File Type |
Subject |
Date |
Govt Order |
ಕರ್ನಾಟಕ ಸರ್ಕಾರದ ಸಚಿವಾಲಯ ಸೇವೆಯ ಗ್ರೂಫ್-ಬಿ ಶಾಖಾಧಿಕಾರಿ ವೃಂದಕ್ಕೆ ಸೇರಿದ ಶ್ರೀ ಎ.ರಫೀಕ್ ಇವರ ಸೇವೆಯನ್ನು ಮುಂದಿನ ಸ್ಥಳನಿಯುಕ್ತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಲಾಗಿದ್ದು,ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯತ್ , ಚಿಕ್ಕಬಳ್ಳಾಪುರ ಇಲ್ಲಿ ಇರುವ ಹುದ್ದೆಗೆ ನಿಯೋಜನೆ ಮೇಲೆ ನೇಮಿಸಿ ಆದೇಶಿಸಿದೆ. |
ಗ್ರಾಅಪ/110/ಕೆ.ಎಸ್.ಎಸ್.2020(ಇ) ಬೆಂಗಳೂರು,ದಿನಾಂಕ.24.06.2020 |
Govt Order |
ಶ್ರೀ ಎ.ಎನ್.ಬೈರಪ್ಪ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್, ಅರಸೀಕೆರೆ ಇವರ ವಿರುದ್ಧದ ಆರೋಪಗಳ ಕುರಿತಂತೆ ವಿಚಾರಣೆ-ಶಿಸ್ತುಕ್ರಮ-ಆರೋಪಗಳಿಂದ ಕೈ ಬಿಡುವ ಬಗ್ಗೆ ಆದೇಶ. |
ಗ್ರಾಅಪ/284/ಕೆ.ಎಸ್.ಎಸ್/2018,ಬೆಂಗಳೂರು,ದಿನಾಂಕ:18.06.2020 |
Correction Order |
ಅಧಿಸೂಚನೆ ಸಂಖ್ಯೆ:ಗ್ರಾಅಪ 7 ಕೆ.ಎಸ್.ಎಸ್.2020, ದಿನಾಂಕ :24.1.2020 (ಕ್ರಮಾಂಕ ಗ್ರಾಅಪ 07 ಕೆ.ಎಸ್.ಎಸ್.2020, ದಿನಾಂಕ :28.1.2020 ರ ತಿದ್ದುಪಡಿಯಂತೆ)ರ ಕ್ರಮಾಂಕ (2) ರಲ್ಲಿ ಶ್ರೀ ನಿಂಗಯ್ಯ,ಸಹಾಯಕ ಕಾರ್ಯದರ್ಶಿ(ಗ್ರಾಮೀಣ ಉದ್ಯೋಗ) , ತಾಲ್ಲೂಕು ಪಂಚಾಯತ್, ಟಿ.ನರಸೀಪುರ, ಇವರ ಹೆಸರಿನ ಮುಂದೆ ನಮೂದಿಸಲಾದಂತೆ ನಿವೃತ್ತಿ ದಿನಾಂಕವನ್ನು “30.4.2020” ಎಂದಿರುವುದನ್ನು “31.5.2020” ಎಂದು ತಿದ್ದಿ ಓದಿಕೊಳ್ಳತಕ್ಕದ್ದು. |
ಗ್ರಾಅಪ/07/ಕೆ.ಎಸ್.ಎಸ್.2020,ದಿನಾಂಕ:06.06.2020 |
Notification |
ಶ್ರೀ ಎಲ್. ಮಧು, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್, ಬೆಂಗಳೂರು ಉತ್ತರ ತಾಲ್ಲೂಕು ಇವರಿಗೆ ದಿನಾಂಕ:11.07.2018 ರಿಂದ 17.01.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8 (15) (ಎಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ/129/ಕೆ.ಎಸ್.ಎಸ್/2018, ದಿನಾಂಕ:03.06.2020 |
Notification |
ಶ್ರೀ ಆರ್.ರವಿಚಂದ್ರ, ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್, ಮುಳಬಾಗಿಲು ಇವರಿಗೆ ದಿನಾಂಕ:22.9.2019 ರಿಂದ 06.11.2019 ರವರಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8 (15) (ಎಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ/39/ಕೆ.ಎಸ್.ಎಸ್/2020 ಬೆಂಗಳೂರು,ದಿನಾಂಕ:28.05.2020 |
Notification |
ಶ್ರೀ ಎಸ್.ಪಿ. ಧರಣೇಶ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್, ಚಾಮರಾಜನಗರ ಇವರಿಗೆ ಸಂಬಂಧಿಸಿದಂತೆ ದಿನಾಂಕ:02.09.2017 ರಿಂದ 02.11.2017 ರ ವರೆಗಿನ ಅವಧಿಯನ್ನು ಈ ಕೆಳಕಂಡಂತೆ ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ/306/ಕೆ.ಎಸ್. ಎಸ್/2017, ದಿನಾಂಕ:22.05.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಈ ಕೆಳಕಂಡ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿ/ವರ್ಗಾಯಿಸಿ ಆದೇಶಿಸಿದೆ. |
ಆರ್ ಡಿ ಪಿ ಆರ್/57/ಕೆಎಸ್ ಎಸ್/2019(ಭಾಗ) ಬೆಂಗಳೂರು,ದಿನಾಂಕ:16.03.2020 |
Govt Order |
ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಇವರ ಕಛೇರಿ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಗೆ ಮಂಜೂರಾತಿ ನೀಡುವ ಕುರಿತು. |
ಗ್ರಾಅಪ/05/ಆಆಸಿ/2020, ದಿ:09.03.2020 |
Govt Order |
ಶ್ರೀ ಎಸ್. ಶಿವಣ್ಣ, ಹಿಂದಿನ ಪಂಚಾಯತಿ ಕಾರ್ಯದರ್ಶಿ, ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯತಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ಪ್ರಸ್ತುತ ನಿವೃತ್ತ ಸಹಾಯಕ ಯೋಜನಾಧಿಕಾರಿ-2 ಜಿಲ್ಲಾ ಪಂಚಾಯತ್, ತುಮಕೂರು ಜಿಲ್ಲೆ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತರ ವಿಚಾರಣೆ ಸಾಭೀತಾದ ಆರೋಪಗಳಿಗೆ ಅನುಗಣವಾಗಿ ದಂಡನೆ ವಿಧಿಸುವ ಬಗ್ಗೆ – ಆದೇಶ. |
ಗ್ರಾಅಪ 143 ಕೆಎಸ್ಎಸ್ 2019, ಬೆಂಗಳೂರು, ದಿನಾಂಕ:20.02.2020 |
Govt Order |
ಶ್ರೀ ಟಿ. ಮಂಜುನಾಥ್, ಹಿಂದಿನ ಶಾಖಾಧಿಕಾರಿ, ಸೇವೆಗಳು-ಬಿ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಹಾಗೂ ಪ್ರಸ್ತುತ ಶಾಖಾಧಿಕಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ – ಆದೇಶ. |
ಗ್ರಾಅಪ 251 ಕೆಎಸ್ ಎಸ್ 2014 (ಭಾಗ), ಬೆಂಗಳೂರು, ದಿನಾಂಕ:20.01.2020 |
Govt Order |
ಶ್ರೀ ಬಿ.ಎಂ.ಮಂಜುನಾಥ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಪ್ರಸ್ತುತ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯಿತಿ ಬಂಗಾರಪೇಟೆ, ಕೋಲಾರ ಜಿಲ್ಲೆ ಇವರನ್ನು ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಲು ಮಾನ್ಯ ಉಪಲೋಕಾಯುಕ್ತರವರು ಮಾಡಿರುವ ಶಿಫಾರಸ್ಸನ್ನು ಕೈಬಿಟ್ಟು ದೋಷಮುಕ್ತಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 212 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:07.01.2020 |
Govt Order |
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕೋಲಾರ ಜಿಲ್ಲಾ ಪಂಚಾಯತ್ ಇವರಿಗೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ. |
ಗ್ರಾಅಪ 6 ಕೆ ಎಸ್ ಎಸ್ 2019, ಬೆಂಗಳೂರು, ದಿನಾಂಕ:21.08.2019 |
Govt Order |
ರಾಜ್ಯದಲ್ಲಿ ಹೊಸದಾಗಿ ಸೃಜಿಸಿರುವ ಕಿತ್ತೂರು ತಾಲ್ಲೂಕು ಪಂಚಾಯಿತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಬಂಧಿತ ಹುದ್ದೆಗಳನ್ನು ಸೃಜಿಸುವ ಕುರಿತು. |
ಗ್ರಾಅಪ 133 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:26.08.2019 |
Govt Order |
ಶ್ರೀ ತಿಮ್ಮಾನಾಯ್ಕ.ಎಲ್. ನಿಯಮ 32ರಡಿ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ, ಚಿತ್ರದುರ್ಗ ಜಿಲ್ಲೆ ಇವರಿಗೆ ಕರ್ನಾಟಕ ನಾಗರೀಕ ಸೇವಾ (ಮುಂಬಡ್ತಿ, ವೇತನ, ಪಿಂಚಣಿ ಕ್ರಮ ಬದ್ಧತೆ) ನಿಯಮಾವಳಿಗಳು 1978ರ ನಿಯಮ 2(1)(ಎ) ಮತ್ತು ನಿಯಮ 2(2) ರನ್ವಯ ಇವರಿಗಿಂತ ಕಿರಿಯರಾದವರಿಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ಮುಂಬಡ್ತಿ ನೀಡಿದ ದಿ:28.04.2014ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸಿ ಆದೇಶಿಸಿದೆ. |
ಗ್ರಾಅಪ 329 ಕೆ ಎಸ್ ಎಸ್ 2014, ಬೆಂಗಳೂರು, ದಿನಾಂಕ:21.08.2019 |
Govt Order |
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದಾವಣಗೆರೆ ಜಿಲ್ಲಾ ಪಂಚಾಯತ್ ಇವರಿಗೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ. |
ಗ್ರಾಅಪ 05 ಕೆ ಎಸ್ ಎಸ್ 2019, ಬೆಂಗಳೂರು, ದಿನಾಂಕ:30.07.2019 |
Notification |
ಸರ್ಕಾರದ ಅಧಿಸೂಚನೆ ಸಂಖ್ಯೆ : ಗ್ರಾಅಪ 181 ಕೆ ಎಸ್ ಎಸ್ 2017(ಭಾಗ) ದಿ:19.06.2019ರಲ್ಲಿ ಪ್ರಕಟಗೊಂಡಿರುವ ಸಹಾಯಕ ನಿರ್ದೇಶಕರು (ಗ್ರಾಉ) ವೃಂದದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ತಿದ್ದುಪಡಿ/ಸೇರ್ಪಡೆ ಮಾಡಿಕೊಂಡು ಓದ್ದಿಕೊಳ್ಳತಕ್ಕದು. |
ಗ್ರಾಅಪ 181 ಕೆ ಎಸ್ ಎಸ್ 2017(ಭಾಗ), ಬೆಂಗಳೂರು, ದಿನಾಂಕ:25.07.2019 |
Correction Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವರ್ಗಾವಣೆ ಅಧಿಸೂಚನೆ ಸಂಖ್ಯೆ: ಗ್ರಾಅಪ 241 ಕೆ ಎಸ್ ಎಸ್ 2018(ಭಾಗ), ದಿ:08.07.2019ರ ತಿದ್ದುಪಡಿ. |
ಗ್ರಾಅಪ 241 ಕೆ ಎಸ್ ಎಸ್ 2018(ಭಾಗ), ಬೆಂಗಳೂರು, ದಿನಾಂಕ:11.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವರ್ಗಾವಣೆ ಅಧಿಸೂಚನೆ ಸಂಖ್ಯೆ: ಗ್ರಾಅಪ 241 ಕೆ ಎಸ್ ಎಸ್ 2018(ಭಾಗ) ದಿ:08.07.2019ರ ವರ್ಗಾವಣೆ ಪಟ್ಟಿಯ ಕ್ರಮ ಸಂಖ್ಯೆ:2 ರ ಹಾಗೂ ಕ್ರಮ ಸಂಖ್ಯೆ:5 ರಲ್ಲಿನ ಮುಂಬಡ್ತಿಯನ್ನು ಹಿಂಪಡೆಯಲಾಗಿದೆ. |
ಗ್ರಾಅಪ 241 ಕೆ ಎಸ್ ಎಸ್ 2018(ಭಾಗ), ಬೆಂಗಳೂರು, ದಿನಾಂಕ:11.07.2019 |
Correction Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವರ್ಗಾವಣೆ ಅಧಿಸೂಚನೆ ಸಂಖ್ಯೆ: ಗ್ರಾಅಪ 241 ಕೆ ಎಸ್ ಎಸ್ 2018(ಭಾಗ) ದಿ:08.07.2019ರ ತಿದ್ದುಪಡಿ. |
ಗ್ರಾಅಪ 241 ಕೆ ಎಸ್ ಎಸ್ 2018(ಭಾಗ), ಬೆಂಗಳೂರು, ದಿನಾಂಕ:11.07.2019 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇವೆಗೆ ಸೇರಿದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ಅವರ ಹೆಸರಿನ ಎದುರು ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 241 ಕೆ ಎಸ್ ಎಸ್ 2018(ಭಾಗ), ಬೆಂಗಳೂರು, ದಿನಾಂಕ:10.07.2019 |
Govt Order |
ಶ್ರೀ ಕೃಷ್ಣಪ್ಪ.ವಿ. ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪ್ರಸ್ತುತ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಇವರ ವಿರುದ್ಧದ ಆರೋಪಗಳ ಬಗ್ಗೆ ಲೋಕಾಯುಕ್ತ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 254 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:09.07.2019 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇವೆಗೆ ಸೇರಿದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ಅವರ ಹೆಸರಿನ ಎದುರು ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 180 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:09.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ಅವರ ಹೆಸರಿನ ಎದುರು ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 241 ಕೆ ಎಸ್ ಎಸ್ 2018(ಭಾಗ), ಬೆಂಗಳೂರು, ದಿನಾಂಕ:08.07.2019 |
Notification |
ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017 ರನ್ವಯ (ಸಂಕ್ಷಿಪ್ತವಾಗಿ 2017ರ ಅಧಿನಿಯಮ)ರ ಸಂಬಂಧ ಮಾನ್ಯ ಸರ್ವೋಚ್ಛ ನ್ಯಾಯಲಯವು ಸಿವಿಲ್ ಅಪೀಲು ಸಂಖ್ಯೆ 2368/2011 ಹಾಗೂ ಸಿವಿಲ್ ಅಪೀಲು ಸಂಖ್ಯೆ: 2369/2011 - ಬಿ.ಕೆ.ಪವಿತ್ರ ಮತ್ತು ಇತರರು ಕೇಂದ್ರ ಸರ್ಕಾರ ಮತ್ತು ಇತರರು ಮತ್ತು ಸಂಬಂಧಿಸಿದ ಪುನರ್ ಪರಿಶೀಲನಾ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂ.ಎ ಸಂಖ್ಯೆ: 1151/2018ರಲ್ಲಿ ದಿ:10.05.2019ರಂದು ನೀಡಿರುವ ತೀರ್ಪಿನಲ್ಲಿ ಈ ಆದೇಶದಲ್ಲಿರುವಂತೆ ಆದೇಶಿಸಿರುತ್ತಾರೆ. |
ಗ್ರಾಅಪ 181 ಕೆ ಎಸ್ ಎಸ್ 2017(ಭಾಗ), ಬೆಂಗಳೂರು, ದಿನಾಂಕ:19.06.2019 |
Govt Order |
ರಾಜ್ಯದಲ್ಲಿ ಹೊಸದಾಗಿ ಸೃಜಿಸಿರುವ 50 ತಾಲ್ಲೂಕುಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಬಂಧಿತ ಹುದ್ದೆಗಳನ್ನು ಸೃಜಿಸುವ ಕುರಿತು. |
ಗ್ರಾಅಪ 133 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:12.06.2019
|
Notification |
ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017 ರನ್ವಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಅಧಿಕಾರಿಗಳ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿ:01.05.2019ರಲ್ಲಿದ್ದಂತೆ ಅನುಬಂಧದಲ್ಲಿರುವಂತೆ ಪ್ರಕಟಿಸಲಾಗಿದೆ. |
