This wing looks after administrative matters such as monitoring, transfers, promotions of Directors and related officers. To fill up/ deployment of officers/staff to the sections depending upon the workload, monitoring of appointments, |
File Type |
Subject |
Date |
Notification |
ಶ್ರೀ ಕೆ.ಆರ್. ಮಠದ, ಕಾರ್ಯಪಾಲಕ ಇಂಜಿನಿಯರ್ ಇವರು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇಲ್ಲಿ ದಿನಾಂಕ:30.01.2018 ರಿಂದ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರು ನಿಯೋಜನೆ ಮೇಲೆ ನೇಮಕಗೊಳ್ಳದಿದ್ದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ನಿಯಮ-32 ರಡಿ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಮುಂದುವರೆಯುತ್ತಿದ್ದರೆಂದು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1957 ರ ನಿಯಮ 53(ಎಫ್) ರನ್ವಯ ಪ್ರಮಾಣೀಕರಿಸಲಾಗಿದೆ. |
ಗ್ರಾಅಪ 245 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:16.06.2020 |
Notification |
ಶ್ರೀ ಎಲ್. ಡಿ. ಅಖಿಲನ್, ತಾಂತ್ರಿಕ ಸಹಾಯಕರು, ನಂ.1 ಕಟ್ಟಡಗಳ ವಿಭಾಗ, ಬೆಂಗಳೂರು ಈ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:18.01.2020 ರಿಂದ 31.01.2020 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15) (ಎಫ್) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 225 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:16.06.2020 |
Notification |
ಶ್ರೀ ಬಿ.ಎಸ್. ಪೋಲಿಸ್ ಪಾಟೀಲ, ಕಿರಿಯ ಇಂಜಿನಿಯರ್-2, ತಾಲ್ಲೂಕು ಪಂಚಾಯತ್, ನರಗುಂದ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ನರಗುಂದ ಇಲ್ಲಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಅಧಿಕ ಪ್ರಭಾರದಲ್ಲಿರುವ ಅವಧಿ ದಿನಾಂಕ:26.01.2019 ರಿಂದ 12.11.2019 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 68 ರ ಪ್ರಕಾರ ಪ್ರಭಾರ ಭತ್ಯೆ ಮಂಜೂರು ಮಾಡಿ ಆದೇಶಿಸಿದೆ. |
ಗ್ರಾಅಪ 218 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:16.06.2020 |
Notification |
ಶ್ರೀ ಬಿ.ಎಸ್. ಬಾಲನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗೌರಿಬಿದನೂರ ರವರು ಈ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:25.10.2018 ರಿಂದ 11.12.2018 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15) (ಎಫ್) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಹಾಗೂ ಸ್ಥಳ ನಿಯುಕ್ತಿಗೊಳಿಸಿ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಉಪಯೋಗಿಸಿಕೊಂಡ ಅವಧಿ ದಿನಾಂಕ:12.12.2018 ರಿಂದ 07.12.2018 ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 78 ರ ಪ್ರಕಾರ ಸೇರುವಿಕೆ ಕಾಲವೆಂದು ಮಂಜೂರು ಮಾಡಿದೆ. |
ಗ್ರಾಅಪ 224 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:16.06.2020 |
Official Memorandum |
ಶ್ರೀಮತಿ ಡಿ. ಮಾಲಾಶ್ರೀ, ಕಿರಿಯ ಇಂಜಿನಿಯರ್, ಮುಖ್ಯ ಕಾರ್ಯಾಚರಣೆ ಅಧಿಕಾರಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿ ದಿನಾಂಕ:26.07.219 ರಿಂದ 03.09.2019 ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡುವಂತೆ ಮಾಡಿದೆ. |
ಗ್ರಾಅಪ 222 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:16.06.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಶ್ರೀ ಎಸ್. ಮುರಳೀಧರ್, ಕಾರ್ಯಪಾಲಕ ಇಂಜಿನಿಯರ್ ಇವರ ಕರ್ತವ್ಯ ನಿರ್ವಹಣೆ ತೃಪ್ತಿಕರವಾಗಿಲ್ಲದ ಕಾರಣ ಇವರ ಸೇವೆಯನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅವರ ಮಾತೃಇಲಾಖೆಯಾದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿದೆ. |
ಗ್ರಾಅಪ 207 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:16.06.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಶ್ರೀ ಎನ್. ಕೃಷ್ಣಾನಂದ, ಕಾರ್ಯಪಾಲಕ ಇಂಜಿನಿಯರ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ವಿಭಾಗ (ಪಿ.ಎಂ.ಜಿ.ಎಸ್. ವೈ) ಉಡುಪಿ ಇಲ್ಲಿ ಶ್ರೀ ವಿಜಯಾನಂದ ವಿಠಲ ನಾಯಕ ಇವರು ದಿನಾಂಕ:30.06.2020 ರಂದು ವಯೋನಿವೃತ್ತಿಯಿಂದ ತೆರವಾಗುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 312 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:04.06.2020 |
Notification |
ಶ್ರೀ ಶ್ರೀಧರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ. ಉಪವಿಭಾಗ, ಚಿತ್ತಾಪೂರ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 15 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:04.06.2020 |
Govt Order |
ಶ್ರೀ ಕೆ.ಸಿ. ಸಂಗಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32 ರಡಿ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ. |
ಗ್ರಾಅಪ 203 ಎಸ್ ಎಸ್ ಕೆ 2019 ಬೆಂಗಳೂರು, ದಿನಾಂಕ:03.06.2020 |
Notification |
ಶ್ರೀ ಡಿ.ಎಲ್. ಕಲ್ಲೋಳಿಕರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಅಧಿಸೂಚನೆ ಸಂಖ್ಯೆ:ಗ್ರಾಅಪ 345 ಎಸ್ ಎಸ್ ಕೆ 2020 ದಿನಾಂಕ:06.02.2020 ರಲ್ಲಿ ಪಂ.ರಾ.ಇಂ.ಉಪ ವಿಭಾಗ, ಹಿರೇಕೆರೂರು, ಇಲ್ಲಿಗೆ ಸ್ಥಳನಿಯುಕ್ತಿಗೊಳಿಸಿರುವುದನ್ನು ಮಾರ್ಪಡಿಸಿ ಸದರಿಯವರನ್ನು ಸಾರ್ವಜಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ. ಉಪವಿಭಾಗ, ಬ್ಯಾಡಗಿ, ಇಲ್ಲಿ ಶ್ರೀ ಎಂ.ಬಿ. ಮಂಜುನಾಥ್, ಸ.ಕಾ.ಇಂ. ಇವರು ಕರ್ತವ್ಯಕ್ಕೆ ಹಾಜರಾಗದೇ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 10 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:03.06.2020 |
Notification |
ಶ್ರೀ ಎಂ.ಬಿ. ಇಮ್ಮಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಅಥಣಿ ರವರು ಈ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:08.11.2019 ರಿಂದ 09.12.2019 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15) (ಎಫ್) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 170 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:02.06.2020 |
Notification |
ಶ್ರೀ ಗಂಗಾಧರಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಹಾಲಿ ನಿವೃತ್ತ) ಇವರು ಸ್ಥಳ ನಿಯುಕ್ತಿಗೊಳಿಸಿ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇರುವ ಅವಧಿ ದಿನಾಂಕ:10.11.2011 ರಿಂದ 04.02.2012 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 106 (ಎ) ರ ಪ್ರಕಾರ ವೇತನ ರಹಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 105 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:02.06.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಶ್ರೀ ಹೆಚ್. ಎಂ. ವೀರರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಬಾಗೇಪಲ್ಲಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 200 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:28.05.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗೆ ಸೇರಿದ ಶ್ರೀಮತಿ ಕಲಾವತಿ, ನಿಬಂಧಕರು ಇವರ ಸೇವೆಯನ್ನು ತಾಲ್ಲೂಕು ಪಂಚಾಯತ್, ಪುತ್ತೂರ ಇಲ್ಲಿ ಖಾಲಿ ಇರುವ ಯೋಜನಾಧಿಕಾರಿ ಹುದ್ದೆಗೆ ನೇಮಿಸಲು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವಶಕ್ಕೆ ನೀಡಿ ಆದೇಶಿಸಿದೆ. |
ಗ್ರಾಅಪ 184 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:27.05.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ / ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆ / ಸ್ಥಳಕ್ಕೆ ವರ್ಗಾಯಿಸಿ / ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 115 ಎಸ್ ಎಸ್ ಕೆ 2020 (1) ಬೆಂಗಳೂರು, ದಿನಾಂಕ:27.05.2020 |
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 398 ಎಸ್ ಎಸ್ ಕೆ 2020, ದಿನಾಂಕ:15.04.2020 ರಲ್ಲಿ ಶ್ರೀ ಹರೀಶ, ಕಿರಿಯ ಇಂಜಿನಿಯರ್, ಎಂಬುದರ ಬದಲಾಗಿ ಶ್ರೀ ಹರೀಶ, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಉಪವಿಭಾಗ, ಸುಳ್ಯ ಎಂದು ತಿದ್ದುಪಡಿ ಮಾಡಿಕೊಂಡು ಓದಿಕೊಳ್ಳತಕ್ಕದ್ದು. |
ಗ್ರಾಅಪ 144 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:22.05.2020 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಕಿರಿಯ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 398 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:22.05.2020 |
Notification |
ಶ್ರೀ ಬಿ. ಫಕೀರಸ್ವಾಮಿ, ಸಹಾಯಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ,ಸಿರಗುಪ್ಪ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೊಸಪೇಟೆ ಇಲ್ಲಿನ ಬಿ.ಐ.ಸೂಡಿ, ಸಹಾಯಕ ಇಂಜಿನಿಯರ್ ಇವರ ವರ್ಗಾವಣೆಯಿಂದ ತೆರವಾದ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 92 ಎಸ್ ಎಸ್ ಕೆ 2020 ಬೆಂಗಳೂರು, ದಿನಾಂಕ:20.05.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಬಿ.ಎನ್. ಮಂಜುನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಭದ್ರಾವತಿ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 160 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:20.05.2020 |
Govt Order |
ಶ್ರೀ ಡಿ.ಆರ್. ಪರಮೇಶ್ವರಪ್ಪ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಹಡಗಲಿ (ಹಾಲಿ ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆ, ಆರೋಪಗಳಿಂದ ಕೈಬಿಡುವ ಬಗ್ಗೆ ಆದೇಶ. |
ಗ್ರಾಅಪ 465 ಜಿಪಅ 2018 ಬೆಂಗಳೂರು, ದಿನಾಂಕ:20.05.2020 |
Notification |
ಶ್ರೀ ಜಿ. ಇಂದ್ರಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ನಿಯೋಜನೆ ಮೇಲೆ ಬಿ.ಬಿ.ಎಂ.ಪಿ ಶಾಂತಿನಗರ ವಿಭಾಗ, ಬೆಂಗಳೂರು ಇಲ್ಲಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರು ನಿಯೋಜನೆ ಮೇಲೆ ನೇಮಕಗೊಳ್ಳದಿದ್ದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸ್ಥಾನಪನ್ನರಾಗಿ 53(ಎಫ್ ) ರನ್ವಯ ಪ್ರಮಾಣೀಕರಿಸಲಾಗಿದೆ. |
ಗ್ರಾಅಪ 91 ಜಿಪಅ 2020, ಬೆಂಗಳೂರು ದಿನಾಂಕ:19.05.2020 |
Official Memorandum |
ಶ್ರೀ ಬಿ.ಐ. ಸೂಡಿ,ಕಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಹೊಸಪೇಟೆ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ಗ ಇಂಜಿನಿಯರಿಂಗ್ ಉಪವಿಭಾಗ, ಹೊಸಪೇಟೆ ಇಲ್ಲಿನ ಶ್ರೀ ಹೇಮಾದ್ರಿ, ಕಿರಿಯ ಇಂಜಿನಿಯರ್ ಇವರು ದಿನಾಂಕ:31.05.2020 ರಂದು ವಯೋನಿವೃತ್ತಿ ಹೊಂದುತ್ತಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 92 ಎಸ್ ಎಸ್ ಕೆ 2019, ಬೆಂಗಳೂರು ದಿನಾಂಕ:18.05.2020 |
Notification |
ಶ್ರೀ ಎಂ.ಎನ್. ಚಂದ್ರಕುಮಾರ್, ಅಧೀಕ್ಷಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:15.06.2019 ರಿಂದ 04.07.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15) (ಎಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 83 ಎಸ್ ಎಸ್ ಕೆ 2020, ಬೆಂಗಳೂರು ದಿನಾಂಕ:18.05.2020 |
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 144 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:14.05.2020 ರಲ್ಲಿ ಶ್ರೀ ಸೂರ್ಯನಾರಾಯಣ ಪವಾರ, ಸಹಾಯಕ ಇಂಜಿನಿಯರ್ ಇವರನ್ನು ಯೋಜನಾ ಉಪವಿಭಾಗ, ಶಿವಮೊಗ್ಗ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ ಎಂಬುದರ ಬದಲಾಗಿ ಐೋನಾ ಉಪವಿಭಾಗ, ಶಿವಮೊಗ್ಗ ಇಲ್ಲಿನ ಶ್ರೀ ರವಿಕಿರಣ ಸಹಾಯಕ ಇಂಜಿನಿಯರ್ ಇವರ ಪದೋನ್ನತಿಯಿಂದ ತೆರವಾದ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿದೆ ಎಂದು ತಿದ್ದುಪಡಿ ಮಾಡಿಕೊಂಡು ಓದಿಕೊಳ್ಳತಕ್ಕದ್ದು. |
ಗ್ರಾಅಪ 144 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:18.05.2020 |
Notification |
Karnataka General Service (Panchayat Raj Branch) (Cadre and Recruitment) Rules,2019 |
RDP/142/KSS/2016, Bengaluru, Dated:18-05-2020. |
Circular |
ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳ ವಿವಿಧ ವೃಂದಗಳ ಅದಿಕಾರಿ/ನೌಕರರುಗಳನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿನ ಇಲಾಖೆಗಳಲ್ಲಿ ಖಾಯಂ ಆಗಿ ವಿಲೀನಗೋಳಿಸುವ ಬಗ್ಗೆ - ಮಾರ್ಗಸೂಚಿಗಳು. |
ಗ್ರಾಅಪ 160 ಸೇಶಿಕಾ 2020, ಬೆಂಗಳೂರು, ದಿನಾಂಕ:16.05.2020 |
Govt Order |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಿಯೋಜನೆ/ವರ್ಗಾವಣೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನೇಮಕಗೊಂಡಿರುವ ಅದಿಕಾರಿ/ನೌಕರರ ಸೇವೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಿಸಿಕೊಳ್ಳಲು ಅಭಿಮತ ನೀಡಲು ಕಾರ್ಯಕಾರಿ ಆದೇಶದ ಮೂಲಕ ಅವಕಾಶ ಕಲ್ಪಿಸುವ ಬಗ್ಗೆ. |
ಗ್ರಾಅಪ 160 ಸೇಶಿಕಾ 2019 (1), ಬೆಂಗಳೂರು, ದಿನಾಂಕ:16.05.2020 |
Govt Order |
ಶ್ರೀಮತಿ ಕೌಸರ್ ಪರ್ವೀನ್, ಹಿಂದಿನ ಪ್ರಥಮ ದರ್ಜೆ ಸಹಾಯಕರು, ಮುಖ್ಯ ಇಂಜಿನಿಯರ್ ರವರ ಕಛೇರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಬೆಂಗಳೂರು ಇವರು ಅಮಾನತ್ತಿನಲ್ಲಿ ಕಳೆದ ಅವಧಿ ಬಗ್ಗೆ – ಆದೇಶ. |
ಗ್ರಾಅಪ/164/ಜಿಪಅ/2019, ದಿನಾಂಕ:16.05.2020 |
Notification |
ಶ್ರೀ ಎಂ.ಎನ್. ಚಂದ್ರಕುಮಾರ್, ಅಧೀಕ್ಷಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:15.06.2019 ರಿಂದ 04.07.2019 ರವರೆಗಿನ ಅವಧಿಯನ್ನು ಕರ್ನಾಟಿಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8(15) (ಎಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ/83/ಎಸ್ ಎಸ್ ಕೆ/ 2020, ದಿನಾಂಕ:15.05.2020 |
Notification |
Karnataka Rural Drinking Water and Sanitation Services (Cadre and Recruitment) Rules 2020 |
RDP/17/ZPA/2020, Bengaluru, Dated:13-05-2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ / ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ / ಸೇವೆಯನ್ನು ಮಾತೃ ಇಲಾಖೆಯಾದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದುರಿಗಿಸಿ ಆದೇಶಿಸಿದೆ. |
ಗ್ರಾಅಪ/136/ಎಸ್ ಎಸ್ ಕೆ/2020(1) ದಿನಾಂಕ:11.05.2020 |
Notification |
ಶ್ರೀ ಶ್ರೀಪಾದ ಡಿ.ಬಿ, ತಾಂತ್ರಿಕ ಸಹಾಯಕರು (ಪಂ.ರಾ.ಇಂ.ಇಲಾಖೆ ಸೇವೆ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಬೆಂಗಳೂರು ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗುಬ್ಬಿ ಇಲ್ಲಿ ಶ್ರೀ ಎಂ.ಜಿ. ರಾಮಮೋಹನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ದಿನಾಂಕ:31.05.2020 ರಂದು ನಿವೃತ್ತಿಯಿಂದ ತೆರವಾಗಲಿರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ/136/ಎಸ್ ಎಸ್ ಕೆ/2020(2) ದಿನಾಂಕ:11.05.2020 |
Govt Order |
ಶ್ರೀ ಎಂ.ಎನ್. ಶಂಕರನಾರಾಯಣ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮಾಗಡಿ ಇವರಿಗೆ ಮಾನ್ಯ ಕೆ.ಎ.ಟಿಯು ಅರ್ಜಿ ಸಂಖ್ಯೆ:7395/2018 ರಲ್ಲಿ ನೀಡಿರುವ ತೀರ್ಪಿನ ಅಂಶಗಳನ್ನು ಪರಿಗಣಿಸಿ, ಸದರಿಯವರ ವಿರುದ್ಧ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ಪರಿಷ್ಕೃತ ದಂಡನೆ ವಿಧಿಸುವ ಬಗ್ಗೆ – ಆದೇಶ. |
ಗ್ರಾಅಪ 486 ಜಿಪಅ 2018 ಬೆಂಗಳೂರು, ದಿನಾಂಕ:07.05.2020 |
Govt Order |
ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳ ವಿವಿಧ ವೃಂದಗಳ ಅಧಿಕಾರಿ / ನೌಕರರುಗಳನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ವ್ಯಾಪ್ತಿಯಲ್ಲಿನ ಇಲಾಖೆಗಳಲ್ಲಿ ಖಾಯಂ ಆಗಿ ವಿಲೀನಗೊಳಿಸುವ ಬಗ್ಗೆ – ತಂತ್ರಾಂಶ ಒದಗಿಸುವ ಸಂಸ್ಥೆ M/s Idea sparkz ಸಂಸ್ಥೆಗೆ ಸೇವಾ ಶುಲ್ಕ ಪಾವತಿಸುವ ಬಗ್ಗೆ. |
ಗ್ರಾಅಪ/62/ಜಿಪಅ/2020, ಬೆಂಗಳೂರು ದಿನಾಂಕ:06.05.2020 |
Govt Order |
ಶ್ರೀ ವೈ. ಕೃಷ್ಣರಾವ್, ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರಿಗೆ ಸಂಬಂಧಿಸಿದಂತೆ ವಿಳಂಬ ಮನ್ನಾ ಆದೇಶದ ಬಗ್ಗೆ. |
ಗ್ರಾಅಪ 316 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:30.04.2020 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸೇವೆಗೆ ಸೇರಿದ ಶ್ರೀ ಹೆಚ್.ಎಂ. ಲಿಂಗರಾಜ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯಪಾಲಕ ಇಂಜಿನಿಯರ್ (ವೇತನ ಶ್ರೇಣಿ ರೂ.67550 -104600) ಹುದ್ದೆಗೆ ಸ್ಥಾನಪನ್ನ ಪದೋನ್ನತಿ ನೀಡಿದೆ. |
ಗ್ರಾಅಪ/203/ಎಸ್ ಎಸ್ ಕೆ/2019 ದಿನಾಂಕ:29.04.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಸ್. ಎನ್. ಮಹೇಶ್ವರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಸಾರ್ವಜನಿಕ ಮತ್ತುಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕುಣಿಗಲ್, ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ/385/ಎಸ್ ಎಸ್ ಕೆ/2019 ದಿನಾಂಕ:29.04.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ / ಮಾತೃ ಇಲಾಕೆಗೆ ಹಿಂದಿರುಗಿಸಿ ಆದೇಶಿಸಿದೆ. |
ಗ್ರಾಅಪ/385/ಎಸ್ ಎಸ್ ಕೆ/2019 ದಿನಾಂಕ:29.04.2020 |
Govt Order |
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಗೊಂಡ ರಸ್ತೆ ದುರಸ್ತಿ ಕಾಮಗಾರಿಯಲ್ಲಿ ಕರ್ತವ್ಯಲೋಪ ಎಸಗಿರುವ ನೌಕರರ ವಿರುದ್ಧ ಶಿಸ್ತು ಕ್ರಮ – ಅಂತಿಮ ದಂಡನಾದೇಶ. |
ಗ್ರಾಅಪ 57 ಇಎನ್ ಕ್ಯೂ 2019, ಬೆಂಗಳೂರು, ದಿನಾಂಕ:27.04.2020 |
Govt Order |
ಶ್ರೀ ಎ.ಆಂಜನೇಯ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಯಚೂರು ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸಿ, ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ – ಆದೇಶ. |
ಗ್ರಾಅಪ/79/ಜಿಪಅ/2020, ದಿನಾಂಕ:27.04.2020 |
Notification |
ಸರ್ಕಾರದ ಅಧಿಸೂಚನೆ ಸಂ: ಗ್ರಾಅಪ/396/ಸೇಶಿಕಾ/2019, ದಿನಾಂಕ:30.03.2020 ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಶ್ರೀ ಟಿ. ವೆಂಕಟಾಚಲಯ್ಯ, ಅಧೀಕ್ಷಕ ಇಂಜಿನಿಯರ್ ಇವರ ಸೇವೆಯನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿರುವುದನ್ನು ಹಿಂಪಡೆದು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಕಲಬುರಗಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ/156/ಎಸ್ ಎಸ್ ಕೆ/2020 ದಿನಾಂಕ:27.04.2020 |
Govt Order |
ಉತ್ತರಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಗೋಟೆಗಾಳಿ ಹಾಗೂ ಇತರೆ 09 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ವಿಳಂಬ – ಇಲಾಖಾ ವಿಚಾರಣೆ –ಆರೋಪದಿಂದ ಕೈಬಿಡುವ ಬಗ್ಗೆ. |
ಗ್ರಾಅಪ 116 ಇಎನ್ ಕ್ಯೂ 2014, ಬೆಂಗಳೂರು, ದಿನಾಂಕ:22.04.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಸದಾನಂದ್ ಎಲ್. ನಿಬಂಧಕರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ದಾವಣಗೆರೆ ಇಲ್ಲಿ ಶ್ರೀಮತಿ ಕಲಾವತಿ, ನಿಬಂಧಕರು ಕರ್ತವ್ಯಕ್ಕೆ ಹಾಜರಾಗದೇ ಇರುವ ಸ್ಥಳಕ್ಕೆ ನಿಯುಕ್ತಿಗೊಳಿಸಲಾಗಿದೆ. |
ಗ್ರಾಅಪ/148/ಎಸ್ ಎಸ್ ಕೆ/2020 ದಿನಾಂಕ:22.04.2020 |
Govt Order |
ಶ್ರೀ ಇ. ಅಂಜನ್ ಕುಮಾರ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೊಸನಗರ ಹಾಗೂ ಇನ್ನಿತರ ಆಪಾದಿತರುಗಳ ವಿರುದ್ಧ ಇಲಾಖಾ ವಿಚಾರಣೆ ಕುರಿತು. |
ಗ್ರಾಅಪ 60 ಇಎನ್ ಕ್ಯೂ 2016, ಬೆಂಗಳೂರು, ದಿನಾಂಕ:21.04.2020 |
Govt Order |
ಶ್ರೀ ಪಕ್ಕೀರಸ್ವಾಮಿ ಬಿ., ಸಹಾಯಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಸಿರಗುಪ್ಪ ಇವರ ಮಗುವಿನ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. |
ಗ್ರಾಅಪ 80 ಜಿಪಅ 2020 ಬೆಂಗಳೂರು, ದಿನಾಂಕ:20.04.2020 |
Notification |
ಶ್ರೀ ಕೆ.ವಿ. ಹೇಮಾಜಿ ನಾಯ್ಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಜಗಳೂರು ಇವರು ಈ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:07.01.2020 ರಿಂದ 06.02.2020ರ ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15)(ಎಫ್) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಹಾಗೂ ಸ್ಥಳ ನಿಯುಕ್ತಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳು ಉಪಯೋಗಿಸಿಕೊಂಡ ಅವಧಿ ದಿನಾಂಕ:07.02.2020 ರಿಂದ 09.02.2020 ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 78ರ ಪ್ರಕಾರ ಸೇರುವಿಕೆ ಕಾಲವೆಂದು ಮಂಜೂರು ಮಾಡಿದೆ. |
ಗ್ರಾಅಪ/174/ಎಸ್ ಎಸ್ ಕೆ/2020 ದಿನಾಂಕ:18.04.2020 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀಮತಿ ಪೂಜಾ ಡಿ. ಗುನಗಿ, ಕಿರಿಯ ಇಂಜಿನಿಯರ್ ಇವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲ್ಲೂಕು ಪಂಚಾಯತ್, ಆನೇಕಲ್ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ/02/ಸೇಶಿಕಾ/2020 ದಿನಾಂಕ:17.04.2020 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಕಿರಿಯ ಇಂಜಿನಿಯರ್ ಗಳನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ/398/ಎಸ್ ಎಸ್ ಕೆ/2020 ದಿನಾಂಕ:15.04.2020 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ / ಕರ್ತವ್ಯ ನಿರ್ವಹಿಸುತ್ತಿರುವ ಲೆಕ್ಕಾಧೀಕ್ಷಕ / ಪ್ರಥಮ ದರ್ಜೆ ಸಹಾಯಕ /ದ್ವಿತೀಯ ದರ್ಜೆ ಸಹಾಯಕರುಗಳನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ / ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ/07/ಸೇಶಿಕಾ/2020 ದಿನಾಂಕ:13.04.2020 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀಮತಿ ಪೂರ್ಣಿಮಾ ಸಿ.ಕುಲಕರ್ಣಿ, ಅಧೀಕ್ಷಕಿ ಇವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕೇಂದ್ರ ಕಛೇರಿ ಬೆಂಗಳೂರು ಇಲ್ಲಿ ಖಾತಿ ಇರುವ ಅಧೀಕ್ಷಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ/116/ಎಸ್ ಎಸ್ ಕೆ/2020 ದಿನಾಂಕ:13.04.2020 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಮಾರುತಿ ವಾಯ್ ಆದಾಪೂರ, ಕಿರಿಯ ಇಂಜಿನಿಯರ್ ಇವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ಉಪವಿಭಾಗ, ಸವದತ್ತಿ ಕ್ಯಾಂಪ್, ಯರಗಟ್ಟಿ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ/86/ಎಸ್ ಎಸ್ ಕೆ/2020 ದಿನಾಂಕ:13.04.2020 |
Govt Order |
ಶ್ರೀ ಸತ್ಯಾನಂದ ಡಿ.ಆರ್. ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ. ಉಪವಿಭಾಗ, ತಿಪಟೂರು (ಹಾಲಿ ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆ, ಆರೋಪಗಳಿಂದ ಕೈಬಿಡುವ ಬಗ್ಗೆ ಆದೇಶ. |
ಗ್ರಾಅಪ 78 ಇಎನ್ ಕ್ಯೂ 2017 ಬೆಂಗಳೂರು, ದಿನಾಂಕ:09.04.2020 |
Govt Order |
ಶ್ರೀ ಪಿ. ಮಹೇಶ, ಕಾರ್ಯಪಾಲಕ ಇಂಜಿನಿಯರ್ ಇವರ ವಿರುದ್ಧದ ಆರೋಪದ ಬಗ್ಗೆ ಇಲಾಖಾ ವಿಚಾರಣೆ – ವಿಚಾರಣಾಧಿಕಾರಿ/ಮತ್ತು ಮಂಡನಾಧಿಕಾರಿಯವರ ನೇಮಕ ಮಾಡುವ ಬಗ್ಗೆ ಆದೇಶ. |
ಗ್ರಾಅಪ 104 ಇಎನ್ ಕ್ಯೂ 2019 ಬೆಂಗಳೂರು, ದಿನಾಂಕ:08.04.2020 |
Govt Order |
ಶ್ರೀ ಅಮೃತಕುಮಾರ ಸಾಲಂಕಿ, ಹಿಂದಿನ ಕಾರ್ಯಪಾಲಕ ಇಂಜಿನಿಯರ್ (ಹಾಲಿ ನಿವೃತ್ತ), ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಯಚೂರು ಇವರು ದಿನಾಂಕ:04.01.2020 ರಲ್ಲಿ ವಿಧಿಸಿರುವ ದಂಡನೆಯ ಕುರಿತು ಸಲ್ಲಿಸಿರುವ ಮೇಲ್ಮನವಿ ಅರ್ಜಿ-ಆದೇಶ. |
ಗ್ರಾಅಪ/603/ಜಿಪಅ/2014, ಬೆಂಗಳೂರು ದಿನಾಂಕ:04.04.2020 |
Notification |
ಈ ಹಿಂದೆ ಡಿ.ಆರ್.ಡಿ.ಎಸ್/ಟಿ.ಡಿ.ಬಿ ಮತ್ತು ಜಿಲ್ಲಾ ಪರಿಷತ್ ಗಳಲ್ಲಿ ನೇಮಕಾತಿ ಹೊಂದಿ ಜಿಲ್ಲಾ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ಇಬ್ಬರು ಹಿರಿಯ ಭೂವಿಜ್ಞಾನಿ ವೃಂದದ ಅಧಿಕಾರಿಗಳ ವಿವರಗಳನ್ನು ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇವೆಗಳು (ಹಿಂದಿನ ಡಿ.ಆರ್.ಡಿ.ಎಸ್, ಟಿ.ಡಿ.ಬಿ ಮತ್ತು ಜಿಲ್ಲಾ ಪರಿಷತ್ ನೌಕರರ ವಿಲೀನಾತಿ) (ವಿಶೇಷ) ನಿಯಮಗಳು-2016 ರ ಪರಿಶಿಷ್ಟದಲ್ಲಿ ಕ್ರಮಾಂಕ 909 & 910 ರಲ್ಲಿ ಸೇರ್ಪಡೆ ಮಾಡಿ ಆದೇಶಿಸಿದೆ. |
ಗ್ರಾಅಪ/199/ಸೇಶಿಕಾ/2017, ದಿನಾಂಕ:03.04.2020 |
Notification |
ಶ್ರೀ ಪಿ.ಎನ್.ಹುದ್ದಾರ,ಸಹಾಯಕ ಕಾರ್ಯಪಾಲಕ ಇಂಜಿನಿಯರ್,(ಹಾಲಿ ನಿವೃತ್ತ)ಇವರು ಸರ್ಕಾರಿ ಕಚೇರಿಗೆ ಅನಧಿಕೃತವಾಗಿ ಗೈರು ಹಾಜರಾಗಿರುವ ಅವಧಿ ದಿನಾಂಕ:02.04.2012 ರಿಂದ 13.03.2013ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 106(ಎ) ರ ಪ್ರಕಾರ ವೇತನ ರಹಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ/15/ಎಸ್ಎಸ್ ಕೆ/2019,ಬೆಂಗಳೂರು,ದಿನಾಂಕ:03.04.2020 |
Notification |
ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳಾದ ಶ್ರೀ ಬಿ.ವಿ.ನಟರಾಜ್ ಮತ್ತು ವೈ.ಜಿ. ಮೃತುಂಜಯ ರವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ/79/ಎಸ್ಎಸ್ ಕೆ/2020,ಬೆಂಗಳೂರು,ದಿನಾಂಕ:02.04.2020 |
Govt Order |
14ನೇ ಹಣಕಾಸು ಯೋಜನೆಯಡಿ ಕೋಲಾರ ತಾಲ್ಲೂಕು ನರಸಾಪುರ ಗ್ರಾಮ ಪಂಚಾಯತಿಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶ್ರೀ ಹೆಚ್. ರಂಗನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಇತರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ – 1 ರವರಿಗೆ ವಹಿಸುವ ಬಗ್ಗೆ ಆದೇಶ. |
ಗ್ರಾಅಪ 09 ಇಎನ್ ಕ್ಯೂ 2020 ಬೆಂಗಳೂರು, ದಿನಾಂಕ:01.04.2020 |
Notification |
ಶ್ರೀ ಎಂ.ನಟರಾಜ್,ಸಹಾಯಕ ಕಾರ್ಯಪಾಲಕ ಇಂಜಿನಿಯರ್,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ,ಹೊನ್ನಾಳಿ ಇವರು ಸ್ಥಳ ನಿಯುಕ್ತಿಗೊಳಿಸಿದ ಜಾಗದಲ್ಲಿ ಕರ್ತವ್ಯಕ್ಕೆ ವರದಿಮಾಡಿಕೊಳ್ಳಲು ವಿಳಂಬ ಮಾಡಿರುವ ಅವಧಿ ದಿನಾಂಕ:05.11.2019 ರಿಂದ 19.11.2019ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 114(4)(ಸಿ)ರ ಪ್ರಕಾರ ಅವರ ಹಕ್ಕಿನಲ್ಲಿರುವ ಪರಿವರ್ತಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ/157/ಎಸ್ಎಸ್ ಕೆ/2020,ಬೆಂಗಳೂರು,ದಿನಾಂಕ:01.04.2020 |
Govt Order |
ಶ್ರೀ ಎಂ.ಬಿ. ಹರೀಶ್ ಬಾಬು, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ. ವಿಭಾಗ, ಕೋಲಾರ ಹಾಗೂ ಇನ್ನಿಬ್ಬರ ವಿರುದ್ಧ ಇಲಾಖಾ ವಿಚಾರಣೆ – ದಂಡನೆ ಪುನರ್ ಪರಿಶೀಲನಾ ಅರ್ಜಿ – ದಂಡನೆ ಮಾರ್ಪಡಿಸುವ ಬಗ್ಗೆ – ಆದೇಶ. |
ಗ್ರಾಅಪ 46 ಇಎನ್ ಕ್ಯೂ 2019 ಬೆಂಗಳೂರು, ದಿನಾಂಕ:31.03.2020 |
Notification |
ಗ್ರಾಅಪ ಇಲಾಖೆಯ ಅಧಿಸೂಚನೆ ಸಂಖ್ಯೆ:224/ಎಸ್ ಎಸ್ ಕೆ/2019, ದಿನಾಂಕ:24.01.2020 ರಲ್ಲಿದ್ದ ಶ್ರೀ ಡಿ.ಮಂಜುನಾಥ್, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕೋಲಾರ ಇಲ್ಲಿಗೆ ಸ್ಥಳನಿಯುಕ್ತಿಗೊಳಿಸಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ. ಮುಂದುವರೆದು, ಸದರಿ ಅಧಿಕಾರಿಯರು ಮುಂದಿನ ಸ್ಥಳನಿಯುಕ್ತಿ ಕೋರಿ ಸರ್ಕಾರದಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದೆ. |
ಸಂ:ಗ್ರಾಅಪ /396/ಎಸ್.ಎಸ್.ಕೆ/2020, ಬೆಂಗಳೂರು, ದಿನಾಂಕ:30.03.2020 |
Notification |
ಶ್ರೀ ಪಿ.ಹೆಚ್.ಮ್ಯಾಗಿನಿಮನಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಬಾದಾಮಿ ಇವರು ವೈಯಕ್ತಿಕ ಕಾರಣಗಳ ಮೇಲೆ ರಜೆ ತೆರಳಿರುವ ದಿನಾಂಕ:16.08.2017 ರಿಂದ 29.07.2018 ರ ವರೆಗಿನ ಅವಧಿಗೆ ಮಂಜೂರು ಮಾಡಿದೆ. |
ಸಂ:ಗ್ರಾಅಪ /58/ಎಸ್.ಎಸ್.ಕೆ/2020, ಬೆಂಗಳೂರು, ದಿನಾಂಕ:30.03.2020 |
Govt Order |
ರಾಮನಗರ ಜಿಲ್ಲೆ ಚನ್ನಪಟ್ಟಣ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದಲ್ಲಿ 2010 ರಿಂದ 2013 ರ ಅವಧಿಯಲ್ಲಿ ಕೊಳವೆ ಬಾವಿ ಕೊರೆಯುವ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪಗಳು – ಸಂಬಂಧಿಸಿದ ಅಧಿಕಾರಿ/ನೌಕರರಿಗೆ ಆಡಳಿತಾತ್ಮಕ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸುವ ಬಗ್ಗೆ. |
ಗ್ರಾಅಪ 65 ಇಎನ್ ಕ್ಯೂ 2014 ಬೆಂಗಳೂರು, ದಿನಾಂಕ:27.03.2020 |
Notification |
ಶ್ರೀ ಸಾಹೇಬ ಲಾಲ್ ನಧಾಪ್, ಸಹಾಯಕ ಇಂಜಿನಿಯರ್ ಇವರನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ/159/ಸೇಶಿಕಾ/2019, ದಿನಾಂಕ:18.12.2019 ರಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ ಉಪ ವಿಭಾಗ, ಮಂಗಳೂರು ಇಲ್ಲಿ ವರ್ಗಾಯಿಸಿರುವುದನ್ನು ಮಾರ್ಪಡಿಸಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕೊಪ್ಪಳ ಇಲ್ಲಿ ಖಾಲಿ ಸಹಾಯಕ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಸಂ:ಗ್ರಾಅಪ /93/ಎಸ್.ಎಸ್.ಕೆ/2020, ಬೆಂಗಳೂರು, ದಿನಾಂಕ:27.03.2020 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸೇವೆಗೆ ಸೇರಿದ ಈ ಕೆಳಕಂಡ ಅಧೀಕ್ಷಕರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ (ವೇತನ ಶ್ರೇಣಿ ರೂ. 40900 – 78200) ನಿಬಂಧಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿಯನ್ನು ನೀಡಿ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿ ಆದೇಶಿಸಿದೆ. |
ಸಂ:ಗ್ರಾಅಪ /147/ಸೇ.ಶಿ.ಕಾ/2020, ಬೆಂಗಳೂರು, ದಿನಾಂಕ:26.03.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ / ಸ್ಥಳ ನಿರೀಕ್ಷೆಯಲ್ಲಿರುವ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದಿನ ಸೂಚಿಸಿರುವ ಹುದ್ದೆ / ಸ್ಥಳಕ್ಕೆ ವರ್ಗಾಯಿಸಿ / ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಸಂ:ಗ್ರಾಅಪ /49/ಎಸ್.ಎಸ್.ಕೆ/2020, ಬೆಂಗಳೂರು, ದಿನಾಂಕ:20.03.2020 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸೇವೆಗೆ ಸೇರಿದ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯಪಾಳಕ ಇಂಜಿನಿಯರ್ (ವೇತನ ಶ್ರೇಣಿ ರೂ. 67550 – 104600) ಹುದ್ದೆಗೆ ಸ್ಥಾನಪನ್ನ ಪದೋನ್ನತಿ ನೀಡಿ, ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆ / ಸ್ಥಳಗಳಿಗೆ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಸಂ:ಗ್ರಾಅಪ /203/ಎಸ್.ಎಸ್.ಕೆ/2019, ಬೆಂಗಳೂರು, ದಿನಾಂಕ:20.03.2020 |
Notification |
ಶ್ರೀ ಕೆ. ಬಸಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪಂ.ರಾ.ಇಂ.ಇಲಾಖೆ ಸೇವೆ) ಇವರನ್ನು ಅಧಿಸೂಚನೆ ಸಂಖ್ಯೆ: ಗ್ರಾಅಪ 291 ಎಸ್ ಎಸ್ ಕೆ 2019 ದಿನಾಂಕ:10.12.2019 ರಲ್ಲಿ ತಾಂತ್ರಿಕ ಸಹಾಯಕರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಮಂಗಳೂರು ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿರುವುದನ್ನು ಮಾರ್ಪಡಿಸಿ ಸದರಿಯವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಅದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಗಂಗಾವತಿ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಸಂ:ಗ್ರಾಅಪ /145/ಎಸ್.ಎಸ್.ಕೆ/2020, ಬೆಂಗಳೂರು, ದಿನಾಂಕ:20.03.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಶ್ರೀ ಎಸ್.ಸಚ್ಚಿದಾನಂದ ಕುಮಾರ್, ಕಾರ್ಯಪಾಲಕ ಇಂಜಿನಿಯರ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ವಿಜಯಪುರ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಸಂ:ಗ್ರಾಅಪ/49/ಎಸ್ಎಸ್ಕೆ/2020, ಬೆಂಗಳೂರು, ದಿನಾಂಕ:20.03.2020 |
Official Memorandum |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಶ್ರೀ ಎ.ವಿರೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್, ಉಪ ವಿಭಾಗ, ಹಳಿಯಾಳ ಇಲ್ಲಿನ ಖಾಲಿ ಹುದ್ದೆಗೆ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ/345/ಎಸ್ಎಸ್ಕೆ/2019 ರಲ್ಲಿ ಸ್ಥಳನಿಯುಕ್ತಿಗೊಳಿಸಿ ಆದೇಶದಲ್ಲಿರುವ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
ಸಂ:ಗ್ರಾಅಪ/134/ಎಸ್ಎಸ್ಕೆ/2020, ಬೆಂಗಳೂರು, ದಿನಾಂಕ:19.03.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಶ್ರೀ ಎ.ವಿರೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್, ಉಪ ವಿಭಾಗ, ಹಳಿಯಾಳ ಇಲ್ಲಿನ ಖಾಲಿ ಹುದ್ದೆಗೆ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ/345/ಎಸ್ಎಸ್ಕೆ/2019 ರಲ್ಲಿ ಸ್ಥಳನಿಯುಕ್ತಿಗೊಳಿಸಿ ಆದೇಶದಲ್ಲಿರುವ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
ಸಂ:ಗ್ರಾಅಪ/143/ಎಸ್ಎಸ್ಕೆ/2020, ಬೆಂಗಳೂರು, ದಿನಾಂಕ:18.03.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಪಿ.ಮಾಲತೇಶ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ರಾಣಿಬೆನ್ನೂರು ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಸಂ:ಗ್ರಾಅಪ/141/ಎಸ್ಎಸ್ಕೆ/2020, ಬೆಂಗಳೂರು, ದಿನಾಂಕ:18.03.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 345 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:06.02.2020 |
Govt Order |
ಬಾಗಲಕೋಟೆ ಜಲ್ಲೆ,ಮುಧೋಳ ತಾಲ್ಲೂಕಿನ ಮೆಟಗುಡ್ಡ ಮತ್ತು ಇತರೆ 07 ಗ್ರಾಮಗಳು ಹಾಗೂ ನಾಗರಾಳ ಮತ್ತು ಇತರೆ 05 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡ ನಂತರವು ನೀರು ಸರಬರಾಜು ಮಾಡಲು ಸಾಧ್ಯವಾಗದೆ ಲೋಪವೆಸಗಿರುವ ಅಧಿಕಾರಿ/ನೌಕರುಗಳ ವಿರುದ್ಧ ಕ್ರಮ-ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ-ಆದೇಶ. |
ಗ್ರಾಅಪ/02/ಇಎನ್ ಕ್ಯೂ/2020,ಬೆಂಗಳೂರು,ದಿನಾಂಕ:18.01.2020 |
Notification |
ಶ್ರೀ ನಾಗಪ್ಪ ಕನೋಜ್, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ವಿಭಾಗ, ಗದಗ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.. |
ಗ್ರಾಅಪ 385 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.01.2020 |
Govt Order |
ಶ್ರೀ ಎಂ.ಬಿ.ಹರೀಶ್ ಬಾಬು,ಕಾರ್ಯಪಾಲಕ ಇಂಜಿನಿಯರ್ ಮತ್ತು ಇತರರ ವಿರುದ್ಧ ಇಲಾಖಾ ವಿಚಾರಣೆ, ಸಾಭೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ. |
ಗ್ರಾಅಪ 46 ಇಎನ್ ಕ್ಯೂ 2019 ಬೆಂಗಳೂರು, ದಿನಾಂಕ:16.01.2020 |
Officail Memorandum |
ಶ್ರೀ ಅಖೀಲ ಎ ಸಾಂಗ್ಲಿ, ಪ್ರಥಮ ದರ್ಜೆ ಸಹಾಯಕ, ಪಂ.ರಾಜ್.ಇಂ.ವಿಭಾಗ, ವಿಜಯಪುರ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂ.ರಾಜ್ ಇಂ. ಉಪವಿಭಾಗ, ವಿಜಯಪುರ ಇಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ವರ್ಗಾವಣೆಗೊಳಿಸಿ ಆದೇಶಿಸಿದೆ. |
ಗ್ರಾಅಪ 173 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.01.2020 |
Notification |
ಶ್ರೀ ಹುಲುಗಪ್ಪ ಕಟ್ಟಿಮನಿ, ಕಾರ್ಯಪಾಲಕ ಇಂಜಿನಿಯರ್, ಇವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:15.06.2019 ರಿಂದ 05.07.2019 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8 (15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 14 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:16.01.2020 |
Notification |
ಶ್ರೀ ಕೆ.ಜಿ.ರವಿಚಂದ್ರಕುಮಾರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿ ದಿನಾಂಕ:14.06.2018 ರಿಂದ 25.07.2018 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15)(ಎಫ್) ರ ಪ್ರಕಾರ ಕಡ್ಡಾಯ ನರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಸಂ:ಗ್ರಾಅಪ/06/ಎಸ್ ಎಸ್ ಕ/2019, ದಿನಾಂಕ:16.01.2020 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ /ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿ/ವರ್ಗಾವಣೆಗೊಳಿಸಿ ಆದೇಶಿಸಿದೆ. |
ಸಂ:ಗ್ರಾಅಪ/173/ಸೇಶಿಕಾ/2019, ದಿನಾಂಕ:16.01.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ. |
ಸಂ:ಗ್ರಾಅಪ/06/ಎಸ್ ಎಸ್ ಕ/2019, ದಿನಾಂಕ:16.01.2020 |
Govt Order |
ಶ್ರೀ ಎಂ.ಬಿ.ಹರೀಶ್ ಬಾಬು,ಕಾರ್ಯಪಾಲಕ ಇಂಜಿನಿಯರ್ ಮತ್ತು ಇತರರ ವಿರುದ್ಧ ಇಲಾಖಾ ವಿಚಾರಣೆ, ಸಾಭೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ. |
ಸಂ:ಗ್ರಾಅಪ/46/ಇ ಎನ್ ಕ್ಯೂ/19, ಬೆಂಗಳೂರು, ದಿನಾಂಕ:16.01.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ. |
ಸಂ:ಗ್ರಾಅಪ/173/ಎಸ್ ಎಸ್ ಕೆ/2019, ದಿನಾಂಕ:14.01.2020 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ. |
ಸಂ:ಗ್ರಾಅಪ/154/ಸೇಶಿಕಾ/2019, ದಿನಾಂಕ:14.01.2020 |
Govt Order |
ಶ್ರೀ ಜಗದೀಶಕುಮಾರ ನಾಯಕ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ, ಯೋಜನಾ ಉಪ ವಿಭಾಗ, ಯಲ್ಲಾಪುರ ರವರ ವೈದ್ಯಕೀಯ ವೆಚ್ಚ ಮರುಪಾವರಿ ಮಾಡುವ ಬಗ್ಗೆ. |
ಸಂ:ಗ್ರಾಅಪ/266/ಜಿಪಅ/2019, ಬೆಂಗಳೂರು, ದಿನಾಂಕ:14.01.2020 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ. |
ಸಂ:ಗ್ರಾಅಪ/32/ಎಸ್ ಎಸ್ ಕೆ/2020, ದಿನಾಂಕ:14.01.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀಮತಿ ಸೈಯದ್ ನಜ್ಮಾ ಅಫ್ಜಾ, ಲೆಕ್ಕ ಸಹಾಯಕಿ ಇವರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ವಿಭಾಗ (ಪಿ.ಎಂ.ಜಿ.ಎಸ್.ವೈ), ಚಿತ್ರದುರ್ಗ ಇಲ್ಲಿ ಖಾಲಿ ಇರುವ ಲೆಕ್ಕ ಸಹಾಯಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 299 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:14.01.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀಮತಿ ಕೀರ್ತಿ ಬಾಕೋಲಕಾರ, ಅಧೀಕ್ಷಕಿ ಇವರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಬೆಳಗಾವಿ ಇಲ್ಲಿನ ಶ್ರೀಮತಿ ಪಾರ್ವತಿ ಮೆ.ಚವ್ಹಾಣ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 269 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:14.01.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ದಯಾನಂದ ರಾಮಚಂದ್ರ ನಾಯಕ್, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕಾರವಾರ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 11 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:14.01.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಂ.ಜಯಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪಂ.ರಾ.ಇಂ.ಇಲಾಖೆ ಸೇವೆ) ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಚಳ್ಳಕೆರೆ ಇಲ್ಲಿನ ಶ್ರೀ ಬಸವರಾಜ ಕೆ. ಹಲಚೇರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 225 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:14.01.2020 |
Notification |
ಶ್ರೀಮತಿ ಡಿ. ಶಿವಶಕ್ತಿ , ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೊಸಕೋಟೆ ಇವರು ಸಮರ್ಪಕವಾಗಿ ಕರ್ತವ್ಯನಿರ್ವಹಿಸುತ್ತಿಲ್ಲವಾದ್ದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 02 ಸೇಶಿಕಾ 2020, ಬೆಂಗಳೂರು, ದಿನಾಂಕ:13.01.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಶರಣಬಸಪ್ಪ, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಯಾದಗಿರಿ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 251 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:13.01.2020 |
Govt Order |
ಶ್ರೀ ರವಿಕುಮಾರ್, ಕಿರಿಯ ಇಂಜಿನಿಯರ್, ಪಂ.ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗಂಗಾವತಿ ಇವರ ವಿರುದ್ಧದ ಇಲಾಖಾ ವಿಚಾರಣೆಯಲ್ಲಿ ಸಾಭೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ. |
ಸಂ:ಗ್ರಾಅಪ/59/ಇ ಎನ್ ಕ್ಯೂ/2016, ಬೆಂಗಳೂರು, ದಿನಾಂಕ:10.01.2020 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ದ್ವಿತೀಯ ದರ್ಜೆ ಸಹಾಕರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ . |
ಸಂ:ಗ್ರಾಅಪ/02/ಸೇಶಿಕಾ/2020, ದಿನಾಂಕ:10.01.2020 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ /ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿ/ವರ್ಗಾವಣೆಗೊಳಿಸಿ ಆದೇಶಿಸಿದೆ. |
ಸಂ:ಗ್ರಾಅಪ/02/ಸೇಶಿಕಾ/2020, ದಿನಾಂಕ:10.01.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಈ. ಪದ್ಮನಾಭ, ಭೂ ವಿಜ್ಞಾನಿ ಇವರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ ಇಲ್ಲಿ ಖಾಲಿ ಇರುವ ಭೂ ವಿಜ್ಞಾನಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 309 ಜಿಪಅ 2019, ಬೆಂಗಳೂರು, ದಿನಾಂಕ:10.01.2020 |
Official Memorandum |
ಶ್ರೀ ಜಗದೀಶ ರಾಮದುರ್ಗ, ಲೆಕ್ಕಾಧೀಕ್ಷಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಧಾರವಾಡ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳಿದಿರುವ ಅವಧಿ ದಿನಾಂಕ:03.11.2019 ರಿಂದ 12.12.2019 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ 8ನಿಯಮ 8(15) (ಎಫ್) ರನ್ವಯ |
ಸಂ:ಗ್ರಾಅಪ/08/ಎಸ್.ಎಸ್.ಕೆ/2020, ದಿನಾಂಕ:10.01.2020 |
Notification |
ಶ್ರೀ ಸಿ.ಸಿ.ಮನೋಹರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿ ದಿನಾಂಕ:23.08.2019 ರಿಂದ 10.10.2019 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15)(ಎಫ್) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಸಂ:ಗ್ರಾಅಪ/374/ಎಸ್ ಎಸ್ ಕೆ/2019, ದಿನಾಂಕ:09.01.2020 |
Officail Memorandum |
ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ:ಗ್ರಾಅಪ 148 ಸೇಶಿಕಾ 2019, ದಿನಾಂಕ:10.10.2019 ರ ಅಂಕಣ-7 ರಲ್ಲಿನ ಶ್ರೀ ರೇವಣ್ಣಸಿದ್ದಪ್ಪಾ, ಪ್ರಥಮ ದರ್ಜೆ ಸಹಾಯಕ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಕಲಬುರಗಿ ಇಲ್ಲಿಗೆ ವರ್ಗಾಯಿಸಿರುವುದನ್ನು ಮಾರ್ಪಡಿಸಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕಲಬುರಗಿ ಇಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 148 ಸೇಶಿಕಾ 2019, ಬೆಂಗಳೂರು, ದಿನಾಂಕ:09.01.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎನ್. ಮಲ್ಲೇಶಪ್ಪ, ಲೆಕ್ಕಾಧಿಕ್ಷಕ ಇವರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ವಿಭಾಗ (ಪಿ.ಎಂ.ಜಿ.ಎಸ್.ವೈ), ಶಿರಾ ಇಲ್ಲಿ ಖಾಲಿ ಇರುವ ಲೆಕ್ಕಾಧಿಕ್ಷಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 384 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:09.01.2020 |
Notification |
ಶ್ರೀ ಬಿ.ಡಿ. ಬಾಲರೆಡ್ಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾಜ್ ಇಂ. ಉಪವಿಭಾಗ, ಸಿಂಧಗಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಂ.ರಾಜ್ ಇಂಜಿನಿಯರಿಂಗ್ ವಿಭಾಗ, ವಿಜಯಪುರ ಇಲ್ಲಿನ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 278 ಎಸ್ ಎಸ್ ಕೆ 2019(2), ಬೆಂಗಳೂರು, ದಿನಾಂಕ:09.01.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಂ.ಎನ್. ಬೋಗೆಗೌಡ, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂ.ರಾಜ್ ಇಂಜಿನಿಯರಿಂಗ್ ವಿಭಾಗ, ಕೋಲಾರ ಇಲ್ಲಿ ಶ್ರೀ ಮುನಿಆಂಜನಪ್ಪ ಇವರ ಪದೋನ್ನತಿಯಿಂದ ತೆರವಾದ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 278 ಎಸ್ ಎಸ್ ಕೆ 2019(1), ಬೆಂಗಳೂರು, ದಿನಾಂಕ:09.01.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ರವಿಕುಮಾರ್ ಸಿ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ಉಪ ವಿಭಾಗ, ಹರಪನಹಳ್ಳಿ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 278 ಎಸ್ ಎಸ್ ಕೆ 2019(3), ಬೆಂಗಳೂರು, ದಿನಾಂಕ:09.01.2020 |
Notification |
ಶ್ರೀ ಟಿ. ವೆಂಕಟರಮಣ, ನಿವೃತ್ತ ಲೆಕ್ಕಾಧಿಕಾರಿ, ದಿನಾಂಕ:02.05.2015 ರಿಂದ 31.03.2016 ರವರೆಗೆ ಜಿಲ್ಲಾ ಪಂ. ಕೋಲಾರ, ಇಲ್ಲಿನ ಪ್ರಭಾರಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಪಂ.ರಾ.ಇಂ. ವಿಭಾಗ, ಕೋಲಾರ ಇಲ್ಲಿಗೆ ಬಿಡುಗಡೆಯಾದ ಅನುದಾನದ ಪೈಕಿ ಬಳಕೆಯಾಗದೆ ಇದ್ದ ಅನುದಾನ ಹಾಗೂ ಕಾಮಗಾರಿಗಳಿಂದ ಉಳಿತಾಯವಾದ ಅನುದಾನ ಮೊತ್ತ ರೂ.2,97,71,303/- ಗಳನ್ನು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಸದರಿಯವರ ವಿರುದ್ಧ ಇಲಾಖಾ ವಿವರವಾದ ಇಲಾಖಾ ವಿಚಾರಣೆಯನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 11 ರಲ್ಲಿ ನಿಗದಿಪಡಿಸಿರುವ ವಿಧಿ ವಿಧಾನವನ್ನು ಅನುಸರಿಸಿ, ನಡೆಸಲು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 214 (2) (ಬಿ) (i) ರಡಿ ಮಂಜೂರಾತಿಯನ್ನು ನೀಡಿದೆ.. |
ಗ್ರಾಅಪ 91 ಜಿಪಅ 2018, ಬೆಂಗಳೂರು, ದಿನಾಂಕ:08.01.2020 |
Notification |
01/2020 ರಿಂದ 12/2020 ರ ಅವಧಿಯಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ಪಂ.ರಾಜ್ ಇಂಜಿನಿಯರಿಂದ ಇಲಾಖೆ/ಜಿ.ಪಂ ಸೇವೆಗೆ ಸೇರಿವ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಹಿರಿಯ ಭೂ ವಿಜ್ಞಾನಿ ಹಾಗೂ ಭೂ ವಿಜ್ಞಾನಿಗಳು ಅವರ ಹೆಸರಿನ ಮುಂದೆ ಕೊನೆಯ ಕಾಲಂ ನಲ್ಲಿ ನಮೂದಿಸಿದ ದಿನಾಂಕದಂದು ವಯೋ ನಿವೃತ್ತಿ ಹೊಂದಲಿದ್ದಾರೆ. |
ಸಂ:ಗ್ರಾಅಪ/1/SSK/2020, ದಿನಾಂಕ:08.01.2020 |
Corrigendum |
ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ/199/ಎಸ್ ಎಸ್ ಕೆ/2019, ದಿನಾಂಕ:30.12.2019 ರ ಕ್ರಮ ಸಂಖ್ಯೆ:2 ರಲ್ಲಿ ಶ್ರೀ ಗೋವಿಂದ ನಾಯಕ, ಸ.ಕಾ.ಇಂ., ಇವರನ್ನು ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಹೆಚ್.ಡಿ ಕೋಟೆ- ಖಾಲಿ ಹುದ್ದೆಗೆ” ಎಂದು ನಮೂದಿಸಿರುವುದನ್ನು ಶ್ರೀ ಪಿ.ಮಹೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಪದೋನ್ನತಿಯಿಂದ ತೆರವಾದ ಹುದ್ದೆಗೆ” ಎಂದು ತಿದ್ದು ಪಡಿ ಮಾಡಿದೆ. |
ಸಂ:ಗ್ರಾಅಪ/22/ಎಸ್ ಎಸ್ ಕೆ/2020, ದಿನಾಂಕ:08.01.2020 |
Notification |
ಶ್ರೀ ಜಿ. ನರೇಂದ್ರಬಾಬು, ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:04.09.2019 ರಿಂದ 04.11.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ, ಮಂಜೂರು ಮಾಡಿದೆ. |
ಗ್ರಾಅಪ 389 ಎಸ್ ಎಸ್ ಕೆ 2019(e), ಬೆಂಗಳೂರು, ದಿನಾಂಕ:07.01.2020 |
Notification |
ಶ್ರೀ ಬಸವರಾಜ.ಕೆ.ಹಲಚೇರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಚಳ್ಳಕೆರೆ ಇವರು ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗದೇ ಸೇವೆಯಿಂದ ಹೊರಗುಳಿದಿರುವ ದಿನಾಂಕ:03.08.2018 ರಿಂದ 20.01.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ (106)(ಎ) ರ ವೇತನ ರಹಿತ ಎಂದು ಮಂಜೂರು ಮಾಡಿದೆ. |
ಸಂ:ಗ್ರಾಅಪ/332/ಎಸ್ ಎಸ್ ಕ/2019, ದಿನಾಂಕ:06.01.2020 |
Notification |
ಶ್ರೀ ಎಸ್.ಎನ್. ಕೃಷ್ಣಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಹಿಂದಿನ ಹುದ್ದೆಯಿಂದ ಬಿಡುಗಡೆಗೊಂಡು ಈ ಇಲಾಖೆಯಲ್ಲಿ ವರದಿ ಮಾಡಿಕೊಳ್ಳಲು ಉಪಯೋಗಿಸಿಕೊಂಡ ಅವಧಿ ದಿನಾಂಕ:28.08.2018 ರಿಂದ 16.09.2019 ರವರೆಗೆ ಹಾಗೂ ದಿನಾಂಕ:04.01.2019 ರಿಂದ 06.01.20219 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 78 ರ ಪ್ರಕಾರ ಸೇರುವಿಕೆ ಕಾಲವೆಂದು ಮಂಜೂರು ಮಾಡಲಾಗಿದೆ. |
ಗ್ರಾಅಪ 03 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.01.2020 |
Govt Order |
ಶ್ರೀ ಅಮೃತಕುಮಾರ ಸಾಲಂಕಿ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, (ಹಾಲಿ ನಿವೃತ್ತ) ಪಂಚಾಯತ್ ರಾಜ್ ಇಂಜಿನಿಯರಿಂಗ ವಿಭಾಗ, ರಾಯಚೂರು ಇವರಿಗೆ ಮಾನ್ಯ ಕೆ.ಎ.ಟಿ ಯು ಅರ್ಜಿ ಸಂಖ್ಯೆ:5589/2011 ರಲ್ಲಿ ನೀಡಿರುವ ತೀರ್ಪಿನ ಅಂಶಗಳನ್ನು ಪರಿಗಣಿಸಿ, ಸದರಿಯವರ ವಿರುದ್ಧ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸಿರುವ ಬಗ್ಗೆ ಆದೇಶ. |
ಸಂ:ಗ್ರಾಅಪ/603/ಜಿಪಅ/14, ಬೆಂಗಳೂರು, ದಿನಾಂಕ:04.01.2020 |
Official Memorandum |
ಶ್ರೀ ಶಿವಕುಮಾರ ಆರ್. ಪಾಟೀಲ, ಕಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಜೋಯಿಡಾ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್. ಪುರಂ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಸಂ:ಗ್ರಾಅಪ/01/ಸೇಶಿಕಾ/2020, ದಿನಾಂಕ:04.01.2020 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಕೆ.ಗೋಪಿನಾಥ್ ರಾವ್, ಲೆಕ್ಕಾಧಿಕ್ಷರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲ್ಲೂಕು ಪಂಚಾಯತ್, ಬಳ್ಳಾರಿ ಇಲ್ಲಿ ಖಾಲಿ ಇರುವ ಸಹಾಯಕ ಲೆಕ್ಕಾಧಿಕಾರಿಗಳಿಗೆ ಹುದ್ದೆಗೆ ಎದುರಾಗಿ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಸಂ:ಗ್ರಾಅಪ/01/ಸೇಶಿಕಾ/2020, ದಿನಾಂಕ:04.01.2020 |
Official Memorandum |
ಕು|| ಶ್ರೀದೇವಿ.ಜೆ, ದ್ವಿತೀಯ ದರ್ಜೆ ಸಹಾಯಕಿ, ಗ್ರಾಮೀಣ ಕುಡಿಯುವ ನೀಡು ಮತ್ತು ನೈರ್ಮಲ್ಯ ಉಪವಿಭಾಗ, ಬಳ್ಳಾರಿ ಇವರನ್ನು ಪಂ.ರಾಜ್ ಇಂಜಿನಿಯರಿಂಗ್ ಉಪವಿಭಾಗ, ಸಿರಗುಪ್ಪ ಇಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ವರ್ಗಾಯಿಸಿರುವ ಕುರಿತು.. |
ಗ್ರಾಅಪ 01 ಸೇಶಿಕಾ 2020, ಬೆಂಗಳೂರು, ದಿನಾಂಕ:04.01.2020 |
Notification |
ಶ್ರೀ ಎಸ್.ಸಿ ಚಿದಂಬರಲಾಲ್ ಇವರ ಸೇವೆಯನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿದ ಬಗ್ಗೆ. |
ಸಂ:ಗ್ರಾಅಪ/225/ಎಸ್ಎಸ್ ಕೆ/2019, ದಿನಾಂಕ:03.01.2020 |
Corrigendum |
ಶ್ರೀ ಪವನ ಕುಮಾರ್, ಕಿರಿಯ ಇಂಜಿನಿಯರಿಂಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಮುಂಡರಗಿ ಇವರನ್ನು ದಿನಾಂಕ:12.09.2019 ರಿಂದ ಮಾನ್ಯ ಮುಖ್ಯ ಮಂತ್ರಿಯವರ ಸಚಿವಾಲಯಕ್ಕೆ ನಿಯೋಜಿಸಿದೆ ಎಂಬುದರ ಬದಲಾಗಿ ಅನ್ಯ ಕರ್ತವ್ಯದ ಮೇಲೆ ಎಂದು ತಿದ್ದುಪಡಿ... |
ಸಂ:ಗ್ರಾಅಪ/204/ಎಸ್ಎಸ್ ಕೆ/2019, ದಿನಾಂಕ:03.01.2020 |
Notification |
ಪಂ.ರಾಜ್ ಇಂ.ಇಲಾಖೆಯ ಸೇವೆಗೆ ಸೇರಿದ ಶ್ರೀ ಕೃಷ್ಣಪ್ಪ ಲೋಹರ್, ಹಿರಿಯ ಭೂ ವಿಜ್ಞಾನಿ ಇವರು ನಿಯೋಜನೆ ಮೇಲೆ ಅಧ್ಯಕ್ಷರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರ ಆಪ್ತ ಕಾರ್ಯದರ್ಶಿ ಹುದ್ದೆಯಲ್ಲಿ ದಿನಾಂಕ:04.11.2016 ರಿಂದ 11.07.2017 ರ ವರೆಗೆ ಕಾರ್ಯನಿರ್ವಹಿಸಿದ್ದು, ಸದರಿಯವರು ನಿಯೋಜನೆ ಮೇಲೆ ನೇಮಕಗೊಳ್ಳದಿದ್ದಲ್ಲಿ ಪಂ.ರಾಜ್ ಇಂ. ಇಲಾಖೆಯಲ್ಲಿ ಸ್ಥಾನಪನ್ನರಾಗಿ ಮುಂದುವರೆಯುತ್ತಿದ್ದರೆಂದು ಕರ್ನಾಟಕ ನಾಗರೀಕ ಸೇವಾ ನಿಯಮಗಳ 1957 ರ ನಿಯಮ 53 (ಎಫ್) ರನ್ವಯ ಪ್ರಮಾಣೀಕರಿಸಲಾಗಿದೆ. |
ಗ್ರಾಅಪ 394 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:03.01.2020 |
Notification |
ಶ್ರೀ ಎನ್. ಲೋಕೇಶಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ನಿವೃತ್ತ) ಇವರನ್ನು ಅವರ ಸ್ವಂತ ಕೋರಿಕೆಯ ಮೇರೆಗೆ ಅವರ ಮಾತೃ ಇಲಾಖೆಗೆ ಹಿಂದಿರುಗಿಸಿರುವುದರಿಂದ, ಸದರಿಯವರು ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ದಿನಾಂಕ:26.05.2018 ರಿಂದ 24.06.2018 ರವರೆಗಿನ ಅವಧಿಯನ್ನು ಅವರ ಹಕ್ಕಿನಲ್ಲಿರುವ ಪರಿವರ್ತಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 356 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:02.01.2020 |
Notification |
ಶ್ರೀ ಗಣಪತಿ ಮಾನೆಗೋಪಾಳೆ, ಕಾರ್ಯಪಾಲಕ ಇಂಜಿನಿಯರ್ ಇವರಿಗೆ ದಿನಾಂಕ:03.09.2019 ರಿಂದ ದಿನಾಂಕ:18.11.2019 ರವರೆಗೆ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿಯನ್ನು ಕರ್ನಾಟಕ ನಾಗರೀಕ ಸೇವೆ ನಿಯಮಗಳು 1958 ರ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಹಾಗೂ ದಿನಾಂಕ:19.11.2019 ರಿಂದ 21.11.2019 ರವರೆಗೆ ನಿಯಮ-78 ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಸಂ:ಗ್ರಾಅಪ/262/ಜಿಪಅ/2019(e), ದಿನಾಂಕ:02.01.2020 |
ಸರ್ಕಾರದ ನಡವಳಿಗಳು |
ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2018-19 ಹಾಗೂ 2019-20 ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಯಲ್ಲಿ ಕಂಡು ಬಂದಿರುವ ಲೋಪದೋಷಗಳಿಗೆ ಕಾರಣರಾದ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ ಆದೇಶ. |
ಗ್ರಾಅಪ 95 ಇಎನ್ ಕ್ಯೂ 2019 ಬೆಂಗಳೂರು, ದಿನಾಂಕ:01.01.2020 |
Notification |
ಶ್ರೀ ಎಸ್.ಎಸ್. ಪಟ್ಟಣಶೆಟ್ಟಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿ ದಿನಾಂಕ:05.07.2019 ರಿಂದ 21.07.2019 ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 317 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:01.01.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಡಿ. ಆರ್. ಬೀರಲಿಂಗಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂ.ರಾಜ್ ಇಂ. ಉಪವಿಭಾಗ, ಕೋಲಾರ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 03 ಸೇಶಿಕಾ 2020, ಬೆಂಗಳೂರು, ದಿನಾಂಕ:01.01.2020 |
Notification |
ಶ್ರೀ ಎಸ್.ಜಿ. ಅಗಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸ್ವಂತ ಕೋರಿಕೆ ಮೇರೆಗೆ ಅವರ ಮಾತೃ ಇಲಾಖೆಗೆ ಹಿಂದಿರುಗಿಸಿರುವುದರಿಂದ, ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:11.09.2018 ರಿಂದ 05.11.2018 ವರೆಗಿನ ಅವಧಿಯನ್ನು ಅವರ ಹಕ್ಕಿನಲ್ಲಿರುವ ಪರಿವರ್ತಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 258 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:01.01.2020 |
Notification |
ಶ್ರೀ ಎಸ್.ಜೆ.ಪ್ರಸನ್ನ ಕುಮಾರ್, ಪಂ.ರಾಜ್.ಇಂ, ಇಂ. ಉಪವಿಭಾಗ, ಮಾಗಡಿ ಇವರ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಕಳೆದಿರುವ ಅವಧಿ ದಿನಾಂಕ:07.09.2018 ರಿಂದ 28.12.2018 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 114(4) (ಸಿ) ರನ್ವಯ ಅವರ ಹಕ್ಕಿನಲ್ಲಿರುವ ಪರಿವರ್ತಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 228 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:01.01.2020 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ:30.06.2019 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಸಂ:ಗ್ರಾಅಪ/171/ಜಿಪಅ/2018, ದಿನಾಂಕ:01.01.2020 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಡಿ. ಜಯರಾಮನಾಯ್ಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂ.ರಾಜ್ ಇಂ. ಉಪವಿಭಾಗ, ಹಡಗಲಿ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 404 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:31.12.2019 |
Notification |
ಶ್ರೀ ಭೀಮಾಶಂಕರ್ ಸಾಹೇಬಗೌಡ ಬರಾದರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ದಿನಾಂಕ:26.02.2019 ರಿಂದ 25.02.2019 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮ (8(15)(ಎಫ್) ರನ್ವಯ ಕಡ್ಡಾಯ ನರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಸಂ:ಗ್ರಾಅಪ/393/ಎಸ್ ಎಸ್ ಕೆ/2019, ದಿನಾಂಕ:31.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 199 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:30.12.2019 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 413 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:30.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 199 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:30.12.2019 |
Govt Order |
ಶ್ರೀ ಅಡಿವೆಪ್ಪನವರ ವೀರಪ್ಪ, ಹಿರಿಯ ವ್ಯವಸ್ಥಾಪಕರು (ತಾಂತ್ರಿಕ) ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಬೆಂಗಳೂರು ಇವರನ್ನು ಗುತ್ತಿಗೆ ಆಧಾರದ ಮೇಲೆ ಅಧೀಕ್ಷಕ ಇಂಜಿನಿಯರ್ ಹುದ್ದೆಗೆ ನೇಮಿಸುವ ಬಗ್ಗೆ. |
ಸಂ:ಗ್ರಾಅಪ/268/ಸೇಶಿಕಾ/2019, ಬೆಂಗಳೂರು ದಿನಾಂಕ:30.12.2019 |
Govt Order |
ಮೈಸೂರು ತಾಲ್ಲೂಕಿನ ಕೂರ್ಗಳ್ಳಿ ಗ್ರಾ.ಪಂ ವ್ಯಾಪ್ತಿಯ ಹೂಟಗಳ್ಳಿ ಗ್ರಾಮಕ್ಕೆ ನೀರು ಸರಬರಾಜು ಮಾಡಿರುವಂತೆ ದಾಖಲೆಗಳನ್ನು ತಯಾರಿಸಿ ಅಕ್ರಮ ಎಸಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತ ಕರ್ನಾಟಕ ಲೋಕಾಯುಕ್ತ ಕಾಯಿದೆ 1984 ರ ಕಲಂ 12(3) ರ ವರದಿ- ವಿವರವಾದ ಇಲಾಖಾ ವಿಚಾರಣೆಗಾಗಿ ಪ್ರಕರಣವನ್ನು ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಸಂ:ಗ್ರಾಅಪ/94/ಇ ಎನ್ ಕ್ಯೂ/2019, ಬೆಂಗಳೂರು, ದಿನಾಂಕ:30.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕ/ಲೆಕ್ಕಾಧೀಕ್ಷಕರುಗಳನ್ನು ತಕ್ಷಣ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಸಂ:ಗ್ರಾಅಪ/103/ಎಸ್ ಎಸ್ ಕೆ/2019, ದಿನಾಂಕ:30.12.2019 |
Official memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕ/ಲೆಕ್ಕಾಧೀಕ್ಷಕರುಗಳನ್ನು ತಕ್ಷಣ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಸಂ:ಗ್ರಾಅಪ/285/ಎಸ್ ಎಸ್ ಕೆ/2019, ದಿನಾಂಕ:30.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶ. |
ಸಂ:ಗ್ರಾಅಪ/199/ಎಸ್ ಎಸ್ ಕೆ/2019, ದಿನಾಂಕ:30.12.2019 |
Notification |
ಶ್ರೀ ಎಂ.ಡಿ. ಇಮ್ರಾನ್, ಕಿರಿಯ ಇಂಜಿನಿಯರ್, ಪಂ.ರಾ.ಇಂ. ಗುಣ ನಿಯಂತ್ರಣ ವಿಭಾಗ, ಕಲಬುರಗಿ ಇವರನ್ನು ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಗ್ರಾಅಪ 131 ಸೇಶಿಕಾ 2019, ದಿನಾಂಕ:17.07.2019 ರಲ್ಲಿ ಪಂ.ರಾಜ್ ಇಂ.ಉಪ ವಿಭಾಗ, ಕಲಬುರಗಿ ಇಲ್ಲಿ ಕಿರಿಯ ಇಂಜಿನಿಯರಿಂಗ್ ಗುಣ ನಿಯಂತ್ರಣ ವಿಭಾಗ, ಕಲಬುರಗಿ ಇಲ್ಲಿಯೇ ಮುಂದುವರೆಸಿ ಆದೇಶಿಸಿದೆ. |
ಗ್ರಾಅಪ 306 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:27.12.2019 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಡಿ.ಎನ್. ಶ್ರೀಧರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ಉಪ ವಿಭಾಗ (ಪಿ.ಎಂ.ಜಿ.ಎಸ್.ವೈ), ಶಿವಮೊಗ್ಗ ಇಲ್ಲಿನ ಶ್ರೀ ಜೆ.ಬಿ. ಅಶೋಕ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಸೇವೆಯನ್ನು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಿಂಪಡೆದಿರುವುದರಿಂದ ತೆರವಾದ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 366 ಎಸ್ ಎಸ್ ಕೆ 2019 (2), ಬೆಂಗಳೂರು, ದಿನಾಂಕ:27.12.2019 |
Govt Order |
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಶಿಶಿಲ ಗ್ರಾ.ಪಂ ವ್ಯಾಪ್ತಿಯ ಕಪಿಲಾ ನದಿಗೆ ಅಡ್ಡಲಾಗಿ ಸೇತುವೆ ಮತ್ತು ಕಿಂಡಿ ಆಣೆಕಟ್ಟಿಗೆ ಹಲಗೆಗಳನ್ನು ಅಳವಡಿಸದೇ ಕತ್ರವ್ಯಲೋಪವೆಸಗಿರುವ ಅಧಿಕಾರಿ/ನೌಕರರ ವಿರುದ್ಧದ ಇಲಾಖಾ ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯವರ ನೇಮಕ ಮಾಡುವ ಬಗ್ಗೆ. |
ಸಂ:ಗ್ರಾಅಪ/456/ಜಿಪಅ/2018, ಬೆಂಗಳೂರು, ದಿನಾಂಕ:19.12.2019 |
Notification |
ಗ್ರಾಮೀಣಾಬಿವೃದ್ಧಿ ಮತ್ತು ಪಂ.ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ. |
ಸಂ:ಗ್ರಾಅಪ/364/ಎಸ್ ಎಸ್ ಕೆ/2019, ದಿನಾಂಕ:19.12.2019 |
Govt Order |
ಅಚ್ಯುತರಾವ್, ಹಿಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕೊಪ್ಪಳ ಇವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸುವ ಬಗ್ಗೆ. |
ಸಂ:ಗ್ರಾಅಪ/81/ಇಎನ್ ಕ್ಯೂ/2019, ದಿನಾಂಕ:19.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ /ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ. |
ಸಂ:ಗ್ರಾಅಪ/159/ಸೇಶಿಕಾ/2019, ದಿನಾಂಕ:18.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ/ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 159 ಸೇಶಿಕಾ 2019, ಬೆಂಗಳೂರು, ದಿನಾಂಕ:18.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ/ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 159 ಸೇಶಿಕಾ 2019, ಬೆಂಗಳೂರು, ದಿನಾಂಕ:18.12.2019 |
Official Memorandum |
ಶ್ರೀ ರವಿಕುಮಾರ ಟಿ.ಬಿ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕುಣಿಗಲ್ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಶಿರಾ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 172 ಜಿಪಅ 2019, ಬೆಂಗಳೂರು, ದಿನಾಂಕ:18.12.2019 |
Correction Order |
ಶ್ರೀ ಎಸ್.ವಿ.ಕೋರಿಶೆಟ್ಟರ್, ಪ್ರಥಮ ದರ್ಜೆ ಲೆಕ್ಕ ಸಹಾಯಕ, ತಾಲ್ಲೂಕು ಪಂಚಾಯತ್, ಬೆಳಗಾವಿ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಹೂವಿನಹಡಗಲಿ ಇಲ್ಲಿಗೆ ತಾತ್ಕಾಲಿಕವಾಗಿ ನಿಯೋಜಿಸಿ ಆದೇಶಿಸಿದೆ. |
ಗ್ರಾಅಪ 257 ಸೇಶಿಕಾ 2019, ಬೆಂಗಳೂರು, ದಿನಾಂಕ:18.12.2019 |
Notification |
ಶ್ರೀ ಹೆಚ್.ಪಿ.ರುದ್ರೇಶ್ ಕುಮಾರ್, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಯೋಜನಾ ವಿಭಾಗ (ಪಿ.ಎಂ.ಜಿ.ಎಸ್.ವೈ) ಶಿರಾ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 352 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ಶ್ರೀ ಹೆಚ್.ಕೆ.ರಾಮಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಮೈಸೂರು ನಗರಾಭಿವೃದ್ಧಿ ಸೇವೆ) ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಆನೇಕಲ್ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 322 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.12.2019 |
Notification |
ಶ್ರೀ ಪ್ರಕಾಶ, ದ್ವಿತೀಯ ದರ್ಜೆ ಸಹಾಯಕ, ಪಂ.ರಾಜ್ ಇಂ.ವೃತ್ತ, ಬಳ್ಳಾರಿ ಇವರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂ.ರಾಜ್ ಇಂ.ಉಪ ವಿಭಾಗ, ಸಿರಗುಪ್ಪ ಇಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 206 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:16.12.2019 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀಮತಿ ಕುಂದನಬಾಯಿ ಎನ್. ಅಧೀಕ್ಷಕಿ ಇವರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲ್ಲೂಕು ಪಂಚಾಯತಿ, ಬೀದರ್ ಇಲ್ಲಿ ಖಾಲಿ ಇರುವ ಅಧೀಕ್ಷಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 274 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:16.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 158 ಸೇಶಿಕಾ 2019, ಬೆಂಗಳೂರು, ದಿನಾಂಕ:16.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ / ಸಳ್ಥನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತಿಳಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ.. |
