ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ ದಿನಾಂಕ: 10.05.1993 ರಿಂದ ಜಾರಿಗೆ ಬಂದಿದ್ದು, ಅದರಂತೆ ರಾಜ್ಯದಲ್ಲಿ 3 ಹಂತದ ಪಂಚಾಯತ್ ರಾಜ್ ಸಂಸ್ಥೆಗಳಾದ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಒಟ್ಟು 6022 ಗ್ರಾಮ ಪಂಚಾಯಿತಿಗಳು, 176 ತಾಲ್ಲೂಕು ಪಂಚಾಯಿತಿ ಹಾಗೂ 30 ಜಿಲ್ಲಾ ಪಂಚಾಯಿತಿಗಳು ಅಸ್ತಿತ್ವದಲ್ಲಿದೆ. |
Karnataka Gram Swaraj and Panchayat Raj Act
File Type | Subject | Date |
Circular |
ಕೋವಿಡ್ -19 (ಕೊರೊನಾ ವೈರಸ್) ವ್ಯಾಪಕವಾಗಿ ಹರಡದಂತೆ ಗ್ರಾಮ ಪಂಚಾಯತಿಗಳು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ. |
ಗ್ರಾಅಪ 73 ಗ್ರಾಪಂಕಾ 2020 (ಭಾಗ-1), ಬೆಂಗಳೂರು, ದಿನಾಂಕ:02.07.2020 |
Circular |
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಕಾರ್ಯಕ್ರಮವು ಸೇರಿದಂತೆ) ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಗೆ ಅಂಕಿ ಅಂಶಗಳ ನಿರ್ವಹಣೆ ಮತ್ತು ಯೋಜನಾ ಇಲಾಖೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ನಮೂನೆಗಳಲ್ಲಿ ಮಾಹಿತಿ ಪಡೆದು ಪರಿಣಾಮಕಾರಿ ಪರಿಶೀಲನೆ- ಬಗ್ಗೆ. |
ಗ್ರಾಅಪ/452/ಗ್ರಾಪಂಅ/2020, ದಿನಾಂಕ:23.06.2020 |
Corrigendum |
2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪಂರಾ 254 ಜಿಪಸ 2020, ದಿನಾಂಕ:19-06-2020ರ ಪ್ರಸ್ತಾವನೆ ಹಾಗೂ ಆದೇಶ ಭಾಗದಲ್ಲಿ ನಮೂದಾಗಿರುವ ಲೆಕ್ಕ ಶೀರ್ಷಿಕೆ:2515-00-198-6-12ಯ ಬದಲಾಗಿ :ಲೆಕ್ಕ ಶೀರ್ಷಿಕೆ:2515-00-198-6-13:ಎಂದು ತಿದ್ದಿ ಓದಿಕೊಳ್ಳತಕ್ಕದ್ದು. |
ಗ್ರಾಅಪಂರಾ/254/ಜಿಪಸ/2020 ಬೆಂಗಳೂರು,ದಿನಾಂಕ:23-06-2020 |
Corrigendum |
In the Government Order No.RDP 159 ZPS 2017(P-3) dated:30-05-2020 issued with respect to preparation of comprehensive District development plan of Gadag District, the words “the position paper shall be submitted to District core committee before the end of April,2020” shall be read as “the position paper shall be submitted to District core committee before the end of 31st July 2020”. |
RDP/159/ZPS/2017(P-3), Bangalore, Dated:23-06-2020 |
Circular |
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಕಾರ್ಯಕ್ರಮವು ಸೇರಿದಂತೆ) ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ನಮೂನೆಗಳಲ್ಲಿ ಮಾಹಿತಿ ಪಡೆದು ಪರಿಣಾಮಕಾರಿ ಪರಿಶಿಲನೆ-ಬಗ್ಗೆ. |
ಗ್ರಾಅಪ/442/ಗ್ರಾಪಂಅ/2020, ದಿನಾಂಕ:20.06.2020 |
Govt Order |
ರಾಜ್ಯದ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ 2020-21ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್ ಹಾಗೂ ಮೇ-2020ರ ಮಾಹೆಗಳ ಅವಧಿಗೆ ಗೌರವಧನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪಂರಾ/203/ಜಿಪಸ/2020,ಬೆಂಗಳೂರು,ದಿನಾಂಕ:20-06-2020 |
Circular |
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಕಾರ್ಯಕ್ರಮವು ಸೇರಿದಂತೆ) ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಗೆ ಗ್ರಾಮೀಣ ಸಂಪರ್ಕ, ರಸ್ತೆ ಮತ್ತು ಸೇತುವೆಗಳ ಇಲಾಖೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ನಮೂನೆಗಳಲ್ಲಿ ಮಾಹಿತಿ ಪಡೆದು ಪರಿಣಾಮಗಾರಿ ಪರಿಶೀಲನೆ-ಬಗ್ಗೆ. |
ಗ್ರಾಅಪ/461/ಗ್ರಾಪಂಅ/2020, ದಿನಾಂಕ:19.06.2020 |
Govt Order |
2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪಂರಾ 254 ಜಿಪಸ 2018 ಬೆಂಗಳೂರು, ದಿನಾಂಕ:19.06.2020 |
Circular |
ಗ್ರಾಮ ಪಂಚಾಯತಿಗಳ ಆಡಳಿತಾಧಿಕಾರಿಯ ಅಧಿಕಾರ ಮತ್ತು ಕರ್ತವ್ಯಗಳ ಬಗ್ಗೆ. |
ಗ್ರಾಅಪ 378 ಗ್ರಾಪಂಅ 2020 (ಭಾಗ-1), ಬೆಂಗಳೂರು ದಿನಾಮಕ:19.06.2020 |
Govt Order |
2020-21ನೇ ಸಾಲಿನ ಪ್ರತಿ ತಾಲ್ಲೂಕು ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನ ಒಂದನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪಂರಾ/94/ಜಿಪಸ/2020,ಬೆಂಗಳೂರು,ದಿನಾಂಕ:19-06-2020 |
Govt Order |
2020-21ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನ ಒಂದನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪಂರಾ/94/ಜಿಪಸ/2020,ಬೆಂಗಳೂರು,ದಿನಾಂಕ:19-06-2020 |
Letter |
ಗ್ರಾಮ ಪಂಚಾಯತಿಗಳು ಬಾಲವಿಕಾಸ ಸಮಿತಿ ರಚಿಸುವ ಬಗ್ಗೆ. |
ಗ್ರಾಅಪ/657/ಗ್ರಾಪಂಅ/2019,ಬೆಂಗಳೂರು,ದಿನಾಂಕ:18-06-2020 |