ಗ್ರಾಅಪ 361 ಕೆ ಎಸ್ ಎಸ್ 2017(ಭಾಗ), ಬೆಂಗಳೂರು, ದಿನಾಂಕ:25.05.2019 |
Official Memorandum |
ಶ್ರೀ ಸೋಮಶೇಖರ್ ಯು.ಹೆಚ್, ಇವರು ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಯ ಕರ್ತವ್ಯದಿಂದ ಬಿಡುಗಡೆ ಹೊಂದಿ ಕೂಡಲೇ ಸರ್ಕಾರದಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ಸೂಚಿಸಿದೆ. |
ಗ್ರಾಅಪ 41 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:03.05.2019 |
Notification |
ಕರ್ನಾಟಕ ಸಾಮಾನ್ಯ ಸೇವೆಗೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇರಿದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದಕ್ಕೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 140 ಕೆ ಎಸ್ ಎಸ್ 2014, ದಿ:03.09.2015ರಲ್ಲಿ ಮುಂಬಡ್ತಿ ನೀಡಲಾಗಿತ್ತು. ಸದರಿ ಮುಂಬಡ್ತಿ ಅಧಿಸೂಚನೆಯ ಮೇರೆಗೆ ನೇಮಕಗೊಂಡ ಅಧಿಕಾರಿಗೆ ಅವರ ಹೆಸರಿನ ನಮೂದಿಸಿರುವ ದಿನಾಂಕದಂದು ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಘೋಷಿಸಿದೆ. |
ಗ್ರಾಅಪ 361 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ::08.03.2019
|
Govt Order |
ಶ್ರೀ ಬಿ.ಲಕ್ಷ್ಮೀಪತಿ, ಸಹಾಯಕ ಯೋಜನಾಧಿಕಾರಿ-2, ಜಿಲ್ಲಾ ಪಂಚಾಯಿತಿ ಚಿತ್ರದುರ್ಗ ಜಿಲ್ಲೆ ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಸ್ಥಳ ನಿಯುಕ್ತಿಗೊಳಿಸಿ ಬಗ್ಗೆ - ಆದೇಶ. |
ಗ್ರಾಅಪ 366 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::28.02.2019
|
Notification |
ಶ್ರೀ ಗಂಗಣ್ಣ.ಎಂ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಪ್ರಸ್ತುತ ನಿಯೋಜನೆ ಮೇಲೆ ಪೌರಾಯುಕ್ತರು, ನಗರಸಭೆ ಶಿರಾ ತುಮಕೂರು ಜಿಲ್ಲೆ ಇವರ ನಿಯೋಜನೆಯನ್ನು ಹಿಂಪಡೆದು ಇವರನ್ನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ ಇಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 385 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::28.01.2019
|
Govt Order |
ಶ್ರೀ ಜಿ.ಎಸ್.ಸತೀಶ್ ಕುಮಾರ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಇವರ ಹಿಂದಿನ ಪಿಂಚಣಿ ಉದ್ದೇಶಗಳಿಗಾಗಿ ಅರ್ಹತಾದಾಯಕ ಸೇವೆ ಎಂದು ಪರಗಣಿಸುವ ಬಗ್ಗೆ. |
ಗ್ರಾಅಪ 199 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::16.01.2019
|
Govt Order |
ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ದಿನಗೂಲಿ ನೌಕರರಿಗೆ ಹೆಚ್ಚುವರಿ ಬಾಕಿ ವೇತನ ಪಾವತಿಸಲು ಕಾರಣರಾದ ಅಧಿಕಾರಿ/ನೌಕರರುಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಿಸಿ ಹೊರಡಿಸಲಾದ ಆದೇಶದಲ್ಲಿ ನಿವೃತ್ತ ಅಧಿಕಾರಿ ಶ್ರೀ ಸಿ.ನಿಂಗರಾಜು, ಇವರನ್ನು ಇಲಾಖಾ ವಿಚಾರಣೆಯಿಂದ ಕೈಬಿಡುವ ಬಗ್ಗೆ - ಸಿವಿಲ್ ದಾವೆ ಹೂಡುವ ಕುರಿತು - ಆದೇಶ. |
ಗ್ರಾಅಪ 148 ಕೆ ಎಸ್ ಎಸ್ 2016(ಭಾಗ), ಬೆಂಗಳೂರು, ದಿನಾಂಕ::16.01.2019
|
Official Memorandum |
ಶ್ರೀ ಸಿ.ಡಿ.ಚವ್ಹಾಣ, ಅಧೀಕ್ಷಕರು, ಜಿಲ್ಲಾ ಪಂಚಾಯಿತಿ, ಬಾಗಲಕೋಟೆ ಇವರನ್ನು ಅಧೀಕ್ಷಕರು, ತಾಲ್ಲೂಕು ಪಂಚಾಯತ್ ಬೆಳಗಾವಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 333 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::14.01.2019
|
Govt Order |
ಕರ್ನಾಟಕ ಸಾಮಾನ್ಯ ಸೇವೆಗೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇರಿದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಯ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 333 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::14.01.2019
|
Govt Order |
ಕರ್ನಾಟಕ ಸಾಮಾನ್ಯ ಸೇವೆಗೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇರಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದಕ್ಕೆ . |
ಗ್ರಾಅಪ 333 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::14.01.2019
|
Notification |
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇವರಿಗೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ. |
ಗ್ರಾಅಪ 363 ಕೆ ಎಸ್ ಎಸ್ 2018(1), ಬೆಂಗಳೂರು, ದಿನಾಂಕ::07.01.2019
|
Notification |
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಇವರಿಗೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ. |
ಗ್ರಾಅಪ 363 ಕೆ ಎಸ್ ಎಸ್ 2018(2), ಬೆಂಗಳೂರು, ದಿನಾಂಕ::07.01.2019
|
Notification |
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರಿಗೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ. |
ಗ್ರಾಅಪ 363 ಕೆ ಎಸ್ ಎಸ್ 2018(3), ಬೆಂಗಳೂರು, ದಿನಾಂಕ::07.01.2019
|
Notification |
ಶ್ರೀ ಪರಶುರಾಮ್ ಸಾವಂತ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯತ್, ಕುಮಟಾ, ಉತ್ತರ ಕನ್ನಡ ಜಿಲ್ಲೆ ಇವರನ್ನು ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಹುದ್ದೆಗೆ ನಿಯೋಜನೆ ಮೇರೆಗೆ ನೇಮಿಸಿ ಆದೇಶಿಸಿದೆ. |
ಗ್ರಾಅಪ 317 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::04.01.2019
|
Notification |
ಶ್ರೀ ಪ್ರವೀಣ್ ಸಿ.ಆರ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯತ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ ಇವರನ್ನು ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯತ್, ಬಂಟ್ವಾಳ ತಾಲ್ಲೂಕು ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ಖಾಲಿ ಇರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 241 ಕೆ ಎಸ್ ಎಸ್ 2018(ಭಾಗ-3), ಬೆಂಗಳೂರು, ದಿನಾಂಕ::27.12.2018
|
Notification |
ಕರ್ನಾಟಕ ಸಾಮಾನ್ಯ ಸೇವೆಗೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇರಿದ ಶ್ರೀ ಕೆ.ಆರ್.ಪ್ರಕಾಶ್, ಸಹಾಯಕ ಯೋಜನಾಧಿಕಾರಿ-2, ಜಿಲ್ಲಾ ಪಂಚಾಯಿತಿ, ಬಳ್ಳಾರಿ ಇವರನ್ನು ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಬಳ್ಳಾರಿ ಜಿಲ್ಲೆ ಇಲ್ಲಿ ಖಾಲಿ ಇರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 387 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::27.12.2018
|
Notification |
ಕರ್ನಾಟಕ ಸಾಮಾನ್ಯ ಸೇವೆಗೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದಕ್ಕೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 140 ಕೆ ಎಸ್ ಎಸ್ 2014, ದಿ:03.09.2015ರಲ್ಲಿ ಮುಂಬಡ್ತಿ ನೀಡಲಾಗಿತ್ತು. ಸದರಿ ಮುಂಬಡ್ತಿ ಅಧಿಸೂಚನೆಯ ಮೇರೆಗೆ ನೇಮಕಗೊಂಡ ಅಧಿಕಾರಿಗೆ ಅವರ ಹೆಸರಿನ ನಮೂದಿಸಿರುವ ದಿನಾಂಕದಂದು ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಘೋಷಿಸಿದೆ. |
ಗ್ರಾಅಪ 256 ಕೆ ಎಸ್ ಎಸ್ 2018(ಭಾಗ-3), ಬೆಂಗಳೂರು, ದಿನಾಂಕ::22.12.2018
|
Govt Order |
ಶ್ರೀ ಎಂ.ಶಿವನಾಗು, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬೆನಕನಹಳ್ಳಿ ಗ್ರಾಮ ಪಂಚಾಯಿತಿ, ಟಿ.ನರಸೀಪುರ ತಾಃ ಪ್ರಸ್ತುತ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯತ್, ಗುಡಿಬಂಡೆ (ಪ್ರಸ್ತುತ ನಿವೃತ್ತ) ಇವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ಆದೇಶ. |
ಗ್ರಾಅಪ 251 ಕೆ ಎಸ್ ಎಸ್ 2014, ಬೆಂಗಳೂರು, ದಿನಾಂಕ::20.12.2018
|
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 181 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ::15.12.2018 ರಲ್ಲಿನ ತಿದ್ದುಪಡಿ. |
ಗ್ರಾಅಪ 181 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::15.12.2018
|
Notification |
ಶ್ರೀಮತಿ ಬಿ.ಎನ್.ಪ್ರೇಮಾ, ಪ್ರಥಮ ದರ್ಜೆ ಸಹಾಯಕರು, ಇವರು ಪ್ರಸ್ತುತ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕು ಪಂಚಾಯಿತಿಯ ಪ್ರಥಮ ದರ್ಜೆ ಸಹಾಯಕ ಹುದ್ದೆಯಲ್ಲಿಯೇ ಮುಂದುವರೆಸಿ ಆದೇಶಿಸಿದೆ. |
ಗ್ರಾಅಪ 368 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::15.12.2018
|
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಶ್ರೀ ಕೆ.ಎಂ.ನಾಗರಾಜ್, ವ್ಯವಸ್ಥಾಪಕರು ಇವರನ್ನು ವ್ಯವಸ್ಥಾಪಕರು, ತಾಲ್ಲೂಕು ಪಂಚಾಯಿತಿ ಚಿಕ್ಕಮಗಳೂರು ಜಿಲ್ಲೆ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 327 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::07.12.2018
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆಗೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಶ್ರೀ ಚಂದ್ರಶೇಖರ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯಿತಿ ಮಾನ್ವಿ, ರಾಯಚೂರು ಜಿಲ್ಲೆ ಇವರನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವಶಕ್ಕೆ ನೀಡಲಾಗಿದೆ. |
ಗ್ರಾಅಪ 241 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::30.11.2018
|
ಅಧಿಸೂಚನೆ |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದಕ್ಕೆ ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 140 ಕೆ ಎಸ್ ಎಸ್ 2014 ದಿ:03.09.2015ರಲ್ಲಿ ಮುಂಬಡ್ತಿ ನೀಡಲಾಗಿತ್ತು. ಸದರಿ ಅಧಿಸೂಚನೆಯಲ್ಲಿಯ ಅಧಿಕಾರಿಗಳು ಸ್ಥಾನಪನ್ನ ಅವಧಿಯನ್ನು ಘೋಷಿಸಿದೆ. |
ಗ್ರಾಅಪ 361 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ::24.11.2018
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ)ಗಳಿಗೆ ಕರ್ನಾಟಕ ನಾಗರೀಕ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮಬದ್ಧತೆ) ನಿಯಮಾವಳಿಗಳು 1978ರ ನಿಯಮ 2(1)(ಎ) ಮತ್ತು ನಿಯಮ 2(2) ರನ್ವಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವೃಂದದಲ್ಲಿ ಜೇಷ್ಟತೆಯಲ್ಲಿ ಇವರುಗಳಿಗಿಂತ ಕಿರಿಯರಾದವರಿಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ಮುಂಬಡ್ತಿ ನೀಡಿದ ದಿ:03.09.2015ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಹಿಂದಿನ ವೇತನ ಶ್ರೇಣಿ ರೂ.22800-43200ರಲ್ಲಿ ಪ್ರಸಕ್ತ ವೇತನ ಶ್ರೇಣಿ ರೂ.43100-83900ರಲ್ಲಿ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆ ಹಾಗೂ ಸ್ಥಳಗಳಲ್ಲಿಯೇ ಮುಂದುವರೆಸಿ ಆದೇಶಿಸಿದೆ. |