ಗ್ರಾಅಪ 252 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಅವರುಗಳ ಹೆಸರಿನ ಮುಂದೆ ತಿಳಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 376 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.12.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ/ಕರ್ತವ್ಯ ನಿರ್ವಹಿಸುತ್ತಿರುವ ಲೆಕ್ಕಾಧೀಕ್ಷಕ/ಪ್ರಥಮ ದರ್ಜೆ ಲೆಕ್ಕ ಸಹಾಯಕ/ ದ್ವಿತೀಯ ದರ್ಜೆ ಸಹಾಯಕ/ದ್ವಿತೀಯ ದರ್ಜೆ ಸಹಾಯಕರುಗಳನ್ನು ಅವರುಗಳ ಹೆಸರಿನ ಮುಂದೆ ತಿಳಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 206 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.12.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ಅಧೀಕ್ಷಕರುಗಳನ್ನು ಅವರುಗಳ ಹೆಸರಿನ ಮುಂದೆ ತಿಳಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 324 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.12.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ಲೆಕ್ಕಾಧೀಕ್ಷಕರುಗಳನ್ನು ಅವರುಗಳ ಹೆಸರಿನ ಮುಂದೆ ತಿಳಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 324 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.12.2019 |
Official Memorandum |
ಶ್ರೀ ಆಕಾಶ ವಂದೇ, ಸಹಾಯಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಗದಗ ಇವರನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 68ರನ್ವಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಮುಂಡರಗಿ ಕಚೇರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಅಧಿಕ ಪ್ರಭಾರದಲ್ಲಿರಿಸಿರುವ ಅವಧಿಯನ್ನು ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿದೆ. |
ಗ್ರಾಅಪ 276 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.12.2019 |
Notification |
ಶ್ರೀಮತಿ ಕುಸುಮಾಕ್ಷಿ ವಿ.ಹೆಗಡೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಯಲ್ಲಾಪುರ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 252 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.12.2019 |
Notification |
ಶ್ರೀ ಶಂಕರ ವೈ ಮಳಗಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರಿಗೆ ದಿ:25.11.2018 ರಿಂದ 30.12.2018ರವರೆಗೆ ಮತ್ತು ದಿ:19.03.2019 ರಿಂದ 24.04.2019ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್)ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 211 ಜಿಪಅ 2019, ಬೆಂಗಳೂರು, ದಿನಾಂಕ:13.12.2019 |
Govt Order |
ಶ್ರೀ ಅಮೀತ್ ಪಾಠಕ್, ಗ್ರೂಪ್ - ಡಿ (ಸಿಪಾಯಿ) ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಅಫಜಲಪೂರ ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ - ಆದೇಶ. |
ಗ್ರಾಅಪ 196 ಜಿಪಅ 2018, ಬೆಂಗಳೂರು, ದಿನಾಂಕ:13.12.2019 |
Notification |
ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಕೆ. ಬಸಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪಂ.ರಾ.ಇಂ.ಇಲಾಖೆ ಸೇವೆ) ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಂತ್ರಿಕ ಸಹಾಯಕರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಮಂಗಳೂರು ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 291 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:10.12.2019 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಮುಖ್ಯ ಇಂಜಿನಿಯರ್ ರವರ ಕಛೇರಿ ಹಾಗೂ ಅಧೀನದಲ್ಲಿರುವ ಕಛೇರಿಗಳ ಯೋಜನೆ ಮತ್ತು ಯೋಜನೇತರ ಹುದ್ದೆಗಳನ್ನು ದಿ:01.04.2009 ರಿಂದ 31.03.2010 ರವರೆಗೆ ಮುಂದುವರೆಸುವ ಬಗ್ಗೆ - ಆದೇಶ. |
ಗ್ರಾಅಪ 72 ಜಿಪಅ 09, ಬೆಂಗಳೂರು, ದಿನಾಂಕ:07.07.2009 |
Govt Order |
ಹೈದ್ರಾಬಾದ್ - ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೊಪ್ಪಳ ಜಿಲ್ಲಾ ಪಂಚಾಯತ್ ಗೆ ಬಿಡುಗಡೆಯಾದ ಅನುದಾನವನ್ನು ಅಲ್ಲಿನ ಅನುಷ್ಠಾನಾಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳದೇ ದುರುಪಯೋಗಕ್ಕೆ ಕಾರಣರಾಗಿರುತ್ತಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಆರೋಪಗಳನ್ನು ಕೈ ಬಿಡುವ ಬಗ್ಗೆ - ಆದೇಶ. |
ಗ್ರಾಅಪ 05 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:20.04.2018 |
Govt Order |
ಗಂಗಾವತಿ ತಾಲ್ಲೂಕು ನವಲಿ & ಇತರೆ 22 ಗ್ರಾಮಗಳು ಹಾಗೂ ಕರಟಗಿ ಮತ್ತು ಇತರೆ 27 ಗ್ರಾಮಗಳ ಕುಡಿಯುವ ನೀರು ಯೋಜನೆಯ ಕಾಮಗಾರಿಗಳಲ್ಲಿ ಎಸಗಿರುವ ಲೋಪಗಳಿಗೆ ಸಂಬಂಧಸಿದಂತೆ ಇಲಾಖಾ - ವಿಚಾರಣೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ. |
ಗ್ರಾಅಪ 69 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:03.08.2016 |
Govt Order |
ಶ್ರೀ ಲಷ್ಕರಿನಾಯಕ್, ಅಂದಿನ ಕಾರ್ಯಪಾಲಕ ಇಂಜಿನಿಯರ್, ಶ್ರೀ ಯಮನೂರಪ್ಪ ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಶ್ರೀ ಬಸಪ್ಪ ಬಂಡಿವಡ್ಡರ್, ಸಹಾಯಕ ಇಂಜಿನಿಯರ್ ಮತ್ತು ಶ್ರೀ ವಿಶ್ವನಾಥ್, ಕಿರಿಯ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕೊಪ್ಪಳ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ಜರುಗಿಸಲು ನಿಯಮ -14 ಎ ರನ್ವಯ ಪ್ರಕರಣವನ್ನು ಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 53 ಇ ಎನ್ ಕ್ಯೂ 14, ಬೆಂಗಳೂರು, ದಿನಾಂಕ:21.07.2014 |
Govt Order |
ಶ್ರೀ ಎಂ.ಹೆಚ್.ಭೀಮಕ್ಕನವರ್, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕಲಬುರಗಿ ಹಾಗೂ ಇನ್ನಿತರರ ನಾಲ್ಕು ಆಪಾದಿತ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ - ವಿಚಾರಣಾಧಿಕಾರಿ ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 14 ಇ ಎನ್ ಕ್ಯೂ 2013, ಬೆಂಗಳೂರು, ದಿನಾಂಕ:06.12.2019 |
Govt Order |
ಶ್ರೀ ಕೆ.ಹನುಮಂತಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೂವಿನ ಹಡಗಲಿ, ಇವರ ವಿರುದ್ಧ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುತ್ತಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ - ಆದೇಶ. |
ಗ್ರಾಅಪ 93 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:09.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 364 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:05.12.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ಅಧೀಕ್ಷಕರುಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 156 ಸೇಶಿಕಾ 2019, ಬೆಂಗಳೂರು, ದಿನಾಂಕ:02.12.2019 |
Notification |
ಶ್ರೀ ಬಿ.ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪಂ.ರಾ.ಇಂ.ಇಲಾಖೆ ಸೇವೆ) ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ದಾವಣಗೆರೆ ಇಲ್ಲಿನ ತೆರವಾದ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 230 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:12.12.2019 |
Notification |
ಶ್ರೀ ವಿ.ವಿಶ್ವನಾಥ, ಕಾರ್ಯಪಾಲಕ ಇಂಜಿನಿಯರ್ ಇವರಿಗೆ ಮುಖ್ಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 353 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:12.12.2019 |
Notification |
ಡಾ|| ಎಸ್.ಚಿದಾನಂದ ಮೂರ್ತಿ, ಹಿರಿಯ ಭೂ ವಿಜ್ಞಾನಿ ಇವರನ್ನು ಮುಖ್ಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿ ಖಾಲಿ ಇರುವ ಹಿರಿಯ ಭೂ ವಿಜ್ಞಾನಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 307 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:12.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತಿಳಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 351 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:12.12.2019 |
Notification |
ಶ್ರೀ ಜೆ.ವಿ.ತ್ಯಾಗರಾಜು, ಸಹಾಯಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬೆಂಗಳೂರು ಗ್ರಾಮಾಂತರ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 157 ಸೇಶಿಕಾ 2019, ಬೆಂಗಳೂರು, ದಿನಾಂಕ:11.12.2019 |
Official Memorandum |
ಶ್ರೀಮತಿ ಅನುಸೂಯ, ದ್ವಿತೀಯ ದರ್ಜೆ ಸಹಾಯಕರು ಇವರನ್ನು ಯೋಜನಾ ಉಪವಿಭಾಗ, ಕಲಬುರಗಿ ಹಾಗೂ ಸಂತೋಷ ಅನಂತರಾವ್, ದ್ವಿತೀಯ ದರ್ಜೆ ಸಹಾಯಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಆಳಂದ ಇಲ್ಲಿಯೇ ಮುಂದುವರೆಸಿ ಆದೇಶಿಸಿದೆ. |
ಗ್ರಾಅಪ 310 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:10.12.2019 |
Notification |
ಶ್ರೀ ಜಗನ್ನಾಥ ಜಿ.ಜಾಧವ್, ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ, ಮಂಜೂರು ಮಾಡಿದೆ. |
ಗ್ರಾಅಪ 349 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:10.12.2019 |
Notification |
ಶ್ರೀ ಜಿ.ಆರ್.ಹಳೆಮನಿ, ನಿಬಂಧಕರು ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಧಾರವಾಡ ಇಲ್ಲಿ ಖಾಲಿ ಇರುವ ನಿಬಂಧಕರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 319 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:10.12.2019 |
Notification |
ಶ್ರೀ ಆರ್.ರೇವಣ್ಣ, ಇವರನ್ನು ಕರ್ನಾಟಕ ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ, ಬೆಂಗಳೂರು ಇಲ್ಲಿನ ಆರ್ಥಿಕ ನಿಯಂತ್ರಕರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 293 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:10.12.2019 |
Official Memorandum |
ಶ್ರೀ ಶ್ರೀನಿವಾಸಮೂರ್ತಿ, ವಾಹನ ಚಾಲಕರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ತುಮಕೂರು ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗುಬ್ಬಿ, ಇಲ್ಲಿ ಖಾಲಿ ಇರುವ ವಾಹನ ಚಾಲಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 342 ಎಸ್.ಎಸ್.ಕೆ 2019, ಬೆಂಗಳೂರು, ದಿನಾಂಕ:10.12.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಸಳ್ಥನಿರೀಕ್ಷಣೆಯಲ್ಲಿರುವ ಲೆಕ್ಕಾಧೀಕ್ಷಕರುಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ/ಹುದ್ದೆಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 315 ಜಿಪಅ 2019, ಬೆಂಗಳೂರು, ದಿನಾಂಕ:09.12.2019 |
Notification |
ಶ್ರೀ ಎಸ್.ನಾಗರಾಜ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮೊಳಕಾಲ್ಮೂರು ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 291 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:09.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸಳ್ಥನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳನಿಯುಕ್ತಿಗೊಳಿಸಿದೆ. |
ಗ್ರಾಅಪ 323 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:07.12.2019 |
Govt Order |
ಶ್ರೀ ಎಲ್.ಶ್ರೀಕಂಠಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಶ್ರೀಧರಮೂರ್ತಿ ಎ.ಹೆಚ್., ಲೆಕ್ಕಾಧೀಕ್ಷಕ ರವರುಗಳನ್ನು ಸೇವೆಯಲ್ಲಿ ಮುಂದುವರೆಸುವ ಬಗ್ಗೆ. |
ಗ್ರಾಅಪ 50 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:07.12.2019 |
Official Memorandum |
ಕುಮಾರಿ ಶಾರದಾ ಮು.ತಳವಾರ, ಕಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಅಥಣಿ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹುಬ್ಬಳ್ಳಿ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 232 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:07.12.2019 |
Notification |
ಶ್ರೀ ಈ.ರಾಮಕೃಷ್ಣ, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ, ಮಂಜೂರು ಮಾಡಿದೆ.. |
ಗ್ರಾಅಪ 354 ಎಸ್ ಎಸ್ ಕೆ 2019(e), ಬೆಂಗಳೂರು, ದಿನಾಂಕ:06.12.2019 |
Official Memorandum |
ಶ್ರೀಮತಿ ರಾಜೇಶ್ವರಿ, ಕಿರಿಯ ಇಂಜಿನಿಯರ್, ಯೋಜನಾ ಉಪವಿಭಾಗ ಗದಗ ಇವರನ್ನು ತಾಲ್ಲೂಕು ಪಂಚಾಯತ್ ಅಥಣಿ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 267 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:06.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತಿಳಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 251 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:05.12.2019 |
Notification |
ಶ್ರೀ ಕೆ.ಬಿ.ಬಸವರಾಜು, ಲೆಕ್ಕ ಪರಿಶೋಧನಾಧಿಕಾರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಾಮರಾಜನಗರ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿಯನ್ನು ಕ.ನಾ.ಸೇ ನಿಯಮಗಳ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 357 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.12.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 156 ಸೇಶಿಕಾ 2019, ಬೆಂಗಳೂರು, ದಿನಾಂಕ:02.12.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ/ಕಿರಿಯ ಲೆಕ್ಕ ಸಹಾಯಕರುಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 156 ಸೇಶಿಕಾ 2019, ಬೆಂಗಳೂರು, ದಿನಾಂಕ:02.12.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ/ಕಿರಿಯ ಲೆಕ್ಕ ಸಹಾಯಕರುಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 156 ಸೇಶಿಕಾ 2019, ಬೆಂಗಳೂರು, ದಿನಾಂಕ:02.12.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ಲೆಕ್ಕಾಧೀಕ್ಷಕರುಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 156 ಸೇಶಿಕಾ 2019, ಬೆಂಗಳೂರು, ದಿನಾಂಕ:02.12.2019 |
Notification |
ಶ್ರೀ ಕೆ.ಬಿ.ಗಂಗಾಧರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಶಿವಮೊಗ್ಗ, ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿಯನ್ನು ಕ.ನಾ.ಸೇ ನಿಯಮಗಳ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಹಾಗೂ ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಉಪಯೋಗಿಸಿಕೊಂಡಿರುವ ಅವಧಿಯನ್ನು ಕ.ನಾ.ಸೇ ನಿಯಮಗಳ ನಿಯಮ 78 ರನ್ವಯ ಸೇರುವಿಕೆ ಕಾಲವೆಂದು ಮಂಜೂರು ಮಾಡಿದೆ. |
ಗ್ರಾಅಪ 334 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:02.12.2019 |
Notification |
ಶ್ರೀ ಪ್ರವೀಣ್ ಬಿರಾದಾರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಗುಂಡ್ಲುಪೇಟೆ, ಇಲ್ಲಿಗೆ ವರ್ಗಾಯಿಸಿರುವುದನ್ನು ಮಾರ್ಪಡಿಸಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹಾವೇರಿ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 230 ಸೇಶಿಕಾ 2019, ಬೆಂಗಳೂರು, ದಿನಾಂಕ:02.12.2019 |
Notification |
ಶ್ರೀ ಜೆ.ಆರ್.ಮುಕ್ಕಣ್ಣನಾಯಕ್, ಅಧೀಕ್ಷಕ ಇಂಜಿನಿಯರ್, ಇವರು ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿಯನ್ನು ಕ.ನಾ.ಸೇ ನಿಯಮ 1958ರ ನಿಯಮ 8(15) (ಎಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 347 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:02.12.2019 |
Notification |
ಶ್ರೀ ಎಸ್.ಡಿ.ಅಣ್ಣಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿಯನ್ನು ಕ.ನಾ.ಸೇ ನಿಯಮ 1958ರ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 117 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:02.12.2019 |
Govt Order |
ಶ್ರೀ ಎನ್.ಎನ್.ಅಶೋಕರೆಡ್ಡಿ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ. ಉಪವಿಭಾಗ, ಪಾವಗಡ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 47 ಇ ಎನ್ ಕ್ಯೂ 2014, ಬೆಂಗಳೂರು, ದಿನಾಂಕ:30.11.2019 |
Notification |
ಶ್ರೀ ಮುತ್ತಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೊಸಪೇಟೆ, ಇವರು ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿಯನ್ನು ಕ.ನಾ.ಸೇ ನಿಯಮಗಳ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಹಾಗೂ ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಉಪಯೋಗಿಸಿಕೊಂಡಿರುವ ಅವಧಿಯನ್ನು ಕ.ನಾ.ಸೇ ನಿಯಮಗಳ ನಿಯಮ 78 ರನ್ವಯ ಸೇರುವಿಕೆ ಕಾಲವೆಂದು ಮಂಜೂರು ಮಾಡಿದೆ. |
ಗ್ರಾಅಪ 341 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:30.11.2019 |
Correction Order |
ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ: ಗ್ರಾಅಪ 256 ಎಸ್ ಎಸ್ ಕೆ 2019 ದಿ:04.11.2019ರ ತಿದ್ದುಪಡಿ. |
ಗ್ರಾಅಪ 256 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:29.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ನಿಬಂಧಕರುಗಳ ಸೇವೆಯನ್ನು ಅವರುಗಳ ಮಾತೃ ಇಲಾಖೆಯಾದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
ಗ್ರಾಅಪ 296 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:28.11.2019 |
Govt Order |
ಗುಲ್ಬರ್ಗಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿನ ಉಗ್ರಾಣ ಕೊರತೆಗೆ ಅಧಿಕಾರಿ/ನೌಕರರಗಳಿಗೆ ದಂಡನೆ ವಿಧಿಸುವ ಬಗ್ಗೆ. |
ಗ್ರಾಅಪ 21 ಇ ಎನ್ ಕ್ಯೂ 2005, ಬೆಂಗಳೂರು, ದಿನಾಂಕ:27.11.2012 |
Official Memorandum |
ಶ್ರೀಮತಿ ಮರಿಯಮ್ಮ ಗ್ರೂಪ್ ಡಿ ನೌಕರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬಳ್ಳಾರಿ ಇವರನ್ನು ತಾಲ್ಲೂಕು ಪಂಚಾಯತ್ ಸಿರಗುಪ್ಪ ಇಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗೆ ವರ್ಗಾವಣೆಗೊಳಿಸಿ ಆದೇಶಿಸಿದೆ. |
ಗ್ರಾಅಪ 338 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:26.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸಳ್ಥನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 309 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:25.11.2019 |
Notification |
ಶ್ರೀ ಎ.ಸಿ.ಶಿವರಾಮು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಪಾಂಡವಪುರ ಇವರ ಸೇವೆಯನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
ಗ್ರಾಅಪ 282 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:25.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸಳ್ಥನಿರೀಕ್ಷಣೆಯಲ್ಲಿರುವ ಸಹಾಯಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ ಸ್ಥಳನಿಯುಕ್ತಿಗೊಳಿಸಿದೆ. |
ಗ್ರಾಅಪ 230 ಸೇಶಿಕಾ 2019, ಬೆಂಗಳೂರು, ದಿನಾಂಕ:22.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ಅಧೀಕ್ಷಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 321 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:21.11.2019 |
Govt Order |
ಜೋಯಿಡಾ ತಾ.ಪಂಯ ಕಛೇರಿ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಕುರಿತು. |
ಗ್ರಾಅಪ 19 ಕೆ ಎಸ್ ಎಸ್ 2019, ಬೆಂಗಳೂರು, ದಿನಾಂಕ:21.11.2019 |
Govt Order |
ಶ್ರೀ ಎಂ.ಆರ್.ಚಿತ್ತರಗಿ, ಕಿರಿಯ ಇಂಜಿನಿಯರ್ ಪಂ.ರಾಜ್ ಇಂಜಿನಿಯರಿಂಗ್ ಉಪವಿಭಾಗ, ಬಾದಾಮಿ ಇವರ ಪತ್ನಿ ಮತ್ತು ಮಗುವಿನ ವೈದ್ಯಕೀಯ ವೆಚ್ಚ ಮುರುಪಾವತಿ ಬಗ್ಗೆ- ಆದೇಶ. |
ಗ್ರಾಅಪ 66 ಜಿಪಅ 2018, ಬೆಂಗಳೂರು, ದಿನಾಂಕ:20.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ/ಸಳ್ಥನಿರೀಕ್ಷಣೆಯಲ್ಲಿರುವ ಸಹಾಯಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳನಿಯುಕ್ತಿಗೊಳಿಸಿದೆ. |
ಗ್ರಾಅಪ 323 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:19.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀಮತಿ ಡೆನ್ಸಿಮ್ಯಾಥ್ಯೂ, ನಿಬಂಧಕರು ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ ಬೆಂಗಳೂರು ಇಲ್ಲಿ ಖಾಲಿಯಿರುವ ನಿಬಂಧಕರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಲಾಗಿದೆ. |
ಗ್ರಾಅಪ 292 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:18.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 267 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:18.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 190 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:18.11.2019 |
Notification |
ಶ್ರೀ ದೇವೇಂದ್ರಪ್ಪ ಎಂ.ಬಿ., ಸಹಾಯಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಗುಣ ನಿಯಂತ್ರಣ ವಿಭಾಗ, ಬೆಂಗಳೂರು ಇಲ್ಲಿನ ತೆರವಾದ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 267 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:18.11.2019 |
Govt Order |
ಶ್ರೀ ಕೆ.ಗಂಗಾಧರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಯಲ್ಲಿ ಪುನರ್ ಸ್ಥಾಪಿಸುವ ಬಗ್ಗೆ - ಆದೇಶ. |
ಗ್ರಾಅಪ 115 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:18.11.2019 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿನ MGNREGA ಯೋಜನೆಯ ಅನುಷ್ಠಾನಕ್ಕೆ ಸಂಬಂಶಿಸಿದ ಎಲ್ಲಾ ಪ್ರಕ್ರಿಯೆಗಳನ್ನು/ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ಟೆ,ಡರ್ ಆಹ್ವಾನಿಸುವ ಪ್ರಾಧಿಕಾರ, ಟೆಂಡರ್ ಪರಿಶೀಲನಾ ಪ್ರಾಧಿಕಾರ ಮತ್ತು ಟೆಂಡರ್ ಅಂಗೀಕರಿಸುವ ಪ್ರಾಧಿಕಾರಿಗಳ ನೇಮಕಾತಿಗಳನ್ನು ಪುನರ್ ರಚಿಸುವ ಕುರಿತು. |
ಗ್ರಾಅಪ 204 ಎಸ್ ಎಸ್ ಕೆ 2018 (ಬಾಗ-1), ಬೆಂಗಳೂರು, ದಿನಾಂಕ:11.11.2019 |
Govt Order |
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 12(3)ರ ವರದಿ - ವಿವರವಾದ ಇಲಾಖಾ ವಿಚಾರಣೆಗಾಗಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 55 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:17.11.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಕಿರಿಯ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 232 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:13.11.2019 |
Official Memorandum |
ಶ್ರೀ ಮಲ್ಲಿಕಾರ್ಜುನ, ಪ್ರಥಮ ದರ್ಜೆ ಲೆಕ್ಕ ಸಹಾಯಕ, ತಾಲ್ಲೂಕು ಪಂಚಾಯತ್ ದೇವದುರ್ಗ, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಯಚೂರು ಇಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗೆ ಎಣಿಕೆ ಆಧಾರದ ಮೇಲೆ ನೇಮಿಸಿ ಆದೇಶಿಸಿದೆ. |
ಗ್ರಾಅಪ 232 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:13.11.2019 |
Govt Order |
ಶ್ರೀ ಪ್ರಭು ಅಂದಾನಪ್ಪ ಕನವಳ್ಳಿ, ಉಪ ವ್ಯವಸ್ಥಾಪಕರು (ಅಭಿಯಂತರ), ಧಾರವಾಡ ಸಹಕಾರಿ ಹಾಲು ಒಕ್ಕೂಟ ನಿಯಮಿತ, ಧಾರವಾಡ ಇವರನ್ನು ಗುತ್ತಿಗೆ/ಒಪ್ಪಂದದ ಆಧಾರದ ಮೇಲೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ನೇಮಿಸುವ ಬಗ್ಗೆ. |
ಗ್ರಾಅಪ 251 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:12.11.2019 |
Official Memorandum |
ಶ್ರೀ ಎಂ.ಆರ್.ಆಲಿಯಾಬಾದ್, ಕಿರಿಯ ಇಂಜಿನಿಯರ್, ತಾಲ್ಲೂಕು ಪಂಚಾಯತ್ ಇಂಡಿ, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಇಂಡಿ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆಗೊಳಿಸಿ ಆದೇಶಿಸಿದೆ. |
ಗ್ರಾಅಪ 281 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:12.11.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಸಂತೋಷ ಸಿ ಬಾಗಲಕೋಟ, ಪ್ರಥಮ ದರ್ಜೆ ಲೆಕ್ಕ ಸಹಾಯಕ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ವಿಜಯಪುರ ಇಲ್ಲಿನ ಖಾಲಿ ಇರುವ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 262 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:12.11.2019 |
Govt Order |
ಶ್ರೀ ಜೆ.ಆರ್.ದೇವೇಂದ್ರ ನಾಯಕ್, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ತುಮಕೂರು ಮತ್ತು ಇತರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 74 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:11.11.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಂ.ಎನ್.ಮೋಹನ್ ಕುಮಾರ್, ಕಿರಿಯ ಇಂಜಿನಿಯರ್, ಇವರನ್ನು ಯೋಜನಾ ಉಪವಿಭಾಗ, ಕೆ.ಆರ್.ಪೇಟೆ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 267 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:11.11.2019 |
Letter |
ದಿನಗೂಲಿ ನೌಕರರ ವೇತನ ಪಾವತಿ ಬಗ್ಗೆ. |
ಗ್ರಾಅಪ 53 ಜಿಪಅ 2019, ಬೆಂಗಳೂರು, ದಿನಾಂಕ:11.11.2019 |
Correction Order |
ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ: ಗ್ರಾಅಪ 256 ಎಸ್ ಎಸ್ ಕೆ 2019 ದಿ:04.11.2019ರ ತಿದ್ದುಪಡಿ. |
ಗ್ರಾಅಪ 256 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:08.11.2019 |
Notification |
ಶ್ರೀ ಚಂದ್ರಹಾಸ, ಕಾರ್ಯಪಾಲಕ ಇಂಜಿನಿಯರ್, ಹಾಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ರಾಮನಗರ ಇವರು ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 135 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:08.11.2019 |
Correction Order |
ಸರ್ಕಾರದ ಅಧಿಕೃತ ಜ್ಞಾಪನಾ : ಗ್ರಾಅಪ 256 ಎಸ್ ಎಸ್ ಕೆ 2019, ದಿ:04.11.2019ರಲ್ಲಿನ ತಿದ್ದುಪಡಿ. |
ಗ್ರಾಅಪ 256 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:08.11.2019 |
Notification |
ಶ್ರೀ ಎಸ್.ಜಿ.ಲಕ್ಕುಂಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಚಿಕಿತ್ಸೆ ಮೇರೆಗೆ ಕಳೆದಿರುವ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 114(4)(ಸಿ) ರನ್ವಯ ಅವರ ಹಕ್ಕಿನಲ್ಲಿರುವ ಸಂಯುಕ್ತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 217 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:08.11.2019 |
Govt Order |
ಶ್ರೀ ಎಲ್.ಶ್ರೀಕಂಠಯ್ಯ, ಅಂದಿನ ಪ್ರಭಾರಿ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ. ವಿಭಾಗ, ಮಡಿಕೇರಿ ಹಾಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ. ಉಪವಿಭಾಗ, ಮಡಿಕೇರಿ ಹಾಗೂ ಶ್ರೀ ಶ್ರೀಧರಮೂರ್ತಿ, ಲೆಕ್ಕಾಧೀಕ್ಷಕರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಡಿಕೇರಿ ರವರುಗಳ ವಿರುದ್ಧದ ಆರೋಪಗಳಿಗೆ ಕುರಿತಂತರ ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ. |
ಗ್ರಾಅಪ 50 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:07.11.2019 |
Notification |
ಶ್ರೀ ಪಿ.ಎಸ್.ಜ್ಞಾನೇಶ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಸಾಗರ ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಈ ಆದೇಶದಲ್ಲಿದ್ದಂತೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 179 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:07.11.2019 |
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 83 ಎಸ್ ಎಸ್ ಕೆ 2019, ದಿ:05.09.2019ರಲ್ಲಿನ ತಿದ್ದುಪಡಿ. |
ಗ್ರಾಅಪ 83 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:07.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 263 ಎಸ್ ಎಸ್ ಕೆ 2019(2), ಬೆಂಗಳೂರು, ದಿನಾಂಕ:06.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 263 ಎಸ್ ಎಸ್ ಕೆ 2019(2), ಬೆಂಗಳೂರು, ದಿನಾಂಕ:06.11.2019 |
Official Memorandum |
ಶ್ರೀಮತಿ ಜೆ.ಕಾಂತಮ್ಮ, ಅಧೀಕ್ಷಕಿ, ಇವರನ್ನು ಗ್ರಾಮೀಣ ಮೂಲ ಸೌಕರ್ಯ (ರಸ್ತೆ ಮತ್ತು ಸೇತುವೆ ವಿಭಾಗ) ಇಲ್ಲಿ ಖಾಲಿ ಇರುವ ಅಧೀಕ್ಷಕ ಹುದ್ದೆಗೆ ನಿಯೋಜಿಸಿ ಆದೇಶಿಸಿದೆ. |
ಗ್ರಾಅಪ 141 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:06.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಹೆಚ್.ಆರ್.ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಯೋಜನಾ ಉಪವಿಭಾಗ, ಕಾರವಾರ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 169 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:05.11.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಲೆಕ್ಕಾಧೀಕ್ಷಕ/ಪ್ರಥಮ ದರ್ಜೆ ಲೆಕ್ಕ ಸಹಾಯಕ/ದ್ವಿತೀಯ ದರ್ಜೆ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 154 ಸೇಶಿಕಾ 2019, ಬೆಂಗಳೂರು, ದಿನಾಂಕ:05.11.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ದ್ವಿತೀಯ ದರ್ಜೆ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 153 ಸೇಶಿಕಾ 2019, ಬೆಂಗಳೂರು, ದಿನಾಂಕ:05.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳ ಸೇವೆಯನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
ಗ್ರಾಅಪ 142 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:05.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳ ಸೇವೆಯನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
ಗ್ರಾಅಪ 142 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:05.11.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸಳ್ಥನಿರೀಕ್ಷಣೆಯಲ್ಲಿರುವ ಕಿರಿಯ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 256 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Govt Order |
ಶ್ರೀ ಆರ್.ವಿ.ಬಿದರಹಳ್ಳಿ, ಇವರ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ಮುಂದುವರೆಸುವ ಬಗ್ಗೆ - ಆದೇಶ. |
ಗ್ರಾಅಪ 202 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಕಿರಿಯ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 256 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 256 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 165 ಸೇಶಿಕಾ 2019(2), ಬೆಂಗಳೂರು, ದಿನಾಂಕ:04.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 165 ಸೇಶಿಕಾ 2019(1), ಬೆಂಗಳೂರು, ದಿನಾಂಕ:04.11.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 261 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ನಿಯೋಜಿಸಿ ಆದೇಶಿಸಿದೆ. |
ಗ್ರಾಅಪ 229 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 208 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Official Memorandum |
ಶ್ರೀ ಕೆ.ಎಲ್.ಶಿವಣ್ಣ, ಗ್ರೂಪ್-ಡಿ ನೌಕರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ನರಸಿಂಹರಾಜಪುರ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕಡೂರು ಇಲ್ಲಿ ಖಾಲಿ ಇರುವ ಗ್ರೂಪ್-ಡಿ ನೌಕರರ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 234 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Notification |
ಶ್ರೀ ಕೆ.ಹನುಮಂತಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಮ 8 (15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಆದೇಶಿಸಿದೆ. |
ಗ್ರಾಅಪ 248 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Notification |
ಶ್ರೀ ಜಿ.ವಿ.ಶ್ರೀನಿವಾಸ, ಅಧೀಕ್ಷಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ದಾವಣಗೆರೆ ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್)ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಹಾಗೂ ನಿಯಮ-78ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 264 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Notification |
ಶ್ರೀ ಟಿ.ವೆಂಕಟೇಶ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕಳೆದ ಅವಧಿಯನ್ನು ಈ ಆದೇಶದಲ್ಲಿರುವಂತೆ ಮಂಜೂರು ಮಾಡಿದೆ. |
ಗ್ರಾಅಪ 85 ಸೇಶಿಕಾ 2019, ಬೆಂಗಳೂರು, ದಿನಾಂಕ:04.11.2019 |
Official Memorandum |
ಶ್ರೀ ಗೋಪಿನಾಥ್ ರಾವ್, ಲೆಕ್ಕಾಧೀಕ್ಷಕರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಬಳ್ಳಾರಿ ಇಲ್ಲಿನ ಲೆಕ್ಕಾಧೀಕ್ಷಕರ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 261 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Notification |
ಶ್ರೀ ಟಿ.ವೆಂಕಟಾಚಲಯ್ಯ, ಕಾರ್ಯಪಾಲಕ ಇಂಜಿನಿಯರ್, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕೋಲಾರ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 237 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Official Memorandum |
ಶ್ರೀಮತಿ ಸಿ.ಸುಧಾ, ನಿಬಂಧಕರು ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ ಬೆಂಗಳೂರು ಇಲ್ಲಿ ಖಾಲಿ ಇರುವ ನಿಬಂಧಕರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 204 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.11.2019 |
Notification |
ಶ್ರೀ ಎಲ್.ಬಸವರಾಜ್, ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಹಡಗಲಿ ಇವರನ್ನು ಅಧೀಕ್ಷಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಬಳ್ಳಾರಿ ಹುದ್ದೆಯ ಹೆಚ್ಚವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 79 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:31.10.2019 |
ಅಧಿಸೂಚನೆ |
ಶ್ರೀಮತಿ ಕಾವ್ಯ ಕೆ.ಎಂ, ಸಹಾಯಕ ಇಂಜಿನಿಯರ್, ಯೋಜನಾ ಉಪವಿಭಾಗ, ಚಿಕ್ಕಮಗಳೂರು ಇವರನ್ನು ಮುಖ್ಯ ಕಾರ್ಯಚರಣೆ ಅಧಿಕಾರಿ, ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ಕೇಂದ್ರ ಬೆಂಗಳೂರು ಇಲ್ಲಿನ ಸಹಾಯಕ ಇಂಜಿನಿಯರ್ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 216 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:31.10.2019 |
Notification |
ಶ್ರೀ ರಘುರಾಮಶೆಟ್ಟಿ, ಹಾಲಿ ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ, ಶಿವಮೊಗ್ಗ ಇವರನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ವಶಕ್ಕೆ ನೀಡಿದೆ. |
ಗ್ರಾಅಪ 278 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:31.10.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 151 ಎಸ್ ಎಸ್ ಕೆ 2019(ಭಾಗ), ಬೆಂಗಳೂರು, ದಿನಾಂಕ:31.10.2019 |
Notification |
ಶ್ರೀ ಎಂ.ಕೆ.ತಮ್ಮಣ್ಣ, ಕಾರ್ಯಪಾಲಕ ಇಂಜಿನಿಯರ್, ಇವರನ್ನು ಯೋಜನಾ (ಪಿ.ಎಂ.ಜಿ.ಎಸ್.ವೈ) ವಿಭಾಗ, ಮಂಡ್ಯ ಇಲ್ಲಿನ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 121 ಸೇಶಿಕಾ 2019, ಬೆಂಗಳೂರು, ದಿನಾಂಕ:28.10.2019 |
Govt Order |
ಶ್ರೀ ಎಸ್.ಎನ್.ಗದ್ದಿ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 80 ಇ ಎನ್ ಕ್ಯೂ 2015(ಭಾ-1), ಬೆಂಗಳೂರು, ದಿನಾಂಕ:25.10.2019 |
Govt Order |
ಶ್ರೀ ಟಿ.ವೆಂಕಟೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರ ವಿರುದ್ಧ ಶಿಸ್ತು ಕ್ರಮ - ಅಂತಿಮ ಆದೇಶ. |
ಗ್ರಾಅಪ 85 ಸೇಶಿಕಾ 2019, ಬೆಂಗಳೂರು, ದಿನಾಂಕ:25.10.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ದ್ವಿತೀಯ ದರ್ಜೆ ಸಹಾಯಕರುಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 153 ಸೇಶಿಕಾ 2019, ಬೆಂಗಳೂರು, ದಿನಾಂಕ:25.10.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಕಿರಿಯ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 183 ಸೇಶಿಕಾ 2019, ಬೆಂಗಳೂರು, ದಿನಾಂಕ:24.10.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಕಿರಿಯ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 183 ಸೇಶಿಕಾ 2019, ಬೆಂಗಳೂರು, ದಿನಾಂಕ:24.10.2019 |
Notification |
ಶ್ರೀ ಎಸ್.ವಿ.ಬುಗಟಿ, ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಗದಗ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಉತ್ತರ ಕನ್ನಡ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್, ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 263 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:24.10.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 183 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:24.10.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸಳ್ಥನಿರೀಕ್ಷಣೆಯಲ್ಲಿರುವ ಬೆರಚ್ಚುಗಾರರುಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 151 ಸೇಶಿಕಾ 2019, ಬೆಂಗಳೂರು, ದಿನಾಂಕ:23.10.2019 |
Notification |
ಶ್ರೀ ಸತೀಶ್ ಗುದಿಗೇನವರ್, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 239 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:23.10.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಸ್ಥಳ ನಿಯುಕ್ತಿ ಆದೇಶದಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 151 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:23.10.2019 |
Official Memorandum |
ಶ್ರೀ ಬಿ.ಟಿ.ದೇವಿಪ್ರಸಾದ್, ಪ್ರಥಮ ದರ್ಜೆ ಸಹಾಯಕ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ತುಮಕೂರು ಇಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಲಾಗಿದೆ. |
ಗ್ರಾಅಪ 153 ಸೇಶಿಕಾ 2019, ಬೆಂಗಳೂರು, ದಿನಾಂಕ:23.10.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ದ್ವಿತೀಯ ದರ್ಜೆ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 151 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:23.10.2019 |
Notification |
ಶ್ರೀ ತಾನಾಜೀ ವಾಡೇಕರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಜೋಯಿಡಾ ಇವರು ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ವಿಳಂಬ ಮಾಡಿರುವ ಅವಧಿವನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು ನಿಯಮ 106(ಎ) ರನ್ವಯ ವೇತನ ರಹಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 34 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:21.10.2019 |
Notification |
ಶ್ರೀ ತ್ಯಾಗಿ ತುಕಾರಾಂ, ಕಾರ್ಯಪಾಲಕ ಇಂಜಿನಿಯರ್, ಇವರಿಗೆ ಒಂದು ದಿನವನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 78ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 53 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:18.10.2019 |
Correction Order |
ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ: ಗ್ರಾಅಪ 148 ಸೇಶಿಕಾ 2019 ದಿ:10.10.2019ರಲ್ಲಿನ ತಿದ್ದುಪಡಿ. |
ಗ್ರಾಅಪ 148 ಸೇಶಿಕಾ 2019, ಬೆಂಗಳೂರು, ದಿನಾಂಕ:18.10.2019 |
Notification |
ಶ್ರೀ ತ್ಯಾಗಿ ತುಕಾರಾಂ, ಕಾರ್ಯಪಾಲಕ ಇಂಜಿನಿಯರ್, ಇವರಿಗೆ ದಿ:11.07.2019ರಂದು ಒಂದು ದಿನವನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 78ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 53 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:18.10.2019 |
Notification |
ಶ್ರೀ ಬಿ.ಕೆ.ಓಲೇಕಾರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಯೋಜನಾ (ಪಿ ಎಂ ಜಿ ಎಸ್ ವೈ) ಉಪವಿಭಾಗ, ಧಾರವಾಡ ಇಲ್ಲಿನ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಇಲಾಖೆಯ ತೆರವಾದ ಜಾಗಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 151 ಸೇಶಿಕಾ 2019(ಭಾಗ-1), ಬೆಂಗಳೂರು, ದಿನಾಂಕ:17.10.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಅವರ ಹೆಸರಿನ ಮುಂದೆ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 246 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.10.2019 |
Official Memorandum |
ಶ್ರೀ ಎಂ.ಬಿ.ಸತ್ತೀಕರ, ಪ್ರಥಮ ದರ್ಜೆ ಸಹಾಯಕರು ಇವರನ್ನು ಗ್ರಾಅಪ 137 ಸೇಶಿಕಾ 2019 ದಿ:30.08.2019ರಲ್ಲಿನ ಆದೇಶವನ್ನು ಮಾರ್ಪಡಿಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಸಿಂಧಗಿ ಇಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 206 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.10.2019 |
Notification |
ಶ್ರೀ ರಾಮಚಂದ್ರ ಹೆಚ್.ಸಿ, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:15.06.2019ರಿಂದ 09.07.2019ರವರೆಗಿನ ಅವಧಿಯನ್ನು ಕ.ನಾ.ಸೇ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಹಾಗೂ 10.07.2019 ಮತ್ತು 11.07.2019 ಎರಡು ದಿನಗಳ ಅವಧಿಗೆ ನಿಯಮ 78ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 228 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.10.2019 |
Notification |
ಶ್ರೀ ಎಸ್.ಎನ್.ಗೌಡರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಧಾರವಾಡ, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಧಾರವಾಡ ಇಲ್ಲಿನ ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 151 ಸೇಶಿಕಾ 2019(ಭಾಗ-1), ಬೆಂಗಳೂರು, ದಿನಾಂಕ:16.10.2019 |
Govt Order |
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಎಂ.ಎನ್.ಕೋಟೆ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಪೂರೈಕೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ಆದೇಶ. |
ಗ್ರಾಅಪ 16 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:16.10.2019 |
Govt Order |
ಶ್ರೀ ಹೆಚ್.ಹನುಮಂತಯ್ಯ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಿಕ್ಕಮಗಳೂರು, ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸಿ, ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ ಆದೇಶ. |
ಗ್ರಾಅಪ 36 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:16.10.2019 |
Notification |
ಶ್ರೀ ಶಂಕರ್, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:15.06.2019ರಿಂದ 07.07.2019ರವರೆಗಿನ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಹಾಗೂ ದಿ:10.07.2019 ಮತ್ತು 11.07.2019ರಂದು ನಿಯಮ 78ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 210 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.10.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 168 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:15.10.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಗಳನ್ನು ಅವರಗಳ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 149 ಸೇಶಿಕಾ 2019, ಬೆಂಗಳೂರು, ದಿನಾಂಕ:15.10.2019 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಹರಪನಹಳ್ಳಿ ಕಛೇರಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಛೇರಿಯೆಂದು ಪುನರ್ ಪದನಾಮೀಕರಿಸಿ ಮುಂದುವರೆಸುವ ಬಗ್ಗೆ. |
ಗ್ರಾಅಪ 187 ಜಿಪಅ 2019, ಬೆಂಗಳೂರು, ದಿನಾಂಕ:15.10.2019 |
Notification |
ಶ್ರೀ ಮುಷೀರ್ ಅಹಮದ್, ಸಹಾಯಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕೊರಟಗೆರೆ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 150 ಸೇಶಿಕಾ 2019, ಬೆಂಗಳೂರು, ದಿನಾಂಕ:15.10.2019 |
Notification |
ಶ್ರೀ ಎನ್.ಉಮಾಶಂಕರರಾವ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಉಡುಪಿ ಇವರು ಉಡುಪಿ ಇಲ್ಲಿನ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯನಿರ್ವಹಿಸಿದ ಅವಧಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 68ರಡಿ ಹೆಚ್ಚುವರಿ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಿದೆ. |
ಗ್ರಾಅಪ 227 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:15.10.2019 |
Official Memorandum |
ಶ್ರೀ ಭೀಮಣ್ಣಾ ಹತ್ಯಾಳ, ಲೆಕ್ಕಾಧೀಕ್ಷಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಬೀದರ, ಗ್ರಾಅಪ 129 ಸೇಶಿಕಾ 2019 ದಿ:17.07.2019ರಲ್ಲಿನ ಆದೇಶವನ್ನು ಮಾರ್ಪಡಿಸಿ ಯೋಜನಾ ವಿಭಾಗ, ಬೀದರ್ ಇಲ್ಲಿ ತೆರವಾದ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 205 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:15.10.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ / ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 195 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:14.10.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ / ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 151 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:14.10.2019 |
Official Memorandum |
ಶ್ರೀ ಎಂ.ಪವನ್ ಕುಮಾರ್, ಕಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಮುಂಡರಗಿ, ಇವರನ್ನು ದಿ:12.09.2019ರಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ನಿಯೋಜಿಸಿ ಆದೇಶಿಸಿದೆ. |
ಗ್ರಾಅಪ 204 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:14.10.2019 |
Notification |
ಶ್ರೀಮತಿ ಜಿ.ರೂಪಾಂಜಲಿ, ಲೆಕ್ಕಾಧೀಕ್ಷಕಿ ಇವರನ್ನು ಯೋಜನಾ ವಿಭಾಗ, ಧಾರವಾಡ ಇಲ್ಲಿ ಖಾಲಿ ಇರುವ ಲೆಕ್ಕಾಧೀಕ್ಷಕರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 221 ಎಸ್ ಎಸ್ ಕೆ 2019(ಭಾ), ಬೆಂಗಳೂರು, ದಿನಾಂಕ:11.10.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೆಕ್ಕಾಧೀಕ್ಷಕರು/ಪ್ರಥಮ ದರ್ಜೆ ಸಹಾಯಕ/ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳನ್ನು ಅವರಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 148 ಸೇಶಿಕಾ 2019, ಬೆಂಗಳೂರು, ದಿನಾಂಕ:10.10.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 107 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:10.10.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 185 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:10.10.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಕಿರಿಯ ಇಂಜಿನಿಯರ್ ಗಳನ್ನು ಅವರಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 207 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:10.10.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಆರ್.ಅಚ್ಯುತ್ ರಾವ್, ಅಧೀಕ್ಷಕರು ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ ಇಲ್ಲಿ ಇರುವ ಅಧೀಕ್ಷಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 219 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:10.10.2019 |
Govt Order |
ಶ್ರೀ ಕೆ.ಸಿ.ಸಂಗಪ್ಪ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾ.ಇಂ. ಉಪವಿಭಾಗ, ಶಿಕಾರಿಪುರ ಹಾಗೂ ಶ್ರೀ ಹೆಚ್.ಕೆ.ಪರಶುರಾಮ, ಅಂದಿನ ಸಹಾಯಕ ಇಂಜಿನಿಯರ್ - 2, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಿಕಾರಿಪುರ ಇವರುಗಳ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 67 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:05.10.2019 |
Notification |
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸೇವೆಗೆ ಸೇರಿದ ಮಿಕ್ಕುಳಿಕೆ/ಹೈದ್ರಾಬಾದ್ - ಕರ್ನಾಟಕ ಸ್ಥಳೀಯ ವೃಂದದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 165 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:05.10.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಪಿ.ಮಧುಸೂದನ್ ಬಾಬು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಯೋಜನಾ ಉಪ ವಿಭಾಗ, ಹಗರಿಬೊಮ್ಮನಹಳ್ಳಿ ಇಲ್ಲಿ ತೆರವಾದ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 165 ಸೇಶಿಕಾ 2019(2), ಬೆಂಗಳೂರು, ದಿನಾಂಕ:05.10.2019 |
Notification |
ಶ್ರೀ ಎಸ್.ಮಾಲತೇಶ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ಉಪವಿಭಾಗ, ಹಗರಿಬೊಮ್ಮನಹಳ್ಳಿ ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿದೆ. |
ಗ್ರಾಅಪ 165 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:05.10.2019 |
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 111 ಸೇಶಿಕಾ 2019 ದಿ:04.10.2019ರ ತಿದ್ದುಪಡಿ. |
ಗ್ರಾಅಪ 111 ಸೇಶಿಕಾ 2019, ಬೆಂಗಳೂರು, ದಿನಾಂಕ:04.10.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಿದೆ.. |
ಗ್ರಾಅಪ 111 ಸೇಶಿಕಾ 2019, ಬೆಂಗಳೂರು, ದಿನಾಂಕ:04.10.2019 |
Govt Order |
ದೇವದುರ್ಗ ತಾಲ್ಲೂಕು ಕ್ಯಾದಿಗೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಸ್.ಜಿ.ಆರ್.ವೈ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನದಲ್ಲಿ ಹಣ ದುರುಪಯೋಗ ಮತ್ತು ನಿಯಮಗಳ ಉಲ್ಲಂಘನೆಗಳ ಆರೋಪ ದಿವಂಗತ ನಾರಾಯಣ ನಾಯಕ್, ಅಂದಿನ ಕಿರಿಯ ಇಂಜಿನಿಯರ್ ಇವರ ವಿರುದ್ಧ ಇಲಾಖಾ ವಿಚಾರಣೆ ಸ್ಥಗಿತಗೊಳಿಸಿರುವ ಬಗ್ಗೆ ಆದೇಶ. |
ಗ್ರಾಅಪ 59 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:04.10.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸೇವೆಗೆ ಸೇರಿದ ಕಿರಿಯ ಇಂಜಿನಿಯರ್ ಗಳಿಗೆ ಸಹಾಯಕ ಇಂಜಿನಿಯರ್ ಹುದ್ದೆಗೆ ಸ್ಥಾನಪನ್ನ ಪದೋನ್ನತಿ ನೀಡಿ ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶ. |
ಗ್ರಾಅಪ 111 ಸೇಶಿಕಾ 2019, ಬೆಂಗಳೂರು, ದಿನಾಂಕ:04.10.2019 |
Notification |
ಶ್ರೀ ಗಣೇಶ ಆರ್ ಆರಳಿಕಟ್ಟಿ, ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:15.06.2019 ರಿಂದ 09.07.2019ರವರೆಗೆ ಅವಧಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 141 ಜಿಪಅ 2019, ಬೆಂಗಳೂರು, ದಿನಾಂಕ:04.10.2019 |
Notification |
ಶ್ರೀ ವಿಜಯಕುಮಾರ್ ಚವಡಣ್ಣವರ್, ಅಧೀಕ್ಷಕ ಇಂಜಿನಿಯರ್ ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 68ರಡಿ ಅವಧಿಗೆ ಹೆಚ್ಚುವರಿ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಿದೆ. |
ಗ್ರಾಅಪ 152 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.10.2019 |
Official Memorandum |
ಶ್ರೀ ಸೈಯ್ಯದ್ ವಸೀಂ, ಕಿರಿಯ ಇಂಜಿನಿಯರ್, ತಾಲ್ಲೂಕು ಪಂಚಾಯತ್ ಲಿಂಗಸುಗೂರು ಇವರನ್ನು ಯೋಜನಾ ಉಪವಿಭಾಗ, ರಾಯಚೂರು ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 111 ಸೇಶಿಕಾ 2019, ಬೆಂಗಳೂರು, ದಿನಾಂಕ:04.10.2019 |
Notification |
ಶ್ರೀ ಹೆಚ್.ಸಿ.ರಮೇಂದ್ರ, ಅಧೀಕ್ಷಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬೆಂಗಳೂರು ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಮಂಜೂರು ಮಾಡಿದೆ. |
ಗ್ರಾಅಪ 133 ಜಿಪಅ 2019, ಬೆಂಗಳೂರು, ದಿನಾಂಕ:03.10.2019 |
Official Memorandum |
ಕುಮಾರಿ ಹರ್ಷಿತಾ ಬಿನ್ ಮಹೇಶ ಹಿರೇಮಠ, ದ್ವಿತೀಯ ದರ್ಜೆ ಸಹಾಯಕಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಸಿಂಧಗಿ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ವಿಜಯಪುರ ಇಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 201 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:03.10.2019 |
Official Memorandum |
ಶ್ರೀಮತಿ ಸೌಮ್ಯ ಎಸ್.ಹೆಚ್, ಪ್ರಥಮ ದರ್ಜೆ ಲೆಕ್ಕ ಸಹಾಯಕಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಸಾಗರ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೊನ್ನಾಳಿ ಇಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಎದುರಾಗಿ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 167 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:03.10.2019 |
Govt Order |
ದಕ್ಷಿಣ ಕನ್ನಡ ಜಿಲ್ಲೆಯ ಪಾವೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೈಗೊಂಡ 2010-11ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿಯಲ್ಲಿ ಅವ್ಯವಹಾರ ಎಸಗಿರುವ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ - ಅಂತಿಮ ದಂಡನಾದೇಶ. |
ಗ್ರಾಅಪ 23 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:30.09.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಕೆ.ನಾರಾಯಣಸ್ವಾಮಿ, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಯೋಜನಾ ವಿಭಾಗ (ಪಿ.ಎಂ.ಜಿ.ಎಸ್.ವೈ), ಮೈಸೂರು ಇಲ್ಲಿ ತೆರವಾಗುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 169 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:30.09.2019 |
Correction Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಮಿಕ್ಕುಳಿಕೆ ವೃಂದದ ಸಹಾಯಕ ಇಂಜಿನಿಯರ್ ಗಳಿಗೆ ನಿಯಮ 32ರಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 165 ಸೇಶಿಕಾ 2019 ದಿ:20.09.2019ರ ಕ್ರಮ ಸಂಖ್ಯೆ: 6 ಮತ್ತು 44ರ ಅಂಕಣ 2ರಲ್ಲಿನ ತಿದ್ದುಪಡಿ. |
ಗ್ರಾಅಪ 165 ಸೇಶಿಕಾ 2019 (ಭಾಗ), ಬೆಂಗಳೂರು, ದಿನಾಂಕ:30.09.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಬಿ.ಶೇಷಣ್ಣ, ಲೆಕ್ಕಪರಿಶೋಧನಾಧಿಕಾರಿ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಶಿರಸಿ, ಉತ್ತರ ಕನ್ನಡ ಇಲ್ಲಿ ಖಾಲಿ ಇರುವ ಲೆಕ್ಕಪರಿಶೋಧನಾಧಿಕಾರಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 171 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:27.09.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಮಾಲತೇಶ ಆರ್.ಹೆಚ್, ಲೆಕ್ಕಾಧೀಕ್ಷಕರು ಇವರನ್ನು ಯೋಜನಾ ವಿಭಾಗ, ಕೊಪ್ಪಳ ಇಲ್ಲಿ ಖಾಲಿ ಇರುವ ಲೆಕ್ಕಾಧೀಕ್ಷಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 158 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:27.09.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಕೃಷ್ಣ ಕೆ.ಎಂ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಯೋಜನಾ ಉಪವಿಭಾಗ, ಬಳ್ಳಾರಿ ಇಲ್ಲಿ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 159 ಎಸ್ ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:27.09.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ವಿಜಯಕುಮಾರ್, ಸಹಾಯಕ ಇಂಜಿನಿಯರ್ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿಕ್ಕೋಡಿ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 145 ಸೇಶಿಕಾ 2019, ಬೆಂಗಳೂರು, ದಿನಾಂಕ:27.09.2019 |
Notification |
ಶ್ರೀ ತ್ಯಾಗಿ ತುಕಾರಾಂ, ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:23.09.2017 ರಿಂದ 19.04.2018ರವರೆಗೆ ಹಾಗೂ ದಿ:15.06.2019 ರಿಂದ 09.07.2019ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಹಾಗೂ ದಿ:10.07.2019 ರಂದು ಒಂದು ದಿನವನ್ನು ನಿಯಮ 78ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 53 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:27.09.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 146 ಸೇಶಿಕಾ 2019, ಬೆಂಗಳೂರು, ದಿನಾಂಕ:26.09.2019 |
Govt Order |
ಮೂಲತಃ ಹಟ್ಟಿ ಚಿನ್ನದ ಗಣಿ ಕಂಪನಿಯ ನೌಕರರಾದ ಶ್ರೀ ರವಿಕುಮಾರ್, ಪ್ರಧಾನ ಫೋರ್ ಮನ್ (ಜಿ-3) ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವ್ಯಾಪ್ತಿಯಲ್ಲಿ ಒಪ್ಪಂದದ ಆಧಾರದ ಮೇಲೆ ನೇಮಿಸಿದ ಸೇವೆಯನ್ನು ವಿಸ್ತರಿಸಿ ಮುಂದುವರೆಸುವ ಬಗ್ಗೆ. |
ಗ್ರಾಅಪ 147 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:23.09.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕರುಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 197 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:21.09.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ರಾಜೇಶ್ವರಿ ಸಿ.ಕೆ. ಶೀಘ್ರಲಿಪಿಗಾರರು ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ರಾಮನಗರ ಇಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 144 ಸೇಶಿಕಾ 2019, ಬೆಂಗಳೂರು, ದಿನಾಂಕ:21.09.2019 |
Notification |
ಶ್ರೀ ವೈ.ಮಹಾಂಕಾಳಪ್ಪ, ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ) ಜಿಲ್ಲಾ ಪಂಚಾಯತ್ ತುಮಕೂರು, ಇವರನ್ನು ಉಪ ನಿರ್ದೇಶಕರು (ಎಸ್.ಇ.ಪಿ) ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ಸ್ವಂತ ವೇತನ ಶ್ರೇಣಿ ಮತ್ತು ದರ್ಜೆಯ ಮೇಲೆ ನೇಮಿಸಿದೆ. |
ಗ್ರಾಅಪ 302 ಜಿಪಅ 2019, ಬೆಂಗಳೂರು, ದಿನಾಂಕ:21.09.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸೇವೆಗೆ ಸೇರಿದ ಮಿಕ್ಕುಳಿಕೆ ವೃಂದದ ಸಹಾಯಕ ಇಂಜಿನಿಯರ್ ಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಿ ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 165 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:20.09.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸೇವೆಗೆ ಸೇರಿದ ಹೈದ್ರಾಬಾದ್ - ಕರ್ನಾಟಕ ಸ್ಥಳೀಯ ವೃಂದದ ಸಹಾಯಕ ಇಂಜಿನಿಯರ್ ಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಿ ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 165 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:20.09.2019 |
Notification |
ಶ್ರೀ ಹೆಚ್.ಜಿ.ಕುಮಾರಸ್ವಾಮಿ, ಸಹಾಯಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು ನಿಯಮ 8(15)(ಎಫ್) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 179 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:19.09.2019 |
Notification |
ರವೀಂದ್ರನಾಥ, ಮೇಲ್ವಿಚಾರಕ (ಜಿ-2) ಮೂಲತಃ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಇವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ದೇವದುರ್ಗ ಇಲ್ಲಿ ಕಿರಿಯ ಇಂಜಿನಿಯರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯನ್ನು ಕ್ರಮಬದ್ಧಗೊಳಿಸಿ ಆದೇಶಿಸಿದೆ. |
ಗ್ರಾಅಪ 126 ಜಿಪಅ 2019, ಬೆಂಗಳೂರು, ದಿನಾಂಕ:19.09.2019 |
Notification |
ಶ್ರೀ ಎಸ್.ವಿ.ಪದ್ಮನಾಭ, ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಂಡ್ಯ ಇವರಿಗೆ ಅವರ ಲೆಕ್ಕದಲ್ಲಿರುವ ಗಳಿಕೆ ರಜೆಯನ್ನು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 155 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:19.09.2019 |
Notification |
ಶ್ರೀ ಎಸ್.ಹೆಚ್.ರಡ್ಡೇರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ರೋಣ ಇವರು ಅನಾರೋಗ್ಯದ ನಿಮಿತ್ತ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಕಳೆದಿರುವ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು ನಿಯಮ 192(ಡಿ)ರ ಪ್ರಕಾರ ಅವರ ಹಕ್ಕಿನಲ್ಲಿರುವ ಗಳಿಕೆ ರಜೆಯನ್ನು ಮಂಜೂರು ಮಾಡಿದೆ. |
ಗ್ರಾಅಪ 121 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:19.09.2019 |
Govt Order |
ಶ್ರೀ ವಿಜಯಕುಮಾರ್, ಕಿರಿಯ ಇಂಜಿನಿಯರ್, ಶ್ರೀ ಹೆಚ್.ಎಂ.ಶಿವಕುಮಾರ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಿಕಾರಿಪುರ ಹಾಗೂ ಶ್ರೀ ಟಿ.ಹೆಚ್.ನಾಗಪ್ಪ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಸಾಗರ, ಇವರುಗಳ ವಿರುದ್ಧ ಇಲಾಖಾ ವಿಚಾರಣೆ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 63 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:18.09.2019 |
Notification |
ಶ್ರೀಮತಿ ಭಾರತಿ ಬಿ.ಟಿ.ಎಲ್, ಕಿರಿಯ ಇಂಜಿನಿಯರ್, ಯೋಜನಾ ಉಪವಿಭಾಗ, ಬೆಳಗಾವಿ ಇವರನ್ನು ತಾಲ್ಲೂಕು ಪಂಚಾಯಿತಿ, ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 150 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:18.09.2019 |
ಅಧಿಸೂಚನೆ |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೃಂದದ ಕರಡು ಜೇಷ್ಟತಾ ಪಟ್ಟಿಯನ್ನು ದಿ:01.08.2019ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 8 ಸೇಶಿಕಾ 2018(1), ಬೆಂಗಳೂರು, ದಿನಾಂಕ:17.09.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 150 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.09.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 150 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.09.2019 |
Govt Order |
ಶ್ರೀ ಎಸ್.ಹೆಚ್.ಮಿಟ್ಟಲಕೋಡ್, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 26 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:17.09.2019 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಯಲ್ಲಿ ಅವ್ಯವಹಾರವೆಸಗಿದ ಅಧಿಕಾರಿ/ನೌಕರರ ವಿರುದ್ಧದ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿ/ಮತ್ತು ಮಂಡನಾಧಿಕಾರಿಯವರ ನೇಮಕ ಮಾಡುವ ಬಗ್ಗೆ - ಆದೇಶ. |
ಗ್ರಾಅಪ 91 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:16.09.2019 |
Govt Order |
ಶ್ರೀ ಟಿ.ಗಿರೀಶ್, ಹಿಂದಿನ ಪ್ರ.ದ.ಸ, ಪಂರಾ.ಇಂ. ಇಲಾಖೆ, ಬೆಂಗಳೂರು ಇವರಿಗೆ ಮುಖ್ಯ ಇಂಜಿನಿಯರ್, ಪಂ.ರಾ.ಇಂ. ಇಲಾಖೆ, ಬೆಂಗಳೂರು ಇವರು ದಿ:03.12.2018 ರಲ್ಲಿ ವಿಧಿಸಿರುವ ದಂಡನೆಯ ಕುರಿತು ಸಲ್ಲಿಸಿರುವ ಮೇಲ್ಮನವಿ ಅರ್ಜಿ - ಆದೇಶ. |
ಗ್ರಾಅಪ 38 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:16.09.2019 |
Notification |
ಶ್ರೀ ಬಿ.ಕೆ.ಶಿವಪ್ಪ, ಸಹಾಯಕ ಇಂಜಿನಿಯರ್, ಯೋಜನಾ ಉಪವಿಭಾಗ, ಸಾಗರ ಇವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಿಕಾರಿಪುರ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 156 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:13.09.2019 |