Notification |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138 (2) ರಲ್ಲಿ ಮತ್ತು ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2020 ರಲ್ಲಿ ನಿಗದಿಪಡಿಸಿದಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಿನಾಂಕ:14.10.2019 ರಂದು ಹೊಸದಾಗಿ ರಚನೆಯಾಗಿರುವ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿಯು ತಾಲ್ಲೂಕು ಪಂಚಾಯತಿಗಳ 5 ವರ್ಷಗಳ ಅವಧಿಯ ಉಳಿದ ಭಾಗಕ್ಕೆ ಮಾತ್ರ ಅನ್ವಯವಾಗುವಂತೆ, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಬೇಕಾಗಿದ್ದು, ಅದರಂತೆ ಹೊಸ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಲ್ಲಿ ಅನುಸೂಚಿತ ಜಾತಿ/ಅನುಸೂಚಿತ ಪಂಗಡ/ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರೊಂದಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು ಈ ಕೆಳಕಂಡಂತೆ ನಿರ್ದಿಷ್ಠಪಡಿಸಲಾಗಿದೆ ಹಾಗೂ ಸಾರ್ವಜನಿಕ ಮಾಹಿತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. |
ಗಾಅಪಂರಾ/194/ಜಿಪಸ/2020, ಬೆಂಗಳೂರು ದಿನಾಂಕ:17.06.2020 |
Govt Order |
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯಕ್ಕೆ ಸ್ವಉದ್ಯೋಗ ಕಾರ್ಯಕ್ರಮ ಮತ್ತು ಜೈವಿಕ ಇಂಧನ ಕಾರ್ಯಕ್ರಮದಡಿ ಮಂಜುರಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ/469/ಗ್ರಾಪಂಅ/2020,ಬೆಂಗಳೂರು,ದಿನಾಂಕ:12-06-2020 |
Govt Order |
ಡಾ.ಬಸವರಾಜ್ ಎಲ್ ಲಕ್ಕಣ್ಣವರ, ಪ್ರಾಧ್ಯಾಪಕರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇವರನ್ನು ಗ್ರಾಮೀಣಾಭಿವೃಧ್ದಿ ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ ಕುಲಸಚಿವರ ಹುದ್ದೆಗೆ ನೇಮಿಸುವ ಕುರಿತು. |
ಗ್ರಾಅಪ/249/ಜಿಪಸ/2016(1),ದಿನಾಂಕ:12-06-2020 |
Letter |
ಗ್ರಾಮ ಪಂಚಾಯತಿಗಳು ಕೆರೆ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ರಚಿಸುವ ಬಗ್ಗೆ. |
ಗ್ರಾಅಪ/1309/ಗ್ರಾಪಂಅ/2017,ದಿನಾಂಕ:10_06_2020 |
Govt Order |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು (ಪಂ.ರಾಜ್) ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ರವರಿಗೆ ಕಾರ್ಯ ಹಂಚಿಕೆ ಮಾಡುವ ಬಗ್ಗೆ. |
ಗ್ರಾಅಪ/469/ಗ್ರಾಪಂಅ/2020(2),ದಿನಾಂಕ:08_06_2020 |
Govt Order |
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯಕ್ಕೆ ಅಧಿಕಾರ ಮತ್ತು ಪ್ರಕಾರ್ಯಗಳನ್ನು ಪ್ರತ್ಯಾಯೋಜಿಸುವ ಬಗ್ಗೆ. |
ಗ್ರಾಅಪ/469/ಗ್ರಾಪಂಅ/2020(1),ದಿನಾಂಕ:08_06_2020 |
Letter |
ಗ್ರಾಮ ಪಂಚಾಯತಿ ನೌಕರರಿಗೆ ವೇತನ ಪಾವತಿಸಿರುವ ವಿವರ ನೀಡುವ ಬಗ್ಗೆ. |
ಗ್ರಾಅಪ/57/ಗ್ರಾಪಂಸಿ/2019 (ಭಾಗ-2),ದಿನಾಂಕ:08_06_2020 |
Letter |
ಕೋವಿಡ್ 19 ತಡೆ ದೃಷ್ಟಿಯಿಂದ ಸಾಂಸ್ಥಿಕ ದಿಗ್ಬಂಧನ ಮತ್ತು ಮನೆ ದಿಗ್ಬಂಧನೆಗಳಲ್ಲಿ ಗ್ರಾಮ ಪಂಚಾಯತಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ. |
ಗ್ರಾಅಪ/73/ಗ್ರಾಪಂಕಾ/2020,ದಿನಾಂಕ:08_06_2020 |
Govt Order |
ರಾಜ್ಯ ಚುನಾವಣಾ ಆಯೋಗಕ್ಕೆ 2020-21ನೇ ಸಾಲಿನ ಮೇ ಮಾಹೆಗೆ ಅನ್ವಯಿಸುವಂತೆ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪಂರಾ/198/ಜಿಪಸ/2020,ಬೆಂಗಳೂರು,ದಿನಾಂಕ: 06-06-2020 |
Notification |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ,1993(1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 138ರೊಂದಿಗೆ ಓದಿಕೊಂಡಂತೆ ಪ್ರಕರಣ 311ರ ಉಪಪ್ರಕರಣ (1)ರ ಮೂಲಕ ಪ್ರದತ್ತವಾದ ಅಧಿಕಾರಿಗಳನ್ನು ಚಲಾಯಿಸಿ,ಕರ್ನಾಟಕ ಸರ್ಕಾರವು ಕರ್ನಾಟಕ ಪಂಚಾಯತ್ ರಾಜ್(ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು. |
ಗ್ರಾಅಪಂರಾ/87/ಜಿಪಸ/2020,ಬೆಂಗಳೂರು, ದಿನಾಂಕ:06-06-2020 |
Govt Order |
2020-21ನೇ ಸಾಲಿನ ಏಪ್ರಿಲ್ 2020 ರಿಂದ ಜೂನ್ 2020 ರವರೆಗಿನ ಮೊದಲನೇ ತ್ರೈಮಾಸಿಕ ಕಂತಿನ ಶಾಸನಬದ್ಧ ಅನುದಾನವನ್ನು ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 470 ಗ್ರಾಪಂಅ 2020, ಬೆಂಗಳೂರು ದಿನಾಂಕ:05.06.2020 |
Govt Order |
ರಾಜ್ಯದ 5559 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2019-20ನೇ ಸಾಲಿನ ಮಾರ್ಚ್ 2020 ಮತ್ತು 2020-21ನೇ ಸಾಲಿನ ಮೇ 2020 ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 348 ಗ್ರಾಪಂಅ 2020, ಬೆಂಗಳೂರು ದಿನಾಂಕ:05.06.2020 |
Govt Order |
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ-ಹುದ್ದೆಗಳ ಹಂಚಿಕೆ ಮಾಡುವ ಬಗ್ಗೆ. |
ಗ್ರಾಅಪ/469/ಗ್ರಾಪಂಅ/2020,ದಿನಾಂಕ:04-06-2020 |
Letter |
ಕೋವಿಡ್ 19 ತಡೆ ದೃಷ್ಟಿಯಿಂದ ಸಾಂಸ್ಥಿಕ ದಿಗ್ಬಂಧನ ಮತ್ತುಮನೆ ದಿಗ್ಬಂಧನೆಗಳಲ್ಲಿ ಗ್ರಾಮ ಪಂಚಾಯತಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ. |
ಗ್ರಾಅಪ/73/ಗ್ರಾಪಂಕಾ/2020, ದಿನಾಂಕ:04.06.2020 |
Circular(Inclusion) |
ಕೋವಿಡ್-19 ಸಾಂಕ್ರಾಮಿಕ ಪಿಡುಗು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಲಾಕ್ ಡೌನ್ ವಿಸ್ತರಿಸಿರುವ ಹಿನ್ನೆಲೆಯಲ್ಲಿ 14ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳ ಕುರಿತು. |