ಗ್ರಾಅಪ 198 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ::24.11.2018
|
Official Memorandum |
ಶ್ರೀ ಕೆ.ಎಂ.ರಘುನಾಥ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸುತ್ತೂರು ಗ್ರಾಮ ಪಂಚಾಯಿತಿ ನಂಜನಗೂಡು ತಾಲ್ಲೂಕು ಪಂಚಾಯಿತಿ, ಮೈಸೂರು ಜಿಲ್ಲೆ ಇವರಿಗೆ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ವೃಂದದಲ್ಲಿ ಪ್ರಭಾರದಲ್ಲಿರಿಸಿ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯಿತಿ, ಪಿರಿಯಾಪಟ್ಟಣ, ಮೈಸೂರು ಜಿಲ್ಲೆ, ನೇಮಿಸಿದ್ದು, ಸದರಿ ಪ್ರಭಾರ ಮುಂಬಡ್ತಿಯನ್ನು ಹಿಂಪಡೆಯಲಾಗಿರುತ್ತದೆ. |
ಗ್ರಾಅಪ 318 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ:19.11.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಗ್ರೂಪ್ ಸಿ ನೌಕರರುಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 327 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::13.11.2018
|
Govt Order |
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ದಿನಗೂಲಿ ನೌಕರರಿಗೆ ಹೆಚ್ಚುವರಿ ಬಾಕಿ ವೇತನ ಪಾವತಿಸಲು ಕಾರಣರಾದ ಅಧಿಕಾರಿ/ನೌಕರರುಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಇಲಾಖಾ ವಿಚಾರಣೆ ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ ಮಂಡನಾಧಿಕಾರಿಗಳನ್ನು ಬದಲಾಯಿಸುವ ಕುರಿತು - ಆದೇಶ. |
ಗ್ರಾಅಪ 148 ಕೆ ಎಸ್ ಎಸ್ 2016(ಭಾಗ), ಬೆಂಗಳೂರು, ದಿನಾಂಕ:30.10.2018 |
Govt Order |
ಶ್ರೀ ಕೆ.ಈಶ್ವರಪ್ರಸಾದ್, ಸಹಾಯಕ ಯೋಜನಾಧಿಕಾರಿ-2, ಜಿಲ್ಲಾ ಪಂಚಾಯಿತಿ, ತುಮಕೂರು ಇವರ ವಿರುದ್ಧದ ಅನಧಿಕೃತ ಗೈರು ಹಾಜರಿಯ ಆರೋಪದ ಬಗ್ಗೆ - ಅಂತಿಮ ಆದೇಶ. |
ಗ್ರಾಅಪ 108 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ::15.10.2018
|
Notification |
ಕರ್ನಾಟಕ ಸಾಮಾನ್ಯ ಸೇವೆಗೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇರಿದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಯ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 304 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::10.10.2018
|
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 361 ಕೆ ಎಸ್ ಎಸ್ 2017, ದಿ:30.05.2018ರ ತಿದ್ದುಪಡಿ. |
ಗ್ರಾಅಪ 361 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ::05.10.2018
|
Notification |
ಶ್ರೀ ಕೆ.ಜಿ.ಜಗದೀಶ್, ಸಹಾಯಕ ಯೋಜನಾಧಿಕಾರಿ-2, ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಇವರನ್ನು ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತುರುವೇಕೆರೆ ತಾಲ್ಲೂಕು ಪಂಚಾಯಿತಿ, ತುಮಕೂರು ಜಿಲ್ಲೆ ಇಲ್ಲಿ ಖಾಲಿ ಇರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 267 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::05.10.2018
|
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 256 ಕೆ ಎಸ್ ಎಸ್ 2017, ದಿ:30.07.2018ರ ತಿದ್ದುಪಡಿ. |
ಗ್ರಾಅಪ 256 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ::24.09.2018
|
Govt Order |
ಶ್ರೀ ಲಕ್ಷ್ಮೀಪತಿ, ಸಹಾಯಕ ಯೋಜನಾಧಿಕಾರಿ-2, ಜಿಲ್ಲಾ ಪಂಚಾಯಿತಿ, ಚಿತ್ರದುರ್ಗ ಇವರ ಮೇಲಿನ ಭ್ರಷ್ಟಾಚಾರ ನಿಗ್ರಹ ದಳದ ದಾಳಿ ಪ್ರಕರಣದ ಹಿನ್ನಲೆಯಲ್ಲಿ ಸದರಿಯವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 227 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::18.09.2018
|
Notification |
ಶ್ರೀ ಮೂರ್ತಿ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯತ್ ಶಿರಾ, ತುಮಕೂರು ಜಿಲ್ಲೆ ಇವರಿಗೆ ದಿ:287.02.2014ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಹಾಲಿ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸಿ ಆದೇಶಿಸಿದೆ. |
ಗ್ರಾಅಪ 267 ಕೆ ಎಸ್ ಎಸ್ 2015, ಬೆಂಗಳೂರು, ದಿನಾಂಕ::17.09.2018
|
Govt Order |
ಶ್ರೀ ತಿಮ್ಮಾನಾಯ್ಕ್.ಎಲ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಇವರ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ ನಡೆಸಲು ಮಂಡನಾಧಿಕಾರಿಗಳನ್ನು ಮರು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 04 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::10.08.2018
|
Govt Order |
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ದಿನಗೂಲಿ ನೌಕರರಿಗೆ ಹೆಚ್ಚುವರಿ ಬಾಕಿ ವೇತನ ಪಾವತಿಸಲು ಕಾರಣರಾದ ಅಧಿಕಾರಿ/ನೌಕರರುಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 148 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ::07.09.2018
|
Govt Order |
ಶ್ರೀ ರಾಜಣ್ಣ, ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಇವರ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 42 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ::16.08.2018
|
Correction Order |
ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 256 ಕೆ ಎಸ್ ಎಸ್ 2017, ದಿ:30.07.2018ರ ಪಟ್ಟಿಯ ಕ್ರಮ ಸಂಖ್ಯೆ (2)ರಲ್ಲಿ ತಿದ್ದುಪಡಿ. |
ಗ್ರಾಅಪ 256 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ::07.08.2018
|
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದಕ್ಕೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 140 ಕೆ ಎಸ್ ಎಸ್ 2014, ದಿ:03.09.2015ರಲ್ಲಿ ಮುಂಬಡ್ತಿ ನೀಡಲಾಗಿತ್ತು ಸದರಿ ಮುಂಬಡ್ತಿ ಅಧಿಸೂಚನೆಯ ಮೇರೆಗೆ ನೇಮಕಗೊಂಡ ಅಧಿಕಾರಿಗಳು ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಘೋಷಿಸಿದೆ. |
ಗ್ರಾಅಪ 256 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:30.07.2018 |
Notification |
ಸರ್ಕಾರದ ಅಧಿಸೂಚನೆ ಸಂ: ಗ್ರಾಅಪ 119 ಕೆಎಸ್ಎಸ್ 2018, ದಿನಾಂಕ:21.05.2018 ರಲ್ಲಿ ಗ್ರಾಅಪ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಎದುರಿಗೆ ನಮೂದಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶ. |
ಗ್ರಾಅಪ 119 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:21.05.2018 |
Notification |
ಶ್ರೀ ಮಧು ಎಲ್., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅರೆಕೆರೆ ಗ್ರಾಮ ಪಂಚಾಯಿತಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರನ್ನು ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಗ್ರೂಪ್ ಬಿ ವೃಂದಕ್ಕೆ ಸ್ಥಾನಪನ್ನ ಆಧಾರದ ಮೇಲೆ ಮುಂಬಡ್ತಿ ನೀಡಿ ಬಳ್ಳಾರಿ ತಾಲ್ಲೂಕು ಪಂಚಾಯತ್, ಬಳ್ಳಾರಿ ಜಿಲ್ಲೆ ಇಲ್ಲಿ ಖಾಳಿ ಇರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 129 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ:03.07.2018 |
Correction Order |
ಸರ್ಕಾರದ ಅಧಿಸೂಚನೆ ಸಂ: ಗ್ರಾಅಪ 181 ಕೆಎಸ್ಎಸ್ 2017, ದಿನಾಂಕ:30.12.2017 ರಲ್ಲಿ ಪ್ರಕಟಗೊಂಡಿರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಂತಿಮ ಜೇಷ್ಠತೆಯಲ್ಲಿ ಶ್ರೀಮತಿ ಆರ್.ಎಲ್. ಡೊಳ್ಳಿನವರ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಇವರ ಜೇಷ್ಠತೆಯಲ್ಲಿ ತಿದ್ದುಪಡಿ ಆದೇಶ. |
ಗ್ರಾಅಪ 181 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:17.05.2018 |
Notification |
ಶ್ರೀ ವೆಂಕಟೇಶಪ್ಪ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಬಂಗಾರಪೇಟೆ ಇವರನ್ನು ಸದರಿ ಹುದ್ದೆಯಿಂದ ಹಿಂಬಡ್ತಿಗೊಳಿಸಿ ಸ್ಥಳನಿಯುಕ್ತಿಗೊಳಿಸಲಾಗಿದ್ದ ಆದೇಶವನ್ನು ಮಾರ್ಪಡಿಸಿರುವ ಬಗ್ಗೆ. |
ಗ್ರಾಅಪ 177 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:17.05.2018 |
Govt Order |
ಶ್ರೀ ಹೆಚ್.ವೆಂಕಟಾಚಲಯ್ಯ, ದ್ವಿ.ದ.ಸ., ಯಲಹಂಕ ತಾಲ್ಲೂಕು ಪಂಚಾಯತಿ ಕಛೇರಿ, ಬೆಂಗಳೂರು ಇವರ ವಿರುದ್ಧ ಮಾನ್ಯ ಲೋಕಾಯುಕ್ತ ಪ್ರಕರಣದ ಕುರಿತು ಅಂತಿಮ ಆದೇಶ. |
ಗ್ರಾಅಪ 395 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:10.04.2018 |
Govt Order |
ಶ್ರೀ ಎಂ. ಲೋಕೇಶ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯತಿ ಚನ್ನಪಟ್ಟಣ, ರಾಮನಗರ ಜಿಲ್ಲೆ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ-ಆದೇಶ. |
ಗ್ರಾಅಪ 180 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:10.04.2018 |
Notification |
ಕರ್ನಾಟಕ ಸಾಮಾನ್ಯ ಸೇವೆ ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ ಗೆ ಸೇರಿದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಯಾದ ಶ್ರೀ ಎಂ. ಗಂಗಣ್ಣ, ಇವರು ದಿನಾಂಕ:23.09.2016 ರಿಂದ ಈ ತಹಲ್ ವರೆಗೆ ನಗರಾಭಿವೃದ್ಧಿ ಇಲಾಖೆಯ ಹುದ್ದೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯನಿರ್ವಹಿಸುತ್ತಿದ್ದು, ಸದರಿಯವರು ನಗರಾಭಿವೃದ್ಧಿ ಇಲಾಖೆಗೆ ನಿಯೋಜನೆ ಮೇರೆಗೆ ತೆರಳದಿದ್ದಲ್ಲಿ ಸದರಿಯವರು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಿಯಮಾನುಸಾರ ವಾರ್ಷಿಕ ವೇತನ ಬಡ್ತಿಗಳನ್ನು ಪಡೆಯುತ್ತಿದ್ದರೆಂದು, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 53(ಎಫ್)ಬಿ(2)ರ ಪ್ರಕಾರ ಪ್ರಮಾಣೀಕರಿಸಿದೆ. |
ಗ್ರಾಅಪ 119 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ:26.03.2018 |
Notification |
ಶ್ರೀ ವಿಶ್ವನಾಥ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚಿಕ್ಕಕೊಟ್ನೆಕಲ್ ಗ್ರಾಮ ಪಂಚಾಯಿತಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ ಹಾಲಿ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಹಗರಿಬೊಮ್ಮನಹಳ್ಳಿ ತಾಲ್ಲೂಕು ಪಂಚಾಯಿತಿ, ಬ ಳ್ಳಾರಿ ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ - 1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 30 ಕೆ ಎಸ್ ಎಸ್ 2018, ಬೆಂಗಳೂರು, ದಿನಾಂಕ:27.02.2018 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಗ್ರೂಪ್-ಬಿ ಹುದ್ದೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರನ್ವಯ ಷರತ್ತಿಗಳಿಗೊಳಪಡಿಸಿ ಸ್ವತಂತ್ರ ಪ್ರಭಾರದಲ್ಲಿರಿಸಿ ಅವರ ಹೆಸರಿನ ಎದುರಿಗೆ ನಮೂದಿಸಿರುವ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 137 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:15.02.2018 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹೈದ್ರಾಬಾದ್ - ಕರ್ನಾಟಕ ಪ್ರದೇಶದ ಸ್ಥಳೀಯ ವೃಂದಕ್ಕೆ ಮೀಸಲಿರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಗ್ರೂಪ್-ಬಿ ಹುದ್ದೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರನ್ವಯ ಷರತ್ತಿಗಳಿಗೊಳಪಡಿಸಿ ಸ್ವತಂತ್ರ ಪ್ರಭಾರದಲ್ಲಿರಿಸಿ ಅವರ ಹೆಸರಿನ ಎದುರಿಗೆ ನಮೂದಿಸಿರುವ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 137 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:15.02.2018 |
Govt Order |
ಶ್ರೀ ಹೆಚ್.ಸಿ.ಸುರೇಶ್, ಮತ್ತು ಶ್ರೀ ಹೆಚ್.ಎನ್.ರಂಗನಾಥ್ ನಿವೃತ್ತ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಇವರುಗಳ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಿಸಲು ಬಗ್ಗೆ - ಆದೇಶ. |
ಗ್ರಾಅಪ 258 ಕೆ ಎಸ್ ಎಸ್ 2014, ಬೆಂಗಳೂರು, ದಿನಾಂಕ:03.02.2018 |
Govt Order |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಗ್ರಾಮ ಪಂಚಾಯಿತಿ ಶಾಖೆಯಲ್ಲಿ ನಿಯೋಜನೆ ಮೇಲೆ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಕೆ.ಎನ್.ಮಂಜುನಾಥ್, ರೇಷ್ಮೆ ನಿರೀಕ್ಷಕರು, ಇವರ ಮೇಲಿನ ಆರೋಪದ ಕುರಿತು. |
ಗ್ರಾಅಪ 156 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:18.01.2018 |
Govt Order |
ಶ್ರೀ ಕೆ.ಬಿ.ನಾಗರಾಜು, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯತ್ ಕೊರಟಗೆರೆ, ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 461 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:16.01.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳು 2018ನೇ ಸಾಲಿನಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮವಳಿ 1958ರ ನಿಯಮ 95ರನ್ವಯ ಸದರಿಯವರು ಅವರ ಹೆಸರಿನ ಮುಂದೆ ನಮೂದಿಸಲಾಗಿರುವ ದಿನಾಂಕಗಳಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಲು ಸರ್ಕಾರದ ಅನುಮತಿ ನೀಡಲಾಗಿದೆ. |
ಗ್ರಾಅಪ 430 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:19.01.2018 |
List |
ಬಾಕಿಯಿರುವ ಪ್ರಕರಣಗಳ ಪಟ್ಟಿ . |
ಪಟ್ಟಿ |
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 181 ಕೆ ಎಸ್ ಎಸ್ 2017 ದಿ:30.12.2017ರಲ್ಲಿ ಪ್ರಕಟಗೊಂಡಿರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಂತಿಮ ಜೇಷ್ಠತೆಯಲ್ಲಿ ತಿದ್ದುಪಡಿ. |
ಗ್ರಾಅಪ 181 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:05.01.2018 |
Notification |
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂ:2368/2011ರಲ್ಲಿ ದಿ:09.02.2017ರಂದು ನೀಡಿರುವ ಆದೇಶಾನುಸಾರ ದಿ:31.05.2017ರಲ್ಲಿದ್ದಂತೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ರಾಜ್ಯ ಮಟ್ಟದ ಪರಿಷ್ಕೃತ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. |
ಗ್ರಾಅಪ 181 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:30.12.2017 |
Notification |
ಶ್ರೀ ವಿಜಯಕುಮಾರ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯತ್ ಚಿಂಚೋಳಿ, ಕಲಬುರಗಿ ಜಿಲ್ಲೆ ಇವರಿಗೆ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಲು ಸರ್ಕಾರದ ಅನುಮತಿ ನೀಡಲಾಗಿದೆ. |
ಗ್ರಾಅಪ 158 ಕೆ ಎಸ್ ಎಸ್ 2017(ಭಾಗ), ಬೆಂಗಳೂರು, ದಿನಾಂಕ:28.11.2017 |
ಅಧಿಸೂಚನೆ |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಶ್ರೀ ಪಿ.ಚಿನ್ನಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಆವಲಗುರ್ಕಿ ಗ್ರಾಮ ಪಂಚಾಯಿತಿ, ಚಿಕ್ಕಬಳ್ಳಾಪುರ ತಾಲ್ಲೂಕು ಪಂಚಾಯಿತಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರಿಗೆ ಗ್ರೂಪ್-ಬಿ ವೃಂದದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಹುದ್ದೆಗೆ ಕರ್ನಾಟಕ ನಾಗರೀಕ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 261 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:02.11.2017 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಲೋಕೇಶ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯಿತಿ ಚನ್ನಪಟ್ಟಣ, ಇವರ ವಿರುದ್ಧದ ಆರೋಪಗಳಿಗೆ ಬಗ್ಗೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 78 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:02.11.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಬಿ.ನಾಗರಾಜು, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯತ್ ಕೊರಟಗೆರೆ, ಇವರ ವಿರುದ್ಧದ ಆರೋಪಗಳ ಹಿನ್ನಲೆಯಲ್ಲಿ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 375 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:02.11.2017 |
ಅಧಿಸೂಚನೆ |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಹುದ್ದೆಗೆ ಮುಂಬಡ್ತಿ ನೀಡಲಾಗಿತ್ತು. ಸದರಿ ಮುಂಬಡ್ತಿಗಳ ಮೇಲೆ ನೇಮಕಗೊಂಡ ಅಧಿಕಾರಿಗಳಿಗೆ ಅವರ ಹೆಸರಿನ ಮುಂದೆ ನಮೂದಿಸಿರುವ ದಿನಾಂಕಗಳಂದು ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 19(3) (ಸಿ) ರನ್ವಯ ಘೋಷಿಸಿದೆ. |
ಗ್ರಾಅಪ 276 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:31.10.2017 |
ಅಧಿಸೂಚನೆ |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಹುದ್ದೆಗೆ ಮುಂಬಡ್ತಿ ನೀಡಲಾಗಿತ್ತು. ಸದರಿ ಮುಂಬಡ್ತಿಗಳ ಮೇಲೆ ನೇಮಕಗೊಂಡ ಅಧಿಕಾರಿಗಳಿಗೆ ಅವರ ಹೆಸರಿನ ಮುಂದೆ ನಮೂದಿಸಿರುವ ದಿನಾಂಕಗಳಂದು ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 19(3) (ಸಿ) ರನ್ವಯ ಘೋಷಿಸಿದೆ. |
ಗ್ರಾಅಪ 193 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:30.10.2017 |
ಸೇರ್ಪಡೆ |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ದಿನಾಂಕ 31.12.2011ರಿಂದ 31.05.2017ರಲ್ಲಿದ್ದಂತೆ ಪರಿಷ್ಕೃತ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ. |
ಗ್ರಾಅಪ 181 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:30.10.2017 |
Addendum |
ದಿ:6.012.79ರ ಅಧಿಸೂಚನೆಯನ್ನು ಮುಂದುವರೆಸುತ್ತಾ ಕ್ರಮ ಸಂಖ್ಯೆ 1060ರ ನಂತರ ಈ ಅಧಿಸೂಚನೆಯಲ್ಲಿ ಸೂಚಿಸಿರುವ ಹಿಂದಿನ ತಾಲ್ಲೂಕು ಅಭಿವೃದ್ದಿ ಮಂಡಳಿ ನೌಕರರ ಹೆಸರನ್ನು ಸೇರ್ಪಡೆ ಮಾಡಿಕೊಂಡು ಓದುವುದು. |
ಗ್ರಾಅಪ 340 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:27.10.2017 |
Govt Order |
ಶ್ರೀ ಎಂ.ಲೋಕೇಶ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 180 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:26.10.2017 |
Official Memorandum |
ಶ್ರೀ ಕೆ.ಚೇತನ್, ದ್ವಿತೀಯ ಲೆಕ್ಕ ಸಹಾಯಕರು, ಜಿಲ್ಲಾ ಪಂಚಾಯತ್, ಮಂಡ್ಯ ಇವರನ್ನು 2018ನೇ ಫೆಬ್ರವರಿಯಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಜರುಗುವ ಮಹಾಮಸ್ಥಾಭಿಷೇಕ ಮುಕ್ತಾಯವಾಗುವರೆಗೆ ಇವರ ಸೇವೆಯನ್ನು ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ಇವರ ವಶಕ್ಕೆ ನೀಡಿ ನಿಯೋಜಿಸಲಾಗಿದೆ. |
ಗ್ರಾಅಪ 298 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:22.09.2017 |
Govt Order |
ಮುಖ್ಯ ಕಾರ್ಯನಿರ್ವಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ತುಮಕೂರು ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ. |
ಗ್ರಾಅಪ 87 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:22.09.2017 |
Govt Order |
ಮುಖ್ಯ ಕಾರ್ಯನಿರ್ವಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ದಾವಣಗೆರೆ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ. |
ಗ್ರಾಅಪ 87 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:22.09.2017 |
Govt Order |
ಮುಖ್ಯ ಕಾರ್ಯನಿರ್ವಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಮಡಿಕೇರಿ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ. |
ಗ್ರಾಅಪ 87 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:22.09.2017 |
Circular |
ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳ ಕಾರ್ಯನಿರ್ವಹಣಾ ವರದಿಗಳು ಹಾಗೂ ಆಸ್ತಿ/ದಾಯತ್ವದ ತಃಖ್ತೆಯನ್ನು ನಿಗದಿತ ನಮೂನೆಯಲ್ಲಿ ಸರ್ಕಾರಕ್ಕೆ ಸಲ್ಲಿಸುವ ಕುರಿತು. |
ಗ್ರಾಅಪ 315 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:20.09.2017 |
Govt Order |
ಶ್ರೀ ಬಿರಾದಾರ ಮಾಣಿಕ, ನಿವೃತ್ತ ಅಧೀಕ್ಷಕರು, ಜಿಲ್ಲಾ ಪಂಚಾಯಿತಿ, ಬೀದರ್ ಇವರ ಹಿಂದಿನ ಸೇವೆಯನ್ನು ಪಿಂಚಣಿ ಸೌಲಭ್ಯಗಳಿಗೆ ಅರ್ಹತಾದಾಯಕ ಸೇವೆಯೆಂದು ಪರಿಗಣಿಸುವ ಬಗ್ಗೆ. |
ಗ್ರಾಅಪ 269 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:22.08.2017 |
Govt Order |
ಶ್ರೀ ಮನೋಹರ ಪಾಟೀಲ್, ನಿವೃತ್ತ ಅಧೀಕ್ಷಕರು, ಜಿಲ್ಲಾ ಪಂಚಾಯಿತಿ, ಬೀದರ್ ಇವರ ಹಿಂದಿನ ಸೇವೆಯನ್ನು ಪಿಂಚಣಿ ಸೌಲಭ್ಯಗಳಿಗೆ ಅರ್ಹತಾದಾಯಕ ಸೇವೆಯೆಂದು ಪರಿಗಣಿಸುವ ಬಗ್ಗೆ. |
ಗ್ರಾಅಪ 269 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:22.08.2017 |
Govt Order |
ಶ್ರೀ ಸೂರ್ಯಕಾಂತ ತಂದೆ ಶಾಂತಪ್ಪಾ ಸಿದ್ಧವೀರ, ನಿವೃತ್ತ ಅಧೀಕ್ಷಕರು, ಜಿಲ್ಲಾ ಪಂಚಾಯಿತಿ, ಬೀದರ್ ಇವರ ಹಿಂದಿನ ಸೇವೆಯನ್ನು ಪಿಂಚಣಿ ಸೌಲಭ್ಯಗಳಿಗೆ ಅರ್ಹತಾದಾಯಕ ಸೇವೆಯೆಂದು ಪರಿಗಣಿಸುವ ಬಗ್ಗೆ. |
ಗ್ರಾಅಪ 269 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:22.08.2017 |
Govt Order |
ಶ್ರೀ ಕೆ.ಜಿ.ಜಗದೀಶ್, ಸಹಾಯಕ ಯೋಜನಾಧಿಕಾರಿ-2, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಇವರ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 43 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:16.08.2017 |
Correction Order |
ಅಧಿಸೂಚನೆ ಸಂಖ್ಯೆ: ಗ್ರಾಅಪ 55 ಕೆ ಎಸ್ ಎಸ್ 2014 ದಿನಾಂಕ:28.04.2014ರ ತಿದ್ದುಪಡಿ ಆದೇಶ. |
ಗ್ರಾಅಪ 55 ಕೆ ಎಸ್ ಎಸ್ 2014, ಬೆಂಗಳೂರು, ದಿನಾಂಕ:03.08.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಇವರಿಗೆ ಕರ್ನಾಟಕ ನಾಗರೀಕ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮ ಬದ್ಧತೆ) ನಿಯಮಾವಳಿಗಳು 1978ರ ನಿಯಮ 2(1)(ಎ) ಮತ್ತು 2(2) ರನ್ವಯ ಪಂಚಯಿತಿ ಅಬಿವೃದ್ಧಿ ಅಧಿಕಾರಿ ವೃಂದದಲ್ಲಿ ಜೇಷ್ಠತೆಯಲ್ಲಿ ಕಿರಿಯರಾದರವರಿಗೆ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಹುದ್ದೆಗೆ ಮುಂಬಡ್ತಿ ನೀಡಿದ ದಿ:13.08.2013ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ. 22800-43200ರಲ್ಲಿ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಿದೆ. |
ಗ್ರಾಅಪ 118 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:01.08.2017 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಭಿವೃದ್ಧಿ ಆಯುಕ್ತರ ಸಿಬ್ಬಂದಿ ಶಾಖೆಯ ಡ್ರಾಯಿಂಗ್ ಅಧಿಕಾರ ವಹಿಸುವ ಬಗ್ಗೆ. |
ಗ್ರಾಅಪ 03 ಆಆಸಿ 2017, ಬೆಂಗಳೂರು, ದಿನಾಂಕ:17.07.2017 |
Notification |
ಬಿ.ಕೆ.ಪವಿತ್ರ ಮತ್ತು ಇತರರ ವಿರುದ್ಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ 2368/2011 ಹಾಗೂ ಸಿವಿಲ್ ಅಪೀಲ್ ಸಂಖ್ಯೆ:2369/2011, 2370-2373/2011, 2374-2377/2011, 2378/2011, 2379/2011, 4320-4327/2011 ಮತ್ತು 5280-5286/2011ರಲ್ಲಿ ದಿ:09.02.2017ರಂದು ನೀಡಿರುವ ತೀರ್ಪಿನಲ್ಲಿ Karnataka Determination of Seniority of the Government Servants promoted on the basis of Reservation (To the posts in the Civil Services of the State) Act 2002ರ ಸೆಕ್ಷನ್ 3 ಮತ್ತು 4 ನ್ನು "Ultra vires Articles 14 and 16 of the Constitution" ಎಂದು ಆದೇಶಿಸಿರುತ್ತಾರೆ. |
ಗ್ರಾಅಪ 181 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:27.06.2017 |
Notification |
ದಿ:31/05/2017 ರಲ್ಲಿ ಇದಂತೆ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ. |
ಗ್ರಾಅಪ 181 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:27.06.2017 |
Official Memorandum |
ಶ್ರೀಮತಿ ಉಷಾ ಜೆ.ಭಟ್ ವ್ಯವಸ್ಥಾಪಕರು, ಜಿಲ್ಲಾ ಪಂಚಾಯತ್, ಬೆಳಗಾವಿ ಇಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇಲ್ಲಿನ ಅಭಿವೃದ್ಧಿ ಆಯುಕ್ತರ ಸಿಬ್ಬಂದಿ ಶಾಖೆಯಲ್ಲಿ ಖಾಲಿ ಇರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 139 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:21.06.2017 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದಕ್ಕೆ ಮುಂಬಡ್ತಿ ನೀಡಲಾಗಿತ್ತು ಸದರಿಯವರು ಇಲಾಖಾ ಪರೀಕ್ಷೆಗಳನ್ನು 2016ನೇ ಸಾಲಿನಲ್ಲಿ ತೇರ್ಗಡೆ ಹೊಂದಿರುವುದರಿಂದ ಸದರಿ ಅಧಿಕಾರಿಯವರು ಮುಂಬಡ್ತಿಯ ಮೇಲೆ ನೇಮಕಗೊಂಡ ದಿನಾಂಕದಿಂದ 2 ವರ್ಷದ ನಂತರ ಅವರ ಹೆಸರಿನ ಮುಂದೆ ನಮೂದಿಸಿರುವ ದಿನಾಂಕದಂದು ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಘೋಷಿಸಿದೆ. |
ಗ್ರಾಅಪ 176 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:15.06.2017 |
Govt Order |
ಶ್ರೀ ವಿ.ಆರ್.ಪೂಜಾರಿ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಲಿ ನಿವೃತ್ತ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಜಿಲ್ಲಾ ಪಂಚಾಯತ್, ವಿಜಯಪುರ ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 57 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:19.04.2017 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ (ದಿ:31.03.2015ರಲ್ಲಿದ್ದಂತೆ) ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ. |
ಗ್ರಾಅಪ 93 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:04.04.2017 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ (ದಿ:30.06.2014ರಲ್ಲಿದ್ದಂತೆ) ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ. |
ಗ್ರಾಅಪ 93 ಕೆ ಎಸ್ ಎಸ್ 2017, ಬೆಂಗಳೂರು, ದಿನಾಂಕ:04.04.2017 |
Govt Order |
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರುಗಳಿಗೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ. |
ಗ್ರಾಅಪ 150 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:03.04.2017 |
Govt Order |
ಶ್ರೀ ಕೆ.ಜಿ.ಜಗದೀಶ್, ಸಹಾಯಕ ಯೋಜನಾಧಿಕಾರಿ -2, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಬೆಂಗಳೂರು - ಇವರ ವಿರುದ್ಧ ಇಲಾಖಾ ವಿಧಿಸಿದ ದಂಡನೆಯನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಫೀಲು) ನಿಯಮಗಳು 1957ರ ನಿಯಮ 26ರ ಅಡಿಯಲ್ಲಿ ಪುನರ್ ಪರಿಶೀಲಿಸುವ ಕುರಿತು - ಆದೇಶ. |
ಗ್ರಾಅಪ 43 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:22.03.2017 |
Govt Order |
ಶ್ರೀ ಹೆಚ್.ವಿ.ರಾಘವೇಂದ್ರ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೀಡಿ ಗ್ರಾಮ ಪಂಚಾಯತ್, ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆ ಹಾಲಿ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್, ಹೊನ್ನಾಳಿ, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 309 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:03.03.2017 |
Notification |
ಶ್ರೀ ವಸಂತ ಕುಮಾರ್ ಹೆಚ್.ವಿ, ಪಂಚಾಯತ್ ಸೌಲಭ್ಯ ತಜ್ಞರು ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ದಿ:09.08.2016ರಿಂದ 20.09.2016ರವರೆಗೆ ಮರುಸ್ಥಳ ನಿಯುಕ್ತಿಗಾಗಿ ಕಾಯ್ದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ. |
ಗ್ರಾಅಪ 189 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:02.02.2017 |
Notification |
ಶ್ರೀ ಶಿವಪ್ಪ ಸುಬೇದಾರ್, ಸಹಾಯಕ ನಿರ್ದೇಶಕರು ಇವರು ಗ್ರಾಮೀಣಾವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ದಿ:09.06.2016 ರಿಂದ 29.07.2016ರವರೆಗೆ ಮರುಸ್ಥಳ ನಿಯುಕ್ತಿಗಾಗಿ ಕಾಯ್ದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ. |
ಗ್ರಾಅಪ 262 ಕೆ ಎಸ್ ಎಸ್ 2015, ಬೆಂಗಳೂರು, ದಿನಾಂಕ:02.02.2017 |
Notification |
ಶ್ರೀ ಎಸ್.ಎಲ್.ಹರ್ಷವರ್ಧನ್, ಸಹಾಯಕ ಯೋಜನಾಧಿಕಾರಿ ಇವರು ಗ್ರಾಮೀಣಾವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ದಿ:27.06.2016 ರಿಂದ 29.07.2016ರವರೆಗೆ ಮರುಸ್ಥಳ ನಿಯುಕ್ತಿಗಾಗಿ ಕಾಯ್ದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ. |
ಗ್ರಾಅಪ 304 ಕೆ ಎಸ್ ಎಸ್ 2015, ಬೆಂಗಳೂರು, ದಿನಾಂಕ:23.01.2017 |
Notification |
ದಿನಾಂಕ:31.12.2016ರಲ್ಲಿದ್ದಂತೆ ಸಂವಿಧಾನ 371-ಜೆ ಅನುಚ್ಛೇಧದ ಮೇರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೈದರಾಬಾದ್ - ಕರ್ನಾಟಕ ಪ್ರದೇಶದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. |
ಗ್ರಾಅಪ 318 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:11.01.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಈ ಕೆಳಕಂಡ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಇವರಿಗೆ ಕರ್ನಾಟಕ ನಾಗರೀಕ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮ ಬದ್ಧತೆ) ರನ್ವಯ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಿದೆ. |
ಗ್ರಾಅಪ 224 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:05.01.2016 |
Notification |
ಶ್ರೀ ಸುನೀಲ್ ಕುಮಾರ್.ಬಿ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನಿಡುವಳಲು ಗ್ರಾಮ ಪಂಚಾಯಿತಿ, ತುಮಕೂರು ತಾಲ್ಲೂಕು ಇವರಿಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ಸ್ಥಾನಪನ್ನ ಆಧಾರದ ಮೇಲೆ ಮುಂಬಡ್ತಿ ನೀಡಿ ತಿಪಟೂರು ತಾಲ್ಲೂಕು ಪಂಚಾಯಿತಿ ಇಲ್ಲಿಗೆ ಸ್ಥಳನಿಯುಕ್ತಿಗೊಳಿಸಿದೆ. |
ಗ್ರಾಅಪ 211 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:29.12.2016 |
Govt Order |
ಶ್ರೀ ರವಿಕಾಂತಮಣಿ.ಸಿ, ಸಹಾಯಕ ನಿರ್ದೇಶಕರು (ಗ್ರಾಮೀಣ ುದ್ಯೋಗ) ಇವರ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ ಆದೇಶ. |
ಗ್ರಾಅಪ 298 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:07.12.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶರು (ಗ್ರಾಮೀಣ ಉದ್ಯೋಗ) ಗಳಿಗೆ ಕರ್ನಾಟಕ ನಾಗರೀಕ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮ ಬದ್ಧತೆ) ನಿಯಮಾವಳಿಗಳು 1978ರ ನಿಯಮ 2(1)(ಸಿ) ಮತ್ತು ನಿಯಮ 2(2) ರನ್ವಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಹುದ್ದೆಗೆ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಿದೆ. |
ಗ್ರಾಅಪ 241 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:14.11.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶರು (ಗ್ರಾಮೀಣ ಉದ್ಯೋಗ) ಗಳಿಗೆ ಕರ್ನಾಟಕ ನಾಗರೀಕ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮ ಬದ್ಧತೆ) ನಿಯಮಾವಳಿಗಳು 1978ರ ನಿಯಮ 2(1)(ಸಿ) ಮತ್ತು ನಿಯಮ 2(2) ರನ್ವಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಹುದ್ದೆಗೆ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಿದೆ. |
ಗ್ರಾಅಪ 286 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:02.11.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕರ್ನಾಟಕ ನಾಗರೀಕ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮ ಬದ್ಧತೆ) ನಿಯಮಾವಳಿಗಳು 1978ರ ನಿಯಮ 2(1)(ಸಿ) ಮತ್ತು ನಿಯಮ 2(2) ರನ್ವಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಹುದ್ದೆಗೆ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಿದೆ. |
ಗ್ರಾಅಪ 241 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:21.10.2016 |
Notification |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಕಲಂ 64, 201,269,237, 43(ಎ), 136 ಮತ್ತು 175ರ ಅಡಿಯಲ್ಲಿ ದಾಖಲಾಗುವ ಅರ್ಜಿಗಳನ್ನು ಪರಿಶೀಲಿಸಿ ಅಗತ್ಯ ಮಾಹಿತಿಯನ್ನು ಒದಗಿಸುವ ಸಲುವಾಗಿ ನಿರ್ದೇಶಕರು(ಪಂಚಾಯತ್ ರಾಜ್ - 2) ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. |
ಗ್ರಾಅಪ 169 ಸ್ವೀಮರ 2016, ಬೆಂಗಳೂರು, ದಿನಾಂಕ:19.10.2016 |
Notification |
ಶ್ರೀ ಪ್ರಕಾಶ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ವೆಂಕಟಾಪುರ ಗ್ರಾಮ ಪಂಚಾಯಿತಿ ಪಾವಗಡ ತಾಲ್ಲೂಕು ಪಂಚಾಯತಿ ತುಮಕೂರು ಇವರಿಗೆ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಗ್ರೂಪ್ - ಬಿ ವೃಂದಕ್ಕೆ ಸ್ಥಾನಪನ್ನ ಆಧಾರದ ಮೇಲೆ ಮುಂಬಡ್ತಿ ನೀಡಿ ಮೊಳಕಾಲ್ಮೂರು ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 118 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:18.10.2016 |
Notification |
ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 352 ಕೆ ಎಸ್ ಎಸ್ 2015, ದಿ:01.09.2016ರಲ್ಲಿ ಶ್ರೀ ಹರಿಕೃಷ್ಣ ಶಿವತ್ತಾಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪೆರಡೂರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಇವರಿಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ಪದೋನ್ನತಿ ನೀಡಿ ತಾಲ್ಲೂಕು ಪಂಚಾಯಿತಿ ಕುಮಟಾ, ಉತ್ತರ ಕನ್ನಡ ಜಿಲ್ಲೆ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿರುವುದನ್ನು ಮಾರ್ಪಡಿಸಿ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯಿತಿ, ಉಡುಪಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 217 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:27.09.2016 |
Govt Order |
ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳಿಗೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ. |
ಗ್ರಾಅಪ 149 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:24.09.2016 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆಗೆ) ಸೇರಿದ ಶ್ರೀ ಕೃಷ್ಣ.ಸಿ, ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್ ಮೈಸೂರು ಇವರನ್ನು ಕಂದಾಯ ಅಧಿಕಾರಿ ಹುದ್ದೆಗೆ ನೇಮಿಸುವ ಸಲುವಾಗಿ ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಲಾಗಿದೆ. |
ಗ್ರಾಅಪ 155 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:22.09.2016 |
Govt Order |
ಶ್ರೀ ಆರ್.ದೇವರಾಜು, ಅಂದಿನ ಸಹಾಯಕ ಯೋಜನಾಧಿಕಾರಿ(ಪ್ರಸ್ತುತ ನಿವೃತ್ತ) ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-2 ರವರಿಗರ ವಹಿಸುವ ಬಗ್ಗೆ. |
ಗ್ರಾಅಪ 194 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:03.09.2016 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಗ್ರೂಪ್ ಬಿ ಹುದ್ದೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 352 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:01.09.2016 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಗ್ರೂಪ್ ಬಿ ಹುದ್ದೆಗೆ ಸ್ಥಾನಪನ್ನ ಆಧಾರದ ಮೇಲೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 352 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:01.09.2016 |
Addendum |
ದಿ:28.11.79ರ ಅಧಿಸೂಚನೆಯನ್ನು ಮುಂದುವರೆಸುತ್ತಾ ಕ್ರಮ ಸಂಖ್ಯೆ 1058ರ ನಂತರ ಈ ಸೇರ್ಪಡೆಯಲ್ಲಿ ಸೂಚಿಸಿರುವ ಹಿಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿ ನೌಕರರ ಹೆಸರನ್ನು 1059 ಮತ್ತು 1060ರಲ್ಲಿ ಸೇರ್ಪಡೆ ಮಾಡಿಕೊಂಡು ಓದುವುದು. |
ಗ್ರಾಅಪ 316 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:08.08.2016 |
Govt Order |
ಶ್ರೀ ರಾಜಣ್ಣ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜಾಲಿಗೆ ಗ್ರಾಮ ಪಂಚಾಯಿತಿ, ದೇವನಹಳ್ಳಿ ತಾಲ್ಲೂಕು, ಹಾಲಿ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯಿತಿ, ಭಾಲ್ಕಿ, ಬೀದರ್ ಜಿಲ್ಲೆ (ಅಮಾನತ್ತಿನಲ್ಲಿರುವ) ಇವರ ವಿರುದ್ಧ ಇಲಾಖಾ ವಿಚಾರಣೆ - ಮಂಡನಾಧಿಕಾರಿ ಬದಲಾವಣೆ ಆದೇಶ. |
ಗ್ರಾಅಪ 02 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:08.08.2016 |
Notification |
ಶ್ರೀ ಗಂಗಾಧರ್ ಎಂ.ಕಂದಕೂರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚಚಡಿ ಗ್ರಾಮ ಪಂಚಾಯಿತಿ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರನ್ನು ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ), ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ (Prospective) ಆಧಾರದ ಮೇಲೆ ಮುಂಬಡ್ತಿ ನೀಡಿ ಹುಬ್ಬಳ್ಳಿ ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 17 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:03.08.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಶ್ರೀ ಮಂಜುನಾಥ್ ಎಂ., ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್, ಆನೇಕಲ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಇವರ ಸೇವೆಯನ್ನು ವಿಶೇಷ ತಹಶೀಲ್ದಾರ್, ಆನೇಕಲ್ ಇಲ್ಲಿಗೆ ನೀಡಲಾಗಿದೆ. |
ಗ್ರಾಅಪ 139 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:29.07.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 139 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:29.07.2016 |
Notification |
ಶ್ರೀ ವಿಲಾಸರಾಜ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಅಂಕೋಲಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 354 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:26.07.2016 |
Notification |
ಶ್ರೀ ಮೂರ್ತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹೊಸಕೆರೆ ಗ್ರಾಮ ಪಂಚಾಯಿತಿ, ಮಧುಗಿರಿ ತಾಲ್ಲೂಕು ಪಂಚಾಯತ್ ತುಮಕೂರು, ಇವರಿಗೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಗ್ರೂಪ್ - ಬಿ ವೃಂದಕ್ಕೆ ಸ್ಥಾನಪನ್ನ (Prospective) ಆಧಾರದ ಮೇಲೆ ಮುಂಬಡ್ತಿ ನೀಡಿ ಶಿರಾ ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 267 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:25.07.2016 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದಕ್ಕೆ ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 55 ಕೆಎಸ್ಎಸ್ 2014, ದಿ:28.02.2014 ಮತ್ತು ಅಧಿಸೂಚನೆ ಸಂ:ಗ್ರಾಅಪ 55 ಕೆಎಸ್ಎಸ್ 2014, ದಿ:20.05.2014ರಲ್ಲಿ ಮುಂಬಡ್ತಿ ನೀಡಲಾಗಿತ್ತು. ಸದರಿ ಮುಂಬಡ್ತಿಗಳ ಮೇಲೆ ನೇಮಕಗೊಂಡ ಅಧಿಕಾರಿಗಳಿಗೆ ಸ್ಥಾನಪನ್ನ ಅವಧಿಯನ್ನು ಪೂರೈಸಿದ್ದಾರೆಂದು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 19(3)(ಸಿ)ರನ್ವಯ ಘೋಷಿಸಿದೆ. |
ಗ್ರಾಅಪ 111 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:05.07.2016 |
Govt Order |
ಶ್ರೀ ರಾಜಣ್ಣ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜಾಲಿಗೆ ಗ್ರಾಮ ಪಂಚಾಯಿತಿ, ದೇವನಹಳ್ಳಿ ತಾಲ್ಲೂಕು ಹಾಲಿ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯಿತಿ ಭಾಲ್ಕಿ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 02 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:22.06.2016 |
Notification |
ಶ್ರೀ ಎಸ್.ಎಲ್.ಹರ್ಷವರ್ಧನ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೂದುವಳ್ಳಿ ಗ್ರಾಮ ಪಂಚಾಯಿತಿ, ಚಿಕ್ಕಮಗಳೂರು ತಾಲ್ಲೂಕು ಇವರನ್ನು ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಆಧಾರದ ಮೇ ಮುಂಬಡ್ತಿ ನೀಡಿ ರಾಮನಗರ ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 304 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:22.06.2016 |
Addendum |
ಶ್ರೀ ಎಸ್.ಎಲ್.ಹರ್ಷವರ್ಧನ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೂದುವಳ್ಳಿ ಗ್ರಾಮ ಪಂಚಾಯಿತಿ, ಚಿಕ್ಕಮಗಳೂರು ತಾಲ್ಲೂಕು ಇವರನ್ನು ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಆಧಾರದ ಮೇ ಮುಂಬಡ್ತಿ ನೀಡಿ ರಾಮನಗರ ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 304 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:22.06.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿ:31.03.2016 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 96 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:14.06.2016 |
Notification |
ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ವೃಂದಕ್ಕೆ ಮುಂಬಡ್ತಿ ಮೇಲೆ ನೇಮಕಗೊಂಡ ಕೆಳಕಂಡ ಅಧಿಕಾರಿಯವರು ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆ. |
ಗ್ರಾಅಪ 190 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:04.06.2016 |
Notification |
ಶ್ರೀಮತಿ ಎಂ ಗಂಗಾಂಭಿಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೆ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು(ನಗರ) ಜಿಲ್ಲೆ ಇವರನ್ನು ಗ್ರೂಪ್ ಬಿ ವೃಂದದ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ತಾಲ್ಲೂಕು ಪಂಚಾಯತ್ ಬೆಂಗಳೂರು (ದಕ್ಷಿಣ) ಇಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 95 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:23.05.2016 |
Correction Order |
ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 140 ಕೆ ಎಸ್ ಎಸ್ 2014 ದಿ:03.09.2015ರ ಕ್ರಮ ಸಂ:85ರಲ್ಲಿ ನಮೂದಿಸಿರುವ ಹೆಸರು ಶ್ರೀ "ರಾಹುಲ್ ಕಾಂಬ್ಳೆ" ಎಂಬುದರ ಬದಲಾಗಿ ಶ್ರೀ "ರಾಹುಲ ಅಣ್ಣಪ್ಪ ಕಾಂಬ್ಳೆ" ಎಂದು ತಿದ್ದಿ ಓದಿಕೊಳ್ಳತಕ್ಕದು. |
ಗ್ರಾಅಪ 66 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:28.03.2016 |
Correction Order |
ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 342 ಕೆ ಎಸ್ ಎಸ್ 2014 ದಿ:30.03.2014ರ ಕ್ರಮ ಸಂ:105ರಲ್ಲಿ ನಮೂದಿಸಿರುವ ಹೆಸರು ಶ್ರೀ "ಹೆಚ್.ಬಿ.ಕಟ್ಟಿ" ಎಂಬುದರ ಬದಲಾಗಿ ಶ್ರೀ "ಹನುಮಪ್ಪ ಬಾಲವ್ವ ಕಟ್ಟಿ" ಎಂದು ತಿದ್ದಿ ಓದಿಕೊಳ್ಳತಕ್ಕದು. |
ಗ್ರಾಅಪ 34 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:16.03.2016 |
Govt Order |
ಶ್ರೀ ಅಶ್ವತ್ಥರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ದೊಡ್ಡಬಳ್ಳಾಪುರ ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ. |
ಗ್ರಾಅಪ 31 ವಿಸೇಬಿ 2016, ಬೆಂಗಳೂರು, ದಿನಾಂಕ:14.03.2016 |
Notification |
ಶ್ರೀ ಎಂ.ಎಂ.ನಾಗರಾಜಯ್ಯ, ಸಹಾಯಕ ನಿರ್ದೇಶಕರು, ತಾಲ್ಲೂಕು ಪಂಚಾಯತ್ ತುಮಕೂರು ಇವರು ದಿ:31.03.2015ರಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದು ನಿವೃತ್ತಿ ದಿನಾಂಕಕ್ಕೆ ಇವರ ಹಕ್ಕಿನಲ್ಲಿರುವ 300ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಿದೆ. |
ಗ್ರಾಅಪ 25 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:11.03.2016 |
Correction Order |
ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 140 ಕೆ ಎಸ್ ಎಸ್ 2014 ದಿ:03.09.2015 ಕ್ರಮ ಸಂ:73ರಲ್ಲಿ ನಮೂದಿಸಿರುವ ಹೆಸರು ಶ್ರೀ "ಪ್ರೇಮ್ ಕುಮಾರ್" ಎಂಬುದರ ಬದಲಾಗಿ "ಡಿ.ಎಸ್.ಪ್ರೇಮ್ ಕುಮಾರ್" ಎಂದು ತಿದ್ದಿ ಓದಿಕೊಳ್ಳತಕ್ಕದು. |
ಗ್ರಾಅಪ 54 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:08.03.2016 |
Govt Order |
ಶ್ರೀಮತಿ ವಿಜಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮರ್ಣಿ ಗ್ರಾಮ ಪಂಚಾಯಿತಿ, ,ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ ಇವರು ಮುಂಬಡ್ತಿಯನ್ನು ಬಿಟ್ಟುಕೊಟ್ಟಿರುವ ಬಗ್ಗೆ. |
ಗ್ರಾಅಪ 313 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:03.03.2016 |
Correction Order |
ಅಧಿಸೂಚನೆ ಸಂ:ಗ್ರಾಅಪ 363 ಕೆ ಎಸ್ ಎಸ್ 2015 ದಿ:8.01.2016ರ ಕ್ರಮ ಸಂ:4ರಲ್ಲಿನ ಶ್ರೀಮತಿ ಶೋಭಾ ಹೆಚ್, ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯಿತಿ, ಉಡುಪಿ ಇವರ ವಯೋನಿವೃತ್ತಿಗೆ ಸಂಬಂಧಿಸಿದಂತೆ ತಿದ್ದುಪಡಿ. |
ಗ್ರಾಅಪ 363 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:01.03.2016 |
Notification |
ಶ್ರೀ ಜಿ.ಹೊನ್ನರಾಜು, ಸಹಾಯಕ ಯೋಜನಾಧಿಕಾರಿ ಇವರು ದಿ:18.10.2015ರಿಂದ 18.11.2015ರವರೆಗೆ ಮರುಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ(8)(15)(ಎಫ್)ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಆದೇಶಿಸಿದೆ. |
ಗ್ರಾಅಪ 311 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:26.02.2016 |
Notification |
ಶ್ರೀ ಪವನ್ ಕುಮಾರ್ ಎಸ್ ದಂಡಪ್ಪನವರ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯಿತಿ, ಕುಷ್ಟಗಿ, ಕೊಪ್ಪಳ ಜಿಲ್ಲೆ ಇವರು ದಿ:10.09.2015ರಿಂದ 14.10.2015ರವರೆಗೆ ಮರುಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ(8)(15)(ಎಫ್)ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಆದೇಶಿಸಿದೆ. |
ಗ್ರಾಅಪ 24 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:22.02.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಸೂಚನೆ ಸಂಖ್ಯೆ: ಕೆ ಎಸ್ ಎಸ್ 2015 ದಿ:08.01.2016ರ ಕ್ರಮ ಸಂಖ್ಯೆ:8 ರಲ್ಲಿನ ಶ್ರೀ ಹೆಚ್.ಬಸವರಾಜು, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯಿತಿ, ಬಳ್ಳಾರಿ ಇವರ ಹೆಸರು ಕಣ್ತಪ್ಪಿನಿಂದ ಸೇರಿದ್ದು ಅವರ ಹೆಸರನ್ನು ಕೈಬಿಟ್ಟು ಉಳಿದವರನ್ನು ಪರಿಗಣಿಸುವಂತೆ ತಿದ್ದಿ ಓದಿಕೊಳ್ಳತಕ್ಕದು. |
ಗ್ರಾಅಪ 363 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:22.02.2016 |
Notification |
ಶ್ರೀ ರಾಮರೆಡ್ಡಿ , ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯಿತಿ, ರಾಯಚೂರು ಇವರು ದಿ:06.09.2015 ರಿಂದ 14.10.2015ರವರೆಗೆ ಮರುಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಆದೇಶಿಸಿದೆ. |
ಗ್ರಾಅಪ 7 ಕೆಎಸ್ಎಸ್ 2016, ಬೆಂಗಳೂರು, ದಿನಾಂಕ:04.02.2016 |
Notification |
ಅಧಿಸೂಚನೆ ಸಂಖ್ಯೆ: ಗ್ರಾಅಪ 363 ಕೆ ಎಸ್ ಎಸ್ 2015 ದಿ:08.01.2016 ರ ಕ್ರಮ ಸಂಖ್ಯೆ:1 ರಲ್ಲಿನ ಶ್ರೀ ಕೆಂಚವೀರ ವೀರಣ್ಣ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಇವರಿಗೆ ಸಂಬಂಧಿಸಿದಂತೆ ಅಧಿಸೂಚನೆಯ ಅಂಕಣ 3 ಮತ್ತು 4 ರಲ್ಲಿ "ಜನ್ಮ ದಿನಾಂಕ 06.01.1956 ಮತ್ತು ವಯೋನಿವೃತ್ತಿ ಹೊಂದಲಿರುವ ದಿ: 31.01.2016" ಕ್ಕೆ ಬದಲಾಗಿ "ಜನ್ಮ ದಿನಾಂಕ: 01.06.1956 ಮತ್ತು ವಯೋನಿವೃತ್ತಿ ಹೊಂದಲಿರುವ ದಿ: 31.05.2016" ಎಂದು ತಿದ್ದಿ ಓದಿಕೊಳ್ಳತಕ್ಕದು. |
ಗ್ರಾಅಪ 363 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:29.01.2016 |
Notification |
ಶ್ರೀ ಮಾಣಿಕ್ ರಾವ್ ಸುಭಾಷ್ ರಾವ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯಿತಿ, ಬೀದರ್, ಬೀದರ್ ಜಿಲ್ಲೆ ಇವರು ದಿ:08.09.2015ರಿಂದ 22.09.2015 ರವರೆಗೆ ಮರುಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾಳಿಗಳ ನಿಯಮ (8)(15)(ೆಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಆದೇಶಿಸಿದೆ. |
ಗ್ರಾಅಪ 351 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:18.01.2016 |
Notification |
ಶ್ರೀ ಪರಶುರಾಮ.ವೈ.ಸಾವಂತ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್, ಮದ್ನಳ್ಳಿ, ಹಳಿಯಾಳ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರನ್ನು ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ), ಗ್ರೂಪ್ - ಬಿ ವೃಂದಕ್ಕೆ ಸ್ಥಾನಪನ್ನ ಆಧಾರದ ಮೇಲೆ ಮುಂಬಡ್ತಿ ನೀಡಿ ತಾಲ್ಲೂಕು ಪಂಚಾಯತ್, ಯಲ್ಲಾಪುರ ಇಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 224 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:11.01.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಮತ್ತು ತತ್ಸಮಾನ ವೃಂದದ ಸಹಾಯಕ ಯೋಜನಾಧಿಕಾರಿಗಳು 2016ನೇ ಸಾಲಿನಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ - 1958ರ ನಿಯಮ 95ರನ್ವಯ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದಾರೆ. |
ಗ್ರಾಅಪ 363 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:08.01.2016 |
Notification |
ಶ್ರೀ ಹೆಚ್.ಜಿ.ಶ್ರೀನಿವಾಸ್, ಸಹಾಯಕ ನಿರ್ದೇಶಕರು (ಗ್ರಾ.ಉ) ತಾಲ್ಲೂಕು ಪಂಚಾಯಿತಿ, ಹರಪನಹಳ್ಳಿ ದಾವಣಗೆರೆ ಇವರನ್ನು ಚಾಮರಾಜನಗರ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಸಹಾಯಕ ಯೋಜನಾಧಿಕಾರಿ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 284 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:01.01.2016 |
Notification |
ಶ್ರೀ ಕೆ.ಆರ್.ಪ್ರಕಾಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ, ಬಣವಿಕಲ್ಲು, ಕೂಡ್ಲಿಗಿ, ಬಳ್ಳಾರಿ ಜಿಲ್ಲೆ ಇವರನ್ನು ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಗ್ರೂಪ್ ಬಿ ವೃಂದಕ್ಕೆ ಸ್ಥಾನಪನ್ನ ಆಧಾರದ ಮೇಲೆ ಮುಂಬಡ್ತಿ ನೀಡಿ ಜಿಲ್ಲಾ ಪಂಚಾಯತ್, ಬಳ್ಳಾರಿಯಲ್ಲಿ ಖಾಲಿ ಇರುವ ಸಹಾಯಕ ಯೋಜನಾಧಿಕಾರಿ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 119 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:30.12.2015 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ 31.03.2015ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 110 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:05.12.2015 |
Notification |
ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು ವೃಂದಕ್ಕೆ ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ 206 ಕೆಎಸ್ಎಸ್ 2011 ದಿ:30.12.2011ರಲ್ಲಿ ಹಾಗೂ ಗ್ರಾಅಪ 55 ಕೆ ಎಸ್ ಎಸ್ 2014 ದಿ: 20.05.2015ರಲ್ಲಿ ಮುಂಬಡ್ತಿ ನೀಡಲಾಗಿತ್ತು. ಸದರಿ ಮುಂಬಡ್ತಿ ಮೇಲೆ ನೇಮಕಗೊಂಡ ಈ ಕೆಳಕಂಡ ಅಧಿಕಾರಿಗಳ ಅವರ ಹೆಸರಿನ ಮುಂದೆ ಅಂಕಣ 5ರಲ್ಲಿ ನಮೂದಿಸಿರುವ ದಿನಾಂಕದಂದು ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನ್ವಯ ಘೋಷಿಸಿದೆ. |
ಗ್ರಾಅಪ 111 ಕೆಎಸ್ಎಸ್ 2015(ಭಾಗ), ಬೆಂಗಳೂರು, ದಿನಾಂಕ:03.12.2015 |
Notification |
ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು ವೃಂದಕ್ಕೆ ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ 55 ಕೆಎಸ್ಎಸ್ 2014 ದಿ:20.05.2014 ರಲ್ಲಿ ಮುಂಬಡ್ತಿ ನೀಡಲಾಗಿತ್ತು. ಸದರಿ ಮುಂಬಡ್ತಿ ಮೇಲೆ ನೇಮಕಗೊಂಡ ಈ ಕೆಳಕಂಡ ಅಧಿಕಾರಿಗಳ ಅವರ ಹೆಸರಿನ ಮುಂದೆ ಅಂಕಣ 5ರಲ್ಲಿ ನಮೂದಿಸಿರುವ ದಿನಾಂಕದಂದು ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನ್ವಯ ಘೋಷಿಸಿದೆ. |
ಗ್ರಾಅಪ 111 ಕೆಎಸ್ಎಸ್ 2015(P), ಬೆಂಗಳೂರು, ದಿನಾಂಕ:21.10.2015 |
Govt Order |
ಕೊಪ್ಪಳ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ |
ಗ್ರಾಅಪ 367 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:19.09.2015 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) - ವೇತನ ಶ್ರೇಣಿ ರೂ.22800-43200ರ ಗ್ರೂಪ್ - ಬಿ ವೃಂದಕ್ಕೆ ಸ್ಥಾನಪನ್ನ ಆಧಾರದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂಬಡ್ತಿ ನೀಡಿ ನಮೂದಿಸಿರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 140 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:03.08.2015 |
Govt Order |
ಮುಖ್ಯ ಲೆಕ್ಕಾಧಿಕಾರಿ, ಬೆಳಗಾವಿ ಜಿಲ್ಲಾ ಪಂಚಾಯತ್ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ
|
ಗ್ರಾಅಪ 353 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:29.07.2015 |
Govt Order |
ಕಾರ್ಯನಿರ್ವಾಹಕ ಅಧಿಕಾರಿ,ಆನೇಕಲ್ ತಾಲ್ಲೂಕು ಪಂಚಾಯಿತಿ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 29 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:24.07.2015 |
Govt Order |
ಮುಖ್ಯ ಲೆಕ್ಕಾಧಿಕಾರಿ, ಕೊಡಗು ಜಿಲ್ಲಾ ಪಂಚಾಯತ್ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 384 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:16.07.2015 |
Govt Order |
ಅಧ್ಯಕ್ಷರು, ಕುಂದಾಪುರ ತಾಲ್ಲೂಕು ಪಂಚಾಯತ್ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 110 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:08.04.2015 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ 31.03.2015ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.
|
ಗ್ರಾಅಪ 110 ಕೆಎಸ್ಎಸ್ 2015, ಬೆಂಗಳೂರು, ದಿನಾಂಕ:08.04.2015 |
Govt Order |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಆಡಳಿತ ಶಾಖೆ)ಗೆ ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮ, ನಿಯಮಾವಳಿ 1956 ನಿಯಮ - 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲಾಗಿದ್ದು, ಇವರುಗಳಿಗೆ ಅವರ ಹೆಸರಿನ ಎದುರಿಗೆ ತೋರಿಸಿರುವ ದಿನಾಂಕದಿಂದ ಪೂರ್ವನ್ವಯವಾಗಿ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಾಮಾವಳಿ ನಿಯಮ 1978ರ ನಿಯಮ2(3)ರನ್ವಯ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಆದೇಶಿಸಲಾಗಿದೆ.
|
ಗ್ರಾಅಪ 342 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:30.03.2015 |
Govt Order |
ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಕಾರ್ಯಲಯಕ್ಕೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 383 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:28.03.2015 |
Govt Order |
ಗದಗ ಜಿಲ್ಲಾ ಪಂಚಾಯತ್ ಕಾರ್ಯಲಯಕ್ಕೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 356 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:28.03.2015 |
Govt Order |
ಅಧ್ಯಕ್ಷರು, ಕಲಬುರಗಿ ಜಿಲ್ಲಾ ಪಂಚಾಯತ್ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 356 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:28.03.2015 |
Govt Order |
ಬೀದರ್ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 354 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:28.03.2015 |
Govt Order |
ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯತ್ ಕಾರ್ಯಾಲಯಕ್ಕೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 341 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:28.03.2015 |
Govt Order |
ಬಾಗಲಕೋಟೆ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 49 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:28.03.2015 |
Govt Order |
ಧಾರವಾಡ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 45 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:28.03.2015 |
Govt Order |
ಕಲಬುರಗಿ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 30 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:28.03.2015 |
Govt Order |
ಅಧ್ಯಕ್ಷರು, ವಿಜಯಪುರ ಜಿಲ್ಲಾ ಪಂಚಾಯತ್ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 361 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:28.03.2015 |
Govt Order |
ಅಧ್ಯಕ್ಷರು, ಕೊಡಗು ಜಿಲ್ಲಾ ಪಂಚಾಯತ್ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 338 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:06.03.2015 |
Govt Order |
ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಪಂಚಾಯತ್ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 11 ಕೆಎಸ್ಎಸ್ 2014, ಬೆಂಗಳೂರು, ದಿನಾಂಕ:03.03.2015 |
Govt Order |
ಅಧ್ಯಕ್ಷರು, ಮೈಸೂರು ಜಿಲ್ಲಾ ಪಂಚಾಯತ್ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 385 ಅಆಸಿ 2014, ಬೆಂಗಳೂರು, ದಿನಾಂಕ:18.02.2015 |
Correction Order |
ಸರ್ಕಾರಿ ಆದೇಶ ಸಂ: ಗ್ರಾಅಪ 385 ಕೆ ಎಸ್ ಎಸ್ 2014 ದಿ:22.01.2015ರ ಪ್ರಸ್ತಾವನೆಯ ತಿದ್ದುಪಡಿ.
|
ಗ್ರಾಅಪ 385 ಅಆಸಿ 2014, ಬೆಂಗಳೂರು, ದಿನಾಂಕ:.02.2015 |
Govt Order |
ಅಧ್ಯಕ್ಷರು, ಮೈಸೂರು ಜಿಲ್ಲಾ ಪಂಚಾಯತ್ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೇಡುವ ಬಗ್ಗೆ.
|
ಗ್ರಾಅಪ 385 ಕೆ ಎಸ್ ಎಸ್, 2014, ಬೆಂಗಳೂರು, ದಿನಾಂಕ:22.01.2015 |
Notification |
ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು(ದಿ:02.06.2014 ರಿಂಧ 30.06.2014ರಲ್ಲಿದ್ದಂತೆ) ಅಧಿಸೂಚನೆ ಸಂಖ್ಯೆ: ಗ್ರಾಅಪ 168 ಕೆ ಎಸ್ ಎಸ್ 2014 ದಿ:23.07.2014ರಂದು ಪ್ರಕಟಿಸಿ, ಬಾಧಿತರಾದವರಿಂದ ಸಲಹೆ/ ಆಕ್ಷೇಪಣೆಗಳನ್ನು ಆಹ್ವಾನಿಲಾಗಿತ್ತು.ಅದರಂತೆ ದಿ: 30.06.2014ರಲ್ಲಿ ಇದ್ದಂತೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಈ ಅಧಿಸೂಚನೆಯ ಅನುಬಂಧದ-1 ರಲ್ಲಿ ಪ್ರಕಟಿಸಲಾಗಿದೆ. ಸ್ವೀಕರಿಸಲಾಗಿರುವ ಆಕ್ಷೇಪಣೆ/ಸಲಹೆಗಳನ್ನು ಪರಿಗಣಿಸಿರುವ ಬಗ್ಗೆ ಈ ಅಧಿಸೂಚನೆಯ ಅನುಬಂಧ -2 ರಲ್ಲಿನ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
|
ಗ್ರಾಅಪ 168 ಕೆ ಎಸ್ ಎಸ್, 2014, ಬೆಂಗಳೂರು, ದಿನಾಂಕ:25.09.2014 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದಕ್ಕೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 92 ಕೆ ಎಸ್ ಎಸ್ 2012 ದಿ:13.08.2013ರಲ್ಲಿ ಮುಂಬಡ್ತಿ ನೀಡಲಾಗಿತ್ತು. ಸದರಿ ಮುಂಬಡ್ತಿ ಮೇಲೆ ನೇಮಕಗೊಂಡ ಅಧಿಕಾರಿಗಳು ಸ್ಥಾನಪನ್ನ ಅವಧಿಯನ್ನು ಪೂರೈಸಿದ್ದಾರೆಂದು ಘೋಷಿಸಿದೆ.
|
ಗ್ರಾಅಪ 240 ಕೆ ಎಸ್ ಎಸ್, 2014, ಬೆಂಗಳೂರು, ದಿನಾಂಕ:25.09.2014 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ 30.06.2014 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.
|
ಗ್ರಾಅಪ 168 ಕೆ ಎಸ್ ಎಸ್, 2014, ಬೆಂಗಳೂರು, ದಿನಾಂಕ:23.07.2014 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಈ ಕೆಳಕಂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ವೇತನ ಶ್ರೇಣಿ ರೂ. 22,800-43,200 ಗ್ರೂಪ್ ಬಿ ವೃಂದದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿದೆ.
|
ಗ್ರಾಅಪ 55 ಕೆ ಎಸ್ ಎಸ್, 2014, ಬೆಂಗಳೂರು, ದಿನಾಂಕ:20.05.2014 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಈ ಕೆಳಕಂಡ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳು ಒಂದು ವರ್ಷದ ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದಾರೆಂದು ಘೋಷಿಸಿದೆ.
|
ಗ್ರಾಅಪ 264 ಕೆ ಎಸ್ ಎಸ್, 2013, ಬೆಂಗಳೂರು, ದಿನಾಂಕ:05.03.2014 |
Circular |
ಜಿಲ್ಲಾ ಪಂಚಾಯತ್ ಗಳಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವ ಕುರಿತು.
|
ಗ್ರಾಅಪ 382 ಕೆ ಎಸ್ ಎಸ್, 2013, ಬೆಂಗಳೂರು, ದಿನಾಂಕ:20.02.2013 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.06.2013ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.
|
ಗ್ರಾಅಪ 129 ಕೆ ಎಸ್ ಎಸ್, 2013, ಬೆಂಗಳೂರು, ದಿನಾಂಕ:21.08.2013 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ವೃಂದದ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.06.2013ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.
|
ಗ್ರಾಅಪ 129 ಕೆ ಎಸ್ ಎಸ್, 2013, ಬೆಂಗಳೂರು, ದಿನಾಂಕ:27.06.2013 |
Govt Order |
ಶ್ರೀ ಉಸ್ಮಾನ್ ಸಾಬ್ ಬಿನ್ ಅಮೀನ್ ಸಾಬ್, ದ್ವತೀಯ ದರ್ಜೆ ಸಹಾಯಕ, ತಾಲ್ಲೂಕು ಪಂಚಾಯತಿ, ಬಾದಾಮಿ, ಬಾಗಲಕೋಟೆ ಜಿಲ್ಲೆ, (ಪ್ರಸ್ತುತ ಸ್ವಿತೀಯ ಕರ್ಜೆ ಸಹಾಯಕ, ತಾಲ್ಲೂಕು ಪಂಚಾಯಿತಿ, ಬಾಗಲಕೋಟೆ), ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 14-ಎ ರನ್ವಯ ಉಪ ಲೋಕಾಯುಕ್ತ-1ರವರಿಗೆ ವಹಿಸುವ ಬಗ್ಗೆ.
|
ಗ್ರಾಅಪ 255 ಕೆ ಎಸ್ ಎಸ್ 2012 ಬೆಂಗಳೂರು, ದಿನಾಂಕ:01.10.2012 |
Govt Order |
ಶ್ರೀ ಜಗದೀಶ್, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಇವರಿಗೆ ಸ್ಥಳ ನಿಯುಕ್ತಿ ನೀಡುವ ಬಗ್ಗೆ.
|
ಗ್ರಾಅಪ 86 ಕೆ ಎಸ್ ಎಸ್, 2011, ಬೆಂಗಳೂರು, ದಿನಾಂಕ:23.04.2012 |