Govt Order |
ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅರ್ಜಿ ಸಂಖ್ಯೆ:4716/2016 - ಶ್ರೀ ಕೆ.ದೊಡ್ಡಲಿಂಗೇಗೌಡ, ಕಿರಿಯ ಇಂಜಿನಿಯರ್ (ನಿವೃತ್ತ) ಇವರಿಗೆ ವಿಳಂಬವಾಗಿ ಪಾವತಿಸಿದ ನಿವೃತ್ತಿ ಸೌಲಭ್ಯಗಳ ಮೇಲೆ ಬಡ್ಡಿ ಪಾವತಿಸುವ ಬಗ್ಗೆ. |
ಗ್ರಾಅಪ 320 ಜಿಪಅ 2016, ಬೆಂಗಳೂರು, ದಿನಾಂಕ:13.09.2019 |
ಅಧಿಸೂಚನೆ |
ಶ್ರೀ ಬಿ.ವಿ.ಸತ್ಯನಾರಾಯಣ ಶೆಟ್ಟಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಅನಾರೋಗ್ಯದಿಂದ ಕಳೆದಿರುವ ಅವಧಿಯನ್ನು ಅವರ ಹಕ್ಕಿನಲ್ಲಿರುವ ಪರಿವರ್ತಿತ ರಜೆಯೆಂದು ಮಂಜೂರು ಮಾಡಿದೆ. |
ಗ್ರಾಅಪ 19 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:11.09.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಲೆಕ್ಕ ಸಹಾಯಕರುಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕರ ಜಾಗಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 157 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:07.09.2019 |
Govt Order |
ಶ್ರೀ ರಾಜುಡಾಂಗೆ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬೀದರ್ ಹಾಗೂ ಶ್ರೀ ಅನಂತ ಮೋರೆ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಭಾಲ್ಕಿ ಇವರುಗಳ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 169 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:05.01.2017 |
Official Memorandum |
ಶ್ರೀ ಕೆ.ರಮೇಶ, ಲೆಕ್ಕಾಧೀಕ್ಷಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಾಮರಾಜನಗರ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು ನಿಯಮ 8(15)(ಎಫ್)ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 174 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.09.2019 |
Govt Order |
ಶ್ರೀ ಎಂ.ಬಿ.ರುಕ್ಕಣ್ಣ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾ.ಕು.ನೀ. ಮತ್ತು ನೈರ್ಮಲ್ಯ ಉಪವಿಭಾಗ, ಚಿಕ್ಕನಾಯಕನಹಳ್ಳಿ ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ ಆದೇಶ. |
ಗ್ರಾಅಪ 45 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:16.09.2019 |
Govt Order |
ಶ್ರೀ ಟಿ.ಗಿರೀಶ್, ಹಿಂದಿನ ಪ್ರ.ದ.ಸ, ಪಂ.ರಾ.ಇಂ. ಇಲಾಖೆ, ಬೆಂಗಳೂರು ಇವರಿಗೆ ಮುಖ್ಯ ಇಂಜಿನಿಯರ್, ಪಂ.ರಾ.ಇಂ ಇಲಾಖೆ, ಬೆಂಗಳೂರು ಇವರು ದಿ:03.12.2018ರಲ್ಲಿ ವಿಧಿಸಿರುವ ದಂಡನೆಯ ಕುರಿತು ಸಲ್ಲಿಸಿರುವ ಮೇಲ್ಮನವಿ ಅರ್ಜಿ - ಆದೇಶ. |
ಗ್ರಾಅಪ 38 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:16.09.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ನಬಿಲಾಲ ಎಂ. ಗಬಸಾವಳಗಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಅಫಜಲಪೂರ ಇಲ್ಲಿನ ಶ್ರೀ ಮಹ್ಮದ್ ನೂರುದ್ದೀನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 110 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:13.09.2019 |
Govt Order |
ರಾಮನಗರ ಜಿಲ್ಲೆ ಚನ್ನಪಟ್ಟಣ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದಲ್ಲಿ 2010 ರಿಂದ 2013ರ ಅವಧಿಯಲ್ಲಿ ಕೊಳವೆ ಬಾವಿ ಕೊರೆಯುವ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪಗಳು - ಸಂಬಂಧಿಸಿದ ಅಧಿಕಾರಿ/ನೌಕರರ ವಿರುದ್ಧ ವಿವರವಾದ ಇಲಾಖಾ ವಿಚಾರಣೆ ನಡೆಸಲು - ವಿಚಾರಣಾಧಿಕಾರಿಯವರನ್ನು ನೇಮಕ ಮಾಡುವ ಬಗ್ಗೆ - ಆದೇಶ. |
ಗ್ರಾಅಪ 65 ಇ ಎನ್ ಕ್ಯೂ 14, ಬೆಂಗಳೂರು, ದಿನಾಂಕ:12.09.2019 |
Notification |
ಶ್ರೀ ಜೆ.ವಿ.ಕಿರಸೂರ, ಸಹಾಯಕ ಇಂಜಿನಿಯರ್ -2, ಇವರನ್ನು ಯೋಜನಾ ಉಪವಿಭಾಗ ವಿಜಯಪುರ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 295 ಸೇಶಿಕಾ 2019, ಬೆಂಗಳೂರು, ದಿನಾಂಕ:11.09.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಸ್.ಹರ್ಷ, ಚಕ್ರವರ್ತಿ, ದ್ವಿತೀಯ ದರ್ಜೆ ಸಹಾಯಕ, ಇವರನ್ನು ಯೋಜನಾ ಉಪ ವಿಭಾಗ ಬೆಂಗಳೂರು ಇಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 141 ಸೇಶಿಕಾ 2019, ಬೆಂಗಳೂರು, ದಿನಾಂಕ:11.09.2019 |
Notification |
ಶ್ರೀ ಆರ್.ವ್ಹಿ.ನಿಡೋಣಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕಳೆದಿರುವ ದಿ:25.11.2018ರಿಂದ 10.02.2019ರವರೆಗಿನ ಅವಧಿಯನ್ನು ಮಂಜೂರು ಮಾಡಿದೆ. |
ಗ್ರಾಅಪ 113 ಸೇಶಿಕಾ 2019, ಬೆಂಗಳೂರು, ದಿನಾಂಕ:09.09.2019 |
Govt Order |
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 12(3)ರ ವರದಿ - ವಿವರವಾದ ಇಲಾಖಾ ವಿಚಾರಣೆಗಾಗಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 56 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:07.09.2019 |
Official Memorandum |
ಶ್ರೀಮತಿ ಜೆ.ಕಾಂತಮ್ಮ, ಅಧೀಕ್ಷಕರು, ಪಶ್ಚಿಮ ಘಟ್ಟಗಳ ಅಭಿವೃದ್ದಿ ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ, ಇವರನ್ನು ಸಾರ್ವಜನಿಕ ಹಾಗೂ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು ಇಲ್ಲಿ ಖಾಲಿ ಇರುವ ಅಧೀಕ್ಷಕ ಹುದ್ದೆಗೆ ನಿಯೋಜಿಸಿ ಆದೇಶಿಸಿದೆ. |
ಗ್ರಾಅಪ 141 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:06.09.2019 |
Govt Order |
ಉಪ ಕಾರ್ಯದರ್ಶಿ(ಆಡಳಿತ) ಮತ್ತು ಉಪ ಕಾರ್ಯದರ್ಶಿ(ಅಭಿವೃದ್ಧಿ), ಜಿಲ್ಲಾ ಪಂಚಾಯತ್ ಬಳ್ಳಾರಿ ಇವರಿಗೆ ಹೊಸ ವಾಹನಗಳ ಖರೀದಿಗೆ ಮಂಜೂರಾತಿ ಕುರಿತು. |
ಗ್ರಾಅಪ 17 ಅಆಸಿ 2019, ಬೆಂಗಳೂರು, ದಿನಾಂಕ:05.09.2019 |
Official Memorandum |
ಶ್ರೀ ಬಿ.ಗುರುಸ್ವಾಮಿ, ಉಪಮುಖ್ಯ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ದಿ:14.06.2019 ರಿಂದ 10.08.2019ರವರೆಗೆ ಅವರ ಕೋರಿಕೆ ಮೇರೆಗೆ ಅವರ ಹಕ್ಕಿನಲ್ಲಿರುವ ಪರಿವರ್ತಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 83 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:05.09.2019 |
Govt Order |
ಶ್ರೀ ಹೆಚ್.ಎ.ಸೋಮಶೇಖರ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ಉಪವಿಭಾಗ, ಮೈಸೂರು ಹಾಗೂ ಶ್ರೀ ಎಂ.ಮಹದೇವಸ್ವಾಮಿ, ಹಿಂದಿನ ಕಾರ್ಯಪಾಲಕ ಇಂಜಿನಿಯರ್ ಯೋಜನಾ ವಿಭಾಗ, ಮೈಸೂರು (ಹಾಲಿ ನಿವೃತ್ತ) ಇವರ ವಿರುದ್ಧದ ಇಲಾಖಾ ವಿಚಾರಣೇಗೊಳ್ಳುವ ಬಗ್ಗೆ. |
ಗ್ರಾಅಪ 49 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:05.09.2019 |
Official Memorandum |
ಶ್ರೀ ಟಿ.ಎಂ.ನಾಗರಾಜು, ಸಹಾಯಕ ಇಂಜಿನಿಯರ್-2 ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 130 ಸೇಶಿಕಾ 2019, ಬೆಂಗಳೂರು, ದಿನಾಂಕ:04.09.2019 |
Official Memorandum |
ಶ್ರೀ ರಾಜೇಂದ್ರ ಅ ಹೊನಖಂಡೆ, ಸಹಾಯಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಯೋಜನಾ ಉಪವಿಭಾಗ, ಬೆಳಗಾವಿ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 130 ಸೇಶಿಕಾ 2019, ಬೆಂಗಳೂರು, ದಿನಾಂಕ:04.09.2019 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಸಚಿವರ ಸಂಸದೀಯ ಕಾರ್ಯದರ್ಶಿಯವರಿಗೆ Co terminus ಆಧಾರದ ಮೇಲೆ ನೇಮಕ ಮಾಡಿದ ಸಿಬ್ಬಂದಿಗಳಿಗೆ ವೇತನ ನೀಡುವ ಬಗ್ಗೆ ಬಗ್ಗೆ ಹಾಗೂ ಸಂಸದೀಯ ಕಾರ್ಯದರ್ಶಿಯವರ ಕೊಠಡಿ ನವೀಕರಣದ ಬಾಬ್ತು ಪಾವತಿಸುವ ಬಗ್ಗೆ - ಆದೇಶ. |
ಗ್ರಾಅಪ 14 ಸ್ವೀಮರ 2019, ಬೆಂಗಳೂರು, ದಿನಾಂಕ:03.09.2019 |
Govt Order |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರೂಪ್-ಬಿ ಹುದ್ದೆಗಳ ಮುಂಬಡ್ತಿಗೆ ಸಂಬಂಧಿಸಿದಂತೆ ಇಲಾಖಾ ಮುಂಬಡ್ತಿ ಸಮಿತಿ ರಚನೆ ಬಗ್ಗೆ- ಆದೇಶ. |
ಗ್ರಾಅಪ 111 ಸೇಶಿಕಾ 2019, ಬೆಂಗಳೂರು, ದಿನಾಂಕ:03.09.2019 |
Official Memorandum |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಗ್ರೂಪ್-ಡಿ ನೌಕರರನ್ನು ಸಾರ್ವಜನಿಕ ಹಾಗೂ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 140 ಸೇಶಿಕಾ 2019, ಬೆಂಗಳೂರು, ದಿನಾಂಕ:03.09.2019 |
List |
ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳ ಅಮಾನತ್ತುಗೊಳಿಸಿರುವ ಬಗ್ಗೆ. |
ಅಮಾನತ್ತು ಪಟ್ಟಿ |
Official Memorandum |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಪ್ರಥಮ ದರ್ಜೆ ಸಹಾಯಕರುಗಳನ್ನು ಸಾರ್ವಜನಿಕ ಹಾಗೂ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 137 ಸೇಶಿಕಾ 2019, ಬೆಂಗಳೂರು, ದಿನಾಂಕ:30.08.2019 |
Govt Order |
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ವಿಭಾಗ ಹಾಗೂ ಉಪ ವಿಭಾಗಗಳ ಕಛೇರಿಗಳು ಮತ್ತು ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಮುಂದುವರೆಸುವ ಬಗ್ಗೆ - ಆದೇಶ. |
ಗ್ರಾಅಪ 194 ಜಿಪಅ 2016(2), ಬೆಂಗಳೂರು, ದಿನಾಂಕ:22.08.2019 |
Govt Order |
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ವಿಭಾಗ ಹಾಗೂ ಉಪ ವಿಭಾಗಗಳ ಕಛೇರಿಗಳು ಮತ್ತು ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಮುಂದುವರೆಸುವ ಬಗ್ಗೆ - ಆದೇಶ. |
ಗ್ರಾಅಪ 194 ಜಿಪಅ 2016(2), ಬೆಂಗಳೂರು, ದಿನಾಂಕ:22.08.2019 |
Notification |
ಶ್ರೀ ಶ್ಯಾಮರಾವ್ ಲೋಖಂಡೆ, ಲೆಕ್ಕಪರಿಶೋಧನಾಧಿಕಾರಿ ಇವರು ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿ ದಿ:16.08.2017 ರಿಂದ 29.10.2017ರ ವರೆಗೆ ಈ ಆದೇಶದಲ್ಲಿರುವ ಮಂಜೂರು ಮಾಡಿದೆ. |
ಗ್ರಾಅಪ 149 ಸೇಶಿಕಾ 2019, ಬೆಂಗಳೂರು, ದಿನಾಂಕ:20.08.2019 |
Notification |
ದಿವಂಗತ ಕೆ.ಬಿ.ಶ್ರೀಧರಮೂರ್ತಿ, ಗ್ರೂಪ್-ಡಿ ನೌಕರ ಇವರ ಹೆಸರನ್ನು ಅಧಿಸೂಚನೆ ಸಂಖ್ಯೆ: ಗ್ರಾಅಪ 205 ಸೇಶಿಕಾ 2014, ದಿನಾಂಕ: 09.05.2017ರಿಂದ ಕೈಬಿಟ್ಟು, ಆದೇಶ ಸಂಖ್ಯೆ: ಗ್ರಾಅಪ 205 ಸೇಶಿಕಾ 2014(3) ದಿನಾಂಕ: 15.03.2017ಕ್ಕೆ ಸೇರ್ಪಡೆ ಮಾಡುವ ಬಗ್ಗೆ - ಆದೇಶ. |
ಗ್ರಾಅಪ 217 ಜಿಪಅ 19, ಬೆಂಗಳೂರು, ದಿನಾಂಕ:20.08.2019 |
Govt Order |
ಕೆ.ಆರ್.ಐ.ಡಿ.ಎಲ್ ಸಂಸ್ಥೆಯಿಂದ ಇಂಡಿಯನ್ ಓವರಸೀಸ್ ಬ್ಯಾಂಕ್ ಮಂಗಳೂರು ಕುಳಾಯಿ ಶಾಖೆ ಇಲ್ಲಿ 55 ಕೋಟಿ ರೂ.ಗಳ ನಿಶ್ಚಿತ ಠೇವಣಿ ಇರಿಸುವಲ್ಲಿ ಆಗಿರುವ ಕರ್ತವ್ಯಲೋಪ ಮತ್ತು ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದಂತೆ ವಿಚಾರಣೆ - ತನಿಖಾಧಿಕಾರಿಗಳ ನೇಮಕಾತಿ ಬಗ್ಗೆ ಆದೇಶ. |
ಗ್ರಾಅಪ 109 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:20.08.2019 |
Govt Order |
ಗಂಗಾವತಿ ತಾಲ್ಲೂಕು ವೆಂಕಟಗಿರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಡಿ ನಿರ್ವಹಿಸಿದ ಕಾಮಗಾರಿಗಳಲ್ಲಿ ಅನುದಾನ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಇಲಾಖಾ ವಿಚಾರಣೆ ಮಂಡನಾಧಿಕಾರಿಗಳನ್ನು ಬದಲಾಯಿಸುವ ಬಗ್ಗೆ - ಆದೇಶ. |
ಗ್ರಾಅಪ 70 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:19.08.2019 |
Govt Order |
ಶ್ರೀ ಎಸ್.ಸಿ.ಚಂದ್ರಶೇಖರ, ಹಿಂದಿನ ಅಧೀಕ್ಷಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಬೆಂಗಳೂರು ಇವರು ಅಮಾನತ್ತಿನಲ್ಲಿ ಕಳೆದ ಅವಧಿ ದಿ:26.05.2016 ರಿಂದ 25.7.2016ರ ವರೆಗಿನ ಅವಧಿಯನ್ನು ಕ್ರಮಬದ್ಧಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 210 ಜಿಪಅ 16, ಬೆಂಗಳೂರು, ದಿನಾಂಕ:19.08.2019 |
Notification |
ಶ್ರೀ ಬಿ.ಜಿ.ದಿವಾಕರ, ಕಾರ್ಯಪಾಲಕ ಇಂಜಿನಿಯರ್, ಇವರನ್ನು ಮಾತೃ ಇಲಾಖೆಗೆ ಹಿಂದಿರುಗಿಸಿರುವ ಬಗ್ಗೆ. |
ಗ್ರಾಅಪ 133 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:19.08.2019 |
Notification |
ಶ್ರೀ ಎಸ್.ಸಿ.ಚಂದ್ರಶೇಖರ, ಹಿಂದಿನ ಅಧೀಕ್ಷಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಬೆಂಗಳೂರು ಇವರು ಅಮಾನತ್ತಿನಲ್ಲಿ ಕಳೆದ ಅವಧಿ ದಿ:26.5.2016 ರಿಂದ 25.07.2016ರವರೆಗಿನ ಅವಧಿಯನ್ನು ಕ್ರಮಬದ್ಧಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 210 ಜಿಪಅ 16, ಬೆಂಗಳೂರು, ದಿನಾಂಕ:19.08.2019 |
Notification |
ಗಂಗಾವತಿ ತಾಲ್ಲೂಕು ವೆಂಕಟಗಿರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ನಿರ್ವಹಿಸಿದ ಕಾಮಗಾರಿಗಳಲ್ಲಿ ಅನುದಾನ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಇಲಾಖಾ ವಿಚಾರಣೆ ಮಂಡನಾಧಿಕಾರಿಗಳನ್ನು ಬದಲಾಯಿಸುವ ಬಗ್ಗೆ - ಆದೇಶ. |
ಗ್ರಾಅಪ 70 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:19.08.2019 |
Notification |
ಶ್ರೀ ಬಿ.ಜಿ.ದಿವಾಕರ, ಕಾರ್ಯಪಾಲಕ ಇಂಜಿನಿಯರ್, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ರಾಮನಗರ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದ್ದು, ಸದರಿಯವರು ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ, ಆದ್ದರಿಂದ ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿದೆ. |
ಗ್ರಾಅಪ 133 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:19.08.2019 |
Official Memorandum |
ಶ್ರೀಮತಿ ಅನಿತಾ ನಾ ರಾಠೋಡ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಜಮಖಂಡಿ ಇವರನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಸಂಸ್ಥೆ, ಮೈಸೂರು ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 123 ಸೇಶಿಕಾ 2019, ಬೆಂಗಳೂರು, ದಿನಾಂಕ:19.08.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸೇವೆಗೆ ಸೇರಿದ ಸಹಾಯಕ ಇಂಜಿನಿಯರ್ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಿ ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 231 ಸೇಶಿಕಾ 2018, ಬೆಂಗಳೂರು, ದಿನಾಂಕ:19.08.2019 |
Notification |
ಶ್ರೀ ಎಲ್.ವೆಂಕಟಾಚಲಯ್ಯ, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 118 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.08.2019 |
Notification |
ಶ್ರೀ ರಾಜೇಂದ್ರ ಎಲ್ ಪೂಜಾರ, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 112 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.08.2019 |
Notification |
ಶ್ರೀ ರವಿ ಎಸ್ ಸೂರನ್, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 113 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.08.2019 |
Notification |
ಶ್ರೀ ಮುನೀರ್ ಅಹ್ಮದ್ ಪಾಷಾ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15)(ಎಫ್) ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 140 ಸೇಶಿಕಾ 2019, ಬೆಂಗಳೂರು, ದಿನಾಂಕ:17.08.2019 |
Notification |
ಶ್ರೀ ಜಿ.ಎಸ್.ಕುಮಾರ್, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15)(ಎಫ್) ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಹಾಗೂ ದಿ:26.06.2019ರಂದು ಒಂದು ದಿನವನ್ನು ನಿಯಮ 78ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 33 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.08.2019 |
Notification |
ಶ್ರೀಮತಿ ಜಯಮ್ಮ ಗ್ರೂಪ್ "ಡಿ" ನೌಕರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬೆಂಗಳೂರು ಗ್ರಾಮಾಂತರ, ಇವರನ್ನು ಮುಖ್ಯ ಕಾರ್ಯಚರಣೆ ಅಧಿಕಾರಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇಲ್ಲಿಗೆ ತಾತ್ಕಾಲಿಕವಾಗಿ ನಿಯೋಜಿಸಿ ಆದೇಶಿಸಿದೆ. |
ಗ್ರಾಅಪ 82 ಜಿಪಅ 2019, ಬೆಂಗಳೂರು, ದಿನಾಂಕ:17.08.2019 |
Notification |
ಶ್ರೀ ಪಿ.ಜಿ.ವೇಣುಗೋಪಾಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಇಲ್ಲಿನ ಬೋಧಕರ ಹುದ್ದೆಯಲ್ಲಿ ನಿಯೋಜನೆ ಮೇಲೆ ನೇಮಿಸಲಾಗಿದ್ದು ಅದರಂತೆ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದು ಸದರಿಯವರು ನಿಯೋಜನೆ ಮೇಲೆ ನೇಮಕಗೊಳ್ಳದಿದ್ದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸ್ಥಾನಪನ್ನ ಮುಂದುವರೆಯುತ್ತಿದ್ದಾರೆಂದು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1957ರ ನಿಯಮ 53(ಎಫ್) ರನ್ವಯ ಪ್ರಮಾಣೀಕರಿಸಲಾಗಿದೆ. |
ಗ್ರಾಅಪ 373 ಸೇಶಿಕಾ 2018, ಬೆಂಗಳೂರು, ದಿನಾಂಕ:17.08.2019 |
Notification |
ಶ್ರೀ ಪಿ.ಜಿ.ವೇಣುಗೋಪಾಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಇಲ್ಲಿನ ಬೋಧಕರ ಹುದ್ದೆಯಲ್ಲಿ ನಿಯೋಜನೆ ಮೇಲೆ ನೇಮಿಸಲಾಗಿದ್ದು ಅದರಂತೆ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದು ಸದರಿಯವರು ನಿಯೋಜನೆ ಮೇಲೆ ನೇಮಕಗೊಳ್ಳದಿದ್ದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸ್ಥಾನಪನ್ನ ಮುಂದುವರೆಯುತ್ತಿದ್ದಾರೆಂದು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1957ರ ನಿಯಮ 53(ಎಫ್) ರನ್ವಯ ಪ್ರಮಾಣೀಕರಿಸಲಾಗಿದೆ. |
ಗ್ರಾಅಪ 373 ಸೇಶಿಕಾ 2018, ಬೆಂಗಳೂರು, ದಿನಾಂಕ:17.08.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ವೃಂದದ ಅಂತಿಮ ಜೇಷ್ಟತಾ ಪಟ್ಟಿಯನ್ನು ದಿ:01.06.2019ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 231 ಸೇಶಿಕಾ 2018(ಭಾಗ), ಬೆಂಗಳೂರು, ದಿನಾಂಕ:17.08.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಹೈದ್ರಾಬಾದ್ - ಕರ್ನಾಟಕ ಸ್ಥಳೀಯ ವೃಂದದ ಸಹಾಯಕ ಇಂಜಿನಿಯರ್ ವೃಂದದ ಅಂತಿಮ ಜೇಷ್ಟತಾ ಪಟ್ಟಿಯನ್ನು ದಿ:01.06.2019ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 231 ಸೇಶಿಕಾ 2018(ಭಾಗ-1), ಬೆಂಗಳೂರು, ದಿನಾಂಕ:17.08.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸೇವೆಗೆ ಶ್ರೀ ರಾಜಶೇಖರ ಎಂ.ಜವಳಗಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ನಿಯೋಜನೆ ಮೇಲೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಇಲ್ಲಿನ ಬೋಧಕರು (ಸಿವಿಲ್ ಇಂಜಿನಿಯರಿಂಗ್) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಿಯೋಜನೆ ಮೇಲೆ ನೇಮಕಗೊಳ್ಳದಿದ್ದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸ್ಥಾನಪನ್ನರಾಗಿ ಮುಂದುವರೆಯುತ್ತಿದ್ದರೆಂದು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1957ರ ನಿಯಮ 53(ಎಫ್) ರನ್ವಯ ಪ್ರಮಾಣಿಕರಿಸಲಾಗಿದೆ. |
ಗ್ರಾಅಪ 216 ಸೇಶಿಕಾ 2018, ಬೆಂಗಳೂರು, ದಿನಾಂಕ:17.08.2019 |
Notification |
ಶ್ರೀ ಎನ್.ಗಂಗಾನಾಯ್ಕ್, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 127 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.08.2019 |
Govt Order |
ಶ್ರೀ ಸಂಗಪ್ಪ ಎನ್.ಗದ್ದಿ, ವಿಚಾರಣಾಧಿಕಾರಿಗಳು ಹಾಗೂ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಯಲಬುರ್ಗಾ - ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 27 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:08.08.2019 |
Govt Order |
ಶ್ರೀ ಯು.ಎನ್.ನೆರೆಸೇಕರ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಯಲ್ಲಾಪುರ (ಹಾಲಿ ನಿವೃತ್ತ) ಮತ್ತು ಶ್ರೀ ಅಬ್ದುಲ್ ಅಜೀಜ್, ಅಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಯಲ್ಲಾಪುರ ಇವರುಗಳ ವಿರುದ್ಧ ಇಲಾಖಾ ವಿಚಾರಣೆ - ಅಂತಿಮ ಆದೇಶ. |
ಗ್ರಾಅಪ 155 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:08.08.2019 |
Govt Order |
ಶ್ರೀ ಪಿ.ಎ.ಭಜಂತ್ರಿ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ವಿಜಯಪುರ, ಹಾಲಿ ನಿವೃತ್ತ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವ ಬಗ್ಗೆ. |
ಗ್ರಾಅಪ 54 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:07.08.2019 |
Correction Order |
ಸಂಖ್ಯೆ: ಗ್ರಾಅಪ 131 ಸೇಶಿಕಾ 2019, ದಿ:17.07.2019ರಲ್ಲಿನ ತಿದ್ದುಪಡಿ. |
ಗ್ರಾಅಪ 131 ಸೇಶಿಕಾ 2019(ಭಾ-1), ಬೆಂಗಳೂರು, ದಿನಾಂಕ:07.08.2019 |
Govt Order |
ಶ್ರೀ ಬಿ.ಶಿವಬಸಪ್ಪ, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕಾಳಗಿ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 15 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:06.08.2019 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೊಪ್ಪಳ ಇಲ್ಲಿ ದಿ:21.09.2013 ರಿಂದ 06.02.2014ರ ಅವಧಿಯಲ್ಲಿ ಪಾವತಿಸಿದ ಬಿಲ್ ಗಳಲ್ಲಿ ಕಂಡು ಬಂದಿರುವ ನ್ಯೂನ್ಯತೆಗಳಿಗೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿ/ನೌಕರರ ವಿರುದ್ಧ ವಿವರವಾದ ತನಿಖೆಗೆ ಭ್ರಷ್ಟಾಚಾರ ನಿಗ್ರಹ ದಳ ಇವರಿಗೆ ವಹಿಸಿರುವ ಬಗ್ಗೆ - ಆರೋಪಗಳು ಕಂಡು ಬಾರದ ಅಧಿಕಾರಿ/ನೌಕರರನ್ನು ತನಿಖೆಯಿಂದ ಕೈಬಿಡುವ ಬಗ್ಗೆ ಆದೇಶ. |
ಗ್ರಾಅಪ 35 ಇ ಎನ್ ಕ್ಯೂ 15(ಭಾ-1), ಬೆಂಗಳೂರು, ದಿನಾಂಕ:05.08.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೆಕ್ಕಾಧೀಕ್ಷಕರನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 134 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:05.08.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿ:30.06.2019ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 171 ಜಿಪಅ 2018, ಬೆಂಗಳೂರು, ದಿನಾಂಕ:03.08.2019 |
Correction Order |
ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ: ಗ್ರಾಅಪ 130 ಸೇಶಿಕಾ 2019, ದಿ:17.07.2019ರಲ್ಲಿನ ತಿದ್ದುಪಡಿ. |
ಗ್ರಾಅಪ 130 ಜಿಪಅ 2018, ಬೆಂಗಳೂರು, ದಿನಾಂಕ:02.08.2019 |
Govt Order |
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ದಿಬ್ಬೂರು ಕೆರೆ ಪುನರುಜ್ಜೀವನ ಕಾಮಗಾರಿಯಲ್ಲಿ ಅವ್ಯವಹಾರ ಎಸಗಿರುವ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ ಅಂತಿಮ ದಂಡನಾದೇಶ. |
ಗ್ರಾಅಪ 104 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:02.08.2019 |
Govt Order |
ದೇವನಹಳ್ಳಿ ತಾಲ್ಲೂಕು, ವಿಶ್ವನಾಥಪುರ ಗ್ರಾಮ ಪಂಚಾಯಿತಿ ವಸತಿ ಬಡಾವಣೆಯ ನಾಗರೀಕ ಸೌಲಭ್ಯ ನಿವೇಶನವನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಹಿನ್ನಲೆಯಲ್ಲಿ ಶ್ರೀ ಕೃಷ್ಣಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ವಿಶ್ವನಾಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಖಾಸಗಿ ಭೂ ಅಭಿವೃದ್ದಿದಾರರಾದ ಮೆಃ ಪೋರ್ಟಿಯಸ್ ಲ್ಯಾಂಡ್ ಡೆವಲಪರ್ಸ್ ಸಂಸ್ಥೆಯವರು ಎಸಗಿರುವ ಭ್ರಷ್ಟಾಚಾರದ ಕುರಿತು ಪತ್ತೆ ಹಚ್ಚಲು ಅಗತ್ಯ ತನಿಖೆ ಕೈಗೊಳ್ಳುವ ಸಲುವಾಗಿ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸುವ ಬಗ್ಗೆ. |
ಗ್ರಾಅಪ 76 ವಿಸೇಬಿ 2017, ಬೆಂಗಳೂರು, ದಿನಾಂಕ:01.08.2019 |
Govt Order |
ಶ್ರೀ ಬಿ.ಆರ್.ಗೌಡೂರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರ ವಿರುದ್ಧದ ಇಲಾಖಾ ವಿಚಾರಣೆ, ವಿಚಾರಣೆಯಲ್ಲಿ ಆರೋಪಗಳು ಸಾಬೀತಾಗದೇ ಇರುವುದರಿಂದ ಆರೋಪಗಳಿಂದ ದೋಷಮುಕ್ತಗೊಳಿಸುವ ಬಗ್ಗೆ ಆದೇಶ. |
ಗ್ರಾಅಪ 49 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:01.08.2019 |
Govt Order |
ಶ್ರೀ ಜಿ.ಶಂಕರನಾಯಕ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, (ಹಾಲಿ ಅಮಾನತ್ತಿನಲ್ಲಿ) ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಸದರಿಯವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ ಆದೇಶ. |
ಗ್ರಾಅಪ 139 ಜಿಪಅ 19, ಬೆಂಗಳೂರು, ದಿನಾಂಕ:01.08.2019 |
Notification |
ಅಧಿಸೂಚನೆ ಸಂಖ್ಯೆ: ಗ್ರಾಅಪ 65 ಜಿಪಅ 2014, ದಿ:08.05.2014, 28.10.2014, 10.04.2015 ಮತ್ತು 23.09.2015ರ ಅಧಿಸೂಚನೆಯೊಂದಿಗಿನ ಅನುಬಂಧಗಳಲ್ಲಿ ಮತ್ತು ಗ್ರಾಅಪ 454 ಜಿಪಅ 2015, ದಿ:18.04.2016 ಹಾಗೂ ಗ್ರಾಅಪ 69 ಜಿಪಅ 2015, ದಿ:13.06.2016ರ ಅಧಿಸೂಚನೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ/ಉಪವಿಭಾಗಗಳು ಮತ್ತು ತಾಲ್ಲೂಕು ಪಂಚಾಯತ್/ಜಿಲ್ಲಾ ಪಂಚಾಯತ್ ಕಛೇರಿಗಳಲ್ಲಿ ನೇಮಕಗೊಂಡ ಕಾರ್ಯನಿರ್ವಹಿಸುತ್ತಿರುವ ಅರ್ಹರೆಂದು ಕಂಡು ಬಂದ 2568 ದಿನಗೂಲಿ ನೌಕರರ ವಿವರಗಳನ್ನು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ದಿ ಅಧಿನಿಯಮ 2012ರ 3ನೇ ಪ್ರಕರಣದ 2ನೇ ಉಪ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ಅಧಿನಿಯಮದ ಪ್ರಕರಣಗಳ ಉದ್ದೇಶಕ್ಕಾಗಿ ಈಗಾಗಲೇ ಅಧಿಸೂಚಿಸಲಾಗಿದೆ. ಈ ರೀತಿ ಅಧಿಸೂಚಿಸಿದ ದಿನಗೂಲಿ ನೌಕರರ ಕೊನೆಯ ಕ್ರಮ ಸಂಖ್ಯೆ 2568 ಆಗಿರುತ್ತದೆ. |
ಗ್ರಾಅಪ 208 ಜಿಪಅ 2018, ಬೆಂಗಳೂರು, ದಿನಾಂಕ:31.07.2019 |
Notification |
ಶ್ರೀ ಎಂ.ಆರ್.ಮಂಜುನಾಥ್, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 42 ಜಿಪಅ 2019, ಬೆಂಗಳೂರು, ದಿನಾಂಕ:26.07.2019 |
Correction Order |
ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ: ಗ್ರಾಅಪ 131 ಸೇಶಿಕಾ 2019, ದಿ:17.07.2019ರಲ್ಲಿ ಕ್ರಮ ಸಂಖ್ಯೆ(87) ರಲ್ಲಿ ತಿದ್ದುಪಡಿ. |
ಗ್ರಾಅಪ 131 ಸೇಶಿಕಾ 2019(ಭಾ-2), ಬೆಂಗಳೂರು, ದಿನಾಂಕ:26.07.2019 |
Govt Order |
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕಟಗೇರಿ ಹಾಗೂ ಇತರೆ 13 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸಂಸ್ಕರಿಸಲಾದ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಹರಿಸಬೇಕಿದ್ದು, ಕಾಮಗಾರಿಗೆ ಮಂಜೂರಾದ ಸಂಪೂರ್ಣ ಮೊತ್ತ ವೆಚ್ಚ ಮಾಡಿದ್ದರೂ ಸಹ ಎಲ್ಲಾ ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ವಿಫಲರಾಗಿರುವ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 58 ಜಿಪಅ 2016(ಪಿ-1), ಬೆಂಗಳೂರು, ದಿನಾಂಕ:26.07.2019 |
Notification |
ಶ್ರೀ ಎಂ.ಆರ್.ಮಂಜುನಾಥ್, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ದಿ:15.06.2019 ರಿಂದ 25.06.2019ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 42 ಜಿಪಅ 2019, ಬೆಂಗಳೂರು, ದಿನಾಂಕ:26.07.2019 |
Notification |
ಶ್ರೀ ಲಕ್ಷ್ಮೀಪಸನ್ನ ಕೆ., ಕಾರ್ಯಪಾಲಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಮನಗರ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 120 ಜಿಪಅ 2019, ಬೆಂಗಳೂರು, ದಿನಾಂಕ:24.07.2019 |
Govt Order |
ಶ್ರೀ ಜೆ.ಬಿ.ಜಗದೀಶ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೊಸದುರ್ಗ ಮತ್ತು ಶ್ರೀ ಡಿ.ನಟೇಶ್, ಅಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೊಸದುರ್ಗ ಇವರುಗಳ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 86 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:24.07.2019 |
Correction Order |
ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ: 131 ಸೇಶಿಕಾ 2019, ದಿ:17.07.2019ರ ತಿದ್ದುಪಡಿ. |
ಗ್ರಾಅಪ 131 ಸೇಶಿಕಾ 2019(ಭಾ-1), ಬೆಂಗಳೂರು, ದಿನಾಂಕ:23.07.2019 |
Correction Order |
ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ: 131 ಸೇಶಿಕಾ 2019, ದಿ:17.07.2019ರ ತಿದ್ದುಪಡಿ. |
ಗ್ರಾಅಪ 131 ಸೇಶಿಕಾ 2019(ಭಾ-2), ಬೆಂಗಳೂರು, ದಿನಾಂಕ:23.07.2019 |
Notification |
ಶ್ರೀ ಬಸವನಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಯೋಜನಾ (ಪಿ.ಎಂ.ಜಿ.ಎಸ್.ವೈ) ಉಪವಿಭಾಗ, ರಾಯಚೂರು, ಇಲ್ಲಿ ಖಾಲಿಯರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಲ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 80 ಸೇಶಿಕಾ 2019, ಬೆಂಗಳೂರು, ದಿನಾಂಕ:23.07.2019 |
Official Memorandum |
ಶ್ರೀಮತಿ ಶಾರದಾ, ಪ್ರಥಮ ದರ್ಜೆ ಸಹಾಯಕಿ, ತಾಲ್ಲೂಕು ಪಂಚಾಯಿತಿ, ಮೂಡಿಗೆರೆ ಇವರನ್ನು ಯೋಜನಾ ವಿಭಾಗ(ಪಿ.ಎಂ.ಜಿ.ಎಸ್.ವೈ) ಚಿಕ್ಕಮಗಳೂರು ಇಲ್ಲಿಗೆ ವರ್ಗಾಯಿಸಿರುವ ಆದೇಶವನ್ನು ಹಿಂಪಡೆಯಲಾಗಿದೆ. |
ಗ್ರಾಅಪ 122 ಸೇಶಿಕಾ 2019, ಬೆಂಗಳೂರು, ದಿನಾಂಕ:23.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 106 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:23.07.2019 |
Govt Order |
ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ. |
ಗ್ರಾಅಪ 19 ಸ್ವೀಮರ 2019, ಬೆಂಗಳೂರು, ದಿನಾಂಕ:22.07.2019 |
Notification |
ಶ್ರೀ ಪ್ರಭಾಕರ್ ಡಿ.ಹಮಿಗಿ, ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಇವರನ್ನು ಮುಖ್ಯ ಕಾರ್ಯಾಚರಣೆ ಅಧಿಕಾರಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ಹುದ್ದೆಗೆ ನೇಮಿಸಿರುತ್ತಾರೆ. |
ಗ್ರಾಅಪ 134 ಸೇಶಿಕಾ 2019, ಬೆಂಗಳೂರು, ದಿನಾಂಕ:22.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಲೆಕ್ಕಾಧೀಕ್ಷಕರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 105 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:22.07.2019 |
Govt Order |
ಶ್ರೀ ಸಿ.ಸೂರ್ಯನಾರಾಯಣ ಭಟ್, ಅಂದಿನ ತಾಂತ್ರಿಕ ಸಹಾಯಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಮಂಗಳೂರು ಇವರ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡುವ ಬಗ್ಗೆ - ಆದೇಶ. |
ಗ್ರಾಅಪ 47 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:22.07.2019 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಸಂಸದೀಯ ಕಾರ್ಯದರ್ಶಿಯವರಿಗೆ Co terminus ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡುವ ಬಗ್ಗೆ - ಆದೇಶ. |
ಗ್ರಾಅಪ 14 ಸ್ವೀಮರ 2019, ಬೆಂಗಳೂರು, ದಿನಾಂಕ:20.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 80 ಎಸ್ ಎಸ್ ಕೆ 2019(1), ಬೆಂಗಳೂರು, ದಿನಾಂಕ:20.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 80 ಸೇಶಿಕಾ 2019(1), ಬೆಂಗಳೂರು, ದಿನಾಂಕ:20.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 122 ಸೇಶಿಕಾ 2019, ಬೆಂಗಳೂರು, ದಿನಾಂಕ:20.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 80 ಸೇಶಿಕಾ 2019, ಬೆಂಗಳೂರು, ದಿನಾಂಕ:20.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 95 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:18.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 93 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:20.07.2019 |
Notification |
ಶ್ರೀ ಚಂದ್ರಹಾಸ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಂಡ್ಯ ಇಲ್ಲಿನ ಜಾಗಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 39 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:20.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಅಧೀಕ್ಷಕ ಇಂಜಿನಿಯರ್ ಗಳಿಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 40 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:18.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೆಕ್ಕಾಧೀಕ್ಷಕರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 129 ಸೇಶಿಕಾ 2019, ಬೆಂಗಳೂರು, ದಿನಾಂಕ:17.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಅಧೀಕ್ಷಕರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 132 ಸೇಶಿಕಾ 2019, ಬೆಂಗಳೂರು, ದಿನಾಂಕ:17.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 130 ಸೇಶಿಕಾ 2019, ಬೆಂಗಳೂರು, ದಿನಾಂಕ:17.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 131 ಸೇಶಿಕಾ 2019, ಬೆಂಗಳೂರು, ದಿನಾಂಕ:17.07.2019 |
Govt Order |
ಶ್ರೀ ಇಫ್ತಿಕಾರ್ ಆಹಮ್ಮದ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಕುನೀ ಮತ್ತು ನೈರ್ಮಲ್ಯ ವಿಭಾಗ, ಚಿಕ್ಕನಾಯಕನಹಳ್ಳಿ (ಪ್ರಭಾರಿ ಕಾ.ಇಂ., ಗ್ರಾಕುನೀ ಮತ್ತು ನೈರ್ಮಲ್ಯ ವಿಭಾಗ, ತುಮಕೂರು) ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ - ಆದೇಶ. |
ಗ್ರಾಅಪ 45 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:15.07.2019 |
Govt Order |
ಶ್ರೀ ಹೇಮಗಿರಿ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಡಿಕೇರಿ ಇವರಿಗೆ ವಿಧಿಸಲಾದ ದಂಡನಾದೇಶವನ್ನು ರದ್ದುಪಡಿಸುವ ಬಗ್ಗೆ - ಆದೇಶ. |
ಗ್ರಾಅಪ 188 ಜಿಪಅ 2014, ಬೆಂಗಳೂರು, ದಿನಾಂಕ:12.07.2019 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮದ್ದೂರು ಕಚೇರಿಯಲ್ಲಿ ಕೆಲಸವಿಲ್ಲದೆ ವಾಹನ ಚಾಲಕರಿಗೆ ಪುಕ್ಕಟೆ ಸಂಬಳ ನೀಡಿರುವ ಅಧಿಕಾರಿ/ನೌಕರರ ವಿರುದ್ಧದ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯವರ ನೇಮಕ ಮಾಡುವ ಬಗ್ಗೆ ಆದೇಶ. |
ಗ್ರಾಅಪ 76 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:12.07.2019 |
Govt Order |
ಬಾಗಲಕೋಟೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೆರೆಯಲ್ಲಿ ಮಣ್ಣಿನ ಗುಣಧರ್ಮದ ಪ್ರಮಾಣ ಪತ್ರಗಳಿಲ್ಲದೆ ನಿಯಮಬಾಹಿರವಾಗಿ ಕಾಮಗಾರಿ ಕೈಗೊಂಡು ಗುತ್ತಿಗೆದಾರರಿಗೆ ಹಣ ಪಾವತಿಸಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ - ಶಿಸ್ತು ಕ್ರಮ ಕೈಬಿಡುವ ಬಗ್ಗೆ. |
ಗ್ರಾಅಪ 07 ಇ ಎನ್ ಕ್ಯೂ 2014, ಬೆಂಗಳೂರು, ದಿನಾಂಕ:12.07.2019 |
ಸರ್ಕಾರದ ನಡವಳಿಗಳು |
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಾಚಕನೂರು ಹಾಗೂ ಇತರೆ 9 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಕೊಳವೆ ಮಾರ್ಗ ಅಳವಡಿಸಲು ಅಗತ್ಯವಿರುವ ಸಾಮಾಗ್ರಿಗಳ ಗುಣಮಟ್ಟ ಪರೀಕ್ಷಸದೇ ಕರ್ತವ್ಯ ನಿರ್ಲಕ್ಷ್ಯತೆ ತೋರಿಸಿರುವ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 58 ಜಿಪಅ 2016(ಪಿ-2), ಬೆಂಗಳೂರು, ದಿನಾಂಕ:12.07.2019 |
Notification |
ಶ್ರೀ ಶಂಕರ ಎ.ರೋಬಿಕರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರಿಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಯಾದಗಿರಿ ಈ ಆದೇಶವನ್ನು ತಡೆಹಿಡಿದು ಆದೇಶಿಸಿದೆ. |
ಗ್ರಾಅಪ 90 ಎಸ್.ಎಸ್.ಕೆ 2019, ಬೆಂಗಳೂರು, ದಿನಾಂಕ:12.07.2019 |
Notification |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 30 ಸೇಶಿಕಾ 2019 ದಿ:08.07.2019ರಂದು ಹೊರಡಿಸಿರುವ ಶ್ರೀ ಶಂಕರ ಎ.ರೋಬಿಕರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರಿಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಯಾದಗಿರಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಗೊಳಿಸಿರುವುದನ್ನು ತಡೆಹಿಡಿದು ಆದೇಶಿಸಿದೆ. |
ಗ್ರಾಅಪ 90 ಎಸ್.ಎಸ್.ಕೆ. 2019, ಬೆಂಗಳೂರು, ದಿನಾಂಕ:12.07.2019 |
Notification |
ಶ್ರೀ ಕೆ.ಪ್ರಶಾಂತ್, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ, ಮಂಜೂರು ಮಾಡಿದೆ. |
ಗ್ರಾಅಪ 313 ಸೇಶಿಕಾ 2017, ಬೆಂಗಳೂರು, ದಿನಾಂಕ:11.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ/ಕರ್ತವ್ಯ ನಿರ್ವಹಿಸುತ್ತಿರುವ/ವರ್ಗಾವಣೆ ಆದೇಶದಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ/ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 39 ಎಸ್.ಎಸ್.ಕೆ. 2019, ಬೆಂಗಳೂರು, ದಿನಾಂಕ:11.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ/ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ/ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 30 ಸೇಶಿಕಾ 2019, ಬೆಂಗಳೂರು, ದಿನಾಂಕ:11.07.2019 |
Official Memorandum |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿ ಪ್ರಥಮ ದರ್ಜೆ ಲೆಕ್ಕ ಸಹಾಯಕರುಗಳ ಹೆಸರಿನ ಎದುರಿಗೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ಮುಂದಿನ ಆದೇಶದವರೆಗೆ ವರ್ಗಾಯಿಸಿ/ಸ್ಥಳನಿಯುಕ್ತಿಗೊಳಿಸಿ ನೇಮಿಸಿ ಆದೇಶಿಸಿದೆ. |
ಗ್ರಾಅಪ 126 ಸೇಶಿಕಾ 2019, ಬೆಂಗಳೂರು, ದಿನಾಂಕ:10.07.2019 |
Official Memorandum |
ಶ್ರೀ ಹೆಚ್.ಕೃಷ್ಣಪ್ಪ, ದ್ವಿತೀಯ ದರ್ಜೆ ಸಹಾಯಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಪಾಂಡವಪುರ ಇವರನ್ನು ಮುಖ್ಯ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕೇಂದ್ರ ಕಛೇರಿ ಲೆಕ್ಕ ಪತ್ರ ಶಾಖೆಯಲ್ಲಿ ಖಾಲಿಯಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಎದುರಾಗಿ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 128 ಸೇಶಿಕಾ 2019, ಬೆಂಗಳೂರು, ದಿನಾಂಕ:10.07.2019 |
Notification |
ಅಧಿಸೂಚನೆ ಸಂಖ್ಯೆ: ಗ್ರಾಅಪ 39 ಸೇಶಿಕಾ 2019, ದಿ:09.07.2019ರಲ್ಲಿನ ಆದೇಶದಲ್ಲಿನ ತಿದ್ದುಪಡಿ. |
ಗ್ರಾಅಪ 39 ಸೇಶಿಕಾ 2019(ಭಾಗ-1), ಬೆಂಗಳೂರು, ದಿನಾಂಕ:10.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 128 ಸೇಶಿಕಾ 2019, ಬೆಂಗಳೂರು, ದಿನಾಂಕ:10.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಬೆರಳಚ್ಚುಗಾರರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 127 ಸೇಶಿಕಾ 2019, ಬೆಂಗಳೂರು, ದಿನಾಂಕ:10.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ವಾಹನಚಾಲಕರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 125 ಸೇಶಿಕಾ 2019, ಬೆಂಗಳೂರು, ದಿನಾಂಕ:10.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಶೀಘ್ರಲಿಪಿಗಾರರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 124 ಸೇಶಿಕಾ 2019, ಬೆಂಗಳೂರು, ದಿನಾಂಕ:10.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಗ್ರೂಪ್-ಡಿ ನೌಕರರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 123 ಸೇಶಿಕಾ 2019, ಬೆಂಗಳೂರು, ದಿನಾಂಕ:10.07.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 122 ಸೇಶಿಕಾ 2019, ಬೆಂಗಳೂರು, ದಿನಾಂಕ:10.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ/ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ/ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 30 ಸೇಶಿಕಾ 2019, ಬೆಂಗಳೂರು, ದಿನಾಂಕ:10.07.2019 |
Govt Order |
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಸ್ಲಾಂಪುರ ಮತ್ತಿತರೆ 60 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದಲ್ಲಿ ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 58 ಜಿಪಅ 2016, ಬೆಂಗಳೂರು, ದಿನಾಂಕ:09.07.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 39 ಎಸ್.ಎಸ್.ಕೆ. 2019(1), ಬೆಂಗಳೂರು, ದಿನಾಂಕ:09.07.2019 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ/ವರ್ಗಾಯಿಸಿ/ಮಾತೃ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
ಗ್ರಾಅಪ 39 ಎಸ್.ಎಸ್.ಕೆ 2019, ಬೆಂಗಳೂರು, ದಿನಾಂಕ:09.07.2019 |
Govt Order |
ಚಿಕ್ಕಮಗಳೂರು ತಾಲ್ಲೂಕಿನ ಹಿರೇಮಗಳೂರು-ಅಂಬಲಿ-ಹಾದಿಹಳ್ಳಿ-ಗಂಜಾಲಗೂಡು-ಮತ್ತಿಕೆರೆಯಿಂದ ಕೆ.ಆರ್.ಪೇಟೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿಯಲ್ಲಿ ಅವ್ಯವಹಾರ ಎಸಗಿರುವ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ - ಅಂತಿಮ ದಂಡನಾದೇಶ. |
ಗ್ರಾಅಪ 90 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:08.07.2019 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ/ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ/ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 30 ಸೇಶಿಕಾ 2019, ಬೆಂಗಳೂರು, ದಿನಾಂಕ:08.07.2019 |
Notification |
ಶ್ರೀ ಕೆ.ಎಸ್.ವೆಂಕಟೇಶಪ್ರಭು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ಉಪವಿಭಾಗ, ಬೆಂಗಳೂರು ಗ್ರಾಮಾಂತರ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಹೊಸಕೋಟೆ ಇಲ್ಲಿನ ಖಾಲಿ ಹುದ್ದಗೆ ವರ್ಗಾಯಿಸಿದೆ. |
ಗ್ರಾಅಪ 30 ಸೇಶಿಕಾ 2019, ಬೆಂಗಳೂರು, ದಿನಾಂಕ:08.07.2019 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಅಧೀಕ್ಷಕ ಇಂಜಿನಿಯರ್ ಗಳಿಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 40 ಎಸ್.ಎಸ್.ಕೆ 2019, ಬೆಂಗಳೂರು, ದಿನಾಂಕ:08.07.2019 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 30 ಸೇಶಿಕಾ 2019, ಬೆಂಗಳೂರು, ದಿನಾಂಕ:08.07.2019 |
Govt Order |
ಶ್ರೀ ಡಿ.ಬಿ.ಶ್ರೀಧರ, ದ್ವಿದಸ ಇವರು ಅಮಾನತ್ತಿನಲ್ಲಿ ಕಳೆದ ಅವಧಿ ದಿ:04.06.2004 ರಿಂದ 09.09.2005ರವರೆಗಿನ ಅವಧಿಯನ್ನು ಕ್ರಮಬದ್ಧಗೊಳಿಸುವ ಬಗ್ಗೆ ಆದೇಶ. |
ಗ್ರಾಅಪ 482 ಜಿಪಅ 17, ಬೆಂಗಳೂರು, ದಿನಾಂಕ:05.07.2019 |
Govt Order |
ಶ್ರೀ ಇಫ್ತಿಕಾರ್ ಅಹಮ್ಮದ್, ಪ್ರಭಾರಿ, ಕಾರ್ಯಪಾಲಕ ಇಂಜಿನಿಯರ್, ಗ್ರಾಕುನೀ ಮತ್ತು ನೈರ್ಮಲ್ಯ ವಿಭಾಗ, ತುಮಕೂರು ಮತ್ತು ಶ್ರೀ ರುಕ್ಕಣ್ಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಕುನೀ ಮತ್ತು ನೈರ್ಮಲ್ಯ ಉಪವಿಭಾಗ, ಚಿಕ್ಕನಾಯಕನಹಳ್ಳಿ ಇವರ ವಿರುದ್ಧ ಕಂಡು ಬಂದಿರುವ ಆರೋಪಗಳ ಕುರಿತು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತ್ತಗೊಳಿಸುವ ಬಗ್ಗೆ ಆದೇಶ. |
ಗ್ರಾಅಪ 45 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:04.07.2019 |
Official Memorandum |
ಶ್ರೀ ಬಿ.ಎಸ್.ವೆಂಕಟೇಶ್, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಿಂತಾಮಣಿ ಇವರನ್ನು ತಾಲ್ಲೂಕು ಪಂಚಾಯತ್ ದೊಡ್ಡಬಳ್ಳಾಪುರ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆಗೊಳಿಸಿ ಆದೇಶಿಸಿದೆ. |
ಗ್ರಾಅಪ 28 ಎಸ್.ಎಸ್.ಕೆ. 2019, ಬೆಂಗಳೂರು, ದಿನಾಂಕ:04.07.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾದ ಶ್ರೀ ಗುರುಪಾಗೌಡ ಬಿ ಗಿರಡ್ಡಿ, ಸದರಿಯವರು ನಿಯೋಜನೆ ಮೇಲೆ ನೇಮಕಗೊಳ್ಳದಿದ್ದಲ್ಲಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸ್ಥಾನಪನ್ನರಾಗಿ ಮುಂದುವರೆಯುತ್ತಿರೆಂದು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು, 1957ರ ನಿಯಮ 53(ಎಫ್) ರನ್ವಯ ಪ್ರಮಾಣೀಕರಿಸಲಾಗಿದೆ. |
ಗ್ರಾಅಪ 37 ಸೇಶಿಕಾ 2019, ಬೆಂಗಳೂರು, ದಿನಾಂಕ:02.07.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧೀಕ್ಷಕ (ವ್ಯವಸ್ಥಾಪಕ)ರ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ದಿ:01.05..2019ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 59 ಸೇಶಿಕಾ 2019, ಬೆಂಗಳೂರು, ದಿನಾಂಕ:02.07.2019 |
Official Memorandum |
ಶ್ರೀ ಎಂ.ಎನ್.ಪಾಟೀಲ್, ಕಿರಿಯ ಇಂಜಿನಿಯರ್, ತಾಲ್ಲೂಕು ಪಂಚಾಯತ್, ಹಾನಗಲ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೊನ್ನಾವರ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆಗೊಳಿಸಿ ಆದೇಶಿಸಿದೆ. |
ಗ್ರಾಅಪ 121 ಸೇಶಿಕಾ 2019, ಬೆಂಗಳೂರು, ದಿನಾಂಕ:02.07.2019 |
Notification |
ಶ್ರೀ ಎನ್.ಗಂಗಾನಾಯ್ಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಯೋಜನಾ ವಿಭಾಗ, ಶಿವಮೊಗ್ಗ ಇಲ್ಲಿನ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಿಂದ ಹಿಂಪಡೆದು ಇವರ ಸೇವೆಯನ್ನು ಜಲ ಸಂಪನ್ಮೂಲ (ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ) ಇಲಾಖೆಯ ವಶಕ್ಕೆ ನೀಡಿ ಆದೇಶಿಸಿದೆ. |
ಗ್ರಾಅಪ 47 ಎಸ್.ಎಸ್.ಕೆ 2019, ಬೆಂಗಳೂರು, ದಿನಾಂಕ:02.07.2019 |
Official Memorandum |
ಶ್ರೀ ಹೆಚ್.ಎಂ.ಮಂಜುನಾಥಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಅನಾರೋಗ್ಯದ ನಿಮಿತ್ತ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ, ಹಾಗೂ ವಿಶ್ರಾಂತಿಗಾಗಿ ಕಳೆದ ಅವಧಿ ದಿ:20.08.2018ರಿಂದ 18.02.2019ರ ವರೆಗಿನ ಅವಧಿಯನ್ನು ಮಂಜೂರು ಮಾಡಿದೆ. |
ಗ್ರಾಅಪ 31 ಸೇಶಿಕಾ 2019, ಬೆಂಗಳೂರು, ದಿನಾಂಕ:01.07.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ದಿ:01.06.2019ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 231 ಸೇಶಿಕಾ 2018(1), ಬೆಂಗಳೂರು, ದಿನಾಂಕ:01.07.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಹೈದ್ರಾಬಾದ್ - ಕರ್ನಾಟಕ ಸ್ಥಳೀಯ ವೃಂದದ ಸಹಾಯಕ ಇಂಜಿನಿಯರ್ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ದಿ:01.06.2019ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 231 ಸೇಶಿಕಾ 2018(2), ಬೆಂಗಳೂರು, ದಿನಾಂಕ:01.07.2019 |
Special Edition |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ದಿ:01.06.2019ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 231 ಸೇಶಿಕಾ 2018(1), ಬೆಂಗಳೂರು, ದಿನಾಂಕ:01.07.2019 |
Special Edition |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಹೈದ್ರಾಬಾದ್ - ಕರ್ನಾಟಕ ಸ್ಥಳೀಯ ವೃಂದದ ಸಹಾಯಕ ಇಂಜಿನಿಯರ್ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ದಿ:01.06.2019ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 231 ಸೇಶಿಕಾ 2018(2), ಬೆಂಗಳೂರು, ದಿನಾಂಕ:01.07.2019 |
Notification |
ಶ್ರೀ ಹೆಚ್.ಎಸ್.ಪ್ರಕಾಶ್ ಕುಮಾರ್, ಮುಖ್ಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇವರನ್ನು ಮುಖ್ಯ ಕಾರ್ಯಚರಣೆ ಅಧಿಕಾರಿ, ಕೆ.ಆರ್.ಆರ್.ಡಿ.ಎ ಬೆಂಗಳೂರು ಹುದ್ದೆಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 13 ಜಿಪಅ 2019, ಬೆಂಗಳೂರು, ದಿನಾಂಕ:29.06.2019 |
Govt Order |
ಚನ್ನಪಟ್ಟಣ ತಾಲ್ಲೂಕಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸಬೇಕಾಗಿದ್ದ ನಾಲ್ಕು ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಪೂರ್ಣ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಿ ಹಣ ದುರುಪಯೋಗ ಪಡಿಸಿಕೊಂಡ ಆರೋಪಗಳ ಕುರಿತು ವಿವರವಾದ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಯವರನ್ನು ಬದಲಾಯಿಸುವ ಬಗ್ಗೆ - ಆದೇಶ. |
ಗ್ರಾಅಪ 87 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:28.06.2019 |
Notification |
ಶ್ರೀ ಎಂ.ಎನ್.ಬಸವರಾಜು, ಸ.ಕಾ.ಇಂ., ಗ್ರಾಕುನೀ&ನೈ ಉಪವಿಭಾಗ, ಬೇಲೂರು, ಎಂಬುದನ್ನು ಪಂ.ರಾ.ಇಂ.ಉಪವಿಭಾಗ, ಬೇಲೂರು ಎಂದು ತಿದ್ದುಪಡಿ ಮಾಡಿಕೊಂಡು ಓದಿಕೊಳ್ಳತಕ್ಕದ್ದು. |
ಗ್ರಾಅಪ 102 ಸೇಶಿಕಾ 2019, ಬೆಂಗಳೂರು, ದಿನಾಂಕ:27.06.2019 |
Notification |
ಶ್ರೀ ರಘುರಾಮಶೆಟ್ಟಿ, ಕಾರ್ಯಪಾಲಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ದಾವಣಗೆರೆ, ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 38 ಎಸ್.ಎಸ್.ಕೆ 2019, ಬೆಂಗಳೂರು, ದಿನಾಂಕ:26.06.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 01 ಸೇಶಿಕಾ 2019, ಬೆಂಗಳೂರು, ದಿನಾಂಕ:25.06.2019 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 33 ಎಸ್.ಎಸ್.ಕೆ 2019, ಬೆಂಗಳೂರು, ದಿನಾಂಕ:25.06.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಇಲಾಖೆಯ ಅಧೀಕ್ಷಕ ಇಂಜಿನಿಯರ್ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿ:31.05.2019ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 312 ಸೇಶಿಕಾ 2015, ಬೆಂಗಳೂರು, ದಿನಾಂಕ:24.06.2019 |
Notification |
ಶ್ರೀ ಪಿ.ಜಿ.ಶ್ರೀಹರಿ, ಸಹಾಯಕ ಇಂಜಿನಿಯರ್-2 ರವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಧುಗಿರಿ, ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 23 ಸೇಶಿಕಾ 2019, ಬೆಂಗಳೂರು, ದಿನಾಂಕ:20.06.2019 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ನಿಬಂಧಕರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 20 ಸೇಶಿಕಾ 2019, ಬೆಂಗಳೂರು, ದಿನಾಂಕ:20.06.2019 |
Notification |
ಶ್ರೀ ಜಿ.ಎಸ್.ಸೂರ್ಯವಂಶಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:03.10.2018ರಿಂದ 30.10.2018ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಹಾಗೂ ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಉಪಯೋಗಿಸಿಕೊಂಡ ದಿ:31.10.2018 ರಿಂದ 05.11.2018ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 78ರ ಪ್ರಕಾರ ಸೇರುವಿಕೆ ಕಾಲವೆಂದು ಮಂಜೂರು ಮಾಡಿದೆ. |
ಗ್ರಾಅಪ 97 ಸೇಶಿಕಾ 2019, ಬೆಂಗಳೂರು, ದಿನಾಂಕ:18.06.2019 |
Notification |
ಶ್ರೀ ಪಿ.ಎ.ಭಜಂತ್ರಿ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಇವರಿಗೆ ದಿ:16.07.2010ರಿಂದ 29.11.2010ರವರೆಗಿನ ಅವಧಿಯನ್ನು ಈ ಆದೇಶದಲ್ಲಿರುವಂತೆ ಆದೇಶಿಸಿದೆ. |
ಗ್ರಾಅಪ 129 ಸೇಶಿಕಾ 2018, ಬೆಂಗಳೂರು, ದಿನಾಂಕ:18.06.2019 |
Notification |
ಶ್ರೀ ದಶವಂತ ಎಲ್.ಗಾಜರೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಕರ್ತವ್ಯಲೋಪವೆಸಗಿರುವುದರಿಂದ ದಿ:10.08.2018ರಿಂದ 19.03.2019ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 106ಎ ರ ಅನುಸಾರ ವೇತನ ರಹಿತ ರಜೆ ಎಂದು ಪರಿಗಣಿಸಿ ಆದೇಶಿಸಿದೆ. |
ಗ್ರಾಅಪ 50 ಸೇಶಿಕಾ 2019, ಬೆಂಗಳೂರು, ದಿನಾಂಕ:18.06.2019 |
Notification |
ಹಿಂದೆ ಡಿ.ಆರ್.ಡಿ.ಎಸ್/ಟಿ.ಡಿ.ಬಿ ಮತ್ತು ಜಿಲ್ಲಾ ಪರಿಷತ್ ಗಳಲ್ಲಿ ನೇಮಕಾತಿ ಹೊಂದಿ ಜಿಲ್ಲಾ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಹಿರಿಯ ಭೂವಿಜ್ಞಾನಿ ವೃಂದದ ಅಧಿಕಾರಿಗಳ ವಿವರಗಳನ್ನು ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇವೆಗಳು (ಹಿಂದಿನ ಡಿ.ಆರ್.ಡಿ.ಎಸ್, ಟಿ.ಡಿ.ಬಿ ಮತ್ತು ಜಿಲ್ಲಾ ಪರಿಷತ್ ನೌಕರರ ವಿಲೀನಾತಿ) (ವಿಶೇಷ) ನಿಯಮಗಳು - 2016ರ ಪರಿಶಿಷ್ಟದಲ್ಲಿ ಸೇರ್ಪಡೆ ಮಾಡಿ ಆದೇಶಿಸಿದೆ. |
ಗ್ರಾಅಪ 199 ಸೇಶಿಕಾ 2017, ಬೆಂಗಳೂರು, ದಿನಾಂಕ:17.06.2019 |
Notification |
ಶ್ರೀ ಜಿ.ಎಂ.ದೇಶಪಾಂಡೆ, ನಿವೃತ್ತ ಅಧೀಕ್ಷಕ ಇಂಜಿನಿಯರ್ ಇವರಿಗೆ ವೈದ್ಯಕೀಯ ಆಧಾರದ ಮೇಲೆ ದಿ:17.10.2018ರಿಂದ 14.03.2019ರವರೆಗಿನ ಅವಧಿಗೆ ರಜೆ ಎಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 24 ಜಿಪಅ 2019, ಬೆಂಗಳೂರು, ದಿನಾಂಕ:15.06.2019 |
Notification |
ಶ್ರೀ ಬಿ.ಸತ್ಯನಾರಾಯಣ ಶೆಟ್ಟಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:15.02.2019ರಿಂದ 31.03.2019ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ8(15)(ಎಫ್)ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 19 ಸೇಶಿಕಾ 2019, ಬೆಂಗಳೂರು, ದಿನಾಂಕ:15.06.2019 |
Notification |
ಶ್ರೀ ಕೃಷ್ಣಪ್ಪ ಲೋಹರ್, ಹಿರಿಯ ಭೂ ವಿಜ್ಞಾನಿ ರವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 78ರ ಪ್ರಕಾರ ಸೇರುವಿಕೆ ಕಾಲವೆಂದು ಮಂಜೂರು ಮಾಡಿದೆ. |
ಗ್ರಾಅಪ 21 ಸೇಶಿಕಾ 2019, ಬೆಂಗಳೂರು, ದಿನಾಂಕ:14.06.2019 |
Notification |
ಶ್ರೀ ಎಜಾಜ್ ಅಹಮ್ಮದ್ ಸಿದ್ದಿಕಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಮೈಸೂರು ಇವರನ್ನು ಸದರಿ ಹುದ್ದೆಯಿಂದ ವರ್ಗಾಯಿಸಿ ಸರ್ಕಾರಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿದೆ. |
ಗ್ರಾಅಪ 30 ಸೇಶಿಕಾ 2019, ಬೆಂಗಳೂರು, ದಿನಾಂಕ:13.06.2019 |
Notification |
ಶ್ರೀ ಬಿ.ತಿಮ್ಮರಾಯಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:14.02.2019ರಿಂದ 08.03.2019ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ8(15)(ಎಫ್)ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 118 ಸೇಶಿಕಾ 2019, ಬೆಂಗಳೂರು, ದಿನಾಂಕ:13.06.2019 |
Notification |
ಶ್ರೀ ಚಂದ್ರಶೇಖರ್ ಎಂ.ಮಸಗುಪ್ಪಿ, ಅಧೀಕ್ಷಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು, ಇವರು ನಿರ್ದೇಶಕರು(WSSO), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹುದ್ದೆಯಲ್ಲಿ ದಿ:02.08.2018ರಿಂದ 23.01.2019ರವರೆಗೆ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯನಿರ್ವಹಿಸಿದ ಅವಧಿಗೆ ಸದರಿ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದ ಶೇ 7.5%ರಷ್ಟನ್ನು ಪ್ರಭಾರ ಭತ್ಯೆಯಾಗಿ ಮಂಜೂರು ಮಾಡಿದೆ. |
ಗ್ರಾಅಪ 194 ಜಿಪಅ 2019, ಬೆಂಗಳೂರು, ದಿನಾಂಕ:12.06.2019 |
Notification |
ಶ್ರೀ ಚಂದ್ರಶೇಖರ್ ಎಂ.ಮಸಗುಪ್ಪಿ, ಅಧೀಕ್ಷಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು, ಇವರು ನಿರ್ದೇಶಕರು(WSSO), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹುದ್ದೆಯಲ್ಲಿ ದಿ:02.08.2018ರಿಂದ 23.01.2019ರವರೆಗೆ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯನಿರ್ವಹಿಸಿದ ಅವಧಿಗೆ ಸದರಿ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದ ಶೇ 7.5%ರಷ್ಟನ್ನು ಪ್ರಭಾರ ಭತ್ಯೆಯಾಗಿ ಮಂಜೂರು ಮಾಡಿದೆ. |
ಗ್ರಾಅಪ 194 ಜಿಪಅ 2019, ಬೆಂಗಳೂರು, ದಿನಾಂಕ:12.06.2019 |
Notification |
ಶ್ರೀ ಸಿ.ಆರ್.ನರೇಂದ್ರ, ಕಿರಿಯ ಇಂಜಿನಿಯರ್ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಬೆಳ್ತಂಗಡಿ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 196 ಸೇಶಿಕಾ 2019, ಬೆಂಗಳೂರು, ದಿನಾಂಕ:11.06.2019 |
Notification |
ಶ್ರೀ ಆರ್.ರಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಕೆ.ಆರ್.ಪೇಟೆ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಹುಣಸೂರು, ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 16 ಸೇಶಿಕಾ 2019, ಬೆಂಗಳೂರು, ದಿನಾಂಕ:10.06.2019 |
Govt Order |
ಶ್ರೀ ಹೆಚ್.ಹನುಮಂತಯ್ಯ, ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಿಕ್ಕಮಗಳೂರು ಇವರನ್ನು ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ - ಆದೇಶ. |
ಗ್ರಾಅಪ 36 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:07.06.2019 |
Notification |
ಶ್ರೀ ಪ್ರದೀಪ ಜಿ.ಪಾಟೀಲ್ ಕುಲಕರ್ಣಿ, ಇವರ ಸ್ಥಳಕ್ಕೆ ನೇಮಿಸಿರುವ ಆದೇಶದಲ್ಲಿರವ ಶ್ರೀ ಜಿ.ಟಿ.ರವಿಚಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಚಿಂತಾಮಣಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 26 ಸೇಶಿಕಾ 2019, ಬೆಂಗಳೂರು, ದಿನಾಂಕ:06.06.2019 |
Circular |
ವಿವಿಧ ವಿಭಾಗಗಳಲ್ಲಿ ದಾಖಲಾಗುವ ದೂರು ಅರ್ಜಿಗಳ ವಿಲೇವಾರಿ ಬಗ್ಗೆ - ಕ್ರಮ ಕೈಗೊಳ್ಳುವ ಕುರಿತು. |
ಗ್ರಾಅಪ 175 ಸ್ವೀಮರ 2019, ಬೆಂಗಳೂರು, ದಿನಾಂಕ:06.06.2019 |
Official Memorandum |
ಶ್ರೀ ಪಿ.ಭಜಂತ್ರಿ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಇವರಿಗೆ ದಿ:16.02.2012 ರಿಂದ 18.09.2012ರವರೆಗಿನ ಅವಧಿಯನ್ನು ವೈ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಬೆಳ್ತಂಗಡಿ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 54 ಸೇಶಿಕಾ 2019, ಬೆಂಗಳೂರು, ದಿನಾಂಕ:04.06.2019 |
Govt Order |
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬೇಲೆನಹಳ್ಳಿಯ ಗ್ರಾಮ ಪಂಚಾಯಿತಿಯ ಕೆರೆಗಳ ಅಭಿವೃದ್ದಿ ಕಾಮಗಾರಿಯಲ್ಲಿ ಅವ್ಯವಹಾರವೆಸಗಿರುವ ಸಂಬಂಧಿಸಿದಂತೆ ಇಲಾಖಾ ವಿಚಾರಣೆ - ಅಂತಿಮ ದಂಡನಾದೇಶ. |
ಗ್ರಾಅಪ 41 ಇ ಎನ್ ಕ್ಯೂ 2014, ಬೆಂಗಳೂರು, ದಿನಾಂಕ:03.06.2019 |
Govt Order |
ಶ್ರೀ ಟಿ.ಜೆ.ಫರ್ನಾಂಡಿಸ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಖಾನಾಪುರ (ಹಾಲಿ ನಿವೃತ್ತ) ಹಾಗೂ ಶ್ರೀ ರಾಜೀವ್ ಆರ್.ಟಿ, ಶಾಖಾಧಿಕಾರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಖಾನಾಪುರ ಇವರುಗಳ ವಿರುದ್ಧ ಇಲಾಖಾ ವಿಚಾರಣೆ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ ಆದೇಶ. |
ಗ್ರಾಅಪ 32 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:31.05.2019 |
Notification |
ಶ್ರೀ ಎಂ.ಮಂಜುನಾಥ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕೋಲಾರ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 17 ಸೇಶಿಕಾ 2019, ಬೆಂಗಳೂರು, ದಿನಾಂಕ:31.05.2019 |
Govt Order |
ಶ್ರೀ ಭಾನುಪ್ರಕಾಶ್, ಕಿರಿಯ ಇಂಜಿನಿಯರ್, ತಾಲ್ಲೂಕು ಪಂಚಾಯತ್, ಆಳಂದ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 111 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:29.05.2019 |
Govt Order |
2002-03 ರಿಂದ 2004-05ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವುದರಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಸಂಬಂಧಿಸಿದ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 05 ಇ ಎನ್ ಕ್ಯೂ 2006, ಬೆಂಗಳೂರು, ದಿನಾಂಕ:29.05.2019 |
Govt Order |
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಅತ್ತಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಕಾಲೋನಿಯ ಪಂಪ್ ಹೌಸ್ ಸುತ್ತ ತಂತಿ ಬೇಲಿ ಹಾಗೂ ಗೇಟ್ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ಎಸಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತ ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 12)3)ರ ವರದಿ - ವಿವರವಾದ ಇಲಾಖಾ ವಿಚಾರಣೆಗಾಗಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 30 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:29.05.2019 |
Govt Order |
ಶ್ರೀ ಕೆ.ಗಂಗಾಧರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹರಪ್ಪನಹಳ್ಳಿ, ಬಳ್ಳಾರಿ ಇವರನ್ನು ಅಮಾನತ್ತುಪಡಿಸುವ ಬಗ್ಗೆ. |
ಗ್ರಾಅಪ 115 ಸೇಶಿಕಾ 2018, ಬೆಂಗಳೂರು, ದಿನಾಂಕ:27.05.2019 |
Govt Order |
ಶ್ರೀ ಮಹಮ್ಮದ್ ಶಫಿ, ಕಿರಿಯ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕಲಬುರಗಿ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖಾ ವಿಚಾರಣೆ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 108 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:24.05.2019 |
Govt Order |
ಶ್ರೀ ಡಿ.ಆರ್.ಪರಮೇಶ್ವರಪ್ಪ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಹಡಗಲಿ ಇವರ ವಿರುದ್ಧದ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಯವರನ್ನು ಬದಲಾಯಿಸುವ ಬಗ್ಗೆ ಆದೇಶ. |
ಗ್ರಾಅಪ 465 ಜಿಪಅ 2018, ಬೆಂಗಳೂರು, ದಿನಾಂಕ:24.05.2019 |
Notification |
ಶ್ರೀ ಶಿವಕುಮಾರ ಸ್ವಾಮಿ, ಉಪ ಕಾರ್ಯದರ್ಶಿ (ಅಭಿವೃದ್ಧಿ), ಜಿಲ್ಲಾ ಪಂಚಾಯತ್ ಮೈಸೂರು ಇವರಿಗೆ ನಿರ್ದೇಶಕರು, ಎಸ್.ಐ.ಆರ್.ಡಿ ಮೈಸೂರು ಮತ್ತು ಹೆಚ್ಚುವರಿ ನಿರ್ದೇಶಕರು, ರಾಜ್ಯ ಪಂಚಾಯತ್ ಸಂಪನ್ಮೂಲ ಕೇಂದ್ರ, ಬೆಂಗಳೂರು ಹುದ್ದೆಗಳ ಪ್ರಭಾರವನ್ನು ವಹಿಸಿ ಆದೇಶಿಸಲಾಗಿದೆ. |
ಗ್ರಾಅಪ 13 ಜಿಪಅ 2019, ಬೆಂಗಳೂರು, ದಿನಾಂಕ:24.05.2019 |
Notification |
ಶ್ರೀ ಹೆಚ್.ಕೆ.ರವಿಪ್ರಕಾಶ್, ಸಹಾಯಕ ಇಂಜಿನಿಯರ್-2 ರವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 78ರನ್ವಯ ಸೇರುವಿಕೆ ಕಾಲವೆಂದು ಮಂಜೂರು ಮಾಡಿದೆ. |
ಗ್ರಾಅಪ 89 ಸೇಶಿಕಾ 2019, ಬೆಂಗಳೂರು, ದಿನಾಂಕ:24.05.2019 |
Notification |
ಶ್ರೀ ಪಂಪಾಪತಿ ವಿರೂಪಾಪುರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪರೀಕ್ಷಾರ್ಥ), ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಹಾಲಿ ತಾಂತ್ರಿಕ ಸಹಾಯಕರು ಎರಡು ವರ್ಷಗಳ ಅರ್ಹತಾ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಘೋಷಿಷಿ ಆದೇಶಿಸಿದೆ. |
ಗ್ರಾಅಪ 14 ಸೇಶಿಕಾ 2019, ಬೆಂಗಳೂರು, ದಿನಾಂಕ:23.05.2019 |
Govt Order |
ಯಾದಗಿರಿ ಪಂ.ರಾ.ಇಂ ವಿಭಾಗದಲ್ಲಿ 2009-10ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯ 50 ಕೆರೆಗಳ ದುರಸ್ಥಿ ಮತ್ತು ನಿರ್ವಹಣೆ - ಹಣದುರುಪಯೋಗ - ಶ್ರೀ ಬಿ.ಎಸ್.ಮಾಲಿಬಿರಾದರ್, ಅಂದಿನ ಕಾರ್ಯಪಾಲಕ ಇಂಜಿನಿಯರ್ (ಹಾಲಿ ನಿವೃತ್ತ) ಇವರಿಗೆ ದಂಡನೆ ವಿಧಿಸುವ ಬಗ್ಗೆ ಆದೇಶ. |
ಗ್ರಾಅಪ 104 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:22.05.2019 |
Govt Order |
ಶ್ರೀ ಎಸ್.ಎಂ.ರಾಮಯ್ಯ, ಗ್ರೂಪ್-ಡಿ ನೌಕರ, ತಾಲ್ಲೂಕು ಪಂಚಾಯತ್, ಹೊಸಕೋಟೆ ಇವರನ್ನು ಆದೇಶ ಸಂಖ್ಯೆ: ಗ್ರಾಅಪ 205 ಸೇಶಿಕಾ 2014(3) ದಿ:15.03.2017ರಲ್ಲಿ ಸೇರ್ಪಡೆ ಮಾಡುವ ಬಗ್ಗೆ ಆದೇಶ. |
ಗ್ರಾಅಪ 229 ಜಿಪಅ 19, ಬೆಂಗಳೂರು, ದಿನಾಂಕ:21.05.2019 |
Govt Order |
ಶ್ರೀ ಕೆ.ಶ್ರೀನಿವಾಸರೆಡ್ಡಿ, ಹಿಂದಿನ ಸಹಾಯಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಬಾಗೇಪಲ್ಲಿ ಇವರ ವಿರುದ್ಧ ಆರೋಪಗಳ ಕುರಿತು ಇಲಾಖಾ ವಿಚಾರಣೆ - ದಂಡನೆ ವಿಧಿಸುವ ಬಗ್ಗೆ ಆದೇಶ. |
ಗ್ರಾಅಪ 58 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:21.05.2019 |
Notification |
ಶ್ರೀ ಕೆ.ಬಿ.ರಾಜಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್-2 ರವರು ಅನಾರೋಗ್ಯದ ಸಂಬಂಧ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಕಳೆದ ಅವಧಿಯನ್ನು ಅವರ ಹಕ್ಕಿನಲ್ಲಿರುವ ಪರಿವರ್ತಿತ ರಜೆಯೆಂದು ಮಂಜೂರು ಮಾಡಿದೆ. |
ಗ್ರಾಅಪ 82 ಸೇಶಿಕಾ 2019, ಬೆಂಗಳೂರು, ದಿನಾಂಕ:21.05.2019 |
Correction Order |
ಅಧಿಸೂಚನೆ ಸಂಖ್ಯೆ: ಗ್ರಾಅಪ 205 ಸೇಶಿಕಾ 2014 ದಿ:09.05.2017ಯಲ್ಲಿನ ತಿದ್ದುಪಡಿ. |
ಗ್ರಾಅಪ 120 ಸೇಶಿಕಾ 2019, ಬೆಂಗಳೂರು, ದಿನಾಂಕ:14.05.2019 |
Govt Order |
ಶ್ರೀ ಸಂಜೀವ್ ಕುಮಾರ್ ಜಿ.ಕೆ, ಹಿಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ದೇವದುರ್ಗ ಇವರ ವಿರುದ್ಧದ ಆರೋಪಗಳು - ವಿವರವಾದ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 28 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:13.05.2019 |
Notification |
ಶ್ರೀ ಹೆಚ್.ಜಿ.ಕುಮಾರ ಸ್ವಾಮಿ, ಸಹಾಯಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೋಲಾರ, ಇಲ್ಲಿನ ಸಹಾಯಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 76 ಸೇಶಿಕಾ 2019, ಬೆಂಗಳೂರು, ದಿನಾಂಕ:13.05.2019 |
Official Memorandum |
ಶ್ರೀಮತಿ ಮಮ್ತಾಜ್ ಬೇಗಂ, ಲೆಕ್ಕ ಪರಿಶೋಧನಾದಿಕಾರಿ, ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಎಂದು ಮಂಜೂರು ಮಾಡಿದೆ. |
ಗ್ರಾಅಪ 01 ಸೇಶಿಕಾ 2019, ಬೆಂಗಳೂರು, ದಿನಾಂಕ:10.05.2019 |
Notification |
ಶ್ರೀ ರವಿಪ್ರಸಾದ್, ಇವರ ಬದಲಾಗಿ ಶ್ರೀ ಯು.ಹೆಚ್.ಮಂಡಿಸೊಪ್ಪಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಯಲಬುರ್ಗಾ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೊಪ್ಪಳ ಇಲ್ಲಿನ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಿರುವುದನ್ನು ಹಿಂಪಡೆಯಲಾಗಿದೆ. |
ಗ್ರಾಅಪ 357 ಸೇಶಿಕಾ 2018, ಬೆಂಗಳೂರು, ದಿನಾಂಕ:09.05.2019 |
Govt Order |
ಶ್ರೀ ಎ.ಎಂ.ಪತ್ತಾರ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು ಧಾರವಾಡ ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 05 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:08.05.2019 |
Govt Order |