ಗ್ರಾಅಪಂರಾ/199/ಜಿಪಸ/2020,ದಿನಾಂಕ:04.06.2020 |
Govt Order |
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಪ್ರಶಸ್ತಿ-2020ರ ಅಡಿಯಲ್ಲಿ ಆಯ್ಕೆಗೊಂಡಿರುವ ಹೆಮ್ಮನಹಳ್ಳಿ ಗ್ರಾಮ ಪಂಚಾಯತಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪಂರಾ/169/ಜಿಪಸ/2020,ದಿನಾಂಕ:04-06-2020 |
Govt Order |
ಡಾ:ಸಿ.ಹೆಚ್.ವಸುಂಧರಾ ದೇವಿ, ನಿರ್ದೇಶಕರು(ನಿವೃತ್ತ), ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಇವರ ಸೇವೆಯನ್ನು ಒಂದು ವರ್ಷದ ಅವಧಿಗೆ ರಾ಼ಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿ ಸಮಾಲೋಚಕರನ್ನಾಗಿ ನೇಮಿಸುವ ಕುರಿತು. |
ಗ್ರಾಅಪಂರಾ/130/ಜಿಪಸ/2020,ದಿನಾಂಕ:04-06-2020 |
Letter |
ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳು ಸಭೆಗಳು ಮತ್ತು ಹಣಕಾಸಿನ ವ್ಯವಹಾರವನ್ನು ನಡೆಸದಿರುವ ಬಗ್ಗೆ. |
ಗ್ರಾಅಪ/378/ಗ್ರಾಪಂಅ/2020 (ಭಾಗ-2),ದಿನಾಂಕ:03-06-2020 |
Corrigendum |
2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ವಿಶ್ವ ವಿದ್ಯಾಲಯ, ಗದಗ ಹಾಗೂ ಬೆಂಗಳೂರಿನ ಕಛೇರಿಯ ಅಧಿಕಾರಿಗಳ ವೇತನ ಮತ್ತು ಇತರೆ ಭತ್ಯೆಗಳನ್ನು ಭರಿಸಲು ಏಪ್ರಿಲ್ ಮತ್ತು ಮೇ ಮಾಹೆಗಳ ಅನುದಾನವನ್ನು ಬಿಡುಗಡೆಗೊಳಿಸುವ ಸಂಬಂಧ ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪಂರಾ 201 ಜಿಪಸ 2020, ದಿನಾಂಕ:22.05.2020 ರಲ್ಲಿ ಈ ಕೆಳಕಂಡಂತೆ ತಿದ್ದುಪಡಿಯನ್ನು ಮಾಡಿ ಅದೇಶಿಸಲಾಗಿದೆ. |
ಗ್ರಾಅಪಂರಾ/201/ಜಿಪಸ/2020, ದಿನಾಂಕ:02.06.2020 |
Govt Order |
ರಾಜ್ಯ ಚುನಾವಣಾ ಆಯೋಗದ ಆಯುಕ್ತರ ಉಪಯೋಗಕ್ಕಾಗಿ ಹೊಸ ವಾಹನವನ್ನು ಖರೀದಿಸಲು ಅನುಮತಿ ನೀಡುವ ಬಗ್ಗೆ. |
ಗ್ರಾಅಪ/329/ಜಿಪಸ/2018,ದಿನಾಂಕ:01-06-2020 |
Addendum |
15ನೇ ಹಣಕಾಸು ಆಯೋಗ ಅನುದಾನ ಯೋಜನೆಯ 2020-21ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳಿಗೆ ಹೆಚ್ಚುವರಿ ಸೇರ್ಪಡೆಯ ಕುರಿತು. |
ಗ್ರಾಅಪಂರಾ/191/ಜಿಪಸ/2020,ಬೆಂಗಳೂರು,ದಿನಾಂಕ:30-05-2020 |
Govt Order |
ಗದಗ ಜಿಲ್ಲೆಯ ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನೆ ತಯಾರಿಸುವ ಕುರಿತು. |
ಗ್ರಾಅಪ/159/ಜಿಪಸ/2017(ಪಿ-3),ಬೆಂಗಳೂರು,ದಿನಾಂಕ:30-05-2020 |
Govt Order |
ರಾಜ್ಯದ 5559 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2019-20ನೇ ಸಾಲಿನ ಏಪ್ರಿಲ್ 2020 ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 348 ಗ್ರಾಪಂಅ 2020,ದಿನಾಂಕ:26.05.2020 |
Corrigendum |
ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪಂರಾ 96 ಜಿಪಸ 2020,ಬೆಂಗಳೂರು,ದಿನಾಂಕ:02-05-2020ರಲ್ಲಿ ಹೊಸದಾಗಿ 49 ತಾಲ್ಲೂಕು ಪಂಚಾಯಿತಿಗಳನ್ನು(ಹುಬ್ಬಳ್ಳಿ ನಗರ ತಾಲ್ಲೂಕು ಹೊರತು ಪಡಿಸಿ) ರಚಿಸಿರುವುದರಿಂದ,ತಾಲ್ಲೂಕು ಪಂಚಾಯತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯು ಮೀಸಲಾತಿ ನಿಯಮಗಳ ತಿದ್ದುಪಡಿ ಬಾಕಿ ಇರುವುದರಿಂದ, ತಾಲ್ಲೂಕು ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶಿಸಲಾಗಿದ್ದು,ಅನುಬಂಧದ ಕ್ರಮಸಂಖ್ಯೆ:45ರಲ್ಲಿ ನಮೂದಾಗಿರುವ “ ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್ , ಮೈಸೂರು ” ಎಂಬುದರ ಬದಲು “ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಹಾವೇರಿ“ ಎಂದು ತಿದ್ದಿ ಓದಿಕೊಳ್ಳತಕ್ಕದ್ದು. |
ಗ್ರಾಅಪಂರಾ/96/ಜಿಪಸ/2020,ಬೆಂಗಳೂರು,ದಿನಾಂಕ:22-05-2020 |
Govt Order |
2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ ಹಾಗೂ ಬೆಂಗಳೂರಿನ ಕಛೇರಿಯ ಅಧಿಕಾರಿಗಳ ವೇತನ ಮತ್ತು ಇತರೆ ಭತ್ಯೆಗಳನ್ನು ಭರಿಸಲು ಏಪ್ರಿಲ್ ಮತ್ತು ಮೇ ಮಾಹೆಗಳ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪಂರಾ/201/ಜಿಪಸ/2020,ದಿನಾಂಕ:22_05_2020 |
Notification |
ಹೊಸದಾಗಿ ರಚನೆಯಾಗಿರುವ ತಾಲ್ಲೂಕು ಪಂಚಾಯತೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಕುರಿತು. |
ಗ್ರಾಅಪಂರಾ/96/ಜಿಪಸ/2020, ಬೆಂಗಳೂರು,ದಿನಾಂಕ:16-05-2020 |
Guidelines |
15ನೇ ಹಣಕಾಸು ಯೋಜನೆಯ ಅನುದಾನಕ್ಕೆ 2020-21ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಬಗ್ಗೆ. |
ಗ್ರಾಅಪಂರಾ/191/ಜಿಪಸ/2020 ಬೆಂಗಳೂರು,ದಿನಾಂಕ:13-05-2020 |
Govt Order |
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಸ್ಥಾಪಿಸುವ ಬಗ್ಗೆ. |
ಗ್ರಾಅಪಂರಾ/52/ಜಿಪಸ/2020, ಬೆಂಗಳೂರು,ದಿನಾಂಕ:07-05-2020 |
Notification |
ಕರ್ನಾಟಕ ಪಂಚಾಯತ್ ರಾಜ್(ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ)(ತಿದ್ದುಪಡಿ) ನಿಯಮಗಳು,2020. |
ಗ್ರಾಅಪಂರಾ/87/ಜಿಪಸ/2020,ಬೆಂಗಳೂರು,ದಿನಾಂಕ:05-05-2020 |
Govt Order |
ಶ್ರೀ ಶರಣಬಸಪ್ಪ ಎಸ್.ರಾಸೂರ, ಸದಸ್ಯರು,ಪ್ರಸ್ತುತ ಅಧ್ಯಕ್ಷರು,ಡೊಂಗರಗಾಂವ ಗ್ರಾಮ ಪಂಚಾಯತಿ,ಕಲಬುರುಗಿ ತಾಲ್ಲೂಕು ಕಲಬುರುಗಿ ಜಿಲ್ಲೆಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43 ಎ (1)ರನ್ವಯ ಕ್ರಮ ಜರುಗಿಸುವ ಕುರಿತು. |
ಗ್ರಾಅಪ/113/ಜಿಪಿಎಸ್/2020/ಬೆಂಗಳೂರು,ದಿನಾಂಕ:05.05.2020 |
Corrigendum |
ಸರ್ಕಾರದ ಸಮ ಸಂಖ್ಯೆ ಆದೇಶ ಗ್ರಾಅಪ 230 ಗ್ರಾಪಂಅ 2018 ಬೆಂಗಳೂರು,ದಿನಾಂಕ:09.03.2020ರ ಆದೇಶ ಭಾಗದ ಎರಡನೇ ಪ್ಯಾರದ ಮೂರನೇ ಸಾಲಿನಲ್ಲಿ “ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕ ಪಂಚಾಯತಿ ಮೂಳಕಾಲ್ಮೂರು” ಪದಗಳ ಬದಲಾಗಿ, “ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕ ಪಂಚಾಯತಿ ಹರಪನಹಳ್ಳಿ” ಎಂದು ದಿನಾಂಕ:09.03.2020 ರಿಂದಲೇ ಜಾರಿಗೆ ಬರುವಂತೆ, ತಿದ್ದಿಕೊಳ್ಳತಕ್ಕದ್ದು. |
ಗ್ರಾಅಪ/230/ಗ್ರಾಪಂಅ/2018/ಬೆಂಗಳೂರು,ದಿನಾಂಕ:04-05-2020 |
Govt Order |
ರಾಜ್ಯ ಚುನಾವಣಾ ಆಯೋಗಕ್ಕೆ 2020-21ನೇ ಸಾಲಿನ ಏಪ್ರಿಲ್ ಮಾಹೆಗೆ ಅನ್ವಯಿಸುವಂತೆ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪಂರಾ/198/ಜಿಪಸ/2020/ಬೆಂಗಳೂರು,ದಿನಾಂಕ:30-04-2020 |
Circular |
ಕೋವಿಡ್-19 ಸಾಂಕ್ರಾಮಿಕ ಪಿಡುಗು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಲಾಕ್ ಡೌನ್ ವಿಸ್ತರಿಸಿರುವ ಹಿನ್ನಲೆಯಲ್ಲಿ 14ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳ ಕುರಿತು. |
ಗ್ರಾಅಪರಾ/199/ಗ್ರಾಪಸ/2020 ಬೆಂಗಳೂರು,ದಿನಾಂಕ:17-04-2020 |
Govt Order |
ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾ.ಪಂ ಅದ್ಯಕ್ಷರಾದ ಶ್ರೀಮತಿ ದೇವಿಬಾಯಿ ಗಂಡ ಪರಶುರಾಮ ಇವರು ಕರ್ತವ್ಯಲೋಪ & ಹಣಕಾಸಿನ ದುರುಪಯೋಗದಂತಹ ದುರ್ನಡತೆಯನ್ನು ಎಸೆಗಿರುವುದರಂದ ಇವರ ವಿರುದ್ದ ಕರ್ನಾಟಕ ಗ್ರಾಮ ಸ್ವರಾಜ್ & ಪಂ.ರಾಜ್ ಅಧಿನಿಯಮ 1993ರ ಪ್ರಕರಣ 43ಎ & 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪಂರಾ/104/ಜಿಪಸ/2020, ಬೆಂಗಳೂರು,ದಿನಾಂಕ:13-04-2020 |
Govt Order |
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಕೀರ್ಣ ಕಟ್ಟಡದ ಆವರಣದಲ್ಲಿ ಹೆಚ್ಚುವರಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. |
ಗ್ರಾಅಪಂರಾ/104/ಜಿಪಸ/2020, ಬೆಂಗಳೂರು,ದಿನಾಂಕ:13-04-2020 |
Circular |
ಕೊರೊನಾ ವೈರಸ್(ಕೋವಿಡ್-19) ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪಂಚಾಯತ್ ರಾಜ್ ಸಂಸ್ಥೆಗಳು ನಿರ್ವಹಿಸಬೇಕಾದ ಶಾಸನಬದ್ಧ ಜವಾಬ್ದಾರಿಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ. |
ಗ್ರಾಅಪ/73/ಗ್ರಾಪಂಕಾ/2020 ಬೆಂಗಳೂರು,ದಿನಾಂಕ:21-03-2020 |
Govt Order |
ರಾಜೀವ್ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ್(ಆರ್.ಜಿ,ಪಿ.ಎಸ್.ಎ)/ಪಂಚಾಯತಿ ಸಶಕ್ತೀಕರಣ ಅಭಿಯಾನ(ಪಿ.ಎಸ್.ಎ)/ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ( ಆರ್.ಜಿ.ಎಸ್.ಎ)ಯಡಿ ಚಾಮರಾಜನಗರ ಜಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರ ಕಟ್ಟಡಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬಾಕಿ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ/138/ಜಿಪಸ/2017(ಪಿ-1), ಬೆಂಗಳೂರು,ದಿನಾಂಕ:19-03-2020 |
Govt Order |
ಶ್ರೀಮತಿ ಎಂ.ಬಿ.ಲಕ್ಷ್ಮಿ,ಅಧ್ಯಕ್ಷರು,ಅಣ್ಣೇಶ್ವರ ಗ್ರಾಮ ಪಂಚಾಯಿತಿ,ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ/256/ಗ್ರಾಪಂಅ/2018 ಬೆಂಗಳೂರು,ದಿನಾಂಕ:19-03-2020 |
Govt Order |
2019-20ನೇ ಸಾಲಿನ ಕಿತ್ತೂರು ತಾಲ್ಲೂಕು ಪಂಚಾಯತಿಗೆ ಸಂಬಂಧಿಸಿದಂತೆ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನ 1ನೇ, 2ನೇ, 3ನೇ ಮತ್ತು 4ನೇ ಕಂತುಗಳನ್ನು ಬೈಲಹೊಂಗಲ ತಾಲ್ಲೂಕು ಪಂಚಾಯಿತಿಗೆ ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ/206/ಜಿಪಸ/2018/ದಿನಾಂಕ:18-03-2020 |
Letter |
ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಕಟ್ಟಡದಲ್ಲಿ ಹೆಚ್ಚುವರಿ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು Specificationಗಳನ್ನು ಅನುಮೋದಿಸುವ ಕುರಿತು. |
ಗ್ರಾಅಪ/28/ಜಿಪಸ/2019, ಬೆಂಗಳೂರು,ದಿನಾಂಕ:17-03-2020 |
Proceedings |
Constitution of a committee to examine,recommend and formulation of policy re-reservation for Politically backward classes under Article 243(D)(6) and 243 (T)(6) of the constitution of India. |
RDP:135:ZPS:2011,BANGALORE Dated:16-03-2020 |
Govt Order |
ಗ್ರಾಮ ಪಂಚಾಯಿತಿ ಚುನಾವಣೆ-2020 ಮತದಾನ ಮಾಡುವ ಕುರಿತು ಮತ್ತು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ರಾಜ್ಯಾದ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪಂರಾ/101/ಜಿಪಸ/2020,ದಿನಾಂಕ:16-03-2020 |
Letter |
ಕೋವಿಡ್-19(ಕೊರೊನಾ ವೈರಸ್) ನಿಯಂತ್ರಿಸುವ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯಗಳಿಗೆ/ಕಾಲೇಜುಗಳಿಗೆ ಹಾಗೂ ಪಾಲಿಟೆಕ್ನಿಕ್ ಗಳಿಗೆ ರಜೆ ಘೋಷಿಸುವ ಬಗ್ಗೆ. |
ಗ್ರಾಅಪಂರಾ/163/ಜಿಪಸ/2020 ಬೆಂಗಳೂರು,ದಿನಾಂಕ:13-03-2020 |
Govt Order |
ರಾಜ್ಯ ಚುನಾವಣಾ ಆಯೋಗಕ್ಕೆ ಹೆಚ್ಚುವರಿ ಅನುದಾನವನ್ನು ಮರು ಹೊಂದಾಣಿಕೆಯ ಮೂಲಕ ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪಂರಾ/93/ಜಿಪಸ/2020,ದಿನಾಂಕ:09-03-2020 |
Govt Order |
ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ ಯೋಜನೆ/ಪಂಚಾಯತ್ ಸಶಕ್ತೀಕರಣ ಅಭಿಯಾನ/ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿ ಗದಗ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. |
ಗ್ರಾಅಪಂರಾ/71/ಜಿಪಸ/2020 , ದಿನಾಂಕ:09-03-2020 |
Govt Order |
ರಾಜೀವ್ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ್(ಆರ್.ಜಿ.ಪಿ.ಎಸ್.ಎ)/ಪಂಚಾಯತಿ ಸಶಕ್ತೀಕರಣ ಅಭಿಯಾನ(ಪಿ.ಎಸ್.ಎ)/ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ (ಆರ್.ಜಿ.ಎಸ್.ಎ)ಯಡಿ ಬೀದರ್ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರ ಕಟ್ಟಡಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬಾಕಿ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ/138/ಜಿಪಸ/2017(ಪಿ-1),ಬೆಂಗಳೂರು,ದಿನಾಂಕ:07-03-2020 |
Govt Order |
ಶ್ರೀಮತಿ ಜಯಮ್ಮ ಕೋಂ ದೇವೇಂದ್ರಪ್ಪ ನೇಶ್ವಿ,ಉಪಾಧ್ಯಕ್ಷರು,ಹಲಗೇರಿ ಗ್ರಾಮ ಪಂಚಾಯತಿ,ರಾಣೆಬೆನ್ನೂರು ತಾಲ್ಲೂಕು,ಹಾವೇರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ/175/ಗ್ರಾಪಂಅ/2020 ಬೆಂಗಳೂರು,ದಿನಾಂಕ:06.03.2020 |
Govt Order |
ಶ್ರೀ ಮಂಜುನಾಥ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,ಅಮ್ಮನಘಟ್ಟ ಗ್ರಾಮ ಪಂಚಾಯಿತಿ,ಗುಬ್ಬಿ ತಾಲ್ಲೂಕು,ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ/437/ಗ್ರಾಪಂಕಾ/2017 ಬೆಂಗಳೂರು,ದಿನಾಂಕ:06-03-2020 |
Govt Order |
ರಾಜ್ಯ ಚುನಾವಣಾ ಆಯೋಗಕ್ಕೆ 2019-20ನೇ ಸಾಲಿನ ನಾಲ್ಕನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ/117/ಜಿಪಸ/2019,ಬೆಂಗಳೂರು,ದಿನಾಂಕ:05-03-2020 |
Govt Order |
ಶ್ರೀ ಭೀಮಾಶಂಕರ ಭಾಸ್ಕರ ಮಾದರ,ಶ್ರೀ ಪ್ರಶಾಂತ ಖೇಮು ರಾಠೋಡ,ಶ್ರೀ ಪ್ರವೀಣ ಫೊಮಸಿಂಗ್ ರಾಠೋಡ ಮತ್ತು ಶ್ರೀ ದೌಲತರಾಯ ವಿಠ್ಠಲಗೌಡ ಬಿರಾದಾರ,ಸದಸ್ಯರುಗಳು,ಬರಟಗಿ ಗ್ರಾಮ ಪಂಚಾಯತಿ,ವಿಜಯಪುರ ತಾಲ್ಲೂಕು ಮತ್ತು ಜಲ್ಲೆ ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ/67/ಗ್ರಾಪಂಅ/2020 ಬೆಂಗಳೂರು,ದಿನಾಂಕ:05.03.2020 |
Govt Order |
ಶ್ರೀಮತಿ ರೇಖಾ ಶ್ರೀಶೈಲ ಕೆರಿಗೊಂಡ,ಅಧ್ಯಕ್ಷರು,ಮೊರಟಗಿ ಗ್ರಾಮ ಪಂಚಾಯತಿ,ಸಿಂದಗಿ ತಾಲ್ಲೂಕು,ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ/73/ಗ್ರಾಪಂಅ/2020,ಬೆಂಗಳೂರು,ದಿನಾಂಕ:05.03.2020 |
Circular |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ) (ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಮ್ ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕಾತಿ) ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಂಬಂಧ ಅಧಿಸೂಚನೆ. |
ಗ್ರಾಅಪ/427/ಗ್ರಾಪಂಕಾ/2017 ಬೆಂಗಳೂರು,ದಿನಾಂಕ:05.03.2020 |
Govt Order |
2019-20ನೇ ಸಾಲಿನ ಆರ್ಥಿಕ ವರ್ಷದ ಜನವರಿ-2020 ರಿಂದ ಮಾರ್ಚ್-2020ರ ವರೆಗಿನ ಅವಧಿಗೆ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಾಗೂ ಬೆಂಗಳೂರಿನ ಪ್ರಾದೇಶಿಕ ಕಛೇರಿಗಳಿಗೆ 4ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ/121/ಜಿಪಸ/2019 ಬೆಂಗಳೂರು,ದಿನಾಂಕ:05-03-2020 |
Govt Order |
ಶ್ರೀಮತಿ ಎಂ.ಬಿ. ಲಕ್ಷ್ಮಿ,ಅಧ್ಯಕ್ಷರು, ಅಣ್ಣೇಶ್ವರ ಗ್ರಾಮ ಪಂಚಾಯತಿ,ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ/256/ಗ್ರಾಪಂಅ/2018 ಬೆಂಗಳೂರು,ದಿನಾಂಕ:03-03-2020 |
Govt Order |
ಶ್ರೀ ಶ್ರೀಶೈಲ ಶ.ಬಿರಾದಾರ,ಅಧ್ಯಕ್ಷರು,ಬಂದಾಳ ಗ್ರಾಮ ಪಂಚಾಯತ್, ಸಿಂದಗಿ ತಾಲ್ಲೂಕು,ವಿಜಯಪುರ ಜಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ/161/ಗ್ರಾಪಂಅ/2020 ಬೆಂಗಳೂರು,ದಿನಾಂಕ:02.03.2020 |
Circular |
ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ ಮಹಿಳೆಯರಿಗಾಗಿ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸುವ ಕುರಿತು. |
ಗ್ರಾಅಪ/225/ಗ್ರಾಪಂಅ/2020 ಬೆಂಗಳೂರು,ದಿನಾಂಕ:02-03-2020 |
Circular |
ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿನ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗಾಗಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸ್ಪಷ್ಟೀಕರಣ ನೀಡುವ ಬಗ್ಗೆ. |
ಗ್ರಾಅಪ/729/ಗ್ರಾಪಂಅ/2019 ಬೆಂಗಳೂರು,ದಿನಾಂಕ:29-02-2020 |
Circular |
ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿನ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗಾಗಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸ್ಪಷ್ಟೀಕರಣ ನೀಡುವ ಬಗ್ಗೆ. |
ಗ್ರಾಅಪ/729/ಗ್ರಾಪಂಅ/2019 ಬೆಂಗಳೂರು,ದಿನಾಂಕ:29-02-2020 |
Notification |
The draft of the Karnataka Grama Swaraj and Panchayat Raj (Staffing Pattern,Scale of Pay,Method of Recruitment and other Conditions of service of Employees of Grama Panchayat) Rules,2020 which the Government of Karnataka proposes to make in exercise of the powers conferred by section 311 read with clause (d) of the sub-section(1) of section 62 and sections 112 and 113 of the Karnataka Grama Swaraj and Panchayat Raj Act 1993 (Karnataka Act 14 of 1993) id hereby published as required by Section 311 of the said Act, for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette. |
RDP/886/GPK/2016 BANGALORE,DATE:29_02_2020 |
Govt Order |
2019-20ನೇ ಸಾಲಿನ ಆರ್ಥಿಕ ವರ್ಷದ ಜನವರಿ-2020 ರಿಂದ ಮಾರ್ಚ್-2020ರ ವರೆಗೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ ನಾಲ್ಕನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ/120/ಜಿಪಸ/2019,ಬೆಂಗಳೂರು,ದಿನಾಂಕ:29_02_2020 |
Circular |
ವಿಶ್ವ ಶ್ರವಣ ದಿನ 03ನೇ ಮಾರ್ಚ್ 2020 ರಂದು ರಾಷ್ಟ್ರೀಯ ಶ್ರವಣ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಬಗ್ಗೆ. |
ಗ್ರಾಅಪ/240/ಗ್ರಾಪಂಅ/2020 ಬೆಂಗಳೂರು,ದಿನಾಂಕ:29_02_2020 |
Circular |
ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ ಮಹಿಳೆಯರಿಗಾಗಿ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸುವ ಕುರಿತು. |
ಗ್ರಾಅಪ/225/ಗ್ರಾಪಂಅ/2020 ಬೆಂಗಳೂರು,ದಿನಾಂಕ:28_02_2020 |
Govt Order |
ಶ್ರೀ ಜ್ಞಾನಮೂರ್ತಿ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,ಗಾಣದಾಳು ಗ್ರಾಮ ಪಂಚಾಯಿತಿ,ಚಿಕ್ಕನಾಯಕಹಳ್ಳಿ ತಾಲ್ಲೂಕು,ತುಮಕೂರು ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಕುರಿತು-ಆದೇಶ. |
ಗ್ರಾಅಪ/211/ಗ್ರಾಪಂಕಾ/2017,ಬೆಂಗಳೂರು,ದಿನಾಂಕ:28-02-2020 |
Govt Order |
2019-20ನೇ ಸಾಲಿನ ಪ್ರತಿ ತಾಲ್ಲೂಕು ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನ ನಾಲ್ಕನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ/206/ಜಿಪಸ/2018,ದಿನಾಂಕ:27_02_2020 |
Govt Order |
2019-20ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗಳಿಗೆ “ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನ”ದ ನಾಲ್ಕನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ/206/ಜಿಪಸ/2018,ದಿನಾಂಕ:27_02_2020 |
Govt Order |
ಶ್ರೀ ಮಲ್ಲಿಕಾರ್ಜುನ ಅವಟಿ,ಅಧ್ಯಕ್ಷರು,ಹಡಗಲಿ ಗ್ರಾಮ ಪಂಚಾಯತ್,ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ/70/ಗ್ರಾಪಂಅ/2020,ಬೆಂಗಳೂರು,ದಿನಾಂಕ:26_02_2020 |
Govt Order |
ಶ್ರೀಮತಿ ಇಂದಿರಾಬಾಯಿ ಸಾಬು ಶಿರಹಟ್ಟಿ,ಅಧ್ಯಕ್ಷರು,ಕಾಖಂಡಕಿ ಗ್ರಾಮ ಪಂಚಾಯತ್,ವಿಜಯಪುರ ತಾಲ್ಲೂಕು & ಜಿಲ್ಲೆ ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ/66/ಗ್ರಾಪಂಅ/2020,ಬೆಂಗಳೂರು,ದಿನಾಂಕ:26_02_2020 |
Govt Order |
ಶ್ರೀಮತಿ ಸುನೀತಾ ಉಮೇಶ ರಾಠೋಡ,ಅಧ್ಯಕ್ಷರು,ಕಕ್ಕಳಮೇಲಿ ಗ್ರಾಮ ಪಂಚಾಯತ್,ಸಿಂದಗಿ ತಾಲ್ಲೂಕು,ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ/69/ಗ್ರಾಪಂಅ/2020,ಬೆಂಗಳೂರು,ದಿನಾಂಕ:26_02_2020 |
Letter |
ದಿನಾಂಕ:15.02.2020 ರಂದು ನಡೆದ ಸ್ಯಾಟ್ ಕಾಂ ವೀಡಿಯೋ ಸಂವಾದದಲ್ಲಿ ಗೈರು ಹಾಜರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ/190/ಗ್ರಾಪಂಅ/2020 ಬೆಂಗಳೂರು,ದಿನಾಂಕ:25-02-2020 |
Govt Order |
ರಾಜೀವ್ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) / ಪಂಚಾಯತಿ ಸಶಕ್ತೀಕರಣ ಅಭಿಯಾನ (ಪಿ.ಎಸ್.ಎ) / ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ (ಆರ್.ಜಿ.ಎಸ್.ಎ) ಯಡಿ ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರ ಕಟ್ಟಡಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬಾಕಿ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ/138/ಜಿಪಸ/2017(ಪಿ-1), ಬೆಂಗಳೂರು, ದಿನಾಂಕ:25.02.2020 |
Govt Order |
ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕು, ಹುಲ್ಲೇಕೆರೆ ಗ್ರಾಮ ಪಂಚಾಯತಿ ಸದಸ್ಯರುಗಳಾದ ಶ್ರೀ ಸಿದ್ಧರಾಮಯ್ಯ ಹೆಚ್.ಆರ್. ಶ್ರೀಮತಿ ಶೋಭಾ ವಿ. ಶ್ರೀಮತಿ ಸರಳಾ, ಶ್ರೀಮತಿ ಕೆಂಪದೇವಮ್ಮ, ಶ್ರೀಮತಿ ಯಶೋಧ, ಶ್ರೀ ಬಾಬು ಹಾಗೂ ಶ್ರೀ ಹಾಲೇಶ್ ಎಂ. ರವರುಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು – ಆದೇಶ. |
ಗ್ರಾಅಪ/105/ಗ್ರಾಪಂಅ/2020, ಬೆಂಗಳೂರು, ದಿನಾಂಕ:25.02.2020 |
Govt Order |
ಶ್ರೀಮತಿ ಮಾನವಿಕ ನಾಯಕ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಶೇಟಗೇರಿ ಗ್ರಾಮ ಪಂಚಾಯತಿ, ಅಂಕೋಲಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ – ಆದೇಶ. |
ಗ್ರಾಅಪ/38/ಗ್ರಾಪಂಕಾ/2020, ಬೆಂಗಳೂರು, ದಿನಾಂಕ:25.02.2020 |
Govt Order |
ಶ್ರೀ ಹೆಚ್.ಆರ್. ರಮೇಶ್, ಅಧ್ಯಕ್ಷರು, ಜಿನ್ನಾಗರ ಗ್ರಾಮ ಪಂಚಾಯತಿ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು –ಆದೇಶ. |
ಗ್ರಾಅಪ 62 ಗ್ರಾಪಂಅ 2020, ಬೆಂಗಳೂರು, ದಿನಾಂಕ:25.02.2020 |
Govt Order |
ಶ್ರೀ ಹೆಚ್.ಎನ್.ನಾಗರಾಜು,ಅಧ್ಯಕ್ಷರು,ಈಚನೂರು ಗ್ರಾಮ ಪಂಚಾಯಿತಿ,ತಿಪಟೂರು ತಾಲ್ಲೂಕು,ತುಮಕೂರು ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು-ಆದೇಶ. |
ಗ್ರಾಅಪ/106/ಗ್ರಾಪಂಅ/2020, ಬೆಂಗಳೂರು,ದಿನಾಂಕ:25.02.2020 |
Govt Order |
ಶ್ರೀಮತಿ ಮಲ್ಲಮ್ಮ ಭಗವಂತ್ರಾಯ ಗುಗ್ಗರಿ, ಅಧ್ಯಕ್ಷರು, ಶ್ರೀಮತಿ ನಿರ್ಮಲಾ ಪರುಶುರಾಮ ಮಾದರ, ಉಪಾಧ್ಯಕ್ಷರು, ಶ್ರೀಮತಿ ಕಸ್ತೂರಿಬಾಯಿ ಸುರೇಶ ವಡ್ಡರ, ಶ್ರೀಮತಿ ಶಶಿಕಲಾ ರವಿ ಆಲಹಳ್ಳಿ, ಶ್ರೀಮತಿ ಶೀವಲೀಲಾ ಶಿವಶಂಕರ ಬಿರಾದಾರ, ಶ್ರೀಮತಿ ಸವಿತಾ ಲಕ್ಷ್ಮಣ ಮರಾಠೆ, ಶ್ರೀಮತಿ ಅಂಬಿಕಾ ಈರಣ್ಣ ಬಿರಾದಾರ, ಸದಸ್ಯರುಗಳು, ದೇವರನಾವದಗಿ ಗ್ರಾಮ ಪಂಚಾಯತ್, ಸಿಂದಗಿ ತಾಲ್ಲುಕು, ವಿಜಯಪುರ ಜಿಲ್ಲೆ ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43 (ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ 124 ಗ್ರಾಪಂಅ 2020, ಬೆಂಗಳೂರು, ದಿನಾಂಕ:24.02.2020 |
Circular |
2020-21ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ,ಹಾಜರಾಗುವಂತೆ ಮಾಡಲು ಸ್ಥಳೀಯ ಸಂಸ್ಥೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ. |
ಗ್ರಾಅಪ/1061/ಗ್ರಾಪಂಅ/2019, ದಿನಾಂಕ:20.02.2020 |
Govt Order |
ಗ್ರಾಮ ಪಂಚಾಯತ್ ಗ್ರಂಥಾಲಯಗಳ ಪರಿಣಾಮಕಾರಿ ನಿರ್ವಹಣೆಗೆ ರಾಜ್ಯ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸಲಹಾ ಸಮಿತಿಗಳನ್ನು ರಚಿಸುವ ಬಗ್ಗೆ. |
ಗ್ರಾಅಪ/790/ಗ್ರಾಪಂಅ/2019, ಬೆಂಗಳೂರು, ದಿನಾಂಕ:18.02.2020 |
Govt Order |
ಶ್ರೀ ಹನುಮಂತರಾಯಪ್ಪ, ಸದಸ್ಯರು, ಹಾಲೇನಹಳ್ಳಿ ಗ್ರಾಮ ಪಂಚಾಯತಿ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು-ಆದೇಶ. |
ಗ್ರಾಅಪ/48/ಗ್ರಾಪಂಅ/2020, ಬೆಂಗಳೂರು, ದಿನಾಂಕ:18.02.2020 |
Govt Order |
ರಾಜ್ಯ ಚುನಾವಣಾ ಆಯೋಗಕ್ಕೆ 2019-20 ನೇ ಸಾಲಿನ ಮೂರನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ/117/ಜಿಪಸ/2019,ಬೆಂಗಳೂರು,ದಿನಾಂಕ:17-02-2020 |
Govt Order |
ಶ್ರೀಮತಿ ಯಶೋಧಮ್ಮ, ಅಧ್ಯಕ್ಷರು, ಯಲಿಯೂರು ಗ್ರಾಮ ಪಂಚಾಯತಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ/409/ಗ್ರಾಪಂಅ/2017, ದಿನಾಂಕ:13.02.2020 |
Govt Order |
ಶ್ರೀ ಶ್ರೀಕಾಂತ್ ಎ ಹಡಲಸಂಗ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ವಾರಂಬಳ್ಳಿ ಗ್ರಾಮ ಪಂಚಾಯತಿ, ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನಂತೆ ದಂಡನೆ ವಿಧಿಸುವ ಬಗ್ಗೆ ಆದೇಶ. |
ಗ್ರಾಅಪ/660/ಗ್ರಾಪಂಕಾ/2017, ದಿನಾಂಕ:13.02.2020 |
Govt Order |
ಶ್ರೀ ಎಂ.ಆರ್.ಪ್ರದೀಪ್, ಅಂದಿನ ಅಧ್ಯಕ್ಷರು, ನರಸಾಪುರ ಗ್ರಾಮ ಪಂಚಾಯತಿ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43 (ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ/701/ಗ್ರಾಪಂಅ/2018, ದಿನಾಂಕ:11.02.2020 |
Govt Order |
ಶ್ರೀ ಶಿವಾನಂದ ಶಿ. ಮಂಕಣಿ, ಅಧ್ಯಕ್ಷರು, ತಂಗಡಗಿ ಗ್ರಾಮ ಪಂಚಾಯತ್, ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ 14 ಗ್ರಾಪಂಅ 2020, ಬೆಂಗಳೂರು, ದಿನಾಂಕ:11.02.2020 |
Letter |
ಕರ್ನಾಟಕ ಮಾಹಿತಿ ಆಯೋಗವು ಪ್ರಕರಣ ಸಂಖ್ಯೆ:ಕಮಾಆ/2146/ಎಪಿಎಲ್/2018 ರಲ್ಲಿ ದಿನಾಂಕ:03.10.2019 ರಂದು ನೀಡಿರುವ ಆದೇಶದ ಬಗ್ಗೆ. |
ಗ್ರಾಅಪ/879/ಗ್ರಾಪಂಅ/2019, ದಿನಾಂಕ:11.02.2020 |
Govt Order |
ಶ್ರೀ ಚನ್ನಯ್ಯ ಎಂ., ಕಾರ್ಯದರ್ಶಿ ಹಾಗೂ ಶ್ರೀ ಸುಭಾಷ ಮೇಟಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ (ನಿವೃತ್ತ), ಗಾದಿಗನೂರು ಗ್ರಾಮ ಪಂಚಾಯತಿ, ಹೊರಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ/446/ಗ್ರಾಪಂಕಾ/2019, ದಿನಾಂಕ:10.02.2020 |
ADDENDUM |
The following Para shall be included under Rule 5(1) of the Karnataka General Service (Development Branch and Local Government Branch) (Recruitment of Grama Panchayath Secretary cum Rural Development Assistant Grade-2 and Second Division Accounts Assistant) (Special) Rules, 2019, published vide Govt. Notification No.RDP 427 GPK 2017, Dated:21.01.2020. |
RDP 427 GPK 2017, Dated:10.02.2020 |
Notification |
ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ ಸಂಬಂಧಿಸಿದ ಅಧಿಸೂಚನೆಗಳು. |
ಎಲ್ ಎನ್ ಡಿ/ಸಿಆರ್/102/2017-18, ದಿನಾಂಕ:06-02-2020 |
Govt Order |
2019-20ನೇ ಸಾಲಿನ ಆರ್ಥಿಕ ವರ್ಷದ ಅಕ್ಟೋಬರ್-2019 ರಿಂದ ಡಿಸೆಂಬರ್-2019 ರ ವರೆಗೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ ಮೂರನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 120 ಜಿಪಸ 2019, ಬೆಂಗಳೂರು, ದಿನಾಂಕ:05.02.2020 |
Govt Order |
ಶ್ರೀಮತಿ ಗೌರಮ್ಮ ಅಂದಿನ ಅಧ್ಯಕ್ಷರು, ಹಿರೇಹಳ್ಳಿ ಗ್ರಾಮ ಪಂಚಾಯತಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ/1353/ಗ್ರಾಪಂಅ/2017, ದಿನಾಂಕ:05.02.2020 |
Govt Order |
2019-20ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ/403/ಗ್ರಾಪಂಅ/2019,ಬೆಂಗಳೂರು,ದಿನಾಂಕ:05-02-2020 |
Circular |
14ನೇ ಹಣಕಾಸು ಆಯೋಗ ಅನುದಾನವನ್ನು ವಿನಿಯೋಗಿಸುವ ಕುರಿತು. |
ಗ್ರಾಅಪ 75 ಗ್ರಾಪಸ 2015, ಬೆಂಗಳೂರು, ದಿನಾಂಕ:05.02.2020 |
Circular |
ದಿನಾಂಕ:31.01.2020 ರಿಂದ 13.02.2020 ರವರೆಗೆ ಸ್ಪರ್ಷ್ ಕುಷ್ಠರೋಗ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಬಗ್ಗೆ. |
ಗ್ರಾಅಪ 141 ಗ್ರಾಪಂಅ 2019, ದಿನಾಂಕ:04.02.2020 |
Govt Order |
ಶ್ರೀಮತಿ ಶುಭಾಂಗಿ ವ್ಹಿ ತಿಪ್ಪಾ ಅಧ್ಯಕ್ಷರು ಹಾಗೂ ಶ್ರೀ ಶಿವಶರಣಪ್ಪಾ ಉಪಾಧ್ಯಕ್ಷರು, ಹಾಗರಗಾ ಗ್ರಾಮ ಪಂಚಾಯತಿ, ಕಲಬುರಗಿ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರುಗಳ ಅಧ್ಯಕ್ಷ/ಉಪಾಧ್ಯಕ್ಷ ಹಾಗೂ ಸದಸ್ಯತ್ವವನ್ನು ತೆಗೆದುಹಾಕುವ ಕುರಿತು-ಆದೇಶ. |
ಗ್ರಾಅಪ 527 ಗ್ರಾಪಂಅ 2019,ಬೆಂಗಳೂರು, ದಿನಾಂಕ:04.02.2020 |
Govt Order |
ಬೀದರ ಜಿಲ್ಲೆಯ ಬೀದರ್ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ಮಹ್ಮದ ರಾವೂಫ್ ಇವರ ಅಧ್ಯಕ್ಷ ಹಾಗೂ ಸದಸ್ಯತ್ವ ತೆಗೆದು ಹಾಕುವ ಕುರಿತು. |
ಗ್ರಾಅಪ/38/ಗ್ರಾಪಂಅ/2020, ದಿನಾಂಕ:04.02.2020 |
Circular |
ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ನಾಗರೀಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸಕಾಲ ತಂತ್ರಾಂಶದ ಮೂಲಕ ವಿತರಿಸುವ ಬಗ್ಗೆ. |
ಗ್ರಾಅಪ/125/ಗ್ರಾಪಂಅ/2020, ದಿನಾಂಕ:03.02.2020 |
Circular |
ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ನಾಗರೀಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸಕಾಲ ತಂತ್ರಾಶದ ಮೂಲಕ ವಿತರಿಸುವ ಬಗ್ಗೆ. |
ಗ್ರಾಅಪ/125/ಗ್ರಾಪಂಅ/2020,ಬೆಂಗಳೂರು,ದಿನಾಂಕ:03.02.2020 |
Circular |
ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ನಾಗರೀಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸಕಾಲ ತಂತ್ರಾಂಶದ ಮೂಲಕ ವಿತರಿಸುವ ಬಗ್ಗೆ |
ಗ್ರಾಅಪ/125/ಗ್ರಾಪಂಕಾ/2020, ದಿನಾಂಕ:03.02.2020 |
Govt Order |
ಶ್ರೀ ಹೊನ್ನಪ್ಪ ಗೌಡ, ಹಿಂದಿನ ಕಾರ್ಯದರ್ಶಿ (ಹಾಲಿ ನಿವೃತ್ತ), ಗೋಗಿ ಕೋನ ಗ್ರಾಮ ಪಂಚಾಯಿತಿ, ಶಹಾಪೂರ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಾವಳಿಗಳು 1957 ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ/110/ಗ್ರಾಪಂಕಾ/2018, ದಿನಾಂಕ:01.02.2020 |
Govt Order |
ರಾಜ್ಯದ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ 2019-20 ನೇ ಸಾಲಿನ ಆರ್ಥಿಕ ವರ್ಷದ ಜನವರಿ 2020ರ ಮಾಹೆಯಿಂದ ಮಾರ್ಚ್ 2020 ರ ಮಾಹೆವರೆಗಿನ ಅವಧಿಗೆ ನಾಲ್ಕನೇ ಕಂತಿನ ಗೌರವಧನ ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ/119/ಜಿಪಸ/19, ದಿನಾಂಕ:01.02.2020 |
Govt Order |
2019-20 ನೇ ಸಾಲಿನ ಆರ್ಥಿಕ ವರ್ಷದ ಅಕ್ಟೋಬರ್-2019 ರಿಂದ ಡಿಸೆಂಬರ್-2019 ರ ವರೆಗಿನ ಅವಧಿಗೆ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ವಿಶ್ವವಿದ್ಯಾಲಯದ ಹಾಗೂ ಬೆಂಗಳೂರಿನ ಕಛೇರಿಗಳಿಗೆ 3 ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ/121/ಜಿಪಸ/2019, ದಿನಾಂಕ:31.01.2020 |
Govt Order |
ಶ್ರೀಮತಿ ಸುನಂದ, ಅಧ್ಯಕ್ಷರು ಹಾಗೂ ಇತರೆ 21 ಸದಸ್ಯರು, ಯಮರೆ ