Services B

File Type

 Subject

 Date

Notification

  ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 159 ಪರವ 2018, ದಿನಾಂಕ:18.01.2020 ರಲ್ಲಿನ ಕ್ರಮಸಂಖ್ಯೆ 5 ರಲ್ಲಿನ “ಶ್ರೀ ಎಫ್.ಜಿ. ಚಿನ್ನನವರ್‌, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್‌, ಶಿರಸಿ, ಉತ್ತರ ಕನ್ನಡ ಜಿಲ್ಲೆ ರವರ ವಯೋ ನಿವೃತ್ತಿ ಹೊಂದುವ ದಿ:03.06.2020” ಎಂದು ತಪ್ಪಾಗಿ ನಮೂದಿಸಿರುವುದನ್ನು ಹಿಂಪಡೆಯಲಾಗಿದೆ. ಉಳಿದಂತೆ ಸದರಿ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಗ್ರಾಅಪ 159 ಪರವ 2018, ದಿನಾಂಕ:25.06.2020
Corrigendum

  ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 99 ವಿಸೇಬಿ 2019, ದಿನಾಂಕ:09.01.2019 ರ ಆದೇಶದಲ್ಲಿನ ದಿನಾಂಕ:09.01.2019 ಎಂದು ನಮೂದಾಗಿರುವುದಕ್ಕೆ ಬದಲಾಗಿ ದಿನಾಂಕ:09.01.2020 ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಗ್ರಾಅಪ 99 ವಿಸೇಬಿ 2019,ಬೆಂಗಳೂರು, ದಿನಾಂಕ:24.06.2020
Govt Order

  ಶ್ರೀ ಜಗನ್ನಾಥ ಮಾಣಿಕಪ್ಪ, ಹಿಂದಿನ ಕಾರ್ಯನಿರ್ವಾಹ ಅಧಿಕಾರಿ, ತಾಲ್ಲೂಕು ಪಂಚಾಯತಿ, ಔರಾದ (ಬಿ) ಪ್ರಸ್ತುತ ಸೇವೆಯಿಂದ ನಿವೃತ್ತಿ ಇವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ಅಂತಿಮ ಆದೇಶ.

ಗ್ರಾಅಪ 101 ವಿಸೇಬಿ 2016, ಬೆಂಗಳೂರು, ದಿನಾಂಕ:22.06.2020
Notification

  ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರುಗಳ ನೇಮಕಾತಿ(ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಾವಳಿಗಳು 1997ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಒಟ್ಟು 08(ಹೈದ್ರಬಾದ್‌ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ) ಅಭ್ಯರ್ಥಿಗಳನ್ನು ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂಚಾಯತ್ ರಾ‌ಜ್) ಹುದ್ದೆಗಳಿಗೆ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ:E(I)2564/2019-20/PSC,ದಿನಾಂಕ:10.01.2020ರಲ್ಲಿ ಪ್ರಕಟಿಸಿರುತ್ತಾರೆ.

ಗ್ರಾಅಪ/58/ಪಬವ/2020(ಇ-ಆಫೀಸ್) ಬೆಂಗಳೂರು,ದಿನಾಂಕ:17.06.2020
Govt Order

  ಶ್ರೀ ವಿ.ಎಂ ಹೆಗಡೆ ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್‌ ಉತ್ತರಕನ್ನಡ,ಜಿಲ್ಲೆ,ಕಾರವಾರ,ಭತ್ಯೆ ಮಂಜೂರು ಮಾಡುವ ಬಗ್ಗೆ.

RDPR/25/PRV/2020,ದಿನಾಂಕ:17-06-2020
Govt Order

  ಶ್ರೀ ಜಿ.ಸದಾನಂದ, ಸಹಾಯಕ ನಿರ್ದೇಶಕರು, (ಗ್ರಾಮೀಣಉದ್ಯೋಗ) ತಾಲ್ಲೂಕ ಪಂಚಾಯತ್‌ ,ಮಂಗಳೂರು ಇವರ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ.

RDPR/17/PRV/2020,ದಿನಾಂಕ:16-06-2020
Govt Order

  ಶ್ರೀ ರಮೇಶ ದೇಸಾಯಿ, ಉಪಕಾರ್ಯದರ್ಶಿ,ಜಿಲ್ಲಾ ಪಂಚಾಯಿತಿ,ಹಾವೇರಿ ಇವರ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ.

RDPR/18/PRV/2020,ದಿನಾಂಕ:16-06-2020
Notification

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ಗ್ರೂಪ್-ಎ (ಹಿರಿಯ ಶ್ರೇಣಿ) ಉಪ ಕಾರ್ಯದರ್ಶಿ ವೃಂದದ ಅಧಿಕಾರಿಯಾದ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಮಹಮ್ಮದ್‌ ಮುಬೀನ್‌ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಯೋಜನಾ ನಿರ್ದೇಶಕರು(ಡಿ.ಆರ್.ಡಿ.ಎ) ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ/134/ಪಬವ/2020,ಬೆಂಗಳೂರು,ದಿನಾಂಕ:16.06.2020
Notification

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಶ್ರೀ ಪವನ ಕುಮಾರ್ ಎಸ್.ದಂಡಪ್ಪನವರ, ಸಹಾಯಕ ಯೋಜನಾಧಿಕಾರಿ-1,ಜಿಲ್ಲಾ ಪಂಚಾಯಿತಿ,ರಾಯಚೂರು-ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ,ಸಿಂಧನೂರು,ರಾಯಚೂರು ಜಿಲ್ಲೆ , ಶ್ರೀ ಬಾಬು ರಾಠೋಡ್‌ ಇವರ ಜಾಗಕ್ಕೆಮತ್ತು ಶ್ರೀ ಬಾಬು ರಾಠೋಡ್‌, ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ,ಸಿಂಧನೂರು,ರಾಯಚೂರು ಜಿಲ್ಲೆ-ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮಸ್ಕಿ ತಾಲ್ಲೂಕು,ರಾಯಚೂರು ಜಿಲ್ಲೆ ಖಾಲಿ ಹುದ್ದೆಗೆ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ.

ಆರ್ ಡಿ ಪಿ ಆರ್/121/ಪಿಬಿವಿ/2020 (ಇ-ಆಫೀಸ್),ಬೆಂಗಳೂರು,ದಿನಾಂಕ:16.06.2020
Notification

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ನಾಗರಾಜ್ ಮತ್ತು ಶ್ರೀ ಕೆ.ಆರ್.ರುದ್ರಪ್ಪ ಗ್ರೂಪ್-ಎ (ಹಿರಿಯ ಶ್ರೇಣಿ) ಉಪ ಕಾರ್ಯದರ್ಶಿ ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ/120/ಪಬವ/2020(ಇ-ಆಫೀಸ್),ಬೆಂಗಳೂರು,ದಿನಾಂಕ:16.06.2020
Notification

  ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರುಗಳ ನೇಮಕಾತಿ(ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಾವಳಿಗಳು 1997ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ(ಕಿರಿಯ ಶ್ರೇಣಿ) ಕಾರ್ಯನಿರ್ವಾಹ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್‌ ರಾಜ್) ಹುದ್ದೆಗಳಿಗೆ ಎರಡು ವರ್ಷಗಳ ಪರೀಕ್ಷಾರ್ಥ ಅವಧಿ ಮೇಲೆ ನೇಮಕಗೊಂಡ ಶ್ರೀ ಎಂ. ಕಿಶೋರ್‌ ಕುಮಾರ್‌ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿಯವರು ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದು, ಖಾಯಂ ಪೂರ್ವ ಸೇವಾವಧಿ ಘೋಷಿಸಲು ವಿಧಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿರುತ್ತಾರೆ.ಆದ್ದರಿಂದ ಕರ್ನಾಟಕ ನಾಗರೀಕ ಸೇವಾ (ಪರೀವೀಕ್ಷಣಾವಧಿ) ನಿಯಮಗಳು 1977ರ ನಿಯಮ 5(೧)(ಎ) ರನ್ವಯ ಶ್ರೀ ಎಂ. ಕಿಶೋರ್‌ ಕುಮಾರ್‌ ಇವರು ಅವರ ಹೆಸರಿನ ಮುಂದೆ ತಿಳಿಸಿರುವ ದಿನಾಂಕದಂದು ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಘೋಷಿಸಿದೆ.

ಗ್ರಾಅಪ/64/ಪಬವ/2019 (ಇ-ಆಫೀಸ್‌),ಬೆಂಗಳೂರು,ದಿನಾಂಕ:10.06.2020
Notification

  ಶ್ರೀಮತಿ ದೀಪಿಕಾ ನಾಯ್ಕರ್‌,ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಗ್ರಾಮೀಣ ನೀರು ಸರಬರಾಜು ಉಪ ವಿಭಾಗ,ಆನೇಕಲ್‌ ಇವರನ್ನು ತಾಲ್ಲೂಕು ಪಂಚಾಯಿತಿ ಭಾಲ್ಕಿ, ಬೀದರ್‌ ಜಿಲ್ಲೆ ಖಾಲಿ ಇರುವ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಯೋಜನೆ ಮೇಲೆ ನೇಮಿಸಿ ಆದೇಶಿಸಿದೆ.

ಆರ್‌ ಡಿ ಪಿ ಆರ್/121/ಪಿಬಿವಿ/2020,ಬೆಂಗಳೂರು,ದಿನಾಂಕ:10.06.2020
Govt Order

  ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲ್ಲೂಕು ಪಂಚಾಯತಿಯಲ್ಲಿ 2013-14 ನೇ ಸಾಲಿನ ವಿವಿಧ ಅನಿರ್ಬಂಧಿತ ಅನುದಾನದಡಿ ಕಾಮಗಾರಿ ನಿರ್ವಹಿಸದೆ ಹಣ ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ದಂಡನೆ ವಿಧಿಸುವ ಬಗ್ಗೆ ಆದೇಶ.

ಗ್ರಾಅಪ/307/ವಿಸೇಬಿ/2015/ಬೆಂಗಳೂರು,ದಿನಾಂಕ:05-06-2020
Govt Order

  ಶ್ರೀ ಎಂ.ವಿ. ಬದಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ ಕುಷ್ಟಗಿ ಮತ್ತು ಶ್ರೀ ನಿಂಗಪ್ಪ ಬಸವನಗೌಡ ಮೂಲಿಮನಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಾಟಾಪೂರ ಗ್ರಾಮ ಪಂಚಾಯತಿ, ಇವರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ.

ಗ್ರಾಅಪ/112/ವಿಸೇಬಿ/2018, ಬೆಂಗಳೂರು, ದಿನಾಂಕ:20.05.2020
Addendum

  ಶ್ರೀ ಕಾಂತರಾಜು,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತಿ, ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೆ ಮತ್ತು ಶ್ರೀ ಸಂಗಮೇಶ ಕಲಬುರಗಿ,ಹಿಂದಿನ ಕಿರಿಯ ಇಂಜಿನಿಯರ್,ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ,ಮೂಡಿಗೆರೆ,ಚಿಕ್ಕಮಗಳೂರು ಜಿಲ್ಲೆ ಇವರುಗಳಿಗೆ ಮಾನ್ಯ ಉಪ ಲೋಕಾಯುಕ್ತರವರ ಶಿಫಾರಸ್ಸಿನಂತೆ ದಂಡನೆ ವಿಧಿಸಿ ಆದೇಶಿಸಿರುವ ಸರ್ಕಾರದ ಆದೇಶ ಸಂ: ಗ್ರಾ.ಅ.ಪ 57 ವಿಸೇಬಿ 2017.ದಿನಾಂಕ:30.10.2018 ರ ದಂಡನಾದೇಶದ ಭಾಗದಲ್ಲಿ ಪ್ರಕರಣದಲ್ಲಿನ “ಆಪಾಧಿತರಿಂದ ಸರ್ಕಾರಕ್ಕೆ ಉಂಟಾಗಿರುವ ಆರ್ಥಿಕ ನಷ್ಟ ರೂ. 5,65,000/- ಗಳನ್ನುಅವರುಗಳಿಂದ (ಸಮ ಭಾಗದಲ್ಲಿ) ವಸೂಲಿ ಮಾಡುವ ದಂಡನೆ ವಿಧಿಸಿ ಆದೇಶಿಸಲಾಗಿದೆ’ ಎಂದು ಸೇರ್ಪಡೆ ಮಾಡಿ ಓದಿಕೊಳ್ಳತಕ್ಕದ್ದು.ಉಳಿದಂತೆ ಸದರಿ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಗ್ರಾಅಪ/16/ವಿಸೇಬಿ/2020,ಬೆಂಗಳೂರು,ದಿನಾಂಕ:16.05.2020
Govt Order

  ಶ್ರೀ ಎಸ್.ಶಿವಪ್ರಕಾಶ್,ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ ಗುಬ್ಬಿ(ಪ್ರಸ್ತುತ ಕಾ.ನಿ.ಅ. ಕೊರಟಗೆರೆ) ಇವರು ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಅಂತಿಮ ಆದೇಶ.

ಗ್ರಾಅಪ/171/ವಿಸೇಬಿ/2017,ಬೆಂಗಳೂರು,ದಿನಾಂಕ:07-05-2020
Govt Order

  2012-13 ನೇ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಮಂಜೂರಾಗಿದ್ದ ಅನುದಾನವನ್ನು ಲೆಕ್ಕ ಶೀರ್ಷಿಕೆ:3054 ರಿಂದ ಲೆಕ್ಕ ಶೀರ್ಷಿಕೆ:5054 ಗೆ ಮಾರ್ಗಪಲ್ಲಟ ಮಾಡಿರುವ ಆರೋಪಿತರಿಗೆ ದಂಡನೆ ವಿಧಿಸುವ ಬಗ್ಗೆ ಆದೇಶ.

ಗ್ರಾಅಪ/169/ವಿಸೇಬಿ/2014/ಬೆಂಗಳೂರು,ದಿನಾಂಕ:07-05-2020
Govt Order

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ) ಯ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ವೃಂದದ ವೃಂದಬಲವನ್ನು ವೃಂದೀಕರಿಸುವ (Encadre) ಮಾಡುವ ಕುರಿತು.

ಗ್ರಾಅಪ/351/ಪಬವ/2018,ಬೆಂಗಳೂರು,ದಿನಾಂಕ:07-04-2020
Govt Order

  ಶ್ರೀ ಟಿ.ಎಂ.ಶಶಿಧರ, ಹಿಂದಿನ ಉಪಕಾರ್ಯದರ್ಶಿ. ಜಿಲ್ಲಾ ಪಂಚಾಯತಿ ದಾವಣಗೆರೆ ಜಿಲ್ಲೆ(ಪ್ರಸ್ತುತ ನಿವೃತ್ತ) ಇವರ ವಿರುದ್ಧದ ಶಿಸ್ತು ಕ್ರಮದ-ಅಂತಿಮ ಆದೇಶ.

ಗ್ರಾಅಪ/275/ವಿಸೇಬಿ/2018,ಬೆಂಗಳೂರು,ದಿನಾಂಕ:17-03-2020
Govt Order

  ಶ್ರೀ ಗೋವಿಂದಸ್ವಾಮಿ, ಹಿಂದಿನ ಕ್ಷೇತ್ರಾಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಹಿರೇಕೆರೂರು, ಹಾವೇರಿ ಜಿಲ್ಲೆ (ಪ್ರಸ್ತುತ ನಿವೃತ್ತ) ಇವರ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡುವಂತೆ ಕೋರಿರುವ ಕುರಿತು.

ಗ್ರಾಅಪ/56/ವಿಸೇಬಿ/2019 ಬೆಂಗಳೂರು,ದಿನಾಂಕ:17.03.2020
Corrigendum

  “ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ 174 ವಿಸೇಬಿ 2019,ದಿನಾಂಕ:29-02-2020” ಎಂಬುದರ ಬದಲಾಗಿ “ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ 109 ವಿಸೇಬಿ 2019,ದಿನಾಂಕ:29-02-2020”.

ಗ್ರಾಅಪ/109/ವಿಸೇಬಿ/2019,ಬೆಂಗಳೂರು,ದಿನಾಂಕ:12.03.2020
Notification

  ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

RDPR/10/PRV/2020, ದಿನಾಂಕ:10.03.2020
Govt Order

  ಶ್ರೀ ಎಸ್.ಎನ್.ಮಠ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ಗಂಗಾವತಿ, ಕೊಪ್ಪಳ ಜಿಲ್ಲೆ ಮತ್ತು ಇತರರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ.

ಗ್ರಾಅಪ/160/ವಿಸೇಬಿ/2018, ದಿನಾಂಕ:06.03.2020
Notification

  ಶ್ರೀ ರಾಜಗೋಪಾಲ್, ಉಪ ಕಾರ್ಯದರ್ಶಿ (ಆಡಳಿತ) ಜಿ.ಪಂ, ಚಿಕ್ಕಮಗಳೂರು ಜಿಲ್ಲೆ ಇವರು ತಮ್ಮ ಮೂಲ ಹುದ್ದೆಯ ಜೊತೆಗೆ ಖಾಲಿ ಇದ್ದ ಉಪಕಾರ್ಯದರ್ಶಿ (ಅಭಿವೃದ್ಧಿ) ಹುದ್ದೆಯ ಪ್ರಭಾರವನ್ನು ವಹಿಸಿಕೊಂಡು ಕರ್ತವ್ಯ ನಿರ್ವಹಿಸಿರುವ ದಿನಾಂಕ:11.12.2019 ರಿಂದ ದಿನಾಂಕ:13.03.2018 ರವರೆಗೆ ಮತ್ತು ದಿನಾಂಕ:08.06.2018 ರಿಂದ ದಿನಾಂಕ:19.09.2018 ರವರೆಗೆ ಉಪ ಕಾರ್ಯದರ್ಶಿ ಹುದ್ದೆಯ ಕನಿಷ್ಠ ಮೂಲ ವೇತನದ ಶೇ. 7.5 ರಷ್ಟು ಮತ್ತು ಮುಖ್ಯ ಲೆಕ್ಕಾಧಿಕಾರಿ ಹುದ್ದೆಯ ಪ್ರಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿರುವ ದಿನಾಂಕ:30.06.2016 ರಿಂದ ದಿನಾಂಕ:06.03.2017 ರವರೆಗೆ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯ ಕನಿಷ್ಠ ಮೂಲ ವೇತನದ ಶೇ.7.5 ದರದಲ್ಲಿ ಪ್ರಭಾರ ಭತ್ಯೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ-68 ಮಂಜೂರು ಮಾಡಿದೆ.

RDPR/18/PRV/2019, ದಿನಾಂಕ:05.03.2020
Govt Order

  ಶ್ರೀ ರಾಮಚಂದ್ರ ರಾವಜಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಕೂಡ್ಲಿಗಿ ತಾಲ್ಲೂಕು ಪ್ರಸ್ತುತ ನಿವೃತ್ತ ಮತ್ತು ಶ್ರೀ ಚೌಡಪ್ಪ, ಹಿಂದಿನ ಕಾರ್ಯದರ್ಶಿ, ಕಂದಗಲ್ಲು ಗ್ರಾ.ಪಂ ಇವರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ.

ಗ್ರಾಅಪ/147/ವಿಸೇಬಿ/2019, ದಿನಾಂಕ:05.03.2020
Corrigendum

  ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ/171/ಪಬವ/2018, ದಿನಾಂಕ:17.09.2019 ರ ಕ್ರ.ಸಂ(1) ರಲ್ಲಿನ ಶ್ರೀ ಕೆ.ಆರ್.ಪೆಡ್ನೆಕರ್ ಇವರ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ ಯೋಜನಾ ನಿರ್ದೇಶಕರು, ಜಿ.ಪಂ. ಹಾಸನ ಎಂಬುದನ್ನು ತಾ.ಪಂ ಕುಂದಾಪುರ, ಉಡುಪಿ ಜಿಲ್ಲೆ ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಆರ್ ಡಿಪಿಆರ್/50/ಪಿಬಿವಿ/2020(ಇ-ಆಫೀಸ್),ದಿನಾಂಕ:03.03.2020
Notification

  ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ವೃಂದ-ಎ (ಕಿರಿಯ ಶ್ರೇಣಿ) ಸೇವೆಗೆ ಸೇರಿದ ಅಧಿಕಾರಿಯಾದ ಶ್ರೀ ಸಿದ್ಧಲಿಂಗಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಇವರು ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದ ಅವಧಿ ದಿನಾಂಕ:14.09.2019 ರಿಂದ 05.10.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(18(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ.

ಆರ್ ಡಿಪಿಆರ್/52/ಪಿಬಿವಿ/2020(ಇ-ಆಫೀಸ್), ದಿನಾಂಕ:02.03.2020
Govt Order

  ಶ್ರೀ ಕೆ.ಆರ್.ರುದ್ರಪ್ಪ, ಹಿಂದಿನ ಉಪಕಾರ್ಯದರ್ಶಿ, ಜಿ.ಪಂ, ದಾವಣೆಗೆರೆ, (ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ ದಾವಣಗೆರೆ) ಇವರು ಕರ್ತವ್ಯಲೋಪಕ್ಕೆ ಸಂಬಂದಿಸಿದಂತೆ ಅಂತಿಮ ಆದೇಶ.

ಗ್ರಾಅಪ/18/ವಿಸೇಬಿ/2019, ದಿನಾಂಕ:02.03.2020
Govt Order

  ಶ್ರೀ ವೆಂಕಟೇಶಪ್ಪ, ಹಿಂದಿನ ಕಾರ್ಯದರ್ಶಿ, ನಂದಿಗಾನಹಳ್ಳಿ ಗ್ರಾ.ಪಂ, ಚಿಂತಾಮಣಿ ತಾಲ್ಲುಕು ಕೋಲಾರ ಜಿಲ್ಲೆ ಹಾಗೂ ಇತರರ ವಿರುದ್ಧ ಮಾನ್ಯ ಲೋಕಾಯುಕ್ತರ ಶಿಫಾರಸ್ಸಿನ ಶಿಸ್ತು ಕ್ರಮದ ಅಂತಿಮ ಆದೇಶ.

ಗ್ರಾಅಪ/01/ವಿಸೇಬಿ/2017, ದಿನಾಂಕ:02.03.2020
Govt Order

  ಶ್ರೀ ಕಾಂತರಾಜು (ನಿವೃತ್ತ) ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ವಿರಾಜಪೇಟೆ, ಕೊಡಗು ಇವರ ವಿರುದ್ಧದ ಇಲಾಖಾ ವಿಚಾರಣೆ ಜರುಗಿಸಲು ಬದಲಿ ವಿಚಾರಣಾಧಿಕಾರಿ ನೇಮಿಸುವ ಕುರಿತು.

ಗ್ರಾಅಪ/126/ವಿಸೇಬಿ/2014, ದಿನಾಂಕ:02.03.2020
Corrigendum

  ಸರ್ಕಾರದ ಅಧಿಸೂಚನೆ ಸಂಖ್ಯೆ:ಆರ್ ಡಿ ಪಿ ಆರ್/80/ಪಿಬಿವಿ/2019, ದಿನಾಂಕ:16.12.2019 ರಲ್ಲಿ ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ವೃಂದ-ಎ (ಹಿರಿಯ ಶ್ರೇಣಿ) ಸೇರಿದ ಅಧಿಕಾರಿಯಾದ ಶ್ರೀ ಶ್ರೀನಿವಾಸ.ಹ.ಮಾರಂಗಪ್ಪನವರ ಉಪ ಕಾರ್ಯದರ್ಶಿ ಇವರು ಸರ್ಕಾರದಲ್ಲಿ ಸ್ಥಳ ನಿಯುಕ್ತಿಗಾಗಿ ಕಾಯ್ದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಮಂಜೂರು ಮಾಡಿ ಆದೇಶಿಸಲಾದ ಅವಧಿ ದಿನಾಂಕ:21.07.2019 ರಿಂದ 17.09.2019 ರ ಬದಲಾಗಿ 01.08.2019 ರಿಂದ 17.09.2019 ರಂದು ತಿದ್ದಿ ಓದಿಕೊಳ್ಳತಕ್ಕದ್ದು.

ಆರ್ ಡಿ ಪಿ ಆರ್/80/ಪಿಬಿವಿ/2019, ದಿನಾಂಕ:29.02.2020
Govt Order

  ಶ್ರೀ ಟಿ.ಸಿದ್ದಪ್ಪ, ನಿವೃತ್ತ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ರವರ ವಿರುದ್ಧ ಮಾನ್ಯ ಲೋಕಾಯುಕ್ತರ ಶಿಫಾರಸ್ಸಿನ ಶಿಸ್ತು ಕ್ರಮದ ಅಂತಿಮ ಆದೇಶ.

ಗ್ರಾಅಪ/191/ವಿಸೇಬಿ/2018, ದಿನಾಂಕ:29.02.2020
Govt Order

  ಶ್ರೀ ಟಿ.ಸಿದ್ದಪ್ಪ (ನಿವೃತ್ತ) ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾ,ಪಂ, ಸಾಗರ ಇವರ ವಿರುದ್ಧದ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯ ಅಂತಿಮ ಆದೇಶ..

ಗ್ರಾಅಪ/128/ವಿಸೇಬಿ/2014, ದಿನಾಂಕ:29.02.2020
Govt Order

  ಶ್ರೀ ಎಸ್.ವೈ.ಬಸವರಾಜ್,ಹಿಂದಿನ ಯೋಜನಾ ನಿರ್ದೇಶಕರು,ಜಿಲ್ಲಾ ಪಂಚಾಯಿತಿ ಚಿತ್ರದುರ್ಗ ಹಾಗೂ ಇತರರ ವಿರುದ್ಧದ ಮಾನ್ಯ ಲೋಕಯುಕ್ತರ ಶಿಸ್ತು ಕ್ರಮದ-ಅಂತಿಮ ಆದೇಶ.

ಗ್ರಾಅಪ/174/ವಿಸೇಬಿ /2019,ಬೆಂಗಳೂರು,ದಿನಾಂಕ:29_02_2020
Govt Order

  ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಯ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ವೃಂದದ ವೃಂದಬಲವನ್ನು ವೃಂದೀಕರಿಸುವ(Encadre) ಮಾಡುವ ಕುರಿತು.

ಗ್ರಾಅಪ/351/ಪಬವ/2018,ಬೆಂಗಳೂರು, ದಿನಾಂಕ:27_02_2020
Notification

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಗ್ರೂಪ್-ಎ(ಕಿರಿಯ ಶ್ರೇಣಿ) ಶ್ರೀ ತಿರಕಪ್ಪ ರಾಮಪ್ಪ ಮಲ್ಲಾಢದ,ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ,ಅಣ್ಣಿಗೇರಿ,ಧಾರವಾಡ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬಳ್ಳಾರಿ ಜಿಲ್ಲೆ,ಸಂಡೂರು ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

ಆರ್ ಡಿಪಿಆರ್/125/ಪಿಬಿವಿ/2019(ಇ-ಆ‍ಫಿಸ್),ಬೆಂಗಳೂರು,ದಿನಾಂಕ:27_02_2020
Govt Order

  ಮಂಡ್ಯ ಜಿಲ್ಲಾ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಸಾಮಾಗ್ರಿಗಳನ್ನು ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸುವ ಹಿನ್ನಲೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶ್ರೀ ಷಡಕ್ಷರಮೂರ್ತಿ,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತಿ,ಮಂಡ್ಯ ಇವರ ವಿರುದ್ದ ಇಲಾಖಾ ವಿಚಾರಣೆ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸುವ ಬಗ್ಗೆ.

ಗ್ರಾಅಪ/254/ವಿಸೇಬಿ/2018,ಬೆಂಗಳೂರು,ದಿನಾಂಕ:27_02_2020
Govt Order

  ಶ್ರೀ ಪ್ರಭು ಸಿ ಮಾನೆ,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತಿ,ಜೇವರ್ಗಿ ಇವರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ.

ಗ್ರಾಅಪ/39/ವಿಸೇಬಿ/2019,ಬೆಂಗಳೂರು ದಿನಾಂಕ:27_02_2020
Govt Order

  ಶ್ರೀ ಫ.ನಿ.ಗುಡ್ಡಾಕಾರ,ನಿವೃತ್ತ ಜಿಲ್ಲಾ ನ್ಯಾಯಧೀಶರು ಹಾಗೂ ವಿಚಾರಣಾಧಿಕಾರಿಗಳು,ಧಾರವಾಡ ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ/75/ವಿಸೇಬಿ/2017,ಬೆಂಗಳೂರು,ದಿನಾಂಕ:26_02_2020
Govt Order

  ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸೇವೆಗಳು - ಡಿ ಶಾಖೆಯ ಸೃಜನೆ ಕುರಿತು.

ಗ್ರಾಅಪ 55 ಪಬವ 2019, ಬೆಂಗಳೂರು, ದಿನಾಂಕ:03.09.2019
Official Memorandum

  ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯ ಅಭಿವೃದ್ಧಿ ಆಯುಕ್ತರ ಸಿಬ್ಬಂದಿ ಶಾಖೆಯ ಉಪ ಕಾರ್ಯದರ್ಶಿಯವರಿಗೆ ಕಾರ್ಯ ಹಂಚಿಕೆ ಕುರಿತು.

ಗ್ರಾಅಪ 55 ಪಬವ 2019, ಬೆಂಗಳೂರು, ದಿನಾಂಕ:03.09.2019
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇವೆಗೆ ಸೇರಿದ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಇವರುಗಳಿಗೆ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್) ಹುದ್ದೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರನ್ವಯ ಸ್ವತಂತ್ರ ಪ್ರಭಾರದಲ್ಲಿರಿಸಿ ಅಧಿಕಾರಿಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳ/ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 219 ಪಬವ 2018(ಭಾಗ-4), ಬೆಂಗಳೂರು, ದಿನಾಂಕ:22.07.2019
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಯ ಸೇವೆಗೆ ಸೇರಿದ ಹಾಗೂ ಗ್ರೂಪ್-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಅಧಿಕಾರಿಗಳಿಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳ/ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ 219 ಪಬವ 2018(ಭಾಗ 3), ಬೆಂಗಳೂರು, ದಿನಾಂಕ:19.07.2019
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇವೆಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಅಧಿಕಾರಿಗಳಿಗೆ ಅವರ ಹೆಸರಿನ ಎದುರಿಗೆ ವರ್ಗಾಯಿಸಿ/ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 219 ಪಬವ 2018(ಭಾಗ-1), ಬೆಂಗಳೂರು, ದಿನಾಂಕ:19.07.2019
Correction Order

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಯ ಸೇವೆಗೆ ಸೇರಿದ ಸಹಾಯಕ ನಿರ್ದೇಶಕರು(ಗ್ರಾಉ) ವೃಂದದಿಂದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂಚಾಯತ್ ರಾಜ್) ವೃಂದ-ಎ (ಕಿರಿಯ ಶ್ರೇಣಿ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿರುವ ಸರ್ಕಾರದ ಅಧಿಸೂಚನೆ ಸಂಖ‍್ಯೆ: ಗ್ರಾಅಪ 219 ಪಬವ 2018(ಭಾಗ-1) ದಿ: 08.07.2019 ತಿದ್ದಿ ಓದಿಕೊಳ್ಳತಕ್ಕದ್ದು .

ಗ್ರಾಅಪ 219 ಪಬವ 2018(ಭಾಗ 1), ಬೆಂಗಳೂರು, ದಿನಾಂಕ:12.07.2019
Notification

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇವೆಗೆ ಸೇರಿದ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್) ಅಧಿಕಾರಿಗಳಿಗೆ ಉಪ ಕಾರ್ಯದರ್ಶಿ(ಹಿರಿಯ ಶ್ರೇಣಿ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರಿನ ಎದುರಿಗೆ ನಮೂದಿಸಿರುವ ಸ್ಥಳ/ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 171 ಪಬವ 2018, ಬೆಂಗಳೂರು, ದಿನಾಂಕ:11.07.2019
Notification

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇವೆಗೆ ಸೇರಿದ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್) ಅಧಿಕಾರಿಗಳಿಗೆ ಉಪ ಕಾರ್ಯದರ್ಶಿ(ಹಿರಿಯ ಶ್ರೇಣಿ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರಿನ ಎದುರಿಗೆ ನಮೂದಿಸಿರುವ ಸ್ಥಳ/ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 171 ಪಬವ 2018, ಬೆಂಗಳೂರು, ದಿನಾಂಕ:11.07.2019
Notification

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇವೆಗೆ ಸೇರಿದ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್) ಅಧಿಕಾರಿಗಳಿಗೆ ಉಪ ಕಾರ್ಯದರ್ಶಿ(ಹಿರಿಯ ಶ್ರೇಣಿ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರಿನ ಎದುರಿಗೆ ನಮೂದಿಸಿರುವ ಸ್ಥಳ/ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 171 ಪಬವ 2018, ಬೆಂಗಳೂರು, ದಿನಾಂಕ:11.07.2019
Notification

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ ಉಪ ಕಾರ್ಯದರ್ಶಿ (ಪಂಚಾಯತ್ ರಾಜ್) (ಹಿರಿಯ ಶ್ರೇಣಿ)ಯ ಅಧಿಕಾರಿಗಳಿಗೆ ಉಪ ಕಾರ್ಯದರ್ಶಿ (ಆಯ್ಕೆ ಶ್ರೇಣಿ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರಿನ ಎದುರಿಗೆ ನಮೂದಿಸಿರುವ ಸ್ಥಳ/ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 170 ಪಬವ 2018(ಭಾಗ), ಬೆಂಗಳೂರು, ದಿನಾಂಕ:09.07.2019
Notification

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ (ಕಿರಿಯ ಶ್ರೇಣಿ)ಯ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್) ಅಧಿಕಾರಿಗಳನ್ನು ಅವರ ಹೆಸರಿನ ಎದುರಿಗೆ ನಮೂದಿಸಿರುವ ಸ್ಥಳ/ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ 219 ಪಬವ 2018(ಭಾಗ), ಬೆಂಗಳೂರು, ದಿನಾಂಕ:08.07.2019
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್) ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು, ನಿಯಮ 32ರನ್ವಯ ಸ್ವತಂತ್ರ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಇವರುಗಳಿಗೆ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅಧಿಕಾರಿಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳ/ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 219 ಪಬವ 2018(ಭಾಗ), ಬೆಂಗಳೂರು, ದಿನಾಂಕ:08.07.2019
Notification

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ವೃಂದ-ಎ ಉಪ ಕಾರ್ಯದರ್ಶಿ (ಪಂಚಾಯತ್ ರಾಜ್) (ಹಿರಿಯ ಶ್ರೇಣಿ)ಯ ಅಧಿಕಾರಿಗಳಿಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳ/ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 170 ಪಬವ 2018, ಬೆಂಗಳೂರು, ದಿನಾಂಕ:09.07.2019
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಯ ಅಡಿ ಅಭಿವೃದ್ಧಿ ಆಯುಕ್ತರ ಸಿಬ್ಬಂದಿ ಸೇರಿದ ಅಧಿಕಾರಿಗಳನ್ನು ಸ್ಥಾನಪನ್ನ ಮುಂಬಡ್ತಿ ನೀಡಿದೆ.

ಗ್ರಾಅಪ 55 ಪಬವ 2019, ಬೆಂಗಳೂರು, ದಿನಾಂಕ:09.07.2019
Notification

  ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್), ಅಧಿಕಾರಿಗಳಿಗೆ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡುವ ಬಗ್ಗೆ.

ಗ್ರಾಅಪ 171 ಪಬವ 2018, ಬೆಂಗಳೂರು, ದಿನಾಂಕ:11.07.2019
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ‍್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇವೆಗೆ ಸೇರಿದ ವೃಂದ -ಎ (ಕಿರಿಯ ಶ್ರೇಣಿ)ಯ ಹಾಗೂ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್) ಅಧಿಕಾರಿಗಳನ್ನು ಅವರ ಹೆಸರಿನ ಎದುರು ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ 219 ಪಬವ 2018(ಭಾಗ), ಬೆಂಗಳೂರು, ದಿನಾಂಕ:08.07.2019
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ‍್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇವೆಗೆ ಸೇರಿದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್) ಹುದ್ದೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ನಿಯಮ 32ರನ್ವಯ ಸ್ವತಂತ್ರ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಇವರುಗಳಿಗೆ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅಧಿಕಾರಿಗಳ ಹೆಸರಿನ ಎದುರು ನಮೂದಿಸಿರುವ ಹುದ್ದೆ/ಸ್ಥಳಕ್ಕೆ ನೇಮಿಸಿ ಆದೇಶಿಸಿದೆ.

ಗ್ರಾಅಪ 219 ಪಬವ 2018(ಭಾಗ), ಬೆಂಗಳೂರು, ದಿನಾಂಕ:08.07.2019
Govt Order

  ಅಭಿವೃದ್ಧಿ ಆಯುಕ್ತರ ಸಿಬ್ಬಂದಿ ಶಾಖೆಯಲ್ಲಿನ ನಿರ್ದೇಶಕರು, ಗ್ರಾಮೀಣ ಮೂಲ ಸೌಕರ್ಯ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗೆ ಕಾರ್ಯಕಾರಿ ಆದೇಶದ ಮೂಲಕ ನೇಮಕಾತಿ ವಿಧಾನವನ್ನು ನಿಗದಿಪಡಿಸುವ ಬಗ್ಗೆ.

ಗ್ರಾಅಪ 55 ಪಬವ 2019, ಬೆಂಗಳೂರು, ದಿನಾಂಕ:01.07.2019
Notification

  ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017 ರನ್ವಯ (ಸಂಕ್ಷಿಪ್ತ 2017ರ ಅಧಿನಿಯಮ)ರ ಸಂಬಂಧ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ:236/2011 ಹಾಗೂ ಸಿವಿಲ್ ಅಪೀಲ್ ಸಂಖ್ಯೆ:2369/2011 - ಬಿಕೆ ಪವಿತ್ರ ಮತ್ತು ಇತರರು ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಪುನರ್ ಪರಿಶೀಲನಾ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂ.ಎ ಸಂಖ್ಯೆ:1151/2018ರಲ್ಲಿ ದಿ:10.05.2019ರಂದು ನೀಡಿರುವ ತೀರ್ಪಿನಲ್ಲಿ ಆದೇಶಿಸಿರುತ್ತಾರೆ.

ಗ್ರಾಅಪ 64 ಪಬವ 2019, ಬೆಂಗಳೂರು, ದಿನಾಂಕ:18.06.2019
Notification

  ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017 ರನ್ವಯ (ಸಂಕ್ಷಿಪ್ತ 2017ರ ಅಧಿನಿಯಮ)ರ ಸಂಬಂಧ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ:2368/2011 ಹಾಗೂ ಸಿವಿಲ್ ಅಪೀಲ್ ಸಂಖ್ಯೆ:2369/2011 - ಬಿಕೆ ಪವಿತ್ರ ಮತ್ತು ಇತರರು ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಪುನರ್ ಪರಿಶೀಲನಾ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂ.ಎ ಸಂಖ್ಯೆ:1151/2018ರಲ್ಲಿ ದಿ:10.05.2019ರಂದು ನೀಡಿರುವ ತೀರ್ಪಿನಲ್ಲಿ ಆದೇಶಿಸಿರುತ್ತಾರೆ.

ಗ್ರಾಅಪ 64 ಪಬವ 2019, ಬೆಂಗಳೂರು, ದಿನಾಂಕ:18.06.2019
Notification

  ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017 ರನ್ವಯ (ಸಂಕ್ಷಿಪ್ತ 2017ರ ಅಧಿನಿಯಮ)ರ ಸಂಬಂಧ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ:2368/2011 ಹಾಗೂ ಸಿವಿಲ್ ಅಪೀಲ್ ಸಂಖ್ಯೆ:2369/2011 - ಬಿಕೆ ಪವಿತ್ರ ಮತ್ತು ಇತರರು ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಪುನರ್ ಪರಿಶೀಲನಾ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂ.ಎ ಸಂಖ್ಯೆ:1151/2018ರಲ್ಲಿ ದಿ:10.05.2019ರಂದು ನೀಡಿರುವ ತೀರ್ಪಿನಲ್ಲಿ ಆದೇಶಿಸಿರುತ್ತಾರೆ.

ಗ್ರಾಅಪ 64 ಪಬವ 2019, ಬೆಂಗಳೂರು, ದಿನಾಂಕ:18.06.2019
Letter

  ಸಹಾಯಕ ನಿರ್ದೇಶಕರು, ಗ್ರಾಮೀಣ ಉದ್ಯೋಗ ವೃಂದದಿಂದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ವೃಂದಕ್ಕೆ ಮುಂಬಡ್ತಿ ನೀಡುವ ಬಗ್ಗೆ.

ಗ್ರಾಅಪ 156 ಪಬವ 2018, ಬೆಂಗಳೂರು, ದಿನಾಂಕ:07.06.2019
Govt Order

  ಶ್ರೀ ಎಸ್.ಆರ್.ಪಾಟೀಲ್, ಅಂದಿನ ಕಾರ್ಯನಿರ್ವಾಹಕ ಅಧಿಕಾರಿ, (ಹಾಲಿ ನಿವೃತ್ತ), ತಾಲ್ಲೂಕು ಪಂಚಾಯತ್, ಸವಣೂರು ಹಾಗೂ ಶ್ರೀ ಸೈಯ್ಯದ್ ಮುಸ್ತಾಕ್ ಅಹ್ಮದ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ , ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಸವಣೂರು ಇವರುಗಳ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಬೀತಾದ ಆರೋಪಗಳಿಗೆ ದಂಡನೆ ವಿಧಿಸುವ ಬಗ್ಗೆ ಆದೇಶ.

ಗ್ರಾಅಪ 159 ವಿಸೇಬಿ 2017, ಬೆಂಗಳೂರು, ದಿನಾಂಕ:31.05.2019
Notification

  ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017 ರನ್ವಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಉಪ ಕಾರ್ಯದರ್ಶಿ(ಹಿರಿಯ ಶ್ರೇಣಿ) (ಪಂ. ರಾಜ್) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿ:01.05.2019ರಲ್ಲಿದ್ದಂತೆ ಅನುಬಂಧದಲ್ಲಿರುವಂತೆ ಪ್ರಕಟಿಸಲಾಗಿದೆ.

ಗ್ರಾಅಪ 64 ಪಬವ 2019, ಬೆಂಗಳೂರು, ದಿನಾಂಕ:25.05.2019
Notification

  ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017 ರನ್ವಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಉಪ ಕಾರ್ಯದರ್ಶಿ(ಆಯ್ಕೆ ಶ್ರೇಣಿ) (ಪಂ. ರಾಜ್) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿ:01.05.2019ರಲ್ಲಿದ್ದಂತೆ ಅನುಬಂಧದಲ್ಲಿರುವಂತೆ ಪ್ರಕಟಿಸಲಾಗಿದೆ.

ಗ್ರಾಅಪ 64 ಪಬವ 2019, ಬೆಂಗಳೂರು, ದಿನಾಂಕ:25.05.2019
Notification

  ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017ರನ್ವಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂ.ರಾಜ್) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿ:01.05.2019ರಲ್ಲಿದ್ದಂತೆ ಅನುಬಂಧದಲ್ಲಿರುವಂತೆ ಪ್ರಕಟಿಸಲಾಗಿದೆ.

ಗ್ರಾಅಪ 64 ಪಬವ 2019, ಬೆಂಗಳೂರು, ದಿನಾಂಕ:25.05.2019
Notification

  ಲೋಕಸಭೆಗೆ 2019ನೇ ಸಾಲಿನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಲು ಹಾಗೂ ಇತರೆ ಚುನಾವಣಾ ಕಾರ್ಯಗಳಿಗಾಗಿ ನಿಯೋಜಿತರಾಗಿರುವ ಸಿಬ್ಬಂದಿಗಳನ್ನು ಭಾರತ ಚುನಾವಣಾ ಆಯೋಗವು ದಿ:16.01.2019 ಮತ್ತು 07.02.2019ರ ಪತ್ರಗಳಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ ತಕ್ಷಣವೇ ವರ್ಗಾವಣೆ ಮಾಡುವಂತೆ ಸೂಚಿಸಿರುತ್ತದೆ. ವೃಂದ-ಎ (ಕಿರಿಯ ‍ಶ್ರೇಣಿ) ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ..

ಗ್ರಾಅಪ 17 ಪಬವ 2019, ಬೆಂಗಳೂರು(ಭಾಗ), ದಿನಾಂಕ:29.03.2018
Notification

  ಲೋಕಸಭೆಗೆ 2019ನೇ ಸಾಲಿನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ಸಹಾಯಕ ಚುನಾವಣಾಧಿಕಾರಿಗಳ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವಣೆಯನ್ನು, ತತ್ಸಂಬಂಧ ಖಾಲಿಯಾಗುವ/ಈಗಾಗಲೇ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಚುನಾವಣಾ ಆಯೋಗವು ಸೂಚಿಸಿರುತ್ತದೆ. ವೃಂದ-ಎ ಉಪ ಕಾರ್ಯದರ್ಶಿ (ಹಿರಿಯ ‍ಶ್ರೇಣಿ) ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ..

ಗ್ರಾಅಪ 17 ಪಬವ 2019, ಬೆಂಗಳೂರು, ದಿನಾಂಕ:25.02.2018
Notification

  ಲೋಕಸಭೆಗೆ 2019ನೇ ಸಾಲಿನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ಸಹಾಯಕ ಚುನಾವಣಾಧಿಕಾರಿಗಳ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವಣೆಯನ್ನು, ತತ್ಸಂಬಂಧ ಖಾಲಿಯಾಗುವ/ಈಗಾಗಲೇ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಚುನಾವಣಾ ಆಯೋಗವು ಸೂಚಿಸಿರುತ್ತದೆ. ವೃಂದ-ಎ ಉಪ ಕಾರ್ಯದರ್ಶಿ (ಹಿರಿಯ ‍ಶ್ರೇಣಿ) ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ..

ಗ್ರಾಅಪ 17 ಪಬವ 2019, ಬೆಂಗಳೂರು, ದಿನಾಂಕ:21.02.2018
Notification

  ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಸೂಚನೆ ಸಂಖ್ಯೆ: ಪಸಂವೀ 156 ಪಅಸೇ 2018 ದಿ:12.10.2018 ಮತ್ತು ಪಸಂಮೀ 173 ಪಸಸೇ 2015(ಭಾಗ-2) ದಿ:12.10.2018ರಲ್ಲಿ ನಿಯೋಜನೆ ಮೇರೆಗೆ ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿಗಳ ಸೇವೆಯನ್ನು ಹಿಂಪಡೆದು ಆದೇಶಿಸಲಾಗಿದೆ. ಅದರಂತೆ ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಲ್ಲಿ ನಿಯೋಜನೆ ಮೇರೆಗೆ ಪಶುವೈದ್ಯಾಧಿಕಾರಿಗಳ ಸೇವೆಯನ್ನು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಹಿಂದುರಿಗಿಸಿ ಆದೇಶಿಸಲಾಗಿದೆ.

ಗ್ರಾಅಪ 293 ಪಬವ 2018, ಬೆಂಗಳೂರು, ದಿನಾಂಕ:30.01.2019
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಸೇವೆಗೆ ಸೇರಿದ ಹಾಗೂ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಅಧಿಕಾರಿಗಳಿಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ..

ಗ್ರಾಅಪ 177 ಪಬವ 2018, ಬೆಂಗಳೂರು, ದಿನಾಂಕ:07.09.2018
Circular

  ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರವಾಸ ಮಾಡುವ ವೇಳೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕ ಕುಂದು ಕೊರತೆ ನಡೆಸುವ ಬಗ್ಗೆ.

ಗ್ರಾಅಪ 65 ಪರವ 2017, ಬೆಂಗಳೂರು, ದಿನಾಂಕ:29.08.2018
Govt Order

  ಶ್ರೀ ಶಿವಾನಂದ ಹೂಗಾರ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಬಾದಾಮಿ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯ - ಅಂತಿಮ ದಂಡನಾದೇಶ.

ಗ್ರಾಅಪ 45 ವಿಸೇಬಿ 2018, ಬೆಂಗಳೂರು, ದಿನಾಂಕ:27.06.2018
Notification

 ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ - 2018ರ ಸಂಬಂಧ ಅಧಿಸೂಚಿಸಲ್ಪಟ್ಟಿರುವ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವಣೆಯನ್ನು ಹಾಗೂ ಖಾಲಿಯಿರುವ ಹುದ್ದೆಗಳನ್ನು ಭಾರತ ಚುನಾವಣಾ ಆಯೋಗವು ದಿ:17.01.2018ರಂದು ಹೊರಡಿಸಿರುವ ನಿರ್ದೇಶನ/ಮಾರ್ಗಸೂಚಿಗಳನ್ವಯ ಭರ್ತಿ ಮಾಡುವಂತೆ ಚುನಾವಣಾ ಆಯೋಗವು ಸೂಚಿಸಿದ್ದರನ್ವಯ ವೃಂದ-ಎ (ಹಿರಿಯ ಶ್ರೇಣಿ/ಕಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ವಿವಿಧ ಅಧಿಸೂಚನೆಗಳಲ್ಲಿ ವರ್ಗಾಯಿಸಲಾಗಿತ್ತು.

ಗ್ರಾಅಪ 127 ಪಬವ 2018, ಬೆಂಗಳೂರು, ದಿನಾಂಕ:05.06.2018
Notification

 ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ 362 ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ: E(I) 2612/2013-14/PSC, ದಿ:21.03.2014ರಂದು, ಕರ್ನಾಟಕ ಲೋಕಸೇವಾ ಆಯೋಗವು ಪ್ರಕಟಿಸಿಸರುತ್ತಾರೆ. ಸದರಿ ಅಂತಿಮ ಆಯ್ಕೆ ಪಟ್ಟಿಯನ್ವಯ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ ಸಹಾಯಕ ಕಾರ್ಯದರ್ಶಿ (ಪಂ.ರಾಜ್) (ವೇತನ ಶ್ರೇಣಿ ರೂ.28100-50100) ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವಾ (ಪ್ರೋಬೇಷನರ್ಸ್) ನಿಯಮಾವಳಿಗಳು 1977ರ ನಿಯಮ 3ರನ್ವಯ ತಾತ್ಕಾಲಿಕವಾಗಿ 2 ವರ್ಷಗಳ ಪರಿವೀಕ್ಷಣಾ ಅವಧಿಗೆ ಕೆಲವೊಂದು ಷರತ್ತು ಮತ್ತು ನಿಬಂಧನೆಗೊಳಪಡಿಸಿ ದಿ: 03.04.2017ರ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 87 ಪಬವ 2017ರಲ್ಲಿ ನೇಮಕಾತಿ ಆದೇಶವನ್ನು ನೀಡಲಾಗಿತ್ತು.

ಗ್ರಾಅಪ 87 ಪಬವ 2017, ಬೆಂಗಳೂರು, ದಿನಾಂಕ:08.05.2018
Notification

  ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ:2368/2011-ಶ್ರೀ ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ದಿನಾಂಕ:09.02.2017 ರಂದು ನೀಡಿರುವ ತೀರ್ಪಿನನ್ವಯ

ಗ್ರಾಅಪ 86 ಪಬವ 2018, ಬೆಂಗಳೂರು, ದಿನಾಂಕ:27.04.2018
Notification

  ಕರ್ನಾಟಕ ವಿಧಾನಸಭೆಗೆ 2018ನೇ ಸಾಲಿನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ವೃಂದ-ಎ (ಹಿರಿಯ/ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ 44 ಪಬವ 2018, ಬೆಂಗಳೂರು, ದಿನಾಂಕ:31.03.2018
Notification

  ಕರ್ನಾಟಕ ವಿಧಾನಸಭೆಗೆ 2018ನೇ ಸಾಲಿನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ವೃಂದ-ಎ (ಹಿರಿಯ/ಕಿರಿಯ ಶ್ರೇಣಿ) ಅಧಿಕಾರಿಗಳನ್ನು ದಿ:12.03.2018 ಮತ್ತು ದಿ:20.03.2018ರ ಅಧಿಸೂಚನೆ ಸಂಖ್ಯೆ: ಗ್ರಾಅಪ 44 ಪಬವ 2018 ರಲ್ಲಿ ವರ್ಗಾಯಿಸಿ ನೇಮಿಸಲಾಗಿರುತ್ತದೆ. ಆದರೆ ಸದರಿ ಅಧಿಕಾರಿಗಳು ಇದುವರೆವಿಗೂ ಸ್ಥಳನಿಯುಕ್ತಿಗೊಳಿಸಿರುವ ಹುದ್ದೆಗಳಲ್ಲಿ ಕಾರ್ಯವರದಿ ಮಾಡಿಕೊಳ್ಳದಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಆದುದರಿಂದ ಸದರಿ ಅಧಿಕಾರಿಗಳು ಪ್ರಸ್ತುತ ಿರುವ ಹುದ್ದೆ/ಸ್ಥಳಗಳಿಂದ ಬಿಡುಗಡೆಗೊಳಿಸಿ ವರ್ಗಾಯಿಸಿದ ಹುದ್ದೆಗಳಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಗ್ರಾಅಪ 44 ಪಬವ 2018, ಬೆಂಗಳೂರು, ದಿನಾಂಕ:27.03.2018
Notification

  ಕರ್ನಾಟಕ ವಿಧಾನಸಭೆಗೆ 2018ನೇ ಸಾಲಿನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ವೃಂದ-ಎ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಅವರ ಹೆಸರಿಬ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ 44 ಪಬವ 2018, ಬೆಂಗಳೂರು, ದಿನಾಂಕ:20.03.2018
Letter

  2018ನೇ ಸಾಲಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿ/ಸಿಬ್ಬಂದಿಯವರ ಸೇವಾ ವಿವರವನ್ನು ಜಿಲ್ಲಾಧಿಕಾರಿಗಳಿಗೆ ಒದಗಿಸುವ ಬಗ್ಗೆ.

ಗ್ರಾಅಪ 103 ವಿಸೇಬಿ 18, ಬೆಂಗಳೂರು, ದಿನಾಂಕ:21.03.2018
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಸೇವೆಗೆ ಸೇರಿದ ಹಾಗೂ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್-ಎ (ಹಿರಿಯ/ಕಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ 44 ಪಬವ 2018, ಬೆಂಗಳೂರು, ದಿನಾಂಕ:13.03.2018
Notification

  ಕರ್ನಾಟಕ ವಿಧಾನಸಭೆಗೆ 2018ನೇ ಸಾಲಿನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ಭಾರತ ಚುನಾವಣಾ ಆಯೋಗವು ದಿ:17.01.2018 ರಂದು ಹೊರಡಿಸಿರುವ ನಿರ್ದೇಶನ/ಮಾರ್ಗಸೂಚಿಗಳನ್ವಯ ಭರ್ತಿ ಮಾಡುವಂತೆ ಚುನವಣಾ ಆಯೋಗವು ಸೂಚಿಸಿರುತ್ತದೆ. ಅದರಂತೆ, ವೃಂದ-ಎ (ಹಿರಿಯ ಶ್ರೇಣಿ)/(ಕಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ 44 ಪಬವ 2018, ಬೆಂಗಳೂರು, ದಿನಾಂಕ:12.03.2018
Notification

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ‍್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ದಿ:21.03.2014ರ ಅಂತಿಮ ಆದೇಶದನ್ವಯ ನೇಮಕಾತಿ ನೀಡಲಾಗಿರುತ್ತದೆ. ಒಟ್ಟು 60 ಅಭ್ಯರ್ಥಿಗಳ ಪೈಕಿ 21 ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗಿದ್ದು, ಇಬ್ಬರು ಅಭ್ಯರ್ಥಿಗಳ ಕೋರಿಕೆಯಂತೆ ಸದರಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಹಾಗೂ ಈ ಅಧಿಸೂಚನೆಯಂತೆ 18 ಪರೀಕ್ಷಾರ್ಥ ಅಭ್ಯರ್ಥಿಗಳನ್ನು ಸ್ವಚ್ಛ ಭಾರತ್ ಅಭಿಯಾನದ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಮಟ್ಟದ ಕಾರ್ಯಚಟುವಟಿಕೆಗಳ ಬಗ್ಗೆ ತರಬೇತಿಯನ್ನು ಪಡೆಯಲು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಹಾಗೂ ಅಭಿಯಾನ ನಿರ್ದೇಶಕರು ಸ್ವಚ್ಛ ಭಾರತ ಮಿಷನ್, ಕಾವೇರಿ ಭವನ, ಬೆಂಗಳೂರು ವಶಕ್ಕೆ ನೀಡಲಾಗಿರುತ್ತದೆ.

ಗ್ರಾಅಪ 87 ಪಬವ 2017 (ಭಾಗ-1), ಬೆಂಗಳೂರು, ದಿನಾಂಕ:01.03.2018
Notification

  ಕರ್ನಾಟಕ ಲೋಕಸೇವಾ ಆಯೋಗವು ದಿ:30.06.2017ರಂದು ಪ್ರಕಟಿಸಿರುವ ಅಂತಿಮ ಆಯ್ಕೆ ಪಟ್ಟಯನ್ವಯ, ಆಯ್ಕೆಯಾಗಿರುವ ಒಟ್ಟು 26 ಅಭ್ಯರ್ತಿಗಳ ಪೈಕಿ 25 ಅಭ್ಯರ್ಥಿಗಳಿಗೆ ಕರ್ನಾಟಕ ಸಾಮಾನ್ಯ ಸೇವೆಯ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂ. ರಾಜ್) ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಿದ್ದರನ್ವಯ, ಕಾರ್ಯವರದಿ ಮಾಡಿಕೊಂಡಿರುತ್ತಾರೆ. ಸದರಿ ಅಭ್ಯರ್ಥಿಗಳಿಗೆ ದಿ:09.03.2018ರ ನಂತರದಿಂದ ಜಾರಿಗೆ ಬರುವಂತೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

ಗ್ರಾಅಪ 159 ಪಬವ 2017, ಬೆಂಗಳೂರು, ದಿನಾಂಕ:21.01.2018
Letter

 2018ನೇ ಸಾಲಿನಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಸೇವಾ ವಿವರಗಳನ್ನು ಒದಗಿಸುವ ಬಗ್ಗೆ.

ಗ್ರಾಅಪ 08 ಪಬವ 2018, ಬೆಂಗಳೂರು, ದಿನಾಂಕ:15.02.2018
Govt Order

 ಎ.ಬಿ.ಹೇಮಚಂದ್ರ, ನಿವೃತ್ತ ನಿರ್ದೇಶಕರು ಇ-ಆಡಳಿತ ಗ್ರಾಮೀಣಾಭಿವೃದ‍್ದಿ ಮತ್ತು ಪಂ. ರಾಜ್ ಇಲಾಖೆ ಇವರಿಗೆ ವೇತನ ಪಾವತಿ ಮಾಡುವ ಬಗ್ಗೆ.

ಗ್ರಾಅಪ 235 ಪಬವ 2017, ಬೆಂಗಳೂರು, ದಿನಾಂಕ:07.02.2018
Notification

 ಕರ್ನಾಟಕ ಲೋಕಸೇವಾ ಆಯೋಗವು ದಿ:30.06.2017ರಂದು ಪ್ರಕಟಿಸಿರುವ ಅಂತಿಮ ಆಯ್ಕೆ ಪಟ್ಟಯನ್ವಯ, ಆಯ್ಕೆಯಾಗಿರುವ ಒಟ್ಟು 26 ಅಭ್ಯರ್ತಿಗಳ ಪೈಕಿ 25 ಅಭ್ಯರ್ಥಿಗಳಿಗೆ ಕರ್ನಾಟಕ ಸಾಮಾನ್ಯ ಸೇವೆಯ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂ. ರಾಜ್) ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಿದ್ದರನ್ವಯ, ಕಾರ್ಯವರದಿ ಮಾಡಿಕೊಂಡಿರುತ್ತಾರೆ. ಸದರಿ 25 ಅಭ್ಯರ್ಥಿಗಳನ್ನು, ಸ್ವಚ್ಛ ಭಾರತ್ ಅಭಿಯಾನದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳು ಸೂಚಿಸುವ/ವಹಿಸುವ ಇನ್ನಿತರೆ ಜವಬ್ದಾರಿ/ಕರ್ತವ್ಯಗಳನ್ನು ನಿರ್ವಹಿಸಲು ದಿ:05.02.2018ರಿಂದ ದಿ:09.03.2018ರವರೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ವಶಕ್ಕೆ ನೀಡಲಾಗಿರುತ್ತದೆ.

ಗ್ರಾಅಪ 159 ಪಬವ 2017, ಬೆಂಗಳೂರು, ದಿನಾಂಕ:03.02.2018
Govt Order

 ಶ್ರೀ ಗುತ್ತಿ ಜಂಬುನಾಥ್, ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಎಸಗಿರುವ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 186 ವಿಸೇಬಿ 2014, ಬೆಂಗಳೂರು, ದಿನಾಂಕ:20.01.2018
Notification

  ಕರ್ನಾಟಕ ಲೋಕಸೇವಾ ಆಯೋಗವು ದಿ:30.06.2017ರಂದು ಪ್ರಕಟಿಸಿರುವ ಅಂತಿಮ ಆಯ್ಕೆ ಪಟ್ಟಯನ್ವಯ, ಆಯ್ಕೆಯಾಗಿರುವ ಒಟ್ಟು 26 ಅಭ್ಯರ್ತಿಗಳ ಪೈಕಿ 25 ಅಭ್ಯರ್ಥಿಗಳಿಗೆ ಕರ್ನಾಟಕ ಸಾಮಾನ್ಯ ಸೇವೆಯ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂ. ರಾಜ್) ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಿದ್ದು, ಅದರಂತೆ ಕಾರ್ಯವರದಿ ಮಾಡಿಕೊಂಡಿರುವಂತೆ ಸದರಿ ಅಭ್ಯರ್ಥಿಗಳಿಗೆ ದಿ:23.01.2018 ರಿಂದ 03.02.2018ರವರೆಗೆ ತರಬೇತಿಗಾಗಿ ಮಹಾತ್ಮ ಗಾಂಧಿ ಪ್ರದೇಶಿಕ ಗ್ರಾಮೀಣ ಇಂಧನ & ಅಭಿವೃದ‍್ದಿ ಸಂಸ್ಥೆ, ಜಕ್ಕೂರು ಬೆಂಗಳೂರು ಇಲ್ಲಿಗೆ ನಿಯೋಜಿಸಲಾಗಿದೆ.

ಗ್ರಾಅಪ 159 ಪಬವ 2017, ಬೆಂಗಳೂರು, ದಿನಾಂಕ:22.01.2018
Notification

  ಶ್ರೀ ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ:2368/2011, 2370-2373/2011, 2378/2011, 2379/2011, 2320-4327/2011 ಮತ್ತು 5280-5286/2011ರಲ್ಲಿ ದಿ:09.02.2017ರಂದು ನೀಡಿರುವ ತೀರ್ಪಿನಲ್ಲಿ Karnataka Determination of Seniority of the government Servants promoted on the basis of Reservation (To the Posts in the Civil Servants of the State) Act 2002 ರ ಸೆಕ್ಷನ್ 3 ಮತ್ತು 4ನ್ನು "Ultra vires Articles 14 and 16 of the Constitution " ಎಂದು ಕೆಳಕಂಡಂತೆ ಆದೇಶಿಸಿರುತ್ತಾರೆ .

ಗ್ರಾಅಪ 304 ಪಬವ 2017, ಬೆಂಗಳೂರು, ದಿನಾಂಕ:30.12.2017
Notification

  ಶ್ರೀ ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ:2368/2011, 2370-2373/2011, 2378/2011, 2379/2011, 2320-4327/2011 ಮತ್ತು 5280-5286/2011ರಲ್ಲಿ ದಿ:09.02.2017ರಂದು ನೀಡಿರುವ ತೀರ್ಪಿನಲ್ಲಿ Karnataka Determination of Seniority of the government Servants promoted on the basis of Reservation (To the Posts in the Civil Servants of the State) Act 2002 ರ ಸೆಕ್ಷನ್ 3 ಮತ್ತು 4ನ್ನು "Ultra vires Articles 14 and 16 of the Constitution " ಎಂದು ಕೆಳಕಂಡಂತೆ ಆದೇಶಿಸಿರುತ್ತಾರೆ .

ಗ್ರಾಅಪ 142 ಪಬವ 2017, ಬೆಂಗಳೂರು, ದಿನಾಂಕ:30.12.2017
Notification

  ಶ್ರೀ ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ:2368/2011, 2370-2373/2011, 2378/2011, 2379/2011, 2320-4327/2011 ಮತ್ತು 5280-5286/2011ರಲ್ಲಿ ದಿ:09.02.2017ರಂದು ನೀಡಿರುವ ತೀರ್ಪಿನಲ್ಲಿ Karnataka Determination of Seniority of the government Servants promoted on the basis of Reservation (To the Posts in the Civil Servants of the State) Act 2002 ರ ಸೆಕ್ಷನ್ 3 ಮತ್ತು 4ನ್ನು "Ultra vires Articles 14 and 16 of the Constitution " ಎಂದು ಕೆಳಕಂಡಂತೆ ಆದೇಶಿಸಿರುತ್ತಾರೆ .

ಗ್ರಾಅಪ 304 ಪಬವ 2017, ಬೆಂಗಳೂರು, ದಿನಾಂಕ:30.12.2017
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅವರುಗಳ ಹೆಸರಿನ ಎದುರು ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಿದೆ .

ಗ್ರಾಅಪ 246 ಪಬವ 2017, ಬೆಂಗಳೂರು, ದಿನಾಂಕ:05.01.2018
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ಮತ್ತು ಮೂಲ ವೃಂದದ ಸಹಾಯಕ ನಿರ್ದೇಶಕ(ಗ್ರಾಮೀಣ ಉದ್ಯೋಗ) ಅಧಿಕಾರಿಗಳಿಗೆ ವೃಂದ-ಎ(ಕಿರಿಯ ಶ್ರೇಣಿ) ಹುದ್ದೆಯಾದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂ.ರಾಜ್) ಹುದ್ದೆಯಲ್ಲಿ ಅವರುಗಳ ಹೆಸರಿನ ಎದುರು ನಮೂದಿಸಿರುವ ಹುದ್ದೆಗೆ ನೇಮಿಸಿದೆ .

ಗ್ರಾಅಪ 70 ಪಬವ 2017, ಬೆಂಗಳೂರು, ದಿನಾಂಕ:29.12.2017
Notification

  ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳ ನೇಮಕಾತಿ ನಿಯಮಾವಳಿಗಳು 1997ರಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಒಟ್ಟು 26 ಅಭ್ಯರ್ಥಿಗಳನ್ನು ಕರ್ನಾಟಕ ಸಾಮಾನ್ಯ ಸೇವೆಯ ವೃಂದ -ಎ (ಕಿರಿಯ ಶ್ರೇಣಿ) ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕಕಾರ್ಯದರ್ಶಿ(ಪಂಚಾಯತ್ ರಾಜ್) ಹುದ್ದೆಗಳಿಗೆ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿರುತ್ತದೆ.

ಗ್ರಾಅಪ 159 ಪಬವ 2017, ಬೆಂಗಳೂರು, ದಿನಾಂಕ:28.12.2017
Govt Order

  ಶ್ರೀ ಡಿ.ಕೆ.ಲಿಂಗರಾಜು, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮಳವಳ್ಳಿ ಹಾಗೂ ಇತರರ ವಿರುದ್ಧ ಮಳವಳ‍್ಳಿ ತಾಲ್ಲೂಕು ಪಂಚಾಯಿತಿಯಲ್ಲಿ ಅಭಿವೃದ‍್ಧಿ ಕಾಮಗಾರಿಯಡಿ ನಡೆದಿರುವ ಅವ್ಯವಹಾರಗಳ ಬಗ್ಗೆ ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ .

ಗ್ರಾಅಪ 97 ವಿಸೇಬಿ 2010, ಬೆಂಗಳೂರು, ದಿನಾಂಕ:28.12.2017
Letter

  ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂ.ರಾಜ್) ವೃಂದದಲ್ಲಿನ ಅಧಿಕಾರಿಗಳ ಸ್ಥಾನಪನ್ನ ಅವಧಿಯನ್ನು ಘೋಷಿಸುವ ಕುರಿತು.

ಗ್ರಾಅಪ 295 ಪಬವ 2017, ಬೆಂಗಳೂರು, ದಿನಾಂಕ:22.12.2017
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಹುದ್ದೆಗಳಿಗೆ ಆಯ್ಕೆಯಾಗಿರುವ 60 ಅಭ್ಯರ್ಥಿಗಳ ಪೈಕಿ 19 ಅಭ್ಯರ್ಥಿಗಳಿಗೆ ದಿ:04.12.2017 ರಿಂದ 03.02.2018ರವರಗೆ ಮುಖ‍್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಹಂತದಲ್ಲಿಯೇ ಕ್ರಮ ಕೈಗೊಳ್ಳುವುದು.

ಗ್ರಾಅಪ 87 ಪಬವ 2017, ಬೆಂಗಳೂರು, ದಿನಾಂಕ:16.12.2017
Govt Order

 ಶ್ರೀ ಎಸ್.ಎಸ್.ಗಂಗಾಧರಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಭದ್ರಾವತಿ ಹಾಗೂ ಶ್ರೀ ಎ.ಜಿ.ರಾಜೇಂದ್ರ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಡೇಹಳ‍್ಳಿ ಗ್ರಾಮ ಪಂಚಾಯಿತಿ ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 12 ವಿಸೇಬಿ 2017, ಬೆಂಗಳೂರು, ದಿನಾಂಕ:09.11.2017
Govt Order

 ಶ್ರೀ ಎಸ್.ಶಿವಪ್ರಕಾಶ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಗುಬ್ಬಿ, ತುಮಕೂರು ಜಿಲ್ಲೆ ಇವರ ಬಗ್ಗೆ ಆದೇಶ.

ಗ್ರಾಅಪ 171 ವಿಸೇಬಿ 2017, ಬೆಂಗಳೂರು, ದಿನಾಂಕ:04.11.2017
Circular

 ಸರ್ಕಾರಿ ಕಾರ್ಯಕ್ರಮವನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಾಗ ಪಾಲಿಸಬೇಕಾದ ಶಿಷ್ಟಾಚಾರ ಕುರಿತು.

ಗ್ರಾಅಪ 90 ಪಬವ 2017, ಬೆಂಗಳೂರು, ದಿನಾಂಕ:04.11.2017
Letter

  ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂ.ರಾಜ್) ವೃಂದದಲ್ಲಿನ ಅಧಿಕಾರಿಗಳ ಸ್ಥಾನಪನ್ನ ಅವಧಿಯನ್ನು ಘೋಷಿಸುವ ಕುರಿತು.

ಗ್ರಾಅಪ 177 ಪಬವ 2017, ಬೆಂಗಳೂರು, ದಿನಾಂಕ:03.11.2017
Notification

  ವಿಜಯಪುರ ಜಿಲ್ಲಾ ಪಂಚಾಯಿತಿಯ ಸಹಾಯಕ ಯೋಜನಾಧಿಕಾರಿ (ಡಿ ಆರ್ ಡಿ ಎ) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಸಿ.ಬಿ.ಕುಂಬಾರ ಇವರನ್ನು ವಿಜಯಪುರ ಜಿಲ್ಲಾ ಪಂಚಾಯತ್ ನ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಹುದ್ದೆಗೆ ನಿಯೋಜನೆ ಮೇರೆಗೆ ನೇಮಿಸಿದೆ.

ಗ್ರಾಅಪ 82 ಪಬವ 2017, ಬೆಂಗಳೂರು, ದಿನಾಂಕ:31.01.2018
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ‍್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಕಿರಿಯ ಶ‍್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್ ರಾಜ್) ಹುದ್ದೆಗಳಿಗೆ ಹುದ್ದೆಗೆ ಕರ್ನಾಟಕ ನಾಗರೀಕ ಸೇವಾ ಪ್ರೋಬೇಷನರ್ಸ್) ನಿಯಮಾವಳಿಗಳು 1977ರ ನಿಯಮ ಸದರಿ ಹುದ್ದೆಗೆ ಕಾರ್ಯವರದಿ ಮಾಡಿಕೊಳ‍್ಳಲು ಗ್ರಾಅಪ ಇಲಾಖೆಯಿಂದ ಬಿಡುಗಡೆಗೊಳಿಸಿದೆ. .

ಗ್ರಾಅಪ 159 ಪಬವ 2017, ಬೆಂಗಳೂರು, ದಿನಾಂಕ:27.10.2017
Notification

 ಶ್ರೀಮತಿ ನಂದಿನಿ ಪಾಟೀಲ್ ಮತ್ತು ಶ್ರೀ ಅಭಿಷೇಕ್ ಹೆಗ್ಡೆ ಇವರನ್ನು ದಿ:11.10.2017ರ ಅಧಿಸೂಚನೆ ಅನ್ವಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರ ಹುದ್ದೆಗೆ ಆಯ್ಕೆಯಾಗಿರುವುದರಿಂದ ಸದರಿ ಹುದ್ದೆಗೆ ಕಾರ್ಯವರದಿ ಮಾಡಿಕೊಳ‍್ಳಲು ಗ್ರಾಅಪ ಇಲಾಖೆಯಿಂದ ಬಿಡುಗಡೆಗೊಳಿಸಿದೆ. .

ಗ್ರಾಅಪ 87 ಪಬವ 2017, ಬೆಂಗಳೂರು, ದಿನಾಂಕ:24.10.2017
Notification

 ಶ್ರೀ ಮುಬಾರಕ್ ಅಹ್ಮದ್, ಉಪ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ ಇವರನ್ನು ಅಧಿಕ ಪ್ರಭಾರದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ (ಗ್ರಾಮ ಪಂಚಾಯಿತಿ) ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 232 ಪಬವ 2017, ಬೆಂಗಳೂರು, ದಿನಾಂಕ:13.10.2017
Notification

 ಡಾ|| ಎಸ್.ಪ್ರೇಮ್ ಕುಮಾರ್, ಸಹಾಯಕ ಕಾರ್ಯದರ್ಶಿ (ಆಡಳಿತ) ಜಿಲ್ಲಾ ಪಂಚಾಯಿತಿ, ಮಂಡ್ಯ ಇವರಿಗೆ ಗ್ರೂಪ್-ಎ (ಹಿರಿಯ ಶ್ರೇಣಿ)ಯ ಹುದ್ದೆಯಾದ ಉಪಕಾರ್ಯದರ್ಶಿ (ಪಂಚಾಯತ್ ರಾಜ್) ಹುದ್ದೆಗೆ ಭವಿಷ್ಯವರ್ತಿ(Prospective) ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಿದೆ.

ಗ್ರಾಅಪ 176 ಪಬವ 2017, ಬೆಂಗಳೂರು, ದಿನಾಂಕ:13.10.2017
Notification

 ಶ್ರೀ ಕಿರಣ್ ಫಡ್ನೇಕರ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ವಿರಾಜಪೇಟೆ, ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಉಡುಪಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 230 ಪಬವ 2017, ಬೆಂಗಳೂರು, ದಿನಾಂಕ:13.10.2017
Notification

 ಶ್ರೀ ಎಂ.ಎಸ್.ಬಿರಾದರ್ ಪಾಟೀಲ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಹುಕ್ಕೇರಿ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಖಾನಾಪುರ ಹುದ್ದೆಗೆ ವರ್ಗಾಯಿಸಿ ಆದೇಶಿಸಲಾಗಿರುವ ಆದೇಶವನ್ನು ಮಾರ್ಪಡಿಸಿ ಸದರಿಯವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಹುಕ್ಕೇರಿ ಹುದ್ದೆಯಲ್ಲಿಯೇ ಮುಂದುವರೆಸಿ ಆದೇಶಿಸಿದೆ.

ಗ್ರಾಅಪ 230 ಪಬವ 2017, ಬೆಂಗಳೂರು, ದಿನಾಂಕ:13.10.2017
Notification

  ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂಚಾಯತ್ ರಾಜ್) ಹುದ್ದೆಗಳಿಗೆ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

ಗ್ರಾಅಪ 159 ಪಬವ 2017, ಬೆಂಗಳೂರು, ದಿನಾಂಕ:13.10.2017
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ದಿ:21.03.2014ರ ಅಂತಿಮ ಅಧಿಸೂಚನೆಯನ್ವಯ ಆಯ್ಕೆಯಾದ ಒಟ್ಟು 60 ಅಭ್ಯರ್ಥಿಗಳಿಗೆ ದಿ:03.04.2017ರ ಅಧಿಸೂಚನೆಯಲ್ಲಿ ಷರತ್ತು ಬದ್ಧ ನೇಮಕಾತಿ ಆದೇಶವನ್ನು ನೀಡಲಾಗಿರುತ್ತದೆ. ಸದರಿ ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಮಾನ್ಯ ನ್ಯಾಯಾಲಯವು ದಿ:05.04.2017ರಂದು ಮಧ್ಯಂತರ ಆದೇಶ ನೀಡಿದ್ದು, ಇದಕ್ಕೂ ಪೂರ್ವದಲ್ಲಿ ಒಟ್ಟು 60 ಅಭ್ಯರ್ಥಿಗಳ ಪೈಕಿ 21 ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಸದರಿ ಅಭ್ಯರ್ಥಿಗಳನ್ನು ಆಡಳಿತ ತರಬೇತಿ ಸಂಸ್ಥೆ ಲಲಿತ್ ಮಹಲ್ ರೋಡ್ ಮೈಸೂರು ಸಂಸ್ಥೆಯು ದಿ:09.10.2017ರಿಂದ 10.11.2017ರ ವರೆಗೆ ಏರ್ಪಡಿಸಿರುವ (ವೃತ್ತಿ ತರಬೇತಿಯನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಏರ್ಪಡಿಸಲಾಗುವುದು) 116ನೇ ಸಾಮಾನ್ಯ ಬುನಾದಿ ತರಬೇತಿ ಕಾರ್ಯಕ್ರಮಕ್ಕೆ ಷರತ್ತಿಗೊಳಪಟ್ಟು ನಿಯೋಜಿಸಲಾಗಿದೆ.

ಗ್ರಾಅಪ 87 ಪಬವ 2017, ಬೆಂಗಳೂರು, ದಿನಾಂಕ:07.10.2017
Notification

 ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಾಮವಳಿಗಳು 1997ರಡಿ ಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಒಟ್ಟು 26(22ಮೂಲ ವೃಂದ ಮತ್ತು 4 ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ) ಅಭ್ಯರ್ಥಿಗಳನ್ನು ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂಚಾಯತ್ ರಾಜ್) ಹುದ್ದೆಗಳಿಗೆ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ:E(I)574/2017-18/PSC, ದಿ:30.06.2017ರಲ್ಲಿ ಹೊರಡಿಸಿ, ದಿ: 13.07.2017ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಿರುತ್ತದೆ.

ಗ್ರಾಅಪ 159 ಪಬವ 2017, ಬೆಂಗಳೂರು, ದಿನಾಂಕ:04.10.2017
Notification

 ಶ್ರೀ ವೆಂಕಟೇಶ್ ಇವರನ್ನು ನಾಗಮಂಗಲ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ದಿ:15.07.2017ರ ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 130 ಪಬವ 2017ರಲ್ಲಿ ವರ್ಗಾಯಿಸಿರುವುದನ್ನು ಮಾರ್ಪಡಿಸಿ, ಸದರಿಯವರನ್ನು ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಲ್ಲಿಯೇ ಮುಂದುವರೆಸಿ ಆದೇಶಿಸಿದೆ.

ಗ್ರಾಅಪ 186 ಪಬವ 2017, ಬೆಂಗಳೂರು, ದಿನಾಂಕ:04.10.2017
Govt Order

 ಶ್ರೀ ಸಿ.ಶ್ರೀನಿವಾಸ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಚಿಂತಾಮಣಿ ಇವರನ್ನು ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.

ಗ್ರಾಅಪ 212 ವಿಸೇಬಿ 2017, ಬೆಂಗಳೂರು, ದಿನಾಂಕ:16.09.2017
Govt Order

  ಚಾಮರಾಜನಗರ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮೆಡಿಕಲ್ ಕಿಟ್ ಮತ್ತು ಬೋರ್ಡ್ ಖರೀದಿಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 70 ವಿಸೇಬಿ 2012, ಬೆಂಗಳೂರು, ದಿನಾಂಕ:21.09.2017
Notification

  ಶ್ರೀ ಸತೀಶ್ ರೆಡ್ಡಿ, ಕಾರ್ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಚಿತ್ರದುರ್ಗ ಇವರನ್ನು ದಿ:25.05.2017ರ ಅಧಿಸೂಚನೆಯಲ್ಲಿ ಇವರ ಮಾತೃ ಇಲಾಖೆಯಾದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಗೆ ವರ್ಗಾಯಿಸಿ ನೇಮಿಸಲಾಗಿತ್ತು. ಈ ಆದೇಶವನ್ನು ಮಾರ್ಪಡಿಸಿ ಸದರಿ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 193 ಪಬವ 2017, ಬೆಂಗಳೂರು, ದಿನಾಂಕ:21.09.2017
Notification

 ಬಿ.ಕೆ.ಪವಿತ್ರ ಮತ್ತು ಇತರರ ವಿರುದ್ಧ ಯೂನಿಯನ್ ಬ್ಯಾಂಕ್ ಆಫ‍್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ 2368/2011 ಹಾಗೂ ಸಿವಿಲ್ ಅಪೀಲ್ ಸಂಖ್ಯೆ:2369/2011, 2370-2373/2011, 2374-2377/2011, 2378/2011, 2379/2011, 2320-4327/2011 ಮತ್ತು 5280-5286/2011ರಲ್ಲಿ ದಿ:09.02.2017ರಂದು ನೀಡಿರುವ ತೀರ್ಪಿನಲ್ಲಿ Karnataka Determination of Seniority of the Government Servants promoted on the basis of Reservation (To the posts in the Civil Services of the State) Act 2002ರ ಸೆಕ್ಷನ್ 3 ಮತ್ತು 4 ನ್ನು "Ultra vires Articles 14 and 16 of the Constitution" ಎಂದು ಆದೇಶಿಸಿರುತ್ತಾರೆ.

ಗ್ರಾಅಪ 304 ಪಬವ 2017, ಬೆಂಗಳೂರು, ದಿನಾಂಕ:16.09.2017
Notification

  ಶ್ರೀ ಜಾಫರ್ ಶರೀಫ್ ಸುತಾರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ ಇವರ ಸೇವೆಯನ್ನು ಗ್ರಾಮೀಣಾಭಿವೃದ‍್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಿದ್ದು, ಅದರನ್ವಯ ಇವರನ್ನು ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಹಾವೇರಿ ಇಲ್ಲಿ ಖಾಲಿ ಇರುವ ಹುದ್ದೆಗೆ ಮರುಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 130 ಪಬವ 2017(ಭಾಗ-3), ಬೆಂಗಳೂರು, ದಿನಾಂಕ:15.09.2017
Notification

  ಶ್ರೀ ಎನ್.ನಂಜುಂಡರಾವ್, ಇವರನ್ನು ಗ್ರಾಮೀಣಾಭಿವೃದ‍್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಯಿಂದ ಬಿಡುಗಡೆಗೊಳಿಸಿದೆ. ಶ್ರೀಮತಿ ಕಲಾವತಿ, ಉಪ ನಿರ್ದೇಶಕರು, ಗ್ರಾಮೀಣಾಭಿವೃದ‍್ದಿ ಮತ್ತು ಪಂಚಾಯತ್ ರಾಜ್ ಇಲಾಖೆ (ಪಿ.ಎಂ.ಐ ವಿಭಾಗ) ಇವರನ್ನು ನಿರ್ದೇಶಕರು (ಪಿ.ಎಂ.ಐ) ಗ್ರಾಮೀಣಾಭಿವೃದ‍್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆಯಲ್ಲಿ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 78 ಪಬವ 2017, ಬೆಂಗಳೂರು, ದಿನಾಂಕ:18.09.2017
Govt Order

  ಶ್ರೀ ಎ.ಕೃಷ್ಣಪ್ಪ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ 307 ವಿಸೇಬಿ 2015, ಬೆಂಗಳೂರು, ದಿನಾಂಕ:08.09.2017
Notification

  ಶ್ರೀ ಕೆ.ಇ.ಜಯರಾಮ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಪಾವಗಡ, ತುಮಕೂರು ಜಿಲ್ಲೆ ಇವರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

ಗ್ರಾಅಪ 104 ವಿಸೇಬಿ 2017(ಭಾಗ-1), ಬೆಂಗಳೂರು, ದಿನಾಂಕ:06.09.2017
Govt Order

  ಶ್ರೀ ಎಂ.ಎಸ್.ಹೆಗಡೆ ನಗ್ರೆ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ 139 ವಿಸೇಬಿ 2015, ಬೆಂಗಳೂರು, ದಿನಾಂಕ:29.08.2017
Govt Order

 ಮಧುಗಿರಿ ತಾಲ್ಲೂಕು ಪಂಚಾಯಿತಿಯ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಹಾಲಿಂಗಯ್ಯ ಮತ್ತು ಶ್ರೀ ಟಿ.ಎಲ್.ಲೋಕೇಶ ಇವರ ವಿರುದ್ಧ ಜಂಟಿ ಇಲಾಖಾ ಮಂಡನಾಧಿಕಾರಿಗಳ ಬದಲಾವಣೆ ಮಾಡುವ ಬಗ್ಗೆ.

ಗ್ರಾಅಪ 149 ವಿಸೇಬಿ 2014, ಬೆಂಗಳೂರು, ದಿನಾಂಕ:19.08.2017
Notification

 ಶ್ರೀಮತಿ ಆರ್.ವೀಣಾ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರು, ಇವರ ಸೇವೆಯನ್ನು ಗ್ರಾಅಪ ಇಲಾಖೆಗೆ ನೀಡಿದ್ದನ್ನಾಧರಿಸಿ ಸದರಿಯವರನ್ನು ಉಪ ನಿರ್ದೇಶಕರು, ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆ ಗ್ರಾಅಪ ಇಲಾಖೆ ಇಲ್ಲಿನ ಖಾಲಿ ಹುದ್ದೆಗೆ ನೇಮಿಸಿರುವುದನ್ನು ಮಾರ್ಪಡಿಸಿ, ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆ, ಗ್ರಾಅಪ ಇಲಾಖೆ ಇಲ್ಲಿ ಖಾಲಿ ಇರುವ ಹಿರಿಯ ಉಪ ನಿರ್ದೇಶಕರ ಹುದ್ದೆಗೆ ಮುಂದಿನ ಆದೇಶದವರೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 319 ಪಬವ 2016, ಬೆಂಗಳೂರು, ದಿನಾಂಕ:18.08.2017
Correction Order

 ಸರ್ಕಾರದ ಆದೇಶ ಸಂಖ್ಯೆ:144 ವಿಸೇಬಿ 2017, ದಿ:30.06.2017ರ ಆದೇಶದಲ್ಲಿನ ತಿದ್ದುಪಡಿ.

ಗ್ರಾಅಪ 144 ವಿಸೇಬಿ 2017, ಬೆಂಗಳೂರು, ದಿನಾಂಕ:21.08.2017
Govt Order

 ಶ್ರೀ ಡಾ:ಎಸ್.ಪ್ರೇಮ್ ಕುಮಾರ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಮದ್ದೂರು ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ 237 ವಿಸೇಬಿ 2017, ಬೆಂಗಳೂರು, ದಿನಾಂಕ:17.08.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ಅಧಿಕಾರಿಯಾದ ಶ್ರೀ ಮುಕ್ಕಣ್ಣ ಕರಿಗಾರ ಇವರನ್ನು ಅಧಿಸೂಚನೆ ಸಂಖ್ಯೆ: ಗ್ರಾಅಪ 129 ಪಬವ 2017 ದಿ:07.07.2017 ರಲ್ಲಿ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಬಾಗಲಕೋಟೆ ಹುದ್ದೆಗೆ ವರ್ಗಾಯಿಸಲಾದ ಆದೇಶವನ್ನು ಮಾರ್ಪಡಿಸಿ, ಸದರಿ ಅಧಿಕಾರಿಯನ್ನು ಬಳ್ಳಾರಿ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿಯಿರುವ ಉಪ ಕಾರ್ಯದರ್ಶಿ (ಅಭಿವೃದ್ಧಿ) ಹುದ್ದೆಗೆ ವರ್ಗಾಯಿಸಿ, ಆದೇಶಿಸಿದೆ.

ಗ್ರಾಅಪ 163 ಪಬವ 2017, ಬೆಂಗಳೂರು, ದಿನಾಂಕ:16.08.2017
Govt Order

 ಶ್ರೀ ಶ್ರೀನಿವಾಸ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಚಿಂತಾಮಣಿ ಇವರನ್ನು ಅಮಾನತ್ತುಗೊಳಿಸುವ ಬಗ್ಗೆ.

ಗ್ರಾಅಪ 112 ವಿಸೇಬಿ 2017, ಬೆಂಗಳೂರು, ದಿನಾಂಕ:11.08.2017
Govt Order

 ಶ್ರೀ ಜಿ.ಧನರಾಜ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಚಿಕ್ಕಮಗಳೂರು ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತು.

ಗ್ರಾಅಪ 44 ವಿಸೇಬಿ 2016, ಬೆಂಗಳೂರು, ದಿನಾಂಕ:10.08.2017
Govt Order

 ಶ್ರೀ ಜಿ.ಧನರಾಜ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಚಿಕ್ಕಮಗಳೂರು ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತು.

ಗ್ರಾಅಪ 302 ವಿಸೇಬಿ 2014, ಬೆಂಗಳೂರು, ದಿನಾಂಕ:03.08.2017
Govt Order

 ಶ್ರೀ ಜಿ.ಶ್ರೀಕಂಠರಾಜೇ ಅರಸ್, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್, ಹೆಚ್.ಡಿ.ಕೋಟೆ (ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ರಾವಂದೂರು ಗ್ರಾಮ ಪಂಚಾಯಿತಿ, ಪಿರಿಯಾಪಟ್ಟಣ ತಾಲ್ಲೂಕು) ಮೈಸೂರು ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನಂತೆ ಕ್ರಮ ಕೈಗೊಳ್ಳುವ ಬಗ್ಗೆ.

ಗ್ರಾಅಪ 149 ವಿಸೇಬಿ 2017, ಬೆಂಗಳೂರು, ದಿನಾಂಕ:03.08.2017
Govt Order

 ಶ್ರೀ ಜಿ.ಎಂ.ಶಬೀರ್ ಅಹಮ್ಮದ್, ಮುಖ್ಯ ಯೋಜನಾಧಿಕಾರಿ (ಪ್ರಸ್ತುತ ನಿವೃತ್ತ) ಜಿಲ್ಲಾ ಪಂಚಾಯಿತಿ, ಚಿಕ್ಕಬಳ‍್ಳಾಪುರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಎಸಗಿರುವ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳ ಬದಲಾವಣೆ ಮಾಡುವ ಬಗ್ಗೆ.

ಗ್ರಾಅಪ 221 ವಿಸೇಬಿ 2015, ಬೆಂಗಳೂರು, ದಿನಾಂಕ:07.08.2017
Govt Order

 ಶ್ರೀ ಹೆಚ್.ಆರ್ ಗೋಪಾಲಕೃಷ್ಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಕಡೂರು ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತು.

ಗ್ರಾಅಪ 43 ವಿಸೇಬಿ 2016, ಬೆಂಗಳೂರು, ದಿನಾಂಕ:02.08.2017
Govt Order

 ಶ್ರೀ ಚಂದ್ರಮೌಳಿ, ಕಾರ್ಯನಿರ್ವಾಹಕ ಅಧಿಕಾರಿ, ಪಾಂಡವಪುರ ತಾ.ಪಂ. ಮಂಡ್ಯ ಜಿಲ್ಲೆ ಮತ್ತಿರರ ವಿರುದ್ಧ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನಂತೆ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಆದೇಶ.

ಗ್ರಾಅಪ 108 ವಿಸೇಬಿ 2017, ಬೆಂಗಳೂರು, ದಿನಾಂಕ:31.07.2017
Govt Order

 ಶ್ರೀ ಎ.ಕೃಷ್ಣಪ್ಪ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ 229 ವಿಸೇಬಿ 2014, ಬೆಂಗಳೂರು, ದಿನಾಂಕ:29.07.2017
Govt Order

 ಶ್ರೀ ಪಿ.ಸಿ.ಕುಮಾರ್, ಹಿಂದಿನ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, (ಗ್ರೇಡ್-1 ಕಾರ್ಯದರ್ಶಿ), ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸುವ ಬಗ್ಗೆ ಆದೇಶ.

ಗ್ರಾಅಪ 229 ವಿಸೇಬಿ 2015, ಬೆಂಗಳೂರು, ದಿನಾಂಕ:25.07.2017
Notification

 ಬಿ.ಕೆ.ಪವಿತ್ರ ಮತ್ತು ಇತರರ ವಿರುದ್ಧ ಯೂನಿಯನ್ ಬ್ಯಾಂಕ್ ಆಫ‍್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ 2368/2011 ಹಾಗೂ ಸಿವಿಲ್ ಅಪೀಲ್ ಸಂಖ್ಯೆ:2369/2011, 2370-2373/2011, 2374-2377/2011, 2378/2011, 2379/2011, 2320-4327/2011 ಮತ್ತು 5280-5286/2011ರಲ್ಲಿ ದಿ:09.02.2017ರಂದು ನೀಡಿರುವ ತೀರ್ಪಿನಲ್ಲಿ Karnataka Determination of Seniority of the Government Servants promoted on the basis of Reservation (To the posts in the Civil Services of the State) Act 2002ರ ಸೆಕ್ಷನ್ 3 ಮತ್ತು 4 ನ್ನು "Ultra vires Articles 14 and 16 of the Constitution" ಎಂದು ಆದೇಶಿಸಿರುತ್ತಾರೆ.

ಗ್ರಾಅಪ 142 ಪಬವ 2017, ಬೆಂಗಳೂರು, ದಿನಾಂಕ:15.07.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ, ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಸೇವೆಗೆ ಸೇರಿದ ಹಾಗೂ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ - ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ 130 ಪಬವ 2017, ಬೆಂಗಳೂರು, ದಿನಾಂಕ:15.07.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ, ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಸೇವೆಗೆ ಸೇರಿದ ಗ್ರೂಪ್ - ಎ (ಹಿರಿಯ ಶ್ರೇಣಿ) ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 113 ಪಬವ 2017, ಬೆಂಗಳೂರು, ದಿನಾಂಕ:15.07.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ, ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಸೇವೆಗೆ ಸೇರಿದ ಹಾಗೂ ನಿಯೋಜನೆ ಮೇರೆಗೆ ಗ್ರೂಪ್ - ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ/ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 113 ಪಬವ 2017, ಬೆಂಗಳೂರು, ದಿನಾಂಕ:15.07.2017
Govt Order

 ಶ್ರೀ ಹೆಚ್.ಎಸ್.ಚಂದ್ರಶೇಖರ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಆಲೂರು ಹಾಸನ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನಂತೆ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ.

ಗ್ರಾಅಪ 107 ವಿಸೇಬಿ 2017, ಬೆಂಗಳೂರು, ದಿನಾಂಕ:11.07.2017
Govt Order

 ಶ್ರೀ ಉಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಗಚಗೆರೆ ಗ್ರಾಮ ಪಂಚಾಯಿತಿ, ಚನ್ನಪಟ್ಟಣ ತಾಲ್ಲೂಕು ರಾಮನಗರ ಮತ್ತು ಶ್ರೀ ರೆಡ್ಡೆಪ್ಪ ಕಾರ್ಯನಿರ್ವಾಹಕ ಅಧಿಕಾರಿ, ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ, ಚನ್ನಪಟ್ಟಣ, ರಾಮನಗರ ಜಿಲ್ಲೆ ಇವರುಗಳ ವಿರುದ್ಧ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನಂತೆ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ.

ಗ್ರಾಅಪ 142 ವಿಸೇಬಿ 2017, ಬೆಂಗಳೂರು, ದಿನಾಂಕ:11.07.2017
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೃಂದ-ಎ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ವರ್ಗಾಯಿಸಿ ಹೊರಡಿಸಿರುವ ಸರ್ಕಾರದ ಅಧಿಸೂಚನೆ ಸಂಖ್ಯೆ ಗ್ರಾಅಪ 130 ಪಬವ 2017 ದಿ:07.07.2017ರ ಕ್ರಮ ಸಂಖ್ಯೆ (1) ಮತ್ತು (18) ರಲ್ಲಿನ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಗ್ರಾಅಪ 130 ಪಬವ 2017(ಭಾಗ), ಬೆಂಗಳೂರು, ದಿನಾಂಕ:10.07.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ, ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಸೇವೆಗೆ ಸೇರಿದ ಹಾಗೂ ನಿಯೋಜನೆ ಮೇರೆಗೆ ಗ್ರೂಪ್ - ಎ (ಕಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 130 ಪಬವ 2017, ಬೆಂಗಳೂರು, ದಿನಾಂಕ:07.07.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ, ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಸೇವೆಗೆ ಸೇರಿದ ಗ್ರೂಪ್ - ಎ (ಹಿರಿಯ ಶ್ರೇಣಿ) ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 129 ಪಬವ 2017, ಬೆಂಗಳೂರು, ದಿನಾಂಕ:07.07.2017
Notification

 ಶ್ರೀ ಟಿ.ಎಸ್.ಶಿವರಾಮು, ಸಹಾಯಕ ನಿರ್ದೇಶಕರು (ಪ್ರ), ಉಪ ಖಜಾನೆ, ಪುತ್ತೂರು, ಖಜಾನೆ ಇಲಾಖೆ ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಿದೆ. ಇದರನ್ವಯ ಶ್ರೀ ಟಿ.ಎಸ್.ಶಿವರಾಮು ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಕನಕಪುರ, ರಾಮನಗರ ಜಿಲ್ಲೆ - ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 293 ಪಬವ 2016, ಬೆಂಗಳೂರು, ದಿನಾಂಕ:04.07.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ, ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಸೇವೆಗೆ ಸೇರಿದ ಗ್ರೂಪ್ - ಎ (ಕಿರಿಯ ಶ್ರೇಣಿ)ಯ ಅಧಿಕಾರಿಯಾದ ಶ್ರೀ ಎ.ಎಂ.ಪಾಟೀಲ್, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಜಿಲ್ಲಾ ಪಂಚಾಯತ್ ಬೆಳಗಾವಿ, ಇವರಿಗೆ ವೇತನ ಶ್ರೇಣಿ ರೂ.40,050-56,550ರ ಗ್ರೂಪ್-ಎ(ಹಿರಿಯ ಶ್ರೇಣಿ)ಯ ಉಪ ಕಾರ್ಯದರ್ಶಿ(ಪಂಚಾಯತ್ ರಾಜ್) ಹುದ್ದೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರನ್ವಯ ಸ್ವತಂತ್ರ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 276 ಪಬವ 2016, ಬೆಂಗಳೂರು, ದಿನಾಂಕ:03.07.2017
Govt Order

 ಶ್ರೀ ಶಂಕರಪ್ಪ, (ನಿವೃತ್ತ) ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶ್ರೀ ಸೀತಾರಾಮು, ಪಿ.ಡಿ.ಓ ಇವರುಗಳ ವಿರುದ್ಧ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನಂತೆ ಶಿಸ್ತುಕ್ರಮ ಜರುಗಿಸುವ ಬಗ್ಗೆ ಆದೇಶ.

ಗ್ರಾಅಪ 144 ವಿಸೇಬಿ 2017, ಬೆಂಗಳೂರು, ದಿನಾಂಕ:30.06.2017
Govt Order

 ಶ್ರೀ ಬಿ.ಲಕ್ಷ್ಮೀಪತಿ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಹನುಮಂತಾಪುರ ಗ್ರಾಮ ಪಂಚಾಯಿತಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಆದೇಶ.

ಗ್ರಾಅಪ 109 ವಿಸೇಬಿ 2017, ಬೆಂಗಳೂರು, ದಿನಾಂಕ:23.06.2017
Govt Order

 ಚಾಮರಾಜನಗರ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮೆಡಿಕಲ್ ಕಿಟ್ ಮತ್ತು ಬೋರ್ಡ್ ಖರೀದಿಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 70 ವಿಸೇಬಿ 2012, ಬೆಂಗಳೂರು, ದಿನಾಂಕ:22.06.2017
Govt Order

 ಶ್ರೀ ಜಿ.ಎಂ.ಶಬೀರ್ ಅಹಮ್ಮದ್, ಮುಖ್ಯ ಯೋಜನಾಧಿಕಾರಿ(ಪ್ರಸ್ತುತ ನಿವೃತ್ತ) ಜಿಲ್ಲಾ ಪಂಚಾಯಿತಿ, ಚಿಕ್ಕಬಳ್ಳಾಪುರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಎಸಗಿರುವ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 221 ವಿಸೇಬಿ 2015, ಬೆಂಗಳೂರು, ದಿನಾಂಕ:15.06.2017
Notification

 ಶ್ರೀಮತಿ ಶ‍್ಯಾಮಲ ವಿ.ಮಹಾಲೆ, ಇವರನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಯೋಜನಾ ನಿರ್ದೇಶಕರು(ಡಿ.ಆರ್.ಡಿ.ಎ ಕೋಶ) ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 108 ಪಬವ 2017, ಬೆಂಗಳೂರು, ದಿನಾಂಕ:13.06.2017
Notification

 ಶ್ರೀಮತಿ ಪಿ.ಎಂ.ನಂದಿನಿ, ಕೆ.ಎ.ಎಸ್.(ಕಿರಿಯ ಶ್ರೇಣಿ)ಜಂಟಿ ನಿರ್ದೇಶಕರು (ಆಡಳಿತ), ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಇವರಿಗೆ ಸದರಿ ಹುದ್ದೆಯ ಜೊತೆಗೆ ಸ್ವಚ್ಛ ಭಾರತ ಅಭಿಯಾನ ಯೋಜನೆಯ ಕಾರ್ಯನಿರ್ವಹಣೆಯನ್ನು ಸಹ ನಿರ್ವಹಿಸುವಂತೆ ಸೂಚಿಸಿದೆ.

ಗ್ರಾಅಪ 106 ಪಬವ 2017, ಬೆಂಗಳೂರು, ದಿನಾಂಕ:13.06.2017
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಅಭಿಯಾನ ನಿರ್ದೇಶಕರು, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಸಂಜೀವಿನಿ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಪಿ.ಎಂ.ನಂದಿನಿ, ಕೆ.ಎ.ಎಸ್.(ಕಿರಿಯ ಶ್ರೇಣಿ) ಇವರನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ ಖಾಲಿಯಿರುವ ಜಂಟಿ ನಿರ್ದೇಶಕರು (ಆಡಳಿತ) ಹುದ್ದೆಗೆ ವರ್ಗಾಯಿಸಿ ನೇಮಿಸಲಾಗಿದೆ.

ಗ್ರಾಅಪ 124 ಪಬವ 2017, ಬೆಂಗಳೂರು, ದಿನಾಂಕ:08.06.2017
Govt Order

 ಶ್ರೀ ಪ್ರಭಯ್ಯ ಹಿರೇಮಠ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಸುರಪುರ ಇವರ ಅಮಾನತ್ತಿನ ಅವಧಿಯನ್ನು ಹಕ್ಕಿನಲ್ಲಿರುವ ರಜೆಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ 244 ವಿಸೇಬಿ 2016, ಬೆಂಗಳೂರು, ದಿನಾಂಕ:07.06.2017
Notification

 ಶ್ರೀ ಗುತ್ತಿ ಜಂಬುನಾಥ್, ಇವರನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವರ ಹುದ್ದೆಗೆ ನೇಮಿಸಲು ಸದರಿಯವರನ್ನು ಕೃಷಿ ಇಲಾಖೆಯ ವಶಕ್ಕೆ ನೀಡಲಾಗಿದೆ.

ಗ್ರಾಅಪ 127 ಪಬವ 2017, ಬೆಂಗಳೂರು, ದಿನಾಂಕ:01.06.2017
Govt Order

 ಡಾ|| ಬಿ.ಕೃಷ್ಣಾರೆಡ್ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕೋಲಾರ ಇವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 168 ವಿಸೇಬಿ 2011, ಬೆಂಗಳೂರು, ದಿ:30.05.2017
Govt Order

 ಶ್ರೀ ಎಂ.ಆರ್.ಪ್ರಕಾಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಚಳ್ಳಕೆರೆ, ಇವರ ಅಮಾನತ್ತು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ - ಆದೇಶ.

ಗ್ರಾಅಪ 192 ವಿಸೇಬಿ 2016, ಬೆಂಗಳೂರು, ದಿನಾಂಕ:30.05.2017
Notification

 ಶ್ರೀ ಬಿ.ಎಸ್.ಪಾಟೀಲ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಜಂಟಿ ನಿರ್ದೇಶಕರು, ನಿಯೋಜನೆ ಮೇಲೆ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಬೆಂಗಳೂರು, ಇವರನ್ನು ಗ್ರಾಮ ಸ್ವರಾಜ್ ಯೋಜನೆಯ ಅಪರ ಮುಖ್ಯಸ್ಥರು (ಹಣಕಾಸು) ಖಾಲಿ ಹುದ್ದೆಗೆ ಮರುಸ‍್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

ಗ್ರಾಅಪ 301 ಪಬವ 2017, ಬೆಂಗಳೂರು, ದಿನಾಂಕ:30.05.2017
Notification

 ಶ್ರೀ ಕೆ.ಅಶ್ವತ್ಥರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ದೊಡ್ಡಬಳ‍್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಬೆಂಗಳೂರು ಉತ್ತರ, ಬೆಂಗಳೂರು ನಗರ ಜಿಲ್ಲೆ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 118 ಪಬವ 2017, ಬೆಂಗಳೂರು, ದಿನಾಂಕ:30.05.2017
Notification

 ಶ್ರೀ ಜಿ.ಆರ್.ಶ್ರೀರಾಮರೆಡ್ಡಿ, (ಪ್ರಸ್ತುತ ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್ ಚಿಕ್ಕಬಳ‍್ಳಾಪುರ) ಹಿಂದಿನ ಪಂಚಾಯತ್ ಸೌಲಭ್ಯ ತಜ್ಞರು, ಗ್ರಾಮ ಸ್ವರಾಜ್ ಯೋಜನೆ, ಬೆಂಗಳೂರು, ಇವರು ಸಂಗ್ರಹಣಾಧಿಕಾರಿ ಹುದ್ದೆಯ ಅಧಿಕ ಪ್ರಭಾರದಲ್ಲಿ ಕಾರ್ಯನಿರ್ವಹಿಸಿರುವುದಕ್ಕೆ, ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಕಿರಿಯ ಶ್ರೇಣಿ) ಹುದ್ದೆಯ ಶೇ.7.5ರಷ್ಟು ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 195 ಪಬವ 2016, ಬೆಂಗಳೂರು, ದಿನಾಂಕ:26.05.2017
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೃಂದ-ಎ (ಕಿರಿಯ ಶ್ರೇಣಿ) ವೃಂದಕ್ಕೆ ಸೇರಿದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಆದೇಶದಲ್ಲಿ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ/ಸ್ಥಳನಿಯುಕ್ತಿಗೊಳಿಸಿದೆ.

ಗ್ರಾಅಪ 53 ಪಬವ 2017, ಬೆಂಗಳೂರು, ದಿನಾಂಕ:25.05.2017
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೃಂದ-ಎ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಆದೇಶದಲ್ಲಿ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ/ಸ್ಥಳನಿಯುಕ್ತಿಗೊಳಿಸಿದೆ.

ಗ್ರಾಅಪ 91 ಪಬವ 2017, ಬೆಂಗಳೂರು, ದಿನಾಂಕ:17.05.2017
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಆರ್ಥಿಕ ನಿಯಂತ್ರಕರು ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಬಿ.ವಿ.ರೂಪಶ್ರೀ, ಇವರನ್ನು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಬೆಂಗಳೂರು, ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರು (ಹಣಕಾಸು) ಹುದ್ದೆಯ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 65 ಪಬವ 2017, ಬೆಂಗಳೂರು, ದಿನಾಂಕ:19.05.2017
Govt Order

 ಶ್ರೀ ಚಂದ್ರಶೇಖರ್ ಹೆಚ್.ಎಸ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಆಲೂರು ತಾಲ್ಲೂಕು, ಹಾಸನ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ ಆದೇಶ.

ಗ್ರಾಅಪ 88 ವಿಸೇಬಿ 2017, ಬೆಂಗಳೂರು, ದಿನಾಂಕ:18.05.2017
Govt Order

 ಶ್ರೀ ಹೆಚ್.ಕೆ.ಪ್ರಕಾಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ತುರುವೇಕೆರೆ (ಪ್ರಸ್ತುತ ಸಹಾಯಕ ಕಾರ್ಯಪಾಲಕ ಅಭಿಯಂತರರು) ತುರುವೇಕೆರೆ, ಜಿ.ಪಂ. ವಿಭಾಗ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಆದೇಶ.

ಗ್ರಾಅಪ 87 ವಿಸೇಬಿ 2017, ಬೆಂಗಳೂರು, ದಿನಾಂಕ:18.05.2017
Notification

 ಶ್ರೀ ಚನ್ನಪ್ಪ ಮೊಯಿಲಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕಾರ್ಕಳ ಿವರು ನೇಮಕಾತಿ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 78ರನ್ವಯ ಸೇರುವಿಕೆ ಕಾಲವೆಂದು ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ-8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 10 ಪಬವ 2017, ಬೆಂಗಳೂರು, ದಿನಾಂಕ:16.05.2017
Notification

 ಶ್ರೀಮತಿ ಕೆ.ನಯನ, ಹಿಂದಿನ ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ ಕೋಶ) ಜಿಲ್ಲಾ ಪಂಚಾಯತ್ ಉಡುಪಿ, ಇವರು ಮುಖ್ಯ ಲೆಕ್ಕಾಧಿಕಾರಿ ಜಿಲ್ಲಾ ಪಂಚಾಯತ್ ಉಡುಪಿ ಅಧಿಕ ಪ್ರಭಾರದಲ್ಲಿ ಕಾರ್ಯನಿರ್ವಹಿಸಿರುವುದಕ್ಕೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 68ರನ್ವಯ ಉಪಕಾರ್ಯದರ್ಶಿ (ಹಿರಿಯ ಶ್ರೇಣಿ) ಹುದ್ದೆಯ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 101 ಪರವ 2016, ಬೆಂಗಳೂರು, ದಿನಾಂಕ:16.05.2017
Notification

 ಶ್ರೀ ಎಸ್.ಬಿ.ಮುಳ‍್ಳಳ್ಳಿ, ಉಪ ಕಾರ್ಯದರ್ಶಿ (ಅಭಿವೃದ್ಧಿ) ಜಿಲ್ಲಾ ಪಂಚಾಯತ್ ಬೆಳಗಾವಿ, ಇವರು ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ) ಹುದ್ದೆಯ ಅಧಿಕ ಪ್ರಭಾರದಲ್ಲಿ ಕಾರ್ಯನಿರ್ವಹಿಸಿರುವುದಕ್ಕೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 68ರನ್ವಯ ಉಪಕಾರ್ಯದರ್ಶಿ (ಹಿರಿಯ ಶ್ರೇಣಿ) ಹುದ್ದೆಯ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 382 ಪಬವ 2016, ಬೆಂಗಳೂರು, ದಿನಾಂಕ:15.05.2017
Notification

 ವೃಂದ-ಎ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 293 ಪಬವ 2016, ಬೆಂಗಳೂರು, ದಿನಾಂಕ:11.05.2017
Govt Order

 ಶ್ರೀ ಸುಭಾಷ್ ನಾಯ್ಕ, ಅಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-2 ರವರಿಗೆ ವಹಿಸುವ ಬಗ್ಗೆ - ಆದೇಶ.

ಗ್ರಾಅಪ 267 ವಿಸೇಬಿ 2017, ಬೆಂಗಳೂರು, ದಿನಾಂಕ:08.05.2017
Govt Order

 ದೇವನಹಳ‍್ಳಿ ತಾಲ್ಲೂಕು ವಿಶ್ವನಾಥಪುರ ಗ್ರಾಮ ಪಂಚಾಯತ್, ವಸತಿ ಬಡಾವಣೆಯ ಸಿ.ಎ.ನಿವೇಶನವನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಹಿನ್ನಲೆಯಲ್ಲಿ ಶ್ರೀ ಎನ್.ಆರ್.ಉಮೇಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ದೇವನಹಳ‍್ಳಿ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ.

ಗ್ರಾಅಪ 76 ವಿಸೇಬಿ 2017, ಬೆಂಗಳೂರು, ದಿನಾಂಕ:17.04.2017
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರು ಹಾಗೂ ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿ ಹುದ್ದೆಗೆ ಶ್ರೀ ಟಿ.ಹನುಮಂತೇಗೌಡ, ಸಿ.ಎಫ್.ಎ(ನರೇಗಾ) ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ, ಇವರನ್ನು ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 89 ಪಬವ 2017, ಬೆಂಗಳೂರು, ದಿನಾಂಕ:03.04.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂಚಾಯತ್ ರಾಜ್) ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವಾ (ಪ್ರೊಬೇಷನರ್ಸ್) ನಿಯಮಾವಳಿಗಳು 1977ರ ನಿಯಮ 3ರನ್ವಯ ತಾತ್ಕಾಲಿಕ 2 ವರ್ಷಗಳ ಪರಿವೀಕ್ಷಣಾ ಅವಧಿಗೆ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗೊಳಪಡಿಸಿ ನೇಮಕ ಮಾಡಲಾಗಿದೆ.