ಶ್ರೀ ಎ.ಎಂ.ಪತ್ತಾರ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು, ಧಾರವಾಡ ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 05 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:08.05.2019 |
Govt Order |
ಶ್ರೀ ಚನ್ನಬಸಪ್ಪ ಎಸ್.ಮಾಳಗಿ, ವಿಚಾರಣಾಧಿಕಾರಿಗಳು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಬೆಂಗಳೂರು - ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 12 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:06.05.2019 |
Govt Order |
ಶ್ರೀ ಬಸವರಾಜ್ ಬಿಂಗಿ, ಪದವೀಧರ ಸಹಾಯಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಅಫಜಲಪೂರ ಇವರ ಪತ್ನಿಯ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ - ಆದೇಶ. |
ಗ್ರಾಅಪ 309 ಜಿಪಅ 2017, ಬೆಂಗಳೂರು, ದಿನಾಂಕ:06.05.2019 |
ತಿದ್ದುಪಡಿ |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 103 ಇ ಎನ್ ಕ್ಯೂ 2018 ದಿ:30.01.2019ರ ತಿದ್ದುಪಡಿ. |
ಗ್ರಾಅಪ 103 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:06.05.2019 |
Notification |
ಶ್ರೀ ಈ.ಎಸ್.ರಮೇಶ, ತಾಂತ್ರಿಕ ಸಹಾಯಕ ರವರು ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಸೇವೆಯಿಂದ ಹೊರಗುಳಿದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 106(ಎ) ರನ್ವಯ ವೇತನ ರಹಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 106 ಸೇಶಿಕಾ 2019, ಬೆಂಗಳೂರು, ದಿನಾಂಕ:06.05.2019 |
Notification |
ಶ್ರೀ ಬಿ.ಹೆಚ್.ಪಾಟೀಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಈ ಆದೇಶದಲ್ಲಿದ್ದಂತೆ ಮಂಜೂರು ಮಾಡಿದೆ. |
ಗ್ರಾಅಪ 39 ಸೇಶಿಕಾ 2019, ಬೆಂಗಳೂರು, ದಿನಾಂಕ:06.05.2019 |
Notification |
ಶ್ರೀ ಹೆಚ್.ಜಯಪ್ರಕಾಶ್, ಸಹಾಯಕ ಇಂಜಿನಿಯರ್-2, ರವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕಳೆದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 16 ಸೇಶಿಕಾ 2019, ಬೆಂಗಳೂರು, ದಿನಾಂಕ:06.05.2019 |
Notification |
ಶ್ರೀ ಎಸ್.ಎನ್.ಕೃಷ್ಣಪ್ಪ, ತಾಂತ್ರಿಕ ಸಹಾಯಕರು, ರವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಮಂಜೂರು ಮಾಡಿದೆ. |
ಗ್ರಾಅಪ 03 ಸೇಶಿಕಾ 2019, ಬೆಂಗಳೂರು, ದಿನಾಂಕ:06.05.2019 |
Notification |
ಶ್ರೀ ವಾಯ್.ಬಿ.ಕುದರಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ನಿಯಮ 78 ರನ್ವಯ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 8 ಸೇಶಿಕಾ 2019, ಬೆಂಗಳೂರು, ದಿನಾಂಕ:06.05.2019 |
Notification |
ಶ್ರೀ ಎ.ರವಿ, ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ನಿಯಮ 78 ರನ್ವಯ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 116 ಸೇಶಿಕಾ 2019, ಬೆಂಗಳೂರು, ದಿನಾಂಕ:06.05.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೊಪ್ಪಳ ಇಲ್ಲಿನ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ರವಿಪ್ರಸಾದ್ ಇವರ ಬದಲಾಗಿ ಶ್ರೀ ಯು.ಹೆಚ್.ಮಂಡಿಸೊಪ್ಪಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕೊಪ್ಪಳ ಇಲ್ಲಿನ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 357 ಸೇಶಿಕಾ 2018, ಬೆಂಗಳೂರು, ದಿನಾಂಕ:06.05.2019 |
Notification |
ಶ್ರೀ ಸಿ.ಮಹೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಈ ಆದೇಶದಲ್ಲಿ ಇರುವಂತೆ ಮಂಜೂರು ಮಾಡಿದೆ. |
ಗ್ರಾಅಪ 322 ಸೇಶಿಕಾ 2019, ಬೆಂಗಳೂರು, ದಿನಾಂಕ:06.05.2019 |
Govt Order |
ಶ್ರೀ ಪಿ.ಎನ್.ಹುದ್ದಾರ್, ಹಿಂದಿನ ಯೋಜನಾ ವ್ಯವಸ್ಥಾಪಕರು, ಜಲ ನಿರ್ಮಲ ಯೋಜನೆ, ಜಿಲ್ಲಾ ಪಂಚಾಯತ್, ರಾಯಚೂರು ಮತ್ತು ಶ್ರೀ ಅಂಬರೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖಾ ವಿಚಾರಣೆ - ಆರೋಪಗಳಿಂದ ಮುಕ್ತಗೊಳಿಸುವ ಬಗ್ಗೆ ಆದೇಶ. |
ಗ್ರಾಅಪ 21 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:02.05.2019 |
Notification |
ಶ್ರೀ ಎಸ್.ಎಸ್.ಜಗದೀಶಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಸೇವೆಯಿಂದ ಹೊರಗುಳಿದ ಅವಧಿಯನ್ನು ನಿಯಮ 106(ಎ) ರನ್ವಯ ವೇತನ ರಹಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 83 ಸೇಶಿಕಾ 2019, ಬೆಂಗಳೂರು, ದಿನಾಂಕ:02.05.2019 |
Notification |
ಶ್ರೀ ಎನ್.ಸಿದ್ಧರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಮಂಜೂರು ಮಾಡಿದೆ. |
ಗ್ರಾಅಪ 382 ಸೇಶಿಕಾ 2018, ಬೆಂಗಳೂರು, ದಿನಾಂಕ:02.05.2019 |
Notification |
ಶ್ರೀ ಎಸ್.ಎಸ್.ಜಗದೀಶಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಸೇವೆಯಿಂದ ಹೊರಗುಳಿದ ಅವಧಿಯನ್ನು ನಿಯಮ 106(ಎ) ರನ್ವಯ ವೇತನ ರಹಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 83 ಸೇಶಿಕಾ 2019, ಬೆಂಗಳೂರು, ದಿನಾಂಕ:02.05.2019 |
Notification |
ಶ್ರೀ ಎನ್.ಸಿದ್ಧರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಮಂಜೂರು ಮಾಡಿದೆ. |
ಗ್ರಾಅಪ 382 ಸೇಶಿಕಾ 2018, ಬೆಂಗಳೂರು, ದಿನಾಂಕ:02.05.2019 |
Notification |
ಶ್ರೀ ಎ.ಎಂ.ಕುಲಕರ್ಣಿ, ಅಧೀಕ್ಷಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ, ಮಂಜೂರು ಮಾಡಿದೆ. |
ಗ್ರಾಅಪ 347 ಸೇಶಿಕಾ 2018, ಬೆಂಗಳೂರು, ದಿನಾಂಕ:02.05.2019 |
Notification |
ಡಾ|| ಸೋಮನಾಥ್, ಜಂಟಿ ನಿಯಂತ್ರಕರು, ಇವರ ಸೇವೆಯನ್ನು ಮಾತೃ ಇಲಾಖೆಯಾದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
ಗ್ರಾಅಪ 159 ಜಿಪಅ 2019, ಬೆಂಗಳೂರು, ದಿನಾಂಕ:27.04.2019 |
Notification |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 102 ಸೇಶಿಕಾ 2019 ದಿ:01.04.2019ರ ಕ್ರಮ ಸಂಖ್ಯೆ 53 ಮತ್ತು 55ರಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳ ವರ್ಗಾವಣೆಯನ್ನು ಮಾರ್ಪಡಿಸಿ ಸದರಿಯವರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 102 ಸೇಶಿಕಾ 2019, ಬೆಂಗಳೂರು, ದಿನಾಂಕ:05.04.2019 |
Notification |
ಶ್ರೀ ಮೊಹಮ್ಮದ್ ಶಫಿ, ಕಿರಿಯ ಇಂಜಿನಿಯರ್ ಚಿಮ್ಮಾಯಿದಲಾಯಿ ಗ್ರಾಮ ಪಂಚಾಯತ್, ಚಿಂಚೋಳಿ ತಾಲ್ಲೂಕು, ಕಲಬುರಗಿ ಜಿಲ್ಲೆ ವಿರುದ್ಧ ಲೋಕಾಯುಕ್ತ ಇಲಾಖಾ ವಿಚಾರಣೆ - ಅಂತಿಮ ಆದೇಶ. |
ಗ್ರಾಅಪ 19 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:02.05.2019 |
Notification |
ಶ್ರೀ ಸಿ.ಸೂರ್ಯನಾರಾಯಣ ಭಟ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:31.10.2018ರಿಂದ 04.01.2019ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 107 ಸೇಶಿಕಾ 2019, ಬೆಂಗಳೂರು, ದಿನಾಂಕ:02.05.2019 |
Notification |
ಶ್ರೀ ಅಶೋಕ ಬಸಪ್ಪ ಬರಗುಂಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:01.08.2018ರಿಂದ 11.09.2018ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 32 ಸೇಶಿಕಾ 2019, ಬೆಂಗಳೂರು, ದಿನಾಂಕ:02.05.2019 |
Notification |
ಈ ಹಿಂದೆ ಡಿ.ಆರ್.ಡಿ.ಎಸ್/ಟಿ.ಡಿ.ಬಿ ಮತ್ತು ಜಿಲ್ಲಾ ಪರಿಷತ್ ಗಳಲ್ಲಿ ನೇಮಕಾತಿ ಹೊಂದಿ ಜಿಲ್ಲಾ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ/ನಿಧನ ಹೊಂದಿರುವ ಈ 2 ನೌಕರರ ವಿವರಗಳನ್ನು ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇವೆಗಳು ನಿಯಮಗಳು 2016ರ ಪರಿಶಿಷ್ಟದಲ್ಲಿ ಕ್ರಮಾಂಕ 905 & 906 ರಲ್ಲಿ ಸೇರ್ಪಡೆ ಮಾಡಿ ಆದೇಶಿಸಿದೆ. |
ಗ್ರಾಅಪ 189 ಸೇಶಿಕಾ 17, ಬೆಂಗಳೂರು, ದಿನಾಂಕ:30.04.2019 |
Notification |
ಶ್ರೀ ಬಿ.ಡಿ.ನಸಲಾಪುರೆ, ಇವರು ದಿ:30.04.2019ರಂದು ವಯೋನಿವೃತ್ತಿ ಹೊಂದಲಿರುವುದರಿಂದ ಶ್ರೀ ಮನ್ಮಥಯ್ಯ ಎಂ.ಸ್ವಾಮಿ, ಅಧೀಕ್ಷಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಬೆಳಗಾವಿ ಇವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 119 ಸೇಶಿಕಾ 2019, ಬೆಂಗಳೂರು, ದಿನಾಂಕ:30.04.2019 |
Letter |
ಲೋಕಸಭೆಯ ಸಾರ್ವತ್ರಿಕ ಚುನಾವಣೆ - 2019ರ ನಿಮಿತ್ತ ತಾತ್ಕಾಲಿಕವಾಗಿ ಮಾಡಲಾಗಿದ್ದ ವರ್ಗಾವಣೆ ಬಗ್ಗೆ. |
ಗ್ರಾಅಪ 102 ಸೇಶಿಕಾ 2019, ಬೆಂಗಳೂರು, ದಿನಾಂಕ:30.04.2019 |
Govt Order |
ಆದೇಶ ಸಂಖ್ಯೆ: ಗ್ರಾಅಪ 205 ಸೇಶಿಕಾ 2014(1) ದಿನಾಂಕ 15.03.2017ಕ್ಕೆ ಅರ್ಹ ನೌಕರರ ಪ್ರಕರಣವನ್ನು ಸೇರ್ಪಡೆ ಮಾಡುವ ಬಗ್ಗೆ ಆದೇಶ. |
ಗ್ರಾಅಪ 189 ಸೇಶಿಕಾ 17, ಬೆಂಗಳೂರು, ದಿನಾಂಕ:30.04.2019 |
Govt Order |
ಶ್ರೀ ಡಿ.ಚಂದ್ರಶೇಖರ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪ್ರಭಾರ), ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮೂಡಿಗೆರೆ ಇವರಿಗೆ ವಿಧಿಸಲಾದ ದಂಡನಾದೇಶವನ್ನು ರದ್ದುಪಡಿಸುವ ಬಗ್ಗೆ - ಆದೇಶ. |
ಗ್ರಾಅಪ 70 ಜಿಪಅ 2014, ಬೆಂಗಳೂರು, ದಿನಾಂಕ:30.04.2019 |
Govt Order |
ಶ್ರೀ ವೆಂಕಟೇಶ್ ಎಂ. ನಾಯಕ್, ಅಂದಿನ ಪ್ರಭಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಬಾದಾಮಿ (ಹಾಲಿ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬೀಳಗಿ) ಇವರ ವಿರುದ್ಧ ಶಿಸ್ತು ಕ್ರಮ - ಅಂತಿಮ ಆದೇಶ. |
ಗ್ರಾಅಪ 61 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:29.04.2019 |
Govt Order |
ಶ್ರೀ ಆರ್.ಸಿ.ಪಾಟೀಲ್, ಹಿಂದಿನ ತಾಂತ್ರಿಕ ಸಹಾಯಕ ಮತ್ತು ಶ್ರೀ ಗುರುರಾಜ ಅಳ್ಳಗಿ, ಸಹಾಯಕ ಇಂಜಿನಿಯರ್ ಇವರುಗಳ ಅಮಾನತ್ತಿನಲ್ಲಿ ಕಳೆದ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸುವ ಬಗ್ಗೆ - ಆದೇಶ. |
ಗ್ರಾಅಪ 44 ಇ ಎನ್ ಕ್ಯೂ 16, ಬೆಂಗಳೂರು, ದಿನಾಂಕ:27.04.2019 |
Govt Order |
ಶ್ರೀ ಎಂ.ವಿಜಯಗೌಡ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ರಾಫವೇಂದ್ರ ಜಿ., ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕುಣಿಗಲ್ ಇವರ ವಿರುದ್ಧದ ಇಲಾಖಾ ವಿಚಾರಣೆಯಲ್ಲಿ ವಿಚಾರಣಾಧಿಕಾರಿಗಳು Karnataka Department Enquiries (Enforcement of Attendance of witnesses and production of documents) Rules 1981, (5)ರ ಅನುಸಾರ ಕ್ರಮ ಕೈಗೊಳ್ಳಲು ಆದೇಶ. |
ಗ್ರಾಅಪ 38 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:27.04.2019 |
Notification |
ಶ್ರೀ ಕೃಷ್ಣಪ್ಪ ಲೋಹರ್, ಹಿರಿಯ ಭೂ ವಿಜ್ಞಾನಿ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಬೆಳಗಾವಿ ಇಲ್ಲಿನ ಖಾಲಿ ಭೂ ವಿಜ್ಞಾನಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 74 ಸೇಶಿಕಾ 2019(ಭಾಗ-1), ಬೆಂಗಳೂರು, ದಿನಾಂಕ:27.04.2019 |
Govt Order |
ಶ್ರೀ ಎಸ್.ಹೆಚ್.ಮಿಟ್ಟಲಕೋಡ, ವಿಚಾರಣಾಧಿಕಾರಿಗಳು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ - ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 155 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:26.04.2019 |
Govt Order |
ಶ್ರೀ ಸಿ.ಸೂರ್ಯನಾರಾಯಣ ಭಟ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 98 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:26.04.2019 |
Govt Order |
ಮೂಲತಃ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸೇವೆಗೆ ಸೇರಿದ ಅಧಿಕಾರಿಯಾದ ಶ್ರೀ ವಿ.ಎಂ.ಮಹೇಶ್, ಹಿರಿಯ ವ್ಯವಸ್ಥಾಪಕರು (ತಾಂತ್ರಿಕ) ಇವರನ್ನು ಒಪ್ಪಂದದ ಆಧಾರದ ಮೇಲೆ ನೇಮಿಸಿದ ಸೇವೆಯನ್ನು ವಿಸ್ತರಿಸಿ ಮುಂದುವರೆಸುವ ಬಗ್ಗೆ. |
ಗ್ರಾಅಪ 131 ಜಿಪಅ 2019, ಬೆಂಗಳೂರು, ದಿನಾಂಕ:23.04.2019 |
Notification |
ಶ್ರೀ ಟಿ.ವೆಂಕಟೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಚಿತ್ರದುರ್ಗ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 85 ಸೇಶಿಕಾ 2019, ಬೆಂಗಳೂರು, ದಿನಾಂಕ:23.04.2019 |
Correction Order |
ಅಧಿಸೂಚನೆ ಸಂಖ್ಯೆ: ಗ್ರಾಅಪ 106 ಸೇಶಿಕಾ 2018, ದಿ:29.01.2019ರಲ್ಲಿನ ತಿದ್ದುಪಡಿ. |
ಗ್ರಾಅಪ 106 ಸೇಶಿಕಾ 2018, ಬೆಂಗಳೂರು, ದಿನಾಂಕ:22.04.2019 |
Govt Order |
ಶ್ರೀ ಮಂಜುನಾಥ, ಅಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೊಸನಗರ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 24 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:16.04.2019 |
Correction Order/Addition |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 65 ಇ ಎನ್ ಕ್ಯೂ 2014, ದಿ:04.02.2019ರ ಆದೇಶಸ ಭಾಗದ ಕ್ರಮ ಸಂಖ್ಯೆ (1)ರಲ್ಲಿನ ತಿದ್ದುಪಡಿ. |
ಗ್ರಾಅಪ 65 ಇ ಎನ್ ಕ್ಯೂ 14, ಬೆಂಗಳೂರು, ದಿನಾಂಕ:16.04.2019 |
Circular |
ಸರ್ಕಾರದ ಸಭೆ ಸಮಾರಂಭಗಳ ಆಯೋಜನೆಯಲ್ಲಿ ಪಾಲಿಸಬೇಕಾದ ಶಿಷ್ಠಾಚಾರ ಕುರಿತು ಸಮಗ್ರ ಸೂಚನೆಗಳನ್ನು ಹೊರಡಿಸುವ ಕುರಿತು. |
ಸಿ ಆ ಸು ಇ 34 ಹೆಚ್ ಪಿ ಎ 2018(1), ಬೆಂಗಳೂರು, ದಿನಾಂಕ:16.04.2019 |
Govt Order |
ಶ್ರೀ ಈಶ್ವರಯ್ಯ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಚಳ್ಳಕೆರೆ ಮತ್ತು ಇತರರ ವಿರುದ್ಧ ಇಲಾಖಾ ವಿಚಾರಣೆ - ಅಂತಿಮ ಆದೇಶ. |
ಗ್ರಾಅಪ 23 ಇ ಎನ್ ಕ್ಯೂ 2014, ಬೆಂಗಳೂರು, ದಿನಾಂಕ:15.04.2019 |
Govt Order |
ಶ್ರೀ ಹೆಚ್.ಶಿವಣ್ಣ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕೆ.ಆರ್.ಪೇಟೆ ಹಾಗೂ ಶ್ರೀ ಎ.ಆರ್.ವೆಂಕಟೇಶ್, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕೆ.ಆರ್.ಪೇಟೆ, ಇವರುಗಳ ವಿರುದ್ಧದ ಜಂಟಿ ಇಲಾಖಾ ವಿಚಾರಣೆ - ಅಂತಿಮ ದಂಡನಾದೇಶ. |
ಗ್ರಾಅಪ 02 ಇ ಎನ್ ಕ್ಯೂ 2014, ಬೆಂಗಳೂರು, ದಿನಾಂಕ:15.04.2019 |
Notification |
ಶ್ರೀ ಎಂ.ಡಿ.ತೋಗುಣಸಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:10.08.2018ರಿಂದ 11.09.2018ರವರೆಗಿನ ಅವಧಿಯನ್ನು ಕರ್ನಾಟಕ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 51 ಸೇಶಿಕಾ 2018, ಬೆಂಗಳೂರು, ದಿನಾಂಕ:15.04.2019 |
Notification |
ಶ್ರೀ ಹೆಚ್.ನಾಗರಾಜ ನಾಯಕ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಈ ಅಧಿಸೂಚನೆಯಲ್ಲಿರುವಂತೆ ಮಂಜೂರು ಮಾಡಿದೆ. |
ಗ್ರಾಅಪ 317 ಸೇಶಿಕಾ 2018, ಬೆಂಗಳೂರು, ದಿನಾಂಕ:15.04.2019 |
Notification |
ಶ್ರೀ ಸಿ.ಎನ್.ಚಂದ್ರಶೇಖರಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ದಿ:16.08.2018ರಿಂದ 20.08.2018ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 53 ಸೇಶಿಕಾ 2019, ಬೆಂಗಳೂರು, ದಿನಾಂಕ:15.04.2019 |
Notification |
ಶ್ರೀ ಎಸ್.ಇಫ್ತೇಖಾರ್ ಅಹಮದ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಈ ಅಧಿಸೂಚನೆಯಲ್ಲಿರುವಂತೆ ಮಂಜೂರು ಮಾಡಿದೆ. |
ಗ್ರಾಅಪ 44 ಸೇಶಿಕಾ 2019, ಬೆಂಗಳೂರು, ದಿನಾಂಕ:15.04.2019 |
Govt Order |
ಶ್ರೀ ನಾಗಮೂರ್ತಿ ಕೆ.ಶೀಲವಂತ, ಅಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಆಳಂದ ಹಾಗೂ ಇನ್ನಿತರರ ವಿರುದ್ಧ ಲೋಕಾಯುಕ್ತ ಇಲಾಖಾ ವಿಚಾರಣೆ - ಅಂತಿಮ ಆದೇಶ. |
ಗ್ರಾಅಪ 13 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:12.04.2019 |
Notification |
ಶ್ರೀ ಎಸ್.ವಿಜಯಕುಮಾರ್, ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ದಿ:17.05.2018ರಿಂದ 23.06.2018ರವರೆಗಿನ ಅವಧಿಯನ್ನು ನಿಯಮ 78ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 56 ಸೇಶಿಕಾ 2019, ಬೆಂಗಳೂರು, ದಿನಾಂಕ:12.04.2019 |
Notification |
ಲೋಕಸಭೆಯ ಸಾರ್ವತ್ರಿಕ ಚುನಾವಣೆ 2019ರ ನಿಮಿತ್ತ ಭಾರತ ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 105 ಸೇಶಿಕಾ 2019, ಬೆಂಗಳೂರು, ದಿನಾಂಕ:12.04.2019 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಗ್ರೂಪ್ ಎ ವೃಂದದ ಅಧಿಕಾರಿಗಳ ಕಾರ್ಯನಿರ್ವಾಹಣಾ ವರದಿಗಳನ್ನು ಸಂರಕ್ಷಿಸುವ ಸಲುವಾಗಿ ಅಧಿಕಾರಿಗಳನ್ನು ಪರ್ಯಾಯ ರಕ್ಷಕರೆಂದು ಎಂದು ಗುರುತಿಸಿ ಆದೇಶಿಸಿದೆ. |
ಗ್ರಾಅಪ 2 ಜಿಪಅ 2019, ಬೆಂಗಳೂರು, ದಿನಾಂಕ:11.04.2019 |
Notification |
ಶ್ರೀ ಡಿ.ಓಂಕಾರಮೂರ್ತಿ, ಅಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹರಪನಹಳ್ಳಿ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 82 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:10.04.2019 |
Letter |
ರಾಜ್ಯ ಸರ್ಕಾರದ ಇಲಾಖೆಗಳು ಹಾಗೂ ಅದರ ಅಧೀನದಲ್ಲಿ ಬರುವ ಕ್ಷೇತ್ರ ಇಲಾಖೆಗಳು ಹಾಗೂ ಸಂಸ್ಥೆಗಳು, ನಿಗಮಗಳಲ್ಲಿ ಇ-ಆಫೀಸ್ ತಂತ್ರಾಂಶ ಅನುಷ್ಠಾನ ಮತ್ತು ವೆಬ್ ಪೋರ್ಟಲ್ ಅನ್ನು ಉನ್ನತೀಕರಿಸುವ ಕುರಿತಂತೆ. |
ಗ್ರಾಅಪ 88 ಸ್ವೀರಸ 2018, ಬೆಂಗಳೂರು, ದಿನಾಂಕ:10.04.2019 |
Govt Order |
ಶ್ರೀ ಸುದರ್ಶನ್, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಆಳಂದ ಇವರ ವಿರುದ್ಧ ಇಲಾಖಾ ವಿಚಾರಣೆ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ -1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 112 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:08.04.2019 |
Notification |
ಶ್ರೀ ಶಂಕರನಾಯಕ್, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹರಪನಹಳ್ಳಿ ಇವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಸಿರುತ್ತಾರೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಬಗ್ಗೆ ಆದೇಶ. |
ಗ್ರಾಅಪ 139 ಜಿಪಅ 19, ಬೆಂಗಳೂರು, ದಿನಾಂಕ:05.04.2019 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕೇಂದ್ರ ಕಚೇರಿಯ ಅಧಿಕಾರಿ/ನೌಕರರ ವಿರುದ್ಧದ ಇಲಾಖಾ ವಿಚಾರಣೆ-ವಿಚಾರಣಾಧಿಕಾರಿ/ಮತ್ತು ಮಂಡನಾಧಿಕಾರಿ ನೇಮಕ ಮಾಡುವ ಬಗ್ಗೆ ಆದೇಶ. |
ಗ್ರಾಅಪ 397 ಜಿಪಅ 2018, ಬೆಂಗಳೂರು, ದಿನಾಂಕ:05.04.2019 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚನ್ನರಾಯಪಟ್ಟಣ ಕೇಂದ್ರ ಕಚೇರಿಯ ಅಧಿಕಾರಿ/ನೌಕರರ ವಿರುದ್ಧದ ಇಲಾಖಾ ವಿಚಾರಣೆ-ವಿಚಾರಣಾಧಿಕಾರಿ/ಮತ್ತು ಮಂಡನಾಧಿಕಾರಿ ನೇಮಕ ಮಾಡುವ ಬಗ್ಗೆ ಆದೇಶ. |
ಗ್ರಾಅಪ 109 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:04.04.2019 |
Notification |
ಶ್ರೀ ಬಾಲಸ್ವಾಮಿ ದೇಶಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಕಳೆದ ಅವಧಿಯನ್ನು ಈ ಅಧಿಸೂಚನೆಯಲ್ಲಿರುವಂತೆ ಮಂಜೂರು ಮಾಡಿದೆ. |
ಗ್ರಾಅಪ 226 ಸೇಶಿಕಾ 2018, ಬೆಂಗಳೂರು, ದಿನಾಂಕ:04.04.2019 |
Notification |
ಶ್ರೀ ಶಿವಕುಮಾರ್.ಬಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಕಳೆದ ಅವಧಿಯನ್ನು ಈ ಅಧಿಸೂಚನೆಯಲ್ಲಿರುವಂತೆ ಮಂಜೂರು ಮಾಡಿದೆ. |
ಗ್ರಾಅಪ 226 ಸೇಶಿಕಾ 2018, ಬೆಂಗಳೂರು, ದಿನಾಂಕ:04.04.2019 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಗುತ್ತಿಗೆದಾರರ ನೊಂದಣಿ ಮತ್ತು ನವೀಕರಣ ಶುಲ್ಕವನ್ನು ಬ್ಯಾಂಕಿಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ - ಶ್ರೀ ಎಸ್.ಸಿ.ಚಂದ್ರಶೇಖರ್, ಅಧೀಕ್ಷಕರು ಮತ್ತು ಶ್ರೀ ನರಸಿಂಹಪ್ಪ, ಗ್ರೂಪ್ ಡಿ ಇವರಿಗೆ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 37 ಇ ಎನ್ ಕ್ಯೂ 2016(ಭಾ-1), ಬೆಂಗಳೂರು, ದಿನಾಂಕ:02.04.2019 |
Govt Order |
ಶ್ರೀ ಎ.ಎಸ್.ಬಣಗಾರ್, ಅಂದಿನ ಪ್ರಭಾರಿ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿಕ್ಕೋಡಿ (ಹಾಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿಕ್ಕೋಡಿ) ಇವರ ವಿರುದ್ಧ ಶಿಸ್ತು ಕ್ರಮ - ಅಂತಿಮ ಆದೇಶ. |
ಗ್ರಾಅಪ 428 ಜಿಪಅ 2018, ಬೆಂಗಳೂರು, ದಿನಾಂಕ:02.04.2019 |
Notification |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 102 ಸೇಶಿಕಾ 2019 ದಿ:01.04.2019ರ ಕ್ರಮ ಸಂಖ್ಯೆ:21 ಮತ್ತು 39ರಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳ ವರ್ಗಾವಣೆಯನ್ನು ಮಾರ್ಪಡಿಸಿ ಸದರಿಯವರುಗಳನ್ನು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 102 ಸೇಶಿಕಾ 2019, ಬೆಂಗಳೂರು, ದಿನಾಂಕ:02.04.2019 |
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 102 ಸೇಶಿಕಾ 2019 ದಿ:01.04.2019ರ ತಿದ್ದುಪಡಿ. |
ಗ್ರಾಅಪ 102 ಸೇಶಿಕಾ 2019, ಬೆಂಗಳೂರು, ದಿನಾಂಕ:02.04.2019 |
Notification |
ಲೋಕಸಭೆಯ ಸಾರ್ವತ್ರಿಕ ಚುನಾವಣೆ - 2019ರ ನಿಮಿತ್ತ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು ಈ ಸಂಬಂಧ ಗ್ರಾಅಪ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 102 ಸೇಶಿಕಾ 2019, ಬೆಂಗಳೂರು, ದಿನಾಂಕ:01.04.2019 |
Notification |
ಲೋಕಸಭೆಯ ಸಾರ್ವತ್ರಿಕ ಚುನಾವಣೆ - 2019ರ ನಿಮಿತ್ತ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು ಈ ಸಂಬಂಧ ಗ್ರಾಅಪ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 102 ಸೇಶಿಕಾ 2019, ಬೆಂಗಳೂರು, ದಿನಾಂಕ:01.04.2019 |
Notification |
ಶ್ರೀ ಸಿ.ನಿಂಗರಾಜು, ಸಹಾಯಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಚಾಮರಾಜನಗರ ರವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಮದ್ದೂರು ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 103 ಸೇಶಿಕಾ 2019, ಬೆಂಗಳೂರು, ದಿನಾಂಕ:01.04.2019 |
Notification |
ಶ್ರೀ ಎಸ್.ಎಲ್.ರತ್ನಾಕರ್, ಪ್ರಥಮ ದರ್ಜೆ ಸಹಾಯಕ, ಯೋಜನಾ ವಿಭಾಗ, ಉಡುಪಿ ರವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಮಂಜೂರು ಮಾಡಿದೆ. |
ಗ್ರಾಅಪ 194 ಸೇಶಿಕಾ 2018, ಬೆಂಗಳೂರು, ದಿನಾಂಕ:30.03.2019 |
Notification |
ಶ್ರೀ ಜೆ.ಎಂ.ಹೂಗಾರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರವರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಮುಂಜೂರು ಮಾಡಿದೆ. |
ಗ್ರಾಅಪ 380 ಸೇಶಿಕಾ 2018, ಬೆಂಗಳೂರು, ದಿನಾಂಕ:30.03.2019 |
Notification |
ಶ್ರೀ ಎಲ್.ಎಂ.ಜಯರಾಮ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಗ್ರಾಮೀಣಾಭೀವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 380 ಸೇಶಿಕಾ 2018, ಬೆಂಗಳೂರು, ದಿನಾಂಕ:30.03.2019 |
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 126 ಜಿಪಅ 2019, ದಿ:25.03.2019ರ ತಿದ್ದುಪಡಿ. |
ಗ್ರಾಅಪ 126 ಜಿಪಅ 2019, ಬೆಂಗಳೂರು, ದಿನಾಂಕ:30.03.2019 |
Govt Order |
ಶ್ರೀ ಪಿ.ಎಸ್.ಚಂದ್ರಮೋಹನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಬೈರೆಡ್ಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿವರವಾದ ಇಲಾಖಾ ವಿಚಾರಣೆ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 17 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:28.03.2019 |
Govt Order |
ಶ್ರೀ ರಾಮೇಗೌಡ, ಅಂದಿನ ಕಿರಿಯ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಚನ್ನರಾಯಪಟ್ಟಣ ರವರ ವಿರುದ್ಧ ಶಿಸ್ತು ಕ್ರಮ ಮುಕ್ತಾಯಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 69 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:28.03.2019 |
Notification |
ಶ್ರೀ ಬಸವರಾಜ ಬಿಂಗಿ, ಪದವೀಧರ ಸಹಾಯಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಅಫಜಲಪೂರ ಇವರ ಪತ್ನಿಯ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ - ಆದೇಶ. |
ಗ್ರಾಅಪ 309 ಜಿಪಅ 2017, ಬೆಂಗಳೂರು, ದಿನಾಂಕ:27.03.2019 |
Notification |
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತ್ ವಾಹನ ಸಂಖ್ಯೆ: ಸಿ.ಎ.ಜೆ -9532ರ ಅಪಘಾತ ತಪ್ಪಿತಸ್ಥರಿಗೆ ದಿ:6.6.2014ರಂದು ವಿಧಿಸಲಾದ ದಂಡನೆಯ ಕುರಿತು ಕೆ.ಎ.ಟಿ. ಅರ್ಜಿ ಸಂಖ್ಯೆ: 5886-87/14 ರಲ್ಲಿ ದಿ:13.7.2017 ರಂದು ನೀಡಿರುವ ತೀರ್ಪಿನ ಹಿನ್ನಲೆಯಲ್ಲಿ ಪುನರ್ ಪರಿಶೀಲನೆ - ಆದೇಶ. |
ಗ್ರಾಅಪ 354 ಜಿಪಅ 14, ಬೆಂಗಳೂರು, ದಿನಾಂಕ:26.03.2019 |
Notification |
ಶ್ರೀ ಬಿ.ವಿ.ಮೋಹನೇಶ್ವರ, ಪ್ರಥಮ ದರ್ಜೆ ಸಹಾಯಕ, ಮುಖ್ಯ ಇಂಜಿನಿಯರ್ ರವರ ಕಚೇರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಸುವ ಬಗ್ಗೆ - ಆದೇಶ. |
ಗ್ರಾಅಪ 129 ಜಿಪಅ 2019, ಬೆಂಗಳೂರು, ದಿನಾಂಕ:26.03.2019 |
Notification |
ಶ್ರೀ ದೇವರಾಜ್ ಕೆ.ಶಿಗ್ಗಾಂವಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಿವಮೊಗ್ಗ ರವರಿಗೆ ದಿ:18.12.2015 ರಿಂದ 28.06.2016ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 106(ಎ)ರ ಪ್ರಕಾರ ವೇತನ ರಹಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 218 ಸೇಶಿಕಾ 2018, ಬೆಂಗಳೂರು, ದಿನಾಂಕ:26.03.2019 |
Notification |
ಶ್ರೀ ಎಸ್.ಎನ್.ಗೌಡರ ಪ್ರಭಾರಿ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಧಾರವಾಡ ಇವರ ವಿರುದ್ಧ ಶಿಸ್ತು ಕ್ರಮ - ಅಂತಿಮ ಆದೇಶ. |
ಗ್ರಾಅಪ 05 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:26.03.2019 |
Govt Order |
ಮೂಲತಃ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ನೌಕರರಾದ ಶ್ರೀ ರವೀಂದ್ರನಾಥ ಮೇಲ್ವಿಚಾರಕ (ಜಿ-2) ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಒಪ್ಪಂದದ ಆಧಾರದ ಮೇಲೆ ನೇಮಿಸಿದ ಸೇವೆಯನ್ನು ಮುಂದುವರೆಸುವ ಬಗ್ಗೆ. |
ಗ್ರಾಅಪ 126 ಜಿಪಅ 2019, ಬೆಂಗಳೂರು, ದಿನಾಂಕ:25.03.2019 |
Notification |
ಶ್ರೀ ಬಿ.ಎಸ್.ಬಿರಾದಾರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಲಿಂಗಸುಗೂರು ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 72 ಸೇಶಿಕಾ 2019, ಬೆಂಗಳೂರು, ದಿನಾಂಕ:25.03.2019 |
Notification |
ಶ್ರೀ ಆನಂದಪ್ಪ ಎಲ್.ಪಾತ್ರೋಟಿ, ಕಿರಿಯ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೊಳಲ್ಕೆರೆ ಇಲ್ಲಿನ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 71 ಸೇಶಿಕಾ 2019, ಬೆಂಗಳೂರು, ದಿನಾಂಕ:25.03.2019 |
Official Memorandum |
ಶ್ರೀ ಸುನೀಲ್ ಬಿ., ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮಾಗಡಿ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 93 ಸೇಶಿಕಾ 2019, ಬೆಂಗಳೂರು, ದಿನಾಂಕ:22.03.2019 |
Official Memorandum |
ಶ್ರೀ ಸಿ.ಆರ್.ನರೇಂದ್ರ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಬಂಟ್ವಾಳ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 54 ಸೇಶಿಕಾ 2019, ಬೆಂಗಳೂರು, ದಿನಾಂಕ:22.03.2019 |
Notification |
Lakshmikanth Joshi, Deputy Director (Media and Public Relation) KRRDA is returned to parent department. |
RDP 269 SheShiKa 2018 Bangalore Dt:21.03.2019 |
Govt Order |
ಶ್ರೀ ಶಂಕರ ಮಳಗಿ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕೊಪ್ಪಳ ಇವರ ಅಮಾನತ್ತನ್ನು ತೆರವುಗೊಳಿಸಿ, ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ. |
ಗ್ರಾಅಪ 106 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:19.03.2019 |
Notification |
ಶ್ರೀ ಕೆ.ಎನ್.ಮಹಮ್ಮದ್ ಹನೀಫ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:04.11.2018 ರಿಂದ 31.01.2019ರವರೆಗಿನ ಅವಧಿಯನ್ನು ಈ ಆದೇಶದಲ್ಲಿರುವಂತೆ ಮಂಜೂರು ಮಾಡಿದೆ. |
ಗ್ರಾಅಪ 77 ಸೇಶಿಕಾ 2019, ಬೆಂಗಳೂರು, ದಿನಾಂಕ:15.03.2019 |
Notification |
ಶ್ರೀ ಕೆ.ಸಿ.ಸಂಗಪ್ಪ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಿವಮೊಗ್ಗ ರವರಿಗೆ ದಿ:25.01.2018 ರಿಂದ 02.08.2018ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 106(ಎ)ರ ಪ್ರಕಾರ ವೇತನ ರಹಿತ ರಜೆ ಎಂದು ಮಂಜೂರು ಮಾಡಿದೆ. |
ಗ್ರಾಅಪ 127 ಜಿಪಅ 2019, ಬೆಂಗಳೂರು, ದಿನಾಂಕ:15.03.2019 |
Govt Order |
ಶ್ರೀ ಸಂಗಮೇಶ್.ಎನ್.ಕಲಬುರಗಿ, ಅಂದಿನ ಕಿರಿಯ ಇಂಜಿನಿಯರ್, ತಾಲ್ಲೂಕು ಪಂಚಾಯತ್ ಮೂಡಿಗೆರೆ ಮತ್ತು ಶ್ರೀ ಹೆಚ್.ನಾಗರಾಜ ನಾಯಕ್, ಅಂದಿನ ಕಿರಿಯ ಇಂಜಿನಿಯರ್, ತಾಲ್ಲೂಕು ಪಂಚಾಯತ್, ಮೂಡಿಗೆರೆ ಇವರುಗಳ ವಿರುದ್ಧದ ಇಲಾಖಾ ವಿಚಾರಣೆ - ಅಂತಿಮ ದಂಡನಾದೇಶ. |
ಗ್ರಾಅಪ 64 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:11.03.2019 |
Official Memorandum |
ಶ್ರೀ ರಾಘವೇಂದ್ರ ಬಸವರಾಜ್ ಹಿಟ್ನಾಳ, ಮಾನ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರ ಸಂಸದೀಯ ಕಾರ್ಯದರ್ಶಿ, ಇವರಿಗೆ ಕಾರ್ಯಹಂಚಿಕೆ ಮಾಡುವ ಕುರಿತು. |
ಗ್ರಾಅಪ 49 ಸ್ವೀಮರ 2019, ಬೆಂಗಳೂರು, ದಿನಾಂಕ:08.03.2019 |
Notification |
ಶ್ರೀ ಬಿ.ಎಸ್.ಬಸವರಾಜ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಕೋಲಾರ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 48 ಸೇಶಿಕಾ 2019, ಬೆಂಗಳೂರು, ದಿನಾಂಕ:08.03.2019 |
Notification |
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2010-11 ಮತ್ತು 2011-12ನೇ ಸಾಲಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ - ಅಂತಿಮ ದಂಡನಾದೇಶ. |
ಗ್ರಾಅಪ 75 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:08.03.2019 |
Unofficial Memorandum |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಸಚಿವರ ಸಂಸದೀಯ ಕಾರ್ಯದರ್ಶಿಗೆ ಕೊಠಡಿ ಹಂಚಿಕೆ ಬಗ್ಗೆ. |
ಗ್ರಾಅಪ 49 ಸ್ವೀಮರ 2019, ಬೆಂಗಳೂರು, ದಿನಾಂಕ:08.03.2019 |
Notification |
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಸುಣ್ಣದಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿ ಗ್ರಾಮದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಸಿಷ್ಟರ್ನ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವ ಶ್ರೀ ಕೆ.ಡಿ.ಶಂಕರ ನಾಯಕ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 12)3)ರ ವರದಿ - ವಿವರವಾದ ಇಲಾಖಾ ವಿಚಾರಣೆಗಾಗಿ ಮಾನ್ಯ ಉಪಲೋಕಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 12 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:07.03.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 376 ಸೇಶಿಕಾ 2018, ಬೆಂಗಳೂರು, ದಿನಾಂಕ:07.03.2019 |
Correction Order |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 87 ಇ ಎನ್ ಕ್ಯೂ 2017 ದಿ:13.11.2018ರ ಆದೇಶದ ತಿದ್ದುಪಡಿ. |
ಗ್ರಾಅಪ 87 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:07.03.2019 |
Govt Order |
ಶ್ರೀ ಎಸ್.ಕೆ.ಚಿಲ್ಲರಗಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ಉಪವಿಭಾಗ, ಯಾದಗಿರಿ ರವರ ವಿರುದ್ಧ ಶಿಸ್ತು ಕ್ರಮ - ಅಂತಿಮ ಆದೇಶ. |
ಗ್ರಾಅಪ 382 ಜಿಪಅ 2018, ಬೆಂಗಳೂರು, ದಿನಾಂಕ:07.03.2019 |
ಅಧಿಸೂಚನೆ |
ಶ್ರೀ ದಶವಂತ ಎಲ್ ಗಾಜರೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕಲಬುರ್ಗಿ ಇಲ್ಲಿನ ಖಾಲಿ ಹುದ್ದೆಗೆ ನೇಮಿಸಿ ಆದೇಶಿಸಿದೆ. |
ಗ್ರಾಅಪ 50 ಸೇಶಿಕಾ 2019, ಬೆಂಗಳೂರು, ದಿನಾಂಕ:06.03.2019 |
Govt Order |
ಶ್ರೀ ಎಂ.ಜಿ.ರಾಮಮೋಹನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ನೆಲಮಂಗಲ ಮತ್ತು ಶ್ರೀ ಜಿ.ಡಿ.ಶೇಖರಮೂರ್ತಿ, ಕಿರಿಯ ಇಂಜಿನಿಯರ್ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖಾ ವಿಚಾರಣೆ - ಆರೋಪಗಳಿಂದ ಮುಕ್ತಗೊಳಿಸುವ ಬಗ್ಗೆ ಆದೇಶ. |
ಗ್ರಾಅಪ 61 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:05.03.2019 |
Govt Order |
ಶ್ರೀ ಅಬ್ದುಲ್ ವಹಾಬ್, ಹಿಂದಿನ ಕಛೇರಿ ಅಧೀಕ್ಷಕ ಮತ್ತು ಶ್ರೀ ಅಂಬಣ್ಣ, ಹಿಂದಿನ ಸಹಾಯಕ ಕಾರ್ಯದರ್ಶಿ, ಹಿಂದಿನ ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಬಳ್ಳಾರಿ ಇವರ ವಿರುದ್ಧದ ಉದ್ದೇಶಿತ ಶಿಸ್ತು ಕ್ರಮವನ್ನು ಕೈಬಿಡುವ ಬಗ್ಗೆ - ಆದೇಶ. |
ಗ್ರಾಅಪ 11 ಇ ಎನ್ ಕ್ಯೂ 14, ಬೆಂಗಳೂರು, ದಿನಾಂಕ:05.03.2019 |
Govt Order |
ಶ್ರೀ ಟಿ.ಎನ್.ಮಂಜಪ್ಪ, ಸಹಾಯಕ ಇಂಜಿನಿಯರ್-2, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಪಾವಗಡ ಇವರ ವಿರುದ್ಧದ ಇಲಾಖಾ ವಿಚಾರಣೆಗೆ ಆರೋಪಗಳನ್ನು ಕೈಬಿಡುವ ಬಗ್ಗೆ. |
ಗ್ರಾಅಪ 05 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:05.03.2019 |
Govt Order |
ಶ್ರೀ ಎಂ.ಜಿ.ರಾಮಮೊಹನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ನೆಲಮಂಗಲ ಮತ್ತು ಶ್ರೀ ಜಿ.ಡಿ.ಶೇಖರಮೂರ್ತಿ, ಕಿರಿಯ ಇಂಜಿನಿಯರ್ ಇವರ ವಿರುದ್ಧ ಆರೋಪಗಳ ಕುರಿತು ಇಲಾಖಾ ವಿಚಾರಣೆ - ಆರೋಪಗಳಿಂದ ಮುಕ್ತಗೊಳಿಸುವ ಬಗ್ಗೆ ಆದೇಶ. |
ಗ್ರಾಅಪ 61 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:05.03.2019 |
Govt Order |
ಶ್ರೀ ಸುಧೀನ ಡಿ.ಎಸ್, ಹಿಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಮಂಗಳೂರು (ಪ್ರಸ್ತುತ ಅಮಾನತ್ತಿನಲ್ಲಿ) ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸಿ ಸ್ಥಳ ನಿಯುಕ್ತಿ ನೀಡುವ ಬಗ್ಗೆ - ಆದೇಶ. |
ಗ್ರಾಅಪ 98 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:02.03.2019 |
Govt Order |
ಶ್ರೀ ಆರ್.ವಿ.ಬಿದರಹಳ್ಳಿ, ಇವರ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ಮುಂದುವರೆಸುವ ಬಗ್ಗೆ - ಆದೇಶ. |
ಗ್ರಾಅಪ 289 ಸೇಶಿಕಾ 2018, ಬೆಂಗಳೂರು, ದಿನಾಂಕ:02.03.2019 |
Notification |
ಶ್ರೀ ಐ.ಸುರೇಶ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರವರ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಮಂಜೂರು ಮಾಡಿದೆ. |
ಗ್ರಾಅಪ 06 ಸೇಶಿಕಾ 2019, ಬೆಂಗಳೂರು, ದಿನಾಂಕ:27.02.2019 |
Official Memorandum |
ಶ್ರೀಮತಿ ರಾಧಾ ಕೆ. ಕಿರಿಯ ಇಂಜಿನಿಯರ್, ಇವರನ್ನು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ, ಬೆಂಗಳೂರು ಇಲ್ಲಿ ಖಾಲಿಯಿರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 24 ಸೇಶಿಕಾ 2019, ಬೆಂಗಳೂರು, ದಿನಾಂಕ:27.02.2019 |
Govt Order |
ಉತ್ತರ ಕನ್ನಡ ಜಿಲ್ಲೆ, ಹಳಿಯಾಳ ಅರ್ಲವಾಡ, ಕೆಸರೊಳ್ಳಿ, ಯಡೋಗಾ, ಹೋಮನಳ್ಳಿ ಹಾಗೂ ಹುಣಸವಾಡ ಗ್ರಾಮಗಳಲ್ಲಿ ಅನುಮೋದಿತ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೇ ಅವ್ಯವಹಾರ/ಭ್ರಷ್ಟಾಚಾರ ಎಸಗಿರುತ್ತಾರೆಂಬ ಆರೋಪಗಳಿಗೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳಿಗೆ ಜಾರಿ ಮಾಡಲಾದ ದೋಷಾರೋಪಣಾ ಪಟ್ಟಿಯನ್ನು ಹಿಂಪಡೆಯುವ ಬಗ್ಗೆ - ಆದೇಶ. |
ಗ್ರಾಅಪ 71 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:25.02.2019 |
Official Memorandum |
ಶ್ರೀ ಕೆ.ರಮೇಶ, ಲೆಕ್ಕಾಧೀಕ್ಷಕ, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಾಮರಾಜನಗರ ಇಲ್ಲಿ ಖಾಲಿಯಿರುವ ಲೆಕ್ಕಾಧೀಕ್ಷಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 211 ಸೇಶಿಕಾ 2018, ಬೆಂಗಳೂರು, ದಿನಾಂಕ:25.02.2019 |
Official Memorandum |
ಶ್ರೀ ಎಸ್.ಎನ್.ಮಹೇಶ್ವರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ನಿಯೋಜನೆ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದು ಸದರಿಯವರು ನೇಮಕಗೊಳ್ಳದಿದ್ದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸ್ಥಾನಪನ್ನರಾಗಿ ಮುಂದುವರೆಯುತ್ತಿದ್ದರೆಂದು ಪ್ರಮಾಣಿಕರಿಸಲಾಗಿದೆ. |
ಗ್ರಾಅಪ 90 ಜಿಪಅ 2019, ಬೆಂಗಳೂರು, ದಿನಾಂಕ:25.02.2019 |
Notification |
ಶ್ರೀ ಅಚ್ಯುತ ಬಿದರಹಳ್ಳಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಬೆಂಗಳೂರು ಪೂರ್ವ, ಕೆ.ಆರ್.ಪುರಂ ಇಲ್ಲಿನ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಲಾಗಿದೆ. |
ಗ್ರಾಅಪ 12 ಸೇಶಿಕಾ 2019, ಬೆಂಗಳೂರು, ದಿನಾಂಕ:25.02.2019 |
Correction Order |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 01 ಇ ಎನ್ ಕ್ಯೂ 2019 ದಿ:11.02.2019ರ ಆದೇಶದ ತಿದ್ದುಪಡಿ. |
ಗ್ರಾಅಪ 01 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:25.02.2019 |
Govt Order |
ಕೆ.ಎ.ಟಿ ಅರ್ಜಿ ಸಂಖ್ಯೆ: 3356/2012ರಲ್ಲಿ ಮಾನ್ಯ ನ್ಯಾಯ ಮಂಡಳಿಯು ದಿ:05.12.2018 ರಂದು ನೀಡಿರುವ ತೀರ್ಪಿನನ್ವಯ ಶ್ರೀ ಗೋಪಾಲ ರಾಥೋಡ, ದಿನಗೂಲಿ ಕಿರಿಯ ಇಂಜಿನಿಯರ್ (ಎಂ.ಆರ್.ಇ) ಇವರ ವಿರುದ್ಧದ ಆರೋಪಗಳ ಬಗ್ಗೆ ಮರು ವಿಚಾರಣೆ ನಡೆಸುವ ಬಗ್ಗೆ - ವಿಚಾರಣಾಧಿಕಾರಿಗಳಿಗೆ ವಹಿಸುವ ಬಗ್ಗೆ . |
ಗ್ರಾಅಪ 423 ಜಿಪಅ 2018, ಬೆಂಗಳೂರು, ದಿನಾಂಕ:23.02.2019 |
Notification |
ಶ್ರೀ ಹೆಚ್.ಸಿ.ರಮೇಂದ್ರ, ಅಧೀಕ್ಷಕ ಇಂಜಿನಿಯರ್ ಇವರ ಸೇವೆಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡಿರುತ್ತದೆ. ಸದರಿ ಅಧಿಕಾರಿಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಮೈಸೂರು ಇಲ್ಲಿ ಖಾಲಿ ಇರುವ ಅಧೀಕ್ಷಕ ಇಂಜಿನಿಯರ್ ಹುದ್ದೆಗೆ ಮರುಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 41 ಸೇಶಿಕಾ 2019, ಬೆಂಗಳೂರು, ದಿನಾಂಕ:21.02.2019 |
Notification |
ಶ್ರೀ ಮುರುಗೇಶ ಬಿ.ಗಂಗಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಳೆದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಮಂಜೂರು ಮಾಡಿದೆ. |
ಗ್ರಾಅಪ 17 ಸೇಶಿಕಾ 2019, ಬೆಂಗಳೂರು, ದಿನಾಂಕ:19.02.2019 |
Notification |
ಶ್ರೀ ಆರ್.ನರೇಂದ್ರಬಾಬು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಳೆದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಮಂಜೂರು ಮಾಡಿದೆ. |
ಗ್ರಾಅಪ 07 ಸೇಶಿಕಾ 2019, ಬೆಂಗಳೂರು, ದಿನಾಂಕ:19.02.2019 |
ಸರ್ಕಾರದ ನಡವಳಿಗಳು |
ಶ್ರೀ ಟಿ.ಎಂ.ಶೇಕ್ಷಾವಲಿ, ದ್ವಿ.ದ.ಸ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಸಂಡೂರು ಇವರ ವಿರುದ್ಧದ ಆರೋಪಗಳು ಬಗ್ಗೆ - ವಿವರವಾದ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 08 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:18.02.2019 |
ಸರ್ಕಾರದ ನಡವಳಿಗಳು |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 21 ಸೇಶಿಕಾ 2019, ಬೆಂಗಳೂರು, ದಿನಾಂಕ:16.02.2019 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಎಸ್.ದೊಡ್ಡಮನಿ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹಳಿಯಾಳ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 77 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:16.02.2019 |
Correction Order |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 253 ಸೇಶಿಕಾ 2018 ದಿ:05.11.2018ರ ಆದೇಶದ ತಿದ್ದುಪಡಿ. |
ಗ್ರಾಅಪ 253 ಸೇಶಿಕಾ 2018, ಬೆಂಗಳೂರು, ದಿನಾಂಕ:16.02.2019 |
Correction Order |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 39 ಇ ಎನ್ ಕ್ಯೂ 2016 ದಿ:07.01.2019ರ ಆದೇಶದ ತಿದ್ದುಪಡಿ. |
ಗ್ರಾಅಪ 39 ಜಿಪಅ 2016, ಬೆಂಗಳೂರು, ದಿನಾಂಕ:16.02.2019 |
Notification |
ಶ್ರೀ ಎಸ್.ಜಗದೀಶ್ ಕುಮಾರ್ ನಾಯ್ಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಹಿಂದಿನ ಹುದ್ದೆಯಿಂದ ಬಿಡುಗಡೆಗೊಂಡು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಉಪಯೋಗಿಸಿಕೊಂಡ ದಿನವನ್ನು ಸೇರುವಿಕೆ ಕಾಲವೆಂದು ಮಂಜೂರು ಮಾಡಿ ಆದೇಶಿಸಿದೆ. |
ಗ್ರಾಅಪ 336 ಸೇಶಿಕಾ 2018, ಬೆಂಗಳೂರು, ದಿನಾಂಕ:16.02.2019 |
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 253 ಸೇಶಿಕಾ 2018 ದಿ:05.11.2018ರ ಕ್ರಮ ಸಂಖ್ಯೆ 13ರ ಅಂಕಣ-2ರ ಮೊದಲನೇ ಸಾಲಿನಲ್ಲಿ ತಿದ್ದುಪಡಿ. |
ಗ್ರಾಅಪ 253 ಸೇಶಿಕಾ 2018, ಬೆಂಗಳೂರು, ದಿನಾಂಕ:16.02.2019 |
Letter |
2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆ. |
ಗ್ರಾಅಪ 11 ಸ್ವೀಮರ 2019, ಬೆಂಗಳೂರು, ದಿನಾಂಕ:16.02.2019 |
Notification |
ಶ್ರೀ ಹೆಚ್.ಎನ್.ನಟರಾಜ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ನಾಗಮಂಗಲ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 360 ಸೇಶಿಕಾ 2018(ಭಾಗ-1), ಬೆಂಗಳೂರು, ದಿನಾಂಕ:14.02.2019 |
DO Letter |
ಜಿಲ್ಲಾ ಪಂಚಾಯತ್ ಸರ್ಕಾರಿ ವಾಹನಗಳಲ್ಲಿ ಬಯೋಡಿಸೇಲ್ ಬಳಕೆ - ಕುರಿತು. |
ಬಿ/ಸಿಆರ್-25/2019-20, ಬೆಂಗಳೂರು, ದಿನಾಂಕ:14.02.2019 |
Notification |
ಶ್ರೀ ಹೆಚ್.ಎನ್.ನಟರಾಜ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ನಾಮಮಂಗಲ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 360 ಸೇಶಿಕಾ 2018(ಭಾಗ-1), ಬೆಂಗಳೂರು, ದಿನಾಂಕ:14.02.2019 |
Notification |
ಶ್ರೀಮತಿ ಪದ್ಮಜ ಬಿ., ತಾಂತ್ರಿಕ ಸಹಾಯಕರು ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ದಿ:22.06.2018ರ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ. |
ಗ್ರಾಅಪ 248 ಸೇಶಿಕಾ 2018, ಬೆಂಗಳೂರು, ದಿನಾಂಕ:12.02.2019 |
Notification |
ಶ್ರೀ ಶಶಿಧರ ಶೆಟ್ಟಿ, ಕಾರ್ಯಪಾಲಕ ಇಂಜಿನಿಯರ್, ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 78ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 352 ಸೇಶಿಕಾ 2018, ಬೆಂಗಳೂರು, ದಿನಾಂಕ:12.02.2019 |
Govt Order |
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಚಲ್ಲಹಳ್ಳಿ ಗ್ರಾಮದಿಂದ ಗೋಹಳ್ಳಿ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕರ್ತವ್ಯಲೋಪವೆಸಗಿರುವ ಅಧಿಕಾರಿ/ನೌಕರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 12(3)ರ ವರದಿ - ವಿವರವಾದ ಇಲಾಖಾ ವಿಚಾರಣೆಗಾಗಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 01 ಇ ಎನ್ ಕ್ಯೂ 2019, ಬೆಂಗಳೂರು, ದಿನಾಂಕ:11.02.2019 |
Govt Order |
ಶ್ರೀ ಟಿ.ಪ್ರಭಾಕರ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹಳಿಯಾಳ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 340 ಜಿಪಅ 2018, ಬೆಂಗಳೂರು, ದಿನಾಂಕ:11.02.2019 |
Notification |
ಶ್ರೀ ಸೀತಾರಾಂ, ಸಹಾಯಕ ಇಂಜಿನಿಯರ್ ಮತ್ತು ಶ್ರೀ ಬಸವರಾಜು ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ತುಮಕೂರು ಇವರ ವಿರುದ್ಧದ ಆರೋಪಗಳು - ವಿವರವಾದ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 07 ಇ ಎನ್ ಕ್ಯೂ 19, ಬೆಂಗಳೂರು, ದಿನಾಂಕ:11.02.2019 |
Notification |
ಕುಮಾರಿ ಹೆಚ್.ಎ.ಸವಿತಾ, ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಮನಗರ, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 40 ಸೇಶಿಕಾ 2018, ಬೆಂಗಳೂರು, ದಿನಾಂಕ:08.02.2019 |
Govt Order |
ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ತಾಳಿಪಡ್ಪು ಪ್ರದೇಶ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರವೆಸಗಿದ ಅಧಿಕಾರಿ/ನೌಕರರ ವಿರುದ್ಧದ ಇಲಾಖಾ ವಿಚಾರಣೆ-ಅಂತಿಮ ದಂಡನಾದೇಶ. |
ಗ್ರಾಅಪ 48 ಎನ್ ಕ್ಯೂ 2014 ಬೆಂಗಳೂರು, ದಿನಾಂಕ:07.02.2019 |
Notification |
ಶ್ರೀ ಜುಲ್ಫಿಖಾರ್ ಉಲ್ಲಾ, ನಿರ್ದೇಶಕರು (ಪಂ.ರಾಜ್-2) ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆ ಇವರನ್ನು ನಿರ್ದೇಶಕರು (ಇ-ಆಡಳಿತ) ಹುದ್ದೆಯ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 98 ಸ್ವೀಮರ 2018, ಬೆಂಗಳೂರು, ದಿನಾಂಕ:06.02.2019 |
Govt Order |
ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಅರ್ಜಿ ಸಂಖ್ಯೆ 5794/2010, 6478/2010, 6324/2011, 6329/2011 ಮತ್ತು 1190/2013ಗಳಲ್ಲಿ ದಿನಾಂಕ 26.04.2016ರಂದು ನೀಡಿರುವ ಅಂತಿಮ ತೀರ್ಪಿನ ಅನ್ವಯ ಹಾವೇರಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರವಾಸ ಭತ್ಯೆ ಮತ್ತು ಸಾದಿಲ್ವಾರು ಬಿಲ್ಲುಗಳಲ್ಲಿ ಅವ್ಯವಹಾರವೆಸಗಿದ ಅಧಿಕಾರಿ/ನೌಕರರುಗಳಿಗೆ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 179 ಸೇಶಿಕಾ 2018, ಬೆಂಗಳೂರು, ದಿನಾಂಕ:05.02.2019 |
Notification |
ಶ್ರೀ ಶಶಿಧರ ಶೆಟ್ಟಿ, ಕಾರ್ಯಪಾಲಕ ಇಂಜಿನಿಯರ್ ಇವರಿಗೆ ದಿ:19.06.2018 ರಿಂದ 23.06.2018ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8 (15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 352 ಸೇಶಿಕಾ 2018, ಬೆಂಗಳೂರು, ದಿನಾಂಕ:30.01.2019 |
Notification |
ಶ್ರೀ ಎಂ.ವಸಂತಕುಮಾರ್, ಕಾರ್ಯಪಾಲಕ ಇಂಜಿನಿಯರ್ ಇವರಿಗೆ ದಿ:03.08.2018 ರಿಂದ 10.08.2018ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8 (15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 270 ಸೇಶಿಕಾ 2018, ಬೆಂಗಳೂರು, ದಿನಾಂಕ:30.01.2019 |
Notification |
ಶ್ರೀ ಎಸ್.ಜೆ.ಪ್ರಸನ್ನಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮಾಗಡಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 09 ಸೇಶಿಕಾ 2019, ಬೆಂಗಳೂರು, ದಿನಾಂಕ:29.01.2019 |
Notification |
ಶ್ರೀ ಕೆ.ಟಿ.ಚಂದ್ಯಾನಾಯಕ್, ಕಾರ್ಯಪಾಲಕ ಇಂಜಿನಿಯರ್ ಇವರಿಗೆ ಅಧಿಸೂಚನೆ ಸಂಖ್ಯೆ: ಗ್ರಾಅಪ 106 ಸೇಶಿಕಾ 2018, ದಿ:01.10.2018 ರಲ್ಲಿ ಆದೇಶಿಸಿರುವುದನ್ನು ಮಾರ್ಪಡಿಸಿ ಆದೇಶಿಸಿದೆ. |
ಗ್ರಾಅಪ 106 ಸೇಶಿಕಾ 2018, ಬೆಂಗಳೂರು, ದಿನಾಂಕ:29.01.2019 |
Govt Order |
ಮೂಲತಃ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ನೌಕರರಾದ ಶ್ರೀ ವಿಜಯನಾಯ್ಕ, ಸಹಾಯಕ ಫೋರ್ಮನ್ (ಮೆಕ್ಯಾನಿಕಲ್) ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಒಪ್ಪಂದದ ಆಧಾರದ ಮೇಲೆ ನೇಮಿಸಿದ ಸೇವೆಯನ್ನು ವಿಸ್ತರಿಸಿ ಮುಂದುವರೆಸುವ ಬಗ್ಗೆ. |
ಗ್ರಾಅಪ 04 ಸೇಶಿಕಾ 2019, ಬೆಂಗಳೂರು, ದಿನಾಂಕ:29.01.2019 |
Notification |
ಶ್ರೀ ಪಿ.ಎನ್.ಹುದ್ದಾರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಬೆಳಗಾವಿ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಮಂಜೂರು ಮಾಡಿದೆ. |
ಗ್ರಾಅಪ 343 ಸೇಶಿಕಾ 2017, ಬೆಂಗಳೂರು, ದಿನಾಂಕ:25.01.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 27 ಸೇಶಿಕಾ 2019, ಬೆಂಗಳೂರು, ದಿನಾಂಕ:21.01.2019 |
Notification |
ಶ್ರೀ ಮನೋಜ್ ಕುಮಾರ್ ಶುಕ್ಲಾ, ಕಾರ್ಯಕಾರಿ ನಿರ್ದೇಶಕರು, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ದಿ ಮಂಡಳಿ, ಬೆಂಗಳೂರು, ಇವರನ್ನು ಸಮವರ್ಥಿತ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 10 ಸ್ವೀಮರ 2019, ಬೆಂಗಳೂರು, ದಿನಾಂಕ:21.01.2019 |
Govt Order |
ಶ್ರೀ ಸುಭಾಷ್ ಚಂದ್ರ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಹಾಪುರ ಇವರ ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 27 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:19.01.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಖಜಾನೆ-II ನ ನಿರ್ವಹಣೆಗಾಗಿ ನೋಡಲ್ ಅಧಿಕಾರಿಯನ್ನು ಮಾರ್ಪಡಿಸಿರುವ ಬಗ್ಗೆ ಆದೇಶಿಸಿದೆ. |
ಗ್ರಾಅಪ 205 ಎ ಎಫ್ ಎನ್ 2018, ಬೆಂಗಳೂರು, ದಿನಾಂಕ:19.01.2019 |
Notification |
ಶ್ರೀಮತಿ ರೇಣುಕಾ ಪಾಟೀಲ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರವರು ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:28.03.2018ರಿಂದ 26.06.2018ರವರೆಗಿನ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 267 ಸೇಶಿಕಾ 2018, ಬೆಂಗಳೂರು, ದಿನಾಂಕ:19.01.2019 |
Correction Order |
ಗ್ರಾಅಪ 402 ಜಿಪಸ 2018, ಬೆಂಗಳೂರು, ದಿನಾಂಕ:03.12.2018ರ ತಿದ್ದುಪಡಿ |
ಗ್ರಾಅಪ 402 ಜಿಪಸ 2018, ಬೆಂಗಳೂರು, ದಿನಾಂಕ:18.01.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 302 ಸೇಶಿಕಾ 2018, ಬೆಂಗಳೂರು, ದಿನಾಂಕ:16.01.2019 |
Official Memorandum |
ಶ್ರೀ ಹೆಚ್.ಕೆ.ರವಿಪ್ರಕಾಶ್, ಸಹಾಯಕ ಇಂಜಿನಿಯರ್-2, ಇವರನ್ನು ತಾಲ್ಲೂಕು ಪಂಚಾಯತ್ ದಾವಣಗೆರೆ ಇಲ್ಲಿನ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 23 ಸೇಶಿಕಾ 2019, ಬೆಂಗಳೂರು, ದಿನಾಂಕ:18.01.2019 |
Official Memorandum |
ಶ್ರೀ ಎಸ್.ಎಸ್.ಪಠಾಣ, ದ್ವಿತೀಯ ದರ್ಜೆ ಸಹಾಯಕ ರವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಬೈಲಹೊಂಗಲ, ಇಲ್ಲಿ ಖಾಲಿ ಇರುವ ಬೆರಳಚ್ಚುಗಾರ ಹುದ್ದೆಗೆ ಎಣಿಕೆ ಆಧಾರದ ಮೇಲೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 345 ಸೇಶಿಕಾ 2018, ಬೆಂಗಳೂರು, ದಿನಾಂಕ:18.01.2019 |
Notification |
ಶ್ರೀ ಜಗದೀಶ್ ಕುಮಾರ ನಾಯ್ಕ, ಹಿಂದಿನ ಕಾರ್ಯಪಾಲಕ ಇಂಜಿನಿಯರ್ ಇವರಿಗೆ ದಿ:05.04.2013ರಿಂದ 15.04.2013ರವರೆಗಿನ ಅವಧಿಯನ್ನು ವೇತನ ರಹಿತ ರಜೆಯೆಂದು ಪರಿಗಣಿಸಿ ಮಂಜೂರು ಮಾಡಿದೆ. |
ಗ್ರಾಅಪ 05 ಸೇಶಿಕಾ 2019, ಬೆಂಗಳೂರು, ದಿನಾಂಕ:18.01.2019 |
Notification |
ಶ್ರೀ ಕೆ.ಬಿ.ರಾಜಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಅರಸೀಕೆರೆ ಇವರ ವಿರುದ್ಧ ಶಿಸ್ತು ಕ್ರಮ - ಅಂತಿಮ ಆದೇಶ. |
ಗ್ರಾಅಪ 80 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:16.01.2019 |
Notification |
ಶ್ರೀ ವೇಲುಮಣಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಶಿಡ್ಲಘಟ್ಟ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 332 ಸೇಶಿಕಾ 2018, ಬೆಂಗಳೂರು, ದಿನಾಂಕ:14.01.2019 |
Notification |
ಶ್ರೀ ಕೆ.ಎ.ವಿಜಯಕುಮಾರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಚನ್ನರಾಯಪಟ್ಟಣ, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಮಳವಳ್ಳಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 372 ಸೇಶಿಕಾ 2018, ಬೆಂಗಳೂರು, ದಿನಾಂಕ:14.01.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 384 ಸೇಶಿಕಾ 2018, ಬೆಂಗಳೂರು, ದಿನಾಂಕ:04.01.2019 |
Correction Order |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 432 ಜಿಪಅ 2015 ದಿ:02.05.2017ರಲ್ಲಿನ ತಿದ್ದುಪಡಿ. |
ಗ್ರಾಅಪ 211 ಸೇಶಿಕಾ 2018, ಬೆಂಗಳೂರು, ದಿನಾಂಕ:02.01.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 340 ಸೇಶಿಕಾ 2018, ಬೆಂಗಳೂರು, ದಿನಾಂಕ:10.01.2019 |
Govt Order |
ಶ್ರೀ ಎ.ಎಸ್.ಪತ್ತಾರ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು, ಧಾರವಾಡ ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 06 ಇ ಎನ್ ಕ್ಯೂ 2005, ಬೆಂಗಳೂರು, ದಿನಾಂಕ:10.01.2019 |
Notification |
ಶ್ರೀ ಆರ್.ವಿ.ನಿಡೋಣಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಮುದ್ದೇಬಿಹಾಳ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 335 ಸೇಶಿಕಾ 2018, ಬೆಂಗಳೂರು, ದಿನಾಂಕ:10.01.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 356 ಸೇಶಿಕಾ 2018, ಬೆಂಗಳೂರು, ದಿನಾಂಕ:10.01.2019 |
Govt Order |
ಶ್ರೀ ಜಿ.ವಿ,ಚಂದ್ರಶೇಖರ್, ಹಿಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಜಗಳೂರು ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 102 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:09.01.2019 |
Govt Order |
ಶ್ರೀ ಯು.ಹೆಚ್.ಮಂಡಿಸೊಪ್ಪಿ, ಹಿಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗದಗ ಇವರ ವಿರುದ್ಧ ಶಿಸ್ತು ಕ್ರಮ - ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 62 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:09.01.2019 |
Govt Order |
ಶ್ರೀ ಜಿ.ವಿ.ಚಂದ್ರಶೇಖರ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಜಗಳೂರು ಇವರ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 102 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:09.01.2019 |
Notification |
ಶ್ರೀ ಬಸವರಾಜ ಕೆ.ಹಲಚೇರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಚಳ್ಳಕೆರೆ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 367 ಸೇಶಿಕಾ 2018, ಬೆಂಗಳೂರು, ದಿನಾಂಕ:09.01.2019 |
Official Memorandum |
ಶ್ರೀಮತಿ ಕೆ.ಆರ್.ಶಿವಮ್ಮ, ಪ್ರಥಮ ದರ್ಜೆ ಲೆಕ್ಕ ಸಹಾಯಕಿ, ಕಾರ್ಯಪಾಲಕ ಇಂಜಿನಿಯರ್ ಕಚೇರಿ, ಯೋಜನಾ ವಿಭಾಗ, ತುಮಕೂರು ಇಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 365 ಸೇಶಿಕಾ 2018, ಬೆಂಗಳೂರು, ದಿನಾಂಕ:08.01.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 343 ಸೇಶಿಕಾ 2018, ಬೆಂಗಳೂರು, ದಿನಾಂಕ:08.01.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 345 ಸೇಶಿಕಾ 2018, ಬೆಂಗಳೂರು, ದಿನಾಂಕ:08.01.2019 |
Official Memorandum |
ಶ್ರೀಮತಿ ಕೆ.ಆರ್.ಶಿವಮ್ಮ, ಪ್ರಥಮ ದರ್ಜೆ ಲೆಕ್ಕ ಸಹಾಯಕಿ, ಕಾರ್ಯಪಾಲಕ ಇಂಜಿನಿಯರ್ ಕಚೇರಿ, ಯೋಜನಾ ವಿಭಾಗ, ತುಮಕೂರು ಇಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 365 ಸೇಶಿಕಾ 2018, ಬೆಂಗಳೂರು, ದಿನಾಂಕ:08.01.2019 |
Govt Order |
ಶ್ರೀ ಶಂಕರ್ ವೈ.ಮಳಗಿ, ಹಿಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಯಲಬುರ್ಗಾ, ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ಕೈಗೊಳ್ಳಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 89 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:07.01.2019 |
Official Memorandum |
ಶ್ರೀ ಜಗದೀಶ್ ಟಿ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಹಿರಿಯೂರು, ಇವರನ್ನು ಮುಂದಿನ ಸಾರ್ವತ್ರಿಕ ವರ್ಗಾವಣೆ ಅವಧಿಯವರೆಗೆ ತಾತ್ಕಾಲಿಕವಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೇಂದ್ರ ಕಚೇರಿ ಬೆಂಗಳೂರು ಇಲ್ಲಿಗೆ ನಿಯೋಜಿಸಿ ಆದೇಶಿಸಿದೆ. |
ಗ್ರಾಅಪ 374 ಸೇಶಿಕಾ 2018, ಬೆಂಗಳೂರು, ದಿನಾಂಕ:07.01.2019 |
Notification |
ಶ್ರೀ ಮಹಮ್ಮದ್ ಹನೀಫ್ ಕೆ.ಎನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಬೆಳ್ತಂಗಡಿ ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 338 ಸೇಶಿಕಾ 2018, ಬೆಂಗಳೂರು, ದಿನಾಂಕ:07.01.2019 |
Govt Order |
ಹಾಸನ ಯೋಜನಾ ಉಪ ವಿಭಾಗದಲ್ಲಿ ಅನುಮತಿ ಇಲ್ಲದೆ ಗೂರ್ಖಾ ಕಾವಲುಗಾರರನ್ನು ನೇಮಿಸಿಕೊಂಡು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ - ಅಂತಿಮ ಆದೇಶ. |
ಗ್ರಾಅಪ 39 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:07.01.2019 |
Govt Order |
ಗಂಗಾವತಿ ತಾಲ್ಲೂಕು ವೆಂಕಟಗಿರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಡಿ ನಿರ್ವಹಿಸಿದ ಕಾಮಗಾರಿಗಳಲ್ಲಿ ಅನುದಾನ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ - ಆದೇಶ. |
ಗ್ರಾಅಪ 70 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:07.01.2019 |
Govt Order |
ಶ್ರೀ ಶಂಕರ್ ವೈ.ಮಳಗಿ, ಹಿಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಯಲಬುರ್ಗಾ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ಕೈಗೊಳ್ಳುವ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 89 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:07.01.2019 |
Govt Order |
ಶ್ರೀ ಸೂರ್ಯನಾರಾಯಣ ಭಟ್, ತಾಂತ್ರಿಕ ಸಹಾಯಕರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಮಂಗಳೂರು ಇವರ ವಿರುದ್ಧದ ಆರೋಪಗಳ ಕುರಿತಂತೆ ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ. |
ಗ್ರಾಅಪ 98 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:05.01.2019 |
Notification |
ಶ್ರೀ ರಘುರಾಮಶೆಟ್ಟಿ, ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ, ಶಿವಮೊಗ್ಗ ಇವರನ್ನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಶಿವಮೊಗ್ಗ ಇಲ್ಲಿನ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಿರುವುದನ್ನು ಹಿಂಪಡೆದು ಆದೇಶಿಸಿದೆ. |
ಗ್ರಾಅಪ 204 ಸೇಶಿಕಾ 2018, ಬೆಂಗಳೂರು, ದಿನಾಂಕ:04.01.2019 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಇಂಜಿನಿಯರ್ ಗಳಿಗೆ ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 384 ಸೇಶಿಕಾ 2018, ಬೆಂಗಳೂರು, ದಿನಾಂಕ:04.01.2019 |
Govt Order |
ಶ್ರೀ ಕೆ.ಸಿ.ಶ್ರೀನಿವಾಸಮೂರ್ತಿ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹಾಸನ ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಮಂಜೂರು ಮಾಡುವ ಬಗ್ಗೆ - ಆದೇಶ . |
ಗ್ರಾಅಪ 493 ಸೇಶಿಕಾ 2017, ಬೆಂಗಳೂರು, ದಿನಾಂಕ:03.01.2019 |
Correction Order |
ಸರ್ಕಾರದ ಆದೇಶ ಸಂಖ್ಯೆ:432 ಜಿಪಅ 2015 ದಿ:02.05.2017ರಲ್ಲಿನ ತಿದ್ದುಪಡಿ . |
ಗ್ರಾಅಪ 211 ಸೇಶಿಕಾ 2018, ಬೆಂಗಳೂರು, ದಿನಾಂಕ:02.01.2019 |
Govt Order |
ಶ್ರೀ ಶಂಕರ ಮಳಗಿ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕೊಪ್ಪಳ ಇವರು ನ್ಯಾಯಾಂಗ ಬಂಧನದಲ್ಲಿ ಕಳೆದ ಅವಧಿಯನ್ನು ಅಮಾನತ್ತು ಅವಧಿ ಎಂದು ಪರಿಗಣಿಸುವ ಬಗ್ಗೆ ಆದೇಶ. |
ಗ್ರಾಅಪ 106 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:31.12.2018 |
Notification |
ಶ್ರೀ ವೀರಭದ್ರಯ್ಯ ಬಿ.ಆರ್, ಅಧೀಕ್ಷಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಮೈಸೂರು ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಮೈಸೂರು - ಇಲ್ಲಿನ ಹುದ್ದೆಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 377 ಸೇಶಿಕಾ 2018, ಬೆಂಗಳೂರು, ದಿನಾಂಕ:31.12.2018 |
Notification |
ಶ್ರೀ ಎ.ಎಂ,ಕುಲಕರ್ಣಿ, ಅಧೀಕ್ಷಕ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಬಳ್ಳಾರಿ - ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 347 ಸೇಶಿಕಾ 2018, ಬೆಂಗಳೂರು, ದಿನಾಂಕ:31.12.2018 |
Govt Order |
ಕೊಪ್ಪಳ ಜಿಲ್ಲೆ, ಯಲಬುರ್ಗಾ ತಾಲ್ಲೂಕಿನ ಮಂಡಲಗೇರಿ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಸಮುದಾಯ ಭವನ ಕಾಮಗಾರಿಯನ್ನು ಅನುಷ್ಠಾನಗೊಳಿಸುವಲ್ಲಿ ನಡೆದಿರುವ ಅವ್ಯವಹಾರ/ಕರ್ತವ್ಯ ಲೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ, ವಿಚಾರಣಾಧಿಕಾರಿಯವರನ್ನು ಬದಲಾಯಿಸುವ ಬಗ್ಗೆ ಆದೇಶ. |
ಗ್ರಾಅಪ 26 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:29.12.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 328 ಸೇಶಿಕಾ 2018, ಬೆಂಗಳೂರು, ದಿನಾಂಕ:27.12.2018 |
Notification |
ಶ್ರೀ ಮಹಮ್ಮದ್ ಅಹಮದ್ ಹುಸೇನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರ ಸ್ಥಳ ನಿರೀಕ್ಷಣೆ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ. |
ಗ್ರಾಅಪ 181 ಸೇಶಿಕಾ 2018, ಬೆಂಗಳೂರು, ದಿನಾಂಕ:26.12.2018 |
Govt Order |
ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಅರ್ಜಿ ಸಂಖ್ಯೆ:3639/2017 ರಲ್ಲಿ ನೀಡಿರುವ ಆದೇಶದಂತೆ ಶ್ರೀಮತಿ ಸಾಕಮ್ಮ ದಿವಂಗತ ಮಾದಯ್ಯ, ಇವರಿಗೆ ಕುಟುಂಬ ಪಿಂಚಣಿ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 80 ಜಿಪಅ 2018, ಬೆಂಗಳೂರು, ದಿನಾಂಕ:27.12.2018 |
Govt Order |
ಅಧಿಸೂಚನೆ ಸಂಖ್ಯೆ: ಗ್ರಾಅಪ 199 ಸೇಶಿಕಾ 2017, ದಿ:10.12.2018ರ ಅಧಿಸೂಚನೆಯಲ್ಲಿ 16 ಹಿರಿಯ ಭೂ ವಿಜ್ಞಾನಿಗಳನ್ನು ದಿ:09.05.2017ರ ಅಧಿಸೂಚನೆಯ ಪರಿಶಿಷ್ಟಕ್ಕೆ ಕ್ರಮಾಂಕ 895ರಿಂದ 904ರವರೆಗೆ ಮುಂದುವರೆಸಿ ಆದೇಶಿಸಿದೆ. |
ಗ್ರಾಅಪ 189 ಸೇಶಿಕಾ 17, ಬೆಂಗಳೂರು, ದಿನಾಂಕ:26.12.2018 |
Govt Order |
ಅಧಿಸೂಚನೆ ಸಂಖ್ಯೆ: ಗ್ರಾಅಪ 199 ಸೇಶಿಕಾ 2017, ದಿ:10.12.2018ರ ಅಧಿಸೂಚನೆಯಲ್ಲಿ 16 ಹಿರಿಯ ಭೂ ವಿಜ್ಞಾನಿಗಳನ್ನು ದಿ:09.05.2017ರ ಅಧಿಸೂಚನೆಯ ಪರಿಶಿಷ್ಟಕ್ಕೆ ಕ್ರಮಾಂಕ 895ರಿಂದ 904ರವರೆಗೆ ಮುಂದುವರೆಸಿ ಆದೇಶಿಸಿದೆ. |
ಗ್ರಾಅಪ 189 ಸೇಶಿಕಾ 17, ಬೆಂಗಳೂರು, ದಿನಾಂಕ:26.12.2018 |
Govt Order |
ಆದೇಶ ಸಂಖ್ಯೆ: ಗ್ರಾಅಪ 205 ಸೇಶಿಕಾ 2014(1) ದಿ:15.03.2017ಕ್ಕೆ ಅರ್ಹ ನೌಕರರ ಪ್ರಕರಣವನ್ನು ಸೇರ್ಪಡೆ ಮಾಡುವ ಬಗ್ಗೆ - ಆದೇಶ. |
ಗ್ರಾಅಪ 189 ಸೇಶಿಕಾ 17, ಬೆಂಗಳೂರು, ದಿನಾಂಕ:26.12.2018 |
Govt Order |
ಶ್ರೀ ಕೆ.ಆರ್.ಮಠದ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಸವಣೂರು, ಹಾವೇರಿ ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ -1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 66 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:26.12.2018 |
Notification |
ಶ್ರೀ ರವಿಪ್ರಸಾದ್ ಎಸ್., ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರ ಸೇವೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ - ಗಂಗಾವತಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 357 ಸೇಶಿಕಾ 2018, ಬೆಂಗಳೂರು, ದಿನಾಂಕ:26.12.2018 |
Notification |
ಶ್ರೀ ಎಸ್.ಜಗದೀಶ್ ಕುಮಾರ್ ನಾಯ್ಕ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಆದೇಶದಲ್ಲಿರುವಂತೆ ಪರಿಗಣಿಸಿದೆ. |
ಗ್ರಾಅಪ 336 ಸೇಶಿಕಾ 2018, ಬೆಂಗಳೂರು, ದಿನಾಂಕ:26.12.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಅಧೀಕ್ಷಕರನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 327 ಸೇಶಿಕಾ 2018, ಬೆಂಗಳೂರು, ದಿನಾಂಕ:26.12.2018 |
Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಲೆಕ್ಕಾಧೀಕ್ಷಕ/ಲೆಕ್ಕ ಸಹಾಯಕರನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 353 ಸೇಶಿಕಾ 2018, ಬೆಂಗಳೂರು, ದಿನಾಂಕ:24.12.2018 |
Correction Order |
ಅಧಿಸೂಚನೆ 205 ಸೇಶಿಕಾ 2014 ದಿ:09.05.2017ರ ತಿದ್ದುಪಡಿ. |
ಗ್ರಾಅಪ 227 ಸೇಶಿಕಾ 2018, ಬೆಂಗಳೂರು, ದಿನಾಂಕ:22.12.2018 |
Correction Order |
ಅಧಿಸೂಚನೆ 96 ಸೇಶಿಕಾ 2018 ದಿ:06.12.2018ರ ತಿದ್ದುಪಡಿ. |
ಗ್ರಾಅಪ 96 ಸೇಶಿಕಾ 2018, ಬೆಂಗಳೂರು, ದಿನಾಂಕ:22.12.2018 |
Govt Order |
ಶ್ರೀ ಕೆ.ಎನ್.ನಾಡಿಗೇರ, ಲಿಪಿಕ ಸಹಾಯಕ (ನಿವೃತ್ತ) ಮತ್ತು ಶ್ರೀ ಇಸ್ಮಾಯಿಲ್ ಎನ್.ಕುಡಚಿ, ಹೆಲ್ಪರ್ (ನಿವೃತ್ತ) ಇವರುಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು ನಿಯಮ 247(ಎ)ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 369 ಜಿಪಅ 2018, ಬೆಂಗಳೂರು, ದಿನಾಂಕ:22.12.2018 |
Govt Order |
ಶ್ರೀ ಮಂಜುನಾಥ ಕಪ್ಪಾಳಿ, ಅಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ದಾವಣಗೆರೆ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 60 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:22.12.2018 |
Govt Order |
ಶ್ರೀ ಹೆಚ್.ವೀರಪ್ಪ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಹಾಲಿ ನಿವೃತ್ತ), ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ಕೂಡ್ಲಿಗಿ ಮತ್ತು ಶ್ರೀ ಎಂ.ಬಸವನಗೌಡ, ಹಿಂದಿನ ಕಿರಿಯ ಇಂಜಿನಿಯರ್ ಇವರ ವಿರುದ್ಧದ ಆರೋಪಗಳ ಕುರಿತು ಮಾನ್ಯ ಉಪಲೋಕಾಯುಕ್ತರ ತನಿಖೆ - ಪ್ರಕರಣವನ್ನು ವಿವರವಾದ ಇಲಾಖಾ ವಿಚಾರಣೆಗೆ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 107 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:18.12.2018 |
Notification |
ಶ್ರೀ ಶೇಖರಪ್ಪ, ತಾಂತ್ರಿಕ ಸಹಾಯಕರು, ಯೋಜನಾ ವಿಭಾಗ, ಚಿತ್ರದುರ್ಗ, ಇವರು ಸ್ಥಳ ನಿರೀಕ್ಷಣೆಯಲ್ಲಿರುವ ಅವಧಿಯನ್ನು ಮಂಜೂರು ಮಾಡಿದೆ. |
ಗ್ರಾಅಪ 99 ಸೇಶಿಕಾ 2018, ಬೆಂಗಳೂರು, ದಿನಾಂಕ:16.12.2018 |
Notification |
ಶ್ರೀ ಗಣಪತಿ ಮಾನೆಗೋಪಾಳೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಕಲಬುರಗಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 350 ಸೇಶಿಕಾ 2018, ಬೆಂಗಳೂರು, ದಿನಾಂಕ:15.12.2018 |
Notification |
ಶ್ರೀ ಶೇಖರಪ್ಪ, ತಾಂತ್ರಿಕ ಸಹಾಯಕರು, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಕಲಬುರಗಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 350 ಸೇಶಿಕಾ 2018, ಬೆಂಗಳೂರು, ದಿನಾಂಕ:15.12.2018 |
Notification |
ಶ್ರೀ ಬಿ.ಎಸ್.ಬಾಲನ್, ಸಹಾಯಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಗೌರಿಬಿದನೂರು ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 307 ಸೇಶಿಕಾ 2018, ಬೆಂಗಳೂರು, ದಿನಾಂಕ:11.12.2018 |
Govt Order |
ಶ್ರೀ ಸೂರ್ಯನಾರಾಯಣ ಭಟ್, ತಾಂತ್ರಿಕ ಸಹಾಯಕರು ಹಾಗೂ ಶ್ರೀ ಸುಧೀನ್ ಡಿ.ಎಸ್, ಸಹಾಯಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಮಂಗಳೂರು ಇವರುಗಳ ವಿರುದ್ಧದ ಆರೋಪಗಳ ಕುರಿತಂತೆ ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ. |
ಗ್ರಾಅಪ 98 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:11.12.2018 |
Govt Order |
ಶ್ರೀ ಕೆ.ಎ.ಗೋಪಾಲಕೃಷ್ಣ, ಸಹಾಯಕ ಇಂಜಿನಿಯರ್ -2 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಆನೇಕಲ್ ಇವರ ವೈದ್ಯಕೀಯ ವೆಚ್ಚ ಮರುಪಾವತಿಸುವ ಬಗ್ಗೆ - ಆದೇಶ. |
ಗ್ರಾಅಪ 450 ಜಿಪಅ 2018, ಬೆಂಗಳೂರು, ದಿನಾಂಕ:11.12.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳ ನಿರೀಕ್ಷಣೆಯಲ್ಲಿರುವ ನೌಕರರನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 319 ಸೇಶಿಕಾ 2018, ಬೆಂಗಳೂರು, ದಿನಾಂಕ:10.12.2018 |
Notification |
ಈ ಹಿಂದೆ ಡಿ.ಆರ್.ಡಿ.ಎಸ್./ಟಿ.ಡಿ.ಬಿ ಮತ್ತು ಜಿಲ್ಲಾ ಪರಿಷತ್ತುಗಳಲ್ಲಿ ನೇಮಕಾತಿ ಹೊಂದಿ ಜಿಲ್ಲಾ ಪಂಚಾಯಿತಿಗಳಲ್ಲಿ ಮುಂದುವರೆದಿರುವ/ಸೇವೆಯಿಂದ ನಿವೃತ್ತಿ ಹೊಂದಿರುವ 16 ಜನ ಹಿರಿಯ ಭೂ ವಿಜ್ಞಾನಿಗಳನ್ನು ಮುಂದುವರೆಸಿ ಆದೇಶಿಸಿದೆ. |
ಗ್ರಾಅಪ 119 ಸೇಶಿಕಾ 2017, ಬೆಂಗಳೂರು, ದಿನಾಂಕ:10.12.2018 |
Govt Order |
ಶ್ರೀ ವಿ.ತಿಮ್ಮಯ್ಯ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕೆ.ಆರ್.ನಗರ (ನಿವೃತ್ತ), ಇವರ ವಿರುದ್ಧದ ಜಂಟಿ ಇಲಾಖಾ ವಿಚಾರಣೆಗೊಳ್ಳುವ ಬಗ್ಗೆ. |
ಗ್ರಾಅಪ 91 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:10.12.2018 |
Official Memorandum |
ಶ್ರೀ ರವಿರಾಜ್, ಲೆಕ್ಕಾಧೀಕ್ಷಕರು ಇವರನ್ನು ಕಾರ್ಯಪಾಲಕ ಇಂಜಿನಿಯರಿಂಗ್ ಕಛೇರಿ ಯೋಜನಾ ವಿಭಾಗ, ದಾವಣಗೆರೆ ಇಲ್ಲಿ ಖಾಲಿ ಇರುವ ಲೆಕ್ಕಾಧಿಕ್ಷಕರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 351 ಸೇಶಿಕಾ 2018, ಬೆಂಗಳೂರು, ದಿನಾಂಕ:10.12.2018 |
Circular |
ಮಾನ್ಯ ಮುಖ್ಯಮಂತ್ರಿಯವರ ಹಾಗೂ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜನತಾದರ್ಶನ ಅರ್ಜಿಗಳ ವಿಲೇವಾರಿ ವಿಳಂಬ ಕಡಿತಗೊಳಿಸುವ ಬಗ್ಗೆ. |
ಗ್ರಾಅಪ 175 ಸ್ವೀಮರ 2018, ಬೆಂಗಳೂರು, ದಿನಾಂಕ:07.12.2018 |
Circular |
ಲೋಕಸಭಾ/ರಾಜ್ಯ ಸಭಾ ಸದಸ್ಯರು ಮತ್ತು ರಾಜ್ಯ ಶಾಸಕರುಗಳು ಹಾಗೂ ಆಡಳಿತದ ನಡುವಿನ ಕಚೇರಿ ವ್ಯವಹಾರದ ಬಗ್ಗೆ - ಅನುಸರಿಸಬೇಕಾದ ವಿಧಿವಿಧಾನಗಳು. |
ಗ್ರಾಅಪ 124 ಸ್ವೀಮರ 2018, ಬೆಂಗಳೂರು, ದಿನಾಂಕ:06.12.2018 |
Official Memorandum |
ಶ್ರೀ ಜಯರಾಮು, ದ್ವಿತೀಯ ದರ್ಜೆ ಸಹಾಯಕ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಮದ್ದೂರು ಇಲ್ಲಿಗೆ ವರ್ಗಾಯಿಸಿರುವದನ್ನು ಮಾರ್ಪಡಿಸಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಮಂಡ್ಯ ಇಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 312 ಸೇಶಿಕಾ 2018, ಬೆಂಗಳೂರು, ದಿನಾಂಕ:06.12.2018 |
Official Memorandum |
ಶ್ರೀ ಹೆಚ್.ವಿಶ್ವನಾಥ, ಸಹಾಯಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಸಂಡೂರ್ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 320 ಸೇಶಿಕಾ 2018, ಬೆಂಗಳೂರು, ದಿನಾಂಕ:06.12.2018 |
Official Memorandum |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸೇವೆಗೆ ಸೇರಿದ ಶ್ರೀ ರಘುರಾಮಶೆಟ್ಟಿ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಸೇವೆಯನ್ನು ದಿ:30.07.2016ರ ಅಧಿಸೂಚನೆಯಲ್ಲಿ ಕೃಷಿ ಇಲಾಖೆಯ ವಶಕ್ಕೆ ನೀಡಲಾಗಿತ್ತು. ಅದರಂತೆ ಸದರಿಯವರು ನಿಯೋಜನೆ ಮೇಲೆ ನೇಮಕಗೊಳ್ಳದಿದ್ದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಸ್ಥಾನಪನ್ನರಾಗಿ ಮುಂದುವರೆಯುತ್ತಿದ್ದರೆಂದು ಪ್ರಮಾಣಿಕರಿಸಲಾಗಿದೆ. |
ಗ್ರಾಅಪ 458 ಜಿಪಅ 2018, ಬೆಂಗಳೂರು, ದಿನಾಂಕ:06.12.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 303 ಸೇಶಿಕಾ 2018, ಬೆಂಗಳೂರು, ದಿನಾಂಕ:06.12.2018 |
Notification |
ಶ್ರೀಮತಿ ವಿಮಲಾ ಕಾಳೆ, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಯೋಜನಾ ವಿಭಾಗ, ಧಾರವಾಡ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 274 ಸೇಶಿಕಾ 2018, ಬೆಂಗಳೂರು, ದಿನಾಂಕ:05.12.2018 |
Addendum |
ಆದೇಶ ಶಂಖ್ಯೆ: ಗ್ರಾಅಪ 42 ಇ ಎನ್ ಕ್ಯೂ 2018 ದಿ:31.05.2018ರ ಆದೇಶದ ಭಾಗದ ಮೊದಲನೆಯ ಕಂಡಿಕೆಯಲ್ಲಿ ಸೇರ್ಪಡೆ. |
ಗ್ರಾಅಪ 42 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:05.12.2018 |
Notification |
ಶ್ರೀ ಕೆ.ಪರಮೇಶ್ವರಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಮಾತೃ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
ಗ್ರಾಅಪ 332 ಸೇಶಿಕಾ 2018, ಬೆಂಗಳೂರು, ದಿನಾಂಕ:05.12.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 304 ಸೇಶಿಕಾ 2018, ಬೆಂಗಳೂರು, ದಿನಾಂಕ:05.12.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 306 ಸೇಶಿಕಾ 2018, ಬೆಂಗಳೂರು, ದಿನಾಂಕ:04.12.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೇಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 306 ಸೇಶಿಕಾ 2018, ಬೆಂಗಳೂರು, ದಿನಾಂಕ:04.12.2018 |
Govt Order |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 100 ಇ ಎನ್ ಕ್ಯೂ 2017 ದಿ:07.07.2018ರಲ್ಲಿ ವಿಧಿಸಲಾದ ದಂಡನೆ, ಶ್ರೀಮತಿ ಚಿತ್ರಲೇಖಾ ಪಾಟೀಲ್, ಹಿಂದಿನ ಸಹಾಯಕ ಇಂಜಿನಿಯರ್ ಇವರು ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯ ಕುರಿತು ಆದೇಶ. |
ಗ್ರಾಅಪ 100 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:01.12.2018 |
Correction Order |
ಆದೇಶ ಸಂಖ್ಯೆ: ಗ್ರಾಅಪ 237 ಜಿಪಸ 2011, ದಿ:16.01.2014ರಲ್ಲಿನ ಆದೇಶದ ತಿದ್ದುಪಡಿ. |
ಗ್ರಾಅಪ 388 ಜಿಪಅ 2018, ಬೆಂಗಳೂರು, ದಿನಾಂಕ:01.12.2018 |
Official Memorandum |
ಶ್ರೀ ವಿಠ್ಠಲ ತಂದೆ ಲಕ್ಕು, ಕಿರಿಯ ಇಂಜಿನಿಯರ್, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಯಾದಗಿರಿ ಇಲ್ಲಿನ ಜಾಗಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 334 ಸೇಶಿಕಾ 2018, ಬೆಂಗಳೂರು, ದಿನಾಂಕ:01.12.2018 |
Notification |
ಶ್ರೀ ರೇವಣ್ಣಸಿದ್ದ, ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಲಬುರಗಿ ಇವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 349 ಸೇಶಿಕಾ 2018, ಬೆಂಗಳೂರು, ದಿನಾಂಕ:30.11.2018 |
Notification |
ಶ್ರೀ ಎಂ.ಸತ್ಯನಾರಾಯಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:04.08.2018ರಿಂದ 10.08.2018ರವರಿಗೆ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಹಾಗೂ ದಿ:11.08.2018 ರಿಂದ 19.08.2018ವರೆಗಿನ ಅವಧಿಯನ್ನು ಸೇರುವಿಕೆ ಕಾಲವೆಂದು ಪರಿಗಣಿಸಿ, ಆದೇಶಿಸಿದೆ. |
ಗ್ರಾಅಪ 295 ಸೇಶಿಕಾ 2018, ಬೆಂಗಳೂರು, ದಿನಾಂಕ:30.11.2018 |
Govt Order |
ಶ್ರೀ ಮರಿಗೌಡ ಮತ್ತು ಎಸ್.ಪಿ.ವೆಂಕಟಾಚಲಯ್ಯ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಮದ್ದೂರು (ನಿವೃತ್ತ) ಇವರ ವಿರುದ್ಧದ ಜಂಟಿ ಇಲಾಖಾ ವಿಚಾರಣೆಗೊಳ್ಳುವ ಬಗ್ಗೆ. |
ಗ್ರಾಅಪ 76 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:29.11.2018 |
Notification |
ಕುಮಾರಿ ಹೆಚ್.ಎ.ಸವಿತ, ಕಾರ್ಯಪಾಲಕ ಇಂಜಿನಿಯರ್, ಮುಖ್ಯ ಇಂಜಿನಿಯರ್ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಬೆಂಗಳೂರು, ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಮನಗರ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 266 ಸೇಶಿಕಾ 2018, ಬೆಂಗಳೂರು, ದಿನಾಂಕ:29.11.2018 |
Notification |
ಶ್ರೀ ಮುನಾವರ್ ಅಹಮದ್ ಘೋರಿ, ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:03.07.2018ರಿಂದ 01.08.2018ರವರಿಗೆ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ, ಮಂಜೂರು ಮಾಡಿದೆ. |
ಗ್ರಾಅಪ 271 ಸೇಶಿಕಾ 2018, ಬೆಂಗಳೂರು, ದಿನಾಂಕ:29.11.2018 |
Notification |
ಶ್ರೀ ಎನ್.ಶಿವಶಂಕರ ಸ್ವಾಮಿ, ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿ:07.06.2018ರಿಂದ 23.06.2018ರವರೆಗಿನ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಹಾಗೂ ದಿ:24.06.2018 ರಿಂದ 11.07.2018ರವರೆಗೆ ಪರಿವರ್ತಿತ ರಜೆಯೆಂದು ಪರಿಗಣಿಸಿ, ಮಂಜೂರು ಮಾಡಿದೆ. |
ಗ್ರಾಅಪ 301 ಸೇಶಿಕಾ 2018, ಬೆಂಗಳೂರು, ದಿನಾಂಕ:29.11.2018 |
Govt Order |
ಶ್ರೀ ಜಗನ್ನಾಥ ಮಜಗೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಖರೀದಿಸುವ ಬಗ್ಗೆ ಇಲಾಖಾ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 22 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:28.11.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಎ ವೃಂದದ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು (Performance Appraisal report) ಆನ್ ಲೈನ್ Sparrow ದಲ್ಲಿ ಅಪ್ ಲೋಡ್ ಮಾಡುವ ವ್ಯವಸ್ಥೆಯನ್ನು ಪ್ರಾರಂಭದಿಂದ ಪೂರ್ಣಗೊಳಿಸುವರೆಗೆ ಕಾರ್ಯನಿರ್ವಹಿಸಲು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ. |
ಗ್ರಾಅಪ 432 ಜಿಪಅ 2018, ಬೆಂಗಳೂರು, ದಿನಾಂಕ:28.11.2018 |
Notification |
ಶ್ರೀ ಗಂಗಾಧರಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರನ್ನು ತಾಂತ್ರಿಕ ಸಹಾಯಕರು, ಯೋಜನಾ ವಿಭಾಗ, ತುಮಕೂರು ಇಲ್ಲಿನ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 253 ಸೇಶಿಕಾ 2018, ಬೆಂಗಳೂರು, ದಿನಾಂಕ:27.11.2018 |
ತಿದ್ದುಪಡಿ |
ಆದೇಶ ಸಂಖ್ಯೆ: ಗ್ರಾಅಪ 418 ಜಿಪಅ 2018, ದಿ:16.11.2018ರಲ್ಲಿನ ಆದೇಶ ಭಾಗದಲ್ಲಿ ನಮೂದಾಗಿರುವ "ದಿ:18.10.2014 ರಿಂದ 30.05.2015" ಎಂಬುದಕ್ಕೆ ಬದಲಾಗಿ ದಿ:16.10.2014ರಿಂದ 01.06.2015 ಎಂದು ತಿದ್ದಿ ಓದಿಕೊಳ್ಳತಕ್ಕದ್ದು. |
ಗ್ರಾಅಪ 418 ಜಿಪಅ 2018, ಬೆಂಗಳೂರು, ದಿನಾಂಕ:27.11.2018 |
Govt Order |
ಶ್ರೀ ಎಸ್.ಎಸ್.ನಾಗರಬೆಟ್ಟ, ಹಿರಿಯ ಭೂವಿಜ್ಞಾನಿ (ನಿವೃತ್ತ) ರವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 247(ಎ)ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 424 ಜಿಪಅ 2018, ಬೆಂಗಳೂರು, ದಿನಾಂಕ:23.11.2018 |
Notification |
ಶ್ರೀ ಎಸ್.ಕೆ.ಚಿಲ್ಲರಗಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ವೇತನ ರಹಿತ ರಜೆಯೆಂದು ಪರಿಗಣಿಸಿ ಆದೇಶಿಸಿದೆ. |
ಗ್ರಾಅಪ 382 ಜಿಪಅ 2018, ಬೆಂಗಳೂರು, ದಿನಾಂಕ:23.11.2018 |
Official Memorandum |
ಶ್ರೀ ಕೆ.ಮಲ್ಲಿಕಾರ್ಜುನ, ಲೆಕ್ಕಾಧೀಕ್ಷಕರು, ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಸೇರುವಿಕೆ ಕಾಲವೆಂದು ಪರಿಗಣಿಸಿ ಆದೇಶಿಸಿದೆ. |
ಗ್ರಾಅಪ 132 ಸೇಶಿಕಾ 2018, ಬೆಂಗಳೂರು, ದಿನಾಂಕ:23.11.2018 |
Notification |
ಶ್ರೀಮತಿ ಎಂ.ಸಿ.ವೀಣಾ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಸೇರುವಿಕೆ ಕಾಲವೆಂದು ಪರಿಗಣಿಸಿ ಆದೇಶಿಸಿದೆ. |
ಗ್ರಾಅಪ 223 ಸೇಶಿಕಾ 2018, ಬೆಂಗಳೂರು, ದಿನಾಂಕ:23.11.2018 |
Notification |
ಶ್ರೀ ಇ.ಅಂಜನ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹೊಳಲ್ಕೆರೆ ರವರು ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. |
ಗ್ರಾಅಪ 321 ಸೇಶಿಕಾ 2018, ಬೆಂಗಳೂರು, ದಿನಾಂಕ:28.11.2018 |
Govt Order |
ಶ್ರೀ ಪ್ರಭು ಅಂದಾನಪ್ಪ ಕನವಳ್ಳಿ, ಉಪ ವ್ಯವಸ್ಥಾಪಕರು (ಅಭಿಯಂತರ), ಧಾರವಾಡ ಸಹಕಾರಿ ಹಾಲು ಒಕ್ಕೂಟ ನಿಯಮಿತ, ಧಾರವಾಡ ಇವರನ್ನು ಗುತ್ತಿಗೆ/ಒಪ್ಪಂದದ ಆಧಾರದ ಮೇಲೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ನೇಮಿಸುವ ಬಗ್ಗೆ. |
ಗ್ರಾಅಪ 233 ಸೇಶಿಕಾ 2018, ಬೆಂಗಳೂರು, ದಿನಾಂಕ:23.11.2018 |
Govt Order |
ಶ್ರೀ ಎಸ್.ಯು.ನರಸಿಂಹಯ್ಯ, ಅಂದಿನ ಪ್ರಭಾರ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಿತ್ರದುರ್ಗ (ಪ್ರಸ್ತುತ ನಿವೃತ್ತ) ಇವರಿಗೆ ದಂಡನೆ ವಿಧಿಸಿರುವ ಆದೇಶವನ್ನು ಕೆಎಟಿ ಅರ್ಜಿ ಸಂಖ್ಯೆ: 9684/2015ರಲ್ಲಿ ದಿ:19.01.2018ರ ಆದೇಶದಂತೆ ಕ್ರಮವಹಿಸುವ ಬಗ್ಗೆ - ಆದೇಶ. |
ಗ್ರಾಅಪ 22 ಜಿಪಅ 2016, ಬೆಂಗಳೂರು, ದಿನಾಂಕ:22.11.2018 |
Notification |
ಶ್ರೀ ಹೀರಾಸಿಂಗ್ ರಾಥೋಡ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಇವರು ಸ್ಥಳ ನಿರೀಕ್ಷಣೆಯಲ್ಲಿರುವ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ, ಮಂಜೂರು ಮಾಡಿದೆ. |
ಗ್ರಾಅಪ 212 ಸೇಶಿಕಾ 2018, ಬೆಂಗಳೂರು, ದಿನಾಂಕ:22.11.2018 |
Govt Order |
ಶ್ರೀ ಕೆ.ಶಿವಕುಮಾರ, ಭೂವಿಜ್ಞಾನಿ (ನಿವೃತ್ತ) ರವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 247(ಎ)ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 425 ಜಿಪಅ 2018, ಬೆಂಗಳೂರು, ದಿನಾಂಕ:22.11.2018 |
Govt Order |
ಶ್ರೀ ಹೆಚ್.ಬಸವನಗೌಡ, ಭೂವಿಜ್ಞಾನಿ (ನಿವೃತ್ತ) ರವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 247(ಎ)ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 424 ಜಿಪಅ 2018, ಬೆಂಗಳೂರು, ದಿನಾಂಕ:22.11.2018 |
Govt Order |
ಕಲಬುರಗಿ ಜಿಲ್ಲೆ, ಆಳಂದ ತಾಲ್ಲೂಕಿನ ನರೋಣಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ವಹಿಸಲಾದ ಕಾಮಗಾರಿಗಳಲ್ಲಿ ಅವ್ಯವಹಾರವೆಸಗಿದ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 73 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:22.11.2018 |
Notification |
ಶ್ರೀ ಎಸ್.ಡಿ.ನಾಯ್ಕರ್, ಹಿಂದಿನ ಅಧೀಕ್ಷಕ ಇಂಜಿನಿಯರ್, ಇವರಿಗೆ ದಿ:01.06.2018ರಿಂದ 05.06.2018ರವರೆಗಿನ ಅವಧಿಗೆ ಅವರ ಲೆಕ್ಕದಲ್ಲಿರುವ ಗಳಿಕೆ ರಜೆಯನ್ನು ಮಂಜೂರು ಮಾಡಿದೆ. |
ಗ್ರಾಅಪ 103 ಸೇಶಿಕಾ 2018, ಬೆಂಗಳೂರು, ದಿನಾಂಕ:22.11.2018 |
Notification |
ಕುಮಾರಿ ಹೆಚ್.ಎ.ಸವಿತ, ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ, ಮಂಜೂರು ಮಾಡಿದೆ. |
ಗ್ರಾಅಪ 264 ಸೇಶಿಕಾ 2018, ಬೆಂಗಳೂರು, ದಿನಾಂಕ:22.11.2018 |
Notification |
ಶ್ರೀ ಎಂ.ಬಿ.ಹರೀಶ್ ಬಾಬು, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ, ಮಂಜೂರು ಮಾಡಿದೆ. |
ಗ್ರಾಅಪ 265 ಸೇಶಿಕಾ 2018, ಬೆಂಗಳೂರು, ದಿನಾಂಕ:22.11.2018 |
Notification |
ಶ್ರೀ ಟಿ.ಎಸ್.ರಾಮಚಂದ್ರಪ್ಪ, ಸಹಾಯಕ ಇಂಜಿನಿಯರ್-2, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಸಿ ಆದೇಶಿಸಿದೆ. |
ಗ್ರಾಅಪ 307 ಸೇಶಿಕಾ 2018, ಬೆಂಗಳೂರು, ದಿನಾಂಕ:20.11.2018 |
Official Memorandum |
ಶ್ರೀ ಬಿ.ಸುರೇಶ, ಪ್ರಥಮ ದರ್ಜೆ ಲೆಕ್ಕ ಸಹಾಯಕ ಇವರನ್ನು ತಾಲ್ಲೂಕು ಪಂಚಾಯತ್, ಪುತ್ತೂರು ಇಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 299 ಸೇಶಿಕಾ 2018, ಬೆಂಗಳೂರು, ದಿನಾಂಕ:20.11.2018 |
Govt Order |
Deputation of Rural Development and Panchayat Raj Department Officers to Srilanka, from 20.11.2018 to 25.11.2018 - issue of Orders - Reg. |
RDP 455 ZPA 2018, Bengaluru Dt:19.11.2018 |
Govt Order |
ಶ್ರೀ ವೈ.ಬಿ.ಮೆಣಸಗಿ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ರೋಣ ಹಾಗೂ ಇನ್ನಿತರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 93 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:16.11.2018 |
Correction Order |
ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 245 ಸೇಶಿಕಾ 2018, ದಿ:09.11.2018ರಲ್ಲಿನ ತಿದ್ದುಪಡಿ. |
ಗ್ರಾಅಪ 245 ಸೇಶಿಕಾ 2018(ಭಾ), ಬೆಂಗಳೂರು, ದಿನಾಂಕ:16.11.2018 |
Official Memorandum |
ಶ್ರೀ ನಾಗರಾಜ ಎಂ.ಮಾಸಳಗಿ, ಲೆಕ್ಕಾಧೀಕ್ಷಕರು, ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ರಾಯಚೂರು ಇಲ್ಲಿನ ಖಾಲಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 190 ಸೇಶಿಕಾ 2018, ಬೆಂಗಳೂರು, ದಿನಾಂಕ:16.11.2018 |
Govt Order |
ಶ್ರೀ ಎಂ.ಸೋಮಣ್ಣ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕೊರಟಗೆರೆ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ವಿಚಾರಣೆ - ಇಲಾಖಾ ವಿಚಾರಣೆಯಲ್ಲಿ ಆರೋಪಗಳು ಸಾಬೀತಾಗದೆ ಇರುವುದರಿಂದ ಆರೋಪ ಮುಕ್ತಗೊಳಿಸುವ ಬಗ್ಗೆ ಆದೇಶ. |
ಗ್ರಾಅಪ 74 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:16.11.2018 |
Govt Order |
ನಂಜನಗೂಡು ತಾಲ್ಲೂಕಿನ ಹೊರಳವಾಡಿ-ಹೊಸೂರು ಗ್ರಾಮದ ಕುಡಿಯುವ ನೀರು ಯೋಜನೆಯ ಕಾಮಗಾರಿಯಲ್ಲಿ ಕರ್ತವ್ಯಲೋಪವೆಸಗಿರುವ ಅಧಿಕಾರಿ/ನೌಕರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 12)3)ರ ವರದಿ - ವಿವರವಾದ ಇಲಾಖಾ ವಿಚಾರಣೆಗಾಗಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 92 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:16.11.2018 |
Govt Order |
ವಿಜಯಪುರ ಜಿಲ್ಲೆ, ಇಂಡಿ ತಾಲ್ಲೂಕಿನ ಚಡಚಣ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ವಹಿಸಲಾದ ಕಾಮಗಾರಿಗಳಲ್ಲಿ ಅವ್ಯವಹಾರವೆಸಗಿದ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 91 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:16.11.2018 |
Official Memorandum |
ಶ್ರೀ ರಾಜಯ್ಯ, ಲೆಕ್ಕಾಧೀಕ್ಷಕರು, ಇವರ ಸೇವೆಯನ್ನು ಮುಂದಿನ ಸ್ಥಳನಿಯುಕ್ತಿಗಾಗಿ ಇಲಾಖೆಯ ವಶಕ್ಕೆ ನೀಡಿರುವುದನ್ನು ಅನುಸರಿಸಿ ಇವರನ್ನು ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಧುಗಿರಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 276 ಸೇಶಿಕಾ 2018, ಬೆಂಗಳೂರು, ದಿನಾಂಕ:16.11.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 308 ಸೇಶಿಕಾ 2018, ಬೆಂಗಳೂರು, ದಿನಾಂಕ:16.11.2018 |
Govt Order |
ಶ್ರೀ ಎ.ಎಸ್.ನಾಗರಾಜ್, ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ಉಪ ವಿಭಾಗ, ಹಾಸನ ಇವರ ಅಮಾನತ್ತಿನ ಅವಧಿಯೆಂದು ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 418 ಸೇಶಿಕಾ 2017, ಬೆಂಗಳೂರು, ದಿನಾಂಕ:16.11.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶೀಘ್ರಲಿಪಿಗಾರರನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ಮರುಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 314 ಸೇಶಿಕಾ 2018, ಬೆಂಗಳೂರು, ದಿನಾಂಕ:16.11.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಇಂಜಿನಿಯರ್ ಗಳಿಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 166 ಸೇಶಿಕಾ 2018, ಬೆಂಗಳೂರು, ದಿನಾಂಕ:15.11.2018 |
Correction Order |
ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ: ಗ್ರಾಅಪ 287 ಸೇಶಿಕಾ 2018, ದಿ:11.10.2018 ತಿದ್ದುಪಡಿ. |
ಗ್ರಾಅಪ 287 ಸೇಶಿಕಾ 2018, ಬೆಂಗಳೂರು, ದಿನಾಂಕ:15.11.2018 |
Notification |
ಶ್ರೀ ಬಸವರಾಜ ಲಿಂಗಪ್ಪ ಶಿವನಾಳ, ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಬಾಗಲಕೋಟೆ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 330 ಸೇಶಿಕಾ 2018, ಬೆಂಗಳೂರು, ದಿನಾಂಕ:15.11.2018 |
Govt Order |
ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನಲ್ಲಿ ಭಂಡಾರ ಕುಮಟಾ ಗ್ರಾಮ ಪಂಚಾಯತ್ ಕಟ್ಟಡ ಕಾಮಗಾರಿ ಅನುದಾನ ದುರುಪಯೋಗದಲ್ಲಿ ಭಾಗಿಯಾಗಿರುವ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 33 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:15.11.2018 |
Govt Order |
ಶ್ರೀ ಸಿದ್ದಪ್ಪ, ಕಿರಿಯ ಇಂಜಿನಿಯರ್, (ನಿವೃತ್ತ) ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಸುವ ಬಗ್ಗೆ - ಆದೇಶ. |
ಗ್ರಾಅಪ 294 ಸೇಶಿಕಾ 2017, ಬೆಂಗಳೂರು, ದಿನಾಂಕ:15.11.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಇಂಜಿನಿಯರ್ ಗಳಿಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 166 ಸೇಶಿಕಾ 2018, ಬೆಂಗಳೂರು, ದಿನಾಂಕ:15.11.2018 |
Govt Order |
ಶ್ರೀ ಹೆಚ್.ಶಿವಣ್ಣ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕೆ.ಆರ್.ಪೇಟೆ ಹಾಗೂ ಶ್ರೀ ಎ.ಆರ್.ವೆಂಕಟೇಶ್, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕೆ.ಆರ್.ಪೇಟೆ ಇವರುಗಳ ವಿರುದ್ಧದ ಜಂಟಿ ಇಲಾಖಾ ವಿಚಾರಣೆ - ಅಂತಿಮ ದಂಡನಾದೇಶ. |
ಗ್ರಾಅಪ 02 ಇ ಎನ್ ಕ್ಯೂ 2014, ಬೆಂಗಳೂರು, ದಿನಾಂಕ:14.11.2018 |
Official Memorandum |
ಶ್ರೀ ಶಿವಕುಮಾರ ಎಸ್, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಹೆಚ್.ಡಿ.ಕೋಟೆ ಇಲ್ಲಿಗೆ ವರ್ಗಾಯಿಸಿರುವುದನ್ನು ಮಾರ್ಪಡಿಸಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ಭದ್ರಾವತಿ ಇಲ್ಲಿ ಖಾಲಿಯಿರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 329 ಸೇಶಿಕಾ 2018, ಬೆಂಗಳೂರು, ದಿನಾಂಕ:14.11.2018 |
Govt Order |
ಶ್ರೀಮತಿ ಲಕ್ಷಮ್ಮ ಎನ್.ಅಪ್ಪಿರೆಡ್ಡಿ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಶ್ರೀನಿವಾಸಪುರ (ಪ್ರಸ್ತುತ ಅಮಾನತ್ತಿನಲ್ಲಿ) ಇವರ ಅಮಾನತ್ತನ್ನು ತೆರವುಗೊಳಿಸಿ, ಸೇವೆಗೆ ಪುನರ್ ಸ್ಥಾಪಿಸಿ ಸ್ಥಳ ನಿಯುಕ್ತಿ ನೀಡುವ ಬಗ್ಗೆ ಆದೇಶ. |
ಗ್ರಾಅಪ 32 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:14.11.2018 |
Govt Order |
ಶ್ರೀ ಎನ್.ಅಪ್ಪಿರೆಡ್ಡಿ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಶ್ರೀನಿವಾಸಪುರ (ಪ್ರಸ್ತುತ ಅಮಾನತ್ತಿನಲ್ಲಿ) ಇವರ ಅಮಾನತ್ತನ್ನು ತೆರವುಗೊಳಿಸಿ, ಸೇವೆಗೆ ಪುನರ್ ಸ್ಥಾಪಿಸಿ ಸ್ಥಳ ನಿಯುಕ್ತಿ ನೀಡುವ ಬಗ್ಗೆ ಆದೇಶ. |
ಗ್ರಾಅಪ 32 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:14.11.2018 |
Official Memorandum |
ಶ್ರೀ ಶಿವಕುಮಾರ್ ಎಸ್, ಕಿರಿಯ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೆಚ್.ಡಿ.ಕೋಟೆ ಇಲ್ಲಿಗೆ ವರ್ಗಾಯಿಸಿರುವುದನ್ನು ಮಾರ್ಪಡಿಸಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಭದ್ರಾವತಿ ಇಲ್ಲಿ ಖಾಲಿಯಿರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 329 ಸೇಶಿಕಾ 2018, ಬೆಂಗಳೂರು, ದಿನಾಂಕ:14.11.2018 |
Govt Order |
ಶ್ರೀಮತಿ ಲಕ್ಷಮ್ಮಮೂರ್ತಿ, ಬೆರಳಚ್ಚುಗಾರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕೇಂದ್ರ ಕಚೇರಿ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಸುವ ಬಗ್ಗೆ - ಆದೇಶ. |
ಗ್ರಾಅಪ 229 ಜಿಪಅ 2018, ಬೆಂಗಳೂರು, ದಿನಾಂಕ:13.11.2018 |
Govt Order |
ಚನ್ನಪಟ್ಟಣ ತಾಲ್ಲೂಕಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸಬೇಕಾಗಿದ್ದ ನಾಲ್ಕು ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಪೂರ್ಣ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಿ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪಗಳ ಕುರಿತು ವಿವರವಾದ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ - ಆದೇಶ. |
ಗ್ರಾಅಪ 87 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:13.11.2018 |
Notification |
ಶ್ರೀ ಚಂದ್ರಶೇಖರ್ ಕೋಡ್ಲಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರಿಗೆ ದಿ:06.08.2016ರಿಂದ 08.05.2017ರವರೆಗೆ ರಜೆ ಮಂಜೂರು ಮಾಡಿರುವುದನ್ನು ಮಾರ್ಪಿಡಿಸಿ ಈ ಅಧಿಸೂಚನೆಯಲ್ಲಿರುವ ಅವಧಿಯಂತೆ ಮಂಜೂರು ಮಾಡಿದೆ. |
ಗ್ರಾಅಪ 136 ಸೇಶಿಕಾ 2018, ಬೆಂಗಳೂರು, ದಿನಾಂಕ:13.11.2018 |
Govt Order |
ಶ್ರೀ ಸೈಯದ್ ಮುಸ್ತಾಕ್ ಅಹ್ಮದ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಬ್ಯಾಡಗಿ, ಹಾವೇರಿ ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 47 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:12.11.2018 |
Govt Order |
ಹೈದ್ರಾಬಾದ್ - ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಿಂದ ರಾಯಚೂರು ಜಿಲ್ಲಾ ಪಂಚಾಯತ್ ಗೆ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸದೇ ಹಣ ದುರುಪಯೋಗಪಡಿಸಿಕೊಂಡಿರುವ ಪ್ರಕರಣದ ಕುರಿತು ತನಿಖೆ ಕೈಗೊಳ್ಳಲು ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಕಾಯ್ದೆ - 184ರ ಕಲಂ 7(2ಎ)ರ ಅನುಸಾರ ಗೌರವಾನ್ವಿತ ಉಪಲೋಕಾಯುಕ್ತರಿಗೆ ವಹಿಸಿದ್ದನ್ನು ಹಿಂಪಡೆಯುವ ಬಗ್ಗೆ ಆದೇಶ. |
ಗ್ರಾಅಪ 12 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:09.11.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಗಳಿಗೆ ಪರಸ್ಪರ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 186 ಸೇಶಿಕಾ 2018, ಬೆಂಗಳೂರು, ದಿನಾಂಕ:09.11.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿದೆ/ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 245 ಸೇಶಿಕಾ 2018, ಬೆಂಗಳೂರು, ದಿನಾಂಕ:09.11.2018 |
Official Memorandum |
ಶ್ರೀ ಬಸವರಾಜ ಆರ್ಯ ಕರ್ಕಿ, ಕಿರಿಯ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ರಾಮದುರ್ಗ ರವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ನವಲಗುಂದ ಇಲ್ಲಿನ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 292 ಸೇಶಿಕಾ 2018, ಬೆಂಗಳೂರು, ದಿನಾಂಕ:09.11.2018 |
Official Memorandum |
ಶ್ರೀ ಹೆಚ್.ಎಂ.ಅಶೋಕ್ ಕುಮಾರ್, ಕಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಮಳವಳ್ಳಿ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಟಿ.ನರಸೀಪುರ ಇಲ್ಲಿನ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 253 ಸೇಶಿಕಾ 2018, ಬೆಂಗಳೂರು, ದಿನಾಂಕ:05.11.2018 |
Official Memorandum |
ಶ್ರೀಮತಿ ಮಮ್ತಾಜ್ ಬೇಗಂ, ಲೆಕ್ಕಾಪರಿಶೋಧನಾಧಿಕಾರಿ ರವರ ಸೇವೆಯನ್ನು ಲೆಕ್ಕಪರಿಶೋಧನಾಧಿಕಾರಿ ಹುದ್ದೆ ಮಂಜೂರಾಗಿಲ್ಲದ ಕಾರಣ ಇವರನ್ನು ಮಾತೃ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
ಗ್ರಾಅಪ 313 ಸೇಶಿಕಾ 2018, ಬೆಂಗಳೂರು, ದಿನಾಂಕ:05.11.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿದೆ/ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 253 ಸೇಶಿಕಾ 2018, ಬೆಂಗಳೂರು, ದಿನಾಂಕ:05.11.2018 |
Govt Order |
ಶ್ರೀ ಎಂ.ಎಸ್.ಅಕ್ಕೂರ, ಅಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಿರಹಟ್ಟಿ ಗದಗ ಜಿಲ್ಲೆ ಇವರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 102 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:31.10.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 275 ಸೇಶಿಕಾ 2018, ಬೆಂಗಳೂರು, ದಿನಾಂಕ:30.10.2018 |
Govt Order |
ಶ್ರೀ ವಿ.ತಿಮ್ಮಯ್ಯ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕೆ.ಆರ್.ನಗರ (ನಿವೃತ್ತ), ಇವರ ವಿರುದ್ಧದ ಜಂಟಿ ಇಲಾಖಾ ವಿಚಾರಣೆಗೊಳ್ಳುವ ಬಗ್ಗೆ. |
ಗ್ರಾಅಪ 91 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:29.10.2018 |
Correction Order |
ಆದೇಶ ಸಂಖ್ಯೆ: ಗ್ರಾಅಪ 63 ಇ ಎನ್ ಕ್ಯೂ 2018, ದಿ:26.10.2018ರ ತಿದ್ದುಪಡಿ . |
ಗ್ರಾಅಪ 63 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:26.10.2018 |
Govt Order |
ಶ್ರೀ ಎಸ್.ದೇವರಾಜ್, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೋಲಾರ ಮತ್ತು ಶ್ರೀ ರವಿಚಂದ್ರನ್. ಎನ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬಂಗಾರುಪೇಟೆ ಇವರ ವಿರುದ್ಧ ಆರೋಪಗಳ ಕುರಿತು ಇಲಾಖಾ ವಿಚಾರಣೆ - ದಂಡನೆ ವಿಧಿಸುವ ಬಗ್ಗೆ ಆದೇಶ. |
ಗ್ರಾಅಪ 63 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:26.10.2018 |
Notification |
ಶ್ರೀ ಟಿ.ಎನ್.ಕೋದಂಡರಾಮ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕೊಳ್ಳೇಗಾಲ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 160 ಸೇಶಿಕಾ 2018, ಬೆಂಗಳೂರು, ದಿನಾಂಕ:26.10.2018 |
Govt Order |
ಶ್ರೀ ಆರ್.ಶಿವಣ್ಣ, ಭೂವಿಜ್ಞಾನಿ (ನಿವೃತ್ತ)ರವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 247(ಎ)ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 417 ಜಿಪಅ 2018, ಬೆಂಗಳೂರು, ದಿನಾಂಕ:26.10.2018 |
Notification |
ಶ್ರೀ ಗದಿಗೆಪ್ಪ ಕುರಕೋಟೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ರಾಮದುರ್ಗ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 257 ಸೇಶಿಕಾ 2018, ಬೆಂಗಳೂರು, ದಿನಾಂಕ:25.10.2018 |
Govt Order |
ಶ್ರೀ ಶಿವಪ್ಪ ಟಿ.ಪಲ್ಲೇದ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, (ಹಾಲಿ ನಿವೃತ್ತ), ಬ್ಯಾಕೋಡ ಗ್ರಾಮ ಪಂಚಾಯತ್, ಬಸವನ ಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ಹೆಸರನ್ನು ಲೋಕಾಯುಕ್ತ ಇಲಾಖಾ ವಿಚಾರಣೆಯಿಂದ ಕೈಬಿಡುವ ಬಗ್ಗೆ - ಆದೇಶ. |
ಗ್ರಾಅಪ 206 ಜಿಪಅ 2017, ಬೆಂಗಳೂರು, ದಿನಾಂಕ:25.10.2018 |
Letter |
ಅಧಿಸೂಚನೆ ಸಂಖ್ಯೆ: ಗ್ರಾಅಪ 205 ಸೇಶಿಕಾ 2014, ದಿ:9.5.2017ರ ಮೂಲಕ ರಚಿಸಲಾದ ವಿಶೇಷ ನಿಯಮದಡಿ ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆಯ ಸೇವೆಯಲ್ಲಿ ವಿಲೀನಗೊಂಡಿರುವ ನೌಕರರ ನಿವೃತ್ತಿ ಅಂಶಧಾನದ ಬಗ್ಗೆ. |
ಗ್ರಾಅಪ 400 ಜಿಪಅ 18, ಬೆಂಗಳೂರು, ದಿನಾಂಕ:25.10.2018 |
Govt Order |
ಕು||ದೀಪಿಕಾ ಬಿ.ನಾಯ್ಕರ್, ಸಹಾಯಕ ಇಂಜಿನಿಯರ್, ಕುಡಿಯುವ ನೀಋಉ ಮತ್ತು ನೈರ್ಮಲ್ಯ ವಿಭಾಗ, ಕಲಬುರಗಿ ಇವರಿಗೆ ಉನ್ನತ ವ್ಯಾಸಂಗ ಪೂರ್ಣಗೊಳಿಸಲು ಅನುಮತಿ ನೀಡುವ ಬಗ್ಗೆ - ಆದೇಶ. |
ಗ್ರಾಅಪ 107 ಸೇಶಿಕಾ 2016, ಬೆಂಗಳೂರು, ದಿನಾಂಕ:23.10.2018 |
Govt Order |
ಶ್ರೀ ಡಿ.ವಿ.ಶೇಟ್, ವಿಚಾರಣಾಧಿಕಾರಿಗಳು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಬೆಂಗಳೂರು - ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 54 ಇ ಎನ್ ಕ್ಯೂ 2014, ಬೆಂಗಳೂರು, ದಿನಾಂಕ:23.10.2018 |
Govt Order |
ಶ್ರೀ ಎನ್.ಕೆ.ಚೂರಿ, ಹಿರಿಯ ಭೂವಿಜ್ಞಾನಿ (ನಿವೃತ್ತ)ರವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 247(ಎ)ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 410 ಜಿಪಅ 2018, ಬೆಂಗಳೂರು, ದಿನಾಂಕ:23.10.2018 |
Govt Order |
ಶ್ರೀ ಎನ್.ಕೆ.ಚೂರಿ, ಹಿರಿಯ ಭೂವವಿಜ್ಞಾನಿ (ನಿವೃತ್ತ)ರವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 247(ಎ)ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 410 ಜಿಪಅ 2018, ಬೆಂಗಳೂರು, ದಿನಾಂಕ:23.10.2018 |
Official Memorandum |
ಶ್ರೀ ಎ.ಎಚ್.ಬಡಿಗೇರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಕ್ ಇಂಜಿನಿಯರಿಂಗ್ ಉಪ ವಿಭಾಗ ಕಲಘಟಗಿ ಇವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 78ರನ್ವಯ ಸೇರುವಿಕೆ ಕಾಲವೆಂದು ಮಂಜೂರು ಮಾಡಿ ಆದೇಶಿಸಿದೆ. |
ಗ್ರಾಅಪ 177 ಸೇಶಿಕಾ 2018, ಬೆಂಗಳೂರು, ದಿನಾಂಕ:23.10.2018 |
Govt Order |
ಶ್ರೀ ಎಸ್.ಎಂ.ಸುಭಾನ್ ಸಾಹೇಬ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಶ್ರೀ ಗೋಪಾಲ್, ಕಿರಿಯ ಇಂಜಿನಿಯರ್ , ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ದೇವನಹಳ್ಳಿ ಹಾಗೂ ಶ್ರೀ ಮುರುಡಯ್ಯ ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಯಲಿಯೂರು ಗ್ರಾಮ ಪಂಚಾಯತ್ ಇವರ ವಿರುದ್ಧದ ಆರೋಪಗಳ ಕುರಿತು ಮಾನ್ಯ ಉಪಲೋಕಾಯುಕ್ತರು ತನಿಖೆ ಕೈಗೊಂಡು ಸಲ್ಲಿಸಿರುವ ಕಲಂ 12(3)ರ ವರದಿಯ ಹಿನ್ನಲೆಯಲ್ಲಿ ಪ್ರಕರಣದ ವಿವರವಾದ ಇಲಾಖಾ ವಿಚಾರಣೆಗೆ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ. |
ಗ್ರಾಅಪ 84 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:16.10.2018 |
Govt Order |
ಶ್ರೀ ಯು.ಎಸ್.ನರ್ಸೇಕರ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಯಲ್ಲಾಪುರ ಹಾಗೂ ಶ್ರೀ ಅಬ್ದುಲ್ ಅಜೀಜ್, ಅಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಯಲ್ಲಾಪುರ ಇವರುಗಳ ವಿರುದ್ಧ ಇಲಾಖಾ ವಿಚಾರಣೆ - 2ನೇ ಬಾರಿ ಮಂಡನಾಧಿಕಾರಿ ಬದಲಾವಣೆ ಬಗ್ಗೆ - ಆದೇಶ. |
ಗ್ರಾಅಪ 155 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:15.10.2018 |
Govt Order |
ಶ್ರೀ ನರೇಂದ್ರಪ್ಪ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ರಾಜಣ್ಣ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ತಿಪಟೂರು ಇವರ ವಿರುದ್ಧದ ಆರೋಪಗಳು ಕುರಿತು ಮಾನ್ಯ ಉಪಲೋಕಾಯುಕ್ತರು ತನಿಖೆ ಕೈಗೊಂಡು ಸಲ್ಲಿಸಿರುವ ಕಲಂ 12(3)ರ ವರದಿಯ ಹಿನ್ನಲೆಯಲ್ಲಿ ಪ್ರಕರಣದ ವಿವರವಾದ ಇಲಾಖಾ ವಿಚಾರಣೆಗೆ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ. |
ಗ್ರಾಅಪ 81 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:15.10.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಿರಿಯ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 242 ಸೇಶಿಕಾ 2018, ಬೆಂಗಳೂರು, ದಿನಾಂಕ:12.10.2018 |
Govt Order |
ಶ್ರೀ ಜೆ.ಎಸ್.ಸೋಮಶೇಖರ್, ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು, ಬೆಂಗಳೂರು ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 37 ಇ ಎನ್ ಕ್ಯೂ 2016(ಭಾ-1), ಬೆಂಗಳೂರು, ದಿನಾಂಕ:12.10.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀಕ್ಷಕರನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 287 ಸೇಶಿಕಾ 2018, ಬೆಂಗಳೂರು, ದಿನಾಂಕ:11.10.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಪ್ರಥಮ ದರ್ಜೆ ಲೆಕ್ಕ ಸಹಾಯಕರು/ಪ್ರಥಮ ದರ್ಜೆ ಸಹಾಯಕರುಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 240 ಸೇಶಿಕಾ 2018, ಬೆಂಗಳೂರು, ದಿನಾಂಕ:10.10.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಕ್ಕಾಧೀಕ್ಷಕರುಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 240 ಸೇಶಿಕಾ 2018, ಬೆಂಗಳೂರು, ದಿನಾಂಕ:10.10.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕರು/ಪ್ರಥಮ ದರ್ಜೆ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 240 ಸೇಶಿಕಾ 2018, ಬೆಂಗಳೂರು, ದಿನಾಂಕ:10.10.2018 |
Govt Order |
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ 2010-11 ರಿಂದ 2012-13ನೇ ಸಾಲಿನಲ್ಲಿ ಕೈಗೊಂಡಿರುವ ಕಾಮಗಾರಿಗಳ ಕಳಪೆ ಅನುಷ್ಠಾನ ಹಾಗೂ ಅಂದಾಜು ಪಟ್ಟಿಯನುಸಾರ ಅನುಷ್ಠಾನಗೊಳಿಸದೆ ಹೆಚ್ಚುವರಿ ಅಳತೆ ದಾಖಲಿಸಿ ಹಣ ದುರುಪಯೋಗಪಡಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ಆದೇಶ. |
ಗ್ರಾಅಪ 02 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:09.10.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಕೆ.ಜಿ.ಲೋಕೇಶ್, ಲೆಕ್ಕಾಧೀಕ್ಷಕರು ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬೆಂಗಳೂರು ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 249 ಸೇಶಿಕಾ 2018, ಬೆಂಗಳೂರು, ದಿನಾಂಕ:09.10.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಹೆಚ್.ಸಿ.ಹೊನ್ನೇಶಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಮಧುಗಿರಿ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 189 ಸೇಶಿಕಾ 2018(ಭಾಗ), ಬೆಂಗಳೂರು, ದಿನಾಂಕ:06.10.2018 |
Notification |
ಶ್ರೀ ಎಸ್.ವಿ.ಲೋಕೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ತಾಂತ್ರಿಕ ಸಹಾಯಕರು, ಯೋಜನಾ ವಿಭಾಗ, ದಾವಣಗೆರೆ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 160 ಸೇಶಿಕಾ 2018, ಬೆಂಗಳೂರು, ದಿನಾಂಕ:04.10.2018 |
Correction Order |
ಶ್ರೀ ಎಸ್. ಪ್ರಭಾಕರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ನಿಯಮ-32ರಲ್ಲಿ ಸ್ವತಂತ್ರ ಪ್ರಭಾರ) ಇವರನ್ನು ದಿ:17.09.2018ರ ಆದೇಶದ ತಿದ್ದುಪಡಿ. |
ಗ್ರಾಅಪ 103 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:01.10.2018 |
Govt Order |
ಶ್ರೀ ಬಸವಣ್ಣಪ್ಪ ಬಿಲಗುಂದಿ, ಕಾರ್ಯಪಾಲಕ ಇಂಜಿನಿಯರ್ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 81 ಜಿಪಅ 2018, ಬೆಂಗಳೂರು, ದಿನಾಂಕ:01.10.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಗ್ರೂಪ್-ಡಿ ನೌಕರರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ನೇಮಿಸಿ ಆದೇಶಿಸಿದೆ. |
ಗ್ರಾಅಪ 237 ಸೇಶಿಕಾ 2018, ಬೆಂಗಳೂರು, ದಿನಾಂಕ:01.10.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಅಧೀಕ್ಷಕರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ನೇಮಿಸಿ ಆದೇಶಿಸಿದೆ. |
ಗ್ರಾಅಪ 234 ಸೇಶಿಕಾ 2018, ಬೆಂಗಳೂರು, ದಿನಾಂಕ:01.10.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ವಾಹನ ಚಾಲಕರನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ನೇಮಿಸಿ ಆದೇಶಿಸಿದೆ. |
ಗ್ರಾಅಪ 238 ಸೇಶಿಕಾ 2018, ಬೆಂಗಳೂರು, ದಿನಾಂಕ:01.10.2018 |
Govt Order |
ಶ್ರೀ ಶಂಕರಚಾರಿ, ಅಧೀಕ್ಷಕ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಇವರ ಅಮಾನತ್ತನ್ನು ತೆರವುಗೊಳಿಸಿ, ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ - ಆದೇಶ. |
ಗ್ರಾಅಪ 506 ಜಿಪಅ 2018, ಬೆಂಗಳೂರು, ದಿನಾಂಕ:29.09.2018 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶೀಘ್ರಲಿಪಿಗಾರರನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ನೇಮಿಸಿ ಆದೇಶಿಸಿದೆ. |
ಗ್ರಾಅಪ 242 ಸೇಶಿಕಾ 2018, ಬೆಂಗಳೂರು, ದಿನಾಂಕ:29.09.2018 |
Notification |
ಶ್ರೀ ಅಡಿವೆಪ್ಪನವರ ವೀರಪ್ಪ ಐ, ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ದಾವಣಗೆರೆ ಇವರ ಸೇವೆಯನ್ನು ಮಾತೃ ಸಂಸ್ಥೆಗೆ ಹಿಂದಿರುಗಿಸಿ ಆದೇಶಿಸಿದೆ. |
ಗ್ರಾಅಪ 250 ಜಿಪಅ 2018(ಭಾ), ಬೆಂಗಳೂರು, ದಿನಾಂಕ:28.09.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಸ್.ಲೋಕೇಶ್ ಬಾಬು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಶಿಡ್ಲಘಟ್ಟ ಇಲ್ಲಿನ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 189 ಸೇಶಿಕಾ 2018(ಭಾಗ), ಬೆಂಗಳೂರು, ದಿನಾಂಕ:28.09.2018 |
Official Memorandum |
ಶ್ರೀ ಎಂ.ಎನ್.ಶಂಕರನಾರಾಯಣ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಎಂ.ವಿ.ರವಿನಂದನ, ಹಿಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮಾಗಡಿ ಇವರಿಗೆ ವಿರುದ್ಧ ಆರೋಪಗಳ ಕುರಿತು ಇಲಾಖಾ ವಿಚಾರಣೆ - ದಂಡನೆ ವಿಧಿಸುವ ಬಗ್ಗೆ ಆದೇಶ. |
ಗ್ರಾಅಪ 55 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:27.09.2018 |
Govt Order |
ಶ್ರೀ ಡಿ.ವೆಂಕಟರಮಣ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಎಲ್.ಮಹಾಂತೇಶಗೌಡ, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬಳ್ಳಾರಿ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ ಆದೇಶ. |
ಗ್ರಾಅಪ 29 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:26.09.2018 |
Govt Order |
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಇಳಂತಿಲ ಗ್ರಾಮದ ಅಜಿರೆ - ಪಾರಡ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿ ನಿರ್ವಹಿಸಿರುವ ಅಧಿಕಾರಿ/ನೌಕರರ ವಿರುದ್ಧ ಲೋಕಾಯುಕ್ತ ಪ್ರಕರಣ - ದಂಡನಾ ಆದೇಶ. |
ಗ್ರಾಅಪ 36 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:26.09.2018 |
Govt Order |
ಹಡಗಲಿ ತಾಲ್ಲೂಕಿನಲ್ಲಿ ಕೆ.ಅಯ್ಯನಹಳ್ಳಿ ಹಾಗೂ ಇತರೆ 10 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ ಕಾರ್ಯದೇಶ ನೀಡಿದ 20 ದಿನಗಳಲ್ಲಿಯೇ ಗುತ್ತಿಗೆದಾರರಿಗೆ ರೂ.1,00,61,264/- ಗಳನ್ನು ಪಾವತಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ - ಆರೋಪಗಳನ್ನು ಕೈ ಬಿಡುವ ಬಗ್ಗೆ ಆದೇಶ. |
ಗ್ರಾಅಪ 30 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:26.09.2018 |
Govt Order |
ಹಡಗಲಿ ತಾಲ್ಲೂಕಿನಲ್ಲಿ ಕೆ.ಅಯ್ಯನಹಳ್ಳಿ ಹಾಗೂ ಇತರೆ 10 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ ಕಾರ್ಯದೇಶ ನೀಡಿದ 20 ದಿನಗಳಲ್ಲಿಯೇ ಗುತ್ತಿಗೆದಾರರಿಗೆ ರೂ.1,00,61,264/- ಗಳನ್ನು ಪಾವತಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ - ಆರೋಪಗಳನ್ನು ಕೈ ಬಿಡುವ ಬಗ್ಗೆ ಆದೇಶ. |
ಗ್ರಾಅಪ 30 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:26.09.2018 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೃಂದ-ಎ (ಹಿರಿಯ/ಕಿರಿಯ ಶ್ರೇಣಿ) ಅಧಿಕಾರಿಗಳಿಗೆ ಜಿ.ಐ.ಎಸ್ ಮತ್ತು ಕೆ-ಜಿಐಎಸ್ ಪೋರ್ಟಲ್ ಬಳಕೆ ತರಬೇತಿ ನಿಯೋಜಿಸುವ ಕುರಿತು - ಆದೇಶ. |
ಗ್ರಾಅಪ 366 ಜಿಪಅ 2018, ಬೆಂಗಳೂರು, ದಿನಾಂಕ:26.09.2018 |
Circular |
ಕೆ.ಸಿ.ಎಸ್.ಆರ್ ನಿಯಮ 68ರ ಅನುಸಾರ ಹೆಚ್ಚುವರಿ ಪ್ರಭಾರ ವ್ಯವಸ್ಥೆ ಮಾಡುವ ಬಗ್ಗೆ. |
ಗ್ರಾಅಪ 110 ಸೇಶಿಕಾ 2018, ಬೆಂಗಳೂರು, ದಿನಾಂಕ:23.09.2018 |
Govt Order |
ಶ್ರೀ ವಿಜಯಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಅರಸೀಕೆರೆ ಹಾಗೂ ಶ್ರೀ ಜಿ.ಹೆಚ್.ಉಮೇಶ್, ಕಿರಿಯ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಅರಸೀಕೆರೆ ಇವರುಗಳ ವಿರುದ್ಧದ ಇಲಾಖಾ ವಿಚಾರಣೆ ಅಂತಿಮ ದಂಡನಾದೇಶ. |
ಗ್ರಾಅಪ 51 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:18.09.2018 |
Govt Order |
ಶ್ರೀ ಕೆ.ಕೆ.ಅರೇರ, ಕಿರಿಯ ಇಂಜಿನಿಯರ್ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 40 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:17.09.2018 |
Govt Order |
ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ತಳವಾಡ(ಕೆ) ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ವಹಿಸಲಾದ ಕಾಮಗಾರಿಗಳಲ್ಲಿ ಅವ್ಯವಹಾರವೆಸಗಿರುವ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 72 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:15.09.2018 |
Govt Order |
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ಹೊಸ ಕೆರೆ ನಿರ್ಮಾಣ ಮಾಡಿ ಆರ್ಥಿಕ ನಷ್ಟ ನಂಟು ಮಾಡಿರುವ ಅಧಿಕಾರಿ/ನೌಕರರ ವಿರುದ್ಧ ಲೋಕಾಯುಕ್ತ ಪ್ರಕರಣ - ದಂಡನಾ ಆದೇಶ. |
ಗ್ರಾಅಪ 65 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:15.09.2018 |
Govt Order |
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮಗುವಿನಹಳ್ಳಿಯಿಂದ ಬಂಡೀಪುರ ದವರೆಗೆ ರಸ್ತೆ ದುರಸ್ತಿ ಕಾಮಗಾರಿಯಲ್ಲಿ ಕರ್ತವ್ಯಲೋಪವೆಸಗಿರುವ ಅಧಿಕಾರಿ/ನೌಕರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 12)3)ರ ವರದಿ ವಿವರವಾದ ಇಲಾಖಾ ವಿಚಾರಣೆಗಾಗಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 74 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:14.09.2018 |
Govt Order |
ಕೊಪ್ಪಳ ತಾಲ್ಲೂಕು ಅಳವಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳನ್ನು ಕಳಪೆಯಾಗಿ ನಿರ್ವಹಿಸಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳ ಕುರಿತು ಇಲಾಖೆ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 160 ಜಿಪಅ 16, ಬೆಂಗಳೂರು, ದಿನಾಂಕ:14.09.2018 |
Govt Order |
ಶ್ರೀ ರವಿಕುಮಾರ್, ಹಿಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಗಂಗಾವತಿ ಇವರ ವಿರುದ್ಧದ ಆರೋಪಗಳಿಗೆ ಕುರಿತು ಇಲಾಖಾ ವಿಚಾರಣೆ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ಬಗ್ಗೆ - ಆದೇಶ. |
ಗ್ರಾಅಪ 13 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:12.09.2018 |
Govt Order |
ಶ್ರೀ ಮಹಮ್ಮದ್ ಸಿರಾಜುದ್ದೀನ್, ಹಿರಿಯ ಭೂವಿಜ್ಞಾನಿ(ನಿವೃತ್ತ) ರವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 247(ಎ)ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 352 ಜಿಪಅ 2018, ಬೆಂಗಳೂರು, ದಿನಾಂಕ:12.09.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಲಾಗಿರುವ ಜಾಗಕ್ಕೆ ವರ್ಗಾಯಿಸುವ - ಆದೇಶಿಸಿದೆ. |
ಗ್ರಾಅಪ 189 ಸೇಶಿಕಾ 2018, ಬೆಂಗಳೂರು, ದಿನಾಂಕ:11.09.2018 |
Notification |
ಶ್ರೀ ಎ.ರಾಘವೇಂದ್ರರಾವ್, ಭೂವಿಜ್ಞಾನಿ, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಲಬುರಗಿ, ಇವರು ಸ್ವಯಂನಿವೃತ್ತಿ ಹೊಂದಿರುವ ಬಗ್ಗೆ. |
ಗ್ರಾಅಪ 276 ಜಿಪಅ 2018, ಬೆಂಗಳೂರು, ದಿನಾಂಕ:10.09.2018 |
Govt Order |
ಶ್ರೀ ಎಸ್.ಪ್ರಭಾಕರ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ರಾಣೆಬೆನ್ನೂರು (ಹಾಲಿ ಸ್ಥಳನಿರೀಕ್ಷಣೆಯಲ್ಲಿ) ವಿರುದ್ಧ ಶಿಸ್ತು ಕ್ರಮ - ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 103 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:06.09.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಲಾಗಿರುವ ಜಾಗಕ್ಕೆ ವರ್ಗಾಯಿಸುವ - ಆದೇಶಿಸಿದೆ. |
ಗ್ರಾಅಪ 166 ಸೇಶಿಕಾ 2018, ಬೆಂಗಳೂರು, ದಿನಾಂಕ:05.09.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ/ಮಾರ್ಪಡಿಸಿ/ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 166 ಸೇಶಿಕಾ 2018, ಬೆಂಗಳೂರು, ದಿನಾಂಕ:05.09.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ/ಮಾರ್ಪಡಿಸಿ/ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 160 ಸೇಶಿಕಾ 2018, ಬೆಂಗಳೂರು, ದಿನಾಂಕ:05.09.2018 |
Circular |
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪ್ರವಾಸ ಮಾಡುವ ವೇಳೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರ ಕುಂದು ಕೊರತೆ ನಡೆಸುವ ಬಗ್ಗೆ. |
ಗ್ರಾಅಪ 65 ಪರವ 2017, ಬೆಂಗಳೂರು, ದಿನಾಂಕ::29.08.2018 |
Govt Order |
ಶ್ರೀ ಎಂ.ಕೆ.ಭಾಸ್ಕರ್, ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮೈಸೂರು ಹಾಗೂ ಇನ್ನಿತರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 69 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ::25.08.2018 |
Govt Order |
ಶ್ರೀ ಎಸ್.ಹೆಚ್. ಮಿಟ್ಟಲಕೋಡ, ವಿಚಾರಣಾಧಿಕಾರಿಗಳು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ - ಸಂಭಾವನೆ ಮಂಜೂರು ಇನ್ನಿತರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 70 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ::25.08.2018 |
Govt Order |
ಶ್ರೀ ಮುರಳೀಧರ ವಿ., ಹಿಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಸೋಮವಾರಪೇಟೆ ಹಾಗೂ ಶ್ರೀ ಗಣಪತಿ ಕೆ.ಪಿ., ಗ್ರಾಮ ಪಂಚಾಯತ್ ಕಾರ್ಯದರ್ಶಿ, ಶಾಂತಳ್ಳಿ ಇವರುಗಳ ವಿರುದ್ಧದ ಇಲಾಖಾ ವಿಚಾರಣೆ - ಅಂತಿಮ ದಂಡನಾದೇಶ. |
ಗ್ರಾಅಪ 139 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ::25.08.2018 |
Govt Order |
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1958ರ ನಿಯಮ 247ಎ ರನ್ವಯ ನಿವೃತ್ತಿ ವೇತನಕ್ಕೆ ಎರಡು ವರ್ಷಗಳ ಹೆಚ್ಚುವರಿ ಅರ್ಹತಾ ಅವಧಿಯನ್ನು ಸೇರ್ಪಡೆ ಮಾಡುವ ಬಗ್ಗೆ - ಆದೇಶ. |
ಗ್ರಾಅಪ 309 ಜಿಪಅ 18, ಬೆಂಗಳೂರು, ದಿನಾಂಕ::24.08.2018 |
Notification |
ಶ್ರೀ ರಘುರಾಮಶೆಟ್ಟಿ, ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ, ಶಿವಮೊಗ್ಗ ಇವರನ್ನು ಕುಲ ಸಚಿವರ ಕಛೇರಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್(ಆಸ್ತಿ ಅಧಿಕಾರಿ) ಹುದ್ದೆಯಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 204 ಸೇಶಿಕಾ 2018, ಬೆಂಗಳೂರು, ದಿನಾಂಕ:21.08.2018 |
Govt Order |
ಮಂಗಳೂರು ತಾಲ್ಲೂಕಿನ ಹರೇಕಳ ಗ್ರಾಮದ ಅಭಿವೃದ್ದಿ ಕಾಮಗಾರಿಯಲ್ಲಿ ಅವ್ಯವಹಾರವೆಸಗಗಿದವರ ವಿರುದ್ಧದ ಇಲಾಖಾ ವಿಚಾರಣೆ - ಅಂತಿಮ ದಂಡನಾದೇಶ. |
ಗ್ರಾಅಪ 45 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ::20.08.2018 |
Notification |
ಶ್ರೀ ಸಿ.ಎನ್.ಚಂದ್ರಶೇಖರಯ್ಯ, ಸ.ಕಾ.ಇಂ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕೂಡ್ಲಿಗಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 202 ಸೇಶಿಕಾ 2018, ಬೆಂಗಳೂರು, ದಿನಾಂಕ::20.08.2018 |
Notification |
ಶ್ರೀ ಗಂಗಾಧರಯ್ಯ, ಸ.ಕಾ.ಇಂ ಮತ್ತು ಶ್ರೀ ಬಸವರಾಜ ಕ.ಹಲಚೇರ ಸ.ಕಾ.ಇಂ, ಇವರುಗಳಿಗೆ ಮುಂದಿನ ಸ್ಥಳನಿಯುಕ್ತಿಗಾಗಿ ಸರ್ಕಾರದಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ. |
ಗ್ರಾಅಪ 197 ಸೇಶಿಕಾ 2018, ಬೆಂಗಳೂರು, ದಿನಾಂಕ::20.08.2018 |
Govt Order |
ಶ್ರೀ ಎಂ.ಎನ್.ಪಾಟೀಲ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಸಿಂಧನೂರು ಮತ್ತು ಇತರರ ವಿರುದ್ಧ ಇಲಾಖಾ ವಿಚಾರಣೆ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 32 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ::18.08.2018 |
Govt Order |
ಶ್ರೀ ಜಿ.ವೆಂಕಟರವಣಪ್ಪ, ನಿವೃತ್ತ ಅಕ್ಷರಸ್ತ ಸಹಾಯಕ ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 247ಎ ರನ್ವಯ ಅವರ ನಿವೃತ್ತಿ ವೇತನಕ್ಕೆ ಎರಡು ವರ್ಷಗಳ ಹೆಚ್ಚುವರಿ ಅರ್ಹತಾ ಅವಧಿಯನ್ನು ಸೇರ್ಪಡೆ ಮಾಡುವ ಬಗ್ಗೆ - ಆದೇಶ. |
ಗ್ರಾಅಪ 306 ಜಿಪಅ 2018, ಬೆಂಗಳೂರು, ದಿನಾಂಕ::18.08.2018 |
Govt Order |
ಚಾಮರಾಜನಗರ ಜಿಲ್ಲೆಯ, ಚಾಮರಾಜನಗರ ತಾಲ್ಲೂಕಿನ ವಡ್ಡಗಲಪುರ ಹುಂಡಿಕೆರೆ ಮತ್ತು ದೊಡ್ಡಕೆರೆ ಕಾಮಗಾರಿಗಳಲ್ಲಿ ಅವ್ಯವಹಾರಕ್ಕೆ ಕಾರಣರಾದ ಅಧಿಕಾರಿ/ನೌಕರರಿಗೆ ವಿರುದ್ಧ ಶಿಸ್ತು ಕ್ರಮ - ಅಂತಿಮ ದಂಡನಾದೇಶ. |
ಗ್ರಾಅಪ 31 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ::18.08.2018 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿ:31.07.2018ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 175 ಸೇಶಿಕಾ 2017, ಬೆಂಗಳೂರು, ದಿನಾಂಕ:16.08.2018 |
Notification |
ಶ್ರೀ ಮೋನಪ್ಪ, ಸ.ಕಾ.ಇಂ ಇವರನ್ನು ಯೋಜನಾ ಉಪವಿಭಾಗ, ಸೇಡಂ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದ್ದುದನ್ನು ತಡೆಹಿಡಿಯಲಾಗಿದೆ. ಇವರಿಗೆ ಪ್ರತ್ಯೇಕವಾಗಿ ಸ್ಥಳ ನಿಯುಕ್ತಿಗೊಳಿಸಲಾಗಿವುದು. |
ಗ್ರಾಅಪ 197 ಸೇಶಿಕಾ 2018, ಬೆಂಗಳೂರು, ದಿನಾಂಕ::16.08.2018 |
Correction Order |
ಸರ್ಕಾರಿ ಆದೇಶ ಸಂ: ಗ್ರಾಅಪ 106 ಇ ಎನ್ ಕ್ಯೂ 2017ರ ತಿದ್ದುಪಡಿ . |
ಗ್ರಾಅಪ 106 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:14.08.2018 |
Govt Order |
ಶ್ರೀ ಶಂಕರಚಾರಿ, ಹಿಂದಿನ ಕಿರಿಯ ಇಂಜಿನಿಯರ್, ತಾಲ್ಲೂಕು ಪಂಚಾಯತ್, ದೇವನಹಳ್ಳಿ ಇವರ ವಿರುದ್ಧದ ಆರೋಪಗಳ ಕುರಿತು ವಿವರವಾದ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 57 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:13.08.2018 |
Govt Order |
ಶ್ರೀ ಎಸ್.ಪುಟ್ಟ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ವೆಂಕಟರವಣಪ್ಪ, ಕಿರಿಯ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ಗುಡಿಬಂಡೆ ಇವರ ವಿರುದ್ಧ ಇಲಾಖಾ ವಿಚಾರಣೆ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 25 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:13.08.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ/ಮಾರ್ಪಡಿಸಿ/ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 160 ಸೇಶಿಕಾ 2018, ಬೆಂಗಳೂರು, ದಿನಾಂಕ:10.08.2018 |
Official Memorandum |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ/ಕಾರ್ಯನಿರ್ವಹಿಸುತ್ತಿರುವ ಲೆಕ್ಕಾಧಿಕ್ಷಕರುಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 195 ಸೇಶಿಕಾ 2018, ಬೆಂಗಳೂರು, ದಿನಾಂಕ:10.08.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 146 ಸೇಶಿಕಾ 2018, ಬೆಂಗಳೂರು, ದಿನಾಂಕ:10.08.2018 |
Correction Order |
ಅಧಿಸೂಚನೆ ಸಂ: ಗ್ರಾಅಪ 160 ಸೇಶಿಕಾ 2018 (1), ದಿ:02.08.2018ರ ತಿದ್ದುಪಡಿ. |
ಗ್ರಾಅಪ 160 ಸೇಶಿಕಾ 2018 (ಭಾಗ-1), ಬೆಂಗಳೂರು, ದಿನಾಂಕ:09.08.2018 |
Correction Order |
ಅಧಿಸೂಚನೆ ಸಂ: ಗ್ರಾಅಪ 197 ಜಿಪಅ 2018 ದಿ:23.05.2018ರ ತಿದ್ದುಪಡಿ. |
ಗ್ರಾಅಪ 197 ಜಿಪಅ 2018, ಬೆಂಗಳೂರು, ದಿನಾಂಕ:09.08.2018 |
Official Memorandum |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ/ಕಾರ್ಯನಿರ್ವಹಿಸುತ್ತಿರುವ ಲೆಕ್ಕಾಧಿಕ್ಷಕರುಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 150 ಸೇಶಿಕಾ 2018, ಬೆಂಗಳೂರು, ದಿನಾಂಕ:07.08.2018 |
Correction Order |
ಅಧಿಸೂಚನೆ ಸಂ: ಗ್ರಾಅಪ 160 ಸೇಶಿಕಾ 2018 (1) ದಿ:02.08.2018ರ ತಿದ್ದುಪಡಿ. |
ಗ್ರಾಅಪ 160 ಸೇಶಿಕಾ 2018 (ಭಾಗ-1), ಬೆಂಗಳೂರು, ದಿನಾಂಕ:07.08.2018 |
Govt Order |
Procedures for effecting NPS Deductions of Government employee's officers who come under the purview of NPS architecture set up by the PFRDA. |
RDP 303 ZPA 2018, Bengaluru, Dated:06.08.2018 |
Notification |
ಶ್ರೀ ಜೆ.ಬಿ.ಚೆನ್ನಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಚನ್ನಪಟ್ಟಣ ಇಲ್ಲಿಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 183 ಸೇಶಿಕಾ 2018, ಬೆಂಗಳೂರು, ದಿನಾಂಕ::06.08.2018 |
Official Memorandum |
ಶ್ರೀಮತಿ ದೀಪ್ತಿ ಸದಾನಂದ ನಾಯ್ಕ, ಕಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಶಿರಸಿ, ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅಧೀಕ್ಷಕ ಅಭಿಯಂತರರ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಶೇಷಾದ್ರಿಪುರಂ, ಬೆಂಗಳೂರು ಇಲ್ಲಿ ಖಾಲಿಯಿರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 140 ಸೇಶಿಕಾ 2018, ಬೆಂಗಳೂರು, ದಿನಾಂಕ::03.08.2018 |
Correction Order |
ಅಧಿಸೂಚನೆ ಸಂ: ಗ್ರಾಅಪ 160 ಸೇಶಿಕಾ 2018 ದಿ:02.08.2018ರ ತಿದ್ದುಪಡಿ. |
ಗ್ರಾಅಪ 182 ಸೇಶಿಕಾ 2018, ಬೆಂಗಳೂರು, ದಿನಾಂಕ:03.08.2018 |
Notification |
ಪಂ. ರಾಜ್ ಇಂಜಿನಿಯರಿಂಗ್ ಇಲಾಖೆಯ ಸೇವೆಗೆ ಸೇರಿದ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಷರತ್ತಿಗೆ ಒಳಪಟ್ಟು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 94 ಸೇಶಿಕಾ 2018, ಬೆಂಗಳೂರು, ದಿನಾಂಕ::02.08.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 160 ಸೇಶಿಕಾ 2018(2), ಬೆಂಗಳೂರು, ದಿನಾಂಕ:02.08.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 160 ಸೇಶಿಕಾ 2018 (1), ಬೆಂಗಳೂರು, ದಿನಾಂಕ:02.08.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 146 ಸೇಶಿಕಾ 2018(3), ಬೆಂಗಳೂರು, ದಿನಾಂಕ:02.08.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 146 ಸೇಶಿಕಾ 2018(1), ಬೆಂಗಳೂರು, ದಿನಾಂಕ:01.08.2018 |
Notification |
ಶ್ರೀ ಕೆ.ಮಲ್ಲಪ್ಪ, ನಿರ್ದೇಶಕರು (ಅಧೀಕ್ಷಕ ಅಭಿಯಂತರರು) ಡಬ್ಲ್ಯೂ ಎಸ್ ಎಸ್ ಓ, ಆಯುಕ್ತರ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು, ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ರಾಜ್ಯ ಗುಣನಿಯಂತ್ರಣ ಸಮನ್ವಯ ಅಧಿಕಾರಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ, ಬೆಂಗಳೂರು, ಇಲ್ಲಿನ ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 154 ಸೇಶಿಕಾ 2018(2), ಬೆಂಗಳೂರು, ದಿನಾಂಕ:01.08.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 146 ಸೇಶಿಕಾ 2018(2), ಬೆಂಗಳೂರು, ದಿನಾಂಕ:01.08.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಅಧೀಕ್ಷಕ ಇಂಜಿನಿಯರ್ ಗಳಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 154 ಸೇಶಿಕಾ 2018(1), ಬೆಂಗಳೂರು, ದಿನಾಂಕ:01.08.2018 |
Govt Order |
ಶ್ರೀ ಟಿ.ಶಿವಾಜಿ, ಕಿರಿಯ ಇಂಜಿನಿಯರ್ (ನಿವೃತ್ತ) ಹಾಗೂ ಶ್ರೀ ಸೈಯದ್ ಗೌಸ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ನಿವೃತ್ತ) ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸುವ ಬಗ್ಗೆ. |
ಗ್ರಾಅಪ 84 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:28.07.2018 |
Govt Order |
ಶ್ರೀ ಟಿ.ಎಲ್.ಲೋಕೇಶ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ - ಆದೇಶ. |
ಗ್ರಾಅಪ 104 ಇ ಎನ್ ಕ್ಯೂ 15, ಬೆಂಗಳೂರು, ದಿನಾಂಕ::25.07.2018 |
Govt Order |
2002-03 ರಿಂದ 2004-05ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವುದರಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ - ಶ್ರೀ ಅಮೃತಕುಮಾರ್ ಸಾಲಂಕಿ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಯಚೂರು ಮತ್ತು ಇತರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ - ಮಂಡನಾಧಿಕಾರಿಗಳನ್ನು ಬದಲಿಸುವ ಬಗ್ಗೆ- ಆದೇಶ. |
ಗ್ರಾಅಪ 05 ಇ ಎನ್ ಕ್ಯೂ 2006, ಬೆಂಗಳೂರು, ದಿನಾಂಕ::25.07.2018 |
Govt Order |
ಶ್ರೀ ಎಂ.ಆರ್.ವಡ್ಡರ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೊಪ್ಪಳ ಮತ್ತು ಇತರೆ ಇಬ್ಬರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿವರವಾದ ತನಿಖೆ ಕೈಗೊಳ್ಳಲು ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 162 ಇ ಎನ್ ಕ್ಯೂ 16, ಬೆಂಗಳೂರು, ದಿನಾಂಕ::25.07.2018 |
Govt Order |
ಶ್ರೀ ಸೈಯದ್ ಅಬಿದ್ ಅಲಿ, ಹಿಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಮಾನ್ವಿ ಮತ್ತು ಶ್ರೀ ಯಲ್ಲಪ್ಪ ಹೆವಿ ಮಜ್ಜೂರ್, ಇವರ ವಿರುದ್ಧ ಅಕ್ರಮ ಸಂಭಾವನೆ ಬೇಡಿಕೆ ಹಾಗೂ ಸ್ವೀಕರಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ, ಸಾಬೀತಾದ ಆರೋಪಗಳ ಗಂಭೀರತೆಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 14 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ::25.07.2018 |
Circular |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆ ಹಾಗೂ ಅಧೀನ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಗಳಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲುಗಳಲ್ಲಿ ಒದಗಿಸದೆ ಪರ್ಯಾಯ ಮಾರ್ಗದಲ್ಲಿ ಒದಗಿಸುವ ಬಗ್ಗೆ. |
ಗ್ರಾಅಪ 76 ಸ್ವೀಮರ 2018, ಬೆಂಗಳೂರು, ದಿನಾಂಕ:24.07.2018 |
Govt Order |
ಶ್ರೀ ಹೆಚ್.ಜಿ.ಹೇಮಂತ್ ಕುಮಾರ್, ಹಿಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರರು, ಯೋಜನಾ ಉಪವಿಭಾಗ ಚನ್ನರಾಯಪಟ್ಟಣ, ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ - ಆದೇಶ. |
ಗ್ರಾಅಪ 125 ಸೇಶಿಕಾ 2018, ಬೆಂಗಳೂರು, ದಿನಾಂಕ::21.07.2018 |
Govt Order |
ಶ್ರೀ ಆರ್.ಸಿ.ಪಾಟೀಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ಮಧುಗಿರಿ ಇವರ ವಿರುದ್ಧ ಹೊರಿಸಲಾದ ಆರೋಪಗಳನ್ನು ಕೈ ಬಿಟ್ಟು ಪ್ರಕರಣವನ್ನು ಮುಕ್ತಾಯ ಮಾಡುವ ಬಗ್ಗೆ - ಆದೇಶ. |
ಗ್ರಾಅಪ 184 ಜಿಪಅ 2018, ಬೆಂಗಳೂರು, ದಿನಾಂಕ::18.07.2018 |
Govt Order |
ಶ್ರೀ ಬಸಯ್ಯ ಹಿರೇಮಠ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಇತರರ ವಿರುದ್ಧದ ಆರೋಪಗಳ ಕುರಿತು ಇಲಾಖೆ ವಿಚಾರಣೆ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 101 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:16.07.2018 |
Correction Order |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 432 ಜಿಪಅ 2015, ದಿ:02.05.2017ರಲ್ಲಿನ ತಿದ್ದುಪಡಿ. |
ಗ್ರಾಅಪ 345 ಸೇಶಿಕಾ 2016, ಬೆಂಗಳೂರು, ದಿನಾಂಕ:15.07.2018 |
Govt Order |
ಶ್ರೀ ಜಿ.ಆರ್.ದೇವೇಂದ್ರನಾಯಕ್, ಹಿಂದಿನ ಕಾರ್ಯಪಾಲಕ ಇಂಜನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ತುಮಕೂರು ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ - ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 26 ಇ ಎನ್ ಕ್ಯೂ 18, ಬೆಂಗಳೂರು, ದಿನಾಂಕ:12.07.2018 |
Govt Order |
ಶ್ರೀ ಬಿ.ಮಂಜುನಾಥ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ಚಿತ್ರದುರ್ಗ ಇವರ ವಿರುದ್ಧ ಶಿಸ್ತು ಕ್ರಮ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 43 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ::11.07.2018 |
Govt Order |
ಶ್ರೀ ರಾಜಕುಮಾರ ಪತ್ತಾರ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ಶಹಾಪುರ ಯಾದಗಿರಿ ಜಿಲ್ಲೆ ಹಾಗೂ ಇನ್ನಿತರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 50 ಇ ಎನ್ ಕ್ಯೂ 2018, ಬೆಂಗಳೂರು, ದಿನಾಂಕ:09.07.2018 |
Govt Order |
ಶ್ರೀಮತಿ ಚಿತ್ರಲೇಖಪಾಟೀಲ್, ಹಿಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಸಿಂಧನೂರು ಮತ್ತು ಶ್ರೀ ಎಂ.ಎಂ.ಮೊಗಾರೆ, ಕಿರಿಯ ಇಂಜಿನಿಯರ್ ಇವರ ವಿರುದ್ಧದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 100 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:07.07.2018 |
Govt Order |
ಶ್ರೀ ರಾಜಶೇಖರ್ ಹೆಸರೂರು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ಉಪವಿಭಾಗ, ಲಿಂಗಸುಗೂರು ಇವರು ಕಛೇರಿಯ ಮಹಿಳಾ ಸಿಬ್ಬಂದಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ದುರ್ನಡತೆ ಎಸಗಿರುವ ಬಗ್ಗೆ - ಶಿಸ್ತು ಕ್ರಮ ಬಾಕಿ ಇರಿಸಿ, ಸೇವೆಯಿಂದ ಅಮಾನತ್ತು ಪಡಿಸುವ ಬಗ್ಗೆ - ಆದೇಶ. |
ಗ್ರಾಅಪ 243 ಜಿಪಅ 2018, ಬೆಂಗಳೂರು, ದಿನಾಂಕ:06.07.2018 |
Govt Order |
ಶ್ರೀ ಕೆ.ಎಂ.ದೇವನಾಥ್, ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಎಸ್. ನಾಗರಾಜ್, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಇವರ ವಿರುದ್ಧ ಇಲಾಖೆ ವಿಚಾರಣೆ ನಡೆಸುವ ಬಗ್ಗೆ - ಕನಾಸೇ ನಿಯಮಾವಳಿಗಳ ನಿಯಮ 214ರಡಿ ಮಂಜೂರಾತಿ ಆದೇಶ. |
ಗ್ರಾಅಪ 87 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:04.07.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತ ದೃಷ್ಠಿಯಿಂದ ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ್ಕೆ/ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 100 ಸೇಶಿಕಾ 2018, ಬೆಂಗಳೂರು, ದಿನಾಂಕ:23.06.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತ ದೃಷ್ಠಿಯಿಂದ ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ್ಕೆ/ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 97 ಸೇಶಿಕಾ 2018, ಬೆಂಗಳೂರು, ದಿನಾಂಕ:23.06.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಅಧೀಕ್ಷಕ ಇಂಜಿನಿಯರ್ ಗಳಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತ ದೃಷ್ಠಿಯಿಂದ ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ್ಕೆ/ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 96 ಸೇಶಿಕಾ 2018, ಬೆಂಗಳೂರು, ದಿನಾಂಕ:23.06.2018 |
Notification |
ಪ್ರಸ್ತುತ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ - 2018ರ ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡಿದ್ದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅನಧಿಕೃತ ಟಿಪ್ಪಣಿ ಸಂಖ್ಯೆ ಸಿಆಸುಇ 231 ಸೇಆಸೆ 2018 ದಿ:02.06.2018ರಲ್ಲಿ ನೀಡಿರುವ ನಿರ್ದೇಶನದ ಅನುಸಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿ ಆದೇಶಿಸಿದೆ. |
ಗ್ರಾಅಪ 75 ಸೇಶಿಕಾ 2018, ಬೆಂಗಳೂರು, ದಿನಾಂಕ:11.06.2018 |
Circular |
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದಲ್ಲಿ 2010 ರಿಂದ 2013ರವರೆಗಿನ ಸಾಲಿನಲ್ಲಿ ಅನುಷ್ಠಾನಗೊಳಿಸಿರುವ ಕೊಳವೆ ಬಾವಿ ಕೊರೆಯುವಿಕೆಯಲ್ಲಿ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಕಾರಣ ಈ ಬಗ್ಗೆ ವಿವರವಾಗಿ ತನಿಖೆಯನ್ನು ನಡೆಸಲು ಸರ್ಕಾರವು ಆದೇಶ ಸಂಖ್ಯೆ:ಗ್ರಾಅಪ 2016 ಗ್ರಾನೀಸ (4) 2013, ದಿ:03.03.2014ರಲ್ಲಿ ಪ್ರಕರಣವನ್ನು ಲೋಕಾಯುಕ್ತ ಕಾಯ್ದೆ - 1984ರ ಕಲಂ (7)(2)(ಎ) ರ ಅನುಸಾರ ಮಾನ್ಯ ಉಪ ಲೋಕಾಯುಕ್ತರವರಿಗೆ ವಹಿಸಲಾಗಿತ್ತು. |
ಗ್ರಾಅಪ 65 ಇ ಎನ್ ಕ್ಯೂ 14, ಬೆಂಗಳೂರು, ದಿನಾಂಕ:05.06.2018 |
Govt Order |
ಶ್ರೀ ಬಿ.ಸಿ.ತೋಟಗಂಟಿ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಶಹಾಪೂರ ಇವರ ವಿರುದ್ಧ ಶಿಸ್ತು ಕ್ರಮ - ವಿಚಾರಣಾಧಿಕಾರಿ ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 433 ಜಿಪಅ 2012, ಬೆಂಗಳೂರು, ದಿನಾಂಕ::16.05.2018 |
Govt Order |
ಖಜನೆ-2, ಅನುಕಲನ ಹಣಕಾಸು ನಿರ್ವಹಣೆ ವ್ಯವಸ್ಥೆಯನ್ನು (IFMS) ಅನುಷ್ಠಾನಗೊಳಿಸಲು ಖಜಾನೆ-2 ಕೋಶವನ್ನು ಸೃಜಿಸುವ ಬಗ್ಗೆ. |
ಗ್ರಾಅಪ 205 ಎಎಫ್ ಎನ್ 2018, ಬೆಂಗಳೂರು, ದಿನಾಂಕ:04.05.2018 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ದಿ:01.01.2018ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. |
ಗ್ರಾಅಪ 175 ಸೇಶಿಕಾ 2017, ಬೆಂಗಳೂರು, ದಿನಾಂಕ:04.04.2018 |
Model Code Of Conduct |
ವಿಧಾನಸಭೆಯ ಸಾರ್ವತ್ರಿಕ ಚುನಾವಣೆ-2018 ಹಿನ್ನಲೆಯಲ್ಲಿ ನೀತಿ ಸಂಹಿತೆಯನ್ನು ಅನುಸರಿಸುವ ಬಗ್ಗೆ. |
ಗ್ರಾಅಪ 48 ಸ್ವೀಮರ 2018, ಬೆಂಗಳೂರು, ದಿನಾಂಕ:02.04.2018 |
Circular |
ಮಾನ್ಯ ಸರ್ವೊಚ್ಚ ನ್ಯಾಯಾಲಯದ ತೀರ್ಪನ್ನು ಆಧರಿಸಿ ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ (ಸಿವಿಲ್) ಸಂಖ್ಯೆ:382/2013 ರಲ್ಲಿ ನೀಡಿರುವ ತೀರ್ಪನ್ನು ಅನುಸರಿಸಿ ಕ್ರಮ ವಹಿಸುವ ಬಗ್ಗೆ - ಪ್ರೋಕ್ಸೋ ಕಾಯ್ದೆಯ ಅಂಶಗಳನ್ನು ಜಾರಿ ಮಾಡಲು ಎಲ್ಲಾ ಬಾಲ್ಯ ವಿವಾಹ ನಿಷೇದಾಧಿಕಾರಿಗಳಿಗೆ ತಿಳಿಸುವ ಬಗ್ಗೆ. |
ಗ್ರಾಅಪ 10 ಸ್ವೀಮರ 2018, ಬೆಂಗಳೂರು, ದಿನಾಂಕ:22.01.2018 |
Govt Order |
ಡಾ||ಎಸ್.ಚಿದಾನಂದಮೂರ್ತಿ, ಕೆ.ದೀಪಕ್ ಮತ್ತು ಶ್ರೀ ಆರ್.ಪ್ರಕಾಶ್, ಹಿರಿಯ ಭೂ ವಿಜ್ಞಾನಿಗಳು ಇವರುಗಳನ್ನು ನಿವೃತ್ತಿ ವೇತನ ಮಂಜೂರು ಮಾಡುವ ಬಗೆಗಿನ ಆದೇಶ ಸಂಖ್ಯೆ: ಗ್ರಾಅಪ 205 ಸೇಶಿಕಾ 2014(1) ದಿ:15.03.2017 ರಲ್ಲಿ ಸೇರ್ಪಡೆ ಮಾಡುವ ಬಗ್ಗೆ ಆದೇಶ. |
ಗ್ರಾಅಪ 194 ಸೇಶಿಕಾ 17, ಬೆಂಗಳೂರು, ದಿನಾಂಕ:01.01.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತ ದೃಷ್ಠಿಯಿಂದ ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ್ಕೆ/ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 286 ಸೇಶಿಕಾ 2017, ಬೆಂಗಳೂರು, ದಿನಾಂಕ:27.12.2017 |
Notification |
ಐ.ಎಸ್.ಸುನೀಲ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಹೆಚ್.ಡಿ.ಕೋಟೆ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತ ದೃಷ್ಠಿಯಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ಉಪ ವಿಭಾಗ, ಮೈಸೂರು ಇಲ್ಲಿನ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 171 ಸೇಶಿಕಾ 2017(ಭಾ-2), ಬೆಂಗಳೂರು, ದಿನಾಂಕ:27.12.2017 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಜಿ.ಟಿ.ಸೋಮಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತ ದೃಷ್ಠಿಯಿಂದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬೇಲೂರು ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 296 ಸೇಶಿಕಾ 2017, ಬೆಂಗಳೂರು, ದಿನಾಂಕ:18.01.2018 |
Notification |
ಜನವರಿ 2018 ರಿಂದ ಡಿಸೆಂಬರ್ 2018ನೇ ಅವಧಿಯಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ/ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಅಧೀಕ್ಷಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಹಿರಿಯ ಭೂ ವಿಜ್ಞಾನಿ ಹಾಗೂ ಭೂ ವಿಜ್ಞಾನಿಗಳು ಇವರ ಹೆಸರಿನ ಮುಂದೆ ಸೂಚಿಸಿರುವ ದಿನಾಂಕದಂದು ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಲಿದ್ದಾರೆ. |
ಗ್ರಾಅಪ 4 ಜಿಪಅ 2018, ಬೆಂಗಳೂರು, ದಿನಾಂಕ:18.01.2018 |
Notification |
ಜನವರಿ 2018 ರಿಂದ ಡಿಸೆಂಬರ್ 2018ನೇ ಅವಧಿಯಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ/ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಅಧೀಕ್ಷಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಹಿರಿಯ ಭೂ ವಿಜ್ಞಾನಿ ಹಾಗೂ ಭೂ ವಿಜ್ಞಾನಿಗಳು ಇವರ ಹೆಸರಿನ ಮುಂದೆ ಸೂಚಿಸಿರುವ ದಿನಾಂಕದಂದು ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಲಿದ್ದಾರೆ. |
ಗ್ರಾಅಪ 4 ಜಿಪಅ 2018, ಬೆಂಗಳೂರು, ದಿನಾಂಕ:18.01.2018 |
Govt Order |
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಕೆ.ಬಿದರೆ ಗ್ರಾಮದಲ್ಲಿ ಕೈಗೊಳ್ಳಲಾದ ಎರಡು ವಾಣಿಜ್ಯ ಮಳಿಗೆ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿದ ಅಧಿಕಾರಿ/ನೌಕರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 12(3)ರ ವರದಿ - ವಿವರವಾದ ಇಲಾಖಾ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 106 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:18.01.2018 |
Govt Order |
ಶ್ರೀ ಬಸವರಾಜ ವಲ್ಲೇಪೂರೆ, ಕಿರಿಯ ಇಂಜಿನಿಯರ್, ಮುಖ್ಯ ಇಂಜಿನಿಯರ್ ರವರ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು ಇವರ ಹಾಗೂ ಇವರ ಪತ್ನಿಯ ವೈದ್ಯಕೀಯ ವೆಚ್ಚ ಮರುಪಾವತಿಸುವ ಬಗ್ಗೆ - ಆದೇಶ. |
ಗ್ರಾಅಪ 254 ಜಿಪಅ 2017, ಬೆಂಗಳೂರು, ದಿನಾಂಕ:17.01.2018 |
Govt Order |
ಶ್ರೀ ಎಂ.ಎನ್.ಪಾಟೀಲ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಗಂಗಾವತಿ ಮತ್ತು ಇತರೆ ಇಬ್ಬರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ಆದೇಶ. |
ಗ್ರಾಅಪ 59 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:16.01.2018 |
Letter |
ದಿ:23.01.2018ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಇಲಾಖಾ ವಿಚಾರಣೆ ಹಾಗೂ ಇನ್ನಿತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅದಾಲತ್ ನಡೆಸುವ ಬಗ್ಗೆ. |
ಗ್ರಾಅಪ 447 ಜಿಪಅ 2017, ಬೆಂಗಳೂರು, ದಿನಾಂಕ:16.01.2018 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಂ.ಎಸ್.ಲಿಂಗರಾಜ್, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತ ದೃಷ್ಠಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ತುಮಕೂರು ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 348 ಸೇಶಿಕಾ 2017, ಬೆಂಗಳೂರು, ದಿನಾಂಕ:16.01.2018 |
Govt Order |
ಡಾ|| ಬಿ.ಆರ್.ಅಂಬೇಡ್ಕರ್, ರೈತ ಸೇವಾ ಅಗ್ರಿಕಲ್ಚರ್ ಡೆವಲಪ್ ಮೆಂಟ್ ಇಂಡಸ್ಟ್ರೀಸ್ ಅಸೋಸಿಯೇಷನ್ (ರಿ), ಮೈಸೂರು ಇವರಿಗೆ ಅನುಪಯುಕ್ತ ವಸ್ತುಗಳ ವಿಲೇವಾರಿ ಮಾಡುವ ಬಗ್ಗೆ - ಆದೇಶ. |
ಗ್ರಾಅಪ 477 ಜಿಪಅ 2017, ಬೆಂಗಳೂರು, ದಿನಾಂಕ:11.01.2018 |
Official Memorandum |
ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ಸ್ಥಳ ನಿಯುಕ್ತಿಯಲ್ಲಿರುವ ರಾಜ್ಯ ಲೆಕ್ಕೆ ಪತ್ರ ಇಲಾಖೆ ಹಾಗೂ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಪ್ರಥಮ ದರ್ಜೆ ಲೆಕ್ಕ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಜಾಗಕ್ಕೆ ಸ್ಥಳನಿಯುಕ್ತಿಗೊಳಿಸಿ/ವರ್ಗಾಯಿಸಿ ನೇಮಿಸಿ ಆದೇಶಿಸಿದೆ. |
ಗ್ರಾಅಪ 307 ಸೇಶಿಕಾ 2017, ಬೆಂಗಳೂರು, ದಿನಾಂಕ:10.01.2018 |
Govt Order |
ಶ್ರೀ ಇ.ಅಂಜನಕುಮಾರ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹೊಸನಗರ ಹಾಗೂ ಇನ್ನಿತರ ಅಪಾದಿತರುಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ಆದೇಶ. |
ಗ್ರಾಅಪ 60 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:10.01.2018 |
Notification |
ಶ್ರೀ ಟಿ.ಎಸ್.ಶೃಂಗೇರಿ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬೀದರ್ ಹಾಗೂ ಇನ್ನಿತರರ ವಿರುದ್ಧ ಶಿಸ್ತು ಕ್ರಮ - ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 167 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:09.01.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಪ್ರಥಮ ದರ್ಜೆ ಲೆಕ್ಕ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಜಾಗಕ್ಕೆ ವರ್ಗಾಯಿಸಿ ನೇಮಿಸಿ ಆದೇಶಿಸಿದೆ. |
ಗ್ರಾಅಪ 308 ಸೇಶಿಕಾ 2017, ಬೆಂಗಳೂರು, ದಿನಾಂಕ:08.01.2018 |
Govt Order |
ಶ್ರೀ ಮುರಳೀಧರ ಕುಲಕರ್ಣಿ, ಪದವೀಧರ ಸಹಾಯಕ (ನಿವೃತ್ತ), ಶ್ರೀ ಭವನೇಶ, ಪದವೀಧರ ಸಹಾಯಕ (ನಿವೃತ್ತ) ಮತ್ತು ಕಾಳಿಂಗರಾವ್ ಜಾಧವ್, ಪದವೀಧರ ಸಹಾಯಕ (ನಿವೃತ್ತ) ಇವರುಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು ನಿಯಮ 247(ಎ)ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 309 ಜಿಪಅ 2017, ಬೆಂಗಳೂರು, ದಿನಾಂಕ:04.01.2018 |
Govt Order |
ಶ್ರೀ ಬಿ.ಮಂಜುನಾಥ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಲಬುರಗಿ ಹಾಗೂ ಶ್ರೀ ಗುರುಪಾದಯ್ಯ, ಲೆಕ್ಕಾಧೀಕ್ಷಕರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಲಬುರಗಿ ಇವರುಗಳ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 27 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:04.01.2018 |
Govt Order |
ಬಾಗಲಕೋಟೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೆರೆಯಲ್ಲಿ ಮಣ್ಣಿನ ಗುಣಧರ್ಮದ ಪ್ರಮಾಣ ಪತ್ರಗಳಿಲ್ಲದೆ ನಿಯಮಬಾಹಿರವಾಗಿ ಕಾಮಗಾರಿಗಳನ್ನು ಕೈಗೊಂಡು ಗುತ್ತಿಗೆದಾರರಿಗೆ ಹಣ ಪಾವತಿಸಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ. |
ಗ್ರಾಅಪ 69 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:01.01.2018 |
Notification |
ಶ್ರೀ ಎಸ್.ಎನ್.ಆವಟಿ, ಸ.ಕಾ.ಇಂ., ಇವರನ್ನು ತಾಂತ್ರಿಕ ಸಹಾಯಕರು, ಯೋಜನಾ ವಿಭಾಗ ಬಾಗಲಕೋಟೆ ಇಲ್ಲಿನ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ . |
ಗ್ರಾಅಪ 349 ಸೇಶಿಕಾ 2017, ಬೆಂಗಳೂರು, ದಿನಾಂಕ:01.01.2018 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ್ಕೆ/ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 296 ಸೇಶಿಕಾ 2017, ಬೆಂಗಳೂರು, ದಿನಾಂಕ:27.12.2017 |
Notification |
ಶ್ರೀ ಸಿ.ಬಿ.ಕುಳಲಿ, ಅಂದಿನ ಕಾರ್ಯಪಾಲಕ ಇಂಜಿನಿಯರ್,(ನಿಧನ), ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಗದಗ ಇವರಿಗೆ ವಿಧಿಸಲಾದ ದಂಡನಾದೇಶವನ್ನು ರದ್ದುಪಡಿಸುವ ಬಗ್ಗೆ - ಆದೇಶ. |
ಗ್ರಾಅಪ 171 ಜಿಪಅ 2006, ಬೆಂಗಳೂರು, ದಿನಾಂಕ:27.12.2017 |
Govt Order |
ಶ್ರೀ ಬಿ.ಎಂ.ಅಂಗಡಿ, ನಿವೃತ್ತ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು, ಧಾರವಾಡ ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 32 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:26.12.2017 |
Govt Order |
ವಿಶ್ವಬ್ಯಾಂಕ್ ಯೋಜನೆಯಡಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ಹಟ್ಟಿ ಮತ್ತು ಇತರೆ 3 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಲ್ಲಿ ಆರ್ಥಿಕ ನಷ್ಟ ಉಂಟಾಗಿರುವ ಬಗ್ಗೆ - ವರದಿ ಸಲ್ಲಿಸಲು ಜಿಲ್ಲಾ ಗುಣ ನಿಯಂತ್ರಣಾಧಿಕಾರಿಯವರನ್ನು ನೇಮಕ ಮಾಡುವ ಬಗ್ಗೆ. |
ಗ್ರಾಅಪ 137 ಇ ಎನ್ ಕ್ಯೂ 16, ಬೆಂಗಳೂರು, ದಿನಾಂಕ:26.12.2017 |
Govt Order |
2002-03 ರಿಂದ 2004-05ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವುದರಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ - ಶ್ರೀ ಅಮೃತಕುಮಾರ್ ಸಾಲಂಕಿ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಯಚೂರು ಮತ್ತು ಇತರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ - ಮಂಡನಾಧಿಕಾರಿಗಳನ್ನು ಬದಲಿಸುವ ಬಗ್ಗೆ - ಆದೇಶ. |
ಗ್ರಾಅಪ 05 ಇ ಎನ್ ಕ್ಯೂ 2006, ಬೆಂಗಳೂರು, ದಿನಾಂಕ:22.12.2017 |
Govt Order |
ಶ್ರೀ ಎಸ್.ರಂಗನಾಥ ನಾಯಕ್, ಅಧೀಕ್ಷಕ ಇಂಜನಿಯರ್ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 40 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:22.12.2017 |
Govt Odrer |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ 2014 ಸಾಲಿನಲ್ಲಿ 80 ತಾಲ್ಲೂಕು ಮಟ್ಟದ ನೀರಿನ ಪ್ರಯೋಗಾಲಯಗಳ ಸ್ಥಾಪನೆಯಲ್ಲಿ ನಡೆದಿರುವ ಅಕ್ರಮಗಳ ಆರೋಪ - ಶ್ರೀ ಎಂ.ಜಿ.ನಾಗೇಶ್ವರರಾವ್, ಹಿಂದಿನ ಲೆಕ್ಕಾಧಿಕ್ಷಕರು ಮತ್ತು ಇತರರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ. |
ಗ್ರಾಅಪ 43 ಇ ಎನ್ ಕ್ಯೂ 16, ಬೆಂಗಳೂರು, ದಿನಾಂಕ:22.12.2017 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. |
ಗ್ರಾಅಪ 168 ಸೇಶಿಕಾ 2017, ಬೆಂಗಳೂರು, ದಿನಾಂಕ:13.12.2017 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಬೆಳಗಾವಿ ಇಲ್ಲಿ ಖಾಲಿ ಇರುವ ಅಧೀಕ್ಷಕ ಇಂಜನಿಯರ್ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಲ್.ಸಿ.ಗಾಣಿಗೇರ, ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬೆಳಗಾವಿ ಇವರನ್ನು ಸದರಿ ಹುದ್ದೆಯು ಭರ್ತಿಯಾಗುವವರೆಗೆ ಅಥವಾ ಮುಂದಿನ ಆದೇಶದವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಹೆಚ್ಚುವರಿ ಪ್ರಭಾರದಲ್ಲಿ ಮುಂದುವರಿಸಿ ಆದೇಶಿಸಿದೆ. |
ಗ್ರಾಅಪ 312 ಸೇಶಿಕಾ 2017, ಬೆಂಗಳೂರು, ದಿನಾಂಕ:13.12.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 286 ಸೇಶಿಕಾ 2017, ಬೆಂಗಳೂರು, ದಿನಾಂಕ:12.12.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಕ್ಕೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 236 ಸೇಶಿಕಾ 2017, ಬೆಂಗಳೂರು, ದಿನಾಂಕ:12.12.2017 |
Govt Order |
ಶ್ರೀ ಎಂ.ಎಸ್.ನಿವರಗಿ, ಶ್ರೀ ಕೆ.ಸಿ.ನಂದಿಕೋಲ ಮತ್ತು ಶ್ರೀ ಕೆ.ನಟರಾಜ, ನಿವೃತ್ತ ಪ್ರಥಮ ದರ್ಜೆ ಸಹಾಯಕ ಇವರುಗಳಿಗೆ ಕೆ.ಸಿ.ಎಸ್.ಆರ್. ನಿಯಮ 247(ಎ)ರಂತೆ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 445 ಜಿಪಅ 2017, ಬೆಂಗಳೂರು, ದಿನಾಂಕ:13.12.2017 |
Circular |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಯೋಜನೆಗಳನ್ನು ಕಾರ್ಯಾನುಷ್ಠಾನಗೊಳಿಸಲು ಸಮಾಲೋಚನಾ ಸಂಸ್ಥೆಯೊಂದಿಗೆ ಕರಾರು ಮಾಡಿಕೊಳ್ಳುವಂತೆ ಎಲ್ಲಾ ಸಕ್ಷಮ ಪ್ರಾಧಿಕಾರಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. |
ಗ್ರಾಅಪ 410 ಜಿಪಅ 2012, ಬೆಂಗಳೂರು, ದಿನಾಂಕ:11.12.2017 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೃಂದದ ಅಂತಿಮ ಜೇಷ್ಟತಾ ಪಟ್ಟಿಯನ್ನು ದಿ:01.06.2017 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ . |
ಗ್ರಾಅಪ 169 ಸೇಶಿಕಾ 2017, ಬೆಂಗಳೂರು, ದಿನಾಂಕ:27.11.2017 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸೇವೆಗೆ ಸೇರಿದ ಸಹಾಯಕ ಇಂಜಿನಿಯರ್ ಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ (ವೇತನ ಶ್ರೇಣಿ ರೂ.28100-50100) ಸ್ವತಂತ್ರ ಪ್ರಭಾರದಲ್ಲಿರಿಸಿ, ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 282 ಸೇಶಿಕಾ 2017, ಬೆಂಗಳೂರು, ದಿನಾಂಕ:18.11.2017 |
Govt Order |
ಹೆಚ್.ಡಿ.ಕೋಟೆ ಮತ್ತು ಹುಣಸೂರು ತಾಲ್ಲೂಕುಗಳಲ್ಲಿ ಜೇನು ಕುರುಬರ ಮನೆಗಳ ದುರಸ್ತಿಯಲ್ಲಿ ಹಣ ದುರುಪಯೋಗ ಆಪಾದನೆಗೆ ಸಂಬಂಧಿಸಿದಂತೆ ಶ್ರೀ ಎಂ.ಆರ್.ಮಧುಸೂದನ್, ಕಿರಿಯ ಇಂಜಿನಿಯರ್ ಇವರಿಗೆ ವಿಧಿಸಿರುವ ದಿ:22.08.2003ರ ಹಾಗೂ ಇ:24.06.2005ರ ಮೇಲ್ಮನವಿ ಆದೇಶವನ್ನು ಮಾನ್ಯ ಕೆ.ಎ.ಟಿ ಅರ್ಜಿ ಸಂಖ್ಯೆ:5372/2015, ದಿ:21.10.2016ರ ತೀರ್ಪಿನ ಅನ್ವಯ ರದ್ದುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 255 ಜಿಪಅ 2016, ಬೆಂಗಳೂರು, ದಿನಾಂಕ:18.11.2017 |
Correction Order |
ಅಧಿಸೂಚನೆ ಸಂಖ್ಯೆ: ಗ್ರಾಅಪ 72 ಸೇಶಿಕಾ 2017, ದಿ:28.10.2017ರಲ್ಲಿನ ತಿದ್ದುಪಡಿ. |
ಗ್ರಾಅಪ 72 ಸೇಶಿಕಾ 2017, ಬೆಂಗಳೂರು, ದಿನಾಂಕ:18.11.2017 |
Govt Order |
ಶ್ರೀ ಸಂಜೀವ ಮರಡ್ಡಿ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೊಪ್ಪಳ ಮತ್ತು ಇನ್ನಿಬ್ಬರು ಆರೋಪಿತರ ವಿರುದ್ಧ ಇಲಾಖೆ ವಿಚಾರಣೆ - ದೋಷಮುಕ್ತಗೊಳಿಸುವ ಬಗ್ಗೆ ಆದೇಶ. |
ಗ್ರಾಅಪ 410 ಜಿಪಅ 12, ಬೆಂಗಳೂರು, ದಿನಾಂಕ:18.11.2017 |
Govt Order |
ಶ್ರೀ ಬಿ.ಎಲ್.ರವಿಕುಮಾರ್, ಕಾರ್ಯಪಾಲಕ ಇಂಜಿನಿಯರ್, ಗುಣ ನಿಯಂತ್ರಣ ವಿಭಾಗ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಬೆಂಗಳೂರು ಇವರನ್ನು ಕಾರ್ಯಪಾಲಕ ಇಂಜಿನಿಯರ್, ಮುಖ್ಯ ಕಾರ್ಯಾಚರಣೆ ಅಧಿಕಾರಿಯವರ ಕಛೇರಿ. ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ, ಬೆಂಗಳೂರು ಇಲ್ಲಿನ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 305 ಸೇಶಿಕಾ 2017, ಬೆಂಗಳೂರು, ದಿನಾಂಕ:18.11.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಪ್ರಥಮ ದರ್ಜೆ ಲೆಕ್ಕ ಸಹಯಕರುಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಲಾಗಿರುವ ಜಾಗಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 307 ಸೇಶಿಕಾ 2017, ಬೆಂಗಳೂರು, ದಿನಾಂಕ:16.11.2017 |
Official Memorandum |
ಹೊಸದಾಗಿ ಸೃಜಿಸಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳ ವಾರ್ಷಿಕ ಕಾರ್ಯನಿರ್ವಾಹಣಾ ವರದಿಯ ಬಗ್ಗೆ. |
ಗ್ರಾಅಪ 335 ಜಿಪಅ 17, ಬೆಂಗಳೂರು, ದಿನಾಂಕ:30.10.2017 |
Notification |
ಶ್ರೀ ಮಂಜುನಾಥ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಯೋಜನಾ ಉಪ ವಿಭಾಗ, ಕೊರಟಗೆರೆ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಸಿ ಆದೇಶಿಸಿದೆ. |
ಗ್ರಾಅಪ 264 ಸೇಶಿಕಾ 2017, ಬೆಂಗಳೂರು, ದಿನಾಂಕ:26.09.2017 |
Notification |
ಶ್ರೀ ರವೀಂದ್ರ ಹೆಚ್,ಹೂಗಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಯೋಜನಾ ಉಪ ವಿಭಾಗ, ಶಿರಸಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಸಿ ಆದೇಶಿಸಿದೆ. |
ಗ್ರಾಅಪ 228 ಸೇಶಿಕಾ 2017, ಬೆಂಗಳೂರು, ದಿನಾಂಕ:25.09.2017 |
Govt Order |
ಹೈದ್ರಾಬಾದ್ - ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಳ್ಳಾರಿ ಜಿಲ್ಲಾ ಪಂಚಾಯತ್ ಗೆ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸದೇ ಹಣ ದುರುಪಯೋಗಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳಿಗೆ ಸಾಬೀತಾಗದ ಅಧಿಕಾರಿ/ನೌಕರರುಗಳನ್ನು ಆರೋಪಗಳಿಂದ ಮುಕ್ತಗೊಳಿಸುವ ಬಗ್ಗೆ ಆದೇಶ. |
ಗ್ರಾಅಪ 20 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:21.09.2017 |
Govt Order |
ಶ್ರೀ ಆರ್.ಟಿ.ನಾಗಣ್ಣ, 'ಡಿ' ಗ್ರೂಪ್ ನೌಕರ (ನಿವೃತ್ತ) ರವರಿಗೆ ಕೆ.ಸಿ.ಎಸ್.ಆರ್. ನಿಯಮ 247(ಎ) ರಂತೆ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 354 ಜಿಪಅ 2017, ಬೆಂಗಳೂರು, ದಿನಾಂಕ:21.09.2017 |
Govt Order |
ಶ್ರೀ ಶಿವಲಿಂಗಪ್ಪ ರಾಮಪ್ಪ ಗಾಣಿಗೇರ, ಕೆಲಸ ನಿರೀಕ್ಷಕ (ನಿವೃತ್ತ) ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು ನಿಯಮ 247(ಎ) ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 361 ಜಿಪಅ 2017, ಬೆಂಗಳೂರು, ದಿನಾಂಕ:20.09.2017 |
Official Memorandum |
ಶ್ರೀಮತಿ ಡಿ.ಉಮಾದೇವಿ, ಲೆಕ್ಕಾಧೀಕ್ಷಕರು, ಯೋಜನಾ ವಿಭಾಗ, ಚಿತ್ರದುರ್ಗ ಇವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಸಲ್ಲಿಸಿರುವ ಅರ್ಜಿಗೆ ನೀಡಿರುವ ಅಂತಿಮ ಆದೇಶದ ಅನುಸಾರ ಲೆಕ್ಕಾಧೀಕ್ಷಕರುಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ಸ್ಥಳ ನಿಯುಕ್ತಿಗೊಳಿಸಿ/ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 225 ಸೇಶಿಕಾ 2017, ಬೆಂಗಳೂರು, ದಿನಾಂಕ:18.09.2017 |
Govt Order |
ಶ್ರೀ ಎಸ್.ನಿರಂಜನ, ಹಿಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ರಾಯಚೂರು ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿವರವಾದ ವಿಚಾರಣೆ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 93 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:14.09.2017 |
Govt Order |
ಶ್ರೀ ಜಿ.ಹೆಚ್.ಭಜಂತ್ರಿ, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಧಾರವಾಡ ಹಾಗೂ ಶ್ರೀ ಆರ್.ಆರ್.ಪಾಟೀಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಯರಕೊಪ್ಪ ಗ್ರಾಮ ಪಂಚಾಯತ್, ಧಾರವಾಡ ತಾಲ್ಲೂಕು ಇವರುಗಳು ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 158 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:12.09.2017 |
Govt Odrer |
ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ರಾಜೊಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಕಾಮಗಾರಿಯಲ್ಲಿ ಸ್ಟಾಂಡ್ ಪೋಸ್ಟ್ ಗಳ ನಿರ್ಮಾಣದಲ್ಲಿ ಅವ್ಯವಹಾರ - ಇಲಾಖಾ ವಿಚಾರಣೆ - ದಂಡನೆ ವಿಧಿಸುವ ಬಗ್ಗೆ ಆದೇಶ. |
ಗ್ರಾಅಪ 85 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:12.09.2017 |
Meeting Notice |
2016/17 ನೇ ಸಾಲಿನ ಮಾಹಿತಿ ಆಯೋಗದ ವಾರ್ಷಿಕ ವರದಿ ತಯಾರಿಕೆಗೆ ಇಲಾಖಾ ಕೃಢೀಕೃತ ಮಾಹಿತಿ ಒದಗಿಸುವ ಬಗ್ಗೆ. |
ಗ್ರಾಅಪ 12 ಇತರೆ 2017, ಬೆಂಗಳೂರು, ದಿನಾಂಕ:12.09.2017 |
Govt Order |
ಶ್ರೀ ಪದ್ಮನಾಭ ಜೋಶಿ, ಅಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಸುರಪುರ ಇವರ ವಿರುದ್ಧದ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 89 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:11.09.2017 |
Govt Order |
ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಿಂದ ಬಳ್ಳಾರಿ ಜಿಲ್ಲಾ ಪಂಚಾಯತ್ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸದೇ ಹಣ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿ ನೌಕರರ ವಿರುದ್ಧ ಇಲಾಖೆ ವಿಚಾರಣೆ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 20 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:08.09.2017 |
Official Memorandum |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ/ಕರ್ತವ್ಯ ನಿರ್ವಹಿಸುತ್ತಿರುವ ಲೆಕ್ಕಾಧಿಕ್ಷಕ/ಲೆಕ್ಕ ಪರಿಶೋಧನಾಧಿಕಾರಿಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಜಾಗಕ್ಕೆ ಸ್ಥಳನಿಯುಕ್ತಿಗೊಳಿಸಿ/ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 225 ಸೇಶಿಕಾ 2017, ಬೆಂಗಳೂರು, ದಿನಾಂಕ:07.09.2017 |
Notification |
ಶ್ರೀ ಎಸ್.ವಿ.ಪದ್ಮನಾಭ, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಂಡ್ಯ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 124 ಸೇಶಿಕಾ 2017(ಭಾ-1), ಬೆಂಗಳೂರು, ದಿನಾಂಕ:06.09.2017 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 197 ಸೇಶಿಕಾ 2017, ಬೆಂಗಳೂರು, ದಿನಾಂಕ:04.09.2017 |
Govt Order |
ಶ್ರೀ ನರಸಿಂಗಪ್ಪ, ಕಿರಿಯ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಮಾನ್ವಿ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿವರವಾದ ವಿಚಾರಣೆ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 90 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:04.09.2017 |
Official Memorandum |
ಶ್ರೀ ವೆಂಕಟೇಶ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಇವರನ್ನು ಗ್ರಾಮೀಣ ುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ರಾಯಚೂರು ಇಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 221 ಸೇಶಿಕಾ 2017(ಭಾಗ-1), ಬೆಂಗಳೂರು, ದಿನಾಂಕ:04.09.2017 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಶ್ರೀ ಎಚ್.ಎಂ.ಸುರೇಂದ್ರ ಪಾಟೀಲ್, ಸಹಾಯಕ ಇಂಜಿನಿಯರ್, ಯೋಜನಾ ವಿಭಾಗ, ಶಿವಮೊಗ್ಗ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 216 ಸೇಶಿಕಾ 2017, ಬೆಂಗಳೂರು, ದಿನಾಂಕ:04.09.2017 |
Official Memorandum |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ/ಕರ್ತವ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕರುಗಳನ್ನು ಸ್ಥಳನಿಯುಕ್ತಿಗೊಳಿಸಿ/ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 221 ಸೇಶಿಕಾ 2017(ಭಾಗ-1), ಬೆಂಗಳೂರು, ದಿನಾಂಕ:04.09.2017 |
Official Memorandum |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಹೈದ್ರಾಬಾದ್ - ಕರ್ನಾಟಕ ಪ್ರದೇಶದ ಮೀಸಲಾತಿಯನ್ವಯ ಆಯ್ಕೆಯಾಗಿರುವ ಪರೀಕ್ಷಾರ್ಥ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ತರಬೇತಿ ನೀಡುವ ಬಗ್ಗೆ. |
ಗ್ರಾಅಪ 272 ಜಿಪಅ 2017, ಬೆಂಗಳೂರು, ದಿನಾಂಕ:01.09.2017 |
Govt Order |
ಶ್ರೀ ಎಂ.ಬಿ.ಗೋವಿಂದರಾಜು, ಅಂದಿನ ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ, ರಾಯಚೂರು ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ಕೈಗೊಳ್ಳಲು ಪ್ರಕರಣವನ್ನು ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 150 ಜಿಪಅ 2017, ಬೆಂಗಳೂರು, ದಿನಾಂಕ:01.09.2017 |
Govt Order |
ಶ್ರೀ ಎ.ವೆಂಕಟೇಶ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯಾಂತ್ರಿಕ ಉಪ ವಿಭಾಗ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಂಗಳೂರು (ಪ್ರಸಕ್ತ ನಿವೃತ್ತ) ಇವರ ಅಮಾನತ್ತಿನ ಅವಧಿಯೆಂದು ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 126 ಸೇಶಿಕಾ 2017, ಬೆಂಗಳೂರು, ದಿನಾಂಕ:01.09.2017 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸ್ಥಳನಿಯುಕ್ತಿಗೊಳಿಸಿ/ಮಾತೃ ಇಲಾಖೆ ಹಿಂದಿರುಗಿಸಿ, ಆದೇಶಿಸಿದೆ. |
ಗ್ರಾಅಪ 124 ಸೇಶಿಕಾ 2017(ಭಾ-1), ಬೆಂಗಳೂರು, ದಿನಾಂಕ:31.08.2017 |
Govt Order |
ಶ್ರೀ ಬಿ.ಆರ್.ದೇಶಪಾಂಡೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಗದಗ, ಇವರನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 154 ಸೇಶಿಕಾ 2017 ದಿ:04.07.2017ರ ಕ್ರಮ ಸಂಖ್ಯೆ 32ರಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇಲ್ಲಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿರುವುದನ್ನು ಮಾರ್ಪಡಿಸಿ ಇಲ್ಲಿನ ಹುದ್ದೆಯಲ್ಲಿಯೇ ಮುಂದುವರೆಸಿದೆ. |
ಗ್ರಾಅಪ 206 ಸೇಶಿಕಾ 2017, ಬೆಂಗಳೂರು, ದಿನಾಂಕ:31.08.2017 |
notification |
ಶ್ರೀ ಪಿ.ಎ.ಭಜಂತ್ರಿ, ಕಾರ್ಯಪಾಲಕ ಇಂಜಿನಿಯರ್(ಪ್ರಸ್ತುತ ನಿವೃತ್ತ), ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ದಿನಾಂಕ: 01.05.2011 ರಿಂದ 17.03.2011ರವರಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಹಾಗೂ ದಿ:30.06.2011 ರಿಂದ 04.07.2011 ರವರೆಗಿನ ಅವಧಿಗೆ ನಿಯಮ-78ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ, ಮಂಜೂರು ಮಾಡಿದೆ. |
ಗ್ರಾಅಪ 174 ಸೇಶಿಕಾ 17, ಬೆಂಗಳೂರು, ದಿನಾಂಕ:31.08.2017 |
Govt Order |
ಶ್ರೀ ಭೀಮಣ್ಣಾ ಹತ್ಯಾಳ, ಲೆಕ್ಕಾಧೀಕ್ಷಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಬೀದರ್ ಇವರ ವೈದ್ಯಕೀಯ ವೆಚ್ಚವನ್ನು ಮರುಪಾವತಿಸುವ ಬಗ್ಗೆ - ಆದೇಶ. |
ಗ್ರಾಅಪ 175 ಜಿಪಅ 2017, ಬೆಂಗಳೂರು, ದಿನಾಂಕ:30.08.2017 |
Notification |
ಶ್ರೀ ಎಸ್.ವಿ.ಪದ್ಮನಾಭ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರಿಗೆ ದಿ:03.09.2016 ರಿಂದ 17.03.2017ರವರೆಗೆ ಮಂಜೂರು ಮಾಡಲಾಗಿದ್ದ ರಜೆಯನ್ನು ರದ್ದುಗೊಳಿಸಿ ಸದರಿ ಅವಧಿಯನ್ನು ಈ ಆದೇಶದಲ್ಲಿ ಮಂಜೂರು ಮಾಡಿ ಆದೇಶಿಸಿದೆ. |
ಗ್ರಾಅಪ 144 ಜಿಪಅ 2017, ಬೆಂಗಳೂರು, ದಿನಾಂಕ:30.08.2017 |
Notification |
ಶ್ರೀ ಎಸ್.ಲಕ್ಷ್ಮೀಕಾಂತ್, ಸಹಾಯಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಪೊನ್ನಂಪೇಟೆ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕೊಳ್ಳೇಗಾಲ ಇಲ್ಲಿನ ಸ್ಥಳಕ್ಕೆ ವರ್ಗಾಯಿಸಿರುವುದನ್ನು ರದ್ದುಪಡಿಸಿ ಆದೇಶಿಸಿದೆ. |
ಗ್ರಾಅಪ 171 ಸೇಶಿಕಾ 2017, ಬೆಂಗಳೂರು, ದಿನಾಂಕ:28.08.2017 |
Govt Order |
ಶ್ರೀ ಬಸವರಾಜಣ್ಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ನೆಲಮಂಗಲ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 59 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:23.08.2017 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿತ್ತಿರುವ/ಸ್ಥಳನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ವರ್ಗಾಯಿಸಿ ನೇಮಿಸಿದೆ/ ಸ್ಥಳನಿಯುಕ್ತಿಗೊಳಿಸಿದೆ. |
ಗ್ರಾಅಪ 122 ಸೇಶಿಕಾ 2017, ಬೆಂಗಳೂರು, ದಿನಾಂಕ:08.06.2017 |
Govt Order |
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಹುಣಸೇಪಾಳ್ಯ ಗ್ರಾಮದ ಪರಿಶಿಷ್ಟ ಜಾತಿ ರುದ್ರಭೂಮಿ ಕಾಮಗಾರಿಯಲ್ಲಿ ಸುಳ್ಳು ಬಿಲ್ಲು ಸೃಷ್ಟಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 12(3)ರ ವರದಿ - ವಿವರವಾದ ಇಲಾಖಾ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 72 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:22.08.2017 |
Govt Order |
ಶ್ರೀ ಜಿ.ಎಂ.ಗುಡ್ಡಪ್ಪ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ದಾವಣಗೆರೆ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-2 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 25 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:21.08.2017 |
Govt Order |
ಮೂಲತಃ ಹಟ್ಟಿ ಚಿನ್ನದ ಗಣಿ ಕಂಪನಿಯ ನೌಕರರಾದ ಶ್ರೀ ರವಿಕುಮಾರ್, ಪ್ರಧಾನ ಫೋರ್ ಮನ್ (ಜಿ-3) ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವ್ಯಾಪ್ತಿಯಲ್ಲಿ ಒಪ್ಪಂದದ ಆಧಾರದ ಮೇಲೆ ನೇಮಿಸಿದ ಸೇವೆಯನ್ನು ವಿಸ್ತರಿಸಿ ಮುಂದುವರೆಸುವ ಬಗ್ಗೆ. |
ಗ್ರಾಅಪ 164 ಸೇಶಿಕಾ 2017, ಬೆಂಗಳೂರು, ದಿನಾಂಕ:16.08.2017 |
Official Memorandum |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಹೈದ್ರಾಬಾದ್ - ಕರ್ನಾಟಕ ಪ್ರದೇಶದ ಮೇಸಲಾತಿಯನ್ವಯ ಆಯ್ಕೆಯಾಗಿರುವ ಪರೀಕ್ಷಾರ್ಥ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ತರಬೇತಿ ನೀಡುವ ಬಗ್ಗೆ. |
ಗ್ರಾಅಪ 333 ಸೇಶಿಕಾ 2016(ಭಾಗ-2), ಬೆಂಗಳೂರು, ದಿನಾಂಕ:11.08.2017 |
Govt Order |
ಶ್ರೀ ನಿಂಗನಗೌಡ ಎಸ್.ಪಾಟೀಲ, ಪದವೀಧರ ಸಹಾಯಕ (ನಿವೃತ್ತ) ರವರ ಕೆ.ಸಿ.ಎಸ್.ಆರ್. ನಿಯಮ 247(ಎ) ರಂತೆ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 307 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:11.08.2017 |
Govt Order |
ಶ್ರೀ ಎಂ.ಜಿ.ರಾಮಮೋಹನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗುಬ್ಬಿ ಇವರ ವಿರುದ್ಧದ ಆರೋಪಗಳು ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 60 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:10.08.2017 |
Govt Order |
(1) ಶ್ರೀ ಚನ್ನಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬೈಲನರಸಾಪುರ ಗ್ರಾಮ ಪಂಚಾಯಿತಿ, ಹೊಸಕೋಟೆ ತಾಲ್ಲೂಕು ಹಾಗೂ (2) ಶ್ರೀ ಅರುಣ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು, ಹೊಸಕೋಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರುಗಳ ವಿರುದ್ಧ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನಂತೆ ಶಿಸ್ತು ಕ್ರಮ ಜರುಗಿಸುವ ಬಗ್ಗೆ - ಆದೇಶ. |
ಗ್ರಾಅಪ 140 2015, ಬೆಂಗಳೂರು, ದಿನಾಂಕ:24.07.2017 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ತಾಲ್ಲೂಕು ಪಂಚಾಯತ್, ಮುಧೋಳ ಇವರ ವಿರುದ್ಧ ಶಿಸ್ತು ಕ್ರಮ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 05 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:15.07.2017 |
Govt Order |
ಶ್ರೀ ಎಸ್.ಆರ್.ಮಿಟ್ಟಲಕೋಡ, ಅಂದಿನ ಕಿರಿಯ ಇಂಜಿನಿಯರ್, ತಾಲ್ಲೂಕು ಪಂಚಾಯತ್, ಮುಧೋಳ ಇವರ ವಿರುದ್ಧ ಶಿಸ್ತು ಕ್ರಮ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 05 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:15.07.2017 |
Govt Order |
ಶ್ರೀ ಅಬ್ದುಲ್ ಬಾಷಾ, ಕೆಲಸ ಸಹಾಯಕ (ನಿವೃತ್ತ) ಮತ್ತು ಶ್ರೀ ಮಹಮ್ಮದ್ ಸಾಲರ್, "ಡಿ" ಗ್ರೂಪ್ (ನಿವೃತ್ತ) ನೌಕರರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು ನಿಯಮ 247(ಎ) ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 188 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:14.07.2017 |
Govt Order |
ಶ್ರೀ ಎಂ.ಸೋಮಣ್ಣ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕೊರಟಗೆರೆ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿವರವಾದ ಇಲಾಖಾ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 74 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:15.07.2017 |
Govt Order |
ಕನಕಪುರ ತಾಲ್ಲೂಕಿನ ಗೊಳ್ಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿ ಅರೆಮೇಗಲದೊಡ್ಡಿಯಲ್ಲಿ ಕಿರು ನೀರು ಸರಬರಾಜು ಕಾಮಗಾರಿಯು ನಡೆಯದಿದ್ದರೂ ಬೇರೆ ಕಾಮಗಾರಿಯ ಫೋಟೋಗಳನ್ನು ಸಲ್ಲಿಸಿ, ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳ ಬಗ್ಗೆ ಇಲಾಖೆ ವಿಚಾರಣೆ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ. |
ಗ್ರಾಅಪ 66 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:22.06.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ/ಸ್ಥಳ ನಿಯುಕ್ತಿಗಳಿಸಿದೆ. |
ಗ್ರಾಅಪ 154 ಸೇಶಿಕಾ 2017, ಬೆಂಗಳೂರು, ದಿನಾಂಕ:04.07.2017 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹಾಗೂ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಲೆಕ್ಕಾಧೀಕ್ಷಕರುಗಳನ್ನು ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 432 ಜಿಪಅ 2015, ದಿ:02.05.2017ರನ್ವಯ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ/ಸ್ಥಳ ನಿಯೋಜಿಸಿ ಆದೇಶಿಸಿದೆ. |
ಗ್ರಾಅಪ 148 ಸೇಶಿಕಾ 2017, ಬೆಂಗಳೂರು, ದಿನಾಂಕ:04.07.2017 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹಾಗೂ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಪ್ರಥಮ ದರ್ಜೆ ಲೆಕ್ಕ ಸಹಾಯಕರುಗಳನ್ನು ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 432 ಜಿಪಅ 2015, ದಿ:02.05.2017ರನ್ವಯ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 146 ಸೇಶಿಕಾ 2017, ಬೆಂಗಳೂರು, ದಿನಾಂಕ:04.07.2017 |
Govt Order |
ಶ್ರೀ ಜಿ.ಎಸ್.ರಾಜಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್, ಶಿವಪುರ, ಹೊಳಲ್ಕೆರೆ ತಾಲ್ಲೂಕು ಹಾಗೂ ಇನ್ನಿತರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ ಆದೇಶ. |
ಗ್ರಾಅಪ 56 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:17.06.2017 |
Govt Order |
ನೆಲಮಂಗಲ ತಾಲ್ಲೂಕು, ಮಣ್ಣೆ ಗ್ರಾಮ ಪಂಚಾಯತ್ ಕಣ್ಣೋಹಳ್ಳಿಯಿಂದ ಮಣ್ಣೆ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯಡಿ ಪೈಪ್ ಲೈನ್ ಕಾಮಗಾರಿಯಲ್ಲಿ ನಿರ್ವಹಿಸದೇ ಹಣ ಪಾವತಿಸಲಾಗಿದೆ ಎಂಬ ದೂರಿನ ಕುರಿತು ಮಾನ್ಯ ಉಪಲೋಕಾಯುಕ್ತರ ತನಿಖೆ, ವಿವರವಾದ ಇಲಾಖೆ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ. |
ಗ್ರಾಅಪ 61 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:16.06.2017 |
Notification |
ಶ್ರೀ ಹೆಚ್. ಶ್ರೀನಿವಾಸ, ಸಹಾಯಕ ಇಂಜಿನಿಯರ್ (ಬ್ಯಾಕ್ ಲಾಗ್) ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕೋಲಾರ ಇಲ್ಲಿನ ಸಹಾಯಕ ಇಂಜಿನಿಯರ್ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 320 ಸೇಶಿಕಾ 2016, ಬೆಂಗಳೂರು, ದಿನಾಂಕ:21.06.2017 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮಂಡ್ಯ ಇಲ್ಲಿ ಕೈಗೊಳ್ಳಲಾಗಿರುವ ಕೃಷಿ ಇಲಾಖೆಯ ಕಾಮಗಾರಿಗಳ ತನಿಖೆ ಮಾಡಲು ತನಿಖಾಧಿಕಾರಿಯನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 193 ಜಿಪಅ 2017, ಬೆಂಗಳೂರು, ದಿನಾಂಕ:21.06.2017 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕನಕಪುರ ವ್ಯಾಪ್ತಿಯಲ್ಲಿ ಕೊಳ್ಳಿಗನಹಳ್ಳಿ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ಗೆ ಸಂಬಂಧಪಟ್ಟಂತೆ ಕೊರೆದ ಕೊಳವೆ ಬಾವಿಯನ್ನು ಆಳವನ್ನು ಹೆಚ್ಚಿಗೆ ನಮೂದಿಸಿ, ಹಣ ಪಾವತಿಸಿರುವ ಬಗ್ಗೆ ಆರೋಪ, ಪ್ರಕರಣವನ್ನು ವಿವರವಾದ ಇಲಾಖೆ ವಿಚಾರಣೆಗೆ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 62 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:19.06.2017 |
Govt Order |
ಶ್ರೀ ಎಂ.ಆರ್.ಮಧುಸೂದನ, ಕಿರಿಯ ಇಂಜಿನಿಯರ್, ಇವರ ಅಮಾನತ್ತು ಅವಧಿಯನ್ನು ಕ್ರಮಬದ್ಧಗೊಳಿಸುವ ಬಗ್ಗೆ-ಆದೇಶ. |
ಗ್ರಾಅಪ 255 ಜಿಪಅ 2016, ಬೆಂಗಳೂರು, ದಿನಾಂಕ:15.06.2017 |
Notification |
ಶ್ರೀ ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ 2368/2011, 2369/2011, 2370-2373/2011, 2374-2377/2011, 2378/2011, 2379/2011, 4320-4327/2011, ಮತ್ತು 5280-5286/2011ರಲ್ಲಿ ದಿನಾಂಕ 09.02.2017ರಂದು ನೀಡಿರುವ ತೀರ್ಪಿನಲ್ಲಿ Karnataka Determination of Seniority of the Government Servants Promoted on the basis of Reservation (to the posts in the civil services of the State) Act, 2002ರ ಸೆಕ್ಷನ್ 3 ಮತ್ತು 4ನ್ನು "ultra vires Articles 14 and 16 of the Constitution" ಎಂದು ಆದೇಶಿಸಿರುತ್ತಾರೆ. |
ಗ್ರಾಅಪ 169 ಸೇಶಿಕಾ 2017, ಬೆಂಗಳೂರು, ದಿನಾಂಕ:19.06.2017 |
Notification |
ಜೇಷ್ಠತಾ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೋರಲಾದ ಅಂಶಗಳಿಗೆ ಸ್ಪಷ್ಠೀಕರಣ. |
ಸಿಆಸು 303 ಸೇನಿಎ 2017, ಬೆಂಗಳೂರು, ದಿನಾಂಕ:17.06.2017 |
Govt Order |
ಪ್ರಸ್ತುತ ಅಸ್ತಿತ್ವದಲ್ಲಿರುವ ಮುಂಬಡ್ತಿ ಮೀಸಲಾತಿ ನೀತಿಯ ಅನುಸಾರ ನೀಡಲಾಗಿರುವ ಎಲ್ಲಾ ವೃಂದಗಳ ಜೇಷ್ಠತೆ ಪಟ್ಟಿಯನ್ನು ಮತ್ತು ಅಂತಹ ಎಲ್ಲಾ ವೃಂದಗಳ ಜೇಷ್ಠತೆ ಪಟ್ಟಗಳನ್ನು ಪುನರಾವಲೋಕನ ಮಾಡತಕ್ಕದ್ದು ಮತ್ತು ಪ್ರತಿ ವೃಂದಕ್ಕೆ ತೆಗೆದುಕೊಳ್ಳುವ ಕ್ರಮಗಳು. |
ಡಿಪಿಎಆರ್ 182 ಎಸ್ ಆರ್ ಆರ್ 2011, ಬೆಂಗಳೂರು, ದಿನಾಂಕ:06.05.2017 |
Govt Order |
ಶ್ರೀ ಜಿ.ಎ.ಜಯಪ್ರಕಾಶ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕಾಳಗಿ ಹಾಗೂ ಶ್ರೀ ಸುಧೀರ್ ಕುಮಾರ್, ಅಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕಾಳಗಿ ಇವರುಗಳ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 333 ಜಿಪಅ 2016, ಬೆಂಗಳೂರು, ದಿನಾಂಕ:12.06.2017 |
Notification |
ಶ್ರೀ ವಿನಾಯಕ ಜೆ ಹುಲ್ಲೂರು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಹಾವೇರಿ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಹಾವೇರಿ ಇಲ್ಲಿನ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 163 ಸೇಶಿಕಾ 2017, ಬೆಂಗಳೂರು, ದಿನಾಂಕ:09.06.2017 |
Govt Order |
ಶ್ರೀ ಹನುಮಂತರೆಡ್ಡಿ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕಾಳಗಿ ಹಾಗೂ ಶ್ರೀ ಸುಧೀರ್ ಕುಮಾರ್, ಅಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕಾಳಗಿ ಇವರುಗಳ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 57 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:09.06.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳನಿಯುಕ್ತಿಗೊಳಿಸಿದೆ. |
ಗ್ರಾಅಪ 122 ಸೇಶಿಕಾ 2017, ಬೆಂಗಳೂರು, ದಿನಾಂಕ:08.06.2017 |
Govt Order |
ಶ್ರೀ ಡಿ.ವೆಂಕಟರಮಣ, ಅಂದಿನ ಸಹಾಯಕ ಇಂಜಿನಿಯರ್ ಮತ್ತು ಶ್ರೀ ಮಹಾಂತೇಶಗೌಡ, ಸಹಾಯಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬಳ್ಳಾರಿ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯವರನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 29 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:07.06.2017 |
Govt Order |
ಶ್ರೀ ಡಿ.ವೆಂಕಟರಮಣ, ಅಂದಿನ ಪ್ರಭಾರಿ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಕೆ.ಗುರುರಾಜ್, ಕಿರಿಯ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬಳ್ಳಾರಿ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯವರನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 32 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:07.06.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 144 ಸೇಶಿಕಾ 2017, ಬೆಂಗಳೂರು, ದಿನಾಂಕ:27.05.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಇಂಜಿನಿಯರ್(ಬ್ಯಾಕ್ ಲಾಗ್) ಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 51 ಸೇಶಿಕಾ 2017, ಬೆಂಗಳೂರು, ದಿನಾಂಕ:26.05.2017 |
Correction Order |
ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 156 ಇ ಎನ್ ಕ್ಯೂ 2016 ದಿ:19.12.2016ರಲ್ಲಿನ ತಿದ್ದುಪಡಿ. |
ಗ್ರಾಅಪ 50 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:26.05.2017 |
Govt Order |
ಶ್ರೀ ಎಸ್.ಕೆ.ಹೆಗಡೆ, ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ) (ಕೆ.ಸಿ.ಎಸ್.ಆರ್ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್,ವಿಭಾಗ-2) ಇವರ ವಿರುದ್ಧದ ಇಲಾಖೆ ವಿಚಾರಣೆ - ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಢನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 109 ಇ ಎನ್ ಕ್ಯೂ 15, ಬೆಂಗಳೂರು, ದಿನಾಂಕ:26.05.2017 |
Govt Order |
ಶ್ರೀ ಆರ್.ವಿ.ಬಿದರಹಳ್ಳಿ, ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಹೂವಿನಹಡಗಲಿ (ಮೂಲತಃ ಕರ್ನಾಟಕ ಉದ್ಯಮಶೀಲ ಅಭಿವೃದ್ಧಿ ಕೇಂದ್ರ ಧಾರವಾಡ ಸೇವೆಗೆ ಸೇರಿದ ಅಧಿಕಾರಿ) ಇವರಿಗೆ ಸಂಬಂಧಿಸಿದಂತೆ ದಿ:30.04.2016 ರಿಂದ 6.10.2016ರವರೆಗಿನ ಅವಧಿಯನ್ನು ಕ್ರಮಬದ್ಧಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 190 ಸೇಶಿಕಾ 2015, ಬೆಂಗಳೂರು, ದಿನಾಂಕ:25.05.2017 |
Addendum |
ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 153 ಇ ಎನ್ ಕ್ಯೂ 2016 ದಿ:02.12.2016ರ ಕಂಡಿಕೆಯಲ್ಲಿ ಸೇರ್ಪಡೆ. |
ಗ್ರಾಅಪ 153 ಇ ಎನ್ ಕ್ಯೂ 2016(ಭಾಗ), ಬೆಂಗಳೂರು, ದಿನಾಂಕ:18.05.2017 |
Govt Order |
ಶ್ರೀ ಹೆಚ್.ಕಟ್ಟಿಮನಿ, ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ, ಕೊಪ್ಪಳ ಮತ್ತು ಇತರರ ವಿರುದ್ಧ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತ-1 ರವರ ತನಿಖೆ, ಕಲಂ 12(3)ರ ವರದಿ, ಪ್ರಕರಣವನ್ನು ವಿವರವಾದ ಇಲಾಖೆ ವಿಚಾರಣೆಗೆ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 48 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:18.05.2017 |
Govt Order |
ಶ್ರೀ ಬಿ.ಮಂಜುನಾಥ, ಕಾರ್ಯಪಾಲಕ ಇಂಜಿನಿಯರ್, ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 27 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:16.05.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಹಿರಿಯ ಭೂವಿಜ್ಞಾನಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ |
ಗ್ರಾಅಪ 68 ಸೇಶಿಕಾ 2017, ಬೆಂಗಳೂರು, ದಿನಾಂಕ:16.05.2017 |
Correction Order |
ದಿ:06.05.2017ರಂದು ಹೊರಡಿಸಲಾದ ಆದೇಶ ಸಂಖ್ಯೆಯಲ್ಲಿ ತಿದ್ದುಪಡಿ. |
ಗ್ರಾಅಪ 119 ಇ ಎನ್ ಕ್ಯೂ 16, ಬೆಂಗಳೂರು, ದಿನಾಂಕ:15.05.2017 |
Govt Order |
ಶ್ರೀ ಹೆಚ್.ದ್ವಾರಕಾನಾಥ್ ಮತ್ತು ಶ್ರೀ ಪ್ಯಾರೆ ಮಹಮ್ಮದ್ ಕುತ್ಬುದ್ದೀನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳು (ಹಾಲಿ ನಿವೃತ್ತ) ಇವರುಗಳ ವಿರುದ್ಧ ಇಲಾಖಾ ವಿಚಾರಣೆ ಕೈಗೊಳ್ಳುವ ಬಗ್ಗೆ. |
ಗ್ರಾಅಪ 7 ಇ ಎನ್ ಕ್ಯೂ 2014, ಬೆಂಗಳೂರು, ದಿನಾಂಕ:15.05.2017 |
Govt Order |
ಶ್ರೀ ಎಂ.ಜಿ.ಹಿರೇಮಠ್, ವಿಚಾರಣಾಧಿಕಾರಿಗಳು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು - ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 14 ಇ ಎನ್ ಕ್ಯೂ 2009, ಬೆಂಗಳೂರು, ದಿನಾಂಕ:11.05.2017 |
Govt Order |
ಶ್ರೀ ಪಿ.ಎ.ಭಜಂತ್ರಿ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೊಪ್ಪಳ ಇವರು ಅಮಾನತ್ತಿನಲ್ಲಿ ಕಳೆದ ಅವಧಿ ದಿ:22.12.2011ರಿಂದ 29.12.2011ರವರೆಗಿನ ಅವಧಿಯನ್ನು ಕ್ರಮಬದ್ಧಗೊಳಿಸುವ ಬಗ್ಗೆ. |
ಗ್ರಾಅಪ 239 ಜಿಪಅ 16, ಬೆಂಗಳೂರು, ದಿನಾಂಕ:11.05.2017 |
Notification |
ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇವೆಗಳು (ಹಿಂದಿನ ಡಿ.ಆರ್.ಡಿ.ಎಸ್., ಟಿಡಿಬಿ ಮತ್ತು ಜಿಲ್ಲಾ ಪರಿಷತ್ ಗಳ ನೌಕರರ ವಿಲೀನಾತಿ) (ವಿಶೇಷ) ನಿಯಮಗಳು, 2016. |
ಗ್ರಾಅಪ 205 ಸೇಶಿಕಾ 2014, ಬೆಂಗಳೂರು, ದಿನಾಂಕ:09.05.2017 ರಾಜ್ಯ ಪತ್ರ |
Govt Order |
ಶ್ರೀ ಜಾಫರ್, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಚಿತ್ತಾಪುರ ಹಾಗೂ ಶ್ರೀ ಎನ್.ಹೆಚ್.ಕುಲಕರ್ಣಿ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಚಿತ್ತಾಪುರ(ಹಾಲಿ ನಿವೃತ್ತ) ಇವರುಗಳ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 47 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:08.05.2017 |
Govt Order |
ಶ್ರೀ ಹೆಚ್.ಜಯಪ್ರಕಾಶ್, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹೊನ್ನಾಳಿ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-2 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 23 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:06.05.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕ/ಪ್ರಥಮ ದರ್ಜೆ ಲೆಕ್ಕ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರುಗಳನ್ನು ಅವರ ಹೆಸರಿನ ಮುಂದೆ ತೋರಿಸಲಾಗಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. |
ಗ್ರಾಅಪ 257 ಸೇಶಿಕಾ 2016(ಪಿ1), ಬೆಂಗಳೂರು, ದಿನಾಂಕ:05.05.2017 |
Govt Order |
ಶ್ರೀ ಅಶೋಕ ರೆಡ್ಡಿ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಪಾವಗಡ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 47 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:04.05.2017 |
Govt Order |
ಶ್ರೀ ಅಶೋಕ ರೆಡ್ಡಿ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಪಾವಗಡ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯವರನ್ನು ನೇಮಿಸುವ ಬಗ್ಗೆ- ಆದೇಶ. |
ಗ್ರಾಅಪ 47 ಇ ಎನ್ ಕ್ಯೂ 2014, ಬೆಂಗಳೂರು, ದಿನಾಂಕ:04.05.2017 |
Govt Order |
ರಾಯಚೂರು ತಾಲ್ಲೂಕಿನ ಸಿದ್ರಾಮಪುರ ಗ್ರಾಮದಲ್ಲಿ ಉರ್ದು ಶಾಲಾ ಕಟ್ಟಡ ಇಲ್ಲದಿದ್ದರೂ ಸದರಿ ಕಟ್ಟಡಕ್ಕೆ ಕಾಂಪೌಂಡ್ ನಿರ್ಮಾಣ ಮಾಡಿರುವ ರೀತಿ ದಾಖಲೆಗಳನ್ನು ಸಲ್ಲಿಸಿ ಹಣ ಪಾವತಿಸಿರುವ ಆರೋಪಗಳ ಬಗ್ಗೆ - ಸಂಬಂಧಿಸಿದವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ ಆದೇಶ. |
ಗ್ರಾಅಪ 43 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:04.05.2017 |
Govt Order |
ಶ್ರೀ ಎಸ್.ಎಂ.ಸಾವಳಗಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆ ಕೈಗೊಳ್ಳುವ ಬಗ್ಗೆ. |
ಗ್ರಾಅಪ 69 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:03.05.2017 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಗಳಲ್ಲಿ ಮಂಜೂರಾಗಿರುವ ಲೆಕ್ಕಪತ್ರ ಶಾಖೆಗೆ ಸಂಬಂಧಿಸಿದ ಹುದ್ದೆಗಳನ್ನು 50:50ರ ಅನುಪಾತದಲ್ಲಿ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ (ಲೋಕೋಪಯೋಗಿ ಇಲಾಖೆಯ ನೌಕರರನ್ನು ಒಳಗೊಂಡಂತೆ)ಯ ನೌಕರುಗಳಿಗೆ ಕಛೇರಿವಾರು ಹುದ್ದೆಗಳನ್ನು ಗುರುತಿಸುವ ಬಗ್ಗೆ- ಆದೇಶ. |
ಗ್ರಾಅಪ 432 ಜಿಪಅ 2015, ಬೆಂಗಳೂರು, ದಿನಾಂಕ:02.05.2017 |
Notification |
ಶ್ರೀ ಸಿ.ಬಿ.ವೀರಣ್ಣ, ಕಾರ್ಯಪಾಲಕ ಇಂಜಿನಿಯರ್, ಮುಖ್ಯ ಇಂಜಿನಿಯರ್ ಕಛೇರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಬೆಂಗಳೂರು ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವಿಭಾಗ, ಶಿವಮೊಗ್ಗ ಇಲ್ಲಿನ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 69 ಸೇಶಿಕಾ 2017, ಬೆಂಗಳೂರು, ದಿನಾಂಕ:26.04.2017 |
Notification |
ಶ್ರೀ ಮನೋಜ್ ಕುಮಾರ್ ಗಡಬಳ್ಳಿ, ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಧಾರವಾಡ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ವಿಜಯಪುರ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 28 ಸೇಶಿಕಾ 2017, ಬೆಂಗಳೂರು, ದಿನಾಂಕ:26.04.2017 |
Govt Order |
ಶ್ರೀ ರಂಗನಾಥನಾಯ್ಕ, ಅಧೀಕ್ಷಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಮೈಸೂರು ಇವರು ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಬಗ್ಗೆ - ಸೇವೆಯಿಂದ ಅಮಾನತ್ತುಗೊಳಿಸುವ - ಆದೇಶ. |
ಗ್ರಾಅಪ 40 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:28.04.2017 |
Notification |
ಶ್ರೀ ಮನೋಜ್ ಕುಮಾರ್ ಗಡಬಳ್ಳಿ, ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಧಾರವಾಡ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ವಿಜಯಪುರ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 28 ಸೇಶಿಕಾ 2017, ಬೆಂಗಳೂರು, ದಿನಾಂಕ:26.04.2017 |
Govt Order |
ಶ್ರೀ ಎಂ.ಇಲಿಯಾಸ್, ಇವರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಯಲಬುರ್ಗಾ ಇಲ್ಲಿ ಕಿರಿಯ ಇಂಜಿನಿಯರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಅವರ ಉಸ್ತುವಾರಿಯಲ್ಲಿ ನಿರ್ವಹಿಸಿದ ಕಾಮಗಾರಿಗಳನ್ನು ತನಿಖೆ/ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 41 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:25.04.2017 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ವ್ಯಾಪ್ತಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಮೀಸಲಾತಿಯನ್ವಯ ಆಯ್ಕೆಯಾಗಿರುವ ಪರೀಕ್ಷಾರ್ಥ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ತರಬೇತಿ ನೀಡುವ ಬಗ್ಗೆ. |
ಗ್ರಾಅಪ 333 ಸೇಶಿಕಾ 2016(ಭಾಗ), ಬೆಂಗಳೂರು, ದಿನಾಂಕ:21.04.2017 |
Govt Order |
ಶ್ರೀ ಜಿ.ಎನ್.ಪ್ರಕಾಶ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಪ್ರಲ್ಹಾದ್ ರಾವ್, ಕಿರಿಯ ಇಂಜಿನಿಯರ್, ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗ, ಮಾನ್ವಿ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕಲಂ 12(3) ರ ವರದಿ - ವಿವರವಾದ ಇಲಾಖೆ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 16 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:21.04.2017 |
Govt Order |
ಕೊಪ್ಪಳ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮತ್ತು ಅದರ ನಾಲ್ಕು ಉಪವಿಭಾಗಗಳಲ್ಲಿ ಉಗ್ರಾಣ ದಾಸ್ತಾನಿನ ಕೊರತೆ ಇಲಾಖಾ ವಿಚಾರಣೆ - ಶ್ರೀ ದೇವೇಂದ್ರಪ್ಪ ದೇಸಾಯಿ, ಹಿಂದಿನ ಪ್ರಥಮ ದರ್ಜೆ ಲೆಕ್ಕ ಸಹಾಯಕ ಇವರನ್ನು ಆರೋಪಗಳಿಂದ ಕೈ ಬಿಡುವ ಬಗ್ಗೆ ಆದೇಶ. |
ಗ್ರಾಅಪ 38 ಇ ಎನ್ ಕ್ಯೂ 2004, ಬೆಂಗಳೂರು, ದಿನಾಂಕ:21.04.2017 |
Govt Order |
ಶ್ರೀ ದೊಡ್ಡಸಿದ್ಧಯ್ಯ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಾಮರಾಜನಗರ ಮತ್ತು ಶ್ರೀ ಪ್ರಮೋದ್ ಕುಮಾರ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಚಾಮರಾಜನಗರ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆ - ಅಂತಿಮ ಆದೇಶ. |
ಗ್ರಾಅಪ 267 ಜಿಪಅ 16, ಬೆಂಗಳೂರು, ದಿನಾಂಕ:21.04.2017 |
Govt Order |
ಶ್ರೀ ಕೆ.ಕೆ.ರಾಠೋಡ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗ, ಅಫಜಲಪುರ ಹಾಗೂ ಇನ್ನಿತರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 39 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:21.04.2017 |
Govt Order |
ಶ್ರೀ ದೊಡ್ಡಸಿದ್ದಯ್ಯ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಾಮರಾಜನಗರ ಮತ್ತು ಶ್ರೀ ಪ್ರಮೋದ್ ಕುಮಾರ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಚಾಮರಾಜನಗರ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆ - ಅಂತಿಮ ಆದೇಶ. |
ಗ್ರಾಅಪ 267 ಜಿಪಅ 16, ಬೆಂಗಳೂರು, ದಿನಾಂಕ:21.04.2017 |
Govt Order |
ಕೊಪ್ಪಳ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಮತ್ತು ಅದರ ನಾಲ್ಕು ಉಪವಿಭಾಗಗಳಲ್ಲಿ ಉಗ್ರಾಣ ದಾಸ್ತಾನಿನ ಕೊರತೆ ಇಲಾಖಾ ವಿಚಾರಣೆ - ಶ್ರೀ ದೇವೇಂದ್ರಪ್ಪ ದೇಸಾಯಿ, ಹಿಂದಿನ ಪ್ರಥಮ ದರ್ಜೆ ಲೆಕ್ಕ ಸಹಾಯಕ ಇವರನ್ನು ಆರೋಪಗಳಿಂದ ಕೈ ಬಿಡುವ ಬಗ್ಗೆ - ಆದೇಶ. |
ಗ್ರಾಅಪ 38 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:21.04.2017 |
Govt Order |
ಶ್ರೀ ಜೆ.ಎನ್.ಪ್ರಕಾಶ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಪ್ರಲ್ಹಾದ್ ರಾವ್, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮಾನ್ವಿ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕಲಂ12(3)ರ ವರದಿ - ವಿವರವಾದ ಇಲಾಖೆ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 16 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:21.04.2017 |
Govt Order |
ಶ್ರೀ ಕೆ.ಕೆ.ರಾಠೋಡ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಅಫಜಲಪುರ ಹಾಗೂ ಇನ್ನಿತರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 39 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:21.04.2017 |
Govt Order |
ಶ್ರೀ ಎಂ.ಡಿ.ಖಾಲಿದ್ ಅಲಿ, ಸಹಾಯಕ ಕಾರ್ಯಪಾಲಕ ಇಂಜಿನಯರ್ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 164 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:19.04.2017 |
Govt Order |
ಶ್ರೀ ಎಂ.ಎಸ್.ಯರಂಗಲಿಮಠ, ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಹಾಲಿ ನಿವೃತ್ತ), ಮದನಬಾವಿ ಗ್ರಾಮ ಪಂಚಾಯತ್ ಹಾಗೂ ಇನ್ನಿತರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 36 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:13.04.2017 |
Govt Order |
ಶ್ರೀ ಅನಿಲಕುಮಾರ ಭೀಮಾ ಸಂತೆ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಂಗಸೂಳಿ ಗ್ರಾಮ ಪಂಚಾಯತ್, ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಹಾಗೂ ಇನ್ನಿತರರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 35 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:11.04.2017 |
Govt Order |
ಶ್ರೀ ಪ್ರಭು.ಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸೈದಾಪುರ ಗ್ರಾಮ ಪಂಚಾಯತ್, ಯಾದಗಿರಿ ತಾಲ್ಲೂಕು, ಹಾಗೂ ಶ್ರೀ ಶಿವಕುಮಾರ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಯಾದಗಿರಿ ಇವರುಗಳ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 34 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:11.04.2017 |
Govt Order |
ಶ್ರೀ ಆರ್.ಸಿ.ಪಾಟೀಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಅಮಾನತ್ತನ್ನು ಮುಂದುವರಿಸುವ ಬಗ್ಗೆ - ಆದೇಶ. |
ಗ್ರಾಅಪ 148 ಜಿಪಅ 2017, ಬೆಂಗಳೂರು, ದಿನಾಂಕ:10.04.2017 |
Govt Order |
ಶ್ರೀ ಪ್ರಾಣೇಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಲಿಂಗಸುಗೂರು ಮತ್ತು ಇತರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಉಪಲೋಕಾಯುಕ್ತರ ಕಲಂ 12(3) ರ ವರದಿ - ವಿವರವಾದ ಇಲಾಖೆ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 38 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:07.04.2017 |
Govt Order |
ಶ್ರೀ ರಂಗನಾಥನಾಯ್ಕ, ಅಧೀಕ್ಷಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಮೈಸೂರು ಇವರು ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಬಗ್ಗೆ - ಸೇವೆಯಿಂದ ಅಮಾನತ್ತುಗೊಳಿಸುವ - ಆದೇಶ. |
ಗ್ರಾಅಪ 40 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:06.04.2017 |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಹೈದ್ರಾಬಾದ್ - ಕರ್ನಾಟಕ ಪ್ರದೇಶದ ಮೀಸಲಾತಿನ್ವಯ ಸ್ಥಳೀಯ ವೃಂದಕ್ಕೆ ಮೀಸಲಾದ 07 ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೂಪ್ - ಎ ವೃಂದ (ಕಿರಿಯ ಶ್ರೇಣಿ) ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವಾ (ಪ್ರೋಬೇಷನರ್ಸ್) ನಿಯಮಾವಳಿಗಳು 1977ರ ನಿಯಮ 3ರನ್ವಯ, ತಾತ್ಕಾಲಿಕವಾಗಿ 2 ವರ್ಷಗಳ ಪರೀಕ್ಷಣಾ ಅವಧಿಗೆ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗೊಳಪಡಿಸಿ ನೇಮಕ ಮಾಡಲಾಗಿದೆ. |
ಗ್ರಾಅಪ 333 ಸೇಶಿಕಾ 2016, ಬೆಂಗಳೂರು, ದಿನಾಂಕ:06.04.2017 |
Notification |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಡಿ ಬರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ವಿವಿಧ ವೃಂದದ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಸದರಿ ವೃಂದದ ಅಧಿಕಾರ ವ್ಯಾಪ್ತಿಯೊಳಗಿನ ಪ್ರತಿಯೊಂದು ವೃಂದದ ಅಧಿಕಾರ ವ್ಯಾಪ್ತಿಯೊಳಗಿನ ಪ್ರತಿಯೊಂದು ವೃಂದಲ್ಲಿನ ಹುದ್ದೆಗಳ ಸಂಖ್ಯೆಯನ್ನು ಗುರುತಿಸಿ ಅಧಿಸೂಚನೆಗೆ ಲಗತ್ತಿಸಿರುವ ಅನುಬಂಧದಲ್ಲಿ ವಿವರಿಸಿರುವಂತೆ ಅಧಿಸೂಚಿಸಲಾಗಿದೆ. |
ಗ್ರಾಅಪ 207 ಸ್ವೀಮರ 2016, ಬೆಂಗಳೂರು, ದಿನಾಂಕ:16.03.2017 |
Govt Order |
ಸರ್ಕಾರದ ಇತರೆ ಇಲಾಖೆಗಳಲ್ಲಿ ದಿನಗೂಲಿ ಆದಾರದ ಮೇಲೆ ನೇಮಕಾತಿ ಹೊಂದಿ ನಂತರ ಜಿಲ್ಲಾ ಪಂಚಾಯತಿಗಳಲ್ಲಿ ಸಕ್ರಮಾತಿಗೊಂಡು ಕಾರ್ಯ ನಿರ್ವಹಿಸುತ್ತಿರುವ/ನಿವೃತ್ತಿ ಹೊಂದಿರುವ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಬಗ್ಗೆ. |
ಗ್ರಾಅಪ 205 ಸೇಶಿಕಾ 2014(3), ಬೆಂಗಳೂರು, ದಿನಾಂಕ:15.03.2017 |
Govt Order |
ಮೃತ ಸರ್ಕಾರಿ ನೌಕರರ ಅವಲಂಬಿತರು ಅನುಕಂಪದ ಆಧಾರದ ಮೇಲೆ ಜಿಲ್ಲಾ ಪಂಚಾಯತ್ ಗಳಲ್ಲಿ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿದ್ದು, ಅವರುಗಳನ್ನು ಸರ್ಕಾರಿ ನೌಕರರೆಂದು ಪರೊಗಣಿಸುವ ಬಗ್ಗೆ-ಆದೇಶ. |
ಗ್ರಾಅಪ 205 ಸೇಶಿಕಾ 2014(3), ಬೆಂಗಳೂರು, ದಿನಾಂಕ:15.03.2017 |
Govt Order |
ಸರ್ಕಾರದ ಇತರೆ ಇಲಾಖೆಗಳಲ್ಲಿ ನೇಮಕಾತಿ ಹೊಂದಿ ನಂತರದಲ್ಲಿ ಕರ್ನಾಟಕದಲ್ಲಿ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು,1977ರನ್ವಯ ಜಿಲ್ಲಾ ಪಂಚಾಯತಿಗಳಲ್ಲಿ ವಿಲೀನಗೊಂಡು ಕಾರ್ಯ ನಿರ್ವಹಿಸುತ್ತಿರುವ/ನಿವೃತ್ತರಾಗಿರುವ ನೌಕರರುಗಳಿಗೆ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 205 ಸೇಶಿಕಾ 2014(2), ಬೆಂಗಳೂರು, ದಿನಾಂಕ:15.03.2017 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಯಚೂರು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ರಾಯಚೂರು ಇಲ್ಲಿ ಎನ್.ಆರ್.ಡಿ.ಡಬ್ಲೂ.ಪಿ ಯೋಜನೆಯಡಿ ಕ್ರಿಯಾ ಯೋಜನೆಯಲ್ಲಿ ಸೇರಿಲ್ಲದ ಕೊಳವೆ ಬಾವಿಗಳನ್ನು ಹೆಚ್ಚುವರಿಯಾಗಿ ಕೊರೆದು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ, ವಿಚಾರಣಾಧಿಕಾರಿಯವರನ್ನು ನೇಮಿಸುವ ಬಗ್ಗೆ ಆದೇಶ. |
ಗ್ರಾಅಪ 43 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:08.03.2017 |
Govt Order |
ಶ್ರೀ ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೊಪ್ಪಳ ಜಿಲ್ಲಾ ಪಂಚಾಯತ್ ಗೆ ಬಿಡುಗಡೆಯಾದ ಅನುದಾನವನ್ನು ಅಲ್ಲಿನ ಅನುಷ್ಠಾನಾಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳದೇ ದುರುಪಯೋಗಕ್ಕೆ ಕಾರಣರಾಗಿರುತ್ತಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ, ವಿಚಾರಣಾಧಿಕಾರಿಯವರನ್ನು ನೇಮಿಸುವ ಬಗ್ಗೆ ಆದೇಶ. |
ಗ್ರಾಅಪ 05 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:08.03.2017 |
Govt Order |
ಶ್ರೀ ಅಮರನಾಥ ಧೂಳೆ, ಅಂದಿನ ಸಹಾಯಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಅಫಜಲಪೂರ ಹಾಗೂ ಶ್ರೀ ಖಾಜಾನಿಜಾಮೊದ್ದೀನ್, ಕಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಅಫಜಲಪೂರ ಇವರುಗಳನ್ನು ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ - ಆದೇಶ. |
ಗ್ರಾಅಪ 103 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:08.03.2017 |
Govt Order |
ಶ್ರೀ ಎಸ್.ಸಿ.ಹಿರೇಮಠ, ಕಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಜಮಖಂಡಿ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 20 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:07.03.2017 |
Govt Order |
ಶ್ರೀ ಚಂದ್ರಶೇಖರಯ್ಯ, ಪ್ರಥಮ ದರ್ಜೆ ಸಹಾಯಕ (ನಿವೃತ್ತ) ಮತ್ತು ಶ್ರೀ ಎನ್.ಕೊಟ್ರಪ್ಪ, 'ಡಿ' ಗ್ರೂಪ್ (ನಿವೃತ್ತ) ನೌಕರರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು ನಿಯಮ 247(ಎ)ರ ಸೌಲಭ್ಯ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 53 ಜಿಪಅ 2017, ಬೆಂಗಳೂರು, ದಿನಾಂಕ:06.03.2017 |
Govt Order |
ಶ್ರೀ ಬಿ.ಶಿವಬಸಪ್ಪ, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕಾಳಗಿ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 19 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:04.03.2017 |
Govt Order |
ಶ್ರೀ ಟಿ.ಹನುಮಂತಪ್ಪ, ಅಂದಿನ ಕಾರ್ಯದರ್ಶಿ, ಹಂಚಿ ಗ್ರಾಮ ಪಂಚಾಯತ್, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಹಾಗೂ ಇನ್ನಿತರರ ಇವರುಗಳ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-2 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 14 ಇ ಎನ್ ಕ್ಯೂ 2017, ಬೆಂಗಳೂರು, ದಿನಾಂಕ:23.02.2017 |
Notification |
ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇವೆಗಳು (ಹಿಂದಿನ ಡಿ.ಆರ್.ಡಿ.ಎಸ್ ಟಿಡಿಬಿ ಮತ್ತು ಜಿಲ್ಲಾ ಪರಿಷತ್ ಗಳ ನೌಕರರ ವಿಲೀನಾತಿ) (ವಿಶೇಷ) ನಿಯಮಗಳು 2016. |
ಗ್ರಾಅಪ 205 ಸೇಶಿಕಾ 2016, ಬೆಂಗಳೂರು, ದಿನಾಂಕ:03.03.2017 |
Notification |
ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ (ಬ್ಯಾಕ್ ಲಾಗ್) ಹುದ್ದೆಗೆ ನೇಮಕಾತಿ ಮಾಡಿ ಈ ಇಲಾಖೆಯ ವಶಕ್ಕೆ ಮುಂದಿನ ಸ್ಥಳ ನಿಯುಕ್ತಿಗಾಗಿ ನೀಡಲಾಗಿರುವ ಸಹಾಯಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 320 ಸೇಶಿಕಾ 2016, ಬೆಂಗಳೂರು, ದಿನಾಂಕ:25.01.2017 |
Notification |
ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ (ಬ್ಯಾಕ್ ಲಾಗ್) ಹುದ್ದೆಗೆ ನೇಮಕಾತಿ ಮಾಡಿ ಈ ಇಲಾಖೆಯ ವಶಕ್ಕೆ ಮುಂದಿನ ಸ್ಥಳ ನಿಯುಕ್ತಿಗಾಗಿ ನೀಡಲಾಗಿರುವ ಸಹಾಯಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 320 ಸೇಶಿಕಾ 2016, ಬೆಂಗಳೂರು, ದಿನಾಂಕ:21.01.2017 |
|
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 32 ಸೇಶಿಕಾ 2017, ಬೆಂಗಳೂರು, ದಿನಾಂಕ:21.01.2017 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 32 ಸೇಶಿಕಾ 2017, ಬೆಂಗಳೂರು, ದಿನಾಂಕ:21.01.2017 |
Notification |
ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯವು ಬೆಂಗಳೂರಿನಲ್ಲಿ ದಿ: 14-18ನೇ ಫೆಬ್ರವರಿ 2017ರ ಅವಧಿಯಲ್ಲಿ ಕೈಗೊಳ್ಳಲಾಗಿರುವ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನದ ಕಾರ್ಯಕ್ರಮಕ್ಕೆ ಪಾಸುಗಳನ್ನು ಹಾಗೂ ಸೂಕ್ತ ಏರ್ಪಾಡುಗಳನ್ನು ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿ ಕಾರ್ಯದರ್ಶಿ (ಆಡಳಿತ) ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ. |
ಗ್ರಾಅಪ 11 ಸ್ವೀಮರ 2017, ಬೆಂಗಳೂರು, ದಿನಾಂಕ:20.01.2017 |
Govt Order |
ಶ್ರೀ ಸಂಗಪ್ಪ ಶಿವನಪ್ಪ ರೊಡ್ಡಣ್ಣವರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸುಣದೋಳಿ ಗ್ರಾಮ ಪಂಚಾಯತ್, ಗೋಕಾಕ್ ತಾಲ್ಲೂಕು, ಬೆಳಗಾವಿ ಜಿಲ್ಲೆ ಹಾಗೂ ಶ್ರೀ ಎಂ.ಆರ್.ಕುಲಕರ್ಣಿ, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗ, ಗೋಕಾಕ್ ಇವರುಗಳ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 174 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:18.01.2017 |
Govt Order |
ಶ್ರೀ ನಾರಾಯಣ ಹುಡಗಿ, ಅಂದಿನ ದ್ವಿತೀಯ ದರ್ಜೆ ಉಗ್ರಾಣ ಸಹಾಯಕರು(ಹಾಲಿ ನಿವೃತ್ತ), ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕಲಬುರಗಿ ಇವರು ಅಮಾನತ್ತಿನಲ್ಲಿ ಕಳೆದ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ - ಆದೇಶ. |
ಗ್ರಾಅಪ 332 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:18.01.2017 |
Official Memorandum |
ಪ್ರಥಮ ದರ್ಜೆ ಲೆಕ್ಕ ಸಹಾಯಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 257 ಸೇಶಿಕಾ 2016, ಬೆಂಗಳೂರು, ದಿನಾಂಕ:17.01.2017 |
Govt Order |
ಶ್ರೀ ಬಿ.ಟಿ.ಸುರೇಶ, ಅಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ಸೋಮವಾರಪೇಟೆ ಹಾಗೂ ಕುಮಾರಿ ಎಸ್.ಪಿ.ಲಿಖಿತ, ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ,ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ, ಸೋಮವಾರಪೇಟೆ ತಾಲ್ಲೂಕು ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 175 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:16.01.2017 |
Notification |
ಶ್ರೀ ಟಿ.ತಿರುಮಲೇಶ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರಿಗೆ ದಿ:24.01.2015ರಿಂದ 09.04.2015ರವರೆಗಿನ ಅವಧಿಯನ್ನು ಮಂಜೂರು ಮಾಡಿದೆ. |
ಗ್ರಾಅಪ 324 ಸೇಶಿಕಾ 2016, ಬೆಂಗಳೂರು, ದಿನಾಂಕ:13.01.2017 |
Govt Order |
ಶ್ರೀ ಆರ್.ಎಂ.ಬಾಣದ್, ಹಿಂದಿನ ಉಪಯೋಜನಾ ವ್ಯವಸ್ಥಾಪಕರು, ಜಲ ನಿರ್ಮಲ ಯೋಜನೆ, ಜಿಲ್ಲಾ ಪಂಚಾಯತ್, ಕೊಪ್ಪಳ ಮತ್ತು ಇತರೆ ಇಬ್ಬರ ವಿರುದ್ಧ ದೂರಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ತನಿಖೆ, ವಿವರವಾದ ಇಲಾಖೆ ವಿಚಾರಣೆಗೆ ಪ್ರಕರಣವನ್ನು ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 04 ಇ ಎನ್ ಕ್ಯೂ 17, ಬೆಂಗಳೂರು, ದಿನಾಂಕ:13.01.2017 |
Govt Order |
ಶ್ರೀ ಡಿ.ವೆಂಕಟರಮಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಜಾಕೀರ್ ಹುಸೇನ್, ಹಿಂದಿನ ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ) ಇವರುಗಳು ಅಮಾನತ್ತಿನಲ್ಲಿ ಕಳೆದ ಅವಧಿ ದಿ:10.02.2012ರಿಂದ 17.05.2012ರವರೆಗೆ ಅವರ ಹಕ್ಕಿನಲ್ಲಿರುವ ಗಳಿಕೆ ರಜೆ ಮಂಜೂರು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 312 ಸೇಶಿಕಾ 2016, ಬೆಂಗಳೂರು, ದಿನಾಂಕ:13.01.2017 |
Govt Order |
ಶ್ರೀ ಎಂ.ಆರ್.ವಡ್ಡರ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೊಪ್ಪಳ ಮತ್ತು ಇತರೆ ಇಬ್ಬರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕಲಂ 12(3)ರವರ ವರದಿ, ವಿವರವಾದ ಇಲಾಖಾ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 162 ಇ ಎನ್ ಕ್ಯೂ 16, ಬೆಂಗಳೂರು, ದಿನಾಂಕ:12.01.2017 |
Govt Order |
ಶ್ರೀ ಜಿ.ಇ.ಸರೇಂದ್ರ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಹಾಲಿ ನಿವೃತ್ತ), ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಹಿರಿಯೂರು ಇವರ ವಿರುದ್ಧ ಇಲಾಖಾ ವಿಚಾರಣೆ ಅಂತಿಮ ಆದೇಶ. |
ಗ್ರಾಅಪ 50 ಇ ಎನ್ ಕ್ಯೂ 2014, ಬೆಂಗಳೂರು, ದಿನಾಂಕ:12.01.2017 |
Govt Order |
ರಾಯಚೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಉರ್ದು ಶಾಲೆಗಳು ಇಲ್ಲದ್ದಿದ್ದರು ಉರ್ದು ಶಾಲೆಗಳಲ್ಲಿ ಕುಡಿಯುವ ನೀರಿನ ಸರಬರಾಜು ಕಾಮಗಾರಿಗಳನ್ನು ಮಾಡಲಾಗಿದೆ ಎಂದು ತೋರಿಸಿ, ಲಕ್ಷಾಂತರ ರೂ ಗಳನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆಂಬ ಆರೋಪಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪಲೋಕಾಯುಕ್ತರ ಕಲಂ 12(3) ರ ವರದಿ, ವಿವರವಾದ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 170 ಇ ಎನ್ ಕ್ಯೂ 16, ಬೆಂಗಳೂರು, ದಿನಾಂಕ:10.01.2017 |
Notification |
ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜನಿಯರ್, ಹಿರಿಯ ಭೂ ವಿಜ್ಞಾನಿಗಳು ಇವರ ಹೆಸರಿನ ಮುಂಧೆ ಸೂಚಿಸಿರುವ ದಿನಾಂಕದಂದು ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಲಿದ್ದಾರೆ. |
ಗ್ರಾಅಪ 393 ಜಿಪಅ 2016, ಬೆಂಗಳೂರು, ದಿನಾಂಕ:07.01.2017 |
Govt Order |
ಶ್ರೀ ಅಶೋಕ ತಲವಾಡೆ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ರಾಯಚೂರು ಮತ್ತು ಇತರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ - ಮಂಡನಾಧಿಕಾರಿಯನ್ನು ಬದಲಿಸುವ ಬಗ್ಗೆ - ಆದೇಶ. |
ಗ್ರಾಅಪ 138 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:01.12.2016 |
Govt Order |
ಸಾರ್ಬಜನಿಕರ ಉದ್ದೇಶಕ್ಕಾಗಿ ಸರ್ಕಾರದ ಅನುದಾನವನ್ನು ಬಳಸಿಕೊಂಡು ಖಾಸಗಿ ನಿವೇಶನದಲ್ಲಿ ಕೊಳವೆ ಬಾವಿ ಕೊರೆದು, ಪಂಪ್ ಹೌಸ್ ನಿರ್ಮಾಣ ಮಾಡಿ ಕರ್ತವ್ಯ ಲೋಪವೆಸಗಿರುವ ಶ್ರೀ ಟಿ.ಎನ್.ಮಂಜಪ್ಪ ಸಹಾಯಕ ಇಂಜಿನಿಯರ್ -2, ಇವರ ವಿರುದ್ಧ ಇಲಾಖಾ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 136 ಇ ಎನ್ ಕ್ಯೂ 16, ಬೆಂಗಳೂರು, ದಿನಾಂಕ:29.11.2016 |
Govt Order |
ಗಂಗಾವತಿ ತಾಲ್ಲೂಕಿನ ಮರಳಿ ಮತ್ತು ಡಂಗೇರಿ ಗ್ರಾಮಗಳಲ್ಲಿ ಬಯಲು ರಂಗ ಮಂದಿರ ಕಾಮಗಾರಿಗಳನ್ನು ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗಿದೆ ಎಂದು ದಾಖಲೆಗಳನ್ನು ಸಲ್ಲಿಸಿ, ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಆರೋಪ - ಸಂಬಂಧಿಸಿದವರ ವಿರುದ್ಧ ಇಲಾಖಾ ವಿಚಾರಣೆಗೆ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 142 ಇ ಎನ್ ಕ್ಯೂ 16, ಬೆಂಗಳೂರು, ದಿನಾಂಕ:29.11.2016 |
Govt Order |
2002-03ರಿಂದ 2004-05ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವುದರಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ - ಶ್ರೀ ಅಮೃತಕುಮಾರ್ ಸಾಲಂಕಿ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಯಚೂರು ಮತ್ತು ಇತರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ - ಮಂಡನಾಧಿಕಾರಿಯನ್ನು ಬದಲಿಸುವ ಬಗ್ಗೆ - ಆದೇಶ. |
ಗ್ರಾಅಪ 05 ಇ ಎನ್ ಕ್ಯೂ 2006, ಬೆಂಗಳೂರು, ದಿನಾಂಕ:29.11.2016 |
Govt Order |
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಎನ್.ಆರ್.ಡಿ.ಡಬ್ಲ್ಯೂ.ಪಿ ಯೋಜನೆಯಡಿ ಗಣಕ ಯಂತ್ರಗಳ ಖರೀದಿಯಲ್ಲಿ ಎಸಗಿರುವ ಅಕ್ರಮಗಳ ಬಗ್ಗೆ ತನಿಖೆಯ ಅವಧಿಯನ್ನು ವಿಸ್ತರಿಸುವ ಬಗ್ಗೆ ಆದೇಶ. |
ಗ್ರಾಅಪ 46 ಇ ಎನ್ ಕ್ಯೂ 16(ಭಾ), ಬೆಂಗಳೂರು, ದಿನಾಂಕ:28.11.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜಿನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 241 ಸೇಶಿಕಾ 2016, ಬೆಂಗಳೂರು, ದಿನಾಂಕ:21.11.2016 |
Govt Order |
ಶ್ರೀ ಹನುಮಂತರೆಡ್ಡಿ, ಅಂದಿನ ಕಾರ್ಯದರ್ಶಿ, ನಿಡಗುಂದ ಗ್ರಾಮ ಪಂಚಾಯಿತಿ, ಚಿಂಚೋಳಿ ತಾಲ್ಲೂಕು ಹಾಗೂ ಶ್ರೀ ರೇವಣಸಿದ್ಧಪ್ಪ ಹಗರಗಿ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಚಿಂಚೋಳಿ, ಇವರುಗಳ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ - 1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 120 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:26.10.2016 |
Govt Order |
ಶ್ರೀ ಐ.ಸಿ.ಸೋಮವಾರದ, ಶಾಖಾಧಿಕಾರಿ, ಅಧೀಕ್ಷಕ ಇಂಜಿನಿಯರ್ ರವರ ಕಛೇರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಧಾರವಾಡ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 108 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:06.10.2016 |
Govt Order |
ಶ್ರೀ ಕೆ.ವಿ.ಹಂಚಿನಮನಿ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹಿರೇಕೆರೂರು ಹಾಗೂ ಇನ್ನಿತರರ ವಿರುದ್ಧ ಶಿಸ್ತು ಕ್ರಮ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 110 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:27.10.2016 |
Govt Order |
ಶ್ರೀ ಎಸ್.ಪಿ.ಪಾಟೀಲ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹುಕ್ಕೇರಿ (ಹಾಲಿ ನಿವೃತ್ತ) ಹಾಗೂ ಇನ್ನಿತರರ ವಿರುದ್ಧ ಶಿಸ್ತು ಕ್ರಮ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 123 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:28.10.2016 |
Govt Order |
ಶ್ರೀ ಜಿ.ಎ.ಜಯಪ್ರಕಾಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಹೊಸನಗರ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 333 ಜಿಪಅ 2016, ಬೆಂಗಳೂರು, ದಿನಾಂಕ:28.10.2016 |
Govt Order |
ಶ್ರೀ ಹೊನ್ನೇಶ, ಅಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಸುರಪುರ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-1 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 124 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:28.10.2016 |
Govt Order |
ಶ್ರೀ ಲಷ್ಕರಿನಾಯ್ಕ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹರಪ್ಪನಹಳ್ಳಿ ಇವರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ-2 ರವರಿಗೆ ವಹಿಸುವ ಬಗ್ಗೆ. |
ಗ್ರಾಅಪ 113 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:25.10.2016 |
Govt Order |
ಧಾರವಾಡ, ಹಾವೇರಿ, ಗದಗ, ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ಸೇವೆಗೆ ಶ್ರೀ ಪ್ರಭು ಅಂದಾನಪ್ಪ ಕನವಳ್ಳಿ, ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಧಾರವಾಡ ಇವರ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
ಗ್ರಾಅಪ 413 ಸೇಶಿಕಾ 15 (ಭಾ-1), ಬೆಂಗಳೂರು, ದಿನಾಂಕ:28.10.2016 |
Govt Order |
ಶ್ರೀ ಪ್ರಭು ಅಂದಾನಪ್ಪ ಕನವಳ್ಳಿ, ಇವರ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಧಾರವಾಡ ಇಲ್ಲಿನ ಕಾರ್ಯಪಾಲಕ ಇಂಜಿನಿಯರಿಂಗ್ ವಿಭಾಗ ಹುದ್ದೆಯಲ್ಲಿ ದಿ:27.08.2015ರಿಂದ ಅನಧಿಕೃತವಾಗಿ ಕಾರ್ಯನಿರ್ವಹಿಸಿದ್ದು, ಆ ಅವಧಿಯಲ್ಲಿ ಅವರು ನಿರ್ವಹಿಸಿದ ಎಲ್ಲಾ ಕಮಗಾರಿಗಳು, ಪಾವತಿಸಿದ ಎಲ್ಲಾ ಬಿಲ್ ಗಳು ಇನ್ನಿತರ ದಾಖಲೆಗಳ/ಲೆಕ್ಕ ತಪಾಸಣೆ ನಡೆಸಲು ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ - ಆದೇಶ. |
ಗ್ರಾಅಪ 413 ಸೇಶಿಕಾ 15 (ಭಾ-1), ಬೆಂಗಳೂರು, ದಿನಾಂಕ:28.10.2016 |
Notification |
Karnataka Panchayat Raj Engineering Department (Recruitment to the Cadre of Assistant Engineers and Junior Engineers) (Special) (Amendment) Rules, 2016. |
RDP 152 ZPA 2016, Bengaluru, Dt:20.10.2016 |
Notification |
ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸಹಾಯಕ ಇಂಜಿನಿಯರಿಂಗ್ ಗಳು ಮತ್ತು ಕಿರಿಯ ಇಂಜಿನಿಯರ್ ಗಳ ವೃಂದಗಳಿಗೆ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2016. |
ಗ್ರಾಅಪ 152 ಜಿಪಅ 2016, ಬೆಂಗಳೂರು, ದಿನಾಂಕ:20.10.2016 |
Govt Order |
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಕೋಗೋಡು - ಬೊಮ್ಮೆನಹಳ್ಳಿಯಿಂದ ಟಿ-17 ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕಳಪೆಯಾಗಿ ನಿರ್ವಹಿಸಿ ಕರ್ತವ್ಯ ಲೋಪವೆಸಗಿರುವ ಅಧಿಕಾರಿ/ನೌಕರರ ಇವರ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ - ಆದೇಶ. |
ಗ್ರಾಅಪ 80 ಇ ಎನ್ ಕ್ಯೂ 2014, ಬೆಂಗಳೂರು, ದಿನಾಂಕ:18.10.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 225 ಸೇಶಿಕಾ 2016, ಬೆಂಗಳೂರು, ದಿನಾಂಕ:07.10.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
ಗ್ರಾಅಪ 261 ಸೇಶಿಕಾ 2016, ಬೆಂಗಳೂರು, ದಿನಾಂಕ:06.10.2016 |
Govt Order |
ಶ್ರೀ ಎ.ಎ.ಹುಲಗೇರಿ, ನಿವೃತ್ತ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು, ಧಾರವಾಡ ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 12 ಇ ಎನ್ ಕ್ಯೂ 15, ಬೆಂಗಳೂರು, ದಿನಾಂಕ:21.10.2016 |
Govt Order |
ಶ್ರೀ ಎನ್.ಜಿ.ಶೇಖರಪ್ಪ, ಕಾರ್ಯದರ್ಶಿ, ಗ್ರಾಮ ಪಂಚಾಯಿತಿ, ಕಾಗಿನಲ್ಲಿ, ಶಿಕಾರಿಪುರ ತಾಲ್ಲೂಕು ಹಾಗೂ ಶ್ರೀ ಹೆಚ್.ಸೂರಪ್ಪ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಶಿಕಾರಿಪುರ ಇವರುಗಳ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ -2 ರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 116 ಇ ಎನ್ ಕ್ಯೂ 2016, ಬೆಂಗಳೂರು, ದಿನಾಂಕ:24.10.2016 |
Notification |
Karnataka Panchayat Raj Engineering Department (Recruitment to the Cadre of Assistant Engineers and Junior Engineers) (Special) (Amendment) Rules, 2016. |
RDP 152 ZPA 2016, Bengaluru, Dt:20.10.2016 |
Notification |
ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸಹಾಯಕ ಇಂಜಿನಿಯರಿಂಗ್ ಗಳು ಮತ್ತು ಕಿರಿಯ ಇಂಜಿನಿಯರ್ ಗಳ ವೃಂದಗಳಿಗೆ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2016. |
ಗ್ರಾಅಪ 152 ಜಿಪಅ 2016, ಬೆಂಗಳೂರು, ದಿನಾಂಕ:20.10.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜಿನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 190 ಸೇಶಿಕಾ 2016, ಬೆಂಗಳೂರು, ದಿನಾಂಕ:30.07.2016 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜಿನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. |
ಗ್ರಾಅಪ 121 ಸೇಶಿಕಾ 2016(ಭಾಗ), ಬೆಂಗಳೂರು, ದಿನಾಂಕ:29.07.2016 |
Official Memorandum |
ಶ್ರೀ ಸಿ.ಪುಟ್ಟರಂಗಶೆಟ್ಟಿ, ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಸಂಸದೀಯ ಕಾರ್ಯದರ್ಶಿ, ಇವರಿಗೆ ಕಾರ್ಯಹಂಚಿಕೆ ಮಾಡುವ ಕುರಿತು. | |
Notification |
ಶ್ರೀ ಮಹದೇವಪ್ಪ ತಂದೆ ಅಂಬಾರಾಯ ಸಿರಗಾಪೂರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಜಿಲ್ಲಾ ಪಂಚಾಯತ್ ಸೇವೆಗೆ ಸೇರಿದ ಅಧಿಕಾರಿ) ಮಾನ್ವಿ, ರಾಯಚೂರು ಜಿಲ್ಲೆ ಇವರ ವಿರುದ್ಧ ದಾಖಲಾಗಿರುವ ದಾಳಿ ಪ್ರಕರಣ - ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ - ಆದೇಶ. | |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. | |
Circular |
ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ದಿಸೆಯಲ್ಲಿ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ. | |
Govt Order |
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಪಿ.ಬಿ.ಮಂಚನಹಳ್ಳಿ ಗ್ರಾಮದಿಂದ ಚಟ್ಟಂಗೆರೆ - ತೆಂಡೆಕೆರೆ ಮುಖ್ಯ ರಸ್ತೆ ಅಭಿವೃದ್ಧಿ (ಡಾಂಬರೀಕರಣ) ಕಾಮಗಾರಿಯಲ್ಲಿ ಸರ್ಕಾರಿ ಹಣದ ದುರುಯೋಗಕ್ಕೆ ಕಾರಣರಾಗಿರುವ ಶ್ರೀ ಹೆಚ್.ಶಿವಣ್ಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ನಿವೃತ್ತ) ಮತ್ತು ಶ್ರೀ ಶ್ರೀಕಂಠಯ್ಯ, ಕಿರಿಯ ಇಂಜಿನಿಯರ್ ಇವರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ - ಆದೇಶ. | |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಮೂದಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿದೆ. | |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗೆ ಸೇರಿದ ಸಹಾಯಕ ಇಂಜಿನಿಯರ್ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಾನಪನ್ನ ಪದೋನ್ನತಿ ನೀಡಿ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಿದೆ. | |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಮೂದಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿದೆ. | |
Govt Order |
2013-14ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗ, ಗಂಗಾವತಿಯಲ್ಲಿ ಅನುದಾನ ದುರುಪಯೋಗ ಆರೋಪ - ಶ್ರೀ ಸೂಗೂರು ಸುಭಾಷ್, ರಾಜ್ಯ ಗುಣ ನಿಯಂತ್ರಣಾಧಿಕಾರಿಯವರು ಸಲ್ಲಿಸಿದ್ದ ತನಿಖಾ ವರದಿಯಲ್ಲಿನ ಕೆಲವೊಂದು ಅಸ್ಪಷ್ಟ ಅಂಶಗಳಿಗೆ ಮತ್ತೊಮ್ಮೆ ತನಿಖೆ ನಡೆಸಲು ನೇಮಕಗೊಳಿಸಿರುವ ರಾಜ್ಯ ಗುಣ ನಿಯಂತ್ರಣಾಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. | |
Govt Order |
2013-14ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗ, ಗಂಗಾವತಿಯಲ್ಲಿ ಅನುದಾನ ದುರುಪಯೋಗ ಆರೋಪ - ಶ್ರೀ ಸೂಗೂರು ಸುಭಾಷ್, ರಾಜ್ಯ ಗುಣ ನಿಯಂತ್ರಣಾಧಿಕಾರಿಯವರು ಸಲ್ಲಿಸಿದ್ದ ತನಿಖಾ ವರದಿಯಲ್ಲಿನ ಕೆಲವೊಂದು ಅಸ್ಪಷ್ಟ ಅಂಶಗಳಿಗೆ ಮತ್ತೊಮ್ಮೆ ತನಿಖೆ ನಡೆಸಲು ನೇಮಕಗೊಳಿಸಿರುವ ರಾಜ್ಯ ಗುಣ ನಿಯಂತ್ರಣಾಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. | |
Govt Order |
ಶ್ರೀ ನಿಂಗಶೆಟ್ಟಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಹೆಚ್.ಬಿ.ರವಿಕುಮಾರ್, ಸಹಾಯಕ ಇಂಜಿನಿಯರ್ ಇವರುಗಳು ಕೊಳ್ಳೇಗಾಲ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳಲ್ಲಿ ಕರ್ತವ್ಯ ನಿರ್ಲಕ್ಷ್ಯತೆ ತೋರಿಸುವ ಕುರಿತು ಅಮಾನತ್ತು ತೆರವುಗೊಳಿಸುವ ಬಗ್ಗೆ. | |
Govt Order |
ಶ್ರೀ ಶರಣಬಸಪ್ಪ ಬೋವಿನಕೆರೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ. | |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಮೂದಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿದೆ. | |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ,(ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಯಿಂದ ಮದಲೂರು ಕೆರೆಗೆ ಕುಡಿಯುವ ನೀರಿನ ಯೋಜನೆ), ಶಿರಾ ಕಛೇರಿಯಿಂದ ಪೂರಕ ಸಿಬ್ಬಂದಿ ಹುದ್ದೆಗಳೊಂದಿಗೆ ದಿನಾಂಕ 01.04.2015ರಿಂದ 31.03.2016ರವರೆಗೆ ಮುಂದುವರೆಸುವ ಬಗ್ಗೆ. | |
Govt Order |
ಶ್ರೀ ಸಿ.ಪಿ.ವೆಂಕಟೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ವಿರುದ್ಧ ಶಿಸ್ತು ಕ್ರಮ - ಅಂತಿಮ ಆದೇಶ. | |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಮೂದಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿದೆ.. | |
Govt Order |
ಶ್ರೀ ಜಿ.ವಿ.ಪ್ರಕಾಶ್, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಸೊರಬ ಹಾಗೂ ಇನ್ನಿತರ ವಿರುದ್ಧ ಶಿಸ್ತು ಕ್ರಮ - ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. | |
Govt Order | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರ ಕಛೇರಿ, ಕೇಂದ್ರ ಕಛೇರಿ, ವೃತ್ತ, ವಿಭಾಗ ಮತ್ತು ಉಪ ವಿಭಾಗ ಕಛೇರಿಗಳಿಗೆ ಸಿಬ್ಬಂದಿ ಹಂಚಿಕೆ - ಪುನರ್ ರಚನೆ ಕುರಿತು ಆದೇಶ. |
ಗ್ರಾಅಪ 166 ಜಿಪಅ 2015(2),ಬೆಂಗಳೂರು, ದಿನಾಂಕ:04.08.2015 |
Govt Order |
ಶ್ರೀ ಬಿ.ವಿ.ಸ್ವಾಮಿ, ಅಭಿಯಾನ ನಿರ್ದೇಶಕರು, ಎನ್.ಆರ್.ಎಲ್.ಎಂ. ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಇವರನ್ನು ಆಯುಕ್ತರು ಮತ್ತು ಪದನಿಮಿತ್ತ ಸರ್ಕಾರದ ಅಪರ ಕಾರ್ಯದರ್ಶಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಈ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. |
ಗ್ರಾಅಪ 324 ಸೇಶಿಕಾ 2015, ಬೆಂಗಳೂರು, ದಿನಾಂಕ:31.07.2015 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮಡಿಕೇರಿ ವ್ಯಾಪ್ತಿಯಲ್ಲಿ 2004-06ರ ಅವಧಿಯಲ್ಲಿ RIDF ಅಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸದೇ ವಿಫಲರಾದ ಅಧಿಕಾರಿ/ನೌಕರರುಗಳ ವಿರುದ್ಧ ಇಲಾಖಾ ವಿಚಾರಣೆ - ಅಂತಿಮ ಆದೇಶ - ಬಗ್ಗೆ. |
ಗ್ರಾಅಪ 130 ಜಿಪಅ 2013, ಬೆಂಗಳೂರು, ದಿನಾಂಕ:24.07.2015 |
Govt Order |
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಲ್ಲಿ ಕ್ರಮಬದ್ಧವಲ್ಲದ ವರ್ಕ್ ಐಡಿಗಳನ್ನು ನಮೂದಿಸಿ ಬಿಲ್ಲುಗಳನ್ನು ಪಾವತಿಸಿರುವ ಬಗ್ಗೆ ಹಾಗೂ ಬೇರೆ ಕಾಮಗಾರಿಗಳ ವಿವರಗಳನ್ನು ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಅಳವಡಿಸಿ ಹಣ ಸಂದಾಯ ಮಾಡಿ ಅಕ್ರಮ ಎಸಗಿರುವ ಬಗ್ಗೆ - ಅಧಿಕಾರಿ/ನೌಕರರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ - ಆದೇಶ . |
ಗ್ರಾಅಪ 44 ಇ ಎನ್ ಕ್ಯೂ 2015, ಬೆಂಗಳೂರು, ದಿನಾಂಕ:26.06.2015 |
ವಿಶೇಷ ರಾಜ್ಯ ಪತ್ರಿಕೆ |
ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ. |
ರಾಚುಆ 170 ಇಜಿಪಿ 2015, ಬೆಂಗಳೂರು. ದಿನಾಂಕ:25.05.2015 |
Govt Order |
ಶ್ರೀ ಎಂ.ವಿಜಯಗೌಡ, (ಜಿಲ್ಲಾ ಪಂಚಾಯತ್ ಸೇವೆ) ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕುಣಿಗಲ್ ಇವರು ಕಾಮಗಾರಿ ನಿರ್ವಹಿಸದೆ ಸುಳ್ಳು ದಾಖಲೆಗಳನ್ನು ಸೃಜಿಸಿ ಹಣ ದುರುಪಯೋಗ ಮಾಡಲು ಪ್ರಯತ್ನಿಸಿ ದುರ್ನಡತೆ ಎಸಗಿರುವ ಬಗ್ಗೆ - ಶಿಸ್ತು ಕ್ರಮ - ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ - ಆದೇಶ. | |
Notification |
ಶ್ರೀ ಎನ್.ಕೃಷ್ಣಪ್ಪ, ನಿರ್ದೇಶಕರು (ಗ್ರಾ.ಮೂ.ಸೌ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿರ್ದೇಶಕರು, ಇ-ಆಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಈ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. | |
Govt Order |
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಲ್ಲಿ ವಿವಿಧ ಕಾಮಗಾರಿಗಳ ಮಾಹಿತಿಯನ್ನು ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಅಳವಡಿಸುವಲ್ಲಿ ಸರ್ವರ್ ಮತ್ತ ತಾಂತ್ರಿಕ ದೋಷದಿಂದ ಆಗಿರುವ ಲೋಪಗಳ ಬಗ್ಗೆ ಅಧ್ಯಯನ - ಸಮಿತಿ ರಚಿಸುವ ಬಗ್ಗೆ. | |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರೂಪ್-ಬಿ ಮತ್ತು ಗ್ರೂಪ್-ಎ ವೃಂದದ ಹುದ್ದೆಗಳಿಗೆ ಮುಂಬಡ್ತಿಗೆ ಸಂಬಂಧಿಸಿದಂತೆ ಇಲಾಖಾ ಮುಂಬಡ್ತಿ ಸಮಿತಿ ರಚನೆ ಬಗ್ಗೆ - ಆದೇಶ. | |
Notification |
ಅಧಿಸೂಚನೆ ಸಂಖ್ಯೆ:ಗ್ರಾಅಪ 65 ಜಿಪಅ 2014 ದಿ:08.05.2014ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಪಂ. ರಾಜ್ ಇಂಜಿನಿಯರಿಂಗ್ ಇಲಾಖೆಯ ವೃತ್ತ/ವಿಭಾಗ/ಉಪವಿಭಾಗ ಹಾಗೂ ತಾಲ್ಲೂಕು ಪಂಚಾಯತ್ ಕಛೇರಿಗಳು ಮತ್ತು ಜಿಲ್ಲಾ ಪಂಚಾಯತ್ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 2485 ದಿನಗೂಲಿ ನೌಕರರ ವಿವರಗಳನ್ನು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ-2012ರಡಿ ಅಧಿಸೂಚಿಸಿದೆ. | |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮಾನ್ವಿ ಇಲ್ಲಿ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳಲ್ಲಿ ಶ್ರೀ ಜಿ ಎನ್ ಪ್ರಕಾಶ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಕಾಮಗಾರಿ ಸ್ಥಳ ಬದಲಾವಣೆ ಹಾಗೂ ನಿಗದಿತ ಮೊತ್ತಕ್ಕಿಂತ ಹೆಚ್ಚುವರಿ ಹಣ ವೆಚ್ಚ ಮಾಡಿ ಎಸಗಿರುವ ಕರ್ತವ್ಯಲೋಪ ಹಾಗೂ ದುರ್ನಡತೆಗೆ ಸಂಬಂಧಿಸಿದಂತೆ ಸೇವೆಯಿಂದ ಅಮಾನತ್ತು ಪಡಿಸುವ ಬಗ್ಗೆ - ಆದೇಶ. | |
|
Penalty to be covered from the Public Information Officers (PIOs), Department - RDPR - 16.03.2015 | |
Govt Order |
ಶ್ರೀ ಬಿ.ಪಿ.ಕೆಂಗನಾಳ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬಾಗಲಕೋಟೆ ಮತ್ತು ಶ್ರೀ ಸುರೇಂದ್ರ ದೊಡ್ಡಮನಿ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಮುಧೋಳ ಇವರುಗಳ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ. | |
Letter |
ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ - 2012ರಡಿ ಅಧಿಸೂಚಿಸಿದ ನೌಕರರಿಗೆ ವೇತನ ಪಾವತಿಸುವ ಬಗ್ಗೆ. | |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ದಿ:01.01.2015ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. | |
Notification |
ಅಧಿಸೂಚನೆ ಸಂಖ್ಯೆ:ಗ್ರಾಅಪ 65 ಜಿಪಅ 2014 ದಿ:08.05.2014ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಪಂ. ರಾಜ್ ಇಂಜಿನಿಯರಿಂಗ್ ಇಲಾಖೆಯ ವೃತ್ತ/ವಿಭಾಗ/ಉಪವಿಭಾಗ ಹಾಗೂ ತಾಲ್ಲೂಕು ಪಂಚಾಯತ್ ಕಛೇರಿಗಳು ಮತ್ತು ಜಿಲ್ಲಾ ಪಂಚಾಯತ್ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 2451 ಆರ್ಹ ದಿನಗೂಲಿ ನೌಕರರ ವಿವರಗಳನ್ನು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ-2012ರಡಿ ಅಧಿಸೂಚಿಸಿದೆ. | |
Letter |
ಹೈದರಾಬಾದ್ - ಕರ್ನಾಟಕ ಪ್ರದೇಶಕ್ಕೆ ಮೀಸಲಾತಿಯನ್ನು ನಿಗದಿಪಡಿಸುವ ಬಗ್ಗೆ. | |
Letter |
ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ವೀರಯ್ಯ ಇವರ ಪ್ರಶ್ನೆ ಸಂಖ್ಯೆ: 612 ಕ್ಕೆ ಉತ್ತರ ಸಲ್ಲಿಸುವ ಬಗ್ಗೆ. | |
Notification |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 210 ಜಿಪಅ 2014 ದಿ:03.07.2014ರಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಹಿರಿಯ ಭೂವಿಜ್ಞಾನಿಗಳ ಹುದ್ದೆಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸ್ಥಳಾಂತರಿಸಿದ್ದು, ಸದರಿ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಕೆಳಕಂಡ ಹಿರಿಯ ಭೂವಿಜ್ಞಾನಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ. | |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಸುತ್ತಿರುವ/ಸ್ಥಳನಿರೀಕ್ಷಣೆಯಲ್ಲಿ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ/ಸ್ಥಳ ನಿಯುಕ್ತಿಗೊಳಿಸಿದೆ. | |
Notification |
ಶ್ರೀ ರಾಜೀವ್.ಪಿ(ಕುಡಚಿ) ರವರ ವಿಧಾನಸಭೆ ಪ್ರಶ್ನೆ ಸಂಖ್ಯೆ:395 |
ಪ್ರಶಾವಿಸ/14ನೇವಿಸ/4ಅ/ಪ್ರ.ಸಂ.395/2014 ಬೆಂಗಳೂರು, ದಿನಾಂಕ:19.06.2014 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ,ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ/ವಿಭಾಗ/ಉಪವಿಭಾಗ ಹಾಗೂ ತಾಲ್ಲೂಕು ಪಂಚಾಯತ್ ಕಛೇರಿಗಳು ಮತ್ತು ಜಿಲ್ಲಾ ಪಂಚಾಯತ್ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 2451 ಆರ್ಹ ದಿನಗೂಲಿ ನೌಕರರ ಪಟ್ಟಿಯನ್ನು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ-2012 (ಕರ್ನಾಟಕ ಅಧಿನಿಯಮ ಸಂಖ್ಯೆ:19) ರ 3ನೇ ಪ್ರಕರಣದ 2ನೇ ಉಪ ಪ್ರಕರಣದಡಿಪ್ರದತ್ತವಾದ ಅಧಿಕಾರಿವನ್ನು ಚಲಾಯಿಸಿ, ಸದರಿ ಅಧಿನಿಯಮದ ಪ್ರಕರಣಗಳ ಉದ್ದೇಶಕ್ಕಾಗಿ ಅನುಬಂಧದಲ್ಲಿರುವಂತೆ ಅಧಿಸೂಚಿಸಲಾಗಿದೆ. | |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:29.03.2014ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. | |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:29.03.2014ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. | |
Notification |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:29.03.2014ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. | |
Circular |
ಸಾರ್ವಜನಿಕ ಉದ್ಯೋಗದ ನೇಮಕಾತಿಗಳಲ್ಲಿ ಹೈದರಾಬಾದ್ - ಕರ್ನಾಟಕ ಪ್ರದೇಶಕ್ಕೆ ಕಲ್ಪಿಸಿರುವ ಮೀಸಲಾತಿಯನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಅಧಿಕಾರಿ/ನೌಕರರು ಸ್ಥಳೀಯ ವೃಂದಗಳಿಗೆ ಹಂಚಿಕೆ ಹೊಂದಲು ಅಭಿಮತ ನೀಡುವ ಕುರಿತು. | |
Notification |
ಕರ್ನಾಟಕ ಸಾರ್ವಜನಿಕ ಉದ್ಯೋಗ(ಹೈದರಾಬಾದ್ - ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ,2013ರ ಕಂಡಿಕೆ-3ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ವ್ಯಾಪ್ತಿಯಡಿ ಬರುವ ಇಲಾಖೆ/ಸ್ಥಳೀಯ ಸಂಸ್ಥೆ / ನಿಗಮಗಳಲ್ಲಿ ಸ್ಥಳೀಯ ವೃಂದಗಳನ್ನು ರಚಿಸಿ, ಸದರಿ ವೃಂದದ ಅಧಿಕಾರ ವ್ಯಾಪ್ತಿಯೊಳಗಿನ ಪ್ರತಿಯೊಂದು ವೃಂದದಲ್ಲಿನ ಹುದ್ದೆಗಳ ಸಂಖ್ಯೆಯನ್ನು ಗುರುತಿಸಿ ಈ ಅಧಿಸೂಚನೆಗೆ ಲಗತ್ತಿಸಿರುವ ಅನುಬಂಧಗಳು-1 ರಿಂದ 51ರಲ್ಲಿ ವಿವರಿಸಿರುವಂತೆ ಈ ಮೂಲಕ ಅಧಿಸೂಚಿಸಿದೆ. | |
ನಾಗರೀಕ ಸನ್ನದು |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಾಗರೀಕ ಸನ್ನದು (2013-14) ಅನ್ನು ಪ್ರಕಟಿಸುವ ಬಗ್ಗೆ.
|
|
Govt Order |
ಶ್ರೀ ಹೆಚ್. ಟಾಟಾಶಿವನ್ ವ್ಯವಸ್ಥಾಪಕರು (ತಾಂತ್ರಿಕ) ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಬೆಂಗಳೂರು ಇವರನ್ನು ಗುತ್ತಿಗೆ ಆಧಾರದ ಮೇಲೆ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ನೇಮಿಸುವ ಬಗ್ಗೆ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಲ್ಲಿ ಸ್ಧಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಢ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿದೆ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಕೆಳಕಂಢ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. |
|
Govt Order |
(1) ಶ್ರೀ ಡಿ.ಓಂಕಾರಮೂರ್ತಿ, ಕಿರಿಯ ಇಂಜಿನಿಯರ್, ಪಂ.ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹರಪ್ಪನಹಳ್ಳಿ, (2) ಶ್ರೀ ಕಲ್ಲೇಶಪ್ಪ, ಅಂದಿನ ಕಾರ್ಯದರ್ಶಿ, ಕಡಬಗೆರೆ ಗ್ರಾಮ ಪಂಚಾಯಿತಿ, ಹರಪ್ಪನಹಳ್ಳಿ ತಾಲ್ಲೂಕು( ಪ್ರಸ್ತುತ ನಿವೃತ್ತ), ಮತ್ತು (3) ಶ್ರೀ ಹೆಚ್.ಆರ್.ಪುಟ್ಟಪ್ಪ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ಬಿಭಾಗ, ಹರಪನಹಳ್ಳಿ (ಪ್ರಸ್ತುತ ನಿವೃತ್ತ) ಇವರುಗಳ ವಿರುದ್ದ ಇಲಾಖಾ ವಿಚಾರಣೆ ಬಗ್ಗೆ ಪರಿಷ್ಕೃತ ಆದೇಶ. |
|
Govt Order |
(1)ಶ್ರೀ ಮಂಜುನಾಥ.ಪಿ.ಹವಾಲ್ದಾರ್, ಕಿರಿಯ ಇಂಜಿನಿಯರ್, 2) ಶ್ರೀ ಜಿ.ಎಸ್.ರಾಮು, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪ್ರಸ್ತುತ ನಿವೃತ್ತಿ), ಯೋಜನಾ ಉಪ-ವಿಭಾಗ, ಎನ್.ಆರ್.ಪುರ ಮತ್ತು (3) ಶ್ರೀ ಸಿ.ಓ.ನಂಧೀಶ್, ಅಂದಿನ ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ, ಚಿಕ್ಕಮಗಳೂರು ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪ ಲೋಕಾಯುಕ್ತ ರವರಿಗೆ ವಹಿಸುವ ಬಗ್ಗೆ-ಆದೇಶ.. |
|
Govt Order |
ಶ್ರೀಮತಿ ಕಮಲಾಬಾಯಿ ಸಂಗಪ್ಪ ಪವರ್, ಅಧ್ಯಕ್ಷರು, ಘಟಬೊರಲ್ ಗ್ರಾಮ ಪಂಚಾಯತ್, ಹುಮನಾಬಾದ್ ತಾಲ್ಲೂಕು, ಬೀದರ್ ಜಿಲ್ಲೆ ಹಾಗೂ ಮತ್ತಿತರರ ವಿರುದ್ದದ ಇಲಾಖಾ ವಿಚಾರಣೆ ಬಗ್ಗೆ. |
|
Govt Order |
ಶ್ರೀ ಬಿ.ಹೆಚ್.ಸೋಮಶೇಖರ್ ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-2) ವೃಂದದಲ್ಲಿ ನಿಯಮ-32 ರಡಿ ಸ್ವತಂತ್ರ ಪ್ರಭಾರದಲ್ಲಿಸಿರುವ ಆದೇಶವನ್ನು ಹಿಂಪದೆಯುವ ಬಗ್ಗೆ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ ಸ್ಧಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಢ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಾದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. |
|
Correction Order |
ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 25 ಇಎನ್ ಕ್ಯೂ 2013 ದಿನಾಂಕ: 19-11-2013 ಆದೇಶದ ತಿದ್ದುಪಡಿ. |
|
Govt Order |
ಶ್ರೀ ಎ. ಕೃಷ್ಣಪ್ಪ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು, ಬೆಂಗಳೂರು- ಸಂಭಾವನೆ ಮಂಜೂರು ಮಾಡುವ ಬಗ್ಗೆ. |
|
Govt Order |
ಶ್ರೀ ವಸಂತ ಹೆಚ್. ಮುಳಸಾವಳಗಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು- ಸಂಭಾವನೆ ನೀಡುವ ಬಗ್ಗೆ. |
|
Govt Order |
ಶ್ರೀ ಸೋಸಲೆ ಇಂದೂಧರ,ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು- ಸಂಭಾವನೆ ನೀಡುವ ಬಗ್ಗೆ. |
|
ಸರ್ಕಾರದ ನಡವಳಿಗಳು |
ಶ್ರೀ ರಾಮಕೃಷ್ಣಯ್ಯ,ಕಿರಿಯ ಇಂಜಿನಿಯರ್,ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ದೊಡ್ಡಬಳ್ಳಾಪುರ ಇವರ ವಿರುದ್ಧದ ಇಲಾಖಾ ವಿಚಾರಣೆ ಬಗ್ಗೆ. |
|
Govt Odrer |
ಶ್ರೀ ಇ.ಪದ್ಮನಾಭ,ಭೂ ವಿಜ್ಞಾನಿ ಇವರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಲಯದಲ್ಲಿ ಎಸ್.ಎಲ್.ಪಿ. ದಾಖಲಿಸುವ ಸಲುವಾಗಿ ದೆಹಲಿಗೆ ತೆರಳಲು ಅನುಮತಿ ನೀಡುವ ಬಗ್ಗೆ. |
|
Notification |
ಶ್ರೀ ವಿಜಯಕುಮಾರ್ ಚವಡಣ್ಣವರ,ಅಧೀಕ್ಷಕ ಇಂಜಿನಿಯರ್ ಇವರನ್ನು ಅಧೀಕ್ಷಕ ಇಂಜಿನಿಯರ್, ಮುಖ್ಯ ಇಂಜಿನಿಯರ್ ರವರ ಕಛೇರಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಬೆಂಗಳೂರು ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿದ ಆದೇಶ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಶ್ರೀ ಸುರೇಶ್ ಮೇದಾ,ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಸೇವೆಯನ್ನು ಲೋಕೋಪಯೋಗಿ ಇಲಾಖೆಗೆ ಹಿಂತಿರುಗಿಸಿದ ಆದೇಶ. |
|
Notification |
ಲೋಕೋಪಯೋಗಿ ಇಲಾಖೆಯ ಶ್ರೀ ಎಂ.ಹೆಚ್.ಶಂಕರ್,ಕಾರ್ಯಪಾಲಕ ಇಂಜಿನಿಯರ್ ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನೀಡಿರುವುದನ್ನು ಅನುಸರಿಸಿ ಜಲ ನಿರ್ಮಲ ಯೋಜನೆ, ಜಿಲ್ಲಾ ನೆರವು ಘಟಕ ರಾಯಚೂರು ಇಲ್ಲಿ ಉಪ ನಿರ್ದೇಶಕರು (ತಾಂತ್ರಿಕ) ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿರುವ ಬಗ್ಗೆ ಆದೇಶ. |
|
Govt Order |
ಶ್ರೀ ಹೆಚ್.ಎನ್.ನಿರಂಜನ, ಹಿಂದಿನ ಕಾರ್ಯಪಾಲಕ ಇಂಜಿನಿಯರ್ ನಂ.1 ಕಟ್ಟಡಗಳ ವಿಭಾಗ, ಬೆಂಗಳೂರು (ಪ್ರಸ್ತುತ C-9, ಬಾಪೂಜಿ ವಿದ್ಯಾನಗರ, ದಾವಣಗೆರೆ) ಇವರ ವಿರುದ್ಧ ಇಲಾಖಾ ವಿಚಾರಣೆ ಬಗ್ಗೆ. |
|
Notification |
The Karnataka Public Employment ( Reservation in Appointment for Hyderabad-Karnataka Region) Order,2013 |
|
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಹಿಂದಿನ ಡಿ ಆರ್ ಡಿ ಎಸ್/ಟಿಡಿಬಿ) ಕಿರಿಯ ಇಂಜಿನಿಯರ್ ಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ರದ್ದುಪಡಿಸುವ ಬಗ್ಗೆ. |
|
Govt Order |
ಶ್ರೀ ಬಿ.ಬಿ.ರಾಮಚಂದ್ರ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಸಿ.ಇ.ಚಿನ್ನಬಸಪ್ಪ, ಹಿಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗ, ಮೊಳಕಾಲ್ಮೂರು ಇವರ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ. |
|
Govt Order |
ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ 2010-11ನೇ ಸಾಲಿನ 1ನೇ ವರದಿಯಲ್ಲಿ ಸಿ ಅಂಡ್ ಎ.ಜಿ. ವರದಿಯ ಆಕ್ಷೇಪಣಾ ಉಪ ಕಂಡಿಕೆ ಸಂಖ್ಯೆ: 2.4.7.1/2006-07ರ ಪ್ರಕರಣದಲ್ಲಿ ಭಾಗಿಯಾಗಿರುವ 12ಜನ ಅಧಿಕಾರಿ / ನೌಕರರ ವಿರುದ್ಧ ಜಂಟಿ ಇಲಾಖಾ ವಿಚಾರಣಾಧಿಕಾರಿಗಳನ್ನು ಬದಲಾಯಿಸುವ ಬಗ್ಗೆ - ಆದೇಶ. |
|
Govt Order |
ಮೂಲತಃ ಲೋಕೋಪಯೋಗಿ ಇಲಾಖಾ ಸೇವೆಗೆ ಸೇರಿದ ಇಂಜಿನಿಯರ್ ಗಳ ಸೇವೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ವಿಲೀನಗೊಳಿಸುವ ಬಗ್ಗೆ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ವೆಂಕಟಾಚಲಯ್ಯ, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸೇವೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಚಿಕ್ಕಮಗಳೂರು ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಪಿ,ಶ್ರೀರಂಗರಾಜು, ಕಾರ್ಯಪಾಲಕ ಇಂಜಿನಿಯರ್ ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಾತೃ ಇಲಾಖೆಯಾದ ಲೋಕೋಪಯೋಗಿ ಇಲಾಖೆಗೆ ಹಿಂದುಗಿಸಿ ಆದೇಶಿಸಿದೆ. |
|
Govt Order |
(1) ಶ್ರೀ ಡಿ.ಓಂಕಾರಮೂರ್ತಿ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹರಪನಹಳ್ಳಿ, (2)ಶ್ರೀ ಕಲ್ಲೇಶಪ್ಪ (ಪ್ರಸ್ತುತ ನಿವೃತ್ತ), ಮತ್ತು (3) ಹೆಚ್.ಆರ್. ಪುಟ್ಟಪ್ಪ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹರಪನಹಳ್ಳಿ ಇವರಗಳ ವಿರುದ್ಧ ಇಲಾಖಾ ವಿಚಾರಣೆ ಬಗ್ಗೆ . |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳ ಸೇವೆಯನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮಾತೃ ಇಲಾಖೆಯಾದ ಲೋಕೋಪಯೋಗಿ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. |
|
Govt Order |
ಶ್ರೀ ವೆಂಕಟರಮಣಪ್ಪ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಚಿಕ್ಕಾಬಳ್ಳಾಪುರ ಇವರ ವಿರುದ್ದ ಇಲಾಖಾ ವಿಚಾರಣೆ ಬಗ್ಗೆ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಮೋನಪ್ಪ,ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಯೋಜನಾ ಉಪ ವಿಭಾಗ, ಯಾದಗಿರಿ ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿರುವ ಬಗ್ಗೆ ಆದೇಶ. |
|
Govt Order |
ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕಿಗೆ ಮಂಜೂರಾಗಿ ಸ್ಥಾಪನೆಯಾಗದಿರುವ ಯೋಜನಾ ಉಪ ವಿಭಾಗವನ್ನು ಸೇಡಂಗೆ ವರ್ಗಾಯಿಸಿ ಸ್ಥಾಪಿಸುವ ಬಗ್ಗೆ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದಿನ ತೋರಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ/ವರ್ಗಾಯಿಸಿ/ಆದೇಶಿಸಿದೆ. |
|
Govt Order |
ಸಿ & ಎ.ಜಿ ವರದಿಯ ಕಂಡಿಕೆ ಸಂಖ್ಯೆ.2.13/2007-08ರ ಕಂಡಿಕೆಯಲ್ಲಿ ಸಮಿತಿಯು ಶಿಫಾರಸ್ಸಿನನ್ವಯ ಕಾಮಗಾರಿಯ ತನಿಖೆ ನಡೆಸಲು ಶ್ರೀ ಏಜಾಜ್ ಹುಸೇನ್, ಅಧೀಕ್ಷಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಬಳ್ಳಾರಿ ಇವರನ್ನು ನಿಯೋಜಿಸುವ ಬಗ್ಗೆ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸ್ಥಳ ನಿಯುಕ್ತಿಗೊಳಿಸಿ ವರ್ಗಾಯಿಸಿರುವ ಆದೇಶ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ವರ್ಗಾಯಿಸಿದ ಆದೇಶ. |
|
Notification |
Draft Rules. |
|
Govt Order |
ಶ್ರೀ ಕೆ.ಎಂ.ನಾಗರಾಜ್, ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಎಸ್.ಉಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರುಗಳ ಸೇವೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ವಿಲೀನಗೊಳಿಸುವ ಬಗ್ಗೆ. |
|
Govt Order |
ಶ್ರೀ ಎಂ ಎಸ್ ಮೇಟಿ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಮುಂಡಗೋಡ ಇವರನ್ನು ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ. |
|
Notification |
ಕರ್ನಾಟಕ ಆಡಳಿತ ಸೇವೆಗೆ ಸೇರಿದ ಉಪ ಕಾರ್ಯದರ್ಶಿ ವೃಂದದ ಶ್ರೀ ಜಿ.ಗೋವಿಂದಸ್ವಾಮಿ, ಇವರನ್ನು ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಹಾವೇರಿ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿದ ಆದೇಶ. |
|
Notification |
ಕರ್ನಾಟಕ ಸಾಮಾನ್ಯ ಸೇವೆಗೆ ಸೇರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವೃಂದದಿಂದ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ವೃಂದಕ್ಕೆ ಮುಂಬಡ್ತಿ ಮೇಲೆ ನೇಮಕಗೊಂಡಿರುವ ಆದೇಶ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿರುವ ಅಧಿಕಾರಿಗಳನ್ನು ಸ್ಢಳ ನಿಯುಕ್ತಿಗೊಳಿಸಿರುವ ಆದೇಶ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ವರ್ಗಾಯಿಸಿ ಮರುಸ್ಥಳ ನಿಯುಕ್ತಿಗೊಳಿಸಿರುವ ಆದೇಶ. |
|
Notification |
ಕರ್ನಾಟಕ ಆಡಳಿತ ಸೇವೆಗೆ ಸೇರಿದ ಉಪ ಕಾರ್ಯದರ್ಶಿ ವೃಂದದ ಅಧಿಕಾರಿಯಾದ ಶ್ರೀ ಪಿ.ಶಿವಶಂಕರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಚಿಕ್ಕಮಗಳೂರು ಇಲ್ಲಿಂದ ಹಿಂಪಡೆದು ನಿರ್ದೇಶಕರು, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಠೆ ಮೈಸೂರು ಇಲ್ಲಿಗೆ ವರ್ಗಾಯಿಸಿದ ಆದೇಶ. |
|
Notification |
ಅಧಿಸೂಚನೆ ಸಂ. ಗ್ರಾಅಪ 151 ಸೇಶಿಕಾ 2013(ಭಾಗ - II) ದಿನಾಂಕ 28.8.13ರ ಕ್ರಮ ಸಂ. 11ರ ಕಲಂ-3 ರಲ್ಲಿನ "ಪಂ. ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ತಿಪಟೂರು" ಎಂಬುದರ ಬದಲಾಗಿ "ಯೋಜನಾ ಉಪ ವಿಭಾಗ, ತಿಪಟೂರು" ಎಂದು ತಿದ್ದಿಕೊಳ್ಳುತಕ್ಕದು.
|
|
Notification |
ಕರ್ನಾಟಕ ಆಡಳಿತ ಸೇವೆಗೆ ಸೇರಿದ ಉಪ ಕಾರ್ಯದರ್ಶಿ ವೃಂದದ ಅಧಿಕಾರಿಗಳನ್ನು ವರ್ಗಾಯಿಸಿದ ಆದೇಶ. |
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿರುವ ಶ್ರೀ ಬಿ.ಹೆಚ್.ರಾಮಕೃಷ್ಣ ರೆಡ್ಡಿ, ಸಹಾಯಕ ಯೋಜನಾಧಿಕಾರಿ, ಡಿ ಆರ್ ಡಿ ಎ ಕೋಶ, ಚಿಕ್ಕಬಳ್ಳಾಪುರ ಇವರನ್ನು ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ಇಲ್ಲಿಗೆ ವರ್ಗಾಯಿಸಿರುವ ಆದೇಶ.
|
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸ್ಥಳ ನಿಯುಕ್ತಿಗಾಗಿ ನೀಡಿರುವ ಆದೇಶ.
|
ಗ್ರಾಅಪ 151 ಸೇಶಿಕಾ 2013 (ಭಾಗ - II), ಬೆಂಗಳೂರು, ದಿನಾಂಕ:28.08.2013 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿರುವ ಶ್ರೀ ಟಿ.ತಮ್ಮಣ್ಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ಉಪ ವಿಭಾಗ ತುಮಕೂರು ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿರುವ ಆದೇಶ.
|
ಗ್ರಾಅಪ 151 ಸೇಶಿಕಾ 2013 (ಭಾಗ - II), ಬೆಂಗಳೂರು, ದಿನಾಂಕ:28.08.2013 |
Notification |
ಗ್ರಾ ಅ ಪಂ. ರಾ ಇಲಾಖೆಯಲ್ಲಿರುವ ಶ್ರೀ ಬಿ.ವಿ.ಪಾಟೀಲ್ ಇವರನ್ನು ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಗದಗ - ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದ ಆದೇಶ.
|
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿರುವ ಶ್ರೀ ದೊಡ್ಡಸಿದ್ಧಯ್ಯ,ಕಾರ್ಯಪಾಲಕ ಇಂಜಿನಿಯರ್ ಇವರನ್ನು ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮಡಿಕೇರಿ ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿರುವ ಆದೇಶ.
|
|
Govt Order |
ಶ್ರೀ ಎ.ಡಿ.ಈಶ್ವರಪ್ಪ ಹಾಗೂ ಶ್ರೀ ಎಂ.ಸಿ.ಶಂಕರಿಕೊಪ್ಪ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬ್ಯಾಡಗಿ ಇವರ ವಿರುದ್ಧದ ಆಪಾದನೆಗಳ ಬಗ್ಗೆ - ಇಲಾಖಾ ವಿಚಾರಣೆ - ದಂಡನೆ ವಿಧಿಸುವ ಕುರಿತು - ಆದೇಶ. |
|
Notification |
ಶ್ರೀ ಸಿ.ಎಸ್.ರಾಜಶೇಖರೇಗೌಡ, "ರಾಜ್ಯ ಸಂಪನ್ಮೂಲ ವ್ಯಕ್ತಿ", ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಇವರನ್ನು "ಉಪ ನಿರ್ದೇಶಕರು ಮತ್ತು ಸರ್ಕಾರದ ಪದನಿಮಿತ್ತ ಅಧೀನ ಕಾರ್ಯದರ್ಶಿ" ಸುವರ್ಣ ಗ್ರಾಮ ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಲ್ಲಿಗೆ ವರ್ಗಾವಣೆ ಮಾಡಿ ನೇಮಿಸಿದೆ. |
|
Correction Order |
ಸರ್ಕಾರಿ ಆದೇಶ ಸಂಖ್ಯೆ:ಗ್ರಾಅಪ 267 ಪಬವ 2013 ದಿನಾಂಕ: 06.08.13 ನ್ನು ತಿದ್ದಿ ಓದಿಕೊಳ್ಳುವ ತಿದ್ದೋಲೆ. |
|
Govt Order |
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ(ಕೆ.ಎಸ್.ಆರ್.ಎಲ್.ಪಿ.ಎಸ್)ಗೆ ಹೆಚ್ಚುವರಿ ಸಿಬ್ಬಂದಿಗಳ ಮಂಜೂರಾತಿ ಮಾಡುವ ಕುರಿತು.
|
ಕೆ ಎಸ್ ಆರ್ ಎಲ್ ಪಿ ಎಸ್/23/2012-2013 ಬೆಂಗಳೂರು, ದಿನಾಂಕ:24.08.2013 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸ್ಥಳ ನಿಯುಕ್ತಿಗಾಗಿ ನೀಡಿರುವ ಆದೇಶ.
|
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ವರ್ಗಾಯಿಸಿ/ಮರುಸ್ಥಳ ನಿಯುಕ್ತಿಗೊಳಿಸಿ/ಮುಂದುವರೆಸಿ ನೇಮಿಸಿರುವ ಬಗ್ಗೆ .
|
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಸ್ಥಳನಿಯುಕ್ತಿ/ವರ್ಗಾವಣೆಗೊಳಿಸಿರುವ ಆದೇಶ (ಭಾಗ).
|
|
Circular |
ಕರ್ನಾಟಕ ನಾಗರೀಕ ಸೇವಾ (ವ.ನಿ.ಮೇ) ನಿಯಮಗಳು 1957ರ ನಿಯಮ 9ರ ಅಡಿಯಲ್ಲಿ ಸರ್ಕಾರಿ ನೌಕರರು/ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಂಬಂಧಪಟ್ಟ "ಶಿಸ್ತು ಪ್ರಾಧಿಕಾರಗಳ" ರ ಬಗ್ಗೆ.
|
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೆಲವು ಅಧೀಕ್ಷಕ ಇಂಜಿನಿಯರ್ ಗಳನ್ನು ವರ್ಗಾವಣೆ/ಮರುಸ್ಥಳನಿಯುಕ್ತಿಗೊಳಿಸಿ ನೇಮಿಸಿರುವ ಬಗ್ಗೆ (ಭಾಗ).
|
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೆಲವು ಅಧೀಕ್ಷಕ ಇಂಜಿನಿಯರ್ ಗಳನ್ನು ವರ್ಗಾವಣೆ/ಮರುಸ್ಥಳನಿಯುಕ್ತಿಗೊಳಿಸಿ ನೇಮಿಸಿರುವ ಬಗ್ಗೆ (ಭಾಗ).
|
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೆಲವು ಅಧೀಕ್ಷಕ ಇಂಜಿನಿಯರ್ ಗಳನ್ನು ವರ್ಗಾವಣೆ/ಮರುಸ್ಥಳನಿಯುಕ್ತಿಗೊಳಿಸಿ ನೇಮಿಸಿರುವ ಬಗ್ಗೆ.
|
|
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೆಲವು ಕಾರ್ಯಪಾಲಕ ಇಂಜಿನಿಯರ್ ಗಳನ್ನು ವರ್ಗಾವಣೆ/ಮರುಸ್ಥಳನಿಯುಕ್ತಿಗೊಳಿಸಿ ನೇಮಿಸಿರುವ ಬಗ್ಗೆ.
|
|
Notification |
ಶ್ರೀ ಎ.ಕೃಷ್ಣಪ್ಪ, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು, ಬೆಂಗಳೂರು - ಸಂಭಾವನೆ ನೀಡುವ ಬಗ್ಗೆ. |
|
Notification |
ಶ್ರೀ ಹೆಚ್. ಹನುಮಂತರಾಜು,ಉಪ ನಿರ್ದೇಶಕರು ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆ ಇವರನ್ನು (OOD) ಸರ್ಕಾರದ ಉಪ ಕಾರ್ಯದರ್ಶಿ, ಗ್ರಾಮೀಣ ನೀರು ಸರಬರಾಜು ಘಟಕ, ಆಗಿ ಕರ್ತವ್ಯ ನಿರ್ವಹಿಸಲು ಆದೇಶ .
|
|
Govt Order |
1)ಶ್ರೀ ಎಸ್.ಎಂ.ಹುಲಿಯಪ್ಪಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, 2)ಶ್ರೀ ಹೆಚ್.ನಾಗರಾಜ್ ನಾಯಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು 3)ಶ್ರೀ ಸಿ.ಓ.ನಂದೀಶ್, ಕಾರ್ಯಪಾಲಕ ಇಂಜಿನಿಯರ್, ಪಿ.ಎಂ.ಜಿ.ಎಸ್.ವೈ. ಚಿಕ್ಕಮಗಳೂರು ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪ ಲೋಕಾಯುಕ್ತ ರವರಿಗೆ ವಹಿಸುವ ಬಗ್ಗೆ - ಆದೇಶ.
|
|
Govt Order |
ಶ್ರೀ ವೆಂಕಟಾದ್ರಿ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಹಾಸನ (ಪ್ರಸ್ತುತ ಕಾರ್ಯಪಾಲಕ ಇಂಜಿನಿಯರ್, ಮೈಸೂರು ಮಹಾನಗರ ಪಾಲಿಕೆ, ಒಳಚರಂಡಿ ವಿಭಾಗ, ಮೈಸೂರು) ಇವರ ವಿರುದ್ಧದ ಆಪಾದನೆಗಳ ಬಗ್ಗೆ ಇಲಾಖಾ ವಿಚಾರಣೆ - ಆರೋಪಿತರಿಗೆ ದಂಡನೆ ವಿಧಿಸುವ ಬಗ್ಗೆ - ಆದೇಶ |
|
Govt Order |
ಶ್ರೀ ಬಸವರಾಜಯ್ಯ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ
ವಿಭಾಗ, ರಾಮನಗರ (ಪ್ರಸ್ತುತ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ವಿಭಾಗ, ಚಿಕ್ಕಬಳ್ಳಾಪುರ)
ಮತ್ತು ಶ್ರೀ ನಂಜುಂಡೇಗೌಡ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗ, ರಾಮನಗರ
ಇವರುಗಳ ವಿರುದ್ಧ ಇಲಾಖಾ ವಿಚಾರಣೆ ಬಗ್ಗೆ.
|
|
Govt Order |
ಬಳ್ಳಾರಿ-ಜಿಲ್ಲೆ, ಕೂಡ್ಲಗಿ ತಾಲ್ಲೂಕಿನ ಸರ್ಕಾರಿ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ
ನಿಲಯ ಕಟ್ಟಡದ ದುರಸ್ತಿ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿ/ನೌಕರರ
ವಿರುದ್ಧದ ಇಲಾಖಾ ವಿಚಾರಣೆ-ದಂಡನೆ ವಿದಿಸುವ ಬಗ್ಗೆ.
|
|
Govt Order |
ಶ್ರೀ ಎಸ್.ಎಂ.ದೇವರಾಜ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್
ಉಪ-ವಿಭಾಗ, ಮೂಡಿಗೆರೆ ಮತ್ತಿತರ ಮೂರು ಮಂದಿಯ ವಿರುದ್ಧ ಜಂಟಿ ಇಲಾಖಾ ವಿಚಾರಣೆ-ಆರೋಪಿತರಿಗೆ
ದಂಡನೆವಿಧಿಸುವ ಬಗ್ಗೆ-ಆದೇಶ.
|
|
Govt Order |
1) ಶ್ರೀ ಚಂದ್ರ ಸ್ವಾಮಿ, ಕಿರಿಯ ಇಂಜಿನಿಯರ್, ಪಂ.ರಾಜ್ ಇಂಜಿನಿಯರ್ ಉಪ-ವಿಭಾಗ,
ಕೆ.ಆರ್.ನಗರ.
2)ಶ್ರೀ ಪಿ.ರಂಗರಾಜು. ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕೆ.ಆರ್.ನಗರ. 3) ಶ್ರೀ
ಎಂ.ಜೆ.ಶಿವಸ್ವಾಮಿ, ಲೆಕ್ಕಾಧಿಕ್ಷರು ಮತ್ತು (4) ಶ್ರೀ ಎ.ಹೆಚ್. ಶ್ರೀಧರ ಮೂರ್ತಿ, ಲೆಕ್ಕಿಗ,
ಪಂ.ರಾ.ಇಂ.ವಿಭಾಗ. ಕೆ.ಆರ್.ನಗರ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪ
ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ.
|
|
Govt Order |
ಶ್ರೀ ನಾಗೋಜಿ, ಕಿರಿಯ ಇಂಜಿನಿಯರ್ ಇವರ ವಿರುದ್ಧ ಇಲಾಖಾ ವಿಚಾರಣೆ ಬಗ್ಗೆ.
|
ಗ್ರಾಅಪ 12 ಇ ಎನ್ ಕ್ಯೂ 2013, ಬೆಂಗಳೂರು, ದಿನಾಂಕ:12.07.2013 |
Govt Order |
ಶ್ರೀ ದಾದಾಗೌಡ ಕೆ. ಪಾಟೀಲ, ಹಿಂದಿನ ಲೆಕ್ಕಾಧೀಕ್ಷರು (ನಿವೃತ್ತ) ಪಂಚಾಯತ್ ರಾಜ್ ಇಂಜಿನಿಯರಿಂಗ್
ವಿಭಾಗ, ಗುಲ್ಬರ್ಗಾ ಹಾಗೂ ಶ್ರೀ ಬಸವರಾಜ ಮಲಕೂಡ, ದ್ವಿ.ದಸ. ರವರುಗಳು ಈ ಹಿಂದೆ ಅಮಾನತ್ತಿನಲ್ಲಿ
ಕಳೆದ ಅವಧಿಯನ್ನು ಅಮಾನತ್ತಿನ ಅವಧಿಯೆಂದ ಪರಿಗಣಿಸುವ ಬಗ್ಗೆ.
|
ಗ್ರಾಅಪ 173 ಜಿಪಅ 2013, ಬೆಂಗಳೂರು, ದಿನಾಂಕ:11.07.2013 |
Govt Order |
ಶ್ರೀ ಎಸ್.ಎಂ.ಸುಭಾನ್ ಸಾಹೇಬ್, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್
ಇಂಜಿನಿಯರಿಂಗ್ ಉಪ ವಿಭಾಗ, ದೇವನಹಳ್ಳಿ (ಪ್ರಸ್ತುತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್
ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ದೇವದುರ್ಗ) ಇವರ ವಿರುದ್ಧ ಇಲಾಖಾ
ವಿಚಾರಣೆ-ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ.
|
ಗ್ರಾಅಪ 23 ಇ ಎನ್ ಕ್ಯೂ 2011, ಬೆಂಗಳೂರು, ದಿನಾಂಕ:09.07.2013 |
Govt Order |
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ವಿಭಾಗ ಹಾಗೂ ಯೋಜನಾ ಉಪ ವಿಭಾಗ ಕಛೇರಿ ಮತ್ತು ಅಧಿಕಾರಿ / ಸಿಬ್ಬಂದಿ ಹುದ್ದೆಗಳನ್ನು ಮುಂದುರೆಸುವ ಬಗ್ಗೆ - ಆದೇಶ.
|
ಗ್ರಾಅಪ 174 ಜಿಪಅ 2013, ಬೆಂಗಳೂರು, ದಿನಾಂಕ:08.07.2013 |
Govt Order |
ಗುಲ್ಬರ್ಗಾ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕಾಮಗಾರಿಯಲ್ಲಿ
ನಡೆದಿದೆಯೆನ್ನಲಾದ ಅವ್ಯವಹಾರ/ಹಣ ದುರುಪಯೋಗಕ್ಕೆ ಕಾರಣರಾದ ಅಧಿಕಾರಿ/ನೌಕರರ ವಿರುದ್ಧ ತನಿಖೆ
ನಡೆಸಲು ಮಾನ್ಯ ಉಪ ಲೋಕಾಯುಕ್ತರಿಗೆ ಪ್ರಕರಣವನ್ನು ವಹಿಸುವ ಬಗ್ಗೆ.
|
ಗ್ರಾಅಪ 14 ಇ ಎನ್ ಕ್ಯೂ 2013, ಬೆಂಗಳೂರು, ದಿನಾಂಕ:05.07.2013 |
Govt Order |
ಶ್ರೀ ಸಂಜೀವ ಮರಡ್ಡಿ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, ಪಂ.ರಾಜ್ ಇಂಜಿನಿಯರಿಂಗ್ ವಿಭಾಗ, ಕೊಪ್ಪಳ ಮತ್ತು ಇನ್ನಿಬ್ಬರಿ ಆರೋಪಿತರ ವಿರುದ್ಧ ಇಲಾಖಾ ವಿಚಾರಣೆ - ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ.
|
ಗ್ರಾಅಪ 410 ಜಿಪಅ 2012, ಬೆಂಗಳೂರು ದಿನಾಂಕ:21.06.2013 |
Govt Order |
ಶ್ರೀ ಎಸ್ ಪ್ರಭಾಕರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಜಿಲ್ಲಾ ಪಂಚಾಯತ್ ಸೇವೆ), ಪಂ.ರಾಜ್ ಇಂಜಿನಿಯರಿಂಗ್ ವಿಭಾಗ, ರಾಣಿಬೆನ್ನೂರು ಇವರನ್ನು ಅಮಾನತ್ತುಗೊಳಿಸುವ ಬಗ್ಗೆ - ಆದೇಶ. |
ಗ್ರಾಅಪ 8 ಇ ಎನ್ ಕ್ಯೂ 2013, ಬೆಂಗಳೂರು ದಿನಾಂಕ:14.06.2013 |
Govt Order |
ಸರ್ಕಾರಿ ನೌಕರರ ವರ್ಗಾವಣಾ ಮಾರ್ಗಸೂಚಿಯ ಬಗ್ಗೆ |
ಸಿಅಸುಇ 22 ಸೇನೌವ 2013, ಬೆಂಗಳೂರು, ದಿನಾಂಕ 07.06.2013 |
Govt Order |
ಶ್ರೀ ಎಮ್ ವಿ ಶ್ರೀನಿವಾಸಲು ಸಹಾಯಕ ಇಂಜಿನಿಯರ್-2, ಪಂ.ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹೆಬ್ಬಗೋಡಿ ಗ್ರಾ.ಪಂ. ಆನೇಕಲ್ ತಾಲ್ಲೂಕು, ಬೆಂಗಳೂರು (ನಗರ) ಇವರ ವಿರುದ್ಧ ಇಲಾಖಾ ವಿಚಾರಣೆ ಬಗ್ಗೆ.
|
ಗ್ರಾಅಪ 6 ಇಎನ್ ಕ್ಯೂ 2013, ಬೆಂಗಳೂರು, ದಿನಾಂಕ:27.05.2013 |
Govt Order |
ಶ್ರೀ ಹೆಚ್ ಎಸ್ ಪ್ರಕಾಶ್ ಕುಮಾರ್ ಹಿಂದಿನ ಕಾರ್ಯಪಾಲಕ ಇಂಜಿನಿಯರ್ ಪಂ.ರಾಜ್ ಇಂಜಿನಿಯರಿಂಗ್ ವಿಭಾಗ ಕೋಲಾರ ಮತ್ತು ಇನ್ನಿತರ 5 ಮಂದಿ ಆರೋಪಿತರ ವಿರುದ್ಧ ಇಲಾಖಾ ವಿಚಾರಣೆ-ವಿಚಾರಣಾಧಿಕಾರಿಗಳನ್ನು ನೇಮಿಸುವ ಕುರಿತು.
|
ಗ್ರಾಅಪ 418 ಜಿಪಅ 2012, ಬೆಂಗಳೂರು, ದಿನಾಂಕ:15.04.2013 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯಪಾಲಕ ಇಂಜಿನಿಯರ್, ಶ್ರೀ ಟಿ.ಆರ್.ಸುದರ್ಶನಕುಮಾರ್, ಶ್ರೀ ಬಿ.ವೈ.ಪವಾರ್, ಶ್ರೀ ಎ.ಬಸವರಾಜು, ಶ್ರೀ ಮೊಹಮ್ಮದ್ ಬಸೀರುದ್ದೀನ್ ಇವರುಗಳನ್ನು ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 70 ಸೇಶಿಕಾ 2013, ಬೆಂಗಳೂರು, ದಿನಾಂಕ:04.04.2013 |
Govt Order |
Deputing Engineers to participate in the National Review Workshop on National Drinking Water Security pilot Projects to be held at Chandingarh-reg.
|
RDP 119 ZPA 2013, Bangalore, Dated:04.04.2013 |
Govt Order |
ಗುಲ್ಬರ್ಗಾ ಪಿ ಹೆಚ್ ಇ ಮೆಕ್ಯಾನಿಕಲ್ ವಿಭಾಗದಲ್ಲಿ ಡೀಸೆಲ್ ಮತ್ತು ಆಯಿಲ್ ದುರ್ಬಳಕೆ ಮಾಡಿ ಅವ್ಯವಹಾರ ಎಸಗಿರುವ ಇಂಜಿನಿಯರ್ ಗಳಿಗೆ ವಿಧಿಸಿರುವ ದಂಡನೆಯನ್ನು ರದ್ದುಗೊಳಿಸುವ ಬಗ್ಗೆ.
|
ಗ್ರಾಅಪ 187 ಜಿಪಅ 2009, ಬೆಂಗಳೂರು, ದಿನಾಂಕ:04.04.2013 |
Govt Order |
ಶ್ರೀ ಎಂ.ಬಿ.ಮಂಕಣಿ, ಹಿಂದಿನ ಕಾರ್ಯದರ್ಶಿ, ಗ್ರಾಮ ಪಂಚಾಯತ್, ಗಂಜಿಹಾಳ ಮತ್ತು ಶ್ರೀ ಎಲ್.ಜಿ.ದಿವಟಗಿ, ಹಿಂದಿನ ಗ್ರಾಮ ಲೆಕ್ಕಿಗ, ಗಂಜಿಹಾಳ, ಇವರುಗಳ ಮೇಲೆ ಜಂಟಿ ಇಲಾಖಾ ವಿಚಾರಣೆಯಲ್ಲಿ ಜಿಲ್ಲಾಧಿಕಾರಿ, ಬಾಗಲಕೋಟೆರವರು ವಿಧಿಸಿದ್ದ ದಂಡನೆ ವಿರುದ್ಧ ಪ್ರಾದೇಶಿಕ ಆಯುಕ್ತರು, ಬೆಳಗಾವಿ, ಇವರು ಮೇಲ್ಮವಿಯಲ್ಲಿ ದಿನಾಂಕ:13.05.2010ರಂದು ಹೊರಡಿಸಿದ ಆದೇಶವನ್ನು ಕರ್ನಾಟಕ ನಾಗರೀಕ ಸೇವಾ(ವ.ನಿ.ಮೇ)ನಿಯಮಗಳು, 1957ರ ನಿಯಮ 26ರಡಿ ಪುನರಾಮರ್ಶಿಸುವ ಬಗ್ಗೆ.
|
ಗ್ರಾಅಪ 18 ಇಎನ್ ಕ್ಯೂ 2010 ಬೆಂಗಳೂರು, ದಿನಾಂಕ:28.03.2013. |
Govt Order |
ತಿದ್ದುಪಡಿ |
ಗ್ರಾಅಪ 258 ಜಿಪಅ 2012 ಬೆಂಗಳೂರು, ದಿನಾಂಕ:25.03.2013 |
Govt Order |
ಶ್ರೀ ಪಿ.ಎ.ಭಜಂತ್ರಿ, ಅಂದಿನ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಮಹಾಂತೇಶ ಕನ್ನೂರ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರುಗಳ ವಿರುದ್ಧ ಇಲಾಖಾ ವಿಚಾರಣೆ-ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ.
|
ಗ್ರಾಅಪ 391 ಜಿಪಅ 2011, ಬೆಂಗಳೂರು, ದಿನಾಂಕ:21.03.2013 |
Govt Order |
ಶ್ರೀ ಆರ್.ವಿ.ದೇಶಪಾಂಡೆ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕೊಪ್ಪಳ ಇವರ ವಿರುದ್ಧದ ಶಿಸ್ತು ಕ್ರಮವನ್ನು ಕೈಬಿಡುವ ಕುರಿತು.
|
ಗ್ರಾಅಪ 391 ಜಿಪಸ 2011, ಬೆಂಗಳೂರು, ದಿನಾಂಕ:21.03.2013 |
Govt Order |
ಶ್ರೀ ಎ.ಕೃಷ್ಣಪ್ಪ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು - ಸಂಭಾವನೆ ನೀಡುವ ಬಗ್ಗೆ.
|
ಗ್ರಾಅಪ 31 ಇ ಎನ್ ಕ್ಯೂ 2011, ಬೆಂಗಳೂರು, ದಿನಾಂಕ:19.03.2013 |
Notification |
ಶ್ರೀ ಜಗದೀಶ್ ಕುಮಾರ್ ನಾಯಕ್, ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಇವರನ್ನು ಗದಗ ಖಾಲಿ ಹುದ್ದೆಗೆ ವರ್ಗಾಯಿಸಿರುವ ಬಗ್ಗೆ.
|
ಗ್ರಾಅಪ 54 ಸೇಶಿಕಾ 2013, ಬೆಂಗಳೂರು, ದಿನಾಂಕ:18.03.2013 |
Notification |
ಶ್ರೀ ಆರ್.ಜಿ. ಪ್ರೇಮಾನಂದಕುಮಾರ್ ಯೋಜನಾ ಉಪ ವಿಭಾಗ, ಹಾಸನ ಮತ್ತು ಶ್ರೀ ಎ.ಎಸ್.ನಾಗರಾಜು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಸಕಲೇಶಪುರ ಇವರನ್ನು ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 13 ಸೇಶಿಕಾ 2013, ಬೆಂಗಳೂರು, ದಿನಾಂಕ:18.03.2013 |
Govt Order |
ಶ್ರೀ ಸೈಯದ್ ಮಂಜೂರು ಹುಸೇನ್, ಕಲಿತ ಸಹಾಯಕ ಇವರ ತಾಯಿಯವರ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ-ಆದೇಶ.
|
ಗ್ರಾಅಪ 59 ಜಿಪಸ 2013, ಬೆಂಗಳೂರು, ದಿನಾಂಕ:16.03.2013 |
Notification |
ಶ್ರೀ ಪಿ.ಎಸ್.ಚಂದ್ರಮೋಹನ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಬಿ.ಮಂಜುನಾಥ್ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 302 ಸೇಶಿಕಾ 2012, ಬೆಂಗಳೂರು, ದಿನಾಂಕ:15.03.2013 |
Govt Order |
ಶ್ರೀ ಎ.ಕೃಷ್ಣಪ್ಪ, ನಿವೃತ್ತ ಜಿಲ್ಲಾ ನ್ಯಾಯಾದೀಶರು, ಬೆಂಗಳೂರು-ಸಂಭಾವನೆ ನೀಡುವ ಬಗ್ಗೆ.
|
ಗ್ರಾಅಪ 19 ಇ ಎನ್ ಕ್ಯೂ 2007, ಬೆಂಗಳೂರು, ದಿನಾಂಕ:15.03.2013 |
Govt Order |
ಶ್ರೀ ಎಲ್ ಸುಂದರರಾಜ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಮುಳಬಾಗಿಲು ಮತ್ತು ಇನ್ನಿಬ್ಬರು ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ.
|
ಗ್ರಾಅಪ 258 ಜಿಪಅ 2012, ಬೆಂಗಳೂರು, ದಿನಾಂಕ:15.03.2013 |
Govt Order |
1) ಶ್ರೀ ಟಿ.ಎಸ್.ಲೋಕೇಶ್. ಬಿನ್ ಟಿ,ಹೆಚ್,ಸಿದ್ದರಾಮಯ್ಯ, ಸ.ಕಾ.ಇಂ. 2) ಶ್ರೀ ಎನ್ ನರಸಿಂಹರಾಜು. ಬಿನ್ ಎಂ.ಎನ್.ನಾರಾಯಣಪ್ಪ, ಕಾ.ಇಂ ಮತ್ತು 3) ಶ್ರೀ ಸಂತೋಷಕುಮಾರ್ ಉಲ್ಲಾಳ ಬಿನ್ ಯು.ದೇವಪ್ಪರಾವ್, ಸ.ಇಂ., ಪಿ.ಎಂ.ಜಿ.ಎಸ್.ವೈ ಉಪ-ವಿಭಾಗ, (KRRDA) ಮಂಗಳೂರು ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ.
|
ಗ್ರಾಅಪ 32 ಇ ಎನ್ ಕ್ಯೂ 2012, ಬೆಂಗಳೂರು, ದಿನಾಂಕ:08.03.2013 |
Govt Order |
ಶ್ರೀ ಎ.ಕೃಷ್ಣಪ್ಪ, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು, ಬೆಂಗಳೂರು-ಸಂಭಾವನೆ ನೀಡುವ ಬಗ್ಗೆ.
|
ಗ್ರಾಅಪ 135 ಜಿಪಅ 2007, ಬೆಂಗಳೂರು, ದಿನಾಂಕ:07.03.2013 |
Govt Order |
ಶ್ರೀ ಎ.ಕೃಷ್ಣಪ್ಪ, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು, ಬೆಂಗಳೂರು-ಸಂಭಾವನೆ ನೀಡುವ ಬಗ್ಗೆ.
|
ಗ್ರಾಅಪ 19 ಇ ಎನ್ ಕ್ಯೂ 2003, ಬೆಂಗಳೂರು, ದಿನಾಂಕ:07.03.2013 |
Govt Order |
ಮೂಲತ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ ನೌಕರರಾದ ಶ್ರೀ ಇಸಾಕ್ ಅಹಮ್ಮದ್ ಎಂ.ದಖನಿ, ಕಾರ್ಯದಳಪತಿ ಗ್ರೇಡ್-2 (ಸಹಾಯಕ ಇಂಜಿನಿಯರ್) ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವ್ಯಾಪ್ತಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸುವ ಬಗ್ಗೆ-ಆದೇಶ.
|
ಗ್ರಾಅಪ 65 ಸೇಶಿಕಾ 2013, ಬೆಂಗಳೂರು, ದಿನಾಂಕ:01.03.2013 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, (ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಕುಡಿಯುವ ನೀರಿನ ಯೋಜನೆ), ಶಿರಾ ಕಚೇರಿಯನ್ನು ಮುಂದುವರೆಸುವ ಬಗ್ಗೆ.
|
ಗ್ರಾಅಪ 45 ಜಿಪಅ 2013, ಬೆಂಗಳೂರು, ದಿನಾಂಕ:23.02.2012 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಶ್ರೀ ಪಿ.ಗೋಪಾಲ್ ಬಾಗೇಪಲ್ಲಿ ಹಾಗೂ ಶ್ರೀ ಸಿ.ಎಸ್.ವೆಂಕಟಾಚಲಯ್ಯ, ಮದ್ದೂರು, ಇವರನ್ನು ವರ್ಗಾಯಿಸಿರುವ ಬಗ್ಗೆ.
|
ಗ್ರಾಅಪ 19 ಸೇಶಿಕಾ 2013, ಬೆಂಗಳೂರು, ದಿನಾಂಕ:12.02.2013 |
Govt Order |
ಶ್ರೀ ಹೆಚ್.ಆರ್.ದೇವರಾಜು ಅಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಾಗಡಿ (ಪ್ರಸ್ತುತ ಲೋಕೋಪಯೋಗಿ ಉಪ ವಿಭಾಗ, ಕುಣಿಗಲ್) ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ.
|
ಗ್ರಾಅಪ 34 ಇಎನ್ ಕ್ಯೂ 2012, ಬೆಂಗಳೂರು, ದಿನಾಂಕ:08.02.2013 |
Notification |
ಶ್ರೀ ಹೆಚ್.ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 39 ಸೇಶಿಕಾ 2013, ಬೆಂಗಳೂರು, ದಿನಾಂಕ:08.02.2013 |
Notification |
ಶ್ರೀ ಎಲ್.ರಾಘವರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ, ಮತ್ತು ಶ್ರೀ ಎಲ್,ಮಧುನಾಯಕ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬಳ್ಳಾರಿ. ಇವರನ್ನು ಸ್ಥಳ ನಿಯಿಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 7 ಸೇಶಿಕಾ 2013, ಬೆಂಗಳೂರು, ದಿನಾಂಕ:06.02.2013 |
Notification |
ಶ್ರೀ ಆರ್.ಆಸಿಫ್ ಅಲಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್. ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಶಿಕಾರಿಪುರ ಇಲ್ಲಿಗೆ ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 2 ಸೇಶಿಕಾ 2013, ಬೆಂಗಳೂರು, ದಿನಾಂಕ:05.02.2013 |
Letter |
ಶ್ರೀ ಹೆಚ್.ಆರ್.ರೇವಣ್ಣ, ಕಿರಿಯ ಇಂಜಿನಿಯರ್ ಇವರ ವರ್ಗಾವಣೆ ಬಗ್ಗೆ.
|
ಗ್ರಾಅಪ 28 ಸೇಶಿಕಾ 2013 ಬೆಂಗಳೂರು, ದಿನಾಂಕ:04.02.2013 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಬಿ.ಆರ್ ಉಮೇಶ್. ಮತ್ತು ಶ್ರೀ ಕೆ.ಸಿ.ಕೊಟ್ರೇಶ್. ಇವರನ್ನು ಸ್ಥಳ ನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 375 ಸೇಶಿಕಾ 2012, ಬೆಂಗಳೂರು, ದಿನಾಂಕ:02.02.2013 |
Notification |
ಶ್ರೀ ಹೆಚ್.ಕೆ.ಸತೀಶ್ ಬಾಬು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹೊಳೆನರಸೀಪುರ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 302 ಸೇಶಿಕಾ 2012 ಬೆಂಗಳೂರು, ದಿನಾಂಕ:02.02.2013 |
Notification |
ಶ್ರೀ ಸಿ.ಎಸ್.ರಾಜಶೇಖರೇಗೌಡ, ತಾಂತ್ರಿಕ ಸಹಾಯಕರು, ಪಂ.ರಾಜ್ ಇಲಾಖೆ ಮೈಸೂರು ಇವರನ್ನು ಸುವರ್ಣ ಗ್ರಾಮೋದಯ ಯೋಜನೆ ಬೆಂಗಳೂರು ಇಲ್ಲಿಗೆ ವರ್ಗಾಯಿಸಿರುವ ಬಗ್ಗೆ.
|
ಗ್ರಾಅಪ 320 ಸೇಶಿಕಾ 2012, ಬೆಂಗಳೂರು, ದಿನಾಂಕ:30.01.2013 |
Govt Order |
ಶ್ರೀ ಹೆಚ್.ಎಂ.ಶಿವಪ್ರಕಾಶ್, ತಾಂತ್ರಿಕ ಸಹಾಯಕರು ಇವರ ಪತ್ನಿಯ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ.
|
ಗ್ರಾಅಪ 371 ಜಿಪಅ 2012, ಬೆಂಗಳೂರು, ದಿನಾಂಕ:29.01.2013 |
Notification |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಂ.ಚಂದ್ರಹಾಸ, ಮತ್ತು ಶ್ರೀ ಎಂ.ಎಸ್.ನಾಗರಾಜು ಇವರನ್ನು ವರ್ಗಾಯಿಸಿರುವ ಬಗ್ಗೆ.
|
ಗ್ರಾಅಪ 364 ಸೇಶಿಕಾ 2012, ಬೆಂಗಳೂರು, ದಿನಾಂಕ:22.01.2013 |
Notification |
ಶ್ರೀ ಪಿ. ಪ್ರಸಾದ್, ಕಿರಿಯ ಇಂಜಿನಿಯರ್ ಇವರ ವರ್ಗಾವಣೆ ಬಗ್ಗೆ.
|
ಗ್ರಾಅಪ 4 ಸೇಶಿಕಾ 2013, ಬೆಂಗಳೂರು, ದಿನಾಂಕ:22.01.2013 |
Govt Order |
ಶ್ರೀ ಟಿ.ರೇವಣ್ಣ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಚಿತ್ರದುರ್ಗ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ.
|
ಗ್ರಾಅಪ 33 ಇ ಎನ್ ಕ್ಯೂ 2012, ಬೆಂಗಳೂರು, ದಿನಾಂಕ:21.01.2013 |
Notification |
ಶ್ರೀ ಎಸ್.ಸುಂದರರಾಜು, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಚಿಕ್ಕಬಳ್ಳಾಪುರ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 346 ಸೇಶಿಕಾ 2012, ಬೆಂಗಳೂರು, ದಿನಾಂಕ:21.01.2013 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ತಾಂತ್ರಿಕ ಸಿಬ್ಬಂದಿಯ ಹುದ್ದೆಗಳನ್ನು ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 299 ಸೇಶಿಕಾ 2012, ಬೆಂಗಳೂರು, ದಿನಾಂಕ:21.01.2013 |
Govt Order |
ಶ್ರೀ ಪ್ರಕಾಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಎ.ನಟರಾಜು, ಅಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ತರೀಕೆರೆ ಹಾಗೂ ಶ್ರೀ ಇ.ಆರ್.ಹಾಲಪ್ಪ. ಹಿಂದಿನ ಕಾರ್ಯದರ್ಶಿ ಗ್ರೇಡ್-2, ಬೇಲೇನಹಳ್ಳಿ ಗ್ರಾಮ ಪಂಚಾಯತಿ ಇವರುಗಳ ವಿರುದ್ಧ ಮಾಡಿರುವ ಆರೋಪಗಳಿಂದ ದೋಷಮುಕ್ತಗೊಳಿಸುವ ಬಗ್ಗೆ-ಆದೇಶ.
|
ಗ್ರಾಅಪ 135 ಜಿಪಅ 2009, ಬೆಂಗಳೂರು, ದಿನಾಂಕ:16.01.2013 |
Notification |
ಶ್ರೀ ಹೆಚ್.ದ್ವಾರಕನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಲೋಕೋಪಯೋಗಿ ಇಲಾಖೆಗೆ ಸ್ಥಳನಿಯಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 386 ಜಿಪಅ 2012, ಬೆಂಗಳೂರು, ದಿನಾಂಕ:11.01.2013 |
Notification |
ಶ್ರೀ ಕುಲಕರ್ಣಿ ಕಿಶನರಾವ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಜಲ ನಿರ್ಮಲ ಯೋಜನೆ, ಜಿಲ್ಲಾ ನೆರವು ಘಟಕ, ಗುಲ್ಬರ್ಗಾ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 370 ಸೇಶಿಕಾ 2012, ಬೆಂಗಳೂರು, ದಿನಾಂಕ:10.01.2013 |
Notification |
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳು ಮತ್ತು ಕಾರ್ಯಪಾಲಕ ಇಂಜಿನಿಯರ್ ಗಳ ಸ್ಥಳ ನಿಯುಕ್ತಿ ಮತ್ತು ಆದೇಶಗಳು.
|
ಗ್ರಾಅಪ 369 ಸೇಶಿಕಾ 2012, ಬೆಂಗಳೂರು, ದಿನಾಂಕ:09.01.2013 |
Notification |
ಶ್ರೀಮತಿ ಉಮಾ.ಬಿ.ಪಾಟೀಲ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ತಾಂತ್ರಿಕ ಸಹಾಯಕ ಧಾರವಾಡ, ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 377 ಸೇಶಿಕಾ 2012, ಬೆಂಗಳೂರು, ದಿನಾಂಕ:09.01.2013 |
Notification |
ಶ್ರೀ ಜಿ.ಮಂಜುನಾಥ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸ್ಥಳ ನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 354 ಸೇಶಿಕಾ 2012, ಬೆಂಗಳೂರು, ದಿನಾಂಕ:22.12.2012 |
Notification | ಶ್ರೀ ಕೆ.ಎಂ.ನಾಗರಾಜು, ಶ್ರೀ ಕೆ. ವೆಂಕಟಾದ್ರಿ, ಶ್ರೀ ರಾಮೇಗೌಡ ಇವರನ್ನು ಸ್ಥಳ ನಿಯುಕ್ತಿಗೊಳಿಸಿದ ಬಗ್ಗೆ. | ಗ್ರಾಅಪ 344 ಸೇಶಿಕಾ 2012, ಬೆಂಗಳೂರು, ದಿನಾಂಕ:22.12.2012 |
Notification |
ಶ್ರೀಮಲ್ಲಿಕಾರ್ಜುನ ಶಂಭು, ಸಹಾಯಕ ಕಾರ್ಯಪಾಲಕ ಇವರನ್ನು ಇಂಜಿನಿಯರ್ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿದ ಬಗ್ಗೆ.
|
ಗ್ರಾಅಪ 334 ಸೇಶಿಕಾ 2012, ಬೆಂಗಳೂರು, ದಿನಾಂಕ:22.12.2012 |
Notification |
ಶ್ರೀ ಮೊಹಮದ್ ಹುಸೇನ್, ಶ್ರೀ ಗಂಗಾನಾಯ್ಕ ಇವರ ಸ್ಥಳ ನಿಯುಕ್ತಿಗೊಳಿಸಿರುವ ಬಗ್ಗೆ.
|
ಗ್ರಾಅಪ 244 ಸೇಶಿಕಾ 2012, ಬೆಂಗಳೂರು, ದಿನಾಂಕ:22.12.2012 |
Govt Order |
ಶ್ರೀ ಮಹಮ್ಮದ್ ನೂರುದ್ದೀನ್, ಕಿರಿಯ ಇಂಜಿನಿಯರ್ (ಹಿಂದಿನ ಡಿ.ಆರ್.ಡಿ.ಎಸ್. ನಿಂದ ನೇಮಕಗೊಂಡು ಸಕ್ರಮಗೊಂಡ ನೌಕರ) ಇವರನ್ನು ಸಹಾಯಕ ಇಂಜಿನಿಯರ್ ಹುದ್ದೆಯ ವೃಂದಕ್ಕೆ ವರ್ಗಾಯಿಸುವ ಬಗ್ಗೆ ಆದೇಶ.
|
ಗ್ರಾಅಪ 126 ಸೇಶಿಕಾ 2011, ಬೆಂಗಳೂರು, ದಿನಾಂಕ:03.12.2012 |
Govt Order |
ಶ್ರೀ ಚಂದ್ರಮೌಳಿ, ಕಿರಿಯ ಇಂಜಿನಿಯರ್ (ಹಿಂದಿನ ಡಿ.ಆರ್.ಡಿ.ಎಸ್. ನಿಂದ ನೇಮಕಗೊಂಡು ಸಕ್ರಮಗೊಂಡ ನೌಕರ) ಇವರನ್ನು ಸಹಾಯಕ ಇಂಜಿನಿಯರ್ ಹುದ್ದೆಯ ವೃಂದಕ್ಕೆ ವರ್ಗಾಯಿಸುವ ಬಗ್ಗೆ ಆದೇಶ.
|
ಗ್ರಾಅಪ 125 ಸೇಶಿಕಾ 2011, ಬೆಂಗಳೂರು, ದಿನಾಂಕ: 03.12.2012 |
Govt Order |
ಶ್ರೀ ಮುಸ್ತಾಕ್ ಅಹ್ಮದ್ ಶಫಿಕ್, ಕಿರಿಯ ಇಂಜಿನಿಯರ್ (ಹಿಂದಿನ ಡಿ.ಆರ್.ಡಿ.ಎಸ್. ನಿಂದ ನೇಮಕಗೊಂಡು ಸಕ್ರಮಗೊಂಡ ನೌಕರ) ಇವರನ್ನು ಸಹಾಯಕ ಇಂಜಿನಿಯರ್ ಹುದ್ದೆಯ ವೃಂದಕ್ಕೆ ವರ್ಗಾಯಿಸುವ ಬಗ್ಗೆ ಆದೇಶ.
|
ಗ್ರಾಅಪ 75 ಸೇಶಿಕಾ 2011, ಬೆಂಗಳೂರು, ದಿನಾಂಕ:03.12.2012 |
Govt Order |
ಶ್ರೀ ಸೂರ್ಯಕಾಂತ ಶಂಕರಗೊಂಡ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಬೀದರ್ ಮತ್ತು ಶ್ರೀ ಖುರ್ಷಿದ್, ಹಿಂದಿನ ಕಾರ್ಯದರ್ಶಿ, ಮರಕುಂದ ಗ್ರಾಮಪಂಚಾಯತಿ, ಬೀದರ್ ತಾಲ್ಲೂಕು ಇವರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆಯನ್ನು ಕರ್ನಾಟಕ ಉಪ ಲೋಕಾಯುಕ್ತರವರಿಗೆ ವಹಿಸುವ ಬಗ್ಗೆ.
|
ಗ್ರಾಅಪ 177 ವಿಸೇಬಿ 2012, ಬೆಂಗಳೂರು, ದಿನಾಂಕ:24.11.2012 |
Govt Order |
ಶ್ರೀ ಕೆ.ವಿ.ರೆಡ್ಡೆಪ್ಪ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಶ್ರೀನಿವಾಸಪುರ ಕೋಲಾರ ಜಿಲ್ಲೆ, ಪ್ರಸ್ತುತ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಗೌರಿಬಿದನೂರು ಮತ್ತು ಶ್ರೀ ಎಂ.ಚಂದ್ರೇಗೌಡ, ಹಿಂದಿನ ವಿಷಯ ನಿರ್ವಾಹಕ, ಆಶ್ರಯ ಯೋಜನೆ, ತಾಲ್ಲೂಕು ಪಂಚಾಯಿತಿ, ಶ್ರೀನಿವಾಸಪುರ, ಕೋಲಾರ ಜಿಲ್ಲೆ, ಪ್ರಸ್ತುತ, ಕಾರ್ಯದರ್ಶಿ, ಊರುಕುಂಟೆ ಮಿತ್ತೂರು, ಗ್ರಾಮ ಪಂಚಾಯಿತಿ, ಮುಳುಬಾಗಿಲು, ಕೋಲಾರ ಜಿಲ್ಲೆ ಇವರುಗಳ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಬಗ್ಗೆ.
|
ಗ್ರಾಅಪ 189 ವಿಸೇಬಿ 2012, ಬೆಂಗಳೂರು, ದಿನಾಂಕ:22.11.2012 |
Govt Order |
ಶ್ರೀ ಜಿ.ಎಂ ಶಿವಪ್ರಕಾಶ್, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಮಳವಳ್ಳಿ ಮತ್ತು ಇತರರ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಮಂಡನಾಧಿಕಾರಿಗಳ ಬದಲಾವಣೆ ಬಗ್ಗೆ.
|
ಗ್ರಾಅಪ 150 ವಿಸೇಬಿ 2012, ಬೆಂಗಳೂರು, ದಿನಾಂಕ:22.11.2012 |
Notification | ಶ್ರೀ ಎಂ.ಹೆಚ್ ಪಟ್ಟೇದ, ಕಾರ್ಯಪಾಲಕ ಇಂಜಿನಿಯರ್, ಇವರ ಸ್ಥಳ ನಿಯೋಜನೆ ಕುರಿತು | ಗ್ರಾಅಪ 339 ವಿಸೇಬಿ 2012, ಬೆಂಗಳೂರು, ದಿನಾಂಕ:22.11.2012 |
Notification |
ಶ್ರೀ ಕೆ. ಎನ್ ಏಕಾಂತಪ್ಪ, ಕಾರ್ಯಪಾಲಕ ಇಂಜಿನಿಯರ್,ಗ್ರಾಅಪ ಇಲಾಖೆ ಇವರ ಸ್ಥಳ ನಿಯೋಜನೆ ಕುರಿತು.
|
ಗ್ರಾಅಪ 338 ವಿಸೇಬಿ 2012, ಬೆಂಗಳೂರು, ದಿನಾಂಕ:22.11.2012 |
Notification |
ಶ್ರೀ ಡಿ. ಎಂ ವಿಶ್ವನಾಥ್, ಕಾರ್ಯಪಾಲಕ ಇಂಜಿನಿಯರ್,ಗ್ರಾಅಪ ಇಲಾಖೆ ಇವರ ಸ್ಥಳ ನಿಯೋಜನೆ ಕುರಿತು.
|
ಗ್ರಾಅಪ 337 ವಿಸೇಬಿ 2012, ಬೆಂಗಳೂರು, ದಿನಾಂಕ:22.11.2012 |
Notification | ಶ್ರೀ ಕೆ. ಉಲುಗಪ್ಪ, ನಿಬಂಧಕರು, ಗ್ರಾಅಪ ಇಲಾಖೆ, ಇವರ ಸ್ಥಳ ನಿಯೋಜನೆ ಕುರಿತು. | ಗ್ರಾಅಪ 307 ಸೇಶೀಕ 2012, ಬೆಂಗಳೂರು, ದಿನಾಂಕ:22.11.2012 |
Notification | ಶ್ರೀ ಕೆ. ಉಲುಗಪ್ಪ, ನಿಬಂಧಕರು, ಗ್ರಾಅಪ ಇಲಾಖೆ, ಇವರ ಸ್ಥಳ ನಿಯೋಜನೆ ಕುರಿತು. | ಗ್ರಾಅಪ 307 ವಿಸೇಬಿ 2012, ಬೆಂಗಳೂರು, ದಿನಾಂಕ:22.11.2012 |
Govt Order |
ಶ್ರೀ ಸುರೇಶ ನಿಂಗಪ್ಪ ಗೌಡರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ.
|
ಗ್ರಾಅಪ 26 ಇ ಎನ್ ಕ್ಯೂ 2011, ಬೆಂಗಳೂರು, ದಿನಾಂಕ:06.11.2012 |
Notification |
ಶ್ರೀ ಪಿ ಎಲ್ ಧ್ರುವರಾಜು ಮತ್ತು ಶ್ರೀ ಎ.ಎಸ್ ನಂದೀಶ್ವರ, ತಾಂತ್ರಿಕ ಸಹಾಯಕರು, ಪಂಚಾಯರ್ ರಾಜ್ ಇಂಜಿನಿಯರಿಂಗ್ ವೃತ್ತ, ಬೆಂಗಳೂರು,ಇವರ ಸ್ಥಳ ನಿಯೋಜನೆ ಕುರಿತು
|
ಗ್ರಾಅಪ 298 ಸೇಶಿಕ 2012, ಬೆಂಗಳೂರು, ದಿನಾಂಕ:30.10.2012 |
Notification | ಶ್ರೀ ಕೆ. ಬಸಪ್ಪ, ಸಹಾಯಕ ಯೋಜನಾಧಿಕಾರಿ ಮತ್ತು ಶ್ರಿ ಎ. ಎನ್ ಶಿವಲಿಂಗಯ್ಯ ಇವರ ಸ್ಥಳ ನಿಯೋಜನೆ ಕುರಿತು. | ಗ್ರಾಅಪ 306 ಸೇಶಿಕ 2012, ಬೆಂಗಳೂರು, ದಿನಾಂಕ:26.10.2012 |
Notification |
ಶ್ರೀ ಕೆ. ಬಿ ಗಂಜಿಹಾಳ, ಪಂ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕೊಪ್ಪಳ ಮತ್ತು ಶ್ರೀ ಬಿ.ಪಿ ಹನುಮಂತರೆಡ್ಡಿ, ಪಂ.ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹೊಸಪೇಟೆ ಇವರ ಸ್ಥಳ ನಿಯೋಜನೆ ಕುರಿತು.
|
ಗ್ರಾಅಪ 279 ಸೇಶಿಕ 2012, ಬೆಂಗಳೂರು, ದಿನಾಂಕ:26.10.2012 |
Govt Order |
ಶ್ರೀ ಸಿ.ಎಸ್. ರಾಜಶೇಖರೇಗೌಡ, ತಾಂತ್ರಿಕ ಸಹಾಯಕರು ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯವ ಅವಧಿಯೆಂದು ಪರಿಗಣಿಸುವ ಬಗ್ಗೆ-ಆದೇಶ.
|
ಗ್ರಾಅಪ 39 ಇ ಎನ್ ಕ್ಯೂ 2011, ಬೆಂಗಳೂರು, ದಿನಾಂಕ:25.10.2012 |
Notification | ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿ1966 ನಿಯಮ 23 ರಂತೆ ಸ್ಥೀರಾಸ್ತಿ ಮತ್ತು ಚಿರಾಸ್ತಿಗಳ ವಿವರಗಳನ್ನು ಸಲ್ಲಿಸುವ ಕುರಿತು. | ಗ್ರಾಅಪ 295 ಜಿಪಅ 2012, ಬೆಂಗಳೂರು, ದಿನಾಂಕ:17.10.2012 |
Govt Order |
ಶ್ರೀ ಪಿ.ಎಲ್.ತೇರಂಗಾವ್ ಮೇದಾರ್, ಅಂದಿನ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಎನ್.ಯೋಗಣ್ಣ, ಪ್ರಥಮ ದರ್ಜೆ ಲೆಕ್ಕ ಸಹಾಯಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚನ್ನರಾಯಪಟ್ಟಣ ವಿರುದ್ಧ ಇಲಾಖಾ ವಿಚಾರಣೆ ಬಗ್ಗೆ.
|
ಗ್ರಾಅಪ 20 ಇ ಎನ್ ಕ್ಯೂ 2009, ಬೆಂಗಳೂರು, ದಿನಾಂಕ:17.10.2012 |
Govt Order |
ಶ್ರೀ ಜೆ.ಬಿ.ಜಗದೀಶ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ.
|
ಗ್ರಾಅಪ 16 ಇ ಎನ್ ಕ್ಯೂ 2012, ಬೆಂಗಳೂರು, ದಿನಾಂಕ: 10.10.2012 |
Notification | ಶ್ರೀ ಎಂ.ಆರ್. ಖಂಡಾರೆ, ಕಾರ್ಯಪಾಲಕ ಇಂಜಿನಿಯರ್ ಇವರ ಸ್ಥಳ ನಿಯೋಜನೆ ಕುರಿತು. | ಗ್ರಾಅಪ 301 ಸೇಶಿಕ 2012, ಬೆಂಗಳೂರು, ದಿನಾಂಕ:10.10.2012 |
Govt Order |
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ವಿಭಾಗ ಹಾಗೂ ಯೋಜನಾ ಉಪ ವಿಭಾಗ ಕಚೇರಿಗಳು ಮತ್ತು ಅಧಿಕಾರಿ /ಸಿಬ್ಬಂದಿ ಹುದ್ದೆಗಳನ್ನು ಮುಂದುವರೆಸುವ ಬಗ್ಗೆ ಆದೇಶ.
|
ಗ್ರಾಅಪ 367 ಜಿಪಅ 2012, ಬೆಂಗಳೂರು, ದಿನಾಂಕ:10.10.2012 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿನ ಭೂ ವಿಜ್ಞಾನಿಗಳಿಗೆ ಮಾಸಿಕ ಸಂಚಿತ ವೇತನವನ್ನು ಹೆಚ್ಚಿಸುವ ಬಗ್ಗೆ.
|
ಗ್ರಾಅಪ 251 ಜಿಪಅ 2012 ಬೆಂಗಳೂರು, ದಿನಾಂಕ:28.09.2012 |
Notification | ಶ್ರೀ ಪಿ.ವಿ ನಾಯ್ಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಸ್ಥಳ ನಿಯೋಜನೆ ಕುರಿತು. | ಗ್ರಾಅಪ 242 ಸೇಶಿಕ 2012, ಬೆಂಗಳೂರು, ದಿನಾಂಕ:27.09.2012 |
Notification | ಶ್ರೀ ಅಶೋಕ್ ತಲವಾಡೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಸ್ಥಳ ನಿಯೋಜನೆ ಕುರಿತು. | ಗ್ರಾಅಪ 253 ಸೇಶಿಕ 2012, ಬೆಂಗಳೂರು, ದಿನಾಂಕ:25.09.2012 |
Notification | ಶ್ರೀ ಯು. ಜಿ ಶಾಂತಪ್ಪ ಮತ್ತು ಶ್ರೀ ಎಂ. ಹೆಚ್ ಬನ್ನೀಹಳ್ಳಿ, ಇವರ ಸ್ಥಳ ನಿಯೋಜನೆ ಕುರಿತು | ಗ್ರಾಅಪ 181 ಸೇಶಿಕ 2012, ಬೆಂಗಳೂರು, ದಿನಾಂಕ:25.09.2012 |
Notification | ಶ್ರೀ ಆರ್.ಟಿ ಕೋಳೇಕರ್, ಕಾರ್ಯಪಾಲಕ ಇಂಜಿನಿಯರ್ ಇವರ ಸ್ಥಳ ನಿಯೋಜನೆ ಕುರಿತು. | ಗ್ರಾಅಪ 179 ಸೇಶಿಕ 2012, ಬೆಂಗಳೂರು, ದಿನಾಂಕ:17.09.2012 |
Notification | ಶ್ರೀ ಸಣ್ಣಮರಿಗೌಡ, ಸಹಾಯಕ ಯೋಜನಾಧಿಕಾರಿ, ಇವರ ಸ್ಥಳ ನಿಯೋಜನೆ ಕುರಿತು. | ಗ್ರಾಅಪ 235 ಸೇಶಿಕ 2012, ಬೆಂಗಳೂರು, ದಿನಾಂಕ:15.09.2012 |
Govt Order |
ಶ್ರೀ ವಿ.ಸಿ.ಹನುಮಂತಪ್ಪ, ತಾಂತ್ರಿಕ ಸಹಾಯಕರು ಹಾಗೂ ಅವರ ಪತ್ನಿಯ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ.
|
ಗ್ರಾಅಪ 238 ಜಿಪಅ 2011, ಬೆಂಗಳೂರು, ದಿನಾಂಕ:15.09.2012 |
Govt Order |
ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನಾ ವಿಭಾಗ ಹಾಗೂ ಯೋಜನಾ ಉಪ ವಿಭಾಗ ಕಚೇರಿಗಳ ಮತ್ತು ಅಧಿಕಾರಿ /ಸಿಬ್ಬಂದಿ ಹುದ್ದೆಗಳನ್ನು ಮುಂದುವರೆಸುವ ಬಗ್ಗೆ- ಆದೇಶ.
|
ಗ್ರಾಅಪ 221 ಜಿಪಅ 2012 ಬೆಂಗಳೂರು, ದಿನಾಂಕ:23.08.2012 |
Notification |
ಶ್ರೀ ಎಂ.ಡಿ.ಮುದ್ದುಕೃಷ್ಣಮೂರ್ತಿ, ಶ್ರೀ ಜಿ. ಆರ್. ದೇವೇಂದ್ರ ನಾಯಕ್, ಆರ್.ಟಿ.ಕೋಲೆಕರ್ ಮತ್ತು ಶ್ರೀ ಎಂ ರಮೇಶ್, ಇವರ ಸ್ಥಳ ನಿಯೋಜನೆ ಕುರಿತು.
|
ಗ್ರಾಅಪ 179 ಸೇಶಿಕ 2012, ಬೆಂಗಳೂರು, ದಿನಾಂಕ:22.08.2012 |
Govt Order |
ಶ್ರೀ ಎಂ.ಎನ್.ಪಾಟೀಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಗಂಗಾವತಿ ಇವರನ್ನು ಅಮಾನತ್ತುಗೊಳಿಸುವ ಬಗ್ಗೆ.
|
ಗ್ರಾಅಪ 17 ಇ ಎನ್ ಕ್ಯೂ 2012, ಬೆಂಗಳೂರು, ದಿನಾಂಕ:22.08.2012 |
Govt Order |
ಶ್ರೀ ಜಿ.ಎ.ರಘುನಾಥ್ ಮತ್ತು ಶ್ರೀ ಆರ್.ಹೆಚ್.ರವಿಕುಮಾರ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರುಗಳ ಸ್ಥಳ ನಿಯುಕ್ತಿ ಬಗ್ಗೆ.
|
ಗ್ರಾಅಪ 274 ಜಿಪಅ 2012, ಬೆಂಗಳೂರು, ದಿನಾಂಕ:21.08.2012 |
Govt Order |
ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳಿಗೆ ಸಂಬಂಧಿಸಿದಂತೆ ಕಾರ್ಯಕಾರಿ ಆದೇಶ.
|
ಗ್ರಾಅಪ 275 ಸೇಶಿಕಾ 2010, ಬೆಂಗಳೂರು, ದಿನಾಂಕ:21.08.2012 |
Govt Order |
ಶ್ರೀ ಮಲ್ಲಿಕಾರ್ಜುನ.ಕೆ.ಸಂಗಾವಿ. ಕಾರ್ಯಪಾಲಕ ಇಂಜಿನಿಯರ್, ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನಾ ವಿಭಾಗ, ಕೋಲಾರ ಮತ್ತು ಇತರ 3 ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ.
|
ಗ್ರಾಅಪ 24 ಇ ಎನ್ ಕ್ಯೂ 2012, ಬೆಂಗಳೂರು, ದಿನಾಂಕ:16.08.2012 |
Govt Order |
ಶ್ರೀ ಹೆಚ್.ಟಾಟಾಶಿವನ್. ವ್ಯವಸ್ಥಾಪಕರು (ತಾಂತ್ರಿಕ), ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಬೆಂಗಳೂರು (ಹಾಲಿ ಕಾರ್ಯಪಾಲಕ ಇಂಜಿನಿಯರ್ , ಜಲಸಂಪನ್ಮೂಲ ಇಲಾಖೆಯ ಸಿಂಗಟಾಲೂರು ಏತ ನೀರಾವರಿ ಯೋಜನೆ, ಮುಂಡರಗಿ) ಇವರನ್ನು ಗುತ್ತಿಗೆ ಆಧಾರದ ಮೇಲೆ ಪಂಚಾಯತ್ ರಾಜ ಇಂಜಿನಿಯರಿಂಗ್ ಇಲಾಖೆಗೆ ನೇಮಿಸುವ ಬಗ್ಗೆ-ಆದೇಶ.
|
ಗ್ರಾಅಪ 219 ಸೇಶಿಕಾ 2012, ಬೆಂಗಳೂರು, ದಿನಾಂಕ:10.08.2012 |
Notification |
ಶ್ರೀ ಜಿ. ನಾರಾಯಣ ಮತ್ತು ಶ್ರೀ ಸಿ.ಎನ್ ಸುಲೇಪಟೇಕರ್ ಇವರನ್ನು ಲೋಕೋಪಯೋಗಿ ಇಲಾಖೆಗೆ ಹಿಂತಿರುಗಿಸಿರುವ ಕುರಿತು.
|
ಗ್ರಾಅಪ 177 ಸೇಶಿಕಾ 2012, ಬೆಂಗಳೂರು, ದಿನಾಂಕ:07.07.2012 |
Notification |
ಶ್ರೀ ಆರ್. ಶ್ರೀನಿವಾಸ್, ತಾಂತ್ರಿಕ ಸಹಾಯಕರು ಇವರನ್ನು ಲೋಕೋಪಯೋಗಿ ಇಲಾಖೆಗೆ ಹಿಂತಿರುಗಿಸಿರುವ ಕುರಿತು.
|
ಗ್ರಾಅಪ 286 ಸೇಶಿಕಾ 2012, ಬೆಂಗಳೂರು, ದಿನಾಂಕ:05.07.2012 |
Govt Order |
ಶ್ರೀ ಎಂ.ಎಚ್. ಬೀಮಕ್ಕನವರ್, ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗ , ಗುಲ್ಬರ್ಗಾ, ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಕರ್ನಾಟಕ ಲೋಕಾಯುಕ್ತಕ್ಕೆ ವಹಿಸುವ ಬಗ್ಗೆ.
|
ಗ್ರಾಅಪ 25 ಇ ಎನ್ ಕ್ಯೂ 2012, ಬೆಂಗಳೂರು, ದಿನಾಂಕ:07.07.2012 |
Govt Order |
ಶ್ರೀ ಜೆ.ಬಿ. ಜಗದೀಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ , ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗ, ಹೊಸದುರ್ಗ ಇವರನ್ನು ವಿಚಾರಣೆ ಬಾಕಿ ಇಟ್ಟು ಅಮಾನತ್ತುಗೊಳಿಸುವ ಬಗ್ಗೆ-ಆದೇಶ.
|
ಗ್ರಾಅಪ 16 ಇಎನ್ ಕ್ಯೂ 2012, ಬೆಂಗಳೂರು, ದಿನಾಂಕ:04.07.2012 |
Govt Order |
ಸಕಾಲ ಯೋಜನೆಯಡಿ ನಿವೃತ್ತ ಇಂಜಿನಿಯರ್ ಗಳನ್ನು (Engagement of Retired Officials) ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ.
|
ಗ್ರಾಅಪ 145 ಸೇಶಿಕಾ 2012, ಬೆಂಗಳೂರು, ದಿನಾಂಕ: 03.07.2012 |
Notification | ಶ್ರೀ ಜಿ. ಎನ್ ಪ್ರಕಾಶ್ ಮತ್ತು ಶ್ರೀ ವೀರಭದ್ರಪ್ಪ ಇವರ ವರ್ಗಾವಣೆಯನ್ನು ರದ್ದುಪಡಿಸಿರುವ ಕುರಿತು. | ಗ್ರಾಅಪ 119 ಸೇಶಿಕಾ 2012, ಬೆಂಗಳೂರು, ದಿನಾಂಕ: 03.07.2012 |
Govt Order |
ಶ್ರೀ ನಾಗರಾಜು, ಹಿಂದಿನ ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕುಣಿಗಲ್, ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಕರ್ನಾಟಕ ಲೋಕಾಯುಕ್ತಕ್ಕೆ ವಹಿಸುವ ಬಗ್ಗೆ.
|
ಗ್ರಾಅಪ 21 ಇಎನ್ ಕ್ಯೂ 2012, ಬೆಂಗಳೂರು, ದಿನಾಂಕ:03.07.2012 |
Notification | ಶ್ರೀ ರವಿ ಎಸ್. ಸೂರನ್, ಶ್ರೀ ಕೆ.ಎಸ್. ಹಂಚಿನಮನಿ, ಶ್ರೀ ಟಿ.ಎಂ ರುದ್ರಪಶುಪತಿ ಇವರ ಸ್ಥಳ ನಿಯೋಜನೆ ಕುರಿತು. | ಗ್ರಾಅಪ 151 ಸೇಶಿಕಾ 2012, ಬೆಂಗಳೂರು, ದಿನಾಂಕ: 28.06.2012 |
Notification | ಶ್ರೀ ಕೆ. ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ವರ್ಗಾವಣೆ ಬಗ್ಗೆ. | ಗ್ರಾಅಪ 180 ಸೇಶಿಕಾ 2012, ಬೆಂಗಳೂರು, ದಿನಾಂಕ: 28.06.2012 |
Govt Order |
ಶ್ರೀ ಎಸ್ ವಿ ಪದ್ಮನಾಭ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಸ್ಥಳ ನಿಯುಕ್ತಿ ಬಗ್ಗೆ.
|
ಗ್ರಾಅಪ 240 ಜಿಪಅ 2012, ಬೆಂಗಳೂರು, ದಿನಾಂಕ:23.06.2012 |
Notification | ಶ್ರೀ ರಂಗಯ್ಯ ಮತ್ತು ಶ್ರೀ ರಾಮಕೃಷ್ಣಪ್ಪ, ಇವರ ಸ್ಥಳ ನಿಯೋಜನೆ ಕುರಿತು. | ಗ್ರಾಅಪ 170 ಸೇಶಿಕಾ 2012, ಬೆಂಗಳೂರು, ದಿನಾಂಕ: 22.06.2012 |
Govt Order |
ಶ್ರೀ ಹೆಚ್.ಎ.ಸೋಮಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಸ್ಥಳ ನಿಯುಕ್ತಿ ಬಗ್ಗೆ.
|
ಗ್ರಾಅಪ 216 ಜಿಪಅ 2012, ಬೆಂಗಳೂರು, ದಿನಾಂಕ:22.06.2012 |
Govt Order |
Deputing Engineers for training on "Change Management Course"-reg.
|
RDP 232 ZPA 2012, Bangalore, Dated:18.06.2012 |
Govt Order |
Deputing Engineers for training on "Change Management Course "- reg.
|
RDP 187 ZPA 2012, Bangalore, Dated:18.06.2012 |
Notification | ಶ್ರೀ ಎನ್. ಪಿ ಪಾಟೀಲ್ ಮತ್ತು ಶ್ರೀ ವಿ.ಜಿ ಫರ್ಶಿ ಇವರ ವರ್ಗಾವಣೆ ಕುರಿತು. | ಗ್ರಾಅಪ 171 ಸೇಶಿಕಾ 2012, ಬೆಂಗಳೂರು, ದಿನಾಂಕ: 15.06.2012 |
Notification |
ಶ್ರೀ ಆರ್. ರಾಜು, ಶ್ರೀ ಕೆ. ದುರುಗಪ್ಪ, ಶ್ರೀ ಗುರುದತ್ ಮತ್ತು ಶ್ರೀ ಎಂ. ಡಿ. ಮುದ್ದುಕೃಷ್ಣಮೂರ್ತಿ ಇವರ ವರ್ಗಾವಣೆ ಕುರಿತು.
|
ಗ್ರಾಅಪ 124 ಸೇಶಿಕಾ 2012, ಬೆಂಗಳೂರು, ದಿನಾಂಕ: 15.06.2012 |
Notification | ಶ್ರೀ ಕೆ. ಎಂ. ರಾಜಶೇಖರ ಮತ್ತು ಶ್ರೀ ಬಿ. ಎನ್ ದತ್ತ ಇವರ ಸ್ಥಳನಿಯುಕ್ತಿ ಕುರಿತು. | ಗ್ರಾಅಪ 163 ಸೇಶಿಕಾ 2012, ಬೆಂಗಳೂರು, ದಿನಾಂಕ: 13.06.2012 |
Notification | ಶ್ರೀ ಟಿ.ಎಂ ರುದ್ರಪಶುಪತಿ ಮತ್ತು ಶ್ರೀ ಮಂಜುನಾಥ್ ಎಸ್. ದೇಸಾಯಿ ಇವರ ಸ್ಥಳನಿಯುಕ್ತಿ ಕುರಿತು. | ಗ್ರಾಅಪ 164 ಸೇಶಿಕಾ 2012, ಬೆಂಗಳೂರು, ದಿನಾಂಕ: 13.06.2012 |
Notification | ಶ್ರೀ ಪ್ರಸನ್ನಕುಮಾರ್ ಇವರ ವರ್ಗಾವಣೆ ಕುರಿತು. | ಗ್ರಾಅಪ 151 ಸೇಶಿಕಾ 2012, ಬೆಂಗಳೂರು, ದಿನಾಂಕ: 13.06.2012 |
Notification | ಶ್ರೀ ಎಸ್. ಬಿ ಉಳ್ಳಾಗಡ್ಡಿ ಮತ್ತು ಶ್ರೀ ಎಸ್.ವಿ. ದೇವನಾಳ ಇವರ ಸ್ಥಳನಿಯುಕ್ತಿ ಕುರಿತು. | ಗ್ರಾಅಪ 146 ಸೇಶಿಕಾ 2012, ಬೆಂಗಳೂರು, ದಿನಾಂಕ: 13.06.2012 |
Notification | ಶ್ರೀ ಜಯಾನಂದ ಪೂಜಾರಿ ಇವರ ವರ್ಗಾವಣೆ ಕುರಿತು. | ಗ್ರಾಅಪ 133 ಸೇಶಿಕಾ 2012, ಬೆಂಗಳೂರು, ದಿನಾಂಕ: 12.06.2012 |
Govt Order |
ಶ್ರೀ ಎಸ್.ಎಂ.ಸುಭಾಸ್ ಸಾಹೇಬ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ.
|
ಗ್ರಾಅಪ 23 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ:12.06.2012 |
Govt Order |
ಶ್ರೀ ಎ.ಎ.ಹುಲಗೇರಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಧಾರವಾಡ,-ಸಂಭಾವನೆ ನೀಡುವ ಬಗ್ಗೆ.
|
ಗ್ರಾಅಪ 23 ಇಎನ್ ಕ್ಯೂ 2008, ಬೆಂಗಳೂರು, ದಿನಾಂಕ:08.06.2012 |
Govt Order |
Deputy Engineers for training on "Change Management Course "-reg.
|
RDP 232 ZPA 2012, Bangalore, 08.06.2012 |
Govt Order |
Deputing Engineers for training on "Quality Assurance & Quality Control in Road Construction" -reg.
|
RDP 187 ZPA 2012, Bangalore, Dated:08.06.2012 |
Govt Order |
ಮೈಸೂರು ಮಿನರಲ್ಸ್ ಮಿಯಮಿತ ಸಂಸ್ಥೆಯ ನೌಕರರಾದ ಶ್ರೀ ಡಿ.ಚಂದ್ರಶೇಖರ್, ಸಹಾಯಕ ಇಂಜಿನಿಯರ್ ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವ್ಯಾಪ್ತಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸುವ ಬಗ್ಗೆ-ಆದೇಶ.
|
ಗ್ರಾಅಪ 127 ಸೇಶಿಕಾ 2012, ಬೆಂಗಳೂರು, ದಿನಾಂಕ:07.06.2012 |
Notification | ಶ್ರೀ ಅಶೋಕ್ ತಲವಾಡೆ ಮತ್ತು ಶ್ರೀ ಬಿ ಎಂ ಬಿರಾದಾರ ಇವರ ಸ್ಥಳ ನಿಯುಕ್ತಿ ಕುರಿತು. | ಗ್ರಾಅಪ 158 ಸೇಶಿಕಾ 2012, ಬೆಂಗಳೂರು, ದಿನಾಂಕ:07.06.2012 |
Notification | ಶ್ರೀ ಹೆಚ್. ವಿ ಹರೀಶ್ ಇವರನ್ನು ಲೋಕೋಪಯೋಗಿ ಇಲಾಖೆಗೆ ಹಿಂತಿರುಗಿಸಿರುವ ಕುರಿತು. | ಗ್ರಾಅಪ 71 ಸೇಶಿಕಾ 2012, ಬೆಂಗಳೂರು, ದಿನಾಂಕ: 07.06.2012 |
Govt Order |
ಮೈಸೂರು ಮಿನರಲ್ಸ್ ನಿಯಮಿತ ಸಂಸ್ಥೆಯ ನೌಕರರಾದ ಶ್ರೀ ಹೆಚ್.ಶೇಖರಪ್ಪ, ಕಿರಿಯರವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವ್ಯಾಪ್ತಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸುವ ಬಗ್ಗೆ.
|
ಗ್ರಾಅಪ 125 ಸೇಶಿಕಾ 2012, ಬೆಂಗಳೂರು, ದಿನಾಂಕ: 05.06.2012 |
Govt Order |
ಶ್ರೀ ಎಸ್.ಎಂ. ದೇವರಾಜ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಮೂಡಿಗೆರೆ ಮತ್ತಿತರ ಮೂರು ಮಂದಿಯ ವಿರುದ್ಧ ಇಲಾಖಾ ವಿಚಾರಣೆ-ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ.
|
ಗ್ರಾಅಪ 21 ಜಿಪಅ 2010, ಬೆಂಗಳೂರು, ದಿನಾಂಕ:04.06.2012 |
Notification | ಶ್ರೀ ಎಂ. ಎಂ. ಸವದತ್ತಿ ಮತ್ತು ಶ್ರೀ ಎಸ್. ಆರ್. ವೀರಕರ್ ಇವರ ಸ್ಥಳನಿಯೋಜನೆ ಕುರಿತು. | ಗ್ರಾಅಪ 144 ಸೇಶಿಕಾ 2012, ಬೆಂಗಳೂರು ದಿನಾಂಕ: 02.06.2012 |
Notification |
ಶ್ರೀ ವೈ. ಆರ್ ಜಯಪ್ರಕಾಶ್, ಶ್ರೀ ಎ.ಸಿ. ವಣಕುದರಿ, ಶ್ರೀ ಜಾಕೀರ್ ಹುಸೇನ್ ಮತ್ತು ಶ್ರೀ ಬಿ.ಸಿ. ತೋಟಗಂಟಿ ಇವರ ಸ್ಥಳನಿಯುಕ್ತಿ ಕುರಿತು.
|
ಗ್ರಾಅಪ 151 ಸೇಶಿಕಾ 2012, ಬೆಂಗಳೂರು ದಿನಾಂಕ: 02.06.2012 |
Govt Order |
ಶ್ರೀ ಪ್ರಭು ಅಂದಾನಪ್ಪ ಕನವಳ್ಳಿ, ಸಹಾಯಕ ವ್ಯವಸ್ಥಾಪಕರು (ಇಂಜಿನಿಯರಿಂಗ್), ಧಾರವಾಡ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಧಾರವಾಡ, ಇವರ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಬಗ್ಗೆ.
|
ಗ್ರಾಅಪ 296 ಸೇಶಿಕಾ 2012, ಬೆಂಗಳೂರು ದಿನಾಂಕ: 01.06.2012 |
Notification |
ಶ್ರೀ ಎಂ. ಬಿ ರವಿ, ಶ್ರೀ ಎಸ್. ಬಿ ಬುಗುಟಿ, ಶ್ರೀ ಹೆಚ್. ಆರ್ ರವಿಕುಮಾರ್ ಮತ್ತು ಶ್ರೀ ಎಲ್. ಜಯರಾಮಯ್ಯ ಇವರುಗಳ ವರ್ಗಾವಣೆ ಕುರಿತು.
|
ಗ್ರಾಅಪ 119 ಸೇಶಿಕಾ 2012, ಬೆಂಗಳೂರು ದಿನಾಂಕ: 31.05.2012 |
Notification | ಶ್ರೀ ಜಿ. ಎನ್. ಪ್ರಕಾಶ್ ಮತ್ತು ಶ್ರೀ ವೀರಭದ್ರಪ್ಪ ಇವರ ವರ್ಗಾವಣೆಯನ್ನು ತಡೆಹಿಡಿದಿರುವ ಕುರಿತು. | ಗ್ರಾಅಪ 119 ಸೇಶಿಕಾ 2012, ಬೆಂಗಳೂರು ದಿನಾಂಕ: 30.05.2012 |
Notification |
ಶ್ರೀ ಮಂಜುನಾಥ ಎಸ್. ದೇಸಾಯಿ, ಶ್ರೀ ಎಂ. ವಿ. ಬಳಿಗಾರ, ಶ್ರೀ ಐ. ವೆಂಕಟರಮಣ ಮತ್ತು ಶ್ರೀ ಪದ್ಮನಾಭ ಇವರುಗಳನ್ನು ಲೋಕೋಪಯೋಗಿ ಇಲಾಖೆಗೆ ಹಿಂತಿರುಗಿಸಿರುವ ಬಗ್ಗೆ.
|
ಗ್ರಾಅಪ 119 ಸೇಶಿಕಾ 2012, ಬೆಂಗಳೂರು ದಿನಾಂಕ: 25.05.2012 |
Govt Order |
Deputing Engineers for training on "Quality Assurance & Quality Control in Road Construction"-reg.
|
RDP 207 ZPA 2012, Bangalore, 21.05.2012 |
Govt Order |
ಶ್ರೀ ಎಂ.ಎನ್ ಪಾಟೀಲ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಲಿಂಗಸುಗೂರು ಇವರ ವಿರುದ್ಧ ಇಲಾಖಾ ವಿಚಾರಣೆ ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ.
|
ಗ್ರಾಅಪ 8 ಇ ಎನ್ ಕ್ಯೂ 2011, ಬೆಂಗಳೂರು, ದಿನಾಂಕ:21.05.2012 |
Govt Order |
ಶ್ರೀ ಡಿ. ವೆಂಕಟರಮಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಜಾಕೀರ್ ಹುಸೇನ್, ಅಂದಿನ ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ) ಇವರುಗಳ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ.
|
ಗ್ರಾಅಪ 409 ಜಿಪಅ (ಭಾಗ), ಬೆಂಗಳೂರು, ದಿನಾಂಕ:17.05.2012 |
Govt Order |
ದಿವಂಗತ ಸತ್ಯನಾರಾಯಣರವರ ಪತ್ನಿ ಶ್ರೀಮತಿ ಲಕ್ಷ್ಮೀದೇವಿ ಇವರಿಗೆ ಡಿ.ಸಿ.ಆರ್.ಜಿ. ಮೊತ್ತವನ್ನು ಪಾವತಿಸುವಲ್ಲಿ ಆದ ವಿಳಂಬದ ಅವಧಿಗೆ ಬಡ್ಡಿ ನೀಡುವ ಬಗ್ಗೆ - ಪರಿಷ್ಕ್ರತ ಆದೇಶ.
|
ಗ್ರಾಅಪ 310 ಜಿಪಅ 2010, ಬೆಂಗಳೂರು, ದಿನಾಂಕ:17.05.2012 |
Notification | ಶ್ರೀ ಶಿವಾಜಿ ಎ.ಕವಳೆ ಇವರು ಕಾರ್ಯವರದಿ ಮಾಡಿಕೊಳ್ಳುವ ಬಗ್ಗೆ. | ಗ್ರಾಅಪ 172 ಸೇಶಿಕಾ 2012, ಬೆಂಗಳೂರು ದಿನಾಂಕ:16.05.2012 |
Govt Order |
ಶ್ರೀ ಓದೋಗಂಗಪ್ಪ, ಅಂದಿನ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ದಾವಣಗೆರೆ ಮತ್ತು ಶ್ರೀ ಚಂದ್ರಮೌಳಿ, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ದಾವಣಗೆರೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ.
|
ಗ್ರಾಅಪ 14 ಇ ಎನ್ ಕ್ಯೂ 2012, ಬೆಂಗಳೂರು, ದಿನಾಂಕ: 15.05.2012 |
Govt Order |
ಶ್ರೀ ಶಂಕರ್, ಅಂದಿನ ಪ್ರಭಾರಿ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಯಚೂರು ಮತ್ತು ಇತರರ ವಿರುದ್ಧ ಜಂಟಿ ಇಲಾಖಾ ವಿಚಾರಣೆ- ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ.
|
ಗ್ರಾಅಪ 13 ಇ ಎನ್ ಕ್ಯೂ 2011, ಬೆಂಗಳೂರು, ದಿನಾಂಕ: 14.05.2012 |
Govt Order |
ಮೂಲತಃ ಕರ್ನಾಟಕ ಗ್ರಾಮೀಣ ಮೂಲ ಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ ನೌಕರರಾದ ಶ್ರೀ ಇಸಾಕ್ ಅಹಮ್ಮದ್ ಎಂ. ದಖನಿ, ಕಾರ್ಯದಳಪತಿ ಗ್ರೇಡ್ -2 ಇವರನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವ್ಯಾಪ್ತಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸುವ ಬಗ್ಗೆ- ಆದೇಶ.
|
ಗ್ರಾಅಪ 122 ಸೇಶಿಕಾ 2012, ಬೆಂಗಳೂರು, ದಿನಾಂಕ: 11.05.2011. |
Notification | ಶ್ರೀ ಎಸ್. ಪ್ರಭಾಕರ್ ಮತ್ತು ಶ್ರೀ ವಿ. ಕೆ. ಟಿಕಾರೆ ಇವರ ವರ್ಗಾವಣೆ ಬಗ್ಗೆ. | ಗ್ರಾಅಪ 81 ಸೇಶಿಕಾ 2012, ಬೆಂಗಳೂರು, ದಿನಾಂಕ: 11.05.2011. |
Govt Order |
ಶ್ರೀ ಡಿ.ಹೇಮಂತ್, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ನೆಲಮಂಗಲ, ಇವರ ವಿರುದ್ಧ ಇಲಾಖಾ ವಿಚಾರಣೆ -ಆರೋಪಗಳಿಂದ ದೋಷಮುಕ್ತಗೊಳಿಸುವ ಬಗ್ಗೆ.
|
ಗ್ರಾಅಪ 15 ಇ ಎನ್ ಕ್ಯೂ 2010, ಬೆಂಗಳೂರು, ದಿನಾಂಕ: 10.05.2012 |
Govt Order |
Deputing Engineers for training on "Management of Rural Drinking Water and Sanitation Programmes with focus on IEC" -reg.
|
RDP 196 ZPA 2012, Bangalore, Dated:10.05.2012 |
Govt Order |
Deputing Engineers for training on "Micro Irrigation Systems : Planning Design, Installation, Operation and Maintenance"-reg.
|
RDP 187 ZPA 2012, Bangalore, Dated:03.05.2012 |
Notification | ಶ್ರೀ ಎಸ್. ಉಮೇಶ್, ಶ್ರೀ ಪ್ರಸನ್ನ ಕುಮಾರ್ ಮತ್ತು ಶ್ರೀ ಶ್ರೀಧರ ಇವರ ವರ್ಗಾವಣೆ ಬಗ್ಗೆ. |
ಗ್ರಾಅಪ 33 ಸೇಶಿಕಾ 2012, ಬೆಂಗಳೂರು, ದಿನಾಂಕ: 03.05.2011. |
Notification | ಶ್ರೀ ಆರ್. ವಿ ದೇಶಪಾಂಡೆ ಮತ್ತು ಶ್ರೀ ಸತ್ಯನಾರಾಯಣ ಇವರ ಸ್ಥಳ ನಿಯುಕ್ತಿ ಕುರಿತು. |
ಗ್ರಾಅಪ 91 ಸೇಶಿಕಾ 2012, ಬೆಂಗಳೂರು, ದಿನಾಂಕ: 03.05.2011. |
Notification | ಶ್ರೀ ಗೋಂಚಿ ನಾಗರಾಜ ಇವರನ್ನು ಲೋಕೋಪಯೋಗಿ ಇಲಾಖೆಗೆ ಹಿಂತಿರುಗಿಸಿರುವ ಬಗ್ಗೆ. |
ಗ್ರಾಅಪ 338 ಸೇಶಿಕಾ 2012, ಬೆಂಗಳೂರು, ದಿನಾಂಕ: 03.05.2011. |
Notification | ಶ್ರೀ ಕೆ.ಎಸ್. ಹಂಚಿನಮನಿ ಮತ್ತು ಶ್ರೀ ಮಂಜುನಾಥ ಎಸ್. ದೇಸಾಯಿ ಇವರ ಹುದ್ದೆಯನ್ನು ಮುಂದುವರೆಸಿರುವ ಬಗ್ಗೆ. |
ಗ್ರಾಅಪ 90 ಸೇಶಿಕಾ 2012, ಬೆಂಗಳೂರು, ದಿನಾಂಕ: 30.04.2011. |
Govt Order |
ಶ್ರೀ ಹೆಚ್.ಎನ್. ಶಿವಶಂಕರ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀ ಏಜಾಜ್ ಅಹಮದ್ ಸಿದ್ಧಿಕಿ, ಅಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ನಾಗಮಂಗಲ ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ-ಆದೇಶ.
|
ಗ್ರಾಅಪ 93 ಜಿಪಅ 2009, ಬೆಂಗಳೂರು, ದಿನಾಂಕ: 25.04.2012 |
Notification | ಶ್ರೀ ಟಿ.ಬಿ. ಪೂಚಣ್ಣ ಇವರ ಸ್ಥಳ ನಿಯುಕ್ತಿ ಬಗ್ಗೆ. | ಗ್ರಾಅಪ 94 ಸೇಶೀಕ 2012, ಬೆಂಗಳೂರು, ದಿನಾಂಕ:25.04.2012 |
Govt Order |
ಡಾ|| ಬಿ.ಆರ್.ಅಂಬೇಡ್ಕರ್ ರೈತ ಸೇವಾ ಅಗ್ರಿಕಲ್ಚರಲ್ ಡೆವಲಪ್ ಮೆಂಟ್ ಇಂಡಸ್ಟ್ರೀಸ್ ಅಸೋಸಿಯೇಷನ್ (ರಿ) ಮೈಸೂರು ಇವರಿಗೆ ಅನುಪಯುಕ್ತ ವಸ್ತುಗಳ ವಿಲೇವಾರಿ ಮಾಡುವ ಬಗ್ಗೆ-ಆದೇಶ.
|
ಗ್ರಾಅಪ 79 ಜಿಪಅ 2012, ಬೆಂಗಳೂರು, ದಿನಾಂಕ:21.04.2012 |
Notification | ಶ್ರೀ ಹೆಚ್. ದ್ವಾರಕಾನಾಥ್, ಶ್ರೀ ಕೆ. ಶಂಕರ್ ಮತ್ತು ಶ್ರೀ ಮೋನಪ್ಪ ಇವರ ಹುದ್ದೆಯನ್ನು ಮುಂದುವರೆಸುವ ಕುರಿತು. | ಗ್ರಾಅಪ 161 ಜಿಪಅ 2012, ಬೆಂಗಳೂರು, ದಿನಾಂಕ:21.04.2012 |
Govt Order |
ಶ್ರೀ ಸಿ.ನಾಗರಾಜು, ಸಹಾಯಕ ಇಂಜಿನಿಯರ್ , ಪಂಚಾಯತ್ ರಾಜ್ ಇಂಜಿ ನಿಯರಿಂಗ್ ವಿಭಾಗ , ಮಂಗಳೂರು ಇವರ ಮೇಲ್ಮನವಿ - ಅಂತಿಮ ಆದೇಶ.
|
ಗ್ರಾಅಪ 309 ಜಿಪಅ 2010, ಬೆಂಗಳೂರು, ದಿನಾಂಕ: 17.04.2012 |
Notification | ಶ್ರೀ ಪಿ. ಹಾಲ್ ಚಿಕ್ಕಣ್ಣ ಮತ್ತು ಶ್ರೀ ಹೆಚ್. ಶಿವಕುಮಾರ್ ಇವರ ಸ್ಥಳ ನಿಯುಕ್ತಿ ಬಗ್ಗೆ. | ಗ್ರಾಅಪ 77 ಜಿಪಅ 2012, ಬೆಂಗಳೂರು, ದಿನಾಂಕ: 13.04.2012 |
Notification | ಶ್ರೀ ಮಲ್ಲಿಕಾರ್ಜುನ ಕೆ ಸಂಗಾವಿ ಇವರ ವರ್ಗಾವಣೆ ಬಗ್ಗೆ. | ಗ್ರಾಅಪ 90 ಸೇಶೀಕ 2012, ಬೆಂಗಳೂರು, ದಿನಾಂಕ:03.04.2012 |
Govt Order |
ದಿವಂಗತ ಸತ್ಯ ನಾರಾಯಣ ರವರ ಪತ್ನಿ ಶ್ರೀಮತಿ ಲಕ್ಷ್ಮೀದೇವಿ ಇವರಿಗೆ ಡಿ.ಸಿ.ಆರ್.ಜಿ. ಮೊತ್ತವನ್ನು ಪಾವತಿಸುವಲ್ಲಿ ಆದ ವಿಳಂಬದ ಅವಧಿಗೆ ಬಡ್ಡಿ ನೀಡುವ ಬಗ್ಗೆ-ಆದೇಶ.
|
ಗ್ರಾಅಪ 310 ಜಿಪಅ 2010, ಬೆಂಗಳೂರು, ದಿನಾಂಕ:29.03.2012 |
Notification | ಶ್ರೀ ಟಿ. ಜಯಪ್ರಕಾಶ್ ಇವರ ಸ್ಥಳನಿಯುಕ್ತಿ ಬಗ್ಗೆ. | ಗ್ರಾಅಪ 72 ಸೇಶೀಕ 2012, ಬೆಂಗಳೂರು, ದಿನಾಂಕ:29.03.2012 |
Govt Order |
Deputing Engineers for training on " Integrated Water Resources Development and Managament" -reg.
|
RDP 146 ZPA 2012, BANGALORE, DATED:29.03.2012 |
Govt Order |
ಕಾರ್ಯಪಾಲಕ ಇಂಜಿನಿಯರ್, ಮೈಸೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಹೊಸ ವಾಹನ ಖರೀದಿಸುವ ಬಗ್ಗೆ.
|
ಗ್ರಾಅಪ 93 ಜಿಪಸ 2012, ಬೆಂಗಳೂರು, ದಿನಾಂಕ:29.03.2012 |
Notification | ಶ್ರೀ ಸುರೇಶ್ ಬಿರಾದಾರ ಇವರ ಸ್ಥಳನಿಯುಕ್ತಿ ಬಗ್ಗೆ. | ಗ್ರಾಅಪ 78 ಸೇಶೀಕ 2012, ಬೆಂಗಳೂರು, ದಿನಾಂಕ:28.03.2012 |
Govt Order | ತಿದ್ದುಪಡಿ ಆದೇಶ | ಗ್ರಾಅಪ 9 ಇ ಎನ್ ಕ್ಯೂ 2012, ಬೆಂಗಳೂರು, ದಿನಾಂಕ:22.03.2012 |
Govt Order |
ಶ್ರೀ ಹೆಚ್. ಖಲೀಲ್ ರಹಮಾನ್ ಅಂದಿನ ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್ ಗದಗ, ಅಮಾನತ್ತಿನಲ್ಲಿ ಕಳೆದ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ.
|
ಗ್ರಾಅಪ 2 ಇ ಎನ್ ಕ್ಯೂ 2012 ಬೆಂಗಳೂರು, ದಿನಾಂಕ:22.03.2012 |
Notification | ಶ್ರೀ ವೈ. ಸಿ ಕಾಳೇಗೌಡ ಇವರ ಸ್ಥಳನಿಯುಕ್ತಿ ಕುರಿತು. | ಗ್ರಾಅಪ 53 ಸೇಶೀಕ 2012, ಬೆಂಗಳೂರು, ದಿನಾಂಕ:23.03.2012 |
Notification | ಶ್ರೀ ಹೆಚ್. ಸತ್ಯಪ್ಪ ಮತ್ತು ಶ್ರೀ ಟಿ.ವಿ ಶ್ರೀನಿವಾಸ ಇವರ ಸ್ಥಳನಿಯುಕ್ತಿ ಕುರಿತು. | ಗ್ರಾಅಪ 99 ಸೇಶೀಕ 2012, ಬೆಂಗಳೂರು, ದಿನಾಂಕ:17.03.2012 |
Notification |
ಶ್ರೀ ಕೆ. ಪರಮೇಶ್ವರಯ್ಯ ಇವರ ಸ್ಥಳನಿಯುಕ್ತಿ ಕುರಿತು.
|
ಗ್ರಾಅಪ 40 ಸೇಶೀಕ 2012, ಬೆಂಗಳೂರು, ದಿನಾಂಕ:17.03.2012 |
Notification | ಶ್ರೀ ಮೋನಪ್ಪ, ಶ್ರೀ ಕೆ. ಶಂಕರ್ ಮತ್ತು ಶ್ರೀ ಹೆಚ್. ದ್ವಾರಕಾನಾಥ್ ಇವರುಗಳನ್ನು ಸ್ಥಳ ನಿಯುಕ್ತಿಗೊಳಿಸಿ ಮಾತೃ ಇಲಾಖೆಗೆ ಹಿಂತಿರುಗಿಸಿರುವ ಬಗ್ಗೆ. | |
Govt Order |
ಶ್ರೀ ಎಂ.ಪಂಪಾವತಿ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕುಷ್ಟಗಿ ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗ, ಇವರ ವಿರುದ್ಧದ ಇಲಾಖಾ ಆರೋಪಗಳಿಂದ ದೋಷಮುಕ್ತಗೊಳಿಸುವ ಬಗ್ಗೆ.
|
ಗ್ರಾಅಪ 38 ಇ ಎನ್ ಕ್ಯೂ 2004, ಬೆಂಗಳೂರು, ದಿನಾಂಕ:07.03.2012 |
Notification | ಶ್ರೀ ಮಲ್ಲಿಕಾರ್ಜುನ ಸಾಹು ಇವರನ್ನು ಮರುಸ್ಥಳನಿಯುಕ್ತಿಗೊಳಿಸಿರುವ ಬಗ್ಗೆ. | |
Govt Order |
ಶ್ರೀ ಚಂದ್ರಗೌಡ ಸಿದ್ದನಗೌಡ ಪಾಟೀಲ್ ಕಿರಿಯ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಹಾವೇರಿ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ.
|
ಗ್ರಾಅಪ 6 ಇ ಎನ್ ಕ್ಯೂ 2012, ಬೆಂಗಳೂರು, ದಿನಾಂಕ:23.02.2012 |
Notification | ಶ್ರೀ ತೇನಾಜಿ ಮತ್ತು ಶ್ರೀ ಬಿ.ಆರ್. ದೇಶಪಾಂಡೆ ಇವರ ಸ್ಥಳನಿಯುಕ್ತಿ ಕುರಿತು. | |
Govt Order |
ಶ್ರೀ ಆರ್ ಶ್ರೀನಿವಾಸ ರೆಡ್ಡಿ, ಸಹಾಯಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬಾಗೇಪಲ್ಲಿ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ.
|
ಗ್ರಾಅಪ 45 ಇ ಎನ್ ಕ್ಯೂ 2011, ಬೆಂಗಳೂರು, ದಿನಾಂಕ:18.02.2012 |
Govt Order |
Deputing the Officer for International Workshop on "Mitigating Effects of Geogenic Contamimants" Programme-reg.
|
RDP 76 ZPA 2012 Bangalore, Dated:16.02.2012 |
Notification | ಶ್ರೀ ವಿ.ಆರ್ ಹುಬ್ಬಳ್ಳಿಮಠ ಇವರು ಮಾತೃ ಇಲಾಖೆಗೆ ಹಿಂತಿರುಗಿಸಿರುವ ಕುರಿತು. | |
Govt order |
ಶ್ರೀ ಎಸ್ ಕಿರಣ್ ಕುಮಾರ್, ತಾಂತ್ರಿಕ ಸಹಾಯಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬಳ್ಳಾರಿ ಮತ್ತು ಇತರರನ್ನು ಕ್ರಿಮಿನಲ್ ಮೊಕದ್ದಮೆ/ಇಲಾಖಾ ವಿಚಾರಣೆ ಬಾಕಿ ಇಟ್ಟು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ.
|
ಗ್ರಾಅಪ 409 ಜಿಪಅ 2011, ಬೆಂಗಳೂರು, ದಿನಾಂಕ:10.02.2012 |
Notification | ಶ್ರೀ ಬಿ.ಟಿ.ರೇಣುಕಾಚಾರ್ಯ ಇವರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿರುವ ಕುರಿತು. | |
Govt Order |
Deputing the officers for International Conference on Water Quality with special reference to Arsenic Programme-reg.
|
RDP 51 ZPA 2012, Bangalore, Dt: 10.02.2012 |
Notification |
ಶ್ರೀ ಜಿ.ಎಸ್. ಪಾಟೀಲ್ ಇವರು ಕಾರ್ಯ ನಿರ್ವಹಿಸುತ್ತಿರುವ ಹಾಲಿ ಸ್ಥಳದಲ್ಲಿಯೇ ಮುಂದುವರೆಸಿರುವ ಬಗ್ಗೆ.
|
ಗ್ರಾಅಪ 186 ಜಿಪಅ 2011, ಬೆಂಗಳೂರು, ದಿನಾಂಕ:09.02.2012 |
Govt Order |
ಶ್ರೀ ಸಿ.ಓ.ನಂದೀಶ್, ಕಾರ್ಯಪಾಲಕ ಇಂಜಿನಿಯರ್ ಯೋಜನಾ ವಿಭಾಗ (ಪಿ.ಎಂ.ಜಿ.ಎಸ್.ವೈ) ಚಿಕ್ಕಮಗಳೂರು ಇವರನ್ನು ಅಮಾನತ್ತುಪಡಿಸುವ ಬಗ್ಗೆ.
|
ಗ್ರಾಅಪ 4 ಇ ಎನ್ ಕ್ಯೂ 2012, ಬೆಂಗಳೂರು, ದಿನಾಂಕ:08.02.2012 |
Notification | ಶ್ರೀ ಸಿ.ಎಲ್. ಶೇಷಪ್ಪರೆಡ್ಡಿ ಇವರ ಮರುಸ್ಥಳನಿಯುಕ್ತಿ ಕುರಿತು. | |
Notification | ಗ್ರಾ.ಅ.ಪ 106 ಜಿಸಪ 2004, ಬೆಂಗಳೂರು, ದಿನಾಂಕ : 7.2.2012 ರ ಕುರಿತು. | ಗ್ರಾಅಪ 106 ಜಿಪಸ 2004, ಬೆಂಗಳೂರು, ದಿನಾಂಕ:07.02.2012 |
Govt Order |
ಶ್ರೀ ಸೂರ್ಯಕಾಂತ ತಂದೆ ಗುಂಡಪ್ಪ ಇಟಗಿ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಸೇಡಂ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ.
|
ಗ್ರಾಅಪ 3 ಇಎನ್ ಕ್ಯೂ 2012, ಬೆಂಗಳೂರು, ದಿನಾಂಕ:07.02.2012 |
Govt Order |
Deputing the officers for International Conference on Water Quality with special reference to Arsenic Programme-reg.
|
RDP 51 ZPA 2012, Bangalore, Dt: 04.02.2012 |
Notification | ಶ್ರೀ ಎಸ್. ಹೆಚ್. ಪ್ರಭು ಇವರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿರುವ ಕುರಿತು. | |
Notification | ಶ್ರೀ ವಿ.ಆರ್ ಹುಬ್ಬಳ್ಳಿಮಠ ಇವರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿರುವ ಕುರಿತು. | |
Notification | ಶ್ರೀ ಆರ್. ಆರ್. ಕಂಟೀಕಾರ್ ಇವರ ಮರುಸ್ಥಳನಿಯುಕ್ತಿ ಕುರಿತು. | |
Notification | ಶ್ರೀ ತ್ರಿಪುರೇಶ್ವರ ಇವರ ಮರುಸ್ಥಳನಿಯುಕ್ತಿ ಕುರಿತು. | |
Notification | ಶ್ರೀ ಕೆ.ಎಸ್. ಬಿದರ್ ಕರ್ ಮತ್ತು ಶ್ರೀ ಮಜರ್ ಅಲಿಖಾನ್ ಇವರ ಮರುಸ್ಥಳನಿಯುಕ್ತಿ ಕುರಿತು. | |
Notification | ಶ್ರೀ ಹೆಚ್.ಕೆ. ಮಲ್ಲಪ್ಪ ಇವರ ಮರುಸ್ಥಳನಿಯುಕ್ತಿ ಕುರಿತು. | |
Govt Order |
Permission to Assistant Executive Engineers to participate in the Training Programme- reg.
|
RDP 335 ZPA 2011, Bangalore, Dt: 03.01.2012 |
Govt Order |
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಲಿಂಗಸುಗೂರು ಇಲ್ಲಿ 2008-09 ಮತ್ತು 2009-10ನೇ ಸಾಲಿನಲ್ಲಿ ವಿವಿಧ ಲೆಕ್ಕ ಶೀರ್ಷಿಕೆ/ ಯೋಜನೆಗಳಡಿ ಬಿಡುಗಡೆಯಾದ ಅನುದಾನವನ್ನು ದುರುಪಯೋಗ ಪಡಿಸಿಕೊಂಡ ಅಧಿಕಾರಿ / ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ.
|
ಗ್ರಾಅಪ 47 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ: 03.01.2012 |
Notification | ಶ್ರೀ ಬಿ. ಶಿವಮೂರ್ತಿಸ್ವಾಮಿ ಮತ್ತು ಶ್ರೀ ಯೂನಸ್ ಇವರ ಮರುಸ್ಥಳನಿಯುಕ್ತಿ ಕುರಿತು. | |
Notification |
ಶ್ರೀ ಎಲ್. ಮಧುನಾಯ್ಕ, ಶ್ರೀ ಮಹಾದೇವಪ್ಪ, ಶ್ರೀ ಗದೇಗಪ್ಪ ಕುರಕೋಟೆ, ಶ್ರೀ ಜಗನ್ನಾಥ್ ಮಜ್ಜಿಗೆ, ಶ್ರೀ ಶ್ಯಾಮರಾವ್ ಗೋವಿಂದರಾವ್ ಮತ್ತು ಶ್ರೀ ಪಿ.ಹೆಚ್. ಬಂಡಿ ಮತ್ತಿತರರ ಇವರುಗಳ ಸ್ಥಳನಿಯುಕ್ತಿ ಕುರಿತು.
|
|
Govt Order |
ಶ್ರೀಪಿ.ಎ. ಭಜಂತ್ರಿ, ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗ, ಕೊಪ್ಪಳ ಇವರನ್ನು ಇಲಾಖಾ ವಿಚಾರಣೆ ಬಾಕಿ ಇಟ್ಟು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ-ಆದೇಶ.
|
ಗ್ರಾಅಪ 46 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ: 22.12.2011 |
Govt Order |
ಶ್ರೀಎಲ್.ಜಯರಾಮಯ್ಯ, ಸಹಾಯಕ ಕಾರ್ಯಪಾಲಕ ಇಂಜಿನೀಯರಿಂಗ್ ಉಪ ವಿಭಾಗ, ಬಾಗೇಪಲ್ಲಿ ಇವರನ್ನು ಇಲಾಖಾ ವಿಚಾರಣೆ ಬಾಕಿ ಇಟ್ಟು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ ಆದೇಶ.
|
ಗ್ರಾಅಪ 45 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ: 22.12.2011 |
Govt Order |
ಶ್ರೀ ಬಿ.ಎಂ.ಪಂಪಯ್ಯ, ಅಂದಿನ ಮುಖ್ಯ ಲೆಕ್ಕಾಧಿಕಾರಿ (ಪ್ರಭಾರ), ಜಿಲ್ಲಾ ಪಂಚಾಯತ್, ಬಳ್ಳಾರಿ ಇವರ ಅಮಾನತ್ತನ್ನು ತೆರವುಗೊಳಿಸುವ ಬಗ್ಗೆ ಆದೇಶ.
|
ಗ್ರಾಅಪ 31 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ: 21.12.2011 |
Govt Order |
ಶ್ರೀ ಸುರೇಶ ಮೋರೆ ಬಿನ್ ವಿನಾಯಕ ರಾವ್ ಮೋರೆ, ಕಿರಿಯ ಇಂಜಿನಿಯರ್, ತಾಲ್ಲೂಕು ಪಂಚಾಯತಿ, ಬಸವಕಲ್ಯಾಣ ಇವರ ಅಮಾನತ್ತು ತೆರವುಗೊಳಿಸುವ ಬಗ್ಗೆ.
|
ಗ್ರಾಅಪ 28 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ: 13.12.2011 |
Govt Order |
Permission executive Engineers to Participate in the training Programme- reg.
|
RDP 403 ZPA 2011, Bangalore, Dt: 08.12.2011. |
Govt Order |
ಶ್ರೀ ಪಿ ಗುರುದತ್ ವ್ಯವಸ್ಥಾಪಕರು (ತಾಂತ್ರಿಕ)–ಪಿಪಿ ಕರ್ನಾಟಕ ರಾಜ್ಯ ಹಣಕಾಣು ಸಂಸ್ಥೆ, ಬೆಂಗಳೂರು ಇವರನ್ನು ಗುತ್ತಿಗೆ ಆಧಾರದ ಮೇಲೆ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮ್ಯಲ್ಯ ಸಂಸ್ಥಗೆ ನೇಮಿಸುವ ಬಗ್ಗೆ- ಆದೇಶ.
|
ಗ್ರಾಅಪ 332 ಸೇಶಿಕಾ 2011, ಬೆಂಗಳೂರು, ದಿನಾಂಕ: 02.12.2011. |
Govt Order |
ಶ್ರೀ ಹೆಚ್ ಎನ್ ಶಿವಶಂಕರ್ ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಶ್ರೀ ಏಜಾಜ್ ಅಹಮ್ಮದ್ ಸಿದ್ದಿಕಿ, ಅಂದಿನ ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ನಾಗಮಂಗಲ ಇವರ ವಿರುದ್ದದ ಆಪಾದನೆಗಳ ಬಗ್ಗೆ ಇಲಾಖಾ ವಿಚಾರಣೆ ಅಂತಿಮ ಆದೇಶ.
|
ಗ್ರಾಅಪ 93 ಸೇಶಿಕಾ 2009, ಬೆಂಗಳೂರು, ದಿನಾಂಕ: 02.12.2011. |
Govt Order |
Permission to Engineers to Participate in the National workshop Programme-reg.
|
RDP 381 ZPA 2011 Bangalore, Dt: 1.12.2011. |
Govt Order |
ಶ್ರೀ ರಾಜಶೇಖರ ಗೌಡ ತಾಂತ್ರಿಕ ಸಹಾಯಕರು, ಅಧೀಕ್ಷಕ ಇಂಜಿನಿಯರ್ ರವರ ಕಛೇರಿ ಪಂ.ರಾ.ಇಂ.
|
ಗ್ರಾಅಪ 39 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ: 19.11.2011 |
Govt Order |
ಶ್ರೀ ಹೆಚ್ ಖಲೀಲ್ ರೆಹಮಾನ್ ಅಂದಿನ ಮುಖ್ಯ ಲೆಕ್ಕಾಧಿಕಾರಿ ಜಿ.ಪಂ.ಇವರ ಅಮಾನತ್ತಿನ ಅವಧಿ ಬಗ್ಗೆ.
|
ಗ್ರಾಅಪ 27 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ:15.11.2011 |
Govt Order |
ಶ್ರೀ ಸದಾಶಿವಯ್ಯ ಗ್ರಾಪಂ ಕಾರ್ಯದರ್ಶಿ ದೊಡ್ಡಯಲಕೂರು ಗ್ರಾಪಂ ಮಧುಗಿರಿ ತಾಲ್ಲೂಕು ಮತ್ತು ಶ್ರೀ ಮಂಜಪ್ಪ ಕಿರಿಯ ಇಂಜಿನಿಯರ್ ತಾ.ಪಂ ಮಧುಗಿರಿ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನೆಡೆಸಲು ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ.
|
ಗ್ರಾಅಪ 37 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ:15.11.2011 |
Notification | ಶ್ರೀ ಕಮಲಾಕ್ಷ ಕೋರ್ಪಡೆ ಇವರ ಮರುಸ್ಥಳನಿಯುಕ್ತಿ ಕುರಿತು. | ಗ್ರಾಅಪ 330 ಸೇಶಿಕಾ 2011, ಬೆಂಗಳೂರು, ದಿನಾಂಕ: 13.12.2011. |
Govt Order |
Permission to Assistant Executive Engineers to Participate in the Training Programme-reg.
|
RDP 350 ZPA 2011, Bangalore , Dt:10.11.2011 |
Govt Order |
Permission to Assistant Executive Engineers to Participate in the Training Programme-reg.
|
RDP 350 ZPA 2011, Bangalore, Dt:10.11.2011 |
Govt Order |
ಎಂ.ಜಿ. ಕಮ್ಮಾರ, ಕಿರಿಯ ಇಂಜಿನಿಯರ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರ ಕಛೇರಿ ಪಂ.ರಾಜ್ ಇಂಜಿನಿಯರ್ ಉಪ ವಿಭಾಗ ರಾಣಿ ಬೆನ್ನೂರು ಜಿಲ್ಲೆ ಹಾವೇರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನೆಡೆಸಲು ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ.
|
ಗ್ರಾಆಪ 36 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ: 10.11.2011 |
Notification | ಶ್ರೀ ಶ್ರೀಕಂಠಮೂರ್ತಿ ಇವರ ಮರುಸ್ಥಳನಿಯುಕ್ತಿ ಕುರಿತು. | ಗ್ರಾಅಪ 358 ಸೇಶಿಕಾ 2011, ಬೆಂಗಳೂರು, ದಿನಾಂಕ: 3.12.2011. |
Notification | ಶ್ರೀ ಎನ್. ಬಿ.ಅರಳೀಕಟ್ಟಿ ಇವರ ಮರುಸ್ಥಳನಿಯುಕ್ತಿ ಕುರಿತು. | ಗ್ರಾಅಪ 286 ಸೇಶಿಕಾ 2011, ಬೆಂಗಳೂರು, ದಿನಾಂಕ: 2.12.2011. |
Notification | ಶ್ರೀ ಓ.ಎ. ಕಿಶೋರ್ ಇರುವರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿರುವ ಕುರಿತು. | ಗ್ರಾಅಪ 347 ಸೇಶಿಕಾ 2011, ಬೆಂಗಳೂರು, ದಿನಾಂಕ: 28.11.2011. |
Notification | ಶ್ರೀ ಡಿ. ವೆಂಟಕರಮಣ ಇವರ ಮರುಸ್ಥಳನಿಯುಕ್ತಿ ಕುರಿತು. | ಗ್ರಾಆಪ 31 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ: 23.11.2011 |
Notification | ಶ್ರೀ ಆರ್. ಹೆಚ್ ಗೋಪಾಲ್ ಇವರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿರುವ ಕುರಿತು. | ಗ್ರಾಅಪ 205 ಜಿಪಅ 2011, ಬೆಂಗಳೂರು, ದಿನಾಂಕ:22.11.2012 |
Notification | ಶ್ರೀ ಎಂ. ರೇವಣಸಿದ್ದಯ್ಯ ಇವರ ವರ್ಗಾವಣೆ ಕುರಿತು. | ಗ್ರಾಅಪ 283 ಸೇಶಿಕಾ 2011, ಬೆಂಗಳೂರು, ದಿನಾಂಕ: 19.11.2011. |
Notification |
ಶ್ರೀ ಎ.ಎಸ್. ನಾಗರಾಜು, ಶ್ರೀ ಆರ್. ಜಿ ಪ್ರೇಮಾನಂದಕುಮಾರ್ ಮತ್ತು ಶ್ರೀ ಎ. ಎಸ್. ನಾಗರಾಜು ಇವರ ಮರುಸ್ಥಳನಿಯುಕ್ತಿ ಕುರಿತು.
|
ಗ್ರಾಅಪ 246 ಜಿಪಅ 2011, ಬೆಂಗಳೂರು, ದಿನಾಂಕ:08.11.2012 |
Notification | ಶ್ರೀ ಅಮೃತಕುಮಾರ್ ಸಾಲುಂಕೆ ಇವರ ಮರುಸ್ಥಳನಿಯುಕ್ತಿ ಕುರಿತು. | ಗ್ರಾಅಪ 86 ಸೇಶಿಕಾ 2010, ಬೆಂಗಳೂರು, ದಿನಾಂಕ: 04.11.2011. |
Notification | ಶ್ರೀ ಎ.ಫಜ್ಲುಲ್ ರಹಮಾನ್ ಇವರ ಮರುಸ್ಥಳನಿಯುಕ್ತಿ ಕುರಿತು. | ಗ್ರಾಅಪ 325 ಸೇಶಿಕಾ 2010, ಬೆಂಗಳೂರು, ದಿನಾಂಕ: 04.11.2011. |
Notification | ಶ್ರೀ ಎಸ್. ಎನ್ ಉದಯಶಂಕರ್ ಇವರ ಮರುಸ್ಥಳನಿಯುಕ್ತಿ ಕುರಿತು. | ಗ್ರಾಅಪ 316 ಸೇಶಿಕಾ 2010, ಬೆಂಗಳೂರು, ದಿನಾಂಕ: 28.10.2011. |
Govt Order |
ಶ್ರೀ ಕೃಷ್ಣದೇವರಾಯರ 500ನೇ ಪೀಠಾರೋಹಣ ಸ್ಮರಣಾರ್ಥ ಪಟ್ಟಾಭಿಷೇಕ ಆಚರಣೆ ಸಂಬಂಧ ಸಂಚಾರಿ ಸೌಚಾಲಯಗಳ ವ್ಯವಸ್ಥೆಗಾಗಿ ರೂ.20.36 ಲಕ್ಷಗಳನ್ನು ಸಂಪೂರ್ಣ ನೈರ್ಮಲ್ಯ ಅಂದೋಲನದಡಿ ವೆಚ್ಚ ಮಾಡಿರುವ ಬಗ್ಗೆ ತಪ್ಪಿತಸ್ಥರ ಅಧಿಕಾರಿಗಳನ್ನು ಅಮಾನತ್ತು ಗೊಳಿಸುವ ಬಗ್ಗೆ ಆದೇಶ.
|
ಗ್ರಾಆಪ 31 ಇಎನ್ ಕ್ಯೂ 2011, ಬೆಂಗಳೂರು, ದಿನಾಂಕ: 24.10.2011 |
Notification | ಶ್ರೀ ಬಿ.ರಾಜೇಂದ್ರ ಇವರ ಮರುಸ್ಥಳನಿಯುಕ್ತಿ ಕುರಿತು. | ಗ್ರಾಅಪ 301 ಸೇಶಿಕಾ 2011, ಬೆಂಗಳೂರು, ದಿನಾಂಕ: 22.10.2011. |
Notification | ಶ್ರೀ ರವಿ ಎಸ್. ಸೂರನ್ ಇವರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿರುವ ಕುರಿತು. | ಗ್ರಾಅಪ 301 ಜಿಪಅ 2011, ಬೆಂಗಳೂರು, ದಿನಾಂಕ: 13.10.2011. |