ಗ್ರಾಅಪ 87 ಪಬವ 2017, ಬೆಂಗಳೂರು, ದಿನಾಂಕ:03.04.2017
Govt Order

 ಶ್ರೀ ರಾಮಕೃಷ್ಣ, ಹಿಂದಿನ ಉಪ ಕಾರ್ಯದರ್ಶಿ ಮತ್ತು ಶ್ರೀ ಬಿ.ಎಸ್.ರಾಯಗೇರಿ, ಪತ್ರಾಂಕಿತ ವ್ಯವಸ್ಥಾಪಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಇವರುಗಳ ವಿರುದ್ಧ ಸರ್ಕಾರದ ಹಣವನ್ನು ಸಮರ್ಪಕವಾಗಿ ಬಳಸುವಲ್ಲಿ ಅಡೆತಡೆ ಉಂಟು ಮಾಡಿ ಸರ್ಕಾರಕ್ಕೆ ನಷ್ಟವಾಗಿರುವ ಕುರಿತು ಇವರುಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 217 ಪಬವ 2015, ಬೆಂಗಳೂರು, ದಿನಾಂಕ:23.03.2017
Govt Order

 ಶ್ರೀ ಕೃಷ್ಣಮೂರ್ತಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಶಿವಮೊಗ್ಗ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 64 ವಿಸೇಬಿ 2017, ಬೆಂಗಳೂರು, ದಿನಾಂಕ:16.03.2017
Govt Order

 ಶ್ರೀ ಜಿ.ಚಂದ್ರಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಬೆಂಗಳೂರು ಉತ್ತರ ಇವರ ಅಮಾನತ್ತಿನ ಅವಧಿಯನ್ನು ಹಕ್ಕಿನಲ್ಲಿರುವ ರಜೆಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ 24 ವಿಸೇಬಿ 2016, ಬೆಂಗಳೂರು, ದಿನಾಂಕ:07.03.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ‍್ಥಳೀಯ ಆಡಳಿತ ಶಾಖೆ) ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಅಧಿಕಾರಿಯಾದ ಡಾ|| ಕೃಷ್ಣರಾಜು, ಸಹಾಯಕ ಕಾರ್ಯದರ್ಶಿ(ಆಡಳಿತ) ಜಿಲ್ಲಾ ಪಂಚಾಯತ್ ಮಂಡ್ಯ, ಇವರಿಗೆ ಉಪ ಕಾರ್ಯದರ್ಶಿ(ಪಂಚಾಯತ್ ರಾಜ್) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಮಂಡ್ಯ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿಯಿರುವ ಉಪ ಕಾರ್ಯದರ್ಶಿ (ಅಭಿವೃದ್ಧಿ) ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 277 ಪಬವ 2016, ಬೆಂಗಳೂರು, ದಿನಾಂಕ:06.03.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ‍್ಥಳೀಯ ಆಡಳಿತ ಶಾಖೆ) ಗೆ ಸೇರಿದ ಕಾರ್ಯನಿರ್ವಾಹಕ ಅಧಿಕಾರಿ/ಸಃಆಯಕ ಕಾರ್ಯದರ್ಶಿ (ಕಿರಿಯ ಶ್ರೇಣಿ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿ:01.01.2017 ರಲ್ಲಿದ್ಧಂತೆ ಪ್ರಕಟಿಸುವ ಕುರಿತು.

ಗ್ರಾಅಪ 305 ಪಬವ 2016, ಬೆಂಗಳೂರು, ದಿನಾಂಕ:06.03.2017
Notification

 ಶ್ರೀ ಜಬ್ಬಾರ್ ಬೇಗ್, ಸಹಕಾರ ಸಂಘಗಳ ಜಂಟಿ ನಿಬಂಧಕರು (ಜವಳಿ) ಜವಳಿ ಅಭಿವೃದ್ಧಿ ಆಯುಕ್ತರ ಕಛೇರಿ, ಬೆಂಗಳೂರು, ಇವರನ್ನು ಈ ಇಲಾಖೆಯ ವಶಕ್ಕೆ ನೀಡಿರುವುದನ್ನಾಧರಿಸಿ, ಸದರಿಯವರನ್ನು ಮುಖ್ಯ ಕಾರ್ಯಾಚರಣೆ ಅಧಿಕಾರಿ (ಆಪರೇಷನ್ಸ್) ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 62 ಪಬವ 2017, ಬೆಂಗಳೂರು, ದಿನಾಂಕ:04.03.2017
Govt Order

 30 ತಾತ್ಕಾಲಿಕ ಯೋಜನಾ ನಿರ್ದೇಶಕರು(ಡಿ.ಆರ್.ಡಿ ಕೋಶ) ಹುದ್ದೆಗಳನ್ನು ಶಾಶ್ವತವೆಂದು ಪರಿಗಣಿಸಿರುವ ಕ್ರಮವನ್ನು ಸ್ಥಿರಿಕರಿಸುವ ಬಗ್ಗೆ ಆದೇಶ.

ಗ್ರಾಅಪ 206 ಪಬವ 2012, ಬೆಂಗಳೂರು, ದಿನಾಂಕ:04.03.2017
Notification

 ಶ್ರೀ ವಿಠಲ ಕಾವಳೆ, ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್ ಬೆಂಗಳೂರು ನಗರ - ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 32 ಪಬವ 2017, ಬೆಂಗಳೂರು, ದಿನಾಂಕ:04.03.2017
Notification

 ಶ್ರೀ ಎನ್.ಎಸ್.ಮಹದೇವಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಶ್ರೀರಂಗಪಟ್ಟಣ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಚಾಮರಾಜನಗರ - ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 58 ಪಬವ 2017, ಬೆಂಗಳೂರು, ದಿನಾಂಕ:04.03.2017
Govt Order

 ಹಿರಿಯೂರು ತಾಲ್ಲೂಕು, ಯರಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧದ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ಮಂಡನಾಧಿಕಾರಿಗಳ ಬದಲಾವಣೆ ಮಾಡುವ ಬಗ್ಗೆ.

ಗ್ರಾಅಪ 229 ವಿಸೇಬಿ 2014, ಬೆಂಗಳೂರು, ದಿನಾಂಕ:01.03.2017
Notification

 ಶ್ರೀಮತಿ ಪಿ.ಎಂ.ನಂದಿನಿ, ಕೆ.ಎ.ಎಸ್(ಕಿರಿಯ ಶ್ರೇಣಿ) ಇವರನ್ನು ಅಪರ ಅಭಿಯಾನ ನಿರ್ದೇಶಕರು, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಸಂಜೀವಿನಿ) ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 50 ಪಬವ 2017, ಬೆಂಗಳೂರು, ದಿನಾಂಕ:01.03.2017
Notification

 ಸರ್ಕಾರದ ಆದೇಶ ಸಂ: ಗ್ರಾಅಪ 6 ಪಬವ 2015, ದಿ:01.02.2017ರಲ್ಲಿನ ತಿದ್ದುಪಡಿ.

ಗ್ರಾಅಪ 6 ಪಬವ 2015, ಬೆಂಗಳೂರು, ದಿನಾಂಕ:23.02.2017
Govt Order

 ಶ್ರೀ ಜಿ.ಎಂ.ಬಸವಣ್ಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ರಾಯಚೂರು, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 41 ವಿಸೇಬಿ 2017, ಬೆಂಗಳೂರು, ದಿನಾಂಕ:20.02.2017
Notification

 ಶ್ರೀ ಕಿಶೋರ್ ಕುಮಾರ್ ದುಬೆ, ಪ್ರಸ್ತುತ ಯೋಜನಾಧಿಕಾರಿ ಜಿಲ್ಲಾ ಪಂಚಾಯತ್ ಧಾರವಾಡ ಇವರ ಸೇವೆಯನ್ನು ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಅಧಿಸೂಚನೆಯಲ್ಲಿ ಗ್ರಾಮೀಣಾಭಿವೃದ‍್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ ಸದರಿ ಅಧಿಕಾರಿಯನ್ನು ಬೀದರ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿಯಿರುವ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 348 ಪಬವ 2016, ಬೆಂಗಳೂರು, ದಿನಾಂಕ:18.02.2017
Notification

 ಶ್ರೀಮತಿ ಚಿತ್ರಲೇಖ ಪಾಟೀಲ್, ಸಹಾಯಕ ಕಾರ್ಯದರ್ಶಿ(ಅಭಿವೃದ‍್ಧಿ) ಜಿಲ್ಲಾ ಪಂಚಾಯತ್ ಬೀದರ, ಇವರನ್ನು ಸಹಾಯಕ ಕಾರ್ಯದರ್ಶಿ(ಆಡಳಿತ) ಜಿಲ್ಲಾ ಪಂಚಾಯತ್ ಬೀದರ - ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿರುವುದನ್ನು ತಡೆಹಿಡಿಯಲಾಗಿದೆ.

ಗ್ರಾಅಪ 101 ವಿಸೇಬಿ 2016, ಬೆಂಗಳೂರು, ದಿನಾಂಕ:17.02.2017
Notification

 ಶ್ರೀ ಜಗನ್ನಾಥ್ ಬಿನ್ ಮಾಣಿಕಪ್ಪ, ಇವರನ್ನು ಅಮಾನತ್ತಿನಿಂದ ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸಿದೆ. ಶ್ರೀಮತಿ ಚಿತ್ರಲೇಖ ಪಾಟೀಲ್, ಸಹಾಯಕ ಕಾರ್ಯದರ್ಶಿ(ಅಭಿವೃದ‍್ಧಿ) ಜಿಲ್ಲಾ ಪಂಚಾಯತ್ ಬೀದರ, ಇವರನ್ನು ಸಹಾಯಕ ಕಾರ್ಯದರ್ಶಿ(ಆಡಳಿತ) ಜಿಲ್ಲಾ ಪಂಚಾಯತ್ ಬೀದರ - ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿರುವುದನ್ನು ತಡೆಹಿಡಿಯಲಾಗಿದೆ.

ಗ್ರಾಅಪ 101 ವಿಸೇಬಿ 2016, ಬೆಂಗಳೂರು, ದಿನಾಂಕ:17.02.2017
Notification

 ಶ್ರೀಮತಿ ಚಿತ್ರಲೇಖ ಪಾಟೀಲ್, ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ) ಜಿಲ್ಲಾ ಪಂಚಾಯತ್, ಬೀದರ, ಇವರನ್ನು ಸಹಾಯಕ ಕಾರ್ಯದರ್ಶಿ(ಆಡಳಿತ), ಜಿಲ್ಲಾ ಪಂಚಾಯತ್ ಬೀದರ - ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 101 ವಿಸೇಬಿ 2016, ಬೆಂಗಳೂರು, ದಿನಾಂಕ:13.02.2017
Govt Order

 ಶ್ರೀ ಜಗನ್ನಾಥ ಬಿನ್ ಮಾಣಿಕಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಔರಾದ್(ಬಿ), ಇವರನ್ನು ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.

ಗ್ರಾಅಪ 101 ವಿಸೇಬಿ 2016, ಬೆಂಗಳೂರು, ದಿನಾಂಕ:10.02.2017
Govt Order

 ಶ್ರೀ ಮಹಲಿಂಗಪ್ಪ ಹಣಮಂತಪ್ಪ ಸಿದ್ರಾಯಿ, ಸಹಾಯಕ ಇಂಜಿನಿಯರ್, ಕೆ.ಎನ್.ಎನ್.ಎಲ್. ಉಪವಿಭಾಗ-13, ಕೌಜಲಗಿ ಗೋಕಾಕ್ ತಾಲ್ಲೂಕು ಬೆಳಗಾವಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 191 ವಿಸೇಬಿ 2016, ಬೆಂಗಳೂರು, ದಿನಾಂಕ:08.02.2017
Govt Order

 ಶ್ರೀ ಕೆ.ಕೃಷ್ಣಮೂರ್ತಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ರಾಣೆಬೆನ್ನೂರು, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 37 ವಿಸೇಬಿ 2017, ಬೆಂಗಳೂರು, ದಿನಾಂಕ:07.02.2017
Govt Order

 ಶ್ರೀ ಹೆಚ್.ವಿ.ರಾಮಚಂದ್ರರಾವ್, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆಯನ್ನು ಮಂಜೂರು ಮಾಡುವ ಬಗ್ಗೆ.

ಗ್ರಾಅಪ 215 ವಿಸೇಬಿ 2017, ಬೆಂಗಳೂರು, ದಿನಾಂಕ:06.02.2017
Govt Order

 ಶ್ರೀ ಮುರಳೀಧರ್ ದೇಶಪಾಂಡೆ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಹುನಗುಂದ, ಇವರ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 24 ವಿಸೇಬಿ 2017, ಬೆಂಗಳೂರು, ದಿನಾಂಕ:06.02.2017
Notification

 ಶ್ರೀ ಎಸ್.ಎಂ.ಕೆಂಚಣ್ಣವರ್, ಯೋಜನಾ ನಿರ್ದೇಶಕರು, (ಡಿ.ಆರ್.ಡಿ.ಎ.ಕೋಶ) ಜಿಲ್ಲಾ ಪಂಚಾಯತ್ ಧಾರವಾಡ, ಇವರಿಗೆ ದಿ:01.10.2016 ಜಾರಿಗೆ ಬರುವಂತೆ ಎರಡನೇ ಸ್ಥಗಿತ ವೇತನ ಬಡ್ತಿಯಾಗಿ ರೂ.1350/- ಮಂಜೂರು ಮಾಡಿದೆ.

ಗ್ರಾಅಪ 344 ಪಬವ 2016, ಬೆಂಗಳೂರು, ದಿನಾಂಕ:06.02.2017
Notification

 ಶ್ರೀ ಕೃಷ್ಣಪ್ಪ ಲೋಹರ್, ಹಿರಿಯ ಭೂವಿಜ್ಞಾನಿ ಇವರನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 355 ಪಬವ 2016, ಬೆಂಗಳೂರು, ದಿನಾಂಕ:03.02.2017
Govt Order

 ಶ್ರೀ ಎಂ.ವಿ.ಬದಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕುಷ್ಠಗಿ, ಕೊಪ್ಪಳ ಜಿಲ್ಲೆ ಮತ್ತು ಇತರರ ವಿರುದ್ಧದ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ಮಂಡನಾಧಿಕಾರಿಗಳ ಬದಲಾವಣೆ ಮಾಡುವ ಬಗ್ಗೆ.

ಗ್ರಾಅಪ 45 ವಿಸೇಬಿ 2016, ಬೆಂಗಳೂರು, ದಿನಾಂಕ:06.02.2017
Correction Order

 ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 271 ವಿಸೇಬಿ 2016 ದಿ:18.01.2017ರಲ್ಲಿನ ತಿದ್ದುಪಡಿ ಆದೇಶ.

ಗ್ರಾಅಪ 271 ವಿಸೇಬಿ 2016, ಬೆಂಗಳೂರು, ದಿನಾಂಕ:03.02.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಗ್ರೂಪ್-ಎ (ಕಿರಿಯ ಶ್ರೇಣಿ)ಯ ಹುದ್ದೆಗಳಾದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಅಧಿಕಾರಿಗಳಿಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಿದೆ.

ಗ್ರಾಅಪ 06 ಪಬವ 2015, ಬೆಂಗಳೂರು, ದಿನಾಂಕ:01.02.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಗ್ರೂಪ್-ಎ (ಕಿರಿಯ ಶ್ರೇಣಿ)ಯ ಹುದ್ದೆಗಳಾದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಅಧಿಕಾರಿಗಳಿಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಿದೆ.

ಗ್ರಾಅಪ 06 ಪಬವ 2015, ಬೆಂಗಳೂರು, ದಿನಾಂಕ:01.02.2017
Notification

 ಶ್ರೀ ಎ.ಬಿ.ಹೇಮಚಂದ್ರ ಇವರು ದಿ:31.01.2017ರಂದು ವಯೋನಿವೃತ್ತಿ ಹೊಂದಲಿರುವುದರಿಂದ ತೆರವಾಗಲಿರುವ ನಿರ್ದೇಶಕರು(ಇ-ಆಡಳಿತ) ಹುದ್ದೆಗೆ ಡಾ|| ಟಿ.ಎಸ್.ಹನುಮಂತೇಗೌಡ, ಇವರನ್ನು ಅಧಿಕ ಪ್ರಭಾರದಲ್ಲಿರಿಸಿರುವುದನ್ನು ಮಾರ್ಪಡಿಸಿ, ಶ್ರೀ ಯಾಲಕ್ಕಿಗೌಡ, ನಿರ್ದೇಶಕರು(ಪಂಚಾಯತ್ ರಾಜ್-2) ಇವರನ್ನು ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 42 ಪಬವ 2017, ಬೆಂಗಳೂರು, ದಿನಾಂಕ:31.01.2017
Notification

 ಡಾ|| ಸಿ.ಎನ್.ನಾರಾಯಣಸ್ವಾಮಿ, ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ, ಬೆಂಡಿಗಾನಹಳ್ಳಿ ಹೊಸಕೋಟೆ ತಾಲ್ಲೂಕು, ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಿರುತ್ತದೆ. ಅದರಂತೆ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಗೌರಿಬಿದನೂರು - ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 28 ಪಬವ 2016, ಬೆಂಗಳೂರು, ದಿನಾಂಕ:02.02.2017
Govt Order

 ಶ್ರೀ ಹೆಚ್.ಕೆ.ಪ್ರಕಾಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ತುರುವೇಕೆರೆ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 260 ವಿಸೇಬಿ 2016, ಬೆಂಗಳೂರು, ದಿನಾಂಕ:27.01.2017
Correction Order

 ಸರ್ಕಾರದ ಆದೇಶ ಸಂಖ‍್ಯೆ: ಗ್ರಾಅಪ 271 ವಿಸೇಬಿ 2016 ದಿ:18.01.2017ರಲ್ಲಿನ ತಿದ್ದುಪಡಿ.

ಗ್ರಾಅಪ 271 ವಿಸೇಬಿ 2016, ಬೆಂಗಳೂರು, ದಿನಾಂಕ:03.02.2017
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು (ಇ-ಆಡಳಿತ) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಎ.ಬಿ.ಹೇಮಚಂದ್ರ, ಇವರು ವಯೋನಿವೃತ್ತಿ ಹೊಂದಲಿರುವುದರಿಂದ ತೆರವಾಗಲಿರುವ ನಿರ್ದೇಶಕರು(ಇ-ಆಡಳಿತ) ಹುದ್ದೆಯಲ್ಲಿ ಡಾ|| ಟಿ.ಎಸ್.ಹನುಮಂತೇಗೌಡ, ಇವರನ್ನು ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 42 ಪಬವ 2017, ಬೆಂಗಳೂರು, ದಿನಾಂಕ:31.01.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ಅಧಿಕಾರಿಯಾದ ಶ್ರೀ ಪಿ.ಕುಮಾರ್, ಇವರಿಗೆ ದಿ:01.10.2016ರಿಂದ 2ನೇ ಸ್ಥಗಿತ ವೇತನ ಬಡ್ತಿಯಾಗಿ ರೂ.130/-ಗಳನ್ನು ಮಂಜೂರು ಮಾಡಿದೆ.

ಗ್ರಾಅಪ 309 ಪಬವ 2016, ಬೆಂಗಳೂರು, ದಿನಾಂಕ:30.01.2017
Govt Order

 ಶ್ರೀ ಜಿ.ಚಂದ್ರಪ್ಪ, ಹಿಂದಿನ ಉಪಕಾರ್ಯದರ್ಶಿ (ಪ್ರಸ್ತುತ ನಿವೃತ್ತ) ಇವರ ವಿರುದ್ಧದ ಇಲಾಖಾ ವಿಚಾರಣೆಯ - ಅಂತಿಮ ಆದೇಶ.

ಗ್ರಾಅಪ 417 ಪಬವ 2013, ಬೆಂಗಳೂರು, ದಿನಾಂಕ:30.01.2017
Govt Order

 ಶ್ರೀ ಉಜ್ವಲ್ ಕುಮಾರ್ ಘೋಷ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಜೇವರ್ಗಿ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 271 ವಿಸೇಬಿ 2016, ಬೆಂಗಳೂರು, ದಿನಾಂಕ:18.01.2017
Notification

  ಶ್ರೀ ಅಂಬರಾಯ ಬಿ.ಸಾಗರ , ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಪ್ರಸ್ತುತ ಸಹಾಯಕ ಹಣಕಾಸು ನಿಯಂತ್ರಕರು, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ, ಇವರನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪ್ರಾದೇಶಿಕ ತರಬೇತಿ ಕೇಂದ್ರ ಕಲಬುರಗಿ, ಇಲ್ಲಿನ ಉಪನಿರ್ದೇಶಕರ ಹುದ್ದೆಗೆ ಅಧಿಕಾರಿಯ ಸ್ವಂತ ವೇತನ ಮತ್ತು ದರ್ಜೆಯ ಮೇರೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 165 ಪಬವ 2016, ಬೆಂಗಳೂರು, ದಿನಾಂಕ:23.01.2017
Govt Order

  ಶ್ರೀ ಎಂ.ಎಸ್.ಕುರ್ತಕೋಟಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಸವಣೂರು, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು.

ಗ್ರಾಅಪ 376 ವಿಸೇಬಿ 2016, ಬೆಂಗಳೂರು, ದಿನಾಂಕ:18.01.2017
Govt Order

  ಶ್ರೀ ಅಣ‍್ಣೇಗೌಡ (ನಿವೃತ್ತಿ), ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಜಿ.ಪಂ.ಇಂ.ವಿಭಾಗ, ಅರಕಲಗೂಡು ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂಧು ಪರಿಗಣಿಸುವ ಬಗ್ಗೆ.

ಗ್ರಾಅಪ 202 ವಿಸೇಬಿ 2016, ಬೆಂಗಳೂರು, ದಿನಾಂಕ:18.01.2017
Notification

  ಶ್ರೀ ಎಂ.ಉಮಾನಂದ ರೈ, ಯೋಜನಾ ನಿರ್ದೇಶಕರು (ಡಿ ಆರ್ ಡಿ ಎ ಕೋಶ) ಜಿಲ್ಲಾ ಪಂಚಾಯತ್ ಬೆಂಗಳೂರು ನಗರ, ಇವರು ದಿ:01.01.2015 ರಿಂದ 31.12.2016ರವರೆಗೆ ಜಂಟಿ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು, ಇಲ್ಲಿ ಅನ್ಯ ಸೇವೆಯಲ್ಲಿ ಇಲ್ಲದಿದ್ದಲ್ಲಿ ಸದರಿಯವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪ ಕಾರ್ಯದರ್ಶಿ(ಹಿರಿಯ ಶ್ರೇಣಿ) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆಂದು ಪ್ರಮಾಣೀಕರಿಸಿದೆ.

ಗ್ರಾಅಪ 303 ಪಬವ 2015, ಬೆಂಗಳೂರು, ದಿನಾಂಕ:17.01.2017
Govt Order

 ಶ್ರೀ ಜೈಕೃಷ್ಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಚಾಮರಾಜನಗರ, ಇವರ ವಿರುದ್ಧದ ಇಲಾಖಾ ವಿಚಾರಣೆ - ಅಂತಿಮ ದಂಡನಾದೇಶ.

ಗ್ರಾಅಪ 185 ವಿಸೇಬಿ 2015, ಬೆಂಗಳೂರು, ದಿನಾಂಕ:16.01.2017
Govt Order

 ಶ್ರೀ ಹೆಚ್.ಎ.ಭಜಂತ್ರಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಸಕಲೇಶಪುರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಅನುದಾನದ ವ್ಯಪಗತ ಹಾಗೂ ಇತರ ವಿಷಯಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 257 ವಿಸೇಬಿ 2015, ಬೆಂಗಳೂರು, ದಿನಾಂಕ:16.01.2017
Notification

 ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಕೊಳ್ಳೆಗಾಲ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಬೇಲೂರು ಇಲ್ಲಿನ ಜಾಗಕ್ಕೆ ಅಧಿಕಾರಿಗಳನ್ನು ನಿಯೋಜಿಸಿರುವ ಬಗ್ಗೆ.

ಗ್ರಾಅಪ 280 ಪಬವ 2016, ಬೆಂಗಳೂರು, ದಿನಾಂಕ:11.01.2017
Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ‍್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆಗೆ) ಸೇರಿದ ಉಪಕಾರ್ಯದರ್ಶಿ(ಆಯ್ಕೆ ಶ್ರೇಣಿ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿ: 01.12.2016ರಲ್ಲಿದ್ದಂತೆ ಪ್ರಕಟಿಸುವ ಕುರಿತು.

ಗ್ರಾಅಪ 303 ಪಬವ 2016, ಬೆಂಗಳೂರು, ದಿನಾಂಕ:11.01.2017
Govt Order

 ಶ್ರೀ ಟಿ.ಎನ್.ಲಕ್ಷ್ಮೀಮೋಹನ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಶ್ರೀನಿವಾಸಪುರ, ಕೋಲಾರ ಜಿಲ್ಲೆ (ಪ್ರಸ್ತುತ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕೊಪ್ಪ, ಚಿಕ್ಕಮಗಳೂರು ಜಿಲ್ಲೆ) ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ- ಆದೇಶ.

ಗ್ರಾಅಪ 142 ವಿಸೇಬಿ 2016, ಬೆಂಗಳೂರು, ದಿನಾಂಕ:30.12.2016
Notification

 ಡಾ|| ಅಶೋಕ ಜಿ.ಪಾಟೀಲ, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ನರಗುಂದ, ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ನರಗುಂದ - ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 352 ಪಬವ 2016, ಬೆಂಗಳೂರು, ದಿನಾಂಕ:30.12.2016
Govt Order

 ಶ್ರೀ ಎಂ.ಎನ್.ಗದಗ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ಇಲಾಖಾ ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ 97 ವಿಸೇಬಿ 2016, ಬೆಂಗಳೂರು, ದಿನಾಂಕ:23.12.2016
Govt Order

 ಶ್ರೀ ವೆಂಕಟೇಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಟಿ.ನರಸೀಪುರ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 221 ವಿಸೇಬಿ 2016, ಬೆಂಗಳೂರು, ದಿನಾಂಕ:19.12.2016
Notification

 ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕು ಪಂಚಾಯತ್ ವ್ಯಾಪ್ತಿಯ ಇಂಗಳಗೊಂದಿ ಗ್ರಾಮ ಪಂಚಾಯಿತಿಯಲ್ಲಿ 2011-12 ಮತ್ತು 2012-13ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಕಾಮಗಾರಿಗಳಲ್ಲಿನ ಲೋಪದೋಷಗಳು/ಅವ್ಯವಹಾರಗಳ ಸಂಬಂಧ ಈ ಕೆಳಕಂಡ ಅಧಿಕಾರಿಗಳ ವಿರುದ್ಧ ಆರೋಪಗಳ ಸಂಬಂಧ ಮಾನ್ಯ ಉಪಲೋಕಾಯಕ್ತರಿಗೆ ವಹಿಸಿ ಆದೇಶಿಸಿದೆ.

ಗ್ರಾಅಪ 169 ವಿಸೇಬಿ 2016, ಬೆಂಗಳೂರು, ದಿನಾಂಕ:19.12.2016
Govt Order

  ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಶ್ರೀ ಜಗನ್ನಾಥ ಮಜಗೆ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಔರಾದ್ ಇವರ ವಿರುದ್ಧ ದಾಖಲಾಗಿರುವ ದಾಳಿ ಪ್ರಕರಣ - ಸೇವೆಯಿಂದ ಅಮಾನತ್ತು ಪಡಿಸುವ ಬಗ್ಗೆ - ಆದೇಶ.

ಗ್ರಾಅಪ 150 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:20.12.2016
Correction Order

  ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 199 ವಿಸೇಬಿ 2016, ದಿ:28.10.2016 ರಲ್ಲಿ ಆದೇಶದಲ್ಲಿನ ತಿದ್ದುಪಡಿ ಬಗ್ಗೆ.

ಗ್ರಾಅಪ 163 ವಿಸೇಬಿ 2016, ಬೆಂಗಳೂರು, ದಿನಾಂಕ:21.12.2016
Correction Order

 ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 163 ವಿಸೇಬಿ 2016, ದಿ:21.09.2016 ರಲ್ಲಿ ಆದೇಶದಲ್ಲಿನ ತಿದ್ದುಪಡಿ ಬಗ್ಗೆ.

ಗ್ರಾಅಪ 163 ವಿಸೇಬಿ 2016, ಬೆಂಗಳೂರು, ದಿನಾಂಕ:07.12.2016
Notification

  ಶ್ರೀ ಪಿ.ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮತ್ತು ಪ್ರಾದೇಶಿಕ ನಿರ್ದೇಶಕರು, (ಪರಿಸರ) ಕಾರವಾರ, ಇವರನ್ನು ಯೋಜನಾ ನಿರ್ದೇಶಕರು, ಚಾಮರಾಜನಗರ, ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 246 ಪಬವ 2016, ಬೆಂಗಳೂರು, ದಿನಾಂಕ:02.12.2016
Govt Order

 ಶ್ರೀ ಬಿ.ತಿಮ್ಮರಾಯಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಶಿರಾ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 219 ವಿಸೇಬಿ 2016, ಬೆಂಗಳೂರು, ದಿನಾಂಕ:30.11.2016
Govt Order

 ಶ್ರೀ ಎಂ.ಆರ್.ಪ್ರಕಾಶ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಚಳ್ಳಕೆರೆ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ - ಆದೇಶ.

ಗ್ರಾಅಪ 192 ವಿಸೇಬಿ 2016, ಬೆಂಗಳೂರು, ದಿನಾಂಕ:23.11.2016
Govt Order

 ನಾಗಮಂಗಲ ತಾಲ್ಲೂಕು ಪಂಚಾಯಿತಿಯಲ್ಲಿ 2013-14ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ‍್ಧಿ ಇಲಾಖೆಯ ಅಂಗನವಾಡಿ ಕಟ್ಟಡ ಯೋಜನೆಯ ಅನುದಾನದಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿ/ನೌಕರರ ವಿರುದ್ಧ ಜಂಟಿ ಇಲಾಖಾ ವಿಚಾರಣೆಯನ್ನು ಜರುಗಿಸಲು ಬದಲಿ ವಿಚಾರಣಾಧಿಕಾರಿಯನ್ನು ನೇಮಿಸುವ ಕುರಿತು ಆದೇಶ.

ಗ್ರಾಅಪ 139 ವಿಸೇಬಿ 2016, ಬೆಂಗಳೂರು, ದಿನಾಂಕ:23.11.2016
Govt Order

 ಶ್ರೀ ಚಂದ್ರಶೇಖರ್ ಕೆಂಭಾವಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಭಾಲ್ಕಿ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 215 ವಿಸೇಬಿ 2016, ಬೆಂಗಳೂರು, ದಿನಾಂಕ:21.11.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 241 ವಿಸೇಬಿ 2016, ಬೆಂಗಳೂರು, ದಿನಾಂಕ:21.11.2016
Notification

 ಲೋಕೋಪಯೋಗಿ ಇಲಾಖೆಯ ಅಧಿಸೂಚನೆ ಸಂ:ಲೋಇ 156 ಸೇಸಕಿ 2016, ದಿ:21.10.2016 ಮತ್ತು ದಿ:08.11.2016ರನ್ವಯ ಸಹಾಯಕ ಇಂಜಿನಿಯರ್ ವೃಂದಕ್ಕೆ ನೇಮಕಾತಿ ಮಾಡಿ ಈ ಇಲಾಖೆಯ ವಶಕ್ಕೆ ಮುಂದಿನ ಸ್ಥಳ ನಿಯುಕ್ತಿಗೊಳಿಗಾಗಿ ನೀಡಲಾಗಿರುವ ಈ ಕೆಳಕಂಡ ಸಹಾಯಕ ಇಂಜಿನಿಯರ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 320 ಸೇಶಿಕಾ 2016, ಬೆಂಗಳೂರು, ದಿನಾಂಕ:19.11.2016
Govt Order

 ಶ್ರೀ ಬಿ.ಬಿ.ತೀರ್ಥ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಖಾನಾಪುರ ಮತ್ತು ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರಿಗೆ ವಹಿಸುವ ಕುರಿತು.

ಗ್ರಾಅಪ 213 ವಿಸೇಬಿ 2016, ಬೆಂಗಳೂರು, ದಿನಾಂಕ:18.11.2016
Notification

 ಶ್ರೀ ಶಿವಕುಮಾರಸ್ವಾಮಿ ಕೆ.ಎಂ, ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ಭೂ ಅಭಿವೃದ್ಧಿ ಅಧಿಕಾರಿ(ಸಹಕಾರ), ಕಾಡಾ, ಮೈಸೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪಕಾರ್ಯದರ್ಶಿ(ಅಭಿವೃದ್ಧಿ), ಜಿಲ್ಲಾ ಪಂಚಾಯತ್ ಮೈಸೂರು ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 328 ಪಬವ 2016, ಬೆಂಗಳೂರು, ದಿನಾಂಕ:18.11.2016
Govt Order

 ಶ್ರೀ ಕೆ.ಕೃಷ್ಣಪ್ಪ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗ, ಚನ್ನರಾಯಪಟ್ಟಣ ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ 186 ವಿಸೇಬಿ 2016, ಬೆಂಗಳೂರು, ದಿನಾಂಕ:15.11.2016
Govt Order

 ಶ್ರೀ ಪಿ.ಬಿ.ಕಟ್ಟಿ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಖಾನಾಪುರ ಮತ್ತು ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರಿಗೆ ವಹಿಸುವ ಕುರಿತು.

ಗ್ರಾಅಪ 214 ವಿಸೇಬಿ 2016, ಬೆಂಗಳೂರು, ದಿನಾಂಕ:14.11.2016
Govt Order

 ಶ್ರೀ ಬಿ.ಬಿ.ತೀರ್ಥ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಖಾನಾಪುರ ಮತ್ತು ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರಿಗೆ ವಹಿಸುವ ಕುರಿತು.

ಗ್ರಾಅಪ 212 ವಿಸೇಬಿ 2016, ಬೆಂಗಳೂರು, ದಿನಾಂಕ:14.11.2016
Govt Order

 ಶ್ರೀ ಶರಣಬಸವ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಸಿಂಧನೂರು, ರಾಯಚೂರು ಜಿಲ್ಲೆ ಇವರ ವಿರುದ್ಧದ ಶಿಸ್ತುಕ್ರಮ - ಅಂತಿಮ ಆದೇಶ.

ಗ್ರಾಅಪ 261 ವಿಸೇಬಿ 2016, ಬೆಂಗಳೂರು, ದಿನಾಂಕ:10.11.2016
Govt Order

 ಶ್ರೀ ರಾಧಕೃಷ್ಣರೆಡ್ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಬಳ್ಳಾರಿ ಇವರ ಅಮಾನತ್ತಿನ ಅವಧಿಯನ್ನು ಅಮಾನತ್ತಿನ ಅವಧಿಯನ್ನು ಹಕ್ಕಿನಲ್ಲಿರುವ ರಜೆಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ 121 ವಿಸೇಬಿ 2016, ಬೆಂಗಳೂರು, ದಿನಾಂಕ:10.11.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 326 ಪಬವ 2016, ಬೆಂಗಳೂರು, ದಿನಾಂಕ:10.11.2016
Govt Order

 ಶ್ರೀ ಎಸ್.ಎಂ.ಕುರ್ತಕೋಟಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಸವಣೂರು, ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 199 ವಿಸೇಬಿ 2016, ಬೆಂಗಳೂರು, ದಿನಾಂಕ:28.10.2016
Govt Order

 ಶ್ರೀ ಎ.ಎ.ಹುಲಗೇರಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆಯನ್ನು ಮಂಜೂರು ಮಾಡುವ ಬಗ್ಗೆ.

ಗ್ರಾಅಪ 59 ವಿಸೇಬಿ 2010, ಬೆಂಗಳೂರು, ದಿನಾಂಕ:28.10.2016
Govt Order

 ಶ್ರೀ ಎ.ಜಿ.ಹೊಸಮನಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ರಾಯಭಾಗ, ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 197 ವಿಸೇಬಿ 2016, ಬೆಂಗಳೂರು, ದಿನಾಂಕ:27.10.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹುದ್ದೆಗಳಿಗೆ ಹುದ್ದೆಯ ಎದುರು ನಮೂದಿಸಿರುವ ಅಧಿಕಾರಿಗಳನ್ನು ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 73 ಪರವ 2016, ಬೆಂಗಳೂರು, ದಿನಾಂಕ:25.10.2016
Govt Order

 ಶ್ರೀ ವಸಂತ ಹೆಚ್.ಮುಳಸಾವಳಗಿ, ನಿವೃತ್ತ ಸಿವಿಲ್ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆಯನ್ನು ಮಂಜೂರು ಮಾಡುವ ಬಗ್ಗೆ.

ಗ್ರಾಅಪ 71 ವಿಸೇಬಿ 2010, ಬೆಂಗಳೂರು, ದಿನಾಂಕ:24.10.2016
Govt Order

 ಶ್ರೀ ಎನ್. ಸುಬ್ಬಾರಾವ್, ನಿವೃತ್ತ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆಯನ್ನು ಮಂಜೂರು ಮಾಡುವ ಬಗ್ಗೆ.

ಗ್ರಾಅಪ 82 ವಿಸೇಬಿ 2011, ಬೆಂಗಳೂರು, ದಿನಾಂಕ:24.10.2016
Notification

 ಡಾ|| ಮಹೇಶ್ ಕುರಿಯರ್, ಪಶು ವೈದ್ಯಾಧಿಕಾರಿ, ಮಂಕಿ, ಹೊನ್ನಾವರ ತಾಲ್ಲೂಕು, ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಹೊನ್ನಾವರ ತಾಲ್ಲೂಕು ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 279 ಪಬವ 2016, ಬೆಂಗಳೂರು, ದಿನಾಂಕ:17.10.2016
Notification

 ಶ್ರೀ ಮಹದೇವ, ಆಂತರಿಕ ಆರ್ಥಿಕ ಸಲಹೆಗಾರರು ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಇವರು ರಜೆ ಮೇಲೆ ತೆರಳುತ್ತಿರುವುದರಿಂದ ಸದರಿಯವರ ಅಧಿಕಾರಿಯ ಹುದ್ದೆಗಳನ್ನು ಇತರ ಅಧಿಕಾರಿಗಳಿಗೆ ನೀಡಿ ಆದೇಶಿಸಿದೆ.

ಗ್ರಾಅಪ 73 ಪರವ 2016, ಬೆಂಗಳೂರು, ದಿನಾಂಕ:14.10.2016
Notification

 ಶ್ರೀ ಕೆ.ಸಿ.ನಾರಾಯಣಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಕೋಲಾರ, ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಚನ್ನಪಟ್ಟಣ ಇಲ್ಲಿಗೆ ವರ್ಗಾಯಿಸಿ ನೇಮಿಸಿರುವ ಆದೇಶವನ್ನು ತಡೆಹಿಡಿಯಲಾಗಿದೆ.

ಗ್ರಾಅಪ 234 ವಿಸೇಬಿ 2010, ಬೆಂಗಳೂರು, ದಿನಾಂಕ:07.10.2016
Govt Order

 ಶ್ರೀ ಕೆ.ಬಿ.ಚನ್ನಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಹಿರೇಕೆರೂರು, ಹಾಗೂ ಮತ್ತಿತರರ ವಿರುದ್ಧದ ಇಲಾಖಾ ವಿಚಾರಣೆಯ - ಅಂತಿಮ ದಂಡನಾದೇಶ.

ಗ್ರಾಅಪ 52 ವಿಸೇಬಿ 2010, ಬೆಂಗಳೂರು, ದಿನಾಂಕ:04.10.2016
Govt Order

 ಶ್ರೀ ಎಂ.ಕೆ.ವಾಳ್ವೇಕರ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್,ತುರುವೇಕೆರೆ ಇವರ ವಿರುದ್ಧ ಶಿಸ್ತು ಕ್ರಮ ಅಂತಿಮ ಆದೇಶ.

ಗ್ರಾಅಪ 233 ವಿಸೇಬಿ 2016, ಬೆಂಗಳೂರು, ದಿನಾಂಕ:04.10.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ವೃಂದ-ಎ(ಕಿರಿಯ ಶ‍್ರೇಣಿ) ಅಧಿಕಾರಿಗಳನ್ನು ಅವರ ಹೆಸರಿನ ಎದುರು ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 234 ಪಬವ 2016, ಬೆಂಗಳೂರು, ದಿನಾಂಕ:04.10.2016
Govt Order

 ಶ್ರೀ ಎಂ.ಬಿ.ಗಂಗಲ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಹುಬ್ಬಳ್ಳಿ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 187 ವಿಸೇಬಿ 2016, ಬೆಂಗಳೂರು, ದಿನಾಂಕ:28.09.2016
Govt Order

 ಶ್ರೀ ಎಂ.ಎಸ್.ಮೇಟಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಕಲಘಟಗಿ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರಿಗೆ ವಹಿಸುವ ಬಗ್ಗೆ.

ಗ್ರಾಅಪ 180 ವಿಸೇಬಿ 2016, ಬೆಂಗಳೂರು, ದಿನಾಂಕ:27.09.2016
Notification

 ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ, ಮತ್ತು ಸ್ಥಳೀಯ ಆಡಳಿತ ಶಾಖೆ)ಯ ಗ್ರೂಪ್-ಎ (ಕಿರಿಯ ಶ್ರೇಣಿ)ಯ ಹುದ್ದೆಗಳಾದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಕರ್ತವ್ಯ ನಿರ್ವಹಿಸಿ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿರುವ ಈ ಅಧಿಕಾರಿಗಳಿಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಿದೆ.

ಗ್ರಾಅಪ 147 ಪಬವ 2015, ಬೆಂಗಳೂರು, ದಿನಾಂಕ:24.09.2016
Govt Order

 ಶ್ರೀ ರಾಮಕೃಷ್ಣ, ಅಭಿವೃದ್ಧಿ ಆಯುಕ್ತರ ಸಿಬ್ಬಂದಿ ಶಾಖೆಯ ಅಧಿಕಾರಿ, ಹಿಂದಿನ ಉಪಕಾರ್ಯದರ್ಶಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಲಿ ಯೋಜನಾ ನಿರ್ದೇಶಕರು, ಬೀದರ ಇವರ ಅಘೋಷಿತ ಬಲ್ಲ ಆದಾಯ ಮೂಲಗಳಿಂದ ಹೆಚ್ಚಿಗೆ ಹೊಂದಿರಬಹುದಾದ ಆಸ್ತಿ ವಿವರಗಳನ್ನು ಪತ್ತೆ ಹಚ್ಚಲು ಅಗತ್ಯ ತನಿಖೆ ಕೈಗೊಳ್ಳುವ ಸಲುವಾಗಿ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸುವ ಬಗ್ಗೆ.

ಗ್ರಾಅಪ 174 ವಿಸೇಬಿ 2016, ಬೆಂಗಳೂರು, ದಿನಾಂಕ:23.09.2016
Govt Order

 ಶ್ರೀ ಕೃಷ್ಣಮೂರ್ತಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ರಾಣೆಬೆನ್ನೂರು ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 258 ಪಬವ 2016, ಬೆಂಗಳೂರು, ದಿನಾಂಕ:21.09.2016
Govt Order

 ಶ್ರೀ ಎಸ್.ಜಿ.ಕೊರವರ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್ ಹಾವೇರಿ ಇವರ ವಿರುದ್ಧ ಶಿಸ್ತು ಕ್ರಮದ ಅಂತಿಮ ಆದೇಶ.

ಗ್ರಾಅಪ 195 ಎಪಿಆರ್ 2016, ಬೆಂಗಳೂರು, ದಿನಾಂಕ:21.09.2016
Notification

 ಡಾ|| ಭಾಸ್ಕರ್ ಎನ್., ಕೆ.ಎ.ಎಸ್.(ಕಿರಿಯ ಶ್ರೇಣಿ) ಇವರನ್ನು ಯೋಜನಾ ನಿರ್ದೇಶಕರು, ಡಿ.ಆರ್.ಡಿ.ಎ ಕೋಶ, ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ಇಲ್ಲಿನ ಖಾಲಿ ಹುದ್ದೆಗೆ ಅಧಿಕಾರಿಯ ಸ್ವಂತ ವೇತನ ಮತ್ತು ದರ್ಜೆಯ ಮೇರೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 237 ಪಬವ 2016, ಬೆಂಗಳೂರು, ದಿನಾಂಕ:19.09.2016
Govt Order

 ಶ್ರೀ ಎ.ಟಿ.ಜಯಕುಮಾರ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಹಾವೇರಿ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೇಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 226 ಪಬವ 2016, ಬೆಂಗಳೂರು, ದಿನಾಂಕ:19.09.2016
Notification

 ಶ್ರೀ ವೈ.ಮಹಾಂಕಾಳಪ್ಪ, ಉಪ ನಿರ್ದೇಶಕರು, ಸುವರ್ಣ ಗ್ರಾಮೋದಯ ಯೋಜನೆ ಇವರನ್ನು ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಯ ಅಧಿಕ ಪ್ರಭಾರದಲ್ಲಿಸಿ ಆದೇಶಿಸಿದೆ.

ಗ್ರಾಅಪ 226 ಪಬವ 2016, ಬೆಂಗಳೂರು, ದಿನಾಂಕ:19.09.2016
Govt Order

 ಶ್ರೀ ಶಿವಾನಂದ ಹೂಗಾರ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಬಾದಾಮಿ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 159 ಪಬವ 2016, ಬೆಂಗಳೂರು, ದಿನಾಂಕ:17.09.2016
Govt Order

 ಶ್ರೀ ಜಾನಕಿರಾಮ.ಕೆ.ಓ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಕೂಡ್ಲಿಗಿ, ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ- ಆದೇಶ.

ಗ್ರಾಅಪ 247 ಪಬವ 2016, ಬೆಂಗಳೂರು, ದಿನಾಂಕ:16.09.2016
Govt Order

 ಶ್ರೀ ಎಂ.ಎನ್.ಮಾಳಗೇರ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಹಿರೇಕೆರೂರು, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 169 ವಿಸೇಬಿ 2016, ಬೆಂಗಳೂರು, ದಿನಾಂಕ:16.09.2016
Notification

 ಶ್ರೀ ಕೆ.ಯಾಲಕ್ಕಿಗೌಡ, ಇವರನ್ನು ನಿರ್ದೇಶಕರು, ಪಂಚಾಯತ್ ರಾಜ್-2, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. ಶ್ರೀ ಮಹದೇವ, ಆಂತರಿಕ ಆರ್ಥಿಕ ಸಲಹೆಗಾರರು, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ, ಇವರನ್ನು ಮುಖ್ಯಸ್ಥರು, ಗ್ರಾಮ ಸ್ವರಾಜ್ ಯೋಜನೆ ಹುದ್ದೆಯ ಅಧಿಕ ಪ್ರಭಾರದಲ್ಲಿರಿಸಿದೆ.

ಗ್ರಾಅಪ 263 ಪಬವ 2016, ಬೆಂಗಳೂರು, ದಿನಾಂಕ:16.09.2016
Govt Order

 ಶ್ರೀ ಜಿ.ವೆಂಕಟೇಶ, ಅಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಮುಧೋಳ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 152 ವಿಸೇಬಿ 2016, ಬೆಂಗಳೂರು, ದಿನಾಂಕ:15.09.2016
Notification

 ಶ್ರೀ ರಾಮಕೃಷ್ಣ, ಅಂದಿನ ಉಪ ಕಾರ್ಯದರ್ಶಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಲಿ ಯೋಜನಾ ನಿರ್ದೇಶಕರು, ಬೀದರ್ ಇವರ ಅಘೋಷಿತ ಬಲ್ಲ ಆದಾಯ ಮೂಲಗಳಿಗಿಂತ ಹೆಚ್ಚಿಗೆ ಹೊಂದಿರಬಹುದಾದ ಅಸ್ತಿ ವಿವರಗಳನ್ನು ತನಿಖೆ ಕೈಗೊಳ್ಳುವ ಪ್ರಕರಣಕ್ಕೆ ಶ್ರೀ ಎಸ್.ರಂಗನಗೌಡ, ಸರ್ಕಾರದ ಅಧೀನ ಕಾರ್ಯದರ್ಶಿ (ಸೇವೆಗಳು - ಬಿ&ಸಿ) ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಗ್ರಾಅಪ 174 ವಿಸೇಬಿ 2016, ಬೆಂಗಳೂರು, ದಿನಾಂಕ:07.09.2016
Notification

 ಶ್ರೀ ಕೃಷ್ಣಪ್ಪ ಲೋಹರ್, ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 243 ಪಬವ 2016, ಬೆಂಗಳೂರು, ದಿನಾಂಕ:07.09.2016
Govt Order

 ಶ್ರೀ ಮಲ್ಲಿಕಾರ್ಜುನಸ್ವಾಮಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಚಾಮರಾಜನಗರ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 151 ವಿಸೇಬಿ 2016, ಬೆಂಗಳೂರು, ದಿನಾಂಕ:03.09.2016
Notification

 ಶ್ರೀ ಹೆಚ್.ಕೆ.ಮಣಿಕಂಠ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಲಾನಯನ ಅಭಿವೃದ್ಧಿ ಇಲಾಖೆ, ಜಂಟಿ ಕೃಷಿ ನಿರ್ದೇಶಕರ ಕಛೇರಿ, ಮಂಡ್ಯ ಜಿಲ್ಲೆ, ಇವರ ಸೇವೆಯನ್ನು ಗ್ರಾಅಪ ಇಲಾಖೆಯ ವಶಕ್ಕೆ ನೀಡಿರುತ್ತದೆ. ಅದರಂತೆ ಅವರನ್ನು ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಮಳವಳ್ಳಿ ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 235 ಪಬವ 2016, ಬೆಂಗಳೂರು, ದಿನಾಂಕ:31.08.2016
Govt Order

 ಡಾ|| ಎಸ್.ರಂಗಸ್ವಾಮಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಹರಿಹರ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 148 ವಿಸೇಬಿ 2015, ಬೆಂಗಳೂರು, ದಿನಾಂಕ:31.08.2016
Notification

 ಶ್ರೀ ಟಿ.ಸಿದ್ಧಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಪಾವಗಡ ಇವರನ್ನು ಸದರಿ ಹುದ್ದೆಯಲ್ಲಿ ಆಗಸ್ಟ್ 2016ರ ಅಂತ್ಯದವರೆಗೆ ಮುಂದುವರೆಸುವಂತೆ ಆದೇಸಿಸಿರುವ ಹಿನ್ನಲೆಯಲ್ಲಿ ಈ ಆದೇಶ.

ಗ್ರಾಅಪ 228 ಪಬವ 2016, ಬೆಂಗಳೂರು, ದಿನಾಂಕ:31.08.2016
Notification

 ಶ್ರೀ ವೈ.ಮಹಾಂಕಾಳಪ್ಪ, ರೇಷ್ಮೆ ಸಹಾಯಕ ನಿರ್ದೇಶಕರು, ಇವರ ಸೇವೆಯನ್ನು ಗ್ರಾಮೀಣಾಭಿವೃದ‍್ಧಿ ಮತ್ತು ಪಂ. ರಾಜ್ ಇಲಾಖೆಯ ವಶಕ್ಕೆ ನೀಡಿರುತ್ತದೆ. ಅದರಂತೆ ಇವರನ್ನು ಉಪ ನಿರ್ದೇಶಕರು, ಸುವರ್ಣ ಗ್ರಾಮ ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಇಲ್ಲಿಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 226 ಪಬವ 2016, ಬೆಂಗಳೂರು, ದಿನಾಂಕ:31.08.2016
Govt Order

 ಶ್ರೀ ಜಗನ್ನಾಥ ಮಾಣಿಕಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಔರಾದ್(ಬಿ) ರವರ ವಿರುದ್ಧದ ಶಿಸ್ತು ಕ್ರಮ - ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ ಆದೇಶ.

ಗ್ರಾಅಪ 101 ವಿಸೇಬಿ 2016, ಬೆಂಗಳೂರು, ದಿನಾಂಕ:18.08.2016
Notification

  ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 210 ಪಬವ 2016 ದಿ:26.07.2016ರಲ್ಲಿ ಮಾರ್ಪಡಿಸಿ ಆದೇಶ.

ಗ್ರಾಅಪ 210 ಪಬವ 2016, ಬೆಂಗಳೂರು, ದಿನಾಂಕ:10.08.2016
Govt Order

 ಮಧುಗಿರಿ ತಾಲ್ಲೂಕು ಪಂಚಾಯಿತಿಯ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಹೆಚ್.ಡಿ.ಮಹಾಲಿಂಗಯ್ಯ ಮತ್ತು ಶ್ರೀ ಟಿ.ಎಲ್.ಲೋಕೇಶ ಇವರ ವಿರುದ್ಧದ ಜಂಟಿ ಇಲಾಖಾ ವಿಚಾರಣೆ ಮಂಡನಾಧಿಕಾರಿಗಳ ಬದಲಾವಣೆ ಮಾಡುವ ಬಗ್ಗೆ.

ಗ್ರಾಅಪ 149 ವಿಸೇಬಿ 2014, ಬೆಂಗಳೂರು, ದಿನಾಂಕ:06.08.2016
Govt Order

 2010-11 ಮತ್ತು 2011-12ನೇ ಸಾಲಿನ 13ನೇ ಹಣಕಾಸು ಅನುದಾನದಲ್ಲಿ ತಾಲ್ಲೂಕು ಪಂಚಾಯತ್, ಯಲಬುರ್ಗಾ ಇಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೆ ಬೋಗಸ್ ಬಿಲ್ಲುಗಳನ್ನು ಮಾಡಿ ಅನುದಾನದ ದುರುಪಯೋಗದ ಕುರಿತು ಜಂಟಿ ಇಲಾಖಾ ವಿಚಾರಣೆ.

ಗ್ರಾಅಪ 110 ವಿಸೇಬಿ 2013, ಬೆಂಗಳೂರು, ದಿನಾಂಕ:06.08.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿದ್ದ ಕೆಳಕಂಡ ವೃಂದ-ಎ (ಕಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ‍್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 83 ಪಬವ 2016(1), ಬೆಂಗಳೂರು, ದಿನಾಂಕ:30.07.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿದ್ದ ವೃಂದ-ಎ (ಕಿರಿಯ ಶ್ರೇಣಿ) ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿರುವ/ವರ್ಗಾಯಿಸಿರುವ ಅಧಿಸೂಚನೆ ಸಂ:ಗ್ರಾಅಪ 83 ಪಬವ 2016, ದಿ:30.07.2016ರ ಕ್ರಮ ಸಂ:10ರಲ್ಲಿ ಶ್ರೀ ವೆಂಕಟೇಶ್.ಸಿ. ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮಳವಳ್ಳಿ ಇವರ ವರ್ಗಾವಣೆ ತಡೆಹಿಡಿದಿರುವ ಬಗ್ಗೆ.

ಗ್ರಾಅಪ 83 ಪಬವ 2016, ಬೆಂಗಳೂರು, ದಿನಾಂಕ:30.07.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿದ್ದ ಕೆಳಕಂಡ ವೃಂದ-ಎ (ಕಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ‍್ಥಳನಿಯುಕ್ತಿಗೊಳಿಸಿ ಆದೇಶಿಸಿದೆ..

ಗ್ರಾಅಪ 83 ಪಬವ 2016, ಬೆಂಗಳೂರು, ದಿನಾಂಕ:30.07.2016
Notification

 ಕರ್ನಾಟಕ ಸಾಮಾನ್ಯ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಹಿರಿಯ ಶ‍್ರೇಣಿ)ಯ ಅಧಿಕಾರಿಯಾದ ಶ್ರೀ ಮೊಹಮ್ಮದ ಯೂಸುಫ್, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಕಲಬುರಗಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ರಾಯಚೂರು ಇಲ್ಲಿನ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 154 ಪಬವ 2016, ಬೆಂಗಳೂರು, ದಿನಾಂಕ:29.07.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ವೃಂದ-ಎ (ಹಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ‍್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 83 ಪಬವ 2016(6), ಬೆಂಗಳೂರು, ದಿನಾಂಕ:29.07.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ವೃಂದ-ಎ (ಹಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ‍್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 83 ಪಬವ 2016(5), ಬೆಂಗಳೂರು, ದಿನಾಂಕ:29.07.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ವೃಂದ-ಎ (ಹಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ‍್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 83 ಪಬವ 2016(4), ಬೆಂಗಳೂರು, ದಿನಾಂಕ:29.07.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ವೃಂದ-ಎ (ಹಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ‍್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 83 ಪಬವ 2016(3), ಬೆಂಗಳೂರು, ದಿನಾಂಕ:29.07.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ವೃಂದ-ಎ (ಹಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ‍್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 83 ಪಬವ 2016(2), ಬೆಂಗಳೂರು, ದಿನಾಂಕ:29.07.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ವೃಂದ-ಎ (ಹಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ‍್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 83 ಪಬವ 2016(1), ಬೆಂಗಳೂರು, ದಿನಾಂಕ:29.07.2016
Notification

 ತುಮಕೂರು ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿ (ಆಡಳಿತ) ಹುದ್ದೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಮೂಲತಃ ಶಿಕ್ಷಣ ಇಲಾಖೆಯ ಅಧಿಕಾರಿಯಾದ ಶ್ರೀ ಕೆ.ಶಿವೇಗೌಡ, ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರವಂತೆ ಹಾಗೂ ಮುಂದಿನ ಆದೇಶದವರೆಗೆ ಮಾತೃ ಇಲಾಖೆಯಾದ ಶಿಕ್ಷಣ ಇಲಾಖೆಗೆ ಹಿಂದಿರುಗಿಸಿದೆ.

ಗ್ರಾಅಪ 154 ಪಬವ 2016(4), ಬೆಂಗಳೂರು, ದಿನಾಂಕ:29.07.2016
Notification

 ಕರ್ನಾಟಕ ಸಾಮಾನ್ಯ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಹಿರಿಯ ಶ್ರೇಣಿ)ಯ ಸೇವೆಗೆ ಸೇರಿದ ಅಧಿಕಾರಿಯಾದ ಶ್ರೀ ಕೆ.ರೇವಣಪ್ಪ, ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಬೆಂಗಳೂರು ನಗರ, ಇವರನ್ನು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಿಆಸು ಇಲಾಖೆಯ ವಶಕ್ಕೆ ನೀಡಿದೆ.

ಗ್ರಾಅಪ 154 ಪಬವ 2016(3), ಬೆಂಗಳೂರು, ದಿನಾಂಕ:29.07.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ವೃಂದ-ಎ (ಹಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ‍್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 154 ಪಬವ 2016(2), ಬೆಂಗಳೂರು, ದಿನಾಂಕ:29.07.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ವೃಂದ-ಎ (ಹಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ‍್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 154 ಪಬವ 2016(1), ಬೆಂಗಳೂರು, ದಿನಾಂಕ:29.07.2016
Govt Order

 ಶ್ರೀಮತಿ ಲೀಲಾವತಿ, ಉಪ ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಪಿ.ಎಂ.ಐ. ವಿಭಾಗ) ಇವರನ್ನು ಈ ಅಧಿಸೂಚನೆಯಲ್ಲಿ ಸೂಚಿಸಿರುವ ಹುದ್ದೆಗಳಲ್ಲಿ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 210 ಪಬವ 2016, ಬೆಂಗಳೂರು, ದಿನಾಂಕ:26.07.2016
Govt Order

 ಡಾ|| ಆರ್.ಸಿ.ಕಮತ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಬೀಳಗಿ, ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮ ಅಂತಿಮ ಆದೇಶ.

ಗ್ರಾಅಪ 75 ವಿಸೇಬಿ 2016, ಬೆಂಗಳೂರು, ದಿನಾಂಕ:22.07.2016
Govt Order

 ಚಿಕ್ಕಮಗಳೂರು ಜಿಲ್ಲೆ, ತರಿಕೆರೆ ಪಂಚಾಯಿತಿಯಲ್ಲಿ 2013-14ನೇ ಸಾಲಿನ ವಿವಿಧ ಅನುದಾನದಡಿ ಕಾಮಗಾರಿ ನಿರ್ವಹಿಸದೇ ಹಣದುರಪಯೋಗ ಪ್ರಕರಣದಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧದ ಜಂಟಿ ಇಲಾಖಾ ವಿಚಾರಣೆ ನಡೆಸಲು ವಿಚರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 307 ವಿಸೇಬಿ 2015, ಬೆಂಗಳೂರು, ದಿನಾಂಕ:14.07.2016
Govt Order

 ನಾಗಮಂಗಲ ತಾಲ್ಲೂಕು ಪಂಚಾಯಿತಿಯಲ್ಲಿ 2013-14ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಟ್ಟಡ ಯೋಜನೆಯ ಅನುದಾನದಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿ/ನೌಕರರ ವಿರುದ್ಧದ ಜಂಟಿ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 139 ವಿಸೇಬಿ 2015, ಬೆಂಗಳೂರು, ದಿನಾಂಕ:14.07.2016
Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮುಖ್ಯ ಕಾರ್ಯಚರಣೆ ಅಧಿಕಾರಿ ಹುದ್ದೆಗೆ ಶ್ರೀ ಬಸವರಾಜು ಇವರನ್ನು ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 194 ಪಬವ 2016, ಬೆಂಗಳೂರು, ದಿನಾಂಕ:13.07.2016
Notification

 ಹಾಸನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಕ್ಕಿ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ದ ಇವರ ನಿವೃತ್ತಿ ದಿನಾಂಕವನ್ನು "30.06.2016"ರ ಬದಲಾಗಿ "30.11.2016" ಎಂದು ತಿದ್ದಿ ಓದಿಕೊಳ್ಳತಕ್ಕದು.

ಗ್ರಾಅಪ 232 ವಿಸೇಬಿ 2013, ಬೆಂಗಳೂರು, ದಿನಾಂಕ:08.07.2016
Notification

 ಶ್ರೀ ಹೆಚ್.ವಿ.ಶಿವರುದ್ರಯ್ಯ, ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ), ಜಿಲ್ಲಾ ಪಂಚಾಯತ್, ಹಾಸನ ಇವರ ನಿವೃತ್ತಿ ದಿನಾಂಕವನ್ನು "30.06.2016"ರ ಬದಲಾಗಿ "30.11.2016" ಎಂದು ತಿದ್ದಿ ಓದಿಕೊಳ್ಳತಕ್ಕದು.

ಗ್ರಾಅಪ 29 ಪರವ 2016, ಬೆಂಗಳೂರು, ದಿನಾಂಕ:06.07.2016
Notification

 ಶ್ರೀ ಲಕ್ಷ್ಮೀನರಸಯ್ಯ, ಇವರಿಗೆ 01.10.2015ರಿಂದ ವೇತನ ಶ್ರೇಣಿ ರೂ.40.50-56,550ಗಳಲ್ಲಿ ಮೊದಲನೇ ಸ್ಥಗಿತ ವೇತನ ಬಡ್ತಿಯಾಗಿ ರೂ.1350/-ರನ್ನು ಮಂಜೂರು ಮಾಡಿದೆ.

ಗ್ರಾಅಪ 145 ಪಬವ 2016, ಬೆಂಗಳೂರು, ದಿನಾಂಕ:06.07.2016
Notification

 ಶ್ರೀ ಗೋವಿಂದರಾಜು, ನಿರ್ದೇಶಕರು, ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಇವರಿಗೆ ಗಳಿಕೆ ರಜೆಯನ್ನು ಮಂಜೂರಾತಿ ನೀಡಿದೆ.

ಗ್ರಾಅಪ 31 ಪರವ 2014, ಬೆಂಗಳೂರು, ದಿನಾಂಕ:06.07.2016
Notification

 ಶ್ರೀಮತಿ ಬಿ.ಎನ್.ವೀಣಾ. ಕೆ.ಎ.ಎಸ್(ಕಿರಿಯ ಶ್ರೇಣಿ) ವಲಯ ಆಯುಕ್ತರು, ವಲಯ-6, ಮೈಸೂರು ಮಹಾನಗರ ಪಾಲಿಕೆ, ಮೈಸೂರು ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್(ಪಿರಿಯಾಪಟ್ಟಣ) - ಶ್ರೀ ಎನ್.ಎಸ್.ಮಹದೇವಸ್ವಾಮಿ, ಇವರ ಜಾಗಕ್ಕೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 184 ಪಬವ 2016, ಬೆಂಗಳೂರು, ದಿನಾಂಕ:05.07.2016
Notification

 ಶ್ರೀ ಕೆ.ಎನ್.ದತ್ತೇಶ್ವರ, ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ), ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಚನ್ನರಾಯಪಟ್ಟಣ - ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 134 ಪಬವ 2016, ಬೆಂಗಳೂರು, ದಿನಾಂಕ:29.06.2016
Notification

 ಶ್ರೀ ಸೂರ್ಯಕಾಂತ ಶಂಕರಗೊಂಡ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್ ಯಾದಗಿರಿ, ಇವರ ವಿರುದ್ಧ ಶಿಸ್ತುಕ್ರಮ ಅಂತಿಮ ಆದೇಶ.

ಗ್ರಾಅಪ 200 ಎಪಿಆರ್ 2016, ಬೆಂಗಳೂರು, ದಿನಾಂಕ:29.06.2016
Notification

 ಶ್ರೀ ಕೆ.ಶಿವರಾಮೇಗೌಡ, ಉಪ ಕಾರ್ಯದರ್ಶಿ(ಅಭಿವೃದ್ಧಿ), ಜಿಲ್ಲಾ ಪಂಚಾಯತ್ ಬಳ್ಳಾರಿ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಪ ಕಾರ್ಯದರ್ಶಿ (ಆಡಳಿತ) ಜಿಲ್ಲಾ ಪಂಚಾಯತ್ ಮೈಸೂರು ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 133 ಪಬವ 2016, ಬೆಂಗಳೂರು, ದಿನಾಂಕ:29.06.2016
Govt Order

 ಶ್ರೀ ಎಂ.ಸಲೀಂ ಪಾಷಾ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಪಂ, ಹರಪ್ಪನಹಳ್ಳಿ ಮತ್ತು ಶ್ರೀ ಆರ್ ಶಿಖರಪ್ಪ ಹಿಂದಿನ ಪ್ರಭಾರ ಪಿಡಿಒ ಮತ್ತು ಕಾರ್ಯದರ್ಶಿ ಮತ್ತಿಹಳ್ಳಿ ಗ್ರಾಪಂ ಹರಪ್ಪನಹಳ್ಳಿ ತಾಲ್ಲೂಕು ಹಾಗೂ ಶ್ರೀ ಬಿ.ಎಸ್.ಕಲ್ಲಪ್ಪ, ಹಿಂದಿನ ಕಿರಿಯ ಇಂಜಿನಿಯರ್, ಮತ್ತಿಹಳ್ಳಿ ಗ್ರಾಪಂ ಹರಪ್ಪನಹಳ್ಳಿ ತಾಲ್ಲೂಕು ಇವರುಗಳ ವಿರುದ್ಧ ಶಿಸ್ತುಕ್ರಮ - ಅಂತಿಮ ಆದೇಶದ ಬಗ್ಗೆ.

ಗ್ರಾಅಪ 232 ವಿಸೇಬಿ 2013, ಬೆಂಗಳೂರು, ದಿನಾಂಕ:23.06.2016
Govt Order

 ಶ್ರೀ ಮುಕ್ಕಣ್ಣ ಕರಿಗಾರ, ಹಿಂದಿನ ಉಪ ಯೋಜನಾ ವ್ಯವಸ್ಥಾಪಕರು, ಜಲನಿರ್ಮಲ ಯೋಜನೆ, ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 110 ವಿಸೇಬಿ 2016, ಬೆಂಗಳೂರು, ದಿನಾಂಕ:20.06.2016
Govt Order

 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅನುಪಾಲನಾ ವರದಿ ಸಲ್ಲಿಸುವಲ್ಲಿ ಕರ್ತವ್ಯ ಲೋಪವೆಸಗಿರುವ ತುಮಕೂರು ಜಿಲ್ಲೆಯ ಕಾರ್ಯಕ್ರಮ ಅಧಿಕ಻ಋಇಗಳ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 270 ವಿಸೇಬಿ 2014, ಬೆಂಗಳೂರು, ದಿನಾಂಕ:20.06.2016
Govt Order

 ಡಾ|| ಟಿ.ಜೆ.ವೀರನಾಯ್ಕ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮಾನ್ವಿ ರಾಯಚೂರು ಜಿಲ್ಲೆ ಮತ್ತು ಇತರರ ವಿರುದ್ಧದ ಶಿಸ್ತು ಕ್ರಮ ಅಂತಿಮ ಆದೇಶ.

ಗ್ರಾಅಪ 12 ವಿಸೇಬಿ 2008, ಬೆಂಗಳೂರು, ದಿನಾಂಕ:18.06.2016
Govt Order

 ಇಂಡಿ ತಾಲ್ಲೂಕು ಚಡಚಣ ಗ್ರಾಮ ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ -ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ - ಅಂತಿಮ ಆದೇಶ.

ಗ್ರಾಅಪ 447 ಪಬವ 2013, ಬೆಂಗಳೂರು, ದಿನಾಂಕ:15.06.2016
Notification

 ಶ್ರೀ ಬಿ.ಎಸ್.ರಾಠೋಡ್, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ವಿಜಯಪುರ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಬಸವನ ಬಾಗೇವಾಡಿ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 02 ಪಬವ 2016, ಬೆಂಗಳೂರು, ದಿನಾಂಕ:15.06.2016
Notification

 ಶ್ರೀ ದಿಲೀಪ್ ಬಸವಣ್ಣಪ್ಪ ಹುಗ್ಗಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ, ಇವರ ಅಮಾನತ್ತು ಆದೇಶವನ್ನು ಹಿಂಪಡೆಯುವ ಬಗ್ಗೆ.

ಗ್ರಾಅಪ 251 ವಿಸೇಬಿ 2015, ಬೆಂಗಳೂರು, ದಿನಾಂಕ:13.06.2016
Govt Order

 ಶ್ರೀ ಜಿ.ಎಂ.ಬಸಣ್ಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಕೂಡ್ಲಿಗಿ (ಪ್ರಸ್ತುತ ಸ್ಥಳ ನಿರೀಕ್ಷಣೆ) ಇವರು ತಮ್ಮ ಮುಂಬಡ್ತಿ ಬಿಟ್ಟುಕೊಟ್ಟಿರುವ ಬಗ್ಗೆ.

ಗ್ರಾಅಪ 23 ಪಬವ 2016, ಬೆಂಗಳೂರು, ದಿನಾಂಕ:09.06.2016
Notification

 ಶ್ರೀ ಜೆ.ಎಂ.ಅನ್ನದಾನಸ್ವಾಮಿ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯನಿರ್ವಾಹಕ ಅಧಿಕಾರಿ, ಸಂಡೂರು ತಾಲ್ಲೂಕು ಪಂಚಾಯಿತಿ, ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 81 ಪಬವ 2016, ಬೆಂಗಳೂರು, ದಿನಾಂಕ:09.06.2016
Notification

 ಶ್ರೀ ಜಿ.ಎಂ.ಬಸಣ್ಣ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯನಿರ್ವಾಹಕ ಅಧಿಕಾರಿ, ಸಿಂಧನೂರು ತಾಲ್ಲೂಕು ಪಂಚಾಯಿತಿ, ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 23 ಪಬವ 2016, ಬೆಂಗಳೂರು, ದಿನಾಂಕ:09.06.2016
Notification

 ಶ್ರೀ ಲಕ್ಷ್ಮೀನರಸಯ್ಯ, ಇವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಸ್ಥಾನಕ್ಕೆ ದಿ:07.06.2016ರಲ್ಲಿ ನೇಮಿಸಲಾಗಿರುತ್ತದೆ.ಅಂತೆಯೇ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಲ್ಲಿ ಕೌನ್ಸಿಲ್ ಕಾರ್ಯದರ್ಶಿ ಹುದ್ದೆಯಿಂದ ದಿ:07.06.2016ರಿಂದ ಬಿಡುಗಡೆಗೊಳಿಸಲಾಗಿದೆ.

ಗ್ರಾಅಪ 160 ಪಬವ 2016, ಬೆಂಗಳೂರು, ದಿನಾಂಕ:09.06.2016
Govt Order

 ಶ್ರೀ ಸಿ.ಎಸ್.ರಾಜಶೇಖರೇಗೌಡ, ಉಪ ನಿರ್ದೇಶಕರು, ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ, ಇವರ ವಿರುದ್ಧದ ಇಲಾಖಾ ವಿಚಾರಣೆ ಅಂತಿಮ ಆದೇಶ.

ಗ್ರಾಅಪ 314 ಪಬವ 2014, ಬೆಂಗಳೂರು, ದಿನಾಂಕ:07.06.2016
Notification

 ಶ್ರೀ ಸಿ.ಲಿಂಗರಾಜಯ್ಯ, ಹಿರಿಯ ಉಪನ್ಯಾಸಕರು ಡಯಟ್, ಚಿಕ್ಕಮಗಳೂರು ಜಿಲ್ಲೆ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ಮೈಸೂರು ತಾಲ್ಲೂಕು ಪಂಚಾಯಿತಿ, ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 156 ಪಬವ 2015, ಬೆಂಗಳೂರು, ದಿನಾಂಕ:03.06.2016
Govt Order

 ಶ್ರೀ ಹೆಚ್.ಎಂ.ದ್ಯಾಮಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಬೆಂಗಳೂರು ದಕ್ಷಿಣ ಮತ್ತು ಶ್ರೀ ಕೃಷ್ಣಪ್ಪ ಲೋಹರ್, ಹಿಂದಿನ ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಬೆಂಗಳೂರು ನಗರ ಇವರುಗಳ ಅಮಾನತ್ತಿನ ಅವಧಿಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ 41 ವಿಸೇಬಿ 2015(ಭಾಗ), ಬೆಂಗಳೂರು, ದಿನಾಂಕ:24.05.2016
Govt Order

 ಶ್ರೀ ಟಿ.ಹೆಚ್.ವೆಂಕಟೇಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್, ರಾಮನಗರ ಇವರ ಅಮಾನತ್ತಿನ ಅವಧಿಯನ್ನು ಹಕ್ಕಿನಲ್ಲಿರುವ ರಜೆಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ 41 ವಿಸೇಬಿ 2015(ಭಾಗ), ಬೆಂಗಳೂರು, ದಿನಾಂಕ:24.05.2016
Notification

 ಶ್ರೀ ಡಿ.ಪ್ರಾಣೇಶ್ ರಾವ್,ಇವರನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ತರಬೇತಿ ಕೇಂದ್ರ, ಮೈಸೂರು ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 329 ಪಬವ 2015(ಭಾಗ), ಬೆಂಗಳೂರು, ದಿನಾಂಕ:24.05.2016
Notification

 ಶ್ರೀ ಎಂ.ಉಮಾನಂದ ರೈ,ಇವರನ್ನು ನಿಲಂಬನೆ ಇರಿಸಿದ್ದ ದಿ:21.01.2016ರ ಅಧಿಸೂಚನೆ ಸಂಖ್ಯೆ ಗ್ರಾಅಪ 311 ಪಬವ 2015ರನ್ನು ಹಿಂಪಡೆಯಲಾಗಿದೆ

ಗ್ರಾಅಪ 311 ಪಬವ 2015(ಭಾಗ), ಬೆಂಗಳೂರು, ದಿನಾಂಕ:23.05.2016
Notification

 ಶ್ರೀ ಲಕ್ಷ್ಮೀನರಸಯ್ಯ,ಇವರನ್ನು ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಬಳ್ಳಾರಿ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 311 ಪಬವ 2015(ಭಾಗ), ಬೆಂಗಳೂರು, ದಿನಾಂಕ:23.05.2016
Notification

 ಶ್ರೀ ಟಿ.ಎಂ.ಶಶಿಧರ್, ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ದಾವಣಗೆರೆ ಇವರನ್ನು ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ವಿಜಯಪುರ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಿ ಆದೇಶಿಸಿದೆ.

ಗ್ರಾಅಪ 292 ಪಬವ 2015, ಬೆಂಗಳೂರು, ದಿನಾಂಕ:12.05.2016
Notification

 ಶ್ರೀ ಎಸ್.ಕೇಶವಮೂರ್ತಿ, ಇವರ ಸೇವೆಯನ್ನು ಮಾತೃ ಇಲಾಖೆಯಾದ ತೋಟಗಾರಿಕೆ ಇಲಾಖೆಗೆ ಹಿಂದಿರುಗಿಸಿದ ಅಧಿಸೂಚನೆ.

ಗ್ರಾಅಪ 112 ಪಬವ 2016, ಬೆಂಗಳೂರು, ದಿನಾಂಕ:12.05.2016
Govt Order

 ಶ್ರೀ ಬಿ.ಎಸ್.ರಾಯಗೇರಿ, ಪತ್ರಾಂಕಿತ ವ್ಯವಸ್ಥಾಪಕರು, ಅಭಿವೃದ್ಧಿ ಆಯುಕ್ತರ ಸಿಬ್ಬಂದಿ ಶಾಖೆ, ಇವರನ್ನು ಅಮಾನತ್ತಿನಲ್ಲಿ ಮುಂದುವರೆಸುವ ಕುರಿತು..

ಗ್ರಾಅಪ 164 ವಿಸೇಬಿ 2015, ಬೆಂಗಳೂರು, ದಿನಾಂಕ:04.05.2016
Notification

 ಬಳ್ಳಾರಿ ಜಿಲ್ಲಾ ಪಂಚಾಯತ್ ನಲ್ಲಿ ಉಪಕಾರ್ಯದರ್ಶಿ(ಅಭಿವೃದ್ಧಿ) ಹುದ್ದೆಯಲ್ಲಿರುವ ಶ್ರೀ ಕೆ.ಶಿವರಾಮೇಗೌಡ, ಇವರಿಗೆ ದಿ:01.10.2015ರಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.40,050-56,550ಗಳಲ್ಲಿ ಮೊದಲನೇ ಸ್ಥಗಿತ ವೇತನ ಬಡ್ತಿಗಾಗಿ, ರೂ.1350/-ಗಳನ್ನು ಮಂಜೂರು ಮಾಡಿದೆ.

ಗ್ರಾಅಪ 21 ಪಬವ 2016, ಬೆಂಗಳೂರು, ದಿನಾಂಕ:02.05.2016
Notification

 ಶ್ರೀ ಪಿ.ಕುಮಾರ್, ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ ಸಚಿವರ ಆಪ್ತ ಕಾರ್ಯದರ್ಶಿ, ಇವರಿಗೆ ದಿ:01.10.2015ರಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.40,050-56,550ಗಳಲ್ಲಿ ಮೊದಲನೇ ಸ್ಥಗಿತ ವೇತನ ಬಡ್ತಿಗಾಗಿ, ರೂ.1350/-ಗಳನ್ನು ಮಂಜೂರು ಮಾಡಿದೆ.

ಗ್ರಾಅಪ 366 ಪಬವ 2015, ಬೆಂಗಳೂರು, ದಿನಾಂಕ:30.04.2016
Govt Order

 ಶ್ರೀ ಎಸ್.ಬಾಲಕೃಷ್ಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಅಂಕೋಲ, ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 180 ವಿಸೇಬಿ 2015, ಬೆಂಗಳೂರು, ದಿನಾಂಕ:23.04.2016
Correction Order

 ಗ್ರಾಅಪ 69 ಪಬವ 2015 ದಿ:04.04.2016ರ ಆದೇಶದಲ್ಲಿನ ತಿದ್ದುಪಡಿ.

ಗ್ರಾಅಪ 69 ವಿಸೇಬಿ 2015, ಬೆಂಗಳೂರು, ದಿನಾಂಕ:16.04.2016
Notification

  ಶ್ರೀ ಎಂ.ವೆಂಕಟೇಶ್, ಹಿರಿಯ ಉಪನ್ಯಾಸಕರು ಡಯಟ್, ಚಿಕ್ಕಬಳ್ಳಾಪುರ ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ ಸದರಿ ಅಧಿಕಾರಿಯನ್ನು ತಕ್ಷಣದಿಂದ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಶಿಡ್ಲಘಟ್ಟ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 325 ಪಬವ 2014, ಬೆಂಗಳೂರು, ದಿನಾಂಕ:15.04.2016
Govt Order

  ಶ್ರೀ ಎಸ್.ಎನ್.ಜಯರಾಮ್, ಭಾ.ಆ.ಸೇ., ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 69 ಪಬವ 2015, ಬೆಂಗಳೂರು, ದಿನಾಂಕ:04.04.2016
Govt Order

  ಶ್ರೀ ಸಿ.ಎಸ್.ಚಿಕ್ಕಮಠ, ಹಿಂದಿನ ಕಾರ್ಯವಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಹಳಿಯಾಳ, ಇವರ ವಿರುದ್ಧದ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 225 ಪಬವ 2013, ಬೆಂಗಳೂರು, ದಿನಾಂಕ:31.03.2016
Govt Order

  ಪಿರಿಯಾಪಟ್ಟಣ ತಾಲ್ಲೂಕು ಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಜಂಟಿ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 252 ವಿಸೇಬಿ 2015, ಬೆಂಗಳೂರು, ದಿನಾಂಕ:31.03.2016
Notification

  ಶ್ರೀಮತಿ ಆರ್.ಎಲ್.ಡೊಳ್ಳಿನವರ್, ಇವರನ್ನು ಅಧಿಸೂಚನೆ ಸಂಖ್ಯೆ:ಗ್ರಾಅಪ 310 ಪಬವ 2015, ದಿ: 09.12.2015ರಲ್ಲಿ ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಬಳ್ಳಾರಿ ಹುದ್ದೆಗೆ ನೇಮಿಸಿರುವುದನ್ನು ಮಾರ್ಪಡಿಸಿ ಧಾರವಾಡ ಜಿಲ್ಲಾ ಪಂಚಾಯತ್ ನ ಸಹಾಯಕ ಯೋಜನಾಧಿಕಾರಿ (ಡಿ ಆರ್ ಡಿ ಎ ಕೋಶ) ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 11 ಪಬವ 2016, ಬೆಂಗಳೂರು, ದಿನಾಂಕ:30.03.2016
Notification

  ಶ್ರೀ ಭೀಮೇಶ‍್ವರ ರೆಡ್ಡಿ, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ರಾಯಚೂರು ಇವರು ದಿ:31.03.2016ರಂದು ಸ್ವಯಂ ನಿವೃತ್ತಿ ಹೊಂದಲು ಸರ್ಕಾರದ ಅನುಮತಿ ನೀಡಿದೆ.

ಗ್ರಾಅಪ 160 ಪಬವ 2015, ಬೆಂಗಳೂರು, ದಿನಾಂಕ:28.03.2016
Notification

  ಶ್ರೀ ಎಸ್.ಸಿ.ಮಹೇಶ್, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಮೈಸೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಗದಗ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿ ಆದೇಶಿಸಿದೆ.

ಗ್ರಾಅಪ 292 ಪಬವ 2016, ಬೆಂಗಳೂರು, ದಿನಾಂಕ:22.03.2016
Notification

  ಶ್ರೀ ಎಸ್.ಕೇಶವಮೂರ್ತಿ, ಸಹಾಯಕ ತೋಟಗಾರಿಕೆ ನಿರ್ದೇಶಕರು ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಬೆಂಗಳೂರು ಪೂರ್ವ ಇಲ್ಲಿಗೆ ವರ್ಗಾಯಿಸಿ/ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 79 ಪಬವ 2016, ಬೆಂಗಳೂರು, ದಿನಾಂಕ:18.03.2016
Govt Order

  ಶ್ರೀ ಎ.ಟಿ.ಜಯಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಹಾವೇರಿ ಮತ್ತು ಮತ್ತೀತರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 59 ಪಬವ 2016, ಬೆಂಗಳೂರು, ದಿನಾಂಕ:16.03.2016
Govt Order

  ಶ್ರೀ ಎಂ.ಎಸ್.ಬಿರಾದಾರ ಪಾಟೀಲ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಚಿಕ್ಕೋಡಿ ಮತ್ತು ಶ್ರೀ ಎ.ಎಸ್.ಬೊರಗಾಂವಿ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪ್ರಭಾರ) ಚಿಕ್ಕಲವಾಳ ಗ್ರಾಮ ಪಂಚಾಯಿತಿ ಇವರುಗಳ ವಿರುದ್ಧದ ಜಂಟಿ ಇಲಾಖಾ ವಿಚಾರಣೆ - ಅಂತಿಮ ಆದೇಶ.

ಗ್ರಾಅಪ 173 ವಿಸೇಬಿ 2013, ಬೆಂಗಳೂರು, ದಿನಾಂಕ:16.03.2016
Notification

  ಶ್ರೀ ಹೆಚ್.ವಿಶ್ವನಾಥ್ ಪೂಜಾರಿ, ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಕೊಡಗು ಇವರು ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಕೊಡಗು ಹುದ್ದೆಯಲ್ಲಿ ಕನಿಷ್ಠ ವೇತನದ ಶೇಕಡ 7.5ರಷ್ಟು ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 248 ಪಬವ 2015, ಬೆಂಗಳೂರು, ದಿನಾಂಕ:16.03.2016
Correction Order

 ಸರ್ಕಾರದ ಅಧಿಸೂಚನೆ ಸಂ: ಗ್ರಾಅಪ 153 ಪಬವ 2015 ದಿ:25.06.2015ರಲ್ಲಿನ ಕ್ರಮ ಸಂ:26ರಲ್ಲಿ ಶ್ರೀ ಎಂ.ಎಸ್.ಮಲ್ಲಿಕಾರ್ಜುನಯ್ಯ ಎಂದು ನಮೂದಿಸಿರುವ ಬದಲಾಗಿ ಶ್ರೀ ಎಂ.ಎನ್.ಮಲ್ಲಿಕಾರ್ಜುನಯ್ಯ ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಗ್ರಾಅಪ 44 ಪಬವ 2016, ಬೆಂಗಳೂರು, ದಿನಾಂಕ:16.03.2016
Govt Order

 ಶ್ರೀ ಅಶ್ವತ್ಥರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ದೊಡ್ಡಬಳ್ಳಾಪುರ ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ 31 ವಿಸೇಬಿ 2016, ಬೆಂಗಳೂರು, ದಿನಾಂಕ:14.03.2016
Govt Order

 ಶ್ರೀ ಅಶ್ವತ್ಥರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ದೊಡ್ಡಬಳ್ಳಾಪುರ ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ 31 ವಿಸೇಬಿ 2016, ಬೆಂಗಳೂರು, ದಿನಾಂಕ:14.03.2016
Govt Order

  ಶ್ರೀ ಬಸಯ್ಯ ಹಿರೇಮಠ್, ಹಿಂದಿನ(ಪ್ರ) ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಸುರಪುರ, ಯಾದಗಿರಿ ಜಿಲ್ಲೆ ಇವರ ಅಮಾನತ್ತು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.

ಗ್ರಾಅಪ 13 ವಿಸೇಬಿ 2016, ಬೆಂಗಳೂರು, ದಿನಾಂಕ:11.03.2016
Notification

 ಶ್ರೀ ಎಸ್.ಎಂ.ಕೆಂಚಣ್ಣವರ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್ ಧಾರವಾಡ ಇವರಿಗೆ ದಿ:01.10.2015ರಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.40,500-56,550ಗಳಲ್ಲಿ ಮೊದಲನೇ ಸ್ಥಗಿತ ವೇತನ ಬಡ್ತಿಯಾಗಿ ರೂ.1350/- ಗಳನ್ನು ಮಂಜೂರು ಮಾಡಿದೆ.

ಗ್ರಾಅಪ 19 ಪಬವ 2016, ಬೆಂಗಳೂರು, ದಿನಾಂಕ:10.03.2016
Notification

 ಶ್ರೀ ಕೆ.ಓ.ಜಾನಕೀರಾಮ್, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಚಿತ್ರದುರ್ಗ ಇವರನ್ನು ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಕೂಡ್ಲಗಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 23 ವಿಸೇಬಿ 2016, ಬೆಂಗಳೂರು, ದಿನಾಂಕ:10.03.2016
Govt Order

 ಶ್ರೀ ಬಿ.ಮಹಾದೇವಯ್ಯ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಲಿಂಗಸೂಗೂರು, ರಾಯಚೂರು ಜಿಲ್ಲೆ ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ 25 ವಿಸೇಬಿ 2016, ಬೆಂಗಳೂರು, ದಿನಾಂಕ:09.03.2016

Govt Order

ಶ್ರೀ ಹೆಚ್.ವಿ.ರಾಮಚಂದ್ರರಾವ್, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆಯನ್ನು ಮಂಜೂರು ಮಾಡುವ ಬಗ್ಗೆ.

ಗ್ರಾಅಪ 150 ವಿಸೇಬಿ 2012, ಬೆಂಗಳೂರು, ದಿ:05.03.2016

Govt Order

ಶ್ರೀ ದಿವಂಗತ ಬಸವರಾಜು ಅಂಗಡಿ, ಹಿಂದಿನ ಕಾರ್ಯದರ್ಶಿ, ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯಿತಿ, ಹೊಸಪೇಟೆ ತಾಲ್ಲೂಕು, ಬಳ‍್ಳಾರಿ ಜಿಲ್ಲೆ ಇವರಿಂದ ದುರುಪಯೋಗವಾಗಿರುವ ಮೊತ್ತವನ್ನು ವಸೂಲು ಮಾಡುವಲ್ಲಿ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧದ ಶಿಸ್ತುಕ್ರಮ - ಅಂತಿಮ ಆದೇಶ.

ಗ್ರಾಅಪ 67 ವಿಸೇಬಿ 2015, ಬೆಂಗಳೂರು, ದಿ:04.03.2016

Govt Order

ಶ್ರೀ ಕೆ.ವಿ.ದೇವರಾಜುಲು ಮತ್ತು ಶ್ರೀ ರಾಮರೆಡ್ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್ ಬೆಂಗಳೂರು ಪೂರ್ವ ಇವರುಗಳ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 106 ವಿಸೇಬಿ 2010, ಬೆಂಗಳೂರು, ದಿ:04.03.2016

Govt Order

ಶ್ರೀ ಪಿ.ಸಿ.ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕ್ಯಾತನಹಳ್ಳಿ, ಗ್ರಾ.ಪಂ. ಪಾಂಡವಪುರ ತಾಲ್ಲೂಕು ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.

ಗ್ರಾಅಪ 229 ವಿಸೇಬಿ 2015, ಬೆಂಗಳೂರು, ದಿ:03.03.2016

Notification

ಶ್ರೀ ಜಿ.ಚಂದ್ರಪ್ಪ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಬೆಂಗಳೂರು ನಗರ ಇವರು ದಿ:31.01.2015ರಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ್ದು ನಿವೃತ್ತಿ ದಿನಾಂಕಕ್ಕೆ ಇವರ ಹಕ್ಕಿನಲ್ಲಿ ಇದ್ದ 300ದಿನಗಳ ಗಳಿಕೆ ರಜೆಯನ್ನು ನಿಯಮಾವಳಿರನ್ವಯ ರಜೆ ನಗಧೀಕರಣ ಸೌಲಭ್ಯ ಪಡೆಯಲು ಮಂಜೂರಾತಿ ನೀಡಿದೆ.

ಗ್ರಾಅಪ 68 ಪಬವ 2015, ಬೆಂಗಳೂರು, ದಿ:02.03.2016

Govt Order

ಡಾ|| ರಾಧಾಕೃಷ್ಣರೆಡ್ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಬಳ್ಳಾರಿ ಮತ್ತು ಶ್ರೀ ಡಿ.ವೆಂಕಟರಮಣ, ಕಾರ್ಯಪಾಲಕ ಅಭಿಯಂತರರು ಹಾಗೂ ಶ್ರೀ ಜಾಕೀರ್ ಹುಸೇನ್, ಕಿರಿಯ ಇಂಜಿನಿಯರ್, ಪಂ.ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬಳ್ಳಾರಿ ಇವರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಕುರಿತು ಅಂತಿಮ ಆದೇಶದ ಬಗ್ಗೆ.

ಗ್ರಾಅಪ 179 ವಿಸೇಬಿ 2012, ಬೆಂಗಳೂರು, ದಿ:29.02.2016

Govt Order

ಶ್ರೀ ಮಹಮ್ಮದ್ ಯೂಸುಫ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಮಾನ್ವಿ ಮತ್ತು ಶ್ರೀ ನರಸಪ್ಪ, ಹಿಂದಿನ ಕಾರ್ಯದರ್ಶಿ ಗ್ರಾ.ಪಂ. ಅರೋಲಿ ಮಾನ್ವಿ ತಾಲ್ಲೂಕು ಇವರುಗಳ ವಿರುದ್ಧದ ಜಂಟಿ ಇಲಾಖಾ ವಿಚಾರಣೆ - ಅಂತಿಮ ಆದೇಶದ ಬಗ್ಗೆ.

ಗ್ರಾಅಪ 159 ವಿಸೇಬಿ 2015, ಬೆಂಗಳೂರು, ದಿ:29.02.2016

Govt Order

ಶ್ರೀ ಬಿ.ಜಗದೇವಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಚಿಂಚೋಳಿ, ಕಲಬುರಗಿ ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 93 ವಿಸೇಬಿ 2012, ಬೆಂಗಳೂರು, ದಿ:29.02.2016

Notification

ಶ್ರೀ ಎನ್.ವಿ.ಶಿವಪ್ಪ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಹಾಸನ ಇವರ ಸೇವೆಯನ್ನು ಶಿಕ್ಷಣ ಇಲಾಖೆಗೆ ಹಿಂದಿರುಗಿಸಿದೆ. ಶ್ರೀ ಕೆ.ಸಿ.ದೇವರಾಜೇಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಹಾಸನ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಹಾಸನ .

ಗ್ರಾಅಪ 356 ಪಬವ 2015, ಬೆಂಗಳೂರು, ದಿ:26.02.2016

Govt Order

ಶ್ರೀ ಹೆಚ್.ವಿ.ರಾಮಚಂದ್ರರಾವ್, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆಯನ್ನು ಮಂಜೂರು ಮಾಡುವ ಬಗ್ಗೆ .

ಗ್ರಾಅಪ 155 ವಿಸೇಬಿ 2012, ಬೆಂಗಳೂರು, ದಿ:24.02.2016

Govt Order

ಶ್ರೀ ಹೆಚ್.ಡಿ.ಮಹಾಲಿಂಗಯ್ಯ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮಧುಗಿರಿ, ಇವರ ವಿರುದ್ಧದ ಶಿಸ್ತು ಕ್ರಮ ಅಂತಿಮ ಆದೇಶ.

ಗ್ರಾಅಪ 211 ವಿಸೇಬಿ 2015, ಬೆಂಗಳೂರು, ದಿ:24.02.2016

Govt Order

ಶ್ರೀ ಗದಿಗೆಪ್ಪ ಕುರಕೋಟೆ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಔರಾದ್, ಬೀದರ್ ಜಿಲ್ಲೆ,ಇವರ ಅಮಾನತ್ತು ಅವಧಿಯನ್ನು ಸಕ್ರಮಗೊಳಿಸುವ ಬಗ್ಗೆ .

ಗ್ರಾಅಪ 250 ವಿಸೇಬಿ 2013, ಬೆಂಗಳೂರು, ದಿ:23.02.2016

Govt Order

ಶ್ರೀ ಎ.ಕೃಷ್ಣಪ್ಪ, ನಿವೃತ್ತ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆಯನ್ನು ಮಂಜೂರು ಮಾಡುವ ಬಗ್ಗೆ.

ಗ್ರಾಅಪ 198 ವಿಸೇಬಿ 2013, ಬೆಂಗಳೂರು, ದಿ:22.02.2016

Govt Order

ಶ್ರೀ ಬಿ.ಸಿ.ವಸಂತಕುಮಾರ್ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ ಸಾಗರ ಮತ್ತು ಇತರರ ವಿರುದ್ಧ ಜಂಟಿ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 67 ವಿಸೇಬಿ 2013, ಬೆಂಗಳೂರು, ದಿ:22.02.2016

Notification

ಶ್ರೀ ಎಲ್.ಸಿ.ವಿರೇಶ್, ಇವರಿಗೆ ದಿ:01.10.2015ರಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.40,050-56,550 ಗಳಲ್ಲಿ 2ನೇ ಸ್ಥಗಿತ ವೇತನ ಬಡ್ತಿ ರೂ.1350/- ಗಳನ್ನು ಮಂಜೂರು ಮಾಡಿದೆ.

ಗ್ರಾಅಪ 365 ಪಬವ 2015, ಬೆಂಗಳೂರು, ದಿ:20.02.2016

Govt Order

ಶ್ರೀ ಫ.ನಿ.ಗುಡ್ಡಾಕಾರ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ಇಲಾಖಾ ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ 98 ಪಬವ 2015, ಬೆಂಗಳೂರು, ದಿ:18.02.2016

Govt Order

ಶ್ರೀ ಚಂದ್ರಶೇಖರಯ್ಯ ಕೆಂಭಾವಿ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಭಾಲ್ಕಿ ಬೀದರ್ ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 126 ಪಬವ 2011, ಬೆಂಗಳೂರು, ದಿ:18.02.2016

Notification

ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ುದ್ಯೋಗ.

ಗ್ರಾಅಪ 369 ಪಬವ 2016, ಬೆಂಗಳೂರು, ದಿ:12.02.2016

Notification

ಶ್ರೀ ಟಿ.ವಿ.ಅರುಣ್ ಕುಮಾರ್, ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೇಯಲ್ಲಿ ಖಾಲಿಯಿರುವ ಉಪ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ (ಗ್ರಾಮ ಪಂಚಾಯಿತಿ) ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 369 ಪಬವ 2016, ಬೆಂಗಳೂರು, ದಿ:12.02.2016

Notification

ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ್ತು ರಾಯಚೂರು ಜಿಲ್ಲೆಯಾದ್ಯಂತ ಜಿಲ್ಲಾ/ತಾಲ್ಲೂಕು ಪಂಚಾಯತ್ ಚುನಾವಣೆ ಪ್ರಯುಕ್ತ ರಾಯಚೂರು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶ್ರೀ ಮುಕ್ಕಣ್ಣ ಕರಿಗಾರ, ಇವರನ್ನು ಬೀದರ್ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿಯಿರುವ ಉಪಕಾರ್ಯದರ್ಶಿ(ಆಡಳಿತ) ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 48 ಪಬವ 2016, ಬೆಂಗಳೂರು, ದಿ:09.02.2016

Govt Order

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಪಾವತಿಯನ್ನು ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಅಳವಡಿಸದೇ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧದ ಶಿಸ್ತುಕ್ರಮ - ಅಂತಿಮ ಆದೇಶದ ಬಗ್ಗೆ.

ಗ್ರಾಅಪ 174 ವಿಸೇಬಿ 2014, ಬೆಂಗಳೂರು, ದಿ:04.02.2016

Govt Order

ಶ್ರೀ ಶಿವರಾಮ್.ಕೆ.ಚವ್ಹಾಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಬಸವಕಲ್ಯಾಣ ಬೀದರ್ ಜಿಲ್ಲೆ ಇವರು ಅಮಾನತ್ತು ಅವಧಿಯನ್ನು ಸಕ್ರಮಗೊಳಿಸುವ ಬಗ್ಗೆ.

ಗ್ರಾಅಪ 129 ವಿಸೇಬಿ 2015, ಬೆಂಗಳೂರು, ದಿ:04.02.2016

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಹಾಗೂ ಇತರೆ ಇಲಾಖೆಗಳ ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರಿನ ಎದುರಿಗೆ ನಮೂದಿಸಿರುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಿ ಆದೇಶಿಸಿದೆ.

ಗ್ರಾಅಪ 369 ಪಬವ 2015, ಬೆಂಗಳೂರು, ದಿ:01.02.2016

Govt Order

ಶ್ರೀ ಎಂ.ಸೋಮಣ್ಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಚಳ್ಳಕೆರೆ ಚಿತ್ರದುರ್ಗ ಜಿಲ್ಲೆ (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಹಿರಿಯೂರು, ಚಿತ್ರದುರ್ಗ ಜಿಲ್ಲೆ) ಇವರಿಗೆ ವಿಧಿಸಿರುವ ದಂಡನೆಯನ್ನು ಮಾರ್ಪಡಿಸುವ ಕುರಿತು.

ಗ್ರಾಅಪ 212 ವಿಸೇಬಿ 2015, ಬೆಂಗಳೂರು, ದಿ:28.01.2016

Notification

ಶ್ರೀ ಎಂ.ಸುಂದರೇಶ್ ಬಾಬು, ಭಾ.ಆ.ಸೇ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವಿಜಯಪುರ ರವರು ದಿ:01.02.2016ರಿಂದ 27.02.2016 ರವರೆಗೆ ಗಳಿಕೆ ರಜೆಯ ಮೇಲೆ ತೆರಳುತ್ತಿರುವ ಅವಧಿಯಲ್ಲಿ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ವಿಜಯಪುರ ಇವರನ್ನು ಸದರಿ ಹುದ್ದಗೆ ಅಧಿಕ ಪ್ರಭಾರದಲ್ಲಿರಿಸಿದೆ.

ಗ್ರಾಅಪ 27 ಪಬವ 2015, ಬೆಂಗಳೂರು, ದಿ:28.01.2016

Govt Order

ಶ್ರೀ ಬಿ.ಮಹಾದೇವಯ್ಯ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್, ಲಿಂಗಸುಗೂರು, ರಾಯಚೂರು ಇವರ ವಿರುದ್ಧ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 67 ವಿಸೇಬಿ 2012, ಬೆಂಗಳೂರು, ದಿ:27.01.2016

Notification

ಶ್ರೀ ಶರಣಬಸವರಾಜು, ಇವರನ್ನು ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್, ರಾಯಚೂರು ಇಲ್ಲಿನ ಖಾಲಿ ಹುದ್ದೆಗೆ ಅಧಿಕಾರಿಯ ಸ್ವಂತ ವೇತನ ಮತ್ತು ದರ್ಜೆಯ ಮೇರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 22 ಪಬವ 2016, ಬೆಂಗಳೂರು, ದಿ:21.01.2016

Notification

ಶ್ರೀ ಉಮಾನಂದ ರೈ, ನಿಯೋಜನೆ ಮೇಲೆ ಉಪ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ಇವರನ್ನು ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್, ರಾಯಚೂರು ಇಲ್ಲಿಗೆ ವರ್ಗಾಯಿಸಿ ನೇಮಿಸಲಾಗಿದ್ದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಲಂಬನೆಯಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 311 ಪಬವ 2015, ಬೆಂಗಳೂರು, ದಿ:21.01.2016

Govt Order

ಶ್ರೀ ದಿಲೀಪ್ ಬಸವಣ್ಣಪ್ಪ ಹುಗ್ಗಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಕುರಿತು.

ಗ್ರಾಅಪ 251 ವಿಸೇಬಿ 2015, ಬೆಂಗಳೂರು, ದಿ:18.01.2016

Letter

ಭಾರತದ ಸರ್ವೋಚ್ಛ ನ್ಯಾಯಾಲಯದ ಮೂಲ ದಾವೆ (ಓ.ಎಸ್) ಸಂಖ್ಯೆ:4/2004 ಮಹಾರಾಷ್ಟ್ರ ರಾಜ್ಯ ವಿರುದ್ಧ ಭಾರತ ಸರ್ಕಾರ ಮತ್ತು ಮತ್ತೊಬ್ಬರು.

ಗ್ರಾಅಪ 13 ಪಬವ 2016, ಬೆಂಗಳೂರು, ದಿ:14.01.2016

Notification

ಶ್ರೀ ಎಲ್.ಸಿ.ವೀರೇಶ್, ಇವರಿಗೆ ದಿ: 01.10.2014ರಿಂದ ವೇತನ ಶ್ರೇಣಿ 40,500-56,500ಗಳಲ್ಲಿ 1ನೇ ಸ್ಥಗಿತ ವೇತನ ಬಡ್ತಿ ರೂ.1350/- ಗಳನ್ನು ಮಂಜೂರು ಮಾಡಿದೆ.

ಗ್ರಾಅಪ 365 ಪಬವ 2015, ಬೆಂಗಳೂರು, ದಿ:12.01.2016

Notification

ಶ್ರೀ ಸಿ.ಎಸ್.ರಾಜಶೇಖರೇಗೌಡ, ಇವರನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮೈಸೂರು ಇಲ್ಲಿ ಖಾಲಿಯಿರುವ ಉಪನಿರ್ದೇಶಕರ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. .

ಗ್ರಾಅಪ 354 ಪಬವ 2015, ಬೆಂಗಳೂರು, ದಿ:11.01.2016

Notification

ಶ್ರೀ ಪಿ.ಶಿವಶಂಕರ್, ನಿರ್ದೇಶಕರು, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಮೈಸೂರು ಇವರನ್ನು ನಿರ್ದೇಶಕರು (ಪಂಚಾಯತ್ ರಾಜ್ -2), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಲ್ಲಿನ ಖಾಲಿ ಹುದ್ದೆಗೆ ನೇಮಿಸಿದೆ.

ಗ್ರಾಅಪ 329 ಪಬವ 2015, ಬೆಂಗಳೂರು, ದಿ:11.01.2016

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ರಾಜ್ಯ ಮತ್ತು ಕೇಂದ್ರ ಪುರಸ್ಕೃತ ವಿವಿಧ ಯೋಜನೆಗಳ ಜಾರಿಗೊಳಿಸುವ ಸಲುವಾಗಿ ಇಲಾಖೆಯ ವಿವಿಧ ವೃಂದಗಳ ಹುದ್ದೆಗಳನ್ನು ನೇರ ನೇಮಕಾತಿ/ಮುಂಬಡ್ತಿ ಮೂಲಕ ತುಂಬಲಾಗಿದೆ.

ಗ್ರಾಅಪ 311 ಪಬವ 2015, ಬೆಂಗಳೂರು, ದಿ:08.01.2016

Govt Order

ಶ್ರೀ ಇಂದ್ರೇಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಗುಡಿಬಂಡೆ, ಚಿಕ್ಕಾಬಳ್ಳಾಪುರ ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 228 ಪಬವ 2015, ಬೆಂಗಳೂರು, ದಿ:07.12.2015

Govt Order

ಶ್ರೀ ನರಸಿಂಗರಾವ್ ಮುತಾಲಿಕ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಶಹಾಪುರ, ಯಾದಗಿರಿ ಜಿಲ್ಲೆ ಇವರ ಅಮಾನತ್ತು ಅವಧಿಯನ್ನು ಸಕ್ರಮಗೊಳಿಸುವ ಬಗ್ಗೆ.

ಗ್ರಾಅಪ 125 ವಿಸೇಬಿ 2014, ಬೆಂಗಳೂರು, ದಿ:01.01.2016

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ವೃಂದ-ಎ (ಹಿರಿಯ ಶ್ರೇಣಿ)ಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರಿನ ಎದುರಿಗೆ ನಮೂದಿಸಿರುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿ/ಮರುಸ‍್ಥಳನಿಯುಕ್ತಿಗೊಳಿಸಿ ನೇಮಿಸಿ ಆದೇಶಿಸಿದೆ.

ಗ್ರಾಅಪ 322 ಪಬವ 2015, ಬೆಂಗಳೂರು, ದಿ:30.12.2015

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ, ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಹಾಗೂ ಇತರೆ ಇಲಾಖೆಗಳ ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರಿನ ಎದುರಿಗೆ ನಮೂದಿಸಿರುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿ/ಮರುಸ‍್ಥಳನಿಯುಕ್ತಿಗೊಳಿಸಿ ನೇಮಿಸಿ ಆದೇಶಿಸಿದೆ.

ಗ್ರಾಅಪ 277 ಪಬವ 2015, ಬೆಂಗಳೂರು, ದಿ:30.12.2015

Notification

ಶ್ರೀಮತಿ ಗೀತಾ, ನಿವೃತ್ತ ಪಂಚಾಯತ್ ಸೌಲಭ್ಯ ತಜ್ಞರು, ಗ್ರಾಮ ಸ್ವರಾಜ್ ಯೋಜನೆ ಬೆಂಗಳೂರು, ಈ ಅಧಿಕಾರಿಯ ನಿವೃತ್ತಿ ಹೊಂದಿದ ನಂತರ ಸದರಿಯವರ ವಿರುದ್ಧ ಶಿಸ್ತು ಕ್ರಮ/ನ್ಯಾಯಾಲಯದ ಪ್ರಕರಣಗಳು ಹಾಗೂ ಬೇಬಾಕಿ ಬಗ್ಗೆ ಮಾಹಿತಿ ಪಡೆದ ನಂತರ ಇತ್ಯರ್ಥ ಪಡಿಸುವುದು.

ಗ್ರಾಅಪ 83 ಪರವ 2015, ಬೆಂಗಳೂರು, ದಿ:18.12.2015

Govt Order

ಶ್ರೀ ಎಂ.ಟಿ.ಬೋರಯ್ಯ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಇವರ ವಿರುದ್ಧ ಇಲಾಖಾ ವಿಚಾರಣೆ - ಪ್ರಕರಣವನ್ನು ಉಪ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 288 ಪಬವ 2015, ಬೆಂಗಳೂರು, ದಿ:14.12.2015

Govt Order

ಶ್ರೀ ಪಿ.ಸನಾವುಲ್ಲಾ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶಿರಾ ತುಮಕೂರು ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 73 ವಿಸೇಬಿ 2015, ಬೆಂಗಳೂರು, ದಿ:11.12.2015

Govt Order

2009-10ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲಾ ಪಂಚಾಯಿತಿಯಲ್ಲಿ ಬಿ ಆರ್ ಜಿ ಎಫ್ ಯೋಜನೆಯಡಿಯಲ್ಲಿ ಅನುದಾನದ ಬಳಕೆಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿ/ನೌಕರರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸುವ ಬಗ್ಗೆ.

ಗ್ರಾಅಪ 44 ವಿಸೇಬಿ 2014, ಬೆಂಗಳೂರು, ದಿ:11.12.2015

Govt Order

ಶ್ರೀ ವೇಣುಗೋಪಾಲ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಭಾಲ್ಕಿ, ಬೀದರ್ ಜಿಲ್ಲೆ ಮತ್ತು ಶ್ರೀ ಮೋಹನ್ ಅಷ್ಟಿಪುತ್ರ, ಲೆಕ್ಕಾಧೀಕ್ಷಕರು, ತಾಲ್ಲೂಕು ಪಂಚಾಯತ್, ಭಾಲ್ಕಿ, ಬೀದರ್ ಜಿಲ್ಲೆ ಇವರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸಲು ಬಗ್ಗೆ.

ಗ್ರಾಅಪ 59 ವಿಸೇಬಿ 2010, ಬೆಂಗಳೂರು, ದಿ:10.12.2015

Govt Order

ಶ್ರೀ ಕೆ.ಸಣ್ಣವೀರಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಕೂಡ್ಲಿಗಿ ಇವರ ವಿರುದ್ಧದ ಶಿಸ್ತು ಕ್ರಮ ಅಂತಿಮ ಆದೇಶ.

ಗ್ರಾಅಪ 68 ವಿಸೇಬಿ 2012, ಬೆಂಗಳೂರು, ದಿ:10.12.2015

Notification

ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಕೆಳಕಂಡ ಸಹಾಯಕ ನಿರ್ದೇಶಕರು, ಇವರಿಗೆ ವೇತನ ಶ್ರೇಣಿ ರೂ. 28,100 - 50,100ರ ಗ್ರೂಪ್ (ಕಿರಿಯ ಶ್ರೇಣಿ) ವೃಂದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂ.ರಾಜ್) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರಿನ ಎದುರಿಗೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿದೆ.

ಗ್ರಾಅಪ 310 ಪಬವ 2015, ಬೆಂಗಳೂರು, ದಿ:09.12.2015

Govt Order

ಶ್ರೀ ಸಿ.ಬಿ.ಕುಂಬಾರ, ಹಿಂದಿನ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಇಂಡಿ, ಇವರ ವಿರುದ್ಧದ ಇಲಾಖಾ ವಿಚಾರಣೆ - ವಿಚಾರಾಣಾಧಿಕಾರಿ ಮತ್ತು ಮಂಡನಾಧಿಕಾರಿಯವರ ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 109 ಪಬವ 2013, ಬೆಂಗಳೂರು, ದಿ:26.11.2015

Notification

ಶ್ರೀಮತಿ ಪ್ರಿಯಾಂಕ ನೀಷ್ಮಾ ಡಿ ಕೋಷ್ಟ ಇವರನ್ನು ಗ್ರಾಮ ಸ್ವರಾಜ್ ಯೋಜನೆಯ ಸಹಾಯಕ ನಿಯಂತ್ರಕರು, (ಗ್ರೂಪ್ ಎ) ಹುದ್ದಗೆ ಅಧಿಕ ಪ್ರಭಾರದಲ್ಲಿರಿಸಿದೆ.

ಗ್ರಾಅಪ 334 ಪಬವ 2015, ಬೆಂಗಳೂರು, ದಿ:26.11.2015

Govt Order

ಶ್ರೀ ಪ್ರಕಾಶ್ ಹಾಲಮ್ಮನವರ, ಹಿಂದಿನ (ಪ್ರಭಾರ) ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಕುಂದಗೋಳ, ಧಾರವಾಡ ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 277 ವಿಸೇಬಿ 2015, ಬೆಂಗಳೂರು, ದಿ:26.11.2015

Govt Order

ಶ್ರೀ ಎಸ್.ಬಿ.ರವಿಕುಮಾರ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಹಿರೇಕೆರೂರು, ಇವರ ವಿರುದ್ಧದ ಇಲಾಖಾ ವಿಚಾರಣೆ - ವಿಚಾರಾಣಾಧಿಕಾರಿ ಮತ್ತು ಮಂಡನಾಧಿಕಾರಿಯವರ ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 93 ವಿಸೇಬಿ 2015, ಬೆಂಗಳೂರು, ದಿ:24.11.2015

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ವೃಂದ - ಎ(ಕಿರಿಯ ಶ್ರೇಣಿ)ಯ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 117 ಪಬವ 2015, ಬೆಂಗಳೂರು, ದಿ:18.11.2015

Govt Order

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಉಪ ಕಾರ್ಯದರ್ಶಿ(ಹಿರಿಯ ಶ್ರೇಣಿ) ಅಧಿಕಾರಿಯಾದ ಶ್ರೀ ರಾಮಕೃಷ್ಣ, ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.

ಗ್ರಾಅಪ 217 ಪಬವ 2015, ಬೆಂಗಳೂರು, ದಿ:11.11.2015

Govt Order

ಶ್ರೀ ಹೆಚ್.ಡಿ.ಮಹಾಲಿಂಗಯ್ಯ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಮಧುಗಿರಿ, ತುಮಕೂರು ಜಿಲ್ಲೆ ಮತ್ತು ಶ್ರೀ ತಿಪ್ಪೇಸ್ವಾಮಿ, ಸಹಾಯಕ ಲೆಕ್ಕಾಧಿಕಾರಿ, ತಾಲ್ಲೂಕು ಪಂಚಾಯಿತಿ ಮಧುಗಿರಿ, ತುಮಕೂರು ಜಿಲ್ಲೆ ಹಾಗೂ ಶ್ರೀಮತಿ ಮಹಾಲಕ್ಷ್ಮಿ, ವಿಷಯ ನಿರ್ವಾಹಕರು, ತಾಲ್ಲೂಕು ಪಂಚಾಯಿತಿ, ಮಧುಗಿರಿ, ತುಮಕೂರು ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 82 ವಿಸೇಬಿ 2015, ಬೆಂಗಳೂರು, ದಿ:06.11.2015

Notification

ಶ್ರೀ ರವಿಕುಮಾರ್, ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ, ಸದರಿ ಅಧಿಕಾರಿಯನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಸಕಲೇಶಪುರ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ಆದೇಶಿಸಿದೆ.

ಗ್ರಾಅಪ 106 ಪಬವ 2015, ಬೆಂಗಳೂರು, ದಿ:05.11.2015

Notification

ಶ್ರೀಮತಿ ಪುಷ್ಪಲತಾ.ಹೆಚ್. ಕೆ.ಎ.ಎಸ್. (ಹಿರಿಯ ಶ್ರೇಣಿ) ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಜಂಟಿ ನಿರ್ದೇಶಕರು, (ಆಡಳಿತ) ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 298 ಪಬವ 2015, ಬೆಂಗಳೂರು, ದಿ:05.11.2015

Govt Order

ಶ್ರೀ ಬಿ.ಡಿ.ಜೋಷಿ, ಇಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ನವಲಗುಂದ ಇವರ ವಿರುದ್ಧ ಇಲಾಖಾ ವಿಚಾರಣೆ.

ಗ್ರಾಅಪ 104 ಪಬವ 2015, ಬೆಂಗಳೂರು, ದಿ:31.10.2015

Notification

ಶ್ರೀ ಎಂ.ಜಿ.ವಿಜಯಕುಮಾರ್, ಇವರು ವೈದ್ಯಕೀಯ ಕಾರಣಗಳ ಮೇರೆಗೆ ದಿನಾಂಕ 14.10.2015ರಿಂದ ಎರಡು ತಿಂಗಳ ಅವಧಿಗೆ ರಜೆ ಮೇಲೆ ತೆರಳಿರುವ ಕಾರಣ ಶ್ರೀ ಮಹದೇವ ಆಂತರಿಕ ಆರ್ಥಿಕ ಸಲಹೆಗಾರರು, ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿಗಳು , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರನ್ನು ಅಧಿಕ ಪ್ರಭಾರದಲ್ಲಿಸಿ ಆದೇಶಿಸಿದೆ.

ಗ್ರಾಅಪ 74 ಪರವ 2015, ಬೆಂಗಳೂರು, ದಿ:21.10.2015

Notification

ಶ್ರೀ ಮುದ್ದರಾಜು, ಉಪ ನಿರ್ದೇಶಕರು, ಜಿಲ್ಲಾ ಖಜಾನೆ ಚಾಮರಾಜನಗರ ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಗೆ ವಶಕ್ಕೆ ನೀಡಿರುವುದನ್ನನುಸರಿಸಿ, ಇವರನ್ನು ಚಾಮರಾಜನಗರ ಜಿಲ್ಲಾ ಪಂಚಾಯತ್ ನ ಮುಖ್ಯ ಲೆಕ್ಕಾಧಿಕಾರಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 258 ಪಬವ 2015, ಬೆಂಗಳೂರು, ದಿ:15.10.2015

Notification

ಶ್ರೀ ಬಸವರಾಜ್, ಇವರನ್ನು ನಗರ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿಯಿರುವ ಯೋಜನಾ ನಿರ್ದೇಶಕರು (ಡಿ ಆರ್ ಡಿ ಎ ಕೋಶ) ಹುದ್ದೆಗೆ, ನೇಮಿಸಿ ಆದೇಶಿಸಿದೆ.

ಗ್ರಾಅಪ 334 ಪಬವ 2015, ಬೆಂಗಳೂರು, ದಿ:09.10.2015

Notification

ಶ್ರೀ ಎಸ್.ಆರ್.ನಾಯಕ್, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ , ಕಾರವಾರ ಇವರನ್ನು ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ - ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 244 ಪಬವ 2015, ಬೆಂಗಳೂರು, ದಿ:09.10.2015

Notification

ಶ್ರೀಮತಿ ಭಾಗ್ಯಬಾಯಿ, ಇವರನ್ನು ಸೇವೆಗಳು-ಬಿ ಶಾಖೆಯ ಕಿರಿಯ ಸಹಾಯಕರ ಹುದ್ದೆಯ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ

ಗ್ರಾಅಪ 258 ಪಬವ 2015, ಬೆಂಗಳೂರು, ದಿ:09.10.2015

Notification

ಶ್ರೀ ಎಸ್.ಎಂ.ಜುಲ್ಫಿಖಾರ್ ಉಲ್ಲಾ, ನಿರ್ದೇಶಕರು ಪಂಚಾಯತ್ ರಾಜ್ ಇವರಿಗೆ 03.03.2015ರಿಂದ 04.04.2015ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ-83ರನ್ವಯ ವೈದ್ಯಕೀಯ ಕಾರಣಗಳ ಮೇರೆಗೆ ಸದರಿಯವರಿಗೆ ಅವರ ಹಕ್ಕೆನಲ್ಲಿರುವ ಪರಿವರ್ತಿತ ರಜೆ ಮಂಜೂರು ಮಾಡಿದೆ.

ಗ್ರಾಅಪ 17 ಪರವ 2015, ಬೆಂಗಳೂರು, ದಿ:08.10.2015

Notification

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ, ಮತ್ತು ಸ್ಥಳೀಯ ಆಡಳಿತ ಶಾಖೆ) ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ಅಧಿಕಾರಿಯಾದ ಶ್ರೀ ಹೆಚ್.ಎಂ.ಸಿದ್ಧಲಿಂಗಮೂರ್ತಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಕೆ.ಆರ್.ನಗರ, ಇವರಿಗೆ ಗ್ರೂಪ್-ಎ (ಹಿರಿಯ ಶ್ರೇಣಿ)ಯ ಹುದ್ದೆಯಾದ ಉಪ ಕಾರ್ಯದರ್ಶಿ (ಪಂಚಾಯತ್ ರಾಜ್) ಹುದ್ದೆಗೆ ಮುಂಬಡ್ತಿ ನೀಡಿ, ಕೊಡಗು ಜಿಲ್ಲಾ ಪಂಚಾಯತ್ ನಲ್ಲಿ ಖಾಲಿಯಿರುವ ಯೋಜನಾ ನಿರ್ದೇಶಕರ ಹುದ್ದೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 149 ಪಬವ 2014, ಬೆಂಗಳೂರು, ದಿ:07.10.2015

Govt Order

ಶ್ರೀ ನರಸಿಂಗರಾವ್ ಮುತಾಲಿಕ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಶಹಾಪುರ ಯಾದಗಿರಿ ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 125 ವಿಸೇಬಿ 2014, ಬೆಂಗಳೂರು, ದಿ:07.10.2015

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ/ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 280 ಪಬವ 2015, ಬೆಂಗಳೂರು, ದಿ:06.10.2015

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗ್ರೂಪ್-ಎ ವೃಂದದ ಉಪ ಕಾರ್ಯದರ್ಶಿ (ಆಯ್ಕೆ ಶ್ರೇಣಿ) ಅಧಿಕಾರಿಯಾದ ಶ್ರೀ ಎಂ.ಜಿ.ವಿಜಯಕುಮಾರ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿಯಿರುವ, ನಿರ್ದೇಶಕರು (ಇ-ಆಡಳಿತ) ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 34 ಪಬವ 2015(ಭಾಗ), ಬೆಂಗಳೂರು, ದಿ:05.10.2015

Govt Order

ಶ್ರೀ ಪಿ.ಸಿ.ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕ್ಯಾತನಹಳ್ಳಿ, ಗ್ರಾಮ ಪಂಚಾಯಿತಿ ಪಾಂಡವಪುರ ತಾಲ್ಲೂಕು ಮಂಡ್ಯ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ಬಾಕಿಯಿರಿಸಿ - ಸೇವೆಯಿಂದ ಅಮಾನತ್ತು ಪಡಿಸುವ ಬಗ್ಗೆ.

ಗ್ರಾಅಪ 229 ವಿಸೇಬಿ 2015, ಬೆಂಗಳೂರು, ದಿ:30.10.2015

Govt Order

ಶ್ರೀ ಗುರುಮೂರ್ತಿ, ಬಿನ್ ಅಂಕೇಗೌಡ, ಕ್ಯಾತನಹಳ್ಳಿ, ಗ್ರಾಮ ಪಾಂಡವಪುರ ತಾಲ್ಲೂಕು ಇವರಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗದೆ ಇರುವುದಕ್ಕೆ ಸ್ಪಷ್ಟ ಕಾರಣ ಮತ್ತು ಪರಿಹಾರವನ್ನು ಹುಡುಕುವ ಬಗ್ಗೆ ಹಿರಿಯ ಅಧಿಕಾರಿಯನ್ನು ನೇಮಿಸುವ ಕುರಿತು.

ಗ್ರಾಅಪ 229 ವಿಸೇಬಿ 2015, ಬೆಂಗಳೂರು, ದಿ:30.10.2015

Notification

ಲೋಕೋಪಯೋಗಿ ಇಲಾಖೆಯ ಅಧಿಸೂಚನೆ ಸಂಖ್ಯೆ: ಲೋಇ 345 ಸೇ ಸ ಎ 2015, ದಿ:20.06.2015ರಲ್ಲಿ ಶ್ರೀ ಕೆ.ಎಸ್. ಮನೋಜ್ ಕುಮಾರ್ ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ ಸದರಿ ಅಧಿಕಾರಿಯನ್ನು ಮುಂದಿನ ಆದೇಶದವರೆಗೆ ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಮೈಸೂರು ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 210 ಪಬವ 2015, ಬೆಂಗಳೂರು, ದಿ:29.09.2015

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೇಯ ವೃಂದದ - ಎ(ಹಿರಿಯ ಶ್ರೇಣಿ)ಯ ಹುದ್ದೆಗಳಾದ ಉಪ ಕಾರ್ಯದರ್ಶಿ (ಪಂಚಾಯತ್ ರಾಜ್)/ಯೋಜನಾ ನಿರ್ದೇಶಕರ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳ/ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 116 ಪಬವ 2015, ಬೆಂಗಳೂರು, ದಿ:29.09.2015

Notification

ಶ್ರೀ ವಿಷ್ಣುತೀರ್ಥಚಾರ್, ನಿವೃತ್ತ ಸಹಾಯಕ ಕಾರ್ಯದರ್ಶಿ ಇವರು ದಿ:31.03.2015 ರಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ್ದು ನಿವೃತ್ತಿ ದಿನಾಂಕಕ್ಕೆ ಇವರ ಹಕ್ಕಿನಲ್ಲಿ 293 ದಿನಗಳ ಗಳಿಕೆ ರಜೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾಳಿಗಳು 1958ರ ನಿಯಮ 118(ಎ)(1) ರನ್ವಯ ರಜೆ ನಗದೀಕರಣ ಸೌಲಭ್ಯ ಪಡೆಯಲು ಮಂಜೂರಾತಿ ನೀಡಿದೆ ಹಾಗೂ ಇವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆ ಬಾಕಿ ಇಲ್ಲವೆಂದು ನಿಯಮ - 118(ಎ)(4)ರ ಪ್ರಕಾರ ದೃಢೀಕರಿಸಿದೆ.

ಗ್ರಾಅಪ 60 ಪರವ 2013, ಬೆಂಗಳೂರು, ದಿ:28.09.2015

Govt Order

ಶ್ರೀ ವಿ.ಅನಂತ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಆನೇಕಲ್, ಬೆಂಗಳೂರು ನಗರ ಜಿಲ್ಲೆ ಮತ್ತು ಶ್ರೀಮತಿ ಎನ್.ಯು.ಪಾರ್ವತಿ, ಹಿಂದಿನ ಕಾರ್ಯದರ್ಶಿ, ನೆರಿಗಾ ಗ್ರಾಮ ಪಂಚಾಯಿತಿ ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರು ಇವರಿಗೆ ವಹಿಸುವ ಬಗ್ಗೆ - ಆದೇಶ.

ಗ್ರಾಅಪ 244 ಪಬವ 2015, ಬೆಂಗಳೂರು, ದಿ:28.09.2015

Notification

ಶ್ರೀ ಎಸ್.ಎಸ್.ಖಾದ್ರೋಳಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಹಿರೇಕೆರೂರು ಇವರಿಗೆ ದಿ:01.06.2014 ರಿಂದ 09.06.2014ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಾಳಿಗಳು ನಿಯಮ 78(1) ರನ್ವಯ ಸೇರುವಿಕೆ ಕಾಲವೆಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 213 ಪಬವ 2015, ಬೆಂಗಳೂರು, ದಿ:28.09.2015

Notification

ಶ್ರೀ ವ್ಹಿ.ಕೆ.ದೇಶಪಾಂಡೆ, ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ವಿಜಯಪುರ ಇವರಿಗೆ ದಿ:01.01.2015 ರಿಂದ 05.01.2015ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಾಳಿಗಳು ನಿಯಮ 78(1) ರನ್ವಯ ಸೇರುವಿಕೆ ಕಾಲವೆಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 233 ಪಬವ 2015, ಬೆಂಗಳೂರು, ದಿ:28.09.2015

Govt Order

ಶ್ರೀ ಶಿವರಾಮ್.ಕೆ.ಚವ್ಹಾಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಔರಾದ್ ಬೀದರ್ ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮದ ಬಗ್ಗೆ.

ಗ್ರಾಅಪ 85 ವಿಸೇಬಿ 2015, ಬೆಂಗಳೂರು, ದಿ:23.09.2015

ಅಧಿಸೂಚನೆ

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಸವರಾಜ್ ಇವರ ಸೇವೆಯನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿಯಿರುವ ಯೋಜನಾ ನಿರ್ದೇಶಕರು (ಡಿ ಆರ್ ಡಿ ಎ ಕೋಶ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕಾರಿಯ ಸ್ವಂತ ವೇತನ ಮತ್ತು ದರ್ಜೆಯ ಮೇರೆಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 334 ಪಬವ 2015, ಬೆಂಗಳೂರು, ದಿ:22.09.2015

Notification

ಸಂಜೀವಿನಿ/ಕೆ ಎಸ್ ಆರ್ ಎಲ್ ಪಿ ಎಸ್ ಸಂಸ್ಥೆಯ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರು (ಹಣಕಾಸು) ಹುದ್ದೆಯ ಅಧಿಕ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಆರ್ಥಿಕ ಸಲಹೆಗಾರರಾದ ಶ್ರೀಮತಿ ಪಿ.ಉಷಾ ಇವರು ವರ್ಗಾವಣೆಗೊಂಡಿರುವ ಕಾರಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿಮುಖ್ಯ ಲೆಕ್ಕಾಧಿಕಾರಿ ಶ್ರೀ ವೈ.ಬಿ.ಹೊನ್ನಲಿಂಗಪ್ಪ ಇವರನ್ನು ಸದರಿ ಹುದ್ದೆಗೆ ಅಧಿಕ ಪ್ರಭಾರದಲ್ಲಿರಿಸಿದ ಆದೇಶ.

ಗ್ರಾಅಪ 257 ಪಬವ 2015, ಬೆಂಗಳೂರು, ದಿ:21.09.2015

Notification

ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆಗೆ) ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ಅಧಿಕಾರಿಯಾದ ಶ್ರೀ ಎಲ್.ಮೋಹನ್ ಕುಮಾರ್ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಕುಣಿಗಲ್ ಹುದ್ದೆಗೆ ನೇಮಿಸಿದ್ದ ದಿ:30.04.2015ರ ಅಧಿಸೂಚನೆ ಸಂ:ಗ್ರಾಅಪ 56 ಪಬವ 2015ರನ್ನು ಪ್ರಶ್ನಿಸಿ, ಶ್ರೀ ಎಂ.ಅಂಜನಪ್ಪ, ಿವರು ಮಾನ್ಯ ಕೆ.ಎ.ಟಿ.ಯಲ್ಲಿ ದಾಖಲಿಸಿದ್ದ ಅರ್ಜಿ ಸಂಖ್ಯೆ:5120/2015ರಲ್ಲಿ ಮಾನ್ಯ ನ್ಯಾಯಾಲಯವು ದಿ:27.08.2015ರಂದು ನೀಡಿದ್ದ ಅಂತಿಮ ಆದೇಶದಲ್ಲಿ ದಿ:30.04.2015ರ ಅಧಿಸೂಚನೆಯನ್ನು ರದ್ದುಗೊಳಿಸುತ್ತಾ ಆದೇಶಿಸಿರುವ ಉದೃತ ಭಾಗ.

ಗ್ರಾಅಪ 240 ಪಬವ 2015, ಬೆಂಗಳೂರು, ದಿ:19.09.2015

Notification

ಶ್ರೀ ಎಂ.ಎನ್.ಪ್ರಕಾಶ್, ಇವರನ್ನು ಮೈಸೂರು ಜಿಲ್ಲಾ ಪಂಚಾಯತ್ ನ ಸಹಾಯಕ ಯೋಜನಾಧಿಕಾರಿ (ಡಿ ಆರ್ ಡಿ ಎ ಕೋಶ)ಹುದ್ದೆಗೆ ಆದೇಶಿಸಿದೆ .

ಗ್ರಾಅಪ 64 ಪಬವ 2015, ಬೆಂಗಳೂರು, ದಿ:19.09.2015

Notification

ಶ್ರೀ ಜಿ.ಆರ್.ಶ್ರೀರಾಮರೆಡ್ಡಿ, ಪಂಚಾಯತ್ ಸೌಲಭ್ಯ ತಜ್ಞರು, ಗ್ರಾಮ ಸ್ವರಾಜ್ ಯೋಜನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಇವರು ಗ್ರಾಮ ಸ್ವರಾಜ್ ಯೋಜನೆಯ ಸಂಗ್ರಹಣಾಧಿಕಾರಿ ಹುದ್ದೆಯ ಅಧಿಕ ಪ್ರಭಾರವನ್ನು ದಿ: 21.12.2013ರಿಂದ 31.07.2014ರವರೆಗೆ ನಿರ್ವಹಿಸಿದ್ದಕ್ಕಾಗಿ ಶೇ:7.5ರಷ್ಟು ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 94 ಪಬವ 2015, ಬೆಂಗಳೂರು, ದಿ:15.09.2015

Notification

ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆಗೆ) ಸೇರಿದ ಉಪ ಕಾರ್ಯದರ್ಶಿ(ಹಿರಿಯ ಶ್ರೇಣಿ) ವೃಂದದ ಅಧಿಕಾರಿಯಾದ ಶ್ರೀ ಕೆ.ಆರ್.ರುದ್ರಪ್ಪ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಇವರನ್ನು ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಕಿಯೋನಿಕ್ಸ್ ಬೆಂಗಳೂರು ಇಲ್ಲಿನ ತಾಂತ್ರಿಕ ನಿರ್ದೇಶಕರ ಹುದ್ದೆಗೆ ನೇಮಿಸಲು ಅಧಿಕಾರಿಯ ಸೇವೆಯನ್ನು ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಶಕ್ಕೆ ನೀಡಿದೆ.

ಗ್ರಾಅಪ 230 ಪಬವ 2015, ಬೆಂಗಳೂರು, ದಿ:15.09.2015

Notification

ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆಗೆ) ಸೇರಿದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದಿಂದ ಗ್ರೂಪ್ - ಎ (ಕಿರಿಯ ಶ್ರೇಣಿ) ಗೆ ಸೇರಿದ ಶ್ರೀ ಎಂ.ಎ.ಕಾಡಣ್ಣವರ, ಇವರನ್ನು ಗ್ರಾಮ ಸ್ವರಾಜ್ ಯೋಜನೆ ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿನ ಪಂಚಾಯತ್ ಸೌಲಭ್ಯ ತಜ್ಞರ ಹುದ್ದೆಗೆ ನೇಮಿಸಿದೆ.

ಗ್ರಾಅಪ 234 ಪಬವ 2015, ಬೆಂಗಳೂರು, ದಿ:15.09.2015

Notification

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಸೂಚನೆ ಸಂಖ್ಯೆ: 140 ಆಸೇವ 2015(1) ದಿ:09.09.2015ರಲ್ಲಿ ಡಾ|| ಸ್ನೇಹ.ಸಿ.ವಿ.ಕೆ.ಎ.ಎಸ್ (ಹಿರಿಯ ಶ್ರೇಣಿ), ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ ಸದರಿ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಡ್ಯ ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿ(ಆಡಳಿತ) ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದೆ .

ಗ್ರಾಅಪ 254 ಪಬವ 2015, ಬೆಂಗಳೂರು, ದಿ:15.09.2015

Notification

ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆಯ) ಗ್ರೂಪ್-ಎ (ಕಿರಿಯ ಶ್ರೇಣಿ)ಯ ಹುದ್ದೆಗಳಾದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಿದೆ.

ಗ್ರಾಅಪ 153 ಪಬವ 2015, ಬೆಂಗಳೂರು, ದಿ:14.09.2015

Govt Order

ಶ್ರೀ ಎ.ಎಂ.ಪತ್ತಾರ್, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ಇಲಾಖಾ ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ 173 ವಿಸೇಬಿ 2013, ಬೆಂಗಳೂರು, ದಿ:11.09.2015

Govt Order

ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ವಿಫಲವಾಗಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ.

ಗ್ರಾಅಪ 233 ವಿಸೇಬಿ 2015, ಬೆಂಗಳೂರು, ದಿ:08.09.2015

Govt Order

ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ವಿಫಲವಾಗಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ.

ಗ್ರಾಅಪ 233 ವಿಸೇಬಿ 2015, ಬೆಂಗಳೂರು, ದಿ:08.09.2015

Govt Order

ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ವಿಫಲವಾಗಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ.

ಗ್ರಾಅಪ 233 ವಿಸೇಬಿ 2015, ಬೆಂಗಳೂರು, ದಿ:08.09.2015

Govt Order

ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ವಿಫಲವಾಗಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ.

ಗ್ರಾಅಪ 233 ವಿಸೇಬಿ 2015, ಬೆಂಗಳೂರು, ದಿ:08.09.2015

Notification

ಶ್ರೀ ಬಲರಾಮ್, ಶಾಖಾಧಿಕಾರಿ (ಗ್ರಾ.ಪಂ) ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರದ ಅಧೀನ ಕಾರ್ಯದರ್ಶಿ (ಜಿ.ಪಂ) ಹುದ್ದೆಯ ಅಧಿಕ ಪ್ರಭಾರದಲ್ಲಿಸಿದೆ.

ಗ್ರಾಅಪ 163 ಜಿಪಸ 2015, ಬೆಂಗಳೂರು, ದಿ:07.09.2015

Notification

ಶ್ರೀ ಬಸವರಾಜು ಎಂ.ಕಂಬಿ ಉಪ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಳಗಾವಿ ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ ಸದರಿ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಜಂಟಿ ನಿರ್ದೇಶಕರು (ಆಡಳಿತ) ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 247 ವಿಸೇಬಿ 2015, ಬೆಂಗಳೂರು, ದಿ:03.09.2015

Notification

ಶ್ರೀ ಹೆಚ್.ಸಿ.ಎಂ.ರಾಣಿ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಮೈಸೂರು ಇವರು ಸ್ಥಳ ನಿಯುಕ್ತಿಗಾಗಿ ಕಾಯ್ದ ಅವಧಿ ದಿ:11.06.2015ರಿಂದ 26.06.2015ರವರೆಗಿನ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 212 ಪಬವ 2015, ಬೆಂಗಳೂರು, ದಿ:01.09.2015

Correction Order

ಸಹಾಯಕ ನಿರ್ದೇಶಕರು (ಗ್ರಾ.ಉ), ಹುದ್ದೆಯಿಂದ ಕಾರ್ಯನಿರ್ವಾಹಕ ಅಧಿಕಾರಿ/ ಸಹಾಯಕ ಕಾರ್ಯದರ್ಶಿ, (ಪಂಚಾಯತ್ ರಾಜ್) ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಸ್ಥಾನಪನ್ನ ಮುಂಬಡ್ತಿ ನೀಡಿರುವ, ಸರ್ಕಾರದ ಅಧಿಸೂಚನೆ ಸಂ: ಗ್ರಾಅಪ 153 ಪಬವ 2015, ದಿ:25.06.2015ರ (ಕ್ರಸಂ-2 ಮತ್ತು 33)ರಲ್ಲಿನ ಹೆಸರುಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ತಿದ್ದಿ ಓದಿಕೊಳ್ಳತಕ್ಕದ್ದು.

ಗ್ರಾಅಪ 153 ಪಬವ 2015, ಬೆಂಗಳೂರು, ದಿ:01.09.2015

Notification

ಶ್ರೀ ಮುನಾವರ್ ಅಹ್ಮದ್ , ಅಪರ ಮುಖ್ಯಸ್ಥರು(ಹಣಕಾಸು) ಗ್ರಾಮ ಸ್ವರಾಜ್ ಯೋಜನೆ, ಇವರನ್ನು ಮುಖ್ಯಸ್ಥರು(ಕಾರ್ಯಚರಣೆ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 207 ಪಬವ 2015, ಬೆಂಗಳೂರು, ದಿ:31.08.2015

ಅಧಿಸೂಚನೆ

ಶ್ರೀ ಎಲ್.ಸಿ.ವೀರೇಶ್, (ಪ್ರಸ್ತುತ ಸ್ಥಳ ನಿರೀಕ್ಷಣೆ) ಇವರನ್ನು ಮಾನ್ಯ ಕೃಷಿ ರಾಜ್ಯ ಸಚಿವರ ಆಪ್ತ ಕಾರ್ಯದರ್ಶಿ ಹುದ್ದೆಗೆ ನೇಮಿಸಲು, ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಶಕ್ಕೆ ನೀಡಿದೆ.

ಗ್ರಾಅಪ 204 ಪಬವ 2015, ಬೆಂಗಳೂರು, ದಿ:31.08.2015

Govt Order

ಬೀದರ್ ಜಿಲ್ಲೆ, ಔರಾದ್ ತಾಲ್ಲೂಕು ಸಂಗಮ ಗ್ರಾಮಕ್ಕೆ ಜಲನಿರ್ಮಲ ಯೋಜನೆಯಡಿ ಕೈಗೊಳ್ಳಲಾದ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದೆ ಕರ್ತವ್ಯಲೋಪವೆಸಗಿ ಹಣ ದುರುಪಯೋಗಕ್ಕೆ ಕಾರಣರಾಗಿರುವ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ - ಪ್ರಕರಣವನ್ನು ಮಾನ್ಯ ಉಪ ಲೋಕಾಯುಕ್ತರು - 1 ಇವರಿಗೆ ವಹಿಸುವ ಬಗ್ಗೆ - ಆದೇಶ.

ಗ್ರಾಅಪ 163 ವಿಸೇಬಿ 2015, ಬೆಂಗಳೂರು, ದಿ:31.08.2015

Govt Order

ರಾಯಚೂರು ಜಿಲ್ಲಾ ಪಂಚಾಯತ್ ನಲ್ಲಿ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಕಾಮಗಾರಿಗಳನ್ನು ಅಳವಡಿಸದೇ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಕುರಿತು ಸಲ್ಲಿಸಿರುವ ದೂರಿನ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸುವ ಬಗ್ಗೆ.

ಗ್ರಾಅಪ 201 ವಿಸೇಬಿ 2015, ಬೆಂಗಳೂರು, ದಿ:27.08.2015

Govt Order

ಶ‍್ರೀ ಎ.ಎ.ಹುಲಗೇರಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ಇಲಾಖಾ ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ 66 ವಿಸೇಬಿ 2014, ಬೆಂಗಳೂರು, ದಿ:17.08.2015

Govt Order

ಶ‍್ರೀ ಎಂ.ವಿ.ಬದಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಕುಷ್ಠಗಿ ಮತ್ತು ಶ್ರೀಮತಿ ಎಂ.ಪಿ.ನೀಲಾಂಬಿಕಾ ಸಹಾಯಕ ಲೆಕ್ಕಾಧಿಕಾರಿ, ತಾಲ್ಲೂಕು ಪಂಚಾಯತ್ ಕುಷ್ಠಗಿ ಹಾಗೂ ಶ್ರೀ ಶರಣಯ್ಯ ಹಿರೇಮಠ, ಪ್ರ.ದ.ಸ. ತಾಲ್ಲೂಕು ಪಂಚಾಯತ್ ಕುಷ್ಠಗಿ ಇವರುಗಳ ವಿರುದ್ಧದ ಶಿಸ್ತು ಕ್ರಮ - ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ - ಆದೇಶ.

ಗ್ರಾಅಪ 177 ವಿಸೇಬಿ 2015, ಬೆಂಗಳೂರು, ದಿ:19.08.2015

Govt Order

ಶ‍್ರೀ ಎಂ.ವಿ.ಬದಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಕುಷ್ಠಗಿ ಮತ್ತು ಶ್ರೀಮತಿ ಎಂ.ಪಿ.ನೀಲಾಂಬಿಕಾ ಸಹಾಯಕ ಲೆಕ್ಕಾಧಿಕಾರಿ, ತಾಲ್ಲೂಕು ಪಂಚಾಯತ್ ಕುಷ್ಠಗಿ ಹಾಗೂ ಶ್ರೀ ಶರಣಯ್ಯ ಹಿರೇಮಠ, ಪ್ರ.ದ.ಸ. ತಾಲ್ಲೂಕು ಪಂಚಾಯತ್ ಕುಷ್ಠಗಿ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಲೋಕಾಯುಕ್ತ ಕಾಯ್ದೆ 7(2)(ಎ)ರನ್ವಯ ಮಾನ್ಯ ಉಪ ಲೋಕಾಯುಕ್ತರು ಇವರಿಗೆ ವಹಿಸುವ ಬಗ್ಗೆ.

ಗ್ರಾಅಪ 177 ವಿಸೇಬಿ 2015, ಬೆಂಗಳೂರು, ದಿ:19.08.2015

Govt Order

ಶ‍್ರೀ ಟಿ.ಎಸ್.ಲೋಕೇಶ್, ಹಿಂದಿನ ಯೋಜನಾ ನಿದೇಶಕರು, ಜಿಲ್ಲಾ ಪಂಚಾಯತ್ ಬೆಳಗಾವಿ, ಇವರ ವಿರುದ್ಧದ ಇಲಾಖಾ ವಿಚಾರಣೆ ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿ ರವರನ್ನು ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 151 ವಿಸೇಬಿ 2014, ಬೆಂಗಳೂರು, ದಿ:17.08.2015

Notification

ಶ‍್ರೀ ಜೆ.ಶ‍್ರೀಕಂಠರಾಜೇಅರಸ್, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಹೆಚ್.ಡಿ.ಕೋಟೆ ಇವರಿಗೆ ದಿ:29.05.2014ರಿಂದ 30.09.2014ರವರೆಗೆ ವೈದ್ಯಕೀಯ ಕಾರಣಗಳ ಮೇರೆಗೆ ಪರಿವರ್ತಿತ ರಜೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 83ರನ್ವಯ ಮಂಜೂರು ಮಾಡಿದೆ.

ಗ್ರಾಅಪ 168 ಪಬವ 2015, ಬೆಂಗಳೂರು, ದಿ:17.08.2015

Govt Order

ಶ‍್ರೀ ಸಂಜಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಮುಳಬಾಗಿಲು, ಕೋಲಾರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು, ಇವರಿಗೆ ವಹಿಸುವ ಬಗ್ಗೆ.

ಗ್ರಾಅಪ 183 ವಿಸೇಬಿ 2015, ಬೆಂಗಳೂರು, ದಿ:14.08.2015

Govt Order

ಶ‍್ರೀ ಎಸ್.ಎಸ್.ಗಂಗಾಧರಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಭದ್ರಾವತಿ, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಎ.ಜಿ.ರಾಜೇಂದ್ರಕುಮಾರ್, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಎಡೇಹಳ್ಳಿ ಗ್ರಾಮ ಪಂಚಾಯಿತಿ, ಭದ್ರಾವತಿ ತಾಲ್ಲೂಕು, ಶಿವಮೊಗ್ಗೆ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪ ಲೋಕಾಯುಕ್ತರು - 2.ಕರ್ನಾಟಕ ಲೋಕಾಯುಕ್ತ ಬೆಂಗಳೂರು . ಇವರಿಗೆ ವಹಿಸುವ ಬಗ್ಗೆ.

ಗ್ರಾಅಪ 182 ವಿಸೇಬಿ 2015, ಬೆಂಗಳೂರು, ದಿ:14.08.2015

Govt Order

ಶ‍್ರೀ ಎ.ಕೃಷ್ಣಪ್ಪ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆಯನ್ನು ಮಂಜೂರು ಮಾಡುವ ಬಗ್ಗೆ.

ಗ್ರಾಅಪ 165 ವಿಸೇಬಿ 2012, ಬೆಂಗಳೂರು, ದಿ:12.08.2015

Notification

ಶ‍್ರೀ ಎಸ್.ಆರ್.ಪಾಟೀಲ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಬ್ಯಾಡಗಿ ಇವರ ವಿರುದ್ಧದ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿ ನೇಮಕ ಮಾಡುವ ಬಗ್ಗೆ.

ಗ್ರಾಅಪ 98 ಪಬವ 2015, ಬೆಂಗಳೂರು, ದಿ:07.08.2015

Notification

ಶ‍್ರೀ ಕೆ.ಬಿ.ಶ್ರೀನಿವಾಸ್, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಮಂಡ್ಯ, ಇವರು ಸ್ಥಳ ನಿಯುಕ್ತಿಗಾಗಿ ಕಾಯ್ದ ಅವಧಿ ದಿ:25.06.2014ರಿಂದ 12.08.2014ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ - 8(15)(ಎಫ್)ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 121 ಪಬವ 2015, ಬೆಂಗಳೂರು, ದಿ:05.08.2015

Notification

ಶ‍್ರೀ ಬಿ.ಸತೀಶ್ ಕುಮಾರ್, ಕೈಗಾರಿಕಾ ಉತ್ತೇಜನಾಧಿಕಾರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಇವರು ನಿಯೋಜನೆ ಮೇರೆಗೆ ಸಹಾಯಕ ಯೋಜನಾಧಿಕಾರಿ(ಎಸ್.ಜಿ.ಎಸ್.ವೈ), ಜಿಲ್ಲಾ ಪಂಚಾಯತ್ ಯಾದಗಿರಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಅಧಿಕಾರಿಯವರ ಸೇವೆಯನ್ನು ಮಾತೃ ಇಲಾಖೆಯಾದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಈ ಕೂಡಲೆ ಜಾರಿಗೆ ಬರುವಂತೆ ಹಿಂತಿರುಗಿಸಲಾಗಿದೆ.

ಗ್ರಾಅಪ 44 ಪರವ 2015, ಬೆಂಗಳೂರು, ದಿ:01.08.2015

Govt Order

ಶ‍್ರೀ ಟಿ.ಹೆಚ್.ವೆಂಕಟೇಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ರಾಮನಗರ ಮತ್ತು ಶ್ರೀ ಡಿ.ಎಂ.ಪ್ರಭುಸ್ವಾಮಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಹಿರಿಯೂರು ಹಾಗೂ ಶ್ರೀ ಪ್ರಭಯ್ಯ ಕಾಶಿನಾಥಯ್ಯ ಹಿರೇಮಠ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ,ಸುರಪುರ ಇವರುಗಳ ಅಮಾನತ್ತು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.

ಗ್ರಾಅಪ 236 ವಿಸೇಬಿ 2014, ಬೆಂಗಳೂರು, ದಿ:23.07.2015

Govt Order

ಶ್ರೀ ಎನ್.ಜಿ.ಮಂಗಲಗಿ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್,ಯೋಜನಾ ಉಪ ವಿಭಾಗ, ಬಿಜಾಪುರ ಇವರ ವಿರುದ್ಧ ಶಿಸ್ತು ಕ್ರಮ - ಅಂತಿಮ ಆದೇಶ

ಗ್ರಾಅಪ 175 ಜಿಪಅ 2015, ಬೆಂಗಳೂರು, ದಿ:22.07.2015

Govt Order

ನಿಗಮ/ಮಂಡಳಿ/ಸಂಸ್ಥೆಗಳು ಇತ್ಯಾದಿಗಳಲ್ಲಿ ಅನ್ಯ ಸೇವೆಯ ಮೇಲೆ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಸಿಬ್ಬಂದಿಯ ಹೊಸ ಪಿಂಚಣಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಬಗ್ಗೆ - ಆದೇಶ

ಗ್ರಾಅಪ 205 ಪಬವ 2015, ಬೆಂಗಳೂರು, ದಿ:22.07.2015

Notification

ಶ‍್ರೀ ಜುಲ್ಫಿಖಾರ್ ಉಲ್ಲಾ, ನಿರ್ದೇಶಕರು (ಪಂಚಾಯತ್ ರಾಜ್-2) ಹಾಗೂ ಪದನಿಮಿತ್ಯ ಸರ್ಕಾರದ ಜಂಟಿ ಕಾರ್ಯದರ್ಶಿ, ಇವರಿಗೆ ದಿ:16.06.2015 ರಿಂದ 15ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1958ರ ನಿಯಮ-118(2)(i) ರನ್ವಯ ರಜೆ ನಗದೀಕರಣ ಸೌಲಭ್ಯ ಪಡೆಯಲು ಮಂಜೂರಾತಿ ನೀಡಿದೆ.

ಗ್ರಾಅಪ 26 ಪರವ 2015, ಬೆಂಗಳೂರು, ದಿ:22.07.2015

Govt Order

ಶ‍್ರೀ ಜಿ.ಇ.ಸುರೇಂದ್ರ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹಿರಿಯೂರು ಇವರ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ - ಆದೇಶ.

ಗ್ರಾಅಪ 50 ಇ ಎನ್ ಕ್ಯೂ 2014, ಬೆಂಗಳೂರು, ದಿ:21.07.2015

Notification

ಶ‍್ರೀ ಗುಡೂರ ಭೀಮಸೇನ್, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಬೀದರ ಇವರ ತಮ್ಮ ಹುದ್ದೆಯ ಜೊತೆಗೆ ಉಪಯೋಜನಾ ವ್ಯವಸ್ಥಾಪಕರು, ಜಲನಿರ್ಮಲ ಯೋಜನೆ ಜಿಲ್ಲಾ ನೆರವು ಘಟಕ ಬೀದರ, ಹುದ್ದೆಯ ಅಧಿಕ ಪ್ರಭಾರವನ್ನು ದಿ:11.03.2013ರಿಂದ 17.02.2014ರ ವರೆಗೆ ನಿರ್ವಹಿಸಿದ್ದಕ್ಕಾಗಿ, ಸದರಿಯವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ - 68ರ ರನ್ವಯ ಹುದ್ದೆಯ ವೇತನ ಶ್ರೇಣಿ 40,050-56,550r ಕನಿಷ್ಠ ವೇತನದ ಶೇಕಡ 7.5ರಷ್ಟು ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 233 ಪಬವ 2015, ಬೆಂಗಳೂರು, ದಿ:20.07.2015

Govt Order

2009-10ನೇ ಸಾಲಿನಲ್ಲಿ ಯಾದಗಿರಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಕೈಗೊಳ್ಳಲಾದ ಸಣ್ಣ ನೀರಾವರಿ ಇಲಾಖೆಯ 50 ಟ್ಯಾಂಕುಗಳ ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರಗಳಿಗೆ ಕಾರಣರಾದ ಅಧಿಕಾರಿ/ನೌಕರರ ವಿರುದ್ಧದ ಇಲಾಖಾ ವಿಚಾರಣೆ - ಅಂತಿಮ ಆದೇಶ.

ಗ್ರಾಅಪ 16 ಇ ಎನ್ ಕ್ಯೂ 2010, ಬೆಂಗಳೂರು, ದಿ:17.07.2015

Notification

ಶ‍್ರೀ ಬಿ.ಎನ್.ವರಪ್ರಸಾದ್ ರೆಡ್ಡಿ, ಕೆ.ಎ.ಎಸ್ ಅಪರ ಅಭಿಯಾನ ನಿರ್ದೇಶಕರು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ/ಸಂಜೀವಿನಿ, ಬೆಂಗಳೂರು ಇವರ ಸೇವೆಯನ್ನು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಮಾತೃ ಇಲಾಖೆಯಾದ ಸಿಆಸು ಇಲಾಖೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಿಂದಿರುಗಿಸಿದೆ.

ಗ್ರಾಅಪ 202 ಪಬವ 2015, ಬೆಂಗಳೂರು, ದಿ:17.07.2015

Govt Order

ಶ‍್ರೀಮತಿ ಪುಷ್ಪಾ.ಎಂ.ಕಮ್ಮಾರ, ಹಿಂದಿನ ಕಾನಿಅ ತಾಪಂ ಸೊರಬ ಶಿವಮೊಗ್ಗ ಜಿಲ್ಲೆ ಮತ್ತು ಇತರರ ವಿರುದ್ಧದ ಇಲಾಖಾ ವಿಚಾರಣೆ ಬಗ್ಗೆ.

ಗ್ರಾಅಪ 161 ವಿಸೇಬಿ 2015, ಬೆಂಗಳೂರು, ದಿ:16.07.2015

Notification

ಶ‍್ರೀ ಜಿ.ಚಂದ್ರಪ್ಪ, ಹಿಂದಿನ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಬೆಂಗಳೂರು ನಗರ, (ಪ್ರಸ್ತುತ ನಿವೃತ್ತ) ಇವರಿಗೆ ದಿ:18.08.2014 ರಿಂದ 13.10.2014ರವರೆಗಿನ ಅವಧಿಯನ್ನು ಈ ಕೆಳಕಂಡಂತೆ ಪರಿಗಣಿಸಿ ಆದೇಶಿದೆ.

ಗ್ರಾಅಪ 3 ಪಬವ 2015, ಬೆಂಗಳೂರು, ದಿ:16.07.2015

Notification

ಶ್ರೀ ಕೆ.ಕೃಷ್ಣಮೂರ್ತಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ರಾಣೆಬೆನ್ನೂರು, ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 83ರನ್ವಯ ವೈದ್ಯಕೀಯ ಕಾರಣಗಳ ಮೇರೆಗೆ ದಿ:02.10.2014ರಿಂದ 22.12.2014ರವರೆಗೆ ಪರಿವರ್ತಿತ ರಜೆಯನ್ನು ಮಂಜೂರು ಮಾಡಿದೆ.

ಗ್ರಾಅಪ 41 ಪಬವ 2015, ಬೆಂಗಳೂರು, ದಿ:15.07.2015

Govt Order

ಶ್ರೀ ಮಲ್ಲಿಕಾರ್ಜುನ ಎನ್.ಮಾಳಗೇರ, ಅಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಹಿರೇಕೆರೂರು ಹಾಗೂ ಇತರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1ರವರಿಗೆ ವಹಿಸುವ ಬಗ್ಗೆ - ಆದೇಶ.

ಗ್ರಾಅಪ 73 ಇ ಎನ್ ಕ್ಯೂ 2015, ಬೆಂಗಳೂರು, ದಿ:14.07.2015

Govt Order

ಶ್ರೀ ಮಹದೇವಯ್ಯ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಪಿರಿಯಾಪಟ್ಟಣ ಮತ್ತು ಇತರರ ವಿರುದ್ಧದ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ಬದಲಿ ವಿಚಾರಣಾಧಿಕಾರಿಯನ್ನು ನೇಮಿಸುವ ಕುರಿತು ಆದೇಶ.

ಗ್ರಾಅಪ 127 ವಿಸೇಬಿ 2012, ಬೆಂಗಳೂರು, ದಿ:14.07.2015

Govt Order

ಶ್ರೀ ಟಿ.ಬಿ.ಹನುಮಂತಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಪಾವಗಡ ಮತ್ತು ಇತರರ ವಿರುದ್ಧದ ಇಲಾಖಾ ವಿಚಾರಣೆ ಬಗ್ಗೆ.

ಗ್ರಾಅಪ 250 ವಿಸೇಬಿ 2014, ಬೆಂಗಳೂರು, ದಿ:14.07.2015

Notification

 

ಶ್ರೀ ಡಿ.ಆರ್.ಶಿವಪ್ಪ, ನಿವೃತ್ತ ಪಂಚಾಯತ್ ಸೌಲಭ್ಯ ತಜ್ಞರು, ಇವರು ದಿ:31.10.2015ರಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ್ದು ನಿವೃತ್ತಿ ದಿನಾಂಕಕ್ಕೆ ಇವರ ಹಕ್ಕಿನಲ್ಲಿದ್ದ 288ದಿನಗಳ ಗಳಿಕೆ ರಜೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1958ರ ನಿಯಮ - 118(ಎ)(1)ರನ್ವಯ ರಜೆ ನಗದೀಕರಣ ಸೌಲಭ್ಯ ಪಡೆಯಲು ಮಂಜೂರಾತಿ ನೀಡಿದೆ ಹಾಗೂ ಇವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆ ಬಾಕಿ ಇಲ್ಲವೆಂದು ನಿಯಮ -118(ಎ)(4)ರ ಪ್ರಕಾರ ದೃಢೀಕರಿಸಿದೆ.

ಗ್ರಾಅಪ 30 ಪರವ 2015(ಭಾಗ), ಬೆಂಗಳೂರು, ದಿ:14.07.2015

Govt Order

ಶ್ರೀ ಎಸ್.ಯು.ನರಸಿಂಹಯ್ಯ, ಅಂದಿನ ಪ್ರಭಾರ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಿತ್ರದುರ್ಗ (ಪ್ರಸ್ತುತ ನಿವೃತ್ತ) ಇವರಿಗೆ ದಂಡನೆ ವಿಧಿಸುವ ಬಗ್ಗೆ - ಆದೇಶ.

ಗ್ರಾಅಪ 316 ಜಿಪಅ 2011, ಬೆಂಗಳೂರು, ದಿ:13.07.2015

Notification

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಉಪಕಾರ್ಯದರ್ಶಿ (ಹಿರಿಯ ಶ‍್ರೇಣಿ) ವೃಂದದ ಅಧಿಕಾರಿಯಾದ ಶ್ರೀ ಕೆ.ಆರ್.ರುದ್ರಪ್ಪ, ಪ್ರಸ್ತುತ ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ, ಇವರನ್ನು ಕರ್ನಾಟಕ ವಸತಿ ಶಿಕ್ಷಣಗಳ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ಸಮಾಜ ಕಲ್ಯಾಣ ಇಲಾಖೆಯ ವಶಕ್ಕೆ ನೀಡಿದೆ.

ಗ್ರಾಅಪ 115 ಪಬವ 2015, ಬೆಂಗಳೂರು, ದಿ:13.07.2015

Notification

ಶ‍್ರೀ ಕರಿಸಿದ್ದಪ್ಪ ತಮ್ಮಿನಾಳ, ಸಹಾಯಕ ಯೋಜನಾಧಿಕಾರಿ(ಡಿ.ಆರ್.ಡಿ.ಎ ಕೋಶ), ಜಿಲ್ಲಾ ಪಂಚಾಯತ್ ಕೊಪ್ಪಳ, ಇವರು ಮರುಸ್ಥಳ ನಿಯುಕ್ತಿಗಾಗಿ ಕಾಯ್ದ ಅವಧಿ ದಿ:04.09.2015ರಿಂದ 30.09.2014ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ - 8(15)(ಎಫ್)ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 140 ಪಬವ 2015, ಬೆಂಗಳೂರು, ದಿ:13.07.2015

Govt Order

ಬದಾಮಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಉಗಲವಾಟ ಗ್ರಾಮದ ವಿವಿಧ ವಸತಿ ಯೋಜನೆಗಳಲ್ಲಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿ/ನೌಕರರ ವಿರುದ್ಧ ಜಂಟಿ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪ ಲೋಕಾಯುಕ್ತ ರವರಿಗೆ ವಹಿಸಿರುವುದನ್ನು ಹಿಂದಕ್ಕೆ ಪಡೆಯುವ ಕುರಿತು.

ಗ್ರಾಅಪ 118 ವಿಸೇಬಿ 2009, ಬೆಂಗಳೂರು, ದಿ:07.07.2015

Notification

 

ಶ್ರೀ ಬಿ.ಟಿ.ನಂದೀಶ್, ಹಿಂದಿನ ಉಪ ಕಾರ್ಯದರ್ಶಿ (ಆಡಳಿತ), ಜಿಲ್ಲಾ ಪಂಚಾಯತ್, ರಾಯಚೂರು, (ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕರು, ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಸಂಸ್ಥೆ, ಬೆಂಗಳೂರು) ಇವರಿಗೆ ದಿ:05.09.2014ರಿಂದ 30.09.2014ರವರೆಗೆ ವೈಯಕ್ತಿಕ ಕಾರಣಗಳ ಮೇರೆಗೆ 26ದಿನಗಳ ಪರಿವರ್ತಿತ ರಜೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 114(3) ರನ್ವಯ ಮಂಜೂರು ಮಾಡಿದೆ.

ಗ್ರಾಅಪ 89 ಪರವ 2015, ಬೆಂಗಳೂರು, ದಿ:04.07.2015

Govt Order

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿ, ಶ್ರೀ ಕೃಷ್ಣಪ್ಪ ಲೋಹರ್, ಇವರನ್ನು ಸೇವೆಯಿಂದ ಅಮಾನತ್ತು ಪಡಿಸುವ ಬಗ್ಗೆ .

ಗ್ರಾಅಪ 113 ವಿಸೇಬಿ 2015, ಬೆಂಗಳೂರು, ದಿ:03.07.2015

Correction Order

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ವೃಂದದ ಅಧಿಕಾರಿಯಾದ, ಶ್ರೀ ಡಿ.ಎಸ್. ರಮೇಶ್ ಪ್ರಸ್ತುತ ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿ, ಸರ್ಕಾರದ ಸಂಖ್ಯೆ: ಗ್ರಾಅಪ 01 ಪರವ 2015 ದಿ: 08.04.2015ರಲ್ಲಿ ಆದ ಆದೇಶದ ತಿದ್ದೋಲೆ.

ಗ್ರಾಅಪ 01 ಪರವ 2015, ಬೆಂಗಳೂರು, ದಿ:01.07.2015

Govt Order

ಶ್ರೀ ಗದಗೆಪ್ಪ ಕುರಕೋಟೆ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಔರಾದ್(ಬಿ) ಬೀದರ್ ಜಿಲ್ಲೆ, ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ.

ಗ್ರಾಅಪ 105 ವಿಸೇಬಿ 2013, ಬೆಂಗಳೂರು, ದಿ:26.06.2015

Notification

ಸಹಕಾರ ಇಲಾಖೆಯ ಅಧಿಸೂಚನೆ ಸಂ:ಸಇ 79 ಮಾಇಸೇ 2015, ದಿ:11.06.2015ರಲ್ಲಿ ಶ್ರೀಮತಿ ಹೆಚ್.ಸಿ.ಎಂ.ರಾಣಿ ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ ಸದರಿ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಯೋಜನಾ ನಿರ್ದೇಶಕರು (ಡಿ ಆರ್ ಡಿ ಕೋಶ) ಜಿಲ್ಲಾ ಪಂಚಾಯತ್, ಮೈಸೂರು ಇಲ್ಲಿಗೆ ಮರುಸ್ಥಖ ನಿಯುಕ್ತಿಗೊಳಿಸಿದೆ.

ಗ್ರಾಅಪ 155 ಪಬವ 2015, ಬೆಂಗಳೂರು, ದಿ:26.06.2015

Notification

ಡಾ|| ವಿ.ಕೆ.ದೇಶಪಾಂಡೆ, ಹಿಂದಿನ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಯಾದಗಿರಿ (ಪ್ರಸ್ತುತ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ವಿಜಯಪುರ), ಇವರಿಗೆ ದಿ:01.09.2012ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಪೂರ್ವ ವೇತನ ಶ್ರೇಣಿಯಲ್ಲಿ ಸ್ಥಗಿತ ವೇತನ ಬಡ್ತಿಯಾಗಿ ಮುಂಜೂರು ಮಾಡಿದೆ.

ಗ್ರಾಅಪ 81 ಪಬವ 2015, ಬೆಂಗಳೂರು, ದಿ:23.06.2015

Govt Order

ನಿರ್ದೇಶಕರು (ಗ್ರಾಮೂಸೌ) ಹುದ್ದೆಯ ವೇತನವನ್ನು ಬಟವಾಡೆ ಮಾಡುವ ಕುರಿತು.

ಗ್ರಾಅಪ 90 ಪಬವ 2015, ಬೆಂಗಳೂರು, ದಿ:22.06.2015

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ವೃಂದ-ಎ (ಕಿರಿಯ ಶ್ರೇಣಿ) ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಎದುರಿಗೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 119 ಪಬವ 2015, ಬೆಂಗಳೂರು, ದಿ:17.06.2015

Notification

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇಲ್ಲಿ ನಿಯೋಜನೆ ಮೇರೆಗೆ ಕಿರಿಯ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಕೆ.ಸುನೀತಾಬಾಯಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಇವರ ಸೇವೆಯು ಸಂಸ್ಥೆಗೆ ಅಗತ್ಯವಿಲ್ಲದ ಕಾರಣ ತಕ್ಷಣದಿಂದ ಜಾರಿಗೆ ಬರುವಂತೆ ಮಾತೃ ಇಲಾಖೆಯಾದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಗೆ ಹಿಂತಿರುಗಿಸಿದೆ.

ಗ್ರಾಅಪ 152 ಪಬವ 2015, ಬೆಂಗಳೂರು, ದಿ:16.06.2015

Govt Order

ಶ್ರೀ ವ್ಹಿ.ಬಿ.ಹಿರೇಮಠ, ಸಹಾಯಕ ನಿರ್ದೇಶಕರು(ಗ್ರಾ.ಉ), ತಾಲ್ಲೂಕು ಪಂಚಾಯತ್, ಹುನಗುಂದ, ಬಾಗಲಕೋಟೆ ಜಿಲ್ಲೆ ತಮ್ಮ ಮುಂಬಡ್ತಿ ಬಿಟ್ಟುಕೊಟ್ಟಿರುವ ಬಗ್ಗೆ.

ಗ್ರಾಅಪ 287 ಪಬವ 2014, ಬೆಂಗಳೂರು, ದಿ:10.06.2015

Govt Order

ಶ್ರೀ ಜಿ.ಎಲ್.ವಿಠಲ್, ಹಿಂದಿನ ಪ್ರಭಾರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಚಿಕ್ಕಮಗಳೂರು ಮತ್ತು ಇತರರ ವಿರುದ್ಧದ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸುವ ಕುರಿತು ಆದೇಶ.

ಗ್ರಾಅಪ 169 ವಿಸೇಬಿ 2014, ಬೆಂಗಳೂರು, ದಿ:09.06.2015

Govt Order

ಶ್ರೀ ಡಿ.ಎಂ.ಪ್ರಭುಸ್ವಾಮಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಹಿರಿಯೂರು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ.

ಗ್ರಾಅಪ 232 ವಿಸೇಬಿ 2014, ಬೆಂಗಳೂರು, ದಿ:09.06.2015

Govt Order

ಶ್ರೀ ಬಿ.ಬಿ.ಕುಲಕರ್ಣಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ರಾಯಚೂರು ಇವರ ವಿರುದ್ಧದ ಶಿಸ್ತು ಕ್ರಮದ ಬಗ್ಗೆ.

ಗ್ರಾಅಪ 156 ವಿಸೇಬಿ 2014, ಬೆಂಗಳೂರು, ದಿ:04.06.2015

Govt Order

ಶ್ರೀ ಎಂ.ಎಸ್.ಮೇಟಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಮುಂಡಗೋಡ, ರವರ ವಿರುದ್ಧದ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಗಳ ನೇಮಕಾತಿ ಬಗ್ಗೆ ಆದೇಶ.

ಗ್ರಾಅಪ 97 ವಿಸೇಬಿ 2013, ಬೆಂಗಳೂರು, ದಿ:03.06.2015

Notification

ಶ್ರೀ ಕೆ.ಹೆಚ್.ವೆಂಕಟಾಚಲಪತಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಬಾದಾಮಿ, (ಪ್ರಸ್ತುತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೋಷಿಯಲ್ ಫಾರೆಸ್ಟ್ ವಿ.ವಿ.ತಿಪಟೂರು ತುಮಕೂರು ಜಿಲ್ಲೆ), ಇವರಿಗೆ ದಿ:31.05.2014ರಿಂದ 30.09.2014ರವರೆಗೆ ವೈದ್ಯಕೀಯ ಕಾರಣಗಳ ಮೇರೆಗೆ ಪರಿವರ್ತಿತ ರಜೆಯನ್ನು ಮಂಜೂರು ಮಾಡಿದೆ.

ಗ್ರಾಅಪ 84 ಪಬವ 2015, ಬೆಂಗಳೂರು, ದಿ:30.05.2015

Govt Order

ಶ್ರೀ ಎಸ್.ಎನ್.ಮಠ, ಕಾನಿಅ ತಾಪಂ ಗಂಗಾವತಿ ಕೊಪ್ಪಳ ಜಿಲ್ಲೆ ಮತ್ತು ಶ್ರೀ ರವಿಕುಮಾರ್ ಡಿ.ಎನ್. ಸಹಾಯಕ ಇಂಜಿನಿಯರ್ ತಾಪಂ ಗಂಗಾವತಿ ಕೊಪ್ಪಳ ಜಿಲ್ಲೆ ಹಾಗೂ ಶ್ರೀ ಮಂಜುನಾಥ್, ಪಿಡಿಓ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ಗಂಗಾವತಿ ತಾಲ್ಲೂಕು ಕೊಪ್ಪಳ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ಬಗ್ಗೆ.

ಗ್ರಾಅಪ 126 ಪಬವ 2015, ಬೆಂಗಳೂರು, ದಿ:29.05.2015

Notification

ಸರ್ಕಾರದ ಅಧಿಸೂಚನೆ ಸಂ: ಗ್ರಾಅಪ 154 ಪಬವ 2014 ದಿ:05.02.2015ರಲ್ಲಿ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದಿಂದ ಸ್ವತಂತ್ರ ಪ್ರಭಾರದಲ್ಲಿರಿಸಿ, ಶ್ರೀ ನಾಗಮಲ್ಲೇಶ್ ಕೆ.ಎಸ್., ಇವರಿಗೆ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಕೊಳ್ಳೆಗಾಲ ಇಲ್ಲಿಗೆ ನೇಮಿಸಿರುವುದನ್ನು ಮಾರ್ಪಡಿಸಿ, ಸಹಾಯಕ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಚಾಮರಾಜನಗರ ಇಲ್ಲಿ ದಿ:31.05.2015ರಂದು ಶ್ರೀ ಶಂಕರಪ್ಪ ಇವರು ವಯೋನಿವೃತ್ತಿಯಿಂದ ತೆರವಾಗುವ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ .

ಗ್ರಾಅಪ 44 ಪಬವ 2015, ಬೆಂಗಳೂರು, ದಿ:28.05.2015

Notification

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ಅಧಿಕಾರಿಯಾದ ಶ್ರೀ ಬಿ.ಕೃಷ್ಣಪ್ಪ, ಇವರು ದಿ:01.09.2011ರಿಂದ 15.06.2012ರವರೆಗೆ ಅಪರ ನಿರ್ದೇಶಕರು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಇಲ್ಲಿ ಅನ್ಯ ಸೇವೆಯಲ್ಲಿ ಇಲ್ಲದಿದ್ದಲ್ಲಿ ಸದರಿಯವರು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಉಪ ಕಾರ್ಯದರ್ಶಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು, ಪ್ರಮಾಣೀಕರಿಸಿದೆ.

ಗ್ರಾಅಪ 84 ಪಬವ 2015, ಬೆಂಗಳೂರು, ದಿ:26.05.2015

Notification

ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ - 2015ರ ಪ್ರಯುಕ್ತ, ಸ್ವಂತ ತಾಲ್ಲೂಕುಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ವೃಂದ - ಎ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಚುನಾವಣೆ ಪ್ರಕ್ರಿಯೆ ಮುಗಿಯುವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 76 ಪಬವ 2015, ಬೆಂಗಳೂರು, ದಿ:26.05.2015

Govt Order

ಶ್ರೀ ಚನ್ನನರಸಿಂಹಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಲಿಂಗಸುಗೂರು ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ.

ಗ್ರಾಅಪ 16 ವಿಸೇಬಿ 2013, ಬೆಂಗಳೂರು, ದಿ:25.05.2015

Notification

ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ - 2015ರ ಪ್ರಯುಕ್ತ, ಸ್ವಂತ ತಾಲ್ಲೂಕುಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ವೃಂದ - ಎ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಚುನಾವಣೆ ಪ್ರಕ್ರಿಯೆ ಮುಗಿಯುವರೆಗೆ ಅವರುಗಳ ಹೆಸರಿನ ಮುಂಧೆ ನಮೂದಿಸಿರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 76 ಪಬವ 2015, ಬೆಂಗಳೂರು, ದಿ:23.05.2015

ಅಧಿಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಪಶ್ಚಿಮ ಘಟ್ಟಗಳ ಅಭಿವೃದ್ಧಿ ವಿಭಾಗದಲ್ಲಿ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಚಂದ್ರಶೇಖರ್ ಮಸಗುಪ್ಪಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ನಿರ್ದೇಶಕರು (ಸ್ವ.ಉ.ಕಾ) ಹುದ್ದೆಗೆ ನೇಮಿಸಿ ಕಾರ್ಯವ್ಯವಸ್ಥೆಯ ಮೇಲೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಜಂಟಿ ನಿರ್ದೇಶಕರ(ತಾಂತ್ರಿಕ) ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಆದೇಶಿಸಿದೆ.

ಗ್ರಾಅಪ 139 ಪಬವ 2015, ಬೆಂಗಳೂರು, ದಿ:22.05.2015

Notification

ಶ್ರೀ ಶ್ರೀನಿವಾಸ್ ಹ ಮಾರಂಗಪ್ಪನವರ, ಕಾಯನಿವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಸ್ವತಂತ್ರ ಪ್ರಭಾರ), ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರಿಗೂ ಖಾಲಿಯಿರುವ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಉಪ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ ನೇಮಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಗಣಕಕೋಶ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಆದೇಶಿಸಿದೆ.

ಗ್ರಾಅಪ 139 ಪಬವ 2015, ಬೆಂಗಳೂರು, ದಿ:22.05.2015

Govt Order

ಶ್ರೀ ಎಂ.ಎಸ್.ಹೆಗ್ಡೆ ನಾಗ್ರೆ, ನಿವೃತ್ತ ಜಿಲ್ಲಾ ನ್ಯಾಯಧೀಶರು, ಮತ್ತು ವಿಚಾರಣಾಧಿಕಾರಿಗಳು ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ 232 ವಿಸೇಬಿ 2013, ಬೆಂಗಳೂರು, ದಿ:21.05.2015

Correction Order

ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 11 ಪಬವ 2015, ದಿ:23.02.2015ರ ಕ್ರಮ ಸಂಖ್ಯೆ 2ರಲ್ಲಿ "ಶ್ರೀ ಶಿವಲಿಂಗಯ್ಯ, ಯೋಜನಾ ನಿರ್ದೇಶಕರು, ಡಿ ಆರ್ ಡಿ ಎ ಕೋಶ, ಜಿಲ್ಲಾ ಪಂಚಾಯತ್ ಬೆಂಗಳೂರು(ನಗರ)." ಎಂದು ನಮೂದಿಸಿರುವ ಬದಲಾಗಿ "ಶ್ರೀ ಎಂ.ಜಿ.ಶಿವಲಿಂಗಯ್ಯ, ಯೋಜನಾ ನಿರ್ದೇಶಕರು, ಡಿ ಆರ್ ಡಿ ಎ ಕೋಶ, ಜಿಲ್ಲಾ ಪಂಚಾಯತ್ ಬೆಂಗಳೂರು(ನಗರ)" ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದು.

ಗ್ರಾಅಪ 118 ಪಬವ 2013, ಬೆಂಗಳೂರು, ದಿ:16.05.2015

Govt Order

ಶ್ರೀ ಎಲ್.ಮೇಘನಾಯ್ಕ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಹೂವಿನಹಡಗಲಿ ಇವರ ವಿರುದ್ಧದ ಇಲಾಖಾ ವಿಚಾರಣೆ - ಅಂತಿಮ ಆದೇಶ ಬಗ್ಗೆ.

ಗ್ರಾಅಪ 176 ಪಬವ 2012, ಬೆಂಗಳೂರು, ದಿ:15.05.2015

Govt Order

ಶ್ರೀ ಬೂವನಹಳ್ಳಿ ನಾಗರಾಜ್, ಉಪ ಕಾರ್ಯದರ್ಶಿ, ವೃಂದ-ಎ(ಹಿರಿಯ ಶ್ರೇಣಿ) ಇವರ ಸೇವೆಯನ್ನು ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಇಲ್ಲಿಂದ ಹಿಂಪಡೆದು ಅಭಿವೃದ್ಧಿ ಆಯುಕ್ತರ ಸಿಬ್ಬಂದಿ ಶಾಖೆಯಲ್ಲಿ ಮುಂದುವರೆಸುವ ಬಗ್ಗೆ- ಆದೇಶ.

ಗ್ರಾಅಪ 467 ಪಬವ 2013, ಬೆಂಗಳೂರು, ದಿ:08.05.2015

Notification

ಶ್ರೀ ಮಾಲತೇಶ್ ಆರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ದಿನಾಂಕ: 30.06.2006 ರಿಂದ 10.08.2006 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಾಮಾವಳಿಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 82 ಪಬವ 2015, ಬೆಂಗಳೂರು, ದಿ:07.05.2015

Notification

ಶ್ರೀ ಸಿ.ಬಿ.ಚಿಕ್ಕಾಡಿ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಬೆಳಗಾವಿ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ದಿನಾಂಕ: 02.01.2015 ರಿಂದ 03.03.2015 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಾಮಾವಳಿಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 70 ಪಬವ 2015, ಬೆಂಗಳೂರು, ದಿ:07.05.2015

Govt Order

ಶ್ರೀ ವೈ.ಎನ್.ರಂಗನಾಥ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಪಾವಗಡ, ತುಮಕೂರು ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ.

ಗ್ರಾಅಪ 123 ವಿಸೇಬಿ 2014, ಬೆಂಗಳೂರು, ದಿ:06.05.2015

Notification

ಶ್ರೀ ಎ.ಬಿ.ಹೇಮಚಂದ್ರ, ಜಂಟಿ ಆಯುಕ್ತರು (ದಕ್ಷಿಣ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಇವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ದಿನಾಂಕ: 15.08.2014 ರಿಂದ 05.12.2014 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಾಮಾವಳಿಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 75 ಪಬವ 2014, ಬೆಂಗಳೂರು, ದಿ:06.05.2015

Notification

ಶ್ರೀಮತಿ ಕೆ.ಸುನೀತಾಬಾಯಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪ್ರಸ್ತುತ ನಿಯೋಜನೆ ಮೇರೆಗೆ ಕಿರಿಯ ಪ್ರಬಂಧಕರು, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ದಿನಾಂಕ: 07.07.2014ರಿಂದ 17.07.2014 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಾಮಾವಳಿಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 283 ಪಬವ 2014, ಬೆಂಗಳೂರು, ದಿ:06.05.2015

Notification

ಶ್ರೀ ಬಿ.ಎನ್.ವರಪ್ರಸಾದ್ ರೆಡ್ಡಿ, ಕ.ಆ.ಸೇ (ಕಿರಿಯ ಶ್ರೇಣಿ) ಪ್ರಸ್ತುತ ನಿಯೋಜನೆ ಮೇರೆಗೆ ಅಪರ ಮಿಷನ್ ನಿರ್ದೇಶಕರು, ಕರ್ನಾಟಕ ರಾಜ್ಯ ಜೀವನೋಪಾಯ ಸಂವರ್ಧನಾ ಸಂಸ್ಥೆ, ಬೆಂಗಳೂರು ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ದಿನಾಂಕ: 20.02.2015ರಿಂದ 28.02.2015 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಾಮಾವಳಿಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 55 ಪಬವ 2015, ಬೆಂಗಳೂರು, ದಿ:06.05.2015

Notification

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ಅಧಿಕಾರಿಯಾದ ಶ್ರೀಮತಿ ಸರ್ವರ್ ಮರ್ಚಂಟ್, ಇವರನ್ನು ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಉಡುಪಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 105 ಪಬವ 2015, ಬೆಂಗಳೂರು, ದಿ:04.05.2015

Notification

ನಿಯೋಜನೆ ಮೇರೆಗೆ ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ) ಹುದ್ದೆಗೆ ಕರ್ತವ್ಯ ನಿರ್ವಹಿಸುತ್ತಿರುವ, ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ಅಧಿಕಾರಿಯಾದ ಶ್ರೀ ವಸಂತ ವಿ ಕುಲಕರ್ಣಿ, ಇವರ ಸೇವೆಯನ್ನು ಇಂಧನ ಇಲಾಖೆಯಿಂದ ಹಿಂಪಡೆದು, ಹೈದರಾಬಾದ್ - ಕರ್ನಾಟಕ ಪ್ರದೇಶಾಭಿವೃದ್ಧಿ ಮಂಢಳಿ, ಕಲುಬುರ್ಗಿ ಇಲ್ಲಿನ ಉಪ ಕಾರ್ಯದರ್ಶಿ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ಸಾಂಖ್ಯಿಕ ಮತ್ತು ಸಂಯೋಜನೆ ಇಲಾಖೆ ವಶಕ್ಕೆ ನೀಡಲಾಗಿದೆ.

ಗ್ರಾಅಪ 21 ಪಬವ 2015, ಬೆಂಗಳೂರು, ದಿ:02.05.2015

Notification

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಈ ಕೆಳಕಂಡ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಇವರಿಗೆ ಗ್ರೂಪ್ - ಎ (ಕಿರಿಯ ಶ‍್ರೇಣಿ) ವೃಂದದ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯತ್ ರಾಜ್/ಸಹಾಯಕ ಕಾರ್ಯದರ್ಶಿ, ಪಂಚಾಯತ್ ರಾಜ್ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 56 ಪಬವ 2015, ಬೆಂಗಳೂರು, ದಿ:30.04.2015

Notification

ಶ್ರೀ ವಿ.ಕೆ.ದೇಶಪಾಂಡೆ, ಯೋಜನಾ ನಿರ್ದೇಶಕರು, ಡಿ ಆರ್ ಡಿ ಎ ಕೋಶ, ಜಿಲ್ಲಾ ಪಂಚಾಯತ್ , ವಿಜಯಪುರ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿದ್ದ ದಿ:06.01.2015 ರಿಂದ 08.03.2015ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 8(15)(ಎಫ್)ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ.

ಗ್ರಾಅಪ 72 ಪಬವ 2015, ಬೆಂಗಳೂರು, ದಿ:29.04.2015

Govt Order

ಶ್ರೀ ರಾಮ್ ಕುಮಾರ್ ಹೆಚ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ

ಗ್ರಾಅಪ 125 ವಿಸೇಬಿ 2015, ಬೆಂಗಳೂರು, ದಿ:28.04.2015

Govt Order

ಶ್ರೀಮತಿ ಬಿ.ಕೆ.ಪೂವಮ್ಮ, ಹಿಂದಿನ ನಗದು ಗುಮಾಸ್ತರು, ಕ್ಷೇತ್ರಾಭಿವೃದ್ಧಿ ಅಧಿಕಾರಿಗಳ ಕಛೇರಿ, ಪೊನ್ನಂಪೇಟೆ, ಕೊಡಗು ಜಿಲ್ಲೆ ಇವರನ್ನು ಆರೋಪಮುಕ್ತಗೊಳಿಸುವ ಬಗ್ಗೆ ಆದೇಶ.

ಗ್ರಾಅಪ 84 ವಿಸೇಬಿ 2010, ಬೆಂಗಳೂರು, ದಿ:28.04.2015

Govt Order

ಶ್ರೀ ಶಿವರಾಮ್.ಕೆ.ಚವ್ಹಾಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಭಾಲ್ಕಿ ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ.

ಗ್ರಾಅಪ 153 ವಿಸೇಬಿ 2011, ಬೆಂಗಳೂರು, ದಿ:28.04.2015

Govt Order

ಶ್ರೀ ಮಹದೇವಯ್ಯ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಪಿರಿಯಾಪಟ್ಟಣ ಮತ್ತು ಇತರರ ವಿರುದ್ಧದ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ಬದಲಿ ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸುವ ಕುರಿತು ಆದೇಶ.

ಗ್ರಾಅಪ 127 ವಿಸೇಬಿ 2012, ಬೆಂಗಳೂರು, ದಿ:28.04.2015

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ವೃಂದ - ಎ (ಕಿರಿಯ ಶ‍್ರೇಣಿ) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 64 ಪಬವ 2015, ಬೆಂಗಳೂರು, ದಿ:22.04.2015

Notification

ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಉಪ ಕಾರ್ಯದರ್ಶಿಯ ಅಧಿಕಾರಿಯಾದ ಡಾ// ಕೆ.ವಿ ದೇವರಾಜುಲು, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಸ್ವಂತ ವೇತನ ಮತ್ತು ದರ್ಜೆಯಲ್ಲಿ ನಿರ್ದೇಶಕರು (W.S.S.O) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಲ್ಲಿಗೆ ನೇಮಿಸಿ ಆದೇಶಿಸಿದೆ.

ಗ್ರಾಅಪ 104 ಪಬವ 2015, ಬೆಂಗಳೂರು, ದಿ:20.04.2015

Govt Order

ಶ್ರೀ ವೆಂಕಟೇಶಯ್ಯ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ತುಮಕೂರು ಇವರ ವಿರುದ್ಧ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸುವ ಕುರಿತು ಆದೇಶ.

ಗ್ರಾಅಪ 198 ವಿಸೇಬಿ 2013, ಬೆಂಗಳೂರು, ದಿ:08.04.2015

Govt Order

ಶ್ರೀ ನರಸಿಂಗರಾವ್ ಮುತಾಲಿಕ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶಹಾಪುರ ಇವರ ಅಮಾನತ್ತು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.

ಗ್ರಾಅಪ 125 ವಿಸೇಬಿ 2014, ಬೆಂಗಳೂರು, ದಿ:08.04.2015

Notification

ಶ್ರೀ ರಾಜಕುಮಾಋ್ ಎಂ.ತೊರವಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕ ಪಂಚಾಯತ್, ಇಂಡಿ ರವರ ವಿರುದ್ಧದ ಶಿಸ್ತುಕ್ರಮ ಅಂತಿಮ ಆದೇಶ .

ಗ್ರಾಅಪ 6 ವಿಸೇಬಿ 2012, ಬೆಂಗಳೂರು, ದಿ:07.04.2015

Govt Order

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ, ಅಪರ ನಿರ್ದೇಶಕರು (ಸ್ವಚ್ಛ ಭಾರತ ಅಭಿಯಾನ) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಕೃಷ್ಣಪ್ಪ, ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ, ಉಪ ಕಾರ್ಯದರ್ಶಿ(ಗ್ರಾನೀಸ) ಹುದ್ದೆಗೆ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಗ್ರಾಅಪ 92 ವಿಸೇಬಿ 2015, ಬೆಂಗಳೂರು, ದಿ:07.04.2015

Govt Order

ಶ್ರೀ ರಾಮಕೃಷ್ಣ, ಉಪ ಕಾರ್ಯದರ್ಶಿ (ಗ್ರಾನೀಸ) ಇವರ ವಿರುದ್ದದ ಇಲಾಖಾ ವಿಚಾರಣಾ ಬಾಕಿ ಇರಿಸಿ ಅಮಾನತ್ತುಗೊಳಿಸುವ ಬಗ್ಗೆ-ಆದೇಶ.

ಗ್ರಾಅಪ 92 ಪಬವ 2015, ಬೆಂಗಳೂರು, ದಿ:07.04.2015

Govt Order

ಶ್ರೀ ಟಿ. ಪಾಂಡಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಚಳ್ಳಕೆರೆ ಇವರ ಅಮಾನತ್ತು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.

ಗ್ರಾಅಪ 236 ವಿಸೇಬಿ 2014, ಬೆಂಗಳೂರು, ದಿ:01.04.2015

Notification

ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 154 ಪಬವ 2014, ದಿ:05.02.2015 ರಲ್ಲಿ ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಸಹಾಯಕ ನಿರ್ದೇಶಕರು ವೃಂದದಿಂದ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ-32 ರನ್ವಯ ಸ್ವತಂತ್ರ ಪ್ರಭಾರದಲ್ಲಿರಿಸಿ ಶ್ರೀ ಸಿದ್ರಾಮಪ್ಪ ಬಾಲಪ್ಪಗೋಳ, ಿವರಿಗೆ ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ ರಾಯಚೂರು ಇಲ್ಲಿಗೆ ನೇಮಿಸಿರುವುದನ್ನು ಮಾರ್ಪಡಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ ಹುಮನಾಬಾದ, ಬೀದರ್ ಜಿಲ್ಲೆ-ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಗೊಳಿಸಿ ಅದೇಶಿಸಿದೆ.

ಗ್ರಾಅಪ 31 ಪಬವ 2015, ಬೆಂಗಳೂರು, ದಿ:20.03.2015

Notification

ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಈ ಕೆಳಕಂಡ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಗ್ರೂಪ್-ಎ ವೃಂದದ ುಪ ಕಾರ್ಯದರ್ಶಿ ಪಂಚಾಯತ್ ರಾಜ್, ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಾಮವಳಿಗಳ ನಿಯಮ-32 ರನ್ವಯ ಸ್ವತಂತ್ರ ಪ್ರಭಾರದಲ್ಲಿರಿಸಿ ಅವರ ಹೆಸರಿನ ಎದುರಿಗೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿದೆ.

ಗ್ರಾಅಪ 241 ಪಬವ 2015, ಬೆಂಗಳೂರು, ದಿ:17.03.2015

Govt Order

1) ಶ್ರೀ ಟಿ.ಸಿದ್ಧಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಸಾಗರ, ಶಿವಮೊಗ್ಗ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ.

ಗ್ರಾಅಪ 128 ವಿಸೇಬಿ 2014, ಬೆಂಗಳೂರು, ದಿ:13.03.2015

Govt Order

1) ಶ್ರೀ ಎಸ್.ಶಶಿಕುಮಾರ್ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಸಕಲೇಶಪುರ 2) ಶ್ರೀ ಕೆ.ತಿಮ್ಮಶೆಟ್ಟಿ, ಹಿಂದಿನ ಕಾರ್ಯದರ್ಶಿ, ಆನೇಮಹಲ್ ಗ್ರಾ.ಪಂ. ಸಕಲೇಶಪುರ ತಾಲ್ಲೂಕು 3) ಶ್ರೀ ಚಂದ್ರಶೇಖರ್, ಪಂಚಾಯಿತಿ ವಿಸ್ತರಣಾಧಿಕಾರಿ ಇವರುಗಳ ವಿರುದ್ಧದ ಶಿಸ್ತು ಕ್ರಮ - ಆದೇಶ .

ಗ್ರಾಅಪ 124 ವಿಸೇಬಿ 2010, ಬೆಂಗಳೂರು, ದಿ:12.03.2015

Notification

ಶ್ರೀ ಆದರ್ಶ್ ಕುಮಾರ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯಿತಿ, ತುಮಕೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯ ಕಾರ್ಯಚಾರಣೆ ಅಧಿಕಾರಿ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಲ್ಲಿಗೆ ಖಾಲಿ ಹುದ್ದೆಗೆ ವರ್ಗಾಯಿಸಿ, ನೇಮಿಸಿದೆ.

ಗ್ರಾಅಪ 63 ಪಬವ 2015, ಬೆಂಗಳೂರು, ದಿ:12.03.2015

Notification

ಶ್ರೀಮತಿ ಪಿ.ಲೀಲಾವತಿ, ಉಪ ನಿರ್ದೇಶಕರು, ಸಾಂಖ್ಯಿಕ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ಉಸ್ತುವಾರಿ ಮತ್ತು ಮಾಹಿತಿ ವಿಭಾಗ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಲ್ಲಿಗೆ ಆಂತರಿಕ ವರ್ಗಾವಣೆ ಮಾಡಿ ಆದೇಶಿಸಿದೆ.

ಗ್ರಾಅಪ 62 ಪಬವ 2015, ಬೆಂಗಳೂರು, ದಿ:12.03.2015

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನೇಮಕಾತಿ ನಿರೀಕ್ಷಣೆಯಲ್ಲಿದ್ದ,ಶ್ರೀ ಸಿ.ದೇವರಾಜಪ್ಪ ಇವರ ಸೇವೆಯನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಹರಿಹರ ದಾವಣಗೆರೆ ಜಿಲ್ಲೆ, ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 144 ಪಬವ 2014, ಬೆಂಗಳೂರು, ದಿ:02.03.2015

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ನೇಮಕಾತಿ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ವೃಂದ-ಎ (ಹಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 36 ಪಬವ 2015, ಬೆಂಗಳೂರು, ದಿ:28.02.2015

Notification

ಶ್ರೀ ವರಪ್ರಸಾದ್ ರೆಡ್ಡಿ ಬಿ.ಎನ್., ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಪರ ಮಿಷನ್ ನಿರ್ದೇಶಕರು, ಕರ್ನಾಟಕ ರಾಜ್ಯ ಜೀವನೋಪಾಯ ಸಂವರ್ಧನ ಸಂಸ್ಥೆ, ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ 45 ಪಬವ 2015, ಬೆಂಗಳೂರು, ದಿ:28.02.2015

Govt Order

ಶ್ರೀ ಎಂ.ಎಸ್.ರವಿಕುಮಾರ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕುಣಿಗಲ್ ಮತ್ತು ಶ್ರೀ ನಾಗರಾಜಯ್ಯ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕಛೇರಿ ಕುಣಿಗಲ್ ಹಾಗೂ ಶ್ರೀ ಆರ್.ಶ್ರೀನಿವಾಸ್, ಹಿಂದಿನ ಸಹಾಯಕ ಲೆಕ್ಕಾಧಿಕಾರಿ, ತಾಲ್ಲೂಕು ಪಂಚಾಯಿತಿ, ಕಛೇರಿ ಕುಣಿಗಲ್ ಇವರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ಬದಲಿ ವಿಚಾರಣಾಧಿಕಾರಿಯನ್ನು ನೇಮಿಸುವ ಕುರಿತು ಆದೇಶ.

ಗ್ರಾಅಪ 02 ವಿಸೇಬಿ 2014, ಬೆಂಗಳೂರು, ದಿ:24.02.2015

Govt Order

ಶ್ರೀ ಟಿ.ಎನ್.ಮೂರ್ತಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕಡೂರು ಚಿಕ್ಕಮಗಳೂರು ಜಿಲ್ಲೆ ಮತ್ತು ಇತರರ ವಿರುದ್ಧದ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸುವ ಕುರಿತು ಆದೇಶ.

ಗ್ರಾಅಪ 215 ವಿಸೇಬಿ 2012, ಬೆಂಗಳೂರು, ದಿ:24.02.2015

Notification

ಶ್ರೀ ಎನ್.ಕೃಷ್ಣಪ್ಪ, ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ನಿರ್ದೇಶಕರು,(ಗ್ರಾ.ಮೂ.ಸೌ-2) ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಈ ಆದೇಶ.

ಗ್ರಾಅಪ 38 ಪಬವ 2014, ಬೆಂಗಳೂರು, ದಿ:24.02.2015

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ನೇಮಕಾತಿ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ವೃಂದ-ಎ (ಹಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 11 ಪಬವ 2015, ಬೆಂಗಳೂರು, ದಿ:23.02.2015

Notification

ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 154 ಪಬವ 2014 ದಿ:05.02.2015ರಲ್ಲಿ ಶ್ರೀ ತಿಮಪ್ಪಗೌಡ, ಸಹಾಯಕ ನಿರ್ದೇಶಕರು ಇವರಿಗೆ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿಸಿ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶಿರಾ ಹುದ್ದೆಗೆ ನೇಮಿಸಲಾಗಿತ್ತು. ಅದನ್ನು ರದ್ದುಪಡಿಸಿ ಇವರನ್ನು ಸಹಾಯಕ ಯೋಜನಾಧಿಕಾರಿ,(ಡಿ ಆರ್ ಡಿ ಎ ಕೋಶ), ಜಿಲ್ಲಾ ಪಂಚಾಯಿತಿ, ರಾಮನಗರ, ಿಲ್ಲಿನ ಖಾಳಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿದೆ.

ಗ್ರಾಅಪ 154 ಪಬವ 2014, ಬೆಂಗಳೂರು, ದಿ:21.02.2015

Notification

ಶ್ರೀ ಹೆಚ್.ಎಂ.ಸಿದ್ಧಲಿಂಗಮೂರ್ತಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕೆ.ಆರ್.ನಗರ ಇವರು ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ ಪಂಚಾಯತ್ ರಾಜ್ ಹುದ್ದೆಯಲ್ಲಿ ಸ್ಥಾನಪನ್ನ ಅವಧಿಯನ್ನು ದಿ: 17.03.1998ರಿಂದಲೇ ಜಾರಿಗೆ ಬರುವಂತೆ ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಘೋಷಿಸಿದೆ.

ಗ್ರಾಅಪ 149 ಪಬವ 2014, ಬೆಂಗಳೂರು, ದಿ:13.02.2015

Notification

ಶ್ರೀ ಶಿವರಾಂ ಕೆ.ಚವ್ಹಾಣ,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಭಾಲ್ಕಿ ಇವರ ವಿರುದ್ಧದ ಶಿಸ್ತು ಕ್ರಮ.

ಗ್ರಾಅಪ 153 ವಿಸೇಬಿ 2011, ಬೆಂಗಳೂರು, ದಿ:22.01.2015

Notification

ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ 1978ರ ಕಲಂ 3ರ ಉಪ ಕಲಂ(1) ಸಹವಾಚನ ಕಲಂ 8ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ಅಧಿನಿಯಮದ ಕಲಂ 3ರಡಿಯ ಉಪ ಕಲಂ (2) ಖಂಡ (ಎ)ರಲ್ಲಿ ಅಗತ್ಯಪಡಿಸಲಾಗಿರುವಂತೆ ಕರ್ನಾಟಕ ಸಾಮಾನ್ಯ ಸೇವೆ ನಿಯಮಗಳು, 2008ಕ್ಕೆ ಮತ್ತಷ್ಟು ತಿದ್ದುಪಡಿ ತರಲು ಕರ್ನಾಟಕ ಸರ್ಕಾರವು ಉದ್ದೇಶಿಸಿದ್ದು, ಅದರಂತೆ ಕರಡು ನಿಯಮಗಳು.

ಗ್ರಾಅಪ 151 ಪಬವ 2014, ಬೆಂಗಳೂರು, ದಿ:15.11.2014

Notification

The draft of the rules further to amend the Karnataka General Service Rules 2008

RDP 151 PBV 2014, Bangalore, Dt:15.11.2014

Govt Order

ಶ್ರೀ ಎಂ.ಎಸ್.ಬಿರಾದಾರ ಪಾಟೀಲ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಚಿಕ್ಕೋಡಿ ಹಾಗೂ ಶ್ರೀ ಎ.ಎಸ್.ಬೋರಗಾಂವಿ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪ್ರಭಾರ) ಚಿಕ್ಕಲವಾಳ ಗ್ರಾಮ ಪಂಚಾಯಿತಿ, ಇವರುಗಳ ವಿರುದ್ಧದ ಜಂಟಿ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯವರ ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 173 ವಿಸೇಬಿ 2013, ಬೆಂಗಳೂರು, ದಿನಾಂಕ:05.11.2014

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಈ ವೃಂದ-ಎ(ಕಿರಿಯ ಶ್ರೇಣಿ) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 202 ಪಬವ 2014, ಬೆಂಗಳೂರು, ದಿ:05.11.2014

Notification

ಶ್ರೀ ತಾಂಡೂರೆ ಚಂದ್ರಶೇಖರ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಯೋಜನಾಧಿಕಾರಿ, ಡಿ ಆರ್ ಡಿ ಎ ಕೋಶ, ಜಿಲ್ಲಾ ಪಂಚಾಯತ್, ಬೀದರ್, ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ.

ಗ್ರಾಅಪ 222 ಪಬವ 2014, ಬೆಂಗಳೂರು, ದಿ:05.11.2014

Notification

ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಎಂ.ಎ.ಶೀಲ, ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಪಶ್ಚಿಮಘಟ್ಟ ಅಭಿವೃದ್ಧಿ ವಿಭಾಗದ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ದಿ:16.02.2014 ರಿಂದ 15.05.2015ರ ವರೆವಿಗೂ ನಿಯೋಜನೆ ಮೇರೆಗೆ ಮುಂದುವರೆಸಿ ಆದೇಶಿಸಿದೆ.

ಗ್ರಾಅಪ 124 ಪಬವ 2014, ಬೆಂಗಳೂರು, ದಿ:05.11.2014

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೆಳಕಂಡ ಅಧಿಕಾರಿಗಳನ್ನು ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 157 ಪಬವ 2014, ಬೆಂಗಳೂರು, ದಿನಾಂಕ:08.07.2014

Notification

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಉಪ ಕಾರ್ಯದರ್ಶಿ(ಹಿರಿಯ ಶ್ರೇಣಿ) ವೃಂದದ ಅಧಿಕಾರಿಯಾದ ಶ್ರೀ ಎಂ. ಉಮಾನಂದ ರೈ ಇವರು ದಿ: 01.01.2013 ರಿಂದ 31.12.2013ರವರೆಗೆ ಉಪ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸದರಿಯವರು ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆಂದು ಪ್ರಮಾಣೀಕರಣ .

ಗ್ರಾಅಪ 164 ಪಬವ 2014, ಬೆಂಗಳೂರು, ದಿನಾಂಕ:26.06.2014

Govt Order

ಶ್ರೀ ಬಿ.ಸಿ.ವಸಂತ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಚಿಂತಾಮಣಿ ಚಿಕ್ಕಬಳ್ಳಾಪುರ ಜಿಲ್ಲೆ, ಇವರನ್ನು ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ.

ಗ್ರಾಅಪ 230 ವಿಸೇಬಿ 2013, ಬೆಂಗಳೂರು, ದಿನಾಂಕ:25.06.2014

Govt Order

ಶ‍್ರೀ ಕೆ.ಸಣ‍್ಣವೀರಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಕೂಡ್ಲಿಗಿ ಮತ್ತು ಶ್ರೀ ಸೈಯದ್ ಹಜರತ್ ಷಾಹ ಹಿಂದಿನ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಕೂಡ್ಲಿಗಿ ಇವರುಗಳ ಅಮಾನತ್ತು ತೆರವುಗೊಳಿಸುವ ಬಗ್ಗೆ.

ಗ್ರಾಅಪ 14 ವಿಸೇಬಿ 2014, ಬೆಂಗಳೂರು, ದಿನಾಂಕ:24.06.2014

Correction

ಶ‍್ರೀ ಕೆ.ಹನುಮಂತಪ್ಪ, ಹಿಂದಿನ ಕ್ಷೇತ್ರಾಭಿವೃದ್ಧಿ ಅಧಿಕಾರಿ ತಾಲ್ಲೂಕು ಪಂಚಾಯಿತಿ ಸುಳ್ಯ, ಇವರಿಗೆ ವಿಧಿಸಿದ ದಂಡನೆಯನ್ನು ಹಿಂಪಡೆದಿರುವ ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 117 ವಿಸೇಬಿ 2005 ದಿ: 24.05.2014 ರಲ್ಲಿ "ಕೆಎಟಿ ಯ ಅರ್ಜಿ ಸಂಖೆ: 3140/2011" ಎಂದು ನಮೂದಿಸಿರುವುದನ್ನು "ಕೆಎಟಿ ಅರ್ಜಿ ಸಂಖ್ಯೆ:3140/2001" ಎಂದು ತಿದ್ದಿ ಓದಿಕೊಳ‍್ಳತಕ್ಕದ್ದು"

ಗ್ರಾಅಪ 117 ವಿಸೇಬಿ 2013, ಬೆಂಗಳೂರು, ದಿನಾಂಕ:24.06.2014

Notification

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರೂಪ್ - ಎ (ಹಿರಿಯ ಶ್ರೇಣಿ) ವೃಂದದ ಉಪ ಕಾರ್ಯದರ್ಶಿ ಪಂಚಾಯತ್ ರಾಜ್, ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿದೆ.

ಗ್ರಾಅಪ 68 ಪಬವ 2014, ಬೆಂಗಳೂರು, ದಿನಾಂಕ:20.06.2014

Notification

 

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಕಾರ್ಯವೈಖರಿ ತೃಪ್ತಿಕರವಾಗಿಲ್ಲವೆಂದು ಮಾತೃ ಇಲಾಖೆಗೆ ಹಿಂತಿರುಗಿಸಿದೆ.

ಗ್ರಾಅಪ 75 ಪಬವ 2014, ಬೆಂಗಳೂರು, ದಿನಾಂಕ:18.06.2014

Govt Order

ಶ್ರೀ ಆರ್. ಎಸ್. ಹುಲ್ಲೋಳ, ಸಹಾಯಕ ನಿರ್ದೇಶಕರು (ಗ್ರಾ ಉ), ತಾಲ್ಲೂಕು ಪಂಚಾಯತ್, ಅಥಣಿ, ಬೆಳಗಾವಿ ಜಿಲ್ಲೆ ಇವರು ತಮ್ಮ ಮುಂಬಡ್ತಿ ಬಿಟ್ಟುಕೊಟ್ಟಿರುವ ಬಗ್ಗೆ.

ಗ್ರಾಅಪ 148 ವಿಸೇಬಿ 2014, ಬೆಂಗಳೂರು, ದಿನಾಂಕ:18.06.2014

Notification

 

ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನಲ್ಲಿ ಸಹಾಯಕ ಯೋಜನಾಧಿಕಾರಿ ಡಿ ಆರ್ ಡಿ ಎ ಕೋಶ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಅಮರಪ್ಪ ಗಂಗನಗೌಡ, ಇವರನ್ನು ಇ-ಪಂಚಾಯತ್ ಘಟಕಕ್ಕೆ ನಿಯೋಜನೆ ಮೇಲೆ ನೇಮಿಸಿದ ಆದೇಶ.

ಗ್ರಾಅಪ 23 ಗಕೋಶ 2014, ಬೆಂಗಳೂರು, ದಿನಾಂಕ:18.06.2014

Notification

 

ಡಾ|| ಸತೀಶ್ ಬಿ ಜಮಾದಾರ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಯಾದಗಿರಿ ಇವರ ಸೇವೆ ತೃಪ್ತಿಕರವಾಗಿಲ್ಲವೆಂದು ಮಾತೃ ಇಲಾಖೆಗೆ ಹಿಂತಿರುಗಿಸಿದೆ.

ಗ್ರಾಅಪ 35 ಪಬವ 2014, ಬೆಂಗಳೂರು, ದಿನಾಂಕ:18.06.2014

Notification

 

ಶ್ರೀ ಎಸ್.ಎನ್.ವೆಂಕಟೇಶ್, ಯೋಜನಾ ನಿರ್ದೇಶಕರು, ಡಿ ಆರ್ ಡಿ ಎ ಕೋಶ ಜಿಲ್ಲಾ ಪಂಚಾಯತ್ ದಾವಣಗೆರೆ ಇವರ ಸೇವೆಯನ್ನು ಅವರ ಕೋರಿಕೆಯ ಮೇರೆಗೆ ಅಧಿಕಾರಿಯ ಮಾತೃ ಇಲಾಖೆಗೆ ಹಿಂತಿರುಗಿಸಿದೆ.

ಗ್ರಾಅಪ 138 ಪಬವ 2014, ಬೆಂಗಳೂರು, ದಿನಾಂಕ:18.06.2014

Notification

 

ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಉಪ ಕಾರ್ಯದರ್ಶಿ(ಹಿರಿಯ ಶ್ರೇಣಿ) ವೃಂದದ ಅಧಿಕಾರಿಯಾದ ಶ್ರೀ ವಸಂತ್ ವಿ ಕುಲಕರ್ಣಿ, ಪ್ರಸ್ತುತ ನಿಯೋಜನೆ ಮೇರೆಗೆ ಉಪ ಆಡಳಿತಾಧಿಕಾರಿ, ಇವರನ್ನು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಜನರಲ್ ಮ್ಯಾನೇಜರ್ ಹುದ್ದೆಗೆ ನೇಮಿಸಲು ಸದರಿಯವರನ್ನು ಇಂಧನ ಇಲಾಖೆಗೆ ನೀಡಿದೆ.

ಗ್ರಾಅಪ 158 ಪಬವ 2014, ಬೆಂಗಳೂರು, ದಿನಾಂಕ:18.06.2014

Notification

 

ಶ್ರೀ ಎ.ಶಂಕರರಾವ್ ಇವರಿಗೆ ಸಹಾಯಕ ನಿರ್ದೇಶಕರು, (ಗ್ರಾಉ) ಹುದ್ದೆಯಿಂದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂಚಾಯತ್ ರಾಜ್) ಹುದ್ದೆಗೆ ಪದೋನ್ನತಿ ನೀಡಿ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಚಿಂಚೋಳಿ ಇಲ್ಲಿಗೆ ನೇಮಿಸಿದೆ.

ಗ್ರಾಅಪ 371 ಪಬವ 2014, ಬೆಂಗಳೂರು, ದಿನಾಂಕ:18.06.2014

Notification

 

ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಉಪ ಕಾರ್ಯದರ್ಶಿ(ಹಿರಿಯ ಶ್ರೇಣಿ) ವೃಂದದ ಅಧಿಕಾರಿಯಾದ ಶ್ರೀ ಎಲ್.ಸಿ.ವೀರೇಶ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಬೆಂಗಳೂರು ನಗರ ಇವರನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಜನರಲ್ ಮ್ಯಾನೇಜರ್ ಹುದ್ದೆಗೆ ನಿಯೋಜನೆ ಮೇರೆಗೆ ನೇಮಿಸಲು ಸದರಿಯವರನ್ನು ಇಂಧನ ಇಲಾಖೆಗೆ ನೀಡಿದೆ.

ಗ್ರಾಅಪ 150 ಪಬವ 2014, ಬೆಂಗಳೂರು, ದಿನಾಂಕ:17.06.2014

Notification

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿದೆ.

ಗ್ರಾಅಪ 82 ಪಬವ 2014, ಬೆಂಗಳೂರು, ದಿನಾಂಕ:17.06.2014

Notification

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನು ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 88 ಪಬವ 2014, ಬೆಂಗಳೂರು, ದಿನಾಂಕ:13.06.2014

Govt Order

ಶ್ರೀ ಕೆ.ಬಿ.ನಿಂಗರಾಜಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಚನ್ನರಾಯಪಟ್ಟಣ ಇವರ ವಿರುದ್ಧದ ಶಿಸ್ತು ಕ್ರಮ ಅಂತಿಮ ಆದೇಶ.

ಗ್ರಾಅಪ 05 ವಿಸೇಬಿ 2014, ಬೆಂಗಳೂರು, ದಿನಾಂಕ:07.06.2014

Notification

ಶ್ರೀ ಪ್ರೇಮ್ ಸಿಂಗ್, ಸಹಾಯಕ ಕಾರ್ಯದರ್ಶಿ (ಆಡಳಿತ), ಜಿಲ್ಲಾ ಪಂಚಾಯತ್, ಬೀದರ್, ಇವರು ಬೀದರ್ ಜಿಲ್ಲಾ ಪಂಚಾಯತ್ ನ, ಯೋಜನಾ ನಿರ್ದೇಶಕರು (ಡಿ ಆರ್ ಡಿ ಎ ಕೋಶ) ಹುದ್ದೆಯಲ್ಲಿ ಅಧಿಕ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸಿರುವುದಕ್ಕೆ ಕನಿಷ್ಟ ವೇತನದ ಶೇ. 7.5 ರಷ್ಟು ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 131 ಪಬವ 2014, ಬೆಂಗಳೂರು, ದಿನಾಂಕ:27.05.2014

Govt Order

 

ಶ್ರೀ ಕೆ.ಹನುಮಂತಪ್ಪ ಹಿಂದಿನ ಕ್ಷೇತ್ರಾಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಸುಳ್ಯ ಇವರು ಕೆ.ಎ.ಟಿ. ಯಲ್ಲಿ ದಾಖಲಿಸಿದ್ದ ಅರ್ಜಿ ಸಂಖ್ಯೆ: 3140/2011ರ ಆದೇಶದಂತೆ ದಂಡನೆಯನ್ನು ಮಾರ್ಪಡಿಸುವ ಬಗ್ಗೆ.

ಗ್ರಾಅಪ 117 ವಿಸೇಬಿ 2005, ಬೆಂಗಳೂರು, ದಿನಾಂಕ:24.05.2014

Notification

 

ಶ್ರೀ ಡಿ.ಎನ್.ನಾಗರಾಜ್, ಯೋಜನಾ ನಿರ್ದೇಶಕರು, ಡಿ ಆರ್ ಡಿ ಎ ಕೋಶ ಜಿಲ್ಲಾ ಪಂಚಾಯತ್, ಬೀದರ್ ಇವರ ಕೋರಿಕೆಯ ಮೇರೆಗೆ ಮಾತೃ ಇಲಾಖೆಗೆ ಹಿಂದಿರುಗಿಸಿದೆ.

ಗ್ರಾಅಪ 136 ಪಬವ 2014, ಬೆಂಗಳೂರು, ದಿನಾಂಕ:23.05.2014

Govt Order

 

ಕರ್ನಾಟಕ ಸಾಮಾನ್ಯ ಸೇವೆ ಈ ಕೆಳಕಂಡ ಸಹಾಯಕ ನಿರ್ದೇಶಕರು ಇವರಿಗೆ ವೇತನ ಶ್ರೇಣಿ ಗ್ರೂಪ್ ಎ ವೃಂದದ ಕಾರ್ಯನಿರ್ವಾಹಕ ಅಧಿಕಾರಿ ಪಂಚಾಯತ್ ರಾಜ್/ಸಹಾಯಕ ಕಾರ್ಯದರ್ಶಿ, ಪಂಚಾಯತ್ ರಾಜ್ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅವರ ಹೆಸರಿನ ಎದುರಿಗೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿದೆ .

ಗ್ರಾಅಪ 335 ಪಬವ 2013, ಬೆಂಗಳೂರು, ದಿನಾಂಕ:22.05.2014

Govt Order

 

ಶ್ರೀ ವೈ.ಡಿ.ಕುನ್ನಿಬಾವಿ, ಹಿಂದಿನ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಗದಗ ಇವರ ವಿರುದ್ಧ ಇಲಾಖಾ ವಿಚಾರಣೆ ಕುರಿತು.

ಗ್ರಾಅಪ 162 ಪಬವ 2010, ಬೆಂಗಳೂರು, ದಿನಾಂಕ:21.05.2014

Notification

ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 92 ತಾಪಸ 2013 ದಿ: 21.04.2014ರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಗುಲ್ಬರ್ಗಾ ಇವರನ್ನು ಅಬ್ದುಲ್ ನಜೀರ್ ಸಾಬ‍್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ಕಛೇರಿ ಗುಲ್ಬರ್ಗಾ ಇಲ್ಲಿನ ಉಪ ನಿರ್ದೇಶಕರ ಹುದ್ದೆಯ ಅಧಿಕ ಪ್ರಭಾರದಲ್ಲಿ ಇರಿಸಿದನ್ನು ಮಾರ್ಪಡಿಸಿ ಸದರಿ ಹುದ್ದೆಗೆ ಶ್ರೀ ಸಂಪತ್ ಪಾಟೀಲ್, ಸಹಾಯಕ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಗುಲ್ಬರ್ಗಾ ಇವರನ್ನು ಅಧಿಕ ಪ್ರಭಾರದಲ್ಲಿರಿಸಿದೆ.

ಗ್ರಾಅಪ 134 ಪಬವ 2014, ಬೆಂಗಳೂರು, ದಿನಾಂಕ:20.05.2014

Notification

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರೂಪ್ - ಎ (ಹಿರಿಯ ಶ್ರೇಣಿ) ವೃಂದದ ಉಪ ಕಾರ್ಯದರ್ಶಿ ಪಂಚಾಯತ್ ರಾಜ್, ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿದೆ.

ಗ್ರಾಅಪ 68 ಪಬವ 2014, ಬೆಂಗಳೂರು, ದಿನಾಂಕ:20.05.2014

Govt Order

 

ಶ್ರೀ ಬಿ.ರೇವಣ್ಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಶಿಗ್ಗಾವಿ (ಪ್ರಸ್ತುತ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಗದಗ) ಇವರ ವಿರುದ್ಧದ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯವರ ನೇಮಕ ಮಾಡುವ ಬಗ್ಗೆ ಆದೇಶ.

ಗ್ರಾಅಪ 566 ಪಬವ 2012, ಬೆಂಗಳೂರು, ದಿನಾಂಕ:15.05.2014

Notification

 

 

ಶ್ರೀ ಗೋಪಾಲಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ,ಇವರು ಕುಂದಾಪುರ ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಲ್ಲಿ ಅಧಿಕ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸಿರುವುದಕ್ಕೆ ಪ್ರಭಾರ ಭತ್ಯೆ ಮಂಜೂರು ಮಾಡಿದೆ.

ಗ್ರಾಅಪ 101 ಪಬವ 2014, ಬೆಂಗಳೂರು, ದಿನಾಂಕ:09.05.2014

Govt Order

 

ಡಾ|| ಜಯರಾಂ ಎಂ.ಚವ್ಹಾಣ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಕುಷ್ಟಗಿ ಇವರ ವಿರುದ್ಧದ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕಾತಿ ಮಾಡುವ ಕುರಿತು.

ಗ್ರಾಅಪ 146 ವಿಸೇಬಿ 2011, ಬೆಂಗಳೂರು, ದಿನಾಂಕ:07.05.2014

Govt Order

 

ಶ್ರೀ ಬಿ.ಪಿ.ಹನುಮಂತರಾಯಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಕಡೂರು ಇವರ ವಿರುದ್ಧದ ಇಲಾಖಾ ವಿಚಾರಣೆಯಲ್ಲಿನ ಅಂತಿಮ ಆದೇಶ.

ಗ್ರಾಅಪ 115 ವಿಸೇಬಿ 2011, ಬೆಂಗಳೂರು, ದಿನಾಂಕ:29.04.2014

Govt Order

 

ಶ್ರೀ ವೀರಣ್ಣ ಜಿ ತುರಮರಿ, ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ (ಪ್ರಸ್ತುತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಗದಗ) ಹಾಗೂ ಶ್ರೀ ಮುಕ್ಕಣ್ಣ ಎಂ ಕರಿಗಾರ, ಹಿಂದಿನ ಉಪ ಯೋಜನಾ ವ್ಯವಸ್ಥಾಪಕರು, ಜಲ ನಿರ್ಮಲ ಯೋಜನೆ, ಜಿಲ್ಲಾ ನೆರವು ಘಟಕ, ಉತ್ತರ ಕನ್ನಡ (ಪ್ರಸ್ತುತ ಉಪ ಕಾರ್ಯದರ್ಶಿ, ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ರಾಯಚೂರು) ಇವರುಗಳ ವಿರುದ್ಧದ ಇಲಾಖಾ ವಿಚಾರಣೆ.

ಗ್ರಾಅಪ 96 ವಿಸೇಬಿ 2013, ಬೆಂಗಳೂರು, ದಿನಾಂಕ:24.04.2014

Govt Order

 

ಶ್ರೀ ವೀರಣ್ಣ ಜಿ ತುರಮರಿ, ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ (ಪ್ರಸ್ತುತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಗದಗ) ಹಾಗೂ ಶ್ರೀ ಮುಕ್ಕಣ್ಣ ಎಂ ಕರಿಗಾರ, ಹಿಂದಿನ ಉಪ ಯೋಜನಾ ವ್ಯವಸ್ಥಾಪಕರು, ಜಲ ನಿರ್ಮಲ ಯೋಜನೆ, ಜಿಲ್ಲಾ ನೆರವು ಘಟಕ, ಉತ್ತರ ಕನ್ನಡ (ಪ್ರಸ್ತುತ ಉಪ ಕಾರ್ಯದರ್ಶಿ, ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ರಾಯಚೂರು) ಇವರುಗಳ ವಿರುದ್ಧದ ಇಲಾಖಾ ವಿಚಾರಣೆ.

ಗ್ರಾಅಪ 96 ವಿಸೇಬಿ 2013, ಬೆಂಗಳೂರು, ದಿನಾಂಕ:24.04.2014

Govt Order

 ಚಿಕ್ಕಬಳ‍್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಪಂಚಾಯತಿಯಲ್ಲಿ ಎಂ ಜಿ ಎನ್ ಆರ್ ಇ ಜಿ ಎ ಯೋಜನೆಯಡಿ 2009-10, 2010-11ನೇ ಸಾಲಿನಲ್ಲಿ ಆಡಳಿತ ವೆಚ್ಚದಲ್ಲಿ ರೂ. 38,77,667/- ಮೌಲ್ಯದ ಸಾಮಾಗ್ರಿಗಳನ್ನು ಖರೀದಿಸಿರುವ ಅವ್ಯವಹಾರದಲಿ ಭಾಗಿಯಾಗಿರುವ ಅಧಿಕಾರಿ/ನೌಕರರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕಾತಿ ಮಾಡುವ ಬಗ್ಗೆ.

ಗ್ರಾಅಪ 82 ವಿಸೇಬಿ 2011, ಬೆಂಗಳೂರು, ದಿನಾಂಕ:09.04.2014

Govt Order

 ದಾವಣಗೆರೆ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಿಂಟಿಂಗ್ ಸಾಮಾಗ್ರಿಗಳ ಖರೀದಿಯಲ್ಲಿನ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪಿತ ಅಧಿಕಾರಿ/ನೌಕರರ ವಿರುದ್ಧ ಜಂಟಿ ಇಲಾಖಾ ವಿಚಾರಣೆ ನಡೆಸಲು ಬದಲಿ ವಿಚರಣಾಧಿಕಾರಿಯನ್ನು ನೇಮಕಾತಿ ಮಾಡುವ ಬಗ್ಗೆ.

ಗ್ರಾಅಪ 111 ವಿಸೇಬಿ 2006, ಬೆಂಗಳೂರು, ದಿನಾಂಕ:09.04.2014

Notification

 ಡಾ|| ಶಿವಪುತ್ರ, ಉಪ ನಿಯಂತ್ರಕರು, ರಾಜ್ಯ ಲೆಕ್ಕ ಪತ್ರ ಇಲಾಖೆ, ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ, ಪಂಚಾಯತ್ ಸೌಲಭ್ಯ ತಜ್ಞರು, ಗ್ರಾಮಸ್ವರಾಜ್ ಘಟಕ ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 07 ಪಬವ 2014, ಬೆಂಗಳೂರು, ದಿನಾಂಕ:07.04.2014

Govt Order

 ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕಡೂರು ಮತ್ತು ಚಿಕ್ಕಮಗಳೂರು ತಾಲ್ಲೂಖು ಪಂಚಾಯಿತಿಗಳಲ್ಲಿ ಟೂಲ್ ಕಿಟ್ ಖರೀದಿಯಲ್ಲಿನ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿ/ನೌಕರರ ವಿರುದ್ಧದ ಜಂಟಿ ಇಲಾಖಾ ವಿಚಾರಣೆ - ಅಂತಿಮ ಆದೇಶ.

ಗ್ರಾಅಪ 12 ವಿಸೇಬಿ 2009, ಬೆಂಗಳೂರು, ದಿನಾಂಕ:07.04.2014

Govt Order

 ಶ್ರೀ ಸಣ್ಣವೀರಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಕೂಡ್ಲಿಗಿ ಮತ್ತು ಶ್ರೀ ಸೈಯದ್ ಹಜರತ್ ಷಾಹಾ, ಹಿಂದಿನ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಕೂಡ್ಲಿಗಿ ಹಾಗೂ ಶ್ರೀ ಧನಂಜಯ ನಾಯ್ಡು, ದ್ವಿದಸ ತಾಲ್ಲೂಕು ಪಂಚಾಯಿತಿ, ಕೂಡ್ಲಿಗಿ ಇವರುಗಳ ವಿರುದ್ಧದ ಜಂಟಿ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯವರನ್ನು ನೇಮಕ ಮಾಡುವ ಬಗ್ಗೆ.

ಗ್ರಾಅಪ 14 ವಿಸೇಬಿ 2014, ಬೆಂಗಳೂರು, ದಿನಾಂಕ:03.04.2014

Notification

 ಶ್ರೀಮತಿ ಕೆ.ಜಿ.ರೇಣುಕಾದೇವಿ, ಉಪ ನಿರ್ದೇಶಕರು, (ಎಸ್.ಇ.ಪಿ. ಪ್ರಸ್ತುತ ಎನ್.ಆರ್.ಎಲ್.ಎಂ) ಪ್ರಸ್ತುತ ಕಾರ್ಯವ್ಯವಸ್ಥೆ ಮೇಲೆ ಜಿಲ್ಲಾ ಪಂಚಾಯತ್/ಗ್ರಾಮ ಪಂಚಾಯತ್, ಶಾಖೆ ಹಾಗೂ ಇತರೆ ಸಿಬ್ಬಂದಿ/ಗ್ರೂಪ್-ಡಿ,ಗ್ರಾ.ಪಂ ರಾಜ್ ಇಲಾಖೆ, ಇವರು ಹಾಲಿ ನಿರ್ವಹಿಸುತ್ತಿರುವ ಕರ್ತವ್ಯದ ಜೊತೆಗೆ ಗ್ರಾ.ಪಂ ರಾಜ್ ಇಲಾಖೆ ವಿಶ್ವವಿದ್ಯಾನಿಲಯವನ್ನು ಸಾಪ್ಥಿಸುವ ಸಂಬಂಧ ರಚಿಸಿರುವ ತಜ್ಞರ ಸಮಿತಿಯ ಕಛೇರಿಯ ಕೆಲಸ/ಕರ್ತವ್ಯವನ್ನು ಹೆಚ್ಚುವರಿಯಾಗಿ ನಿರ್ವಹಿಸಲು ಸೂಚಿಸಿದೆ .

ಗ್ರಾಅಪ 104 ಪಬವ 2014, ಬೆಂಗಳೂರು, ದಿನಾಂಕ:26.03.2014

Correction Order

  ಗ್ರಾಅಪ 67 ವಿಸೇಬಿ 2014, ದಿನಾಂಕ:18.03.2014 ರಲ್ಲಿ ಆದೇಶದಲ್ಲಿ ತಿದ್ದುಪಡಿ.

ಗ್ರಾಅಪ 67 ವಿಸೇಬಿ 2014, ಬೆಂಗಳೂರು, ದಿನಾಂಕ:21.03.2014

Govt Order

 ಡಾ// ಜಯರಾಂ.ಎಂ.ಚವ್ಹಾಣ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಇಂಡಿ ಇವರ ವಿರುದ್ಧದ ಇಲಾಖಾ ವಿಚಾರಣೆ.

ಗ್ರಾಅಪ 137 ಪಬವ 2013, ಬೆಂಗಳೂರು, ದಿನಾಂಕ:21.03.2014

Govt Order

 ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ದೋಣಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಅನುಷ್ಟಾನದಲ್ಲಿ ನಡೆದಿರುವ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಅಧಿಕಾರಿ/ನೌಕರರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕಾತಿ ಮಾಡುವ ಬಗ್ಗೆ.

ಗ್ರಾಅಪ 173 ವಿಸೇಬಿ 2014, ಬೆಂಗಳೂರು, ದಿನಾಂಕ:21.03.2014

Notification

 ಶ್ರೀ ಕೆ.ಟಿ ಪ್ರಭುಸ್ವಾಮಿ. ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್, ರಾಮನಗರ ಇವರು ತಮ್ಮ ಹುದ್ದೆಯ ಜೊತೆಗೆ ರಾಮನಗರ ಜಿಲ್ಲಾ ಪಂಚಾಯತ್ನ ಯೋಜನಾ ನಿರ್ದೇಶಕರು, ಡಿ.ಆರ್.ಡಿ.ಎ.ಕೋಶ ಹುದ್ದೆಯಲ್ಲಿ ದಿನಾಂಕ 20.10.2012 ರಿಂದ 19.09.2013ರವರೆಗೆ ಅಧಿಕ ಪ್ರಭಾರದಲ್ಲಿ ಕರ್ತವ್ಯನಿರ್ವಹಿಸಿರುವುದಕ್ಕೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ-68ರನ್ವಯ ಯೋಜನಾ ನಿರ್ದೇಶಕರು, ಡಿ.ಆರ್.ಡಿ.ಎ.ಕೋಶ ಹುದ್ದೆಯ ವೇತನ ಶ್ರೇಣಿಯಾದ ರೂ.40,050-56,550 ರಲ್ಲಿನ ಕನಿಷ್ಟ ವೇತನದ ಶೇಕಡ 7.5 ರಷ್ಟು ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 468 ಪಬವ 2013, ಬೆಂಗಳೂರು, ದಿನಾಂಕ:21.03.2014

Correction Order

 ಡಾ: ಸತೀಶ್ ಕುಮಾರ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಶಿಡ್ಲಘಟ್ಟ ಮತ್ತು ಡಾ: ಕೆ.ವಿ.ರೆಡ್ಡಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ. ಚಿಂತಾಮಣಿ ಇವರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ವಿಚಾರಾಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕಾತಿ ಮಾಡಿರುವ ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 161 ವಿಸೇಬಿ 2011 ಬೆಂಗಳೂರು, ದಿನಾಂಕ:21-12-2014ರ ಆದೇಶದಲ್ಲಿ ನಮೂದಿಸಿರುವ "ದಿನಾಂಕ: 21-12-2014" ಎಂಬುದರ ಬದಲಾಗಿ "ದಿನಾಂಕ: 21-02-2014" ಎಂದು ತಿದ್ದಿ ಓದಿಕೊಳ್ಳುವುದು.

ಗ್ರಾಅಪ 468 ಪಬವ 2013, ಬೆಂಗಳೂರು, ದಿನಾಂಕ:21.03.2014

Govt Order

 ಶ್ರೀ ವೆಂಕಟೇಶಯ್ಯ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ., ತುಮಕೂರು ಇವರ ಅಮಾನತ್ತು ತೆರವುಗೊಳಿಸುವ ಬಗ್ಗೆ.

ಗ್ರಾಅಪ 194 ವಿಸೇಬಿ 2013, ಬೆಂಗಳೂರು, ದಿನಾಂಕ:19.03.2014

Govt Order

 ಶ್ರೀ ಆರ್.ಜಿ.ನಾಯಕ್, ಯೋಜನಾ ನಿರ್ದೇಶಕರು, ಡಿ.ಆರ್.ಡಿ.ಎ.ಕೋಶ ಜಿಲ್ಲಾ ಪಂಚಾಯತ್, ಹಾವೇರಿ ಇವರ ವಿರುದ್ದ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಲೋಕಾಯುಕ್ತರವರಿಗೆ ವಹಿಸುವ ಕುರಿತು.

ಗ್ರಾಅಪ 67 ವಿಸೇಬಿ 2014, ಬೆಂಗಳೂರು, ದಿನಾಂಕ:18.03.2014

Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಉಪ ಕಾರ್ಯದರ್ಶಿ (ಆಯ್ಕೆ ಶ್ರೇಣಿ) ವೃಂದದ ಅಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ 01.11.2013 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.

ಗ್ರಾಅಪ 437 ಪಬವ 2014, ಬೆಂಗಳೂರು, ದಿನಾಂಕ:17.03.2014

Notification

 ಶಿಕ್ಷಣ ಇಲಾಖೆಯ ಅಧಿಸೂಚನೆ ಸಂಖ್ಯೆ ಇಡಿ 250 ಡಿಎಆರ್ 2013 ದಿನಾಂಕ 18-1-2014 ರಲ್ಲಿ ಶ್ರೀ ಅಬ್ದುಲ್ ವಾಜಿದ್ ಖಾಜಿ, ಹಿರಿಯ ಕಾರ್ಯಕ್ರಮ ಅಧಿಕಾರಿ, ಆರ್.ಎಂ.ಎಸ್.ಎ., ಬೆಂಗಳೂರು ಇವರ ಸೇವೆಯನ್ನು ಗ್ರಾ.ಪಂ ಋಆಜ್ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ, ಇವರನ್ನು ಉಪ ಕಾರ್ಯದರ್ಶಿ(ಆಡಳಿತ), ಜಿಲ್ಲಾ ಪಂಚಾಯತ್, ಉತ್ತರ ಕನ್ನಡ ಇಲ್ಲಿನ ಖಾಲಿ ಹುದ್ದೆ ಮರುಸ್ಥಳನಿಯುಕ್ತಿಗೋಳಿಸಿ ಆದೇಶೀಸಿದೆ.

ಗ್ರಾಅಪ 442 ಪಬವ 2013, ಬೆಂಗಳೂರು, ದಿನಾಂಕ:14.03.2014

Govt Order

 ಶ್ರೀ ಎಂ.ಬಿ.ತುರಮುರಿ, ಸಹಾಯಕ ನಿರ್ದೇಶಕರು(ಗ್ರಾ.ಉ), ತಾಲ್ಲೂಕು ಪಂಚಾಯತ್, ಬೈಲಹೊಂಗಲ, ಬೆಳಗಾವಿ ಜಿಲ್ಲೆ. ಇವರು ತಮ್ಮ ಸ್ಥಾನ ಪನ್ನ ಮುಂಬಡ್ತಿ ಬಿಟ್ಟುಕೊಟ್ಟಿರುವ ಬಗ್ಗೆ.

ಗ್ರಾಅಪ 48 ಪಬವ 2014, ಬೆಂಗಳೂರು, ದಿನಾಂಕ:05.03.2014

Notification

 ಶ್ರೀ ಎಸ್.ಬಿ.ಲಕ್ಷ್ಮೇಸ್ವರ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಹಾನಗಲ್, ಹಾವೇರಿ ಜಿಲ್ಲೆ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಯೋಜನಾಧಿಕಾರಿ, ಡಿ.ಆರ್.ಡಿ.ಎ.ಕೋಶ, ಜಿಲ್ಲಾ ಪಂಚಾಯತ್, ಬಳ್ಳಾರಿ ಖಾಲಿ ಜಾಗಕ್ಕೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 55 ಪಬವ 2014, ಬೆಂಗಳೂರು, ದಿನಾಂಕ:04.03.2014

Notification

 ಶ್ರೀ ವೀರಭದ್ರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್, ಉಪ ವಿಭಾಗ, ಲಿಂಗಸಗೂರು, ರಾಯಚೂರು ಜಿಲ್ಲೆ ಇವರನ್ನು ಮಾತೃ ಇಲಾಖೆಯಾದ ಲೋಕೋಪಯೋಗಿ ಇಲಾಖೆಗೆ ಹಿಂದಿರುಸಿದೆ.

ಗ್ರಾಅಪ 201 ವಿಸೇಬಿ 2013, ಬೆಂಗಳೂರು, ದಿನಾಂಕ:04.03.2014

Govt Order

 ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಯರಬಳ‍್ಳಿ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮದಡಿ ನಡೆದಿರುವ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಶ್ರೀ ಜಿ.ಆರ್.ರಮೇಶ್,ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಡಿ.ಕೆ.ಸುರೇಶ್, ದ್ವಿತೀಯ ದರ್ಜೆ ಸಹಾಯಕ, ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.

ಗ್ರಾಅಪ 226 ವಿಸೇಬಿ 2013, ಬೆಂಗಳೂರು, ದಿನಾಂಕ:04.03.2014

Notification

 ಶ್ರೀ ಬಿ.ಜಗದೇವ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್,ಚಿಂಚೋಳ‍್ಳಿ ಇವರನ್ನು ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ - ಇಲ್ಲಿಗೆ ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 371 ಪಬವ 2013, ದಿ:28.01.2014ರಲ್ಲಿ ನೇಮಿಸಿರುವುದನ್ನು ಮಾರ್ಪಡಿಸಿ, ಶ್ರೀ ಚಂದ್ರು ಲಿಂಗಾ ಗೌಡ, ಇವರ ನೇಮಕಾತಿ ಮಾರ್ಪಾಡಿನಿಂದ ಖಾಲಿಯಾಗಿರುವ ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತ್, ಶೃಂಗೇರಿ, ಈ ಹುದ್ದೆಗೆ ನೇಮಿಸಿದೆ.

ಗ್ರಾಅಪ 418 ಪಬವ 2013, ಬೆಂಗಳೂರು, ದಿನಾಂಕ:03.03.2014

Notification

 ಶ್ರೀ ಎಂ.ಮಹೇಶ್ವರಯ್ಯ, ಹಿಂದಿನ ಉಪ ಕಾರ್ಯದರ್ಶಿ(ಅಭಿವೃದ್ಧಿ), ಜಿಲ್ಲಾ ಪಂಚಾಯತ್, ಬಳ್ಳಾರಿ, ಇವರನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 68ರನ್ವಯ ಉಪ ಕಾರ್ಯದರ್ಶಿ ಹುದ್ದೆಯ ವೇತನ ಶ್ರೇಣಿಯಾದ ರೂ,40,050-56,550 ರಲ್ಲಿನ ಕನಿಷ್ಟ ವೇತನ ಶೇಕಡ 7.5ರಷ್ಟು ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 67 ಪಬವ 2014, ಬೆಂಗಳೂರು, ದಿನಾಂಕ:01.03.2014

Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 5 ಪಬವ 2014, ಬೆಂಗಳೂರು, ದಿನಾಂಕ:01.03.2014

Govt Order

 ಶ್ರೀ ಶಿವರಾಂ ಕೆ ಚವ್ಹಾಣ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಔರಾದ್, ಬೀದರ್ ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮದ ಬಗ್ಗೆ.

ಗ್ರಾಅಪ 141 ವಿಸೇಬಿ 2013, ಬೆಂಗಳೂರು, ದಿನಾಂಕ:28.02.2014

Notification

 ಶ್ರೀ ಕಾಂಗೇಯಮ್.ಎಸ್.ಕೆ.ಉಪ ಅರಣ್ಯ ಸಂರಕ್ಷಣಾಧಿಕಾರಿ,ಇವರ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸಿದೆ.

ಗ್ರಾಅಪ 02 ಪಬವ 2014, ಬೆಂಗಳೂರು, ದಿನಾಂಕ:28.02.2014

Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 501 ಪಬವ 2013, ಬೆಂಗಳೂರು, ದಿನಾಂಕ:26.02.2014

Notification

 ಶ್ರೀ ಹೆಚ್.ಎಂ.ಗಂಗಾಧರಯ್ಯ, ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ), ಜಿಲ್ಲಾ ಪಂಚಾಯತ್ ನ, ಸಹಾಯಕ ಕಾರ್ಯದರ್ಶಿ(ಆಡಳಿತ) ಹುದ್ದೆಯಲ್ಲಿ ದಿ:01.10.2012 ರಿಂದ 05.10.2013ರವರೆಗೆ ಅಧಿಕ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸಿರುವುದಕ್ಕೆ ಶೇಕಡ 7.5ರಷ್ಟು ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 163 ಪಬವ 2013, ಬೆಂಗಳೂರು, ದಿನಾಂಕ:24.02.2014

Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯತ್ ರಾಜ್/ಸಹಾಯಕ ಕಾರ್ಯದರ್ಶಿ, ಪಂ. ರಾಜ್ ವೃಂದದ ಅಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿ:01.01.2014ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.

ಗ್ರಾಅಪ 436 ಪಬವ 2013, ಬೆಂಗಳೂರು, ದಿನಾಂಕ:24.02.2014

Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಕೆಳಕಂಡ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಇವರಿಗೆ ವೇತನ ಶ್ರೇಣಿ ರೂ.28,100-50,100ರ ಗ್ರೂಪ್-ಎ(ಕಿರಿಯ ಶ್ರೇಣಿ) ವೃಂದದ ಕಾರ್ಯನಿರ್ವಾಹಕ ಅಧಿಕಾರಿ, ಪಂ. ರಾಜ್/ಸಹಾಯಕ ಕಾರ್ಯದರ್ಶಿ, ಪಂ. ರಾಜ್ ಹುದ್ದೆಗೆ ನೇಮಿಸಿದೆ.

ಗ್ರಾಅಪ 335 ಪಬವ 2013, ಬೆಂಗಳೂರು, ದಿನಾಂಕ:21.02.2014

Govt Order

 ಡಾ: ಸತೀಶ್ ಕುಮಾರ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶಿಡ್ಲಘಟ್ಟ ಮತ್ತು ಡಾ: ಕೆ.ವಿ.ರೆಡ್ಡಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ., ಚಿಂತಾಮಣಿ ಇವರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕಾತಿ ಮಾಡುವ ಬಗ್ಗೆ.

ಗ್ರಾಅಪ 161 ವಿಸೇಬಿ 2011, ಬೆಂಗಳೂರು, ದಿನಾಂಕ:21.02.2014

Notification

 ಶ್ರೀ ಎಸ್. ಪುಟ್ಟಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ತೀರ್ಥಹಳ್ಳಿ, ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಗುಬ್ಬಿ, ತುಮಕೂರು ಜಿಲ್ಲೆ ಇಲ್ಲಿಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 158 ಸೇಶಿಕಾ 2014, ಬೆಂಗಳೂರು, ದಿನಾಂಕ:20.02.2014

Govt Order

 ಶ್ರೀ ಶ್ರೀನಿವಾಸರಾವ್, ಸಹಾಯಕ ನಿರ್ದೇಶಕರು (ಗ್ರಾ.ಉ),ತಾಲ್ಲೂಕು ಪಂಚಾಯತ್, ಉಡುಪಿ, ಇವರು ಮುಂಬಡ್ತಿ ಬಿಟ್ಟುಕೊಟ್ಟಿರುವ ಬಗ್ಗೆ.

ಗ್ರಾಅಪ 69 ಪಬವ 2014, ಬೆಂಗಳೂರು, ದಿನಾಂಕ:20.02.2014

Official Memorandum

 ಶ್ರೀ ಬಿ.ಮಹೇಶ್, ಉಪ ನಿರ್ದೇಶಕರು (ರಸ್ತೆ & ಸೇತುವೆ) ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯ ಗ್ರಾಮೀಣ ನೀರು ಸರಬರಾಜು ಶಾಖೆಯಲ್ಲಿ ಕಾರ್ಯವ್ಯವಸ್ಥೆ ಮೇರೆಗೆ ಕರ್ತವ್ಯ ನಿರ್ವಹಿಸುವ ಬಗ್ಗೆ.

ಗ್ರಾಅಪ 66 ಪಬವ 2014, ಬೆಂಗಳೂರು, ದಿನಾಂಕ:15.02.2014

Notification

 ಶ್ರೀ ಎಂ.ನಾರಾಯಣ,ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತ್, ಬಂಗಾರಪೇಟೆ,ಇವರನ್ನು ಕಾಯನಿರ್ವಾಹಕ ಅ‍ಧಿಕಾರಿ, ತಾಲ್ಲೂಕು ಪಂಚಾಯತ್,ಶಿರಹಟ್ಟಿ, ಗದಗ ಜಿಲ್ಲೆ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 18 ಪಬವ 2014, ಬೆಂಗಳೂರು, ದಿನಾಂಕ:10.02.2014

Govt Order

 ಶ್ರೀ ಪಿ.ಎಸ್.ಕೊಣ್ಣೂರ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಬೈಲಹೊಂಗಲ,ಬೆಳಗಾವಿ ಜಿಲ್ಲೆ (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ನೀರಾವರಿ ನಿಗಮ, ರಾಮದುರ್ಗ) ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಗಳನ್ನು ನೇಮಿಸುವ ಕುರಿತು.

ಗ್ರಾಅಪ 29 ವಿಸೇಬಿ 2013, ಬೆಂಗಳೂರು, ದಿನಾಂಕ:10.02.2014

Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಉಪ ಕಾರ್ಯದರ್ಶಿ (ಆಯ್ಕೆ ಶ್ರೇಣಿ) ವೃಂದದ ಪ್ರಸ್ತುತ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಸ್.ಎಂ.ಜುಲ್ಫಿಖಾರ್ ಉಲ್ಲಾ, ಇವರನ್ನು ನಿರ್ದೇಶರು, (ಗ್ರಾಮೀಣ ಮೂಲ ಸೌಲಭ್ಯ-3) ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 22 ಪಬವ 2014, ಬೆಂಗಳೂರು, ದಿನಾಂಕ:06.02.2014

Notification

 ಶ‍್ರೀ ಹೆಚ್.ರಾಮ್ ಕುಮಾರ್, ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ,ಪಂಚಾಯತ್ ರಾಜ್ ತುಮಕೂರು ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 474 ಪಬವ 2013, ಬೆಂಗಳೂರು, ದಿನಾಂಕ:06.02.2014

Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಕಾರ್ಯನಿರ್ವಾಹಕ ಅಧಿಕಾರಿ,ಪಂಚಾಯತ್ ರಾಜ್/ ಸಹಾಯಕ ಕಾರ್ಯದರ್ಶಿ, ಪಂ. ರಾಜ್ ವೃಂದದ ಅಧಿಕಾರಿಗಳ ಅಧಿಕಾರಿ ಜೇಷ್ಠತಾ ಪಟ್ಟಿಯನ್ನು ದಿ:01.01.2014ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.

ಗ್ರಾಅಪ 436 ಪಬವ 2013, ಬೆಂಗಳೂರು, ದಿನಾಂಕ:04.02.2014

Notification

 ಶ್ರೀ ಬೆಟ್ಟಸ್ವಾಮಿಗೌಡ, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಹಾಸನ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಆಧಿಕಾರಿ, ತಾಲ್ಲೂಕು ಪಂಚಾಯಿತಿ, ನಾಗಮಂಗಲ ಇಲ್ಲಿಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 13 ಪಬವ 2014, ಬೆಂಗಳೂರು, ದಿನಾಂಕ:04.02.2014

Notification

 ಕಾರ್ಯನಿರ್ವಾಹಕ ಅಧಿಕಾರಿ ತತ್ಸಮಾನ ವೃಂದದ ಅಧಿಕಾರಿಗಳು 2014ನೇ ಸಾಲಿನಲ್ಲಿ ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಲಿದ್ದಾರೆ.

ಗ್ರಾಅಪ 91 ಪರವ 2013, ಬೆಂಗಳೂರು, ದಿನಾಂಕ:04.02.2014

Govt Order

 ಶ್ರೀ ಎ.ಮಂಜುನಾಥ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕೋಲಾರ ಇವರ ವಿರುದ್ಧದ ಇಲಾಖಾ ವಿಚಾರಣೆ - ಅಂತಿಮ ಆದೇಶ ಕುರಿತು.

ಗ್ರಾಅಪ 96 ವಿಸೇಬಿ 2010, ಬೆಂಗಳೂರು, ದಿನಾಂಕ:04.02.2014

Govt Order

 ಶ್ರೀ ಕೆ.ಎಸ್.ಗೋಪಾಲ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶ್ರೀನಿವಾಸಪುರ ಮತ್ತು ಶ್ರೀ ಮಂಜುನಾಥ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶ್ರೀನಿವಾಸಪುರ, ಶ್ರೀ ಹೆಚ್.ಕೆ.ಪ್ರಕಾಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶ್ರೀನಿವಾಸಪುರ, ಇವರ ವಿರುದ್ಧದ ಜಂಟಿ ಇಲಾಖಾ ವಿಚಾರಣೆಯನ್ನು ಹಿಂಪಡೆಯುವ ಬಗ್ಗೆ.

ಗ್ರಾಅಪ 57 ವಿಸೇಬಿ 2009, ಬೆಂಗಳೂರು, ದಿನಾಂಕ:03.02.2014

Govt Order

 ಶ್ರೀ ಬಿ.ಮಹದೇವಯ್ಯ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಲಿಂಗಸೂಗೂರು ಇವರ ವಿರುದ್ಧದ ಇಲಾಖಾ ವಿಚಾರಣೆ ಜರುಗಿಸಲು ಬದಲಿ ಮಂಡನಾಧಿಕಾರಿಯನ್ನು ನೇಮಕಾತಿ ಮಾಡುವ ಬಗ್ಗೆ.

ಗ್ರಾಅಪ 67 ವಿಸೇಬಿ 2012, ಬೆಂಗಳೂರು, ದಿನಾಂಕ:31.01.2014

Notification

 ಕರ್ನಾಟಕ ರಾಜ್ಯಪತ್ರ

ಗ್ರಾಅಪ 299 ಪಬವ 2013, ಬೆಂಗಳೂರು, ದಿನಾಂಕ:30.01.2014

Govt Order

 ಶ್ರೀ ಎಂ.ಜಿ.ವಿಜಯಕುಮಾರ್, ಹಿಂದಿನ ನಿರ್ದೇಶಕರು, ಗ್ರಾಮೀಣ ಮೂಲಭೂತ ಸೌಕರ್ಯ-3 ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ, ಇವರ ವಿರುದ್ಧದ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಗಳನ್ನು ನೇಮಕಾತಿ ಮಾಡುವ ಬಗ್ಗೆ

ಗ್ರಾಅಪ 03 ಪರವ 2013, ಬೆಂಗಳೂರು, ದಿನಾಂಕ:30.01.2014

Notification

 ಉಪ ಕಾರ್ಯದರ್ಶಿ ವೃಂದದ ಅಧಿಕಾರಿಗಳು ಸ್ಥಾನಪನ್ನ ಅವಧಿಯನ್ನು ತೃಪಿಕರವಾಗಿ ಪೂರೈಸಿದ್ದಾರೆ ಎಂದು ಘೋಷಿಸಿದೆ.

ಗ್ರಾಅಪ 194 ಪಬವ 2011 ಬೆಂಗಳೂರು, ದಿನಾಂಕ:30.01.2014

Notification

 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಮತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 371 ಪಬವ 2013, ಬೆಂಗಳೂರು, ದಿನಾಂಕ:28.01.2014

Notification

 ಶ್ರೀ.ಪ್ರೇಮ್ ಸಿಂಗ್, ಸಹಾಯಕ ಕಾರ್ಯದರ್ಶಿ ಜಿಲ್ಲಾ ಪಂಚಾಯತ್, ಬೀದರ್, ಇವರು ಬೀದರ್ , ಜಿಲ್ಲಾ ಪಂಚಾಯತ್ ನ, ಯೋಜನಾ ನಿರ್ದೇಶಕರು.(ಡಿ.ಆರ್.ಡಿ.ಎ.ಕೋಶ), ಹುದ್ದೆಯಲ್ಲಿ ದಿನಾಂಕ 17.08.2012 ರಿಂದ 21.12.2013 ರವರೆಗೆ ಅಧಿಕ ಪ್ರಭಾರದಲ್ಲೆ ಕರ್ತವ್ಯ ನಿರ್ವಹಿಸಿರುವುದಕ್ಕೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ-68ರನ್ವಯ ಯೋಜನಾ ನಿರ್ದೇಶಕರ ವೇತನ ಶ್ರೇಣಿಯಾದ ರೂ.40,050-56,550ರಲ್ಲಿನ ಕನಿಷ್ಟ ವೇತನ 7.5 ರಷ್ಟು ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 256 ಪಬವ 2013, ಬೆಂಗಳೂರು, ದಿನಾಂಕ:27.01.2014

Notification

 ಶ್ರೀ. ಕೆ.ಅಶ್ವತ್ಥರೆಡ್ಡಿ, ಸಹಾಯಕ ಕಾರ್ಯದರ್ಶಿ ಜಿಲ್ಲಾ ಪಂಚಾಯತ್, ರಾಮನಗರ, ಇವರು ರಾಮನಗರ, ಜಿಲ್ಲಾ ಪಂಚಾಯತ್ ನ, ಯೋಜನಾ ನಿರ್ದೇಶಕರು.(ಡಿ.ಆರ್.ಡಿ.ಎ.ಕೋಶ), ಹುದ್ದೆಯಲ್ಲಿ ದಿನಾಂಕ 07.05.2013 ರಿಂದ 09.10.2013 ರವರೆಗೆ ಅಧಿಕ ಪ್ರಭಾರದಲ್ಲೆ ಕರ್ತವ್ಯ ನಿರ್ವಹಿಸಿರುವುದಕ್ಕೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ-68ರನ್ವಯ ಯೋಜನಾ ನಿರ್ದೇಶಕರ ವೇತನ ಶ್ರೇಣಿಯಾದ ರೂ.40,050-56,550ರಲ್ಲಿನ ಕನಿಷ್ಟ ವೇತನ 7.5 ರಷ್ಟು ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ.

ಗ್ರಾಅಪ 458 ಪಬವ 2013, ಬೆಂಗಳೂರು, ದಿನಾಂಕ:25.01.2014

Govt Order

 ಶ್ರೀ.ಕೆ.ಸಣ್ಣವೀರಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಕೂಡ್ಲಿಗಿ ಮತ್ತು ಶ್ರೀ ಸೈಯದ್ ಹಜರತ್ ಷಾಹ ಹಿಂದಿನ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಕೂಡ್ಲಿಗಿ ಇವರುಗಳನ್ನು ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ.

ಗ್ರಾಅಪ 14 ವಿಸೇಬಿ 2014, ಬೆಂಗಳೂರು, ದಿನಾಂಕ:25.01.2014

Govt Order

 ಶ್ರೀ.ಚನ್ನಬಸಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ, ಇವರ ಅಮಾನತ್ತು ತೆರವುಗೊಳಿಸುವ ಬಗ್ಗೆ.

ಗ್ರಾಅಪ 59 ವಿಸೇಬಿ 2013, ಬೆಂಗಳೂರು, ದಿನಾಂಕ:22.01.2014

Govt Order

 ಡಾ:ರಾಧಾಕೃಷ್ಣರೆಡ್ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಬಳ್ಳಾರಿ ಮತ್ತು ಶ್ರೀ ಡಿ.ವೆಂಕಟರಮಣ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂ.ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬಳ್ಳಾರಿ ಹಾಗೂ ಶ್ರೀ ಜಾಕೀರ್ ಹುಸೇನ್, ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ), ಪಂ.ರಾಜ್ ಇಂಜಿನಿಯರಿಂಗ್ ಉಪ ಬಿಬಾಗ, ಬಳ್ಳಾರಿ. ಇವರುಗಳ ವಿರುದ್ದ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಕಾತಿ ಮಾಡುವ ಬಗ್ಗೆ.

ಗ್ರಾಅಪ 179 ವಿಸೇಬಿ 2012, ಬೆಂಗಳೂರು, ದಿನಾಂಕ:21.01.2014

Govt Order

 ಶ್ರೀ.ಎಂ.ಸಲೀಂ ಪಾಷಾ, ಕಾರ್ಯನಿರ್ವಾಹಕ ಅಧಿಕಾರಿ ತಾಪಂ. ಹರಪನಹಳ್ಳಿ ಮತ್ತು ಶ್ರೀ ಶಿಖರಪ್ಪ ಪ್ರಭಾರ ಪಿಡಿಒ ಮತ್ತು ಕಾರ್ಯದರ್ಶಿ ಮತ್ತಿಹಳ್ಳಿ ಗ್ರಾ.ಪಂ., ಹರಪ್ಪನಹಳ್ಳಿ ತಾಲ್ಲೂಕು, ಹಾಗೂ ಶ್ರೀ ಹೆಚ್.ಕಲ್ಲಪ್ಪ, ಕಿ.ಇಂ.ಮತ್ತಿಹಳ್ಳಿ ಗ್ರಾ.ಪಂ., ಹರಪ್ಪನಹಳ್ಳಿ ತಾಲ್ಲೂಕು ಇವರುಗಳನ್ನು ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ.

ಗ್ರಾಅಪ 232 ವಿಸೇಬಿ 2013, ಬೆಂಗಳೂರು, ದಿನಾಂಕ:21.01.2014

Govt Order

 ಶ್ರೀ. ಎಂ.ಎಂ.ಕುಟ್ಟಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ವಿರಾಜಪೇಟೆ, ಕೊಡಗು ಜಿಲ್ಲೆ ರವರ ಕಾರ್ಯನಿರ್ವಹಣೆ ಸಮಾಧಾನಕರವಲ್ಲವಾದ್ದರಿಂದ ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಾತೃ ಇಲಾಖೆಯಾದ ಶಿಕ್ಷಣ ಇಲಾಖೆಗೆ ಹಿಂದಿರುಗಿಸಿದೆ.

ಗ್ರಾಅಪ 443 ಪಬವ 2013, ಬೆಂಗಳೂರು, ದಿನಾಂಕ:10.01.2014

Govt Order

 ನಿರ್ದೇಶಕರು,(ಗ್ರಾಮೀಣ ಮೂಲಭೂತ ಸೌಲಭ್ಯ -2) ಇವರು ನಿರ್ವಹಿಸುತ್ತಿದ್ದ ಕಾರ್ಯಕ್ರಮಗಳನ್ನು ನಿರ್ದೇಶಕರು,(ಇ-ಆಡಳಿತ) ಮತ್ತು ಸ್ವ-ಉದ್ಯೋಗ ಕಾರ್ಯಕ್ರಮ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಇವರು ನಿರ್ವಹಿಸುವಂತೆ ಆದೇಶ.

ಗ್ರಾಅಪ 496 ಪಬವ 2013, ಬೆಂಗಳೂರು, ದಿನಾಂಕ:07.01.2014

Notification

 ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಧಿಸೂಚನೆ ಸಂಖ್ಯೆ: ಅಪಜೀ 382 ಅಪಸೇ 2012 ದಿ:30.12.2013ರಲ್ಲಿ ಕೆಳಕಂಡ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಗೆ ನೀಡಿರುವುದನ್ನು ಅನುಸರಿಸಿ, ಸದರಿ ಅಧಿಕಾರಿಗಳನ್ನು ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶ.

ಗ್ರಾಅಪ 02 ಪಬವ 2014, ಬೆಂಗಳೂರು, ದಿನಾಂಕ:06.01.2014

Govt Order

 ಶ್ರೀ ಜೈಕೃಷ್ಣ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತಿ ಪಾವಗಡ ಇವರ ವಿರುದ್ಧ ಶಿಸ್ತು ಕ್ರಮ ಕುರಿತು ಅಂತಿಮ ಆದೇಶ.

ಗ್ರಾಅಪ 59 ವಿಸೇಬಿ 2011, ಬೆಂಗಳೂರು, ದಿನಾಂಕ:04.01.2014

Notification

 ಸರ್ಕಾರದ ಅಧಿಸೂಚನೆ ಸಂ.ಗ್ರಾಅಪ 281 ಪಬವ 2013 ದಿ:17.09.2013ರಲ್ಲಿನ ಕ್ರಮ ಸಂ: 1&2 ರಲ್ಲಿನ ವರ್ಗಾವಣೆಗಳನ್ನು ಮಾರ್ಪಡಿಸಿದ ಆದೇಶ.

ಗ್ರಾಅಪ 373 ಪಬವ 2013, ಬೆಂಗಳೂರು, ದಿನಾಂಕ:31.12.2013

Notification

 ಶ್ರೀ ವೈ.ಬಿ.ಕುದರಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಕಾರ್ಯಪಾಲಕ ಅಧಿಕಾರಿ, ತಾಲ್ಲೂಕು ಪಂ. ಮಾನ್ವಿ, ರಾಯಚೂರು ಇಲ್ಲಗೆ ನಿಯುಕ್ತಿಗೊಳಿಸಿದೆ.

ಗ್ರಾಅಪ 330 ಜಿಪಅ ಪಬವ 2013, ಬೆಂಗಳೂರು, ದಿನಾಂಕ:30.12.2013

Notification

 ಸರ್ಕಾರದ ಅಧಿಸೂಚನೆ ಸಂ.ಗ್ರಾಅಪ 553 ಪಬವ 2012 ದಿ:31.08.13ರಲ್ಲಿ ಪುನರ್ ಪದನಾಮೀಕರಿಸಿರುವ ನಿರ್ದೇಶಕರು, (ಇ-ಆಡಳಿತ) ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಹುದ್ದೆಯನ್ನು "ನಿರ್ದೇಶಕರು, (ಇ-ಆಡಳಿತ) ಮತ್ತು ಸ್ವ-ಉದ್ಯೋಗ ಕಾರ್ಯಕ್ರಮ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ" ಎಂಬುದಾಗಿ ಪುನರ್ ಪದನಾಮೀಕರಿಸಿದೆ.

ಗ್ರಾಅಪ 500 ಪಬವ 2013, ಬೆಂಗಳೂರು, ದಿನಾಂಕ:27.12.2013

Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಉಪ ಕಾರ್ಯದರ್ಶಿ, (ಆಯ್ಕೆ ಶ್ರೇಣಿ) ವೃಂದದ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಗ್ರಾಅಪ 437 ಪಬವ 2013, ಬೆಂಗಳೂರು, ದಿನಾಂಕ:23.12.2013

Notification

 ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಉಪ ಕಾರ್ಯದರ್ಶಿ, (ಹಿರಿಯ ಶ್ರೇಣಿ) ವೃಂದದ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಗ್ರಾಅಪ 435 ಪಬವ 2013, ಬೆಂಗಳೂರು, ದಿನಾಂಕ:23.12.2013

Notification

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ತೋರಿಸುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಿದೆ.

ಗ್ರಾಅಪ 405 ಪಬವ 2013, ಬೆಂಗಳೂರು, ದಿನಾಂಕ:20.12.2013

Notification

 ಮದ್ದೂರು ತಾಲ್ಲೂಕು ಪಂಚಾಯಿತಿಯಲ್ಲಿ 2003-04ನೇ ಸಾಲಿನ ಆಶ್ರಯ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿನ ಅವ್ಯವಹಾರದ ಬಗ್ಗೆ ಜಂಟಿ ಇಲಾಖಾ ವಿಚಾರಣೆ ಜರುಗಿಸಲು ಬದಲಿ ಮಂಡನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ.

ಗ್ರಾಅಪ 88 ವಿಸೇಬಿ 2007, ಬೆಂಗಳೂರು, ದಿನಾಂಕ:19.12.2013

Notification

 ಶ್ರೀ ವಿ.ಎಂ.ಕೋನರೆಡ್ಡಿ, ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮದ್ದೇಬಿಹಾಳ, ಬಿಜಾಪುರ ಜಿಲ್ಲೆ ಶ್ರೀಮತಿ ಅಕ್ಕಮಹಾದೇವಿ ಬಿ ಹೊಕ್ರಾಣಿ, ಇವರ ಜಾಗಕ್ಕೆ ಮರುಸ್ಥಳ ನಿಯುಕ್ತಿಗೊಳಿಸಿದೆ.

ಗ್ರಾಅಪ 313 ಪಬವ 2013, ಬೆಂಗಳೂರು, ದಿನಾಂಕ:19.12.2013

ಸೇರ್ಪಡೆ ಆದೇಶ

 ಸರ್ಕಾರದ ಆದೇಶ ಸಂ.ಗ್ರಾಅಪ 267 ಪಬವ 2013 ದಿ:06.08.13ರ ಅನುಬಂಧದ ಕ್ರಮ ಸಂ:4(4)ರ ಜಂಟಿ ನಿರ್ದೇಶಕರು,(ಆಡಳಿತ) ಹುದ್ದೆಯ ನೇಮಕಾತಿ ವಿಧಾನವನ್ನು "ಕರ್ನಾಟಕ ಆಡಳಿತ ಸೇವೆಗೆ ಸೇರಿದ ಉಪ ಕಾರ್ಯದರ್ಶಿ ದರ್ಜೆಯ ಅಧಿಕಾರಿ/ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ಉಪ ಕಾರ್ಯದರ್ಶಿ, ದರ್ಜೆಯ ಅಧಿಕಾರಿಯಿಂದ ನಿಯೋಜನೆ ಮೇಲೆ ನೇಮಿಸುವ ಮೂಲಕ" ಎಂದು ಸೇರಿಸಿದೆ.

ಗ್ರಾಅಪ 491 ಪಬವ 2013, ಬೆಂಗಳೂರು, ದಿನಾಂಕ:18.12.2013

Notification

ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಉಪ ಕಾರ್ಯದರ್ಶಿ ವೃಂದದ ಅಧಿಕಾರಿಯಾದ ಶ್ರೀ ಕೆ.ಯಾಲ್ಲಕಿಗೌಡ, ನಿರ್ದೇಶಕರು, ಪಂಚಾಯತ್ ರಾಜ್, ಗ್ರಾ.ಪಂ ರಾಜ್ ಇಲಾಖೆ ಇವರಿಗೆ ಉಪಕಾರ್ಯದರ್ಶಿ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನೀಡಿದೆ.

 

ಗ್ರಾಅಪ 334 ಪಬವ 2013, ಬೆಂಗಳೂರು, ದಿನಾಂಕ:13.12.2013

Notification

ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಗುಲ್ಬರ್ಗಾ ಇವರನ್ನು ಕೃಷ್ಣಾ ಕಾಡಾ ಭೀಮರಾಯನಗುಡಿ ಇಲ್ಲಿ ಉಪ ಆಡಳಿತಾಧಿಕಾರಿ, ಹುದ್ದೆಗೆ ನೇಮಿಸಲು ನಿಯೋಜನೆ ಮೇರೆಗೆ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಗೆ ನೀಡಲಾಗಿದೆ.

 

ಗ್ರಾಅಪ 327 ಪಬವ 2013, ಬೆಂಗಳೂರು, ದಿನಾಂಕ:13.12.2013

Notification

ಶ್ರೀ ಎಸ್.ಕೆ.ಗಾಣೀಗೇರ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಬಾಗಲಕೋಟೆ ಇವರನ್ನು ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಕೊಪ್ಪಳ ಇಲ್ಲಿಗೆ ವರ್ಗಾಯಿಸಿ ನೇಮಿಸಿದೆ.

 

ಗ್ರಾಅಪ 409 ಪಬವ 2013, ಬೆಂಗಳೂರು, ದಿನಾಂಕ:13.12.2013

Notification

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧಿಸೂಚನೆ ಸಂಖ್ಯೆ: ಲೋಇ 519 ಸೇಸಎ 2013. ದಿನಾಂಕ:10:12:2013ರಲ್ಲಿ ಶ್ರೀಮತಿ ಎಂ.ವಿ.ಪೀರಜಾದೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ), ಜಿಲ್ಲಾ ಪಂಚಾಯತ್, ಬೆಳಗಾವಿ -ಖಾಲಿ ಹುದ್ದೆಗೆ ಮರುಸ್ಧಳ ನಿಯುಕ್ತಿಗೊಳಿಸಿದೆ.

 

ಗ್ರಾಅಪ 490 ಪಬವ 2013, ಬೆಂಗಳೂರು, ದಿನಾಂಕ:13.12.2013

Govt Order

ಶ್ರೀ ಬಿ.ಸಿದ್ಧಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಹಾಗೂ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಶಿವಮೊಗ್ಗ ಇವರ ವಿರುದ್ಧದ ಶಿಸ್ತು ಕ್ರಮದ ಬಗ್ಗೆ.

 

ಗ್ರಾಅಪ 40 ಪಬವ 2012, ಬೆಂಗಳೂರು, ದಿನಾಂಕ:25.11.2013

Govt Order

ಶ್ರೀ ಬಿ.ಸಿ.ವಸಂತಕುಮಾರ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಹೊಸನಗರ ಇವರ ವಿರುದ್ಧದ ಇಲಾಖಾ ವಿಚಾರಣೆ - ದಂಡನೆ ವಿಧಿಸುವ ಬಗ್ಗೆ.

 

ಗ್ರಾಅಪ 88 ವಿಸೇಬಿ 2010, ಬೆಂಗಳೂರು, ದಿನಾಂಕ:25.11.2013

Notification

ಶ್ರೀಮತಿ ಪಿ.ಹೇಮಲತಾ ಐ.ಎ.ಎಸ್ ಅಭಿಯಾನ ನಿರ್ದೇಶಕರು, ಕೆ.ಎಸ್.ಆರ್.ಎಲ್.ಪಿ.ಎಸ್., ಬೆಂಗಳೂರು ಇವರ ದಿ:22.11.13 ರಿಂದ 03.12.13ರವರೆಗಿನ ಗಳಿಕೆ ರಜೆ ಅವಧಿಯಲ್ಲಿ, ಶ್ರೀಮತಿ ಎ.ಎಂ.ಶೈಲಜಾ ಪ್ರಿಯದರ್ಶಿನಿ, ಅಪರ ಅಶೋಕ್ ಆರ್ ಭಟ್,ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಮುಂಡಗೋಡ ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶವನ್ನು ರದ್ದುಪಡಿಸಿ ಇವರನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಗೆ ಹಿಂದಿರುಗಿಸಿದೆ.

 

ಗ್ರಾಅಪ 439 ಪಬವ 2013, ಬೆಂಗಳೂರು, ದಿನಾಂಕ:23.11.2013

Notification

ಶ್ರೀ ಅಶೋಕ್ ಆರ್ ಭಟ್,ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಮುಂಡಗೋಡ ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶವನ್ನು ರದ್ದುಪಡಿಸಿ ಇವರನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಗೆ ಹಿಂದಿರುಗಿಸಿದೆ.

 

ಗ್ರಾಅಪ 335 ಪಬವ 2013(ಭಾಗ-2), ಬೆಂಗಳೂರು, ದಿನಾಂಕ:23.11.2013

Notification

ಶ್ರೀ ಸಿ.ಬಿ.ಜಯರಂಗ, ಹಿರಿಯ ಉಪನ್ಯಾಸಕರು, ಡಯಟ್, ಚಿಕ್ಕಬಳ್ಳಾಪುರ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಬೆಂಗಳೂರು ದಕ್ಷಿಣ ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶವನ್ನು ಮಾರ್ಪಡಿಸಿ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಚನ್ನಪಟ್ಟಣ ಇಲ್ಲಿಗೆ ನೇಮಿಸಿದೆ.

 

ಗ್ರಾಅಪ 298 ಪಬವ 2013, ಬೆಂಗಳೂರು, ದಿನಾಂಕ:23.11.2013

Govt Order

ಹಿರೇಕೆರೂರು ತಾಲ್ಲೂಕು ಪಂಚಾಯತಿ 12ನೇ ಹಣಕಾಸು ಕ್ರಿಯಾ ಯೋಜನೆಯಡಿ ಅನುದಾನ ದುರ್ಬಳಕೆಯಲ್ಲಿ ಭಾಗಿಯಾಗಿರುವ ಅಧಿಕಾರಿ/ನೌಕರರ ವಿರುದ್ಧ ಜಂಟಿ ಇಲಾಖಾ ವಿಚಾರಣೆಯನ್ನು ನಡೆಸಲು ವಿಚಾರಣಾಧಿಕಾರಿಯವರನ್ನು ನೇಮಿಸುವ ಬಗ್ಗೆ ಆದೇಶ.

 

ಗ್ರಾಅಪ 52 ವಿಸೇಬಿ 2010, ಬೆಂಗಳೂರು, ದಿನಾಂಕ:23.11.2013

Govt Order

ಶ್ರೀ ಎಲ್.ಹೆಚ್.ಪೂಜಾರ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ., ಚಿಕ್ಕೋಡಿ,ಹಾಲಿ ನಿವೃತ್ತಿ ಇವರಿಗೆ ವಿಧಿಸಿರುವ ದಂಡನೆ ಮಾರ್ಪಡಿಸುವ ಬಗ್ಗೆ.

 

ಗ್ರಾಅಪ 36 ವಿಸೇಬಿ 2013, ಬೆಂಗಳೂರು, ದಿನಾಂಕ:22.11.2013

Notification

ಶ್ರೀ ಸದಾನಂದ ಆರ್ ನಾಯಕ್, ಸಹಾಯಕ ನಿರ್ದೇಶಕರು,(ಗ್ರಾಮೀಣ ಉದ್ಯೋಗ) ಇವರಿಗೆ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ, ಪಂಚಾಯತ್ ರಾಜ್ ಹುದ್ದೆಗೆ ಮುಂಬಡ್ತಿ ನೀಡಿ ಭಟ್ಕಳ ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಿಸಿರುವುದನ್ನು ಮಾರ್ಪಡಿಸಿ, ಸಹಾಯಕ ಯೋಜನಾಧಿಕಾರಿ, ಡಿ ಆರ್ ಡಿ ಎ ಕೋಶ ಜಿಲ್ಲಾ ಪಂಚಾಯತ್ ರಾಮನಗರ ಇಲ್ಲಿಗೆ ನೇಮಿಸಿರುವ ಆದೇಶ.

ಗ್ರಾಅಪ 344 ಪಬವ 2013, ಬೆಂಗಳೂರು, ದಿನಾಂಕ:06.11.2013

ಅಧಿಕೃತ ಜ್ಞಾಪನಾ

ಶ್ರೀ ಎಲ್.ಕೆ.ಹೂಗಾರ್, ಉಪ ನಿರ್ದೇಶಕರು, ಇವರನ್ನು ಸುವರ್ಣ ಗ್ರಾಮೋದಯ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಆಂತರಿಕ ವ್ಯವಸ್ಥೆ ಮಾಡುವ ಬಗ್ಗೆ.

 

ಗ್ರಾಅಪ 251 ಪಬವ 2013, ಬೆಂಗಳೂರು, ದಿನಾಂಕ:06.11.2013

Notification

ಶ್ರೀ ಎಂ.ಎ.ಮುಲ್ಲಾ, ಸಹಾಯಕ ನಿರ್ದೇಶಕರು, ಇವರಿಗೆ ಮುಂಬಡ್ತಿ ನೀಡಿ ಯಲಬುರ್ಗಾ ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಿಸಿರುವುದನ್ನು ಮಾರ್ಪಡಿಸಿ ಸಹಾಯಕ ಯೋಜನಾಧಿಕಾರಿ, ಡಿ ಆರ್ ಡಿ ಎ ಕೋಶ ಜಿಲ್ಲಾ ಪಂಚಾಯತ್ ಕೊಪ್ಪಳ ಇಲ್ಲಿಗೆ ನೇಮಿಸಿದ ಆದೇಶ.

 

ಗ್ರಾಅಪ 375 ಪಬವ 2013, ಬೆಂಗಳೂರು, ದಿನಾಂಕ:06.11.2013

Govt Order

ಶ್ರೀ ಎ.ಎಸ್. ಹಲಸೋಡೆ, ಬೆಳಗಾವಿ ತಾಲ್ಲೂಕು ಪಂಚಾಯತ್ ನ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಮತ್ತಿತರರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪ ಲೋಕಾಯುಕ್ತರವರಿಗೆ ವಹಿಸುವ ಕುರಿತು.

 

ಗ್ರಾಅಪ 322 ಪಬವ 2013, ಬೆಂಗಳೂರು, ದಿನಾಂಕ:06.11.2013

Notification

ಶ್ರೀ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಇವರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿದೆ.

 

ಗ್ರಾಅಪ 393 ಪಬವ 2013, ಬೆಂಗಳೂರು, ದಿನಾಂಕ:31.10.2013

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾಯಿಸಿ ನೇಮಿಸಿದೆ.

 

ಗ್ರಾಅಪ 270 ಪಬವ 2013, ಬೆಂಗಳೂರು, ದಿನಾಂಕ:23.10.2013

Notification

ಶ್ರೀ ವೈ.ಶಿವರಾಮಯ್ಯ, ಉಪ ಯೋಜನಾ ಸಮನ್ವಯಾಧಿಕಾರಿ, ರಾಷ್ಟ್ರಿಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಮಂಗಳೂರು ಇವರು ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯತ್ ನ ಸಹಾಯಕ ಕಾರ್ಯದರ್ಶಿ, ಹುದ್ದೆಯ ಅಧಿಕ ಪ್ರಭಾರದಲ್ಲಿದ್ದ ದಿನಾಂಕ 13.11.2012 ರಿಂದ 13.03.2013 ರವರೆಗೆ ಕನಿಷ್ಟ ವೇತನ ಶ್ರೇಣಿಯ ಶೇಕಡ 7.5 ರಷ್ಟು ಪ್ರಬಾರ ಭತ್ಯೆಯನ್ನು ಮಂಜೂರು ಮಾಡಿದೆ.

 

ಗ್ರಾಅಪ 271 ಪಬವ 2013, ಬೆಂಗಳೂರು, ದಿನಾಂಕ:22.10.2013

Notification

ಸಹಾಯಕ ನಿರ್ದೇಶಕರನ್ನು ಗ್ರೂಪ್ ಎ ವೃಂದದ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯತ್ ರಾಜ್/ ಸಹಾಯಕ ಕಾರ್ಯದರ್ಶಿ, ಪಂಚಾಯತ್ ರಾಜ್ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿದ ಆದೇಶ .

 

ಗ್ರಾಅಪ 335 ಪಬವ 2013, ಬೆಂಗಳೂರು, ದಿನಾಂಕ:19.10.2013

Notification

ಶ್ರೀ ಎಸ್.ಬಿ.ಮುಳ್ಳಳ್ಳಿ,ಇವರನ್ನು ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್, ಬಳ್ಳಾರಿ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿದ ಆದೇಶ .

 

ಗ್ರಾಅಪ 322 ಪಬವ 2013, ಬೆಂಗಳೂರು, ದಿನಾಂಕ:19.10.2013

Notification

ಶ್ರೀ ಎಲ್.ಕೆ.ಹೂಗಾರ್, ರೇಷ್ಮೆ ಉಪ ನಿರ್ದೇಶಕರು,ಇವರನ್ನು ಅಭಿವೃದ್ಧಿ ಆಯುಕ್ತರ ಸಿಬ್ಬಂದಿ ಶಾಖೆಯಲ್ಲಿ ಉಪ ನಿರ್ದೇಶಕರು ಮತ್ತು ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದೆ .

 

ಗ್ರಾಅಪ 251 ಪಬವ 2013, ಬೆಂಗಳೂರು, ದಿನಾಂಕ:15.10.2013

Notification

ಸರ್ಕಾರದ ಸಹಕಾರ ಇಲಾಖೆಯ ಅಧಿಸೂಚನೆ ಸಂಖ್ಯೆ: ಸಇ 31 ಎಲೆಸೇ 2013, ದಿನಾಂಕ:14.06.2013ರಲ್ಲಿ ಶ್ರೀ ಎಸ್.ಎಸ್.ಮೇಟಿ, ಉಪ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಇವರನ್ನು ಅವರ ಸ್ವಂತ ವೇತನ ಶ್ರೇಣಿ ಮತ್ತು ದರ್ಜೆ ಆಧಾರದ ಮೇಲೆ ಯೋಜನಾ ನಿರ್ದೇಶಕರು, ಡಿ.ಆರ್.ಡಿ.ಎ ಕೋಶ, ಜಿಲ್ಲಾ ಪಂಚಾಯತ್,ಕೊಪ್ಪಳ-ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದೆ .

 

ಗ್ರಾಅಪ 107 ಪಬವ 2013, ಬೆಂಗಳೂರು, ದಿನಾಂಕ:08.10.2013

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ .

 

ಗ್ರಾಅಪ 281 ಪಬವ 2013, ಬೆಂಗಳೂರು, ದಿನಾಂಕ:08.10.2013

Notification

ಶ್ರೀ ಎಂ.ರವಿಕುಮಾರ್, ಹಿಂದಿನ ಕಾರ್ಯನಿವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಶಿರಸಿ(ಪ್ರಸ್ತುತ ಸ್ಥಳನಿರೀಕ್ಷಣೆ) ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಮಾತೃ ಇಲಾಖೆಯಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಹಿಂದಿರುಗಿಸಿದೆ.

 

ಗ್ರಾಅಪ 321 ಪಬವ 2013, ಬೆಂಗಳೂರು, ದಿನಾಂಕ:05.10.2013

Notification

ಶ್ರೀ ಸಿ.ಬಿ.ಜಯರಂಗ, ಹಿರಿಯ ಉಪನ್ಯಾಸಕರು, ಡಯಟ್ ಚಿಕ್ಕಬಳ್ಳಾಪುರ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್,ಬೆಂಗಳೂರು ದಕ್ಷಿಣ - ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  298 ಪಬವ 2013, ಬೆಂಗಳೂರು, ದಿನಾಂಕ:28.09.2013

Notification

ಡಾ|| ಸಿ.ಸಿದ್ಧರಾಮಯ್ಯ,ಇವರನ್ನು ಯೋಜನಾ ನಿರ್ದೇಶಕರು, ಡಿ ಆರ್ ಡಿ ಎ ಕೋಶ, ಜಿಲ್ಲಾ ಪಂಚಾಯತ್, ಬೆಂಗಳೂರು ಗ್ರಾಮಾಂತರ ಜಿಲ್ಲೆ - ಇಲ್ಲಿನ ಖಾಲಿ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  296 ಪಬವ 2013, ಬೆಂಗಳೂರು, ದಿನಾಂಕ:28.09.2013

Notification

ಶ್ರೀಮತಿ ಕೆ.ಜಿ.ರೇಣುಕಾದೇವಿ, ರೇಷ್ಮೇ ಉಪ ನಿರ್ದೇಶಕರು,ಸರ್ಕಾರಿ ಬಿತ್ತನೆ ಕೋಠಿ, ತುಮಕೂರು ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪ ನಿರ್ದೇಶಕರು(ಎಸ್ ಇ ಪಿ ಪ್ರಸ್ತುತ ಎನ್ ಆರ್ ಎಲ್ ಎಂ) - ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  251 ಪಬವ 2013, ಬೆಂಗಳೂರು, ದಿನಾಂಕ:21.09.2013

Govt Order

ಡಾ|| ಬಿ.ಕೃಷ್ಣಾರೆಡ್ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ., ಶ್ರೀನಿವಾಸಪುರ, ಇವರ ವಿರುದ್ಧದ ಇಲಾಖಾ ವಿಚಾರಣೆ ಜರುಗಿಸಲು ಬದಲಿ ವಿಚಾರಣಾಧಿಕಾರಿಗಳ ನೇಮಕ ಮಾಡುವ ಬಗ್ಗೆ.

 

ಗ್ರಾಅಪ  103 ವಿಸೇಬಿ 2011, ಬೆಂಗಳೂರು, ದಿನಾಂಕ:20.09.2013

Notification

ಶ್ರೀ ಹೆಚ್.ಪಿ.ನಾಗರಾಜ್, ಕೆ ಎ ಎಸ್ ಯೋಜನಾ ನಿರ್ದೇಶಕರು,ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ ದಾವಣಗೆರೆ, ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನಾ ನಿರ್ದೇಶಕರು, ಡಿ ಆರ್ ಡಿ ಎ ಕೋಶ ಜಿಲ್ಲಾ ಪಂಚಾಯತ್, ದಾವಣಗೆರೆ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  292 ಪಬವ 2013, ಬೆಂಗಳೂರು, ದಿನಾಂಕ:20.09.2013

Notification

ಶ್ರೀ ಆದರ್ಶ ಕುಮಾರ್ ,ಜಂಟಿ ನಿರ್ದೇಶಕರು,ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ, ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನಾ ನಿರ್ದೇಶಕರು, ಡಿ ಆರ್ ಡಿ ಎ ಕೋಶ ಜಿಲ್ಲಾ ಪಂಚಾಯತ್, ತುಮಕೂರು ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  276 ಪಬವ 2013, ಬೆಂಗಳೂರು, ದಿನಾಂಕ:19.09.2013

Notification

ಶ್ರೀ ಚಿದಂಬರ ಶಂಕರ್ ಜೋಷಿ,ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಕುಂದಗೋಳ - ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  329 ಪಬವ 2013, ಬೆಂಗಳೂರು, ದಿನಾಂಕ:19.09.2013

Notification

ಶ್ರೀ ಕೆ ಎಸ್ ಮಣಿ,ಉಪ ನಿರ್ದೇಶಕರು ಅಪರ ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪ ಕಾರ್ಯದರ್ಶಿ(ಆಡಳಿತ),ಜಿಲ್ಲಾ ಪಂಚಾಯತ್, ಶಿವಮೊಗ್ಗ - ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  330 ಪಬವ 2013, ಬೆಂಗಳೂರು, ದಿನಾಂಕ:19.09.2013

Notification

ಶ್ರೀಮತಿ ಆರ್. ಲತಾ, ಕೆ.ಎ.ಎಸ್ (ಹಿರಿಯ ಶ್ರೇಣಿ) ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ರಾಮನಗರ ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  296 ಪಬವ 2013, ಬೆಂಗಳೂರು, ದಿನಾಂಕ:18.09.2013

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಶ್ರೀ ಎಸ್.ಮಹದೇವಸ್ವಾಮಿ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್ ಮೈಸೂರು ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  308 ಪಬವ 2013, ಬೆಂಗಳೂರು, ದಿನಾಂಕ:17.09.2013

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನು ಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  281 ಪಬವ 2013, ಬೆಂಗಳೂರು, ದಿನಾಂಕ:17.09.2013

Notification

ಶ್ರೀ ಸಿ.ಬಿ.ಚಿಕ್ಕಾಡಿ, ಉಪ ನಿರ್ದೇಶಕರು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ,ಬೀದರ್ ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪ ಯೋಜನಾ ವ್ಯವಸ್ಥಾಪರು, ಜಲ ನಿರ್ಮಲ ಯೋಜನೆ ಬಿಜಾಪುರ, ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  302 ಪಬವ 2013, ಬೆಂಗಳೂರು, ದಿನಾಂಕ:12.09.2013

Notification

ಕರ್ನಾಟಕ ರಾಜ್ಯ ಪತ್ರ.

 

ಗ್ರಾಅಪ  218 ಪಬವ 2013, ಬೆಂಗಳೂರು, ದಿನಾಂಕ:10.09.2013

Notification

ಶ್ರೀ ಬಿ.ವಿ.ಮಲ್ಲೇಶಪ್ಪ,ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ,ಮಂಗಳೂರು, ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತ್ ಸುಳ್ಯ, ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  274 ಪಬವ 2013, ಬೆಂಗಳೂರು, ದಿನಾಂಕ:10.09.2013

Notification

ಶ್ರೀಮತಿ ಕೆ.ನಯನ, ಸಹಕಾರ ಸಂಘಗಳ ಜಂಟಿ ನಿಬಂಧಕರು, ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನಾ ನಿರ್ದೇಶಕರು ಡಿ ಆರ್ ಡಿ ಎ ಕೋಶ, ಜಿಲ್ಲಾ ಪಂಚಾಯತ್ ಉಡುಪಿ, ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  242 ಪಬವ 2013, ಬೆಂಗಳೂರು, ದಿನಾಂಕ:10.09.2013

Notification

ಶ್ರೀ ಎಂ.ಹೆಚ್.ತಿಪ್ಪೇಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಬೆಂಗಳೂರು(ಪೂರ್ವ) ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಬೆಂಗಳೂರು(ಉತ್ತರ)- ಶ್ರೀ ಬಿ.ಅನಂತ ಇವರ ಜಾಗಕ್ಕೆ ವರ್ಗಾಯಿಸಿ ನೇಮಿಸಿದೆ.

 

ಗ್ರಾಅಪ  262 ಪಬವ 2013, ಬೆಂಗಳೂರು, ದಿನಾಂಕ:07.09.2013

Govt Order

ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಇವರನ್ನು ಪ್ರಮುಖ ಇಲಾಖಾ ಮುಖ್ಯಸ್ಥರೆಂದು ಘೋಷಿಸುವ ಕುರಿತು .

 

ಗ್ರಾಅಪ  304 ಪಬವ 2013, ಬೆಂಗಳೂರು, ದಿನಾಂಕ:07.09.2013

Notification

ಶ್ರೀ ಹೆಚ್. ಪ್ರಕಾಶ್, ಜಂಟಿ ನಿರ್ದೇಶಕರು, ಸ್ವ ಉದ್ಯೋಗ ಕಾರ್ಯಕ್ರಮಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಇವರನ್ನು ದಿನಾಂಕ:02.09.13 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಪರ ಅಭಿಯಾನ ನಿರ್ದೇಶಕರು, ಕೆ.ಎಸ್.ಆರ್.ಎಲ್.ಪಿ.ಎಸ್. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ದೀಪ್ತಿ ಆದಿತ್ಯ ಕಾನಡೆ ಐ.ಎ.ಎಸ್. ಇವರ ವರ್ಗಾವಣೆಯಿಂದ ತೆರವಾದ ಹುದ್ದೆಯ ಪ್ರಭಾರದಲ್ಲಿರಿಸಿ ಆದೇಶಿಸಿದೆ .

 

ಗ್ರಾಅಪ  311 ಪಬವ 2013, ಬೆಂಗಳೂರು, ದಿನಾಂಕ:07.09.2013

Govt Order

ಶ್ರೀ ಎಂ.ಎಸ್.ಮೇಟಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮುಂಡಗೋಡ, ಇವರನ್ನು ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ.

 

ಗ್ರಾಅಪ  97 ವಿಸೇಬಿ 2013, ಬೆಂಗಳೂರು, ದಿನಾಂಕ:04.09.2013

Notification

ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಉಪ ಕಾರ್ಯದರ್ಶಿ ವೃಂದದ ಪ್ರಸ್ತುತ ಸ್ಥಳ ನಿರೀಕ್ಷಣೆಯಲ್ಲಿರುವ, ಶ್ರೀ ಜಿ.ಗೋವಿಂದಸ್ವಾಮಿ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಹಾವೇರಿ- ಶ್ರೀ ಮಹಾಂತೇಶ ಬೀಳಗಿ(ಕೆ.ಎ.ಎಸ್) ಇವರ ಸ್ಥಾನಕ್ಕೆ ಸ್ಥಳನಿಯುಕ್ತಿಗೊಳಿಸಿದೆ.

 

ಗ್ರಾಅಪ  297 ಪಬವ 2013, ಬೆಂಗಳೂರು, ದಿನಾಂಕ:03.09.2013

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಈ ಕೆಳಕಂಡ ಹುದ್ದೆಗಳನ್ನು ಅವುಗಳ ಮುಂದೆ ತೋರಿಸಿರುವಂತೆ ಪುನರ್ ಪದನಾಮೀಕರಿಸಿ ಆದೇಶಿಸಿದೆ.

 

ಗ್ರಾಅಪ  553 ಪಬವ 2012, ಬೆಂಗಳೂರು, ದಿನಾಂಕ:31.08.2013

Notification

ನಿರ್ದೇಶಕರು, ಗ್ರಾಮೀಣ ಮೂಲ ಸೌಕರ್ಯ - 1 ರವರು ನಿರ್ವಹಿಸುತ್ತಿದ್ದ ಕಾರ್ಯಗಳನ್ನು ನಿರ್ದೇಶಕರು, ಸುವರ್ಣ ಗ್ರಾಮೋದಯ ಯೋಜನೆ ಇವರಿಗೆ ವಹಿಸಲಾದ ಆದೇಶ.

 

ಗ್ರಾಅಪ  283 ಪಬವ 2013, ಬೆಂಗಳೂರು, ದಿನಾಂಕ:29.08.2013

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎ.ಜಿ.ತಿಮ್ಮಯ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕೃಷಿ ಇಲಾಖೆಗೆ ಹಿಂತಿರುಗಿಸಿದ ಆದೇಶ.

 

ಗ್ರಾಅಪ  352 ಪಬವ 2012, ಬೆಂಗಳೂರು, ದಿನಾಂಕ:20.08.2013

Govt Order

ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅರ್ಜಿ ಸಂಖ್ಯೆ:1835/2007 ದಿನಾಂಕ:11.12.2012ರ ಆದೇಶವನ್ನು ಅನುಷ್ಠಾನಗೊಳಿಸುವ ಬಗ್ಗೆ.

 

ಗ್ರಾಅಪ  66 ವಿಸೇಬಿ 2007, ಬೆಂಗಳೂರು, ದಿನಾಂಕ:19.08.2013

Notification

ಶ್ರೀಮತಿ ದೀಪ್ತಿ ಮೆಹೆಂದಾಲೆ, ಐ.ಎ.ಎಸ್., ಇವರನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ನಿರ್ದೇಶಕರು(ಗುಣ ನಿಯಂತ್ರಣ, ದೂರುಗಳು, ಮಾಹಿತಿ-ಶಿಕ್ಷಣ ಮತ್ತು ಸಂವಹಣ, ಜಾಗೃತ ) ಹುದ್ದೆಗೆ ಹೆಚ್ಚಿನ ಪ್ರಭಾರದಲ್ಲಿರಿಸಿದ ಆದೇಶ.

 

ಗ್ರಾಅಪ  285 ಪಬವ 2013, ಬೆಂಗಳೂರು, ದಿನಾಂಕ:19.08.2013

Notification

ಶ್ರೀ ಸೂರ್ಯಕಾಂತ ಶಂಕರಗೊಂಡ, ರವರನ್ನು ಯೋಜನಾ ನಿರ್ದೇಶಕರು, ಡಿ ಆರ್ ಡಿ ಎ ಕೋಶ ಜಿಲ್ಲಾ ಪಂಚಾಯತ್ ಯಾದಗಿರಿ ಸ್ಥಳ ನಿಯುಕ್ತಿಗೊಳಿಸಿದ ಆದೇಶ.

 

ಗ್ರಾಅಪ  148 ಪಬವ 2013, ಬೆಂಗಳೂರು, ದಿನಾಂಕ:16.08.2013

Notification

ಡಾ|| ಸತೀಶ್ ಬಿ ಜಮಾದಾರ್ ವೈದ್ಯಾಧಿಕಾರಿ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಯಾದಗಿರಿ ಹುದ್ದೆಗೆ ಮರು ಸ್ಥಳ ನಿಯುಕ್ತಿಗೊಳಿಸಿದ ಆದೇಶ .

 

ಗ್ರಾಅಪ  282 ಪಬವ 2013, ಬೆಂಗಳೂರು, ದಿನಾಂಕ:16.08.2013

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿದ ಆದೇಶ .

 

ಗ್ರಾಅಪ 210 ಪಬವ 2013, ಬೆಂಗಳೂರು, ದಿನಾಂಕ:14.08.2013

Notification

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸಹಾಯಕ ನಿರ್ದೇಶಕರು ಹುದ್ದೆಗೆ ಮುಂಬಡ್ತಿಗೊಳಿಸಿ ಸ್ಥಳ ನಿಯುಕ್ತಿಗೊಳಿಸಿದೆ.

 

ಗ್ರಾಅಪ 92 ಕೆಎಸ್ಎಸ್ 2012, ಬೆಂಗಳೂರು, ದಿನಾಂಕ:13.08.2013

Govt order

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ (ಪಂ.ರಾಜ್) ಇವರುಗಳ ನಡುವೆ ಕಾರ್ಯಹಂಚಿಕೆಯನ್ನು ಮರು ಹಂಚಿಕೆ ಮಾಡುವ ಬಗ್ಗೆ.

 

ಗ್ರಾಅಪ  198 ಪಬವ 2013, ಬೆಂಗಳೂರು, ದಿನಾಂಕ:24.07.2013

Notification

ಡಾ|| ಜೆ.ರವಿಶಂಕರ್ ಭಾ ಆ ಸೇ ನಿರ್ದೇಶಕರು, ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈಮರ್ಮಲ್ಯ ಸಂಸ್ಥೆ ಇವರನ್ನು ದಿನಾಂಕ: 19.07.2013ರಲ್ಲಿ  ಆಯುಕ್ತರು ಕರ್ನಾಟಕ  ಗೃಹ ಮಂಡಳಿ ಇಲ್ಲಿಗೆ ವರ್ಗಾಯಿಸಿ ನೇಮಿಸಿರುವ ಪ್ರಯುಕ್ತ.

 

ಗ್ರಾಅಪ 221 ಪಬವ 2013, ಬೆಂಗಳೂರು, ದಿನಾಂಕ:20.07.2013

Govt order

ಶ್ರೀ ಚನ್ನಬಸಪ್ಪ ಕಾರ್ಯನಿರ್ವಾಹಕ ಅಧಿಕಾರ ತಾಲ್ಲೂಕು ಪಂಚಾಯತ್ ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೆ,ಇವರ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಛೇರಿಯಲ್ಲಿ ಭ್ರಷ್ಟಾಚಾರ ನಿರೋಧ ಕಾಯ್ದೆಯಡಿ ದಾಖಲೆಯಾಗಿರುವ ಅಕ್ರಮ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸದರಿ ಅಧಿಕಾರಿಯವರನ್ನು ಸೇವೆಯಿಂದ ಅಮಾನತ್ತು ಪಡಿಸುವ ಬಗ್ಗೆ.

 

ಗ್ರಾಅಪ  59 ವಿಸೇಬಿ 2013, ಬೆಂಗಳೂರು, ದಿನಾಂಕ:18.07.2013

Notification

ಶ್ರೀ ಹೆಚ್ ಪಿ ಪ್ರಕಾಶ್ ಐ.ಎಫ್.ಎಸ್. ಮುಖ್ಯ ಅರಣ್ ಸಂರಕ್ಷಣಾಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರನ್ನು ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ, ಬೆಂಗಳೂರು, ಇಲ್ಲಿಗೆ ನೇಮಿಸಿರುವ ಬಗ್ಗೆ.

 

ಗ್ರಾಅಪ 243 ಪಬವ 2013, ಬೆಂಗಳೂರು, ದಿನಾಂಕ:18.07.2013

Notification

ಶ್ರೀ ಲಕ್ಷ್ಮೀನರಸಯ್ಯ ಉಪ ಕಾರ್ಯದರ್ಶಿ(ಆಡಳಿತ) ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು ಇವರ ಸೇವೆಯನ್ನು ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ನೀಡಲಾಗಿದೆ.

 

ಗ್ರಾಅಪ 203  ಪಬವ 2013, ಬೆಂಗಳೂರು ದಿನಾಂಕ:15.07.2013

Govt order

ಡಾ|| ಬಿ.ಕೃಷ್ಣರೆಡ್ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ. ಶ್ರೀನಿವಾಸಪುರ, ಇವರ ವಿರುದ್ಧದ ಇಲಾಖಾ ವಿಚಾರಣೆ ಜರುಗಿಸಲು ಬದಲಿ ವಿಚಾರಣಾಧಿಕಾರಿಗಳ ನೇಮಕ ಮಾಡುವ ಬಗ್ಗೆ.

 

ಗ್ರಾಅಪ 103 ವಿಸೇಬಿ 2011, ಬೆಂಗಳೂರು, ದಿನಾಂಕ:15.07.2013

Notification

ಗ್ರಾಮ್ ಸ್ವರಾಜ್ ಯೋಜನೆ ವ್ಯಾಪ್ತಿಯಲ್ಲಿರುವ ವಿಶ್ಲೇಷಣಾ ಕೋಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ, ನಿರ್ದೇಶಕರು, (ಪಿ.ಎಂ.ಐ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಉಸ್ತುವಾರಿ ವ್ಯಾಪ್ತಿಗೆ ನೀಡಿರುವ ಬಗ್ಗೆ.

 

ಗ್ರಾಅಪ 235 ಪಬವ 2013, ಬೆಂಗಳೂರು, ದಿನಾಂಕ:11.07.2013

Notification

ಶ್ರೀ ಕೆ.ಯಾಲಕ್ಕಿಗೌಡ, ಉಪ ಕಾರ್ಯದರ್ಶಿ (ಅಭಿವೃದ್ಧಿ), ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು ಇವರನ್ನು ನಿರ್ದೇಶಕರು,(ಪಂಚಾಯತ್ ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಇಲ್ಲಿರುವ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿರುವ ಬಗ್ಗೆ.

 

ಗ್ರಾಅಪ 204 ಪಬವ 2013, ಬೆಂಗಳೂರು, ದಿನಾಂಕ:10.07.2013

Notification

ಶ್ರೀ ಹರ್ಷಭಾನು ಜಿ.ಪಿ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಿರುವ ಬಗ್ಗೆ.

 

ಗ್ರಾಅಪ 494 ಪಬವ 2012, ಬೆಂಗಳೂರು, ದಿನಾಂಕ:09.07.2013

Govt order

ದಾವಣಗೆರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಿಂಟಿಂಗ್ ಸಾಮಗ್ರಿಗಳ ಖರೀದಿಯಲ್ಲಿನ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪಿತ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆಗಾಗಿ ವಿಚಾರಣಾಧಿಕಾರಿ, ಮತ್ತು ಮಂಡನಾಧಿಕಾರಿ ನೇಮಕಾತಿ ಮಾಡುವ ಬಗ್ಗೆ.

 

ಗ್ರಾಅಪ 111 ವಿಸೇಬಿ 2006, ಬೆಂಗಳೂರು, ದಿನಾಂಕ:09.07.2013

Notification

08.07.2013

ಗ್ರಾಅಪ 226 ಪಬವ 2013, ಬೆಂಗಳೂರು, ದಿನಾಂಕ:08.07.2013

Notification

ಶ್ರೀ ಪಿ.ಕುಮಾರ್, ನಿರ್ದೇಶಕರು, (ಪಂ.ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರು ಮುಖ್ಯಸ್ಥರು, ಗ್ರಾಮ ಸ್ವರಾಜ್ ಹುದ್ದೆಯ ಅಧಿಕ ಪ್ರಭಾರದಲ್ಲಿದ್ದ ವೇತನವನ್ನು ಮಂಜೂರು ಮಾಡಿರುವ ಬಗ್ಗೆ.

 

ಗ್ರಾಅಪ 181 ಪಬವ 2013, ಬೆಂಗಳೂರು, ದಿನಾಂಕ:08.07.2013

Govt order

ಶ್ರೀ ಹೆಚ್.ಎಂ.ಸಿದ್ದಲಿಂಗಮೂರ್ತಿ. ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಮಂಡ್ಯ ಮತ್ತು ಶ್ರೀ ಡಿ. ಪ್ರಸನ್ನಕುಮಾರ್, ಹಿಂದಿನ ಕಿರಿಯ ಇಂಜಿನಿಯರ್, ಗ್ರಾ.ಪಂ. ಬಿ. ಹೊಸೂರ, ಮಂಡ್ಯ ತಾಲ್ಲೂಕು ಇವರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆಯನ್ನು ಜರುಗಿಸಲು ಮಾನ್ಯ ಕರ್ನಾಟಕ ಉಪ ಲೋಕಾಯುಕ್ತರವರಿಗೆ ವಹಿಸುವ ಬಗ್ಗೆ.

 

ಗ್ರಾಅಪ 62 ವಿಸೇಬಿ 2013, ಬೆಂಗಳೂರು, ದಿನಾಂಕ:08.07.2013

Govt order

ಶ್ರೀ ಬಿ.ಎನ್.ನಾಗರಾಜ್,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ., ಕೆ.ಆರ್.ನಗರ ಇವರ ವಿರುದ್ಧದ ಇಲಾಖಾ ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿ ನೇಮಕಾತಿ ಮಾಡುವ ಬಗ್ಗೆ.

 

ಗ್ರಾಅಪ 17 ವಿಸೇಬಿ 2012, ಬೆಂಗಳೂರು, ದಿನಾಂಕ:08.07.2013

Notification

ಶ್ರೀ ಕೆ. ಶಿವೇಗೌಡ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಸ್ತುತ ಪ್ರಾಂಶುಪಾಲರು ಹಾಗೂ ಉಪ ನಿರ್ದೇಶಕರು, (ಅಭಿವೃದ್ಧಿ) ಡಯಟ್, ಮೈಸೂರು ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಿರುವ ಬಗ್ಗೆ.

 

ಗ್ರಾಅಪ 82 ಪಬವ 2013, ಬೆಂಗಳೂರು, ದಿನಾಂಕ:06.07.2013

Govt order

National Conference of Chief Executive Officers of Zilla Panchayats and Project Directors of District Rural Development Agencies (DRDA's) to be held on 8th and 9th July, 2012 at Vigyan Bhavan, New Delhi-

 

RDP 223 PBV 2013, Bangalore, dated 05.07.2013

Govt order

ಹಿರೇಕೆರೂರು ತಾಲ್ಲೂಕು ಪಂಚಾಯತಿ 12ನೇ ಹಣಕಾಸು ಕ್ರಿಯಾ ಯೋಜನೆಯಡಿ ಅನುದಾನ ದುರ್ಬಳಕೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಜಂಟಿ ಇಲಾಖಾ ವಿಚಾರಣೆಯನ್ನು ನಡೆಸಲು ವಿಚಾರಣಾಧಿಕಾರಿಯವರನ್ನು ನೇಮಿಸುವ ಬಗ್ಗೆ.

 

ಗ್ರಾಅಪ 52 ವಿಸೇಬಿ 2010, ಬೆಂಗಳೂರು, ದಿನಾಂಕ:04.07.2013

Notification

ಶ್ರೀ ಎಲ್.ಸಿ.ವೀರೇಶ್, ರವರನ್ನು ಯೋಜನಾ ನಿರ್ದೇಶಕರು, ಡಿ ಆರ್ ಡಿ ಎ ಕೋಶ, ಬೆಂಗಳೂರು(ನಗರ) ಜಿಲ್ಲಾ ಪಂಚಾಯತ್, ಬೆಂಗಳೂರು. ಇಲ್ಲಿರುವ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.

 

ಗ್ರಾಅಪ 205 ಪಬವ 2013, ಬೆಂಗಳೂರು, ದಿನಾಂಕ:03.07.2013

Notification

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಮತ್ತು ಕಾರ್ಯದರ್ಶಿ (ಪಂಚಾಯತ್ ರಾಜ್), ಇವರುಗಳ ನಡುವೆ ಕಾರ್ಯಹಂಚಿಕೆಯನ್ನು ಮರುಹಂಚಿಕೆ ಮಾಡುವ ಬಗ್ಗೆ.

ಗ್ರಾಅಪ 198 ಪಬವ 2013, ಬೆಂಗಳೂರು, ದಿನಾಂಕ:01.06.2013

Notification

ಶ್ರೀ ಅನ್ನದಾನಯ್ಯ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ. ಶ್ರೀ ಭೋಸ್ಲೆ ಬಂಧುವಿಠ್ಠಲ್, ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್, ಯಾದಗಿರಿ. ಶ್ರೀ ಪಿ.ಪುಟ್ಟಸ್ವಾಮಿ, ಉಪಕಾರ್ಯದರ್ಶಿ ಮಡಕೇರಿ ಜಿಲ್ಲಾ ಪಂಚಾಯತ್, ಕೊಡಗು. ಇವರಿಗೆ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಲು ಅನುಮತಿ ನೀಡಿರುವ ಬಗ್ಗೆ.

ಗ್ರಾಅಪ 12 ಪರವ 2013, ಬೆಂಗಳೂರು, ದಿನಾಂಕ:20.03.2013

Notification

ಶ್ರೀ ಬಾಲಸ್ವಾಮಿ ದೇಶಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕ್ ಪಂಚಾಯತ್, ಹೊಸಪೇಟೆ ಇವರ ಸ್ಥಳಕ್ಕೆ        ಶ್ರೀ ಎಸ್.ಎನ್.ಮಠ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಗಂಗಾವತಿ ಇವರನ್ನು ನೇಮಿಸಿರುವ ಬಗ್ಗೆ.

ಗ್ರಾಅಪ 126 ಪಬವ 2013, ಬೆಂಗಳೂರು, ದಿನಾಂಕ:15.03.2013

Notification

ಶ್ರೀ ಎಲ್.ಪಿ.ಚಲವಾದಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಯಲ್ಬುರ್ಗಾ, ಕೊಪ್ಪಳ ಜಿಲ್ಲೆ ಇವರನ್ನು ತಾಲ್ಲೂಕು ಪಂಚಾಯತಿ, ಸಿಂಧಗಿ, ಬಿಜಾಪುರ ಜಿಲ್ಲೆ ಇಲ್ಲಿಗೆ ವರ್ಗಾಯಿಸಿರುವ ಬಗ್ಗೆ.

ಗ್ರಾಅಪ 559 ಪಬವ 2012, ಬೆಂಗಳೂರು, ದಿನಾಂಕ:14.03.2013

Notification

ಶ್ರೀ ಗೋವಿಂದಸ್ವಾಮಿ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತಿ, ಹಾವೇರಿ ಹಾಗೂ ಶ್ರೀ ನಾಗರಾಜ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತಿ ಬೆಂಗಳೂರ(ನಗರ) ಇವರುಗಳನ್ನು ವರ್ಗಾಯಿಸಿರುವ ಬಗ್ಗೆ.

ಗ್ರಾಅಪ 83 ಪಬವ 2013, ಬೆಂಗಳೂರು, ದಿನಾಂಕ:14.03.2013

Notification

ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ಅಧಿಕಾರಿಯಾದ ಶ್ರೀ ಎಂ. ಉಮಾನಂದ ರೈ, ಇವರ ಸೇವೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ-53(ಎಫ್) ಿ(2)ರ ಪ್ರಕಾರ ಪ್ರಮಾಣೀಕರಿಸಿರುವ ಬಗ್ಗೆ.

ಗ್ರಾಅಪ 88 ಪಬವ 2013, ಬೆಂಗಳೂರು, ದಿನಾಂಕ:13.03.2013

Notification

ಶ್ರೀ ಎಂ. ಗೋಪಾಲ ಕೃಷ್ಣ ಭಟ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1), ಇವರನ್ನು ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ, ಮಂಗಳೂರು, ಇಲ್ಲಿಗೆ ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 566 ಪಬವ 2012, ಬೆಂಗಳೂರು, ದಿನಾಂಕ:12.03.2013

Notification

ಶ್ರೀ ಪಿ.ಎಂ.ಸುರೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್.  ಶ್ರೀ ಎಂ.ವಿಜಯಗೌಡ. ಸಹಾಯಕ ಕಾರ್ಯಪಾಲಕ ಇಂಜಿನಿಯರ್    ಶ್ರೀ ಸುಭಾಷ್ ಲಾಲಪ್ಪ. ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರುಗಳನ್ನು ಸ್ಥಳನಿಯುಕ್ತಿಗೊಳಿಸಿ ನೇಮಿಸಿರುವ ಬಗ್ಗೆ.

ಗ್ರಾಅಪ 66 ಪಬವ 2013, ಬೆಂಗಳೂರು, ದಿನಾಂಕ:15.03.2013

Govt Order

ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ 1 ಪರವ 2013 ರಲ್ಲಿನ 2ನೇ ಸಾಲಿನಲ್ಲಿರುವ "ದಿನಾಂಕ:02.12.2012" ರ ಬದಲಿಗೆ "ದಿನಾಂಕ:02.12.2011" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಗ್ರಾಅಪ 31 ಪರವ 2013, ಬೆಂಗಳೂರು, ದಿನಾಂಕ:11.03.2013

Notification

ಡಾ|| ಸಿ.ರಾಮಚಂದ್ರ, ಪಶುವೈದ್ಯಾಧಿಕಾರಿ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕುಣಿಗಲ್, ತುಮಕೂರು ಜಿಲ್ಲೆಯ ಖಾಲಿ ಹುದ್ದೆಗೆ ಮರುಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 25 ಪಬವ 2013, ಬೆಂಗಳೂರು, ದಿನಾಂಕ:07.03.2013

Notification

ಶ್ರೀ ದೇವರಾಜೇಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಇವರನ್ನು  ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಜಿಲ್ಲೆ - ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 529 ಪಬವ 2012, ಬೆಂಗಳೂರು, ದಿನಾಂಕ:02.03.2013

Notification

ಶ್ರೀ ಟಿ.ವೆಂಕಟರಮಣ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಜಂಟಿ ನಿರ್ದೇಶಕರು, ಇವರನ್ನು ಯೋಜನಾ ನಿರ್ದೇಶಕರು, ಡಿ ಆರ್ ಡಿ ಕೋಶ, ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ - ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 562 ಪಬವ 2012, ಬೆಂಗಳೂರು, ದಿನಾಂಕ:01.03.2013

Notification

ಶ್ರೀ ಆರ್.ಪ್ರಭು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಹಾಯಕ ಯೋಜನಾಧಿಕಾರಿ ಜಿಲ್ಲಾ ಪಂಚಾಯತ್, ಬಳ್ಳಾರಿ ಜಿಲ್ಲೆ ಇಲ್ಲಿಗೆ ಮರುಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 563 ಪಬವ 2012, ಬೆಂಗಳೂರು, ದಿನಾಂಕ:14.02.2013

Notification

ಶ್ರೀ ಬಿ.ಎನ್ ಶ್ರೀನಿವಾಸ್, ಸಹಾಯಕ ಕಾರ್ಯದರ್ಶಿ, (ಅಭಿವೃದ್ಧಿ) ಜಿ.ಪಂ. ತುಮಕೂರು, ಇವರನ್ನು ಮಾತೃ ಇಲಾಖೆಯಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಹಿಂದಿರುಗಿಸಿರುವ ಬಗ್ಗೆ.

ಗ್ರಾಅಪ 49 ಪಬವ 2013, ಬೆಂಗಳೂರು, ದಿನಾಂಕ:14.02.2013

Notification

ಶ್ರೀ ಆರ್. ಇಂದ್ರೇಶ್, ಸರ್ಕಾರದ ಅಧೀನ ಕಾರ್ಯದರ್ಶಿ ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಗುಡಿಬಂಡೆ, ಚಿಕ್ಕಬಳ್ಳಾಪುರ ಜಿಲ್ಲೆ ಇಲ್ಲಿಗೆ ಮರುಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 417 ಪಬವ 2012, ಬೆಂಗಳೂರು, ದಿನಾಂಕ:12.02.2013

Notification

ಡಾ:ಎಸ್.ಶಶಿಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತಿ, ಸಾಗರ, ಇವರನ್ನು ತಾಲ್ಲೂಕು ಪಂಚಾಯತಿ, ಚಿಕ್ಕಬಳ್ಳಾಪುರ ಇಲ್ಲಿಗೆ ವರ್ಗಾಯಿಸಿರುವ ಬಗ್ಗೆ.

ಗ್ರಾಅಪ 41 ಪಬವ 2013, ಬೆಂಗಳೂರು, ದಿನಾಂಕ:12.02.2013

Notification

ಶ್ರೀ ಎನ್.ಮುತ್ತಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್,  ಬಳ್ಳಾರಿ ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 35 ಪಬವ 2013, ಬೆಂಗಳೂರು, ದಿನಾಂಕ:12.02.2013

Notification

ಶ್ರೀ ಕೊರವಿ ಎಲ್.ಬಿ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಕಾರವಾರ ಖಾಲಿ ಹುದ್ದೆಗೆ ಮರುಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 30 ಪಬವ 2013, ಬೆಂಗಳೂರು, ದಿನಾಂಕ:11.02.2013

Notification

 ಶ್ರೀ ಮಹಂತೇಶಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ತಾಲ್ಲೂಕು ಪಂಚಾಯತಿ, ಹೂವಿನ ಹಡಗಲಿ,  ಬಳ್ಳಾರಿ ಜಿಲ್ಲೆ ಇಲ್ಲಿ ಮರು ಸ್ಥಳನಿಯುಕ್ತಿಗೊಳಿಸಿರುವ  ಬಗ್ಗೆ.

ಗ್ರಾಅಪ 547 ಪಬವ 2012, ಬೆಂಗಳೂರು, ದಿನಾಂಕ:07.02.2013

Notification

ಶ್ರೀ      ಜಿ.ಹೊನ್ನರಾಜು,ಸಹಾಯಕ ನಿರ್ದೇಶಕರು, ಇವರನ್ನು ಸಹಾಯಕ ಯೋಜನಾಧಿಕಾರಿ ಜಿಲ್ಲಾ ಪಂಚಾಯತ್, ಮಂಡ್ಯ ಇಲ್ಲಿಗೆ ಮರುಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 547 ಪಬವ 2012, ಬೆಂಗಳೂರು, ದಿನಾಂಕ:06.02.2013

Govt order

ಡಾ: ಬಿ. ಕೃಷ್ಣಾರೆಡ್ಡಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ., ಶ್ರೀನಿವಾಸಪುರ ಇವರ ವಿರುದ್ಧದ ಇಲಾಖಾ ವಿಚಾರಣೆ ಮಂಡನಾಧಿಕಾರಿಗಳ ಬದಲಾವಣೆ ಮಾಡುವ ಬಗ್ಗೆ.

ಗ್ರಾಅಪ 103 ವಿಸೇಬಿ 2011, ಬೆಂಗಳೂರು, ದಿನಾಂಕ:05.02.2013

Govt order

ಕೆಎಟಿ ಅರ್ಜಿ ಸಂಖ್ಯೆ:2712/2012 c/w ಅರ್ಜಿ ಸಂ. 5701/2012ರಲ್ಲಿ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಶ್ರೀ ನರಸಿಂಗ್ ರಾವ್ ಮುತಾಲಿಕ್, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ರಾಯಚೂರುರವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ಶಹಾಪೂರ, ಯಾದಗಿರಿ ಜಿಲ್ಲೆ ಹುದ್ದೆಗೆ ಮರು ನೀಮಿಸುವ ಬಗ್ಗೆ.

ಗ್ರಾಅಪ 70 ಪಬವ 2013 ಬೆಂಗಳೂರು, ದಿನಾಂಕ:05.02.2012

Notification

ಶ್ರೀ ಎಸ್.ಟಿ.ಬಸವರಾಜಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ಶ್ರೀನಿವಾಸಪುರ ಇವರನ್ನು ತಾ.ಪಂ, ಚನ್ನಗಿರಿ ಇಲ್ಲಿಗೆ ವರ್ಗಾಯಿಸಿರುವ ಬಗ್ಗೆ.

ಗ್ರಾಅಪ 286 ಸೇಶಿಕಾ 2012, ಬೆಂಗಳೂರು, ದಿನಾಂಕ:05.02.2013

Notification

ಶ್ರೀ ಜಿ.ಆರ್.ಲೋಕೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಿಲ್ಲಾ ಪಂಚಾಯತ್  ಕೋಲಾರ ಇವರನ್ನು ಮಾತೃ ಇಲಾಖೆಯಾದ ಲೋಕೋಪಯೋಗಿ ಇಲಾಖೆಗೆ ಹಿಂದಿರುಗಿಸಿರುವ ಬಗ್ಗೆ.

ಗ್ರಾಅಪ 560 ಪಬವ 2012 ಬೆಂಗಳೂರು, ದಿನಾಂಕ:01.02.2013

Notification

ಶ್ರೀ ಕೆ.ಎಸ್.ವೆಂಕಟರಾಮ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್ ಕುಣಿಗಲ್ ಇವರನ್ನು ಗ್ರಾಮ ಸ್ವರಾಜ್ ಘಟಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇಲ್ಲಿಗೆ ನೇಮಿಸಿರುವ ಬಗ್ಗೆ.

ಗ್ರಾಪ 25 ಪಬವ 2013, ಬೆಂಗಳೂರು, ದಿನಾಂಕ:01.02.2013

Notification

ಡಾ:ತಿಪ್ಪೇಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ಬೆಂಗಳೂರು (ಪೂರ್ವ) ಇವರನ್ನು ನಿಯೋಜನೆ ಆಧಾರದ ಮೇಲೆ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಇಲ್ಲಿಗೆ ನೇಮಿಸಿರುವ ಬಗ್ಗೆ.

ಗ್ರಾಅಪ 508 ಪಬವ 2012, ಬೆಂಗಳೂರು, ದಿನಾಂಕ:31.01.2013

Notification

ಶ್ರೀ ಎನ್.ಡಿ.ಪ್ರಕಾಶ್ ಯೋಜನಾ ನಿರ್ದೇಶಕರು (ಡಿಆರ್ ಡಿಎ) ಜಿ.ಪಂ. ತುಮಕೂರು ಇವರನ್ನು ಜಿ.ಪಂ.ಮೈಸೂರು ಇಲ್ಲಿಗೆ ವರ್ಗಾಯಿಸಿರುವ ಬಗ್ಗೆ.

ಗ್ರಾಅಪ 48 ಪಬವ 2013, ಬೆಂಗಳೂರು, ದಿನಾಂಕ:31.01.2013

Notification

ಶ್ರೀ ಎಂ.ಆರ್.ಶಿವರಾಂ ಉಪನ್ಯಾಸಕರು, ಸಿ.ಟಿ.ಇ, ಮೈಸೂರು ಇವರನ್ನು ಅರಕಲಗೂಡು, ಖಾಲಿ ಹುದ್ದೆಗೆ ಮರುಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 428 ಪಬವ 2012, ಬೆಂಗಳೂರು, ದಿನಾಂಕ:30.01.2013

 Govt Order

ಶ್ರೀ ಎಂ.ಮಲ್ಲೇಶಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಚಿತ್ರದುರ್ಗ, ಮತ್ತು ಶ್ರೀ ಹೆಚ್, ಶ್ರೀನಿವಾಸ್, ಕಾರ್ಯದರ್ಶಿ, ಗ್ರಾಮ ಪಂಚಾಯತ್, ಇಂಗಳದಾಳ್ಯ, ಚಿತ್ರದುರ್ಗ ತಾಲ್ಲೂಕು ಇವರುಗಳ ವಿರುದ್ಧ ದುರ್ನಡತೆ ಕುರಿತು ಜಂಟಿ ಇಲಾಖಾ ವಿಚಾರಣೆ ಜರುಗಿಸಲು ಕರ್ನಾಟಕ ಉಪ ಲೋಕಾಯುಕ್ತರವರಿಗೆ ವಹಿಸುವ ಬಗ್ಗೆ.

ಗ್ರಾಅಪ 222 ವಿಸೇಬಿ 2012, ಬೆಂಗಳೂರು, ದಿನಾಂಕ:15.01.2013

 Govt Order

ಶ್ರೀ ಶರಣಬಸವ, ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಸಿಂಧನೂರು, ರಾಯಚೂರು ಜಿಲ್ಲೆ ಇವರ ದುರ್ನಡತೆ ಕುರಿತಂತೆ ಇಲಾಖಾ ವಿಚಾರಣೆಯನ್ನು ಜರುಗಿಸಲು ಕರ್ನಾಟಕ ಉಪ ಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ.

ಗ್ರಾಅಪ 217 ವಿಸೇಬಿ 2012,ಬೆಂಗಳೂರು, ದಿನಾಂಕ:15.01.2013

 Govt Order

ಶ್ರೀಮತಿ ಮಾಲತಿ ಕೆ, ಸಹಾಯಕ ಲೆಕ್ಕಾಧಿಕಾರಿ, ತಾಲ್ಲೂಕ ಪಂಚಾಯತಿ, ಬೆಳ್ತಂಗಡಿ ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ.

ಗ್ರಾಅಪ 87 ಪರವ 2011, ಬೆಂಗಳೂರು, ದಿನಾಂಕ:15.01.2013

Notification 

ಶ್ರೀ ಎಸ್ ಪುರುಷೋತ್ತಮ, ಅರಣ್ಯ ಸಂರಕ್ಷಣಾಧಿಕಾರಿ ಇವರನ್ನು ಯೋಜನಾ ನಿರ್ದೇಶಕರು, ಡಿ ಆರ್ ಡಿ ಕೋಶ ಜಿ.ಪಂ. ಮಂಡ್ಯ ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 515 ಪಬವ 2012, ಬೆಂಗಳೂರು, ದಿನಾಂಕ:15.01.2013

 Govt Order

ತಿದ್ದುಪಡಿ

ಗ್ರಾಅಪ 132 ವಿಸೇಬಿ 2012, ಬೆಂಗಳೂರು, ದಿನಾಂಕ:11.01.2013

 Notification

ಶ್ರೀ ಡಿ.ವೆಂಕಟರಮಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ತಾಲ್ಲೂಕು ಪಂಚಾಯ್ತಿ ಮಾಲೂರು ಕೋಲಾರ ಜಿಲ್ಲೆ ಇಲ್ಲಿಗೆ ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 502 ಪಬವ 2012 ಬೆಂಗಳೂರು, ದಿನಾಂಕ:11.01.2013

 Notification

ಶ್ರೀ ಎಂ.ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಇವರನ್ನು ಜಿಲ್ಲಾ ಪಂಚಾಯತ್, ಚಾಮರಾಜನಗರ, ಇಲ್ಲಿಗೆ ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 530 ಪಬವ 2012, ಬೆಂಗಳೂರು, ದಿನಾಂಕ:11.01.2013

Notification

ಶ್ರೀ ಎಸ್.ಎನ್.ಮಠ್. ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ.ಗಂಗಾವತಿ ಇವರನ್ನು ಹೊಸಪೇಟೆ ಶ್ರೀ ಬಾಲಸ್ವಾಮಿ ದೇಶಪ್ಪ ಇವರ ಸ್ಥಾನಕ್ಕೆ ವರ್ಗಾಯಿಸಿರುವ ಬಗ್ಗೆ.

ಗ್ರಾಅಪ 521 ಪಬವ 2012, ಬೆಂಗಳೂರು, ದಿನಾಂಕ:08.01.2013

 Notification

ಶ್ರೀಎಂ.ಜಿ.ವಿಜಯಕುಮಾರ್, ನಿರ್ದೇಶಕರು ಗ್ರಾಮೂಸೌ 17.12.2013 ರಿಂದ 16.01.2013 ರವರೆಗೆ ಪರಿವರ್ತಿತ ರಜೆಯನ್ನು ಮಂಜೂರು ಮಾಡಿರುವ ಬಗ್ಗೆ.

ಗ್ರಾಅಪ 03 ಪರವ 2013, ಬೆಂಗಳೂರು, ದಿನಾಂಕ:07.01.2013

Notification

ಡಾ|| ಬಿ.ಕೃಷ್ಣಾರೆಡ್ಡಿ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು, ಇವರನ್ನು ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.

ಗ್ರಾಅಪ 390 ಪಬವ 2012, ಬೆಂಗಳೂರು, ದಿನಾಂಕ:01.01.2013

Govt Order

ಶ್ರೀ ಎಲ್. ಮೇಘಾನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಹೂವಿನಹಡಗಲಿ, ಇವರ ವಿರುದ್ಧ ಇಲಾಖಾ ವಿಚಾರಣೆ ಜರುಗಿಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಗಳನ್ನು ನೇಮಕಾತಿ ಮಾಡುವ ಬಗ್ಗೆ.

ಗ್ರಾಅಪ 176 ಪಬವ 2012, ಬೆಂಗಳೂರು, ದಿನಾಂಕ:05.11.2012

Govt Order

ಶ್ರೀ ವೈ.ಡಿ.ಕುನ್ನಿಭಾವಿ, ಹಿಂದಿನ ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಗದಗ, ಇವರ ವಿರುದ್ಧ ಇಲಾಖಾ ವಿಚಾರಣೆ-ಮಂಡನಾಧಿಕಾರಿಗಳ ಬದಲಾವಣೆ ಬಗ್ಗೆ.

ಗ್ರಾಅಪ 162 ಪಬವ 2010,  ಬೆಂಗಳೂರು, ದಿನಾಂಕ:03.11.2012

Govt Order

ಡಾ: ಎಂ.ಕೃಷ್ಣರಾಜು ಹಾಗೂ ಡಾ: ಎಸ್.ಪ್ರೇಮಕುಮಾರ್, ಇವರುಗಳ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸುವ ಬಗ್ಗೆ.

ಗ್ರಾಅಪ 356 ಪಬವ 2011, ಬೆಂಗಳೂರು, ದಿನಾಂಕ:02.11.2012

Govt Order

ಶ್ರೀ ರಾಜಕುಮಾರ್ ಎಂ. ತೊರವಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಇಂಡಿ, ಇವರ ವಿರುದ್ಧ ಇಲಾಖಾ ವಿಚಾರಣೆ ವಿಚಾರಣಾಧಿಕಾರಿಯನ್ನು ನೇಮಿಸುವ ಬಗ್ಗೆ.

ಗ್ರಾಅಪ 06 ವಿಸೇಬಿ 2012,  ಬೆಂಗಳೂರು, ದಿನಾಂಕ:11.10.2012

Govt Order

ಶ್ರೀ ಬಿ.ಬಿ.ಕುಲಕರ್ಣಿ, ಹಿಂದಿನ ಕಾರ್ಯನಿರ್ವಾಹಕ  ಅಧಿಕಾರಿ, ತಾಲ್ಲೂಕು ಪಂಚಾಯತಿ, ರಾಯಚೂರು ಇವರ ವಿರುದ್ಧ  ಇಲಾಖಾ ವಿಚಾರಣೆ ನಡೆಸಲು  ಕರ್ನಾಟಕ ಲೋಕಾಯುಕ್ತಕ್ಕೆ ವಹಿಸುವ ಬಗ್ಗೆ.

ಗ್ರಾಅಪ 164 ವಿಸೇಬಿ 2012, ಬೆಂಗಳೂರು, ದಿನಾಂಕ:10.10.2012

Govt Order

ಯೋಜನಾ ನಿರ್ದೇಶಕರು, ಸುವರ್ಣ ಗ್ರಾಮೋದಯ ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಹುದ್ದೆಯ ಪುನರ್ ಪದನಾಮೀಕರಣ ಬಗ್ಗೆ.

ಗ್ರಾಅಪ 284 ಪಬವ 2012 ಬೆಂಗಳೂರು, ದಿನಾಂಕ: 09.07.2012

Govt Order

ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ "ಸಕಾಲ" ಕಾಯ್ದೆ ಅನುಷ್ಠಾನದ ಬಗ್ಗೆ ಜಿಲ್ಲಾ ಕೇಂದ್ರಗಳಲ್ಲಿ ತರಬೇತಿ ನೀಡಲು ತರಬೇತಿದಾರರ ತರಬೇತಿ  (ToT)ಗೆ ಬಗ್ಗೆ.

ಗ್ರಾಅಪ 180 ಪಬವ 2012, ಬೆಂಗಳೂರು, ದಿನಾಂಕ:05.06.2012

Govt Order

National Workshop on "Finance Management in PRIs " during 30th April -2nd May, 2012 at NIRD, Hyderabad-Daputation of officers-reg.

 

RDP 159 PBV 2012, BANGALORE, Dated:28.04.2012

Govt Order

ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಇವರಿಗೆ ಕಾರ್ಯ ಹಂಚಿಕೆ ಬಗ್ಗೆ.

ಗ್ರಾಅಪ 17 ಪಬವ 2005,ಬೆಂಗಳೂರು, 21.04.2012

Govt Order

Work study relating to functional diagnosis of Panchayat Raj Instiutions & RDPR Secretariat-Entrustment to Indian Institute of Management, Bangalore-orders reg.

 

RDP 122 MIS 2011, Dt:07.02.2012

Govt Order

ಡಾ|| ಬಿ. ಕೃಷ್ಣಾರೆಡ್ಡಿ ಹಿಂದಿನ ಕಾನಿರ್ವಾಹಕ ಅಧಿಕಾರಿ, ತಾಲ್ಲೂಕ ಪಂಚಾಯತ್,  ಶ್ರೀ ನಿವಾಸಪುರ ಅವರ ಅಮಾನತ್ತು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ ಆದೇಶ.

ಗ್ರಾಅಪ 103 ವಿಸೇಬಿ 2011, ಬೆಂಗಳೂರು,
ದಿನಾಂಕ: 16.12.2011
 

Govt Order

ಶ್ರೀ ಎಸ್.ಡಿ. ಹುಚ್ಚಮ್ಮನವರ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕ ಪಂಚಾಯತ್, ದೇವದುರ್ಗ ಅವರ ವಿರುದ್ಧದ ಇಲಾಖಾ  ವಿಚಾರಣೆ ಬಗ್ಗೆ-ಅಂತಿಮ ಆದೇಶ.

ಗ್ರಾಅಪ 122 ವಿಸೇಬಿ 2011,  ಬೆಂಗಳೂರು,
ದಿನಾಂಕ: 13.12.2011.

Govt Order

Programme on Gender Budgeting and Planning Practices for Equity and Accountability from 23rd -25th January, 2012 at Hyderabad-Deputation of officers-reg.

 

RDP 410 PBV 2011, Bangalore,
Dated:09.12.2011.

Govt Order

ಶ್ರೀ ಚಂದ್ರಶೇಖರಯ್ಯ ಕೆಂಭಾವಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕ ಪಂಚಾಯತ್ ಬಾಲ್ಕಿ ಇವರ ವಿರುದ್ಧದ  ಇಲಾಖಾ ವಿಚಾರಣೆ-ವಿಚಾರಣಾಧಿಕಾರಿಗಳ ನೇಮಕಾತಿ ಬಗ್ಗೆ ಆದೇಶ
 

ಗ್ರಾಅಪ 126 ವಿಸೇಬಿ 2011, ಬೆಂಗಳೂರು,
ದಿನಾಂಕ: 08.12.2011.


Govt Order

Contribution share capital of  NABARD Financial services Ltd, Bangalore for the year 2011-12 Reg. 

 

RDP 12 PBS 2011 Bangalore,
Dated: 22-11-2011.

Govt Order

ಶ್ರೀ ವೈ.ಡಿ.ಕುನ್ನಿಬಾವಿ, ಹಿಂದಿನ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಗದಗ ಇವರ ವಿರುದ್ಧ ಇಲಾಖಾ ವಿಚಾರಣಾಧಿಕಾರಿಗಳ ಬದಲಾವಣೆ ಬಗ್ಗೆ ಆದೇಶ.

ಗ್ರಾಅಪ 162 ಪಬವ  2010, ಬೆಂಗಳೂರು, ದಿನಾಂಕ:23.11.2011.

Govt Order

ಶ್ರೀ ಶಿವರಾಮ್ ಕೆ.ಚವ್ಹಾಣ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತಿ ಔರಾದ್ , ರವರ ವಿರುದ್ಧದ ಶಿಸ್ತುಕ್ರಮದ ಬಗ್ಗೆ ಅಂತಿಮ ಆದೇಶ.
 

ಗ್ರಾಅಪ 23 ವಿಸೇಬಿ 2009, ಬೆಂಗಳೂರು, ದಿನಾಂಕ:16.11.2011.

Govt Order

ಮಂಡ್ಯ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ತಾಲ್ಲೂಕು ಪಂಚಾಯತಿಗಳಲ್ಲಿ ವಿವಿಧ ಯೋಜನೆಗಳಡಿ  ್ರಚಾರ ಸಾಮಗ್ರಿಯ ಹಾಗೂ ಇತರೆ ಸಾಮಗ್ರಿಗಳ ಖರೀದಿಯ ಅವ್ಯವಹಾರಗಳ ಆರೋಪಿಗಳಿಗೆ ಸಂಬಂಧಿಸಿದಂತೆ ಅಮಾನತ್ತು ಪಡಿಸಲಾದ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.
 

ಗ್ರಾಅಪ 146 ವಿಸೇಬಿ 2010, ಬೆಂಗಳೂರು, ದಿನಾಂಕ:11.11.2011.

Govt Order

ಶ್ರೀ ಶಿವರಾಂ .ಕೆ.ಚವ್ಹಾಣ್ ಕಾರ್ಯನಿರ್ವಾಹಕ  ಅಧಿಕಾರಿ ತಾಲ್ಲೂಕು ಪಂಚಾಯತಿ  ಬಾಲ್ಕಿ ಇವರನ್ನು ಸೇವೆಯಿಂದ ಅಮಾನತ್ತು ಪಡಿಸುವ ಕುರಿತು ಆದೇಶ.
 

ಗ್ರಾಅಪ 153 ವಿಸೇಬಿ 2011, ಬೆಂಗಳೂರು, ದಿನಾಂಕ:11.11.2011.

Govt Order

ಡಾ|| ಜಯರಾಂ ಚವ್ಹಾಣ  ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು  ಪಂಚಾಯತ್ ಕುಷ್ಟಗಿ  ರವರನ್ನು ಸೇವೆಯಿಂದ ಅಮಾನತ್ತು ಪಡಿಸುವ ಕುರಿತು ಆದೇಶ.

ಗ್ರಾಅಪ 146 ವಿಸೇಬಿ 2010, ಬೆಂಗಳೂರು, ದಿನಾಂಕ:03.12.2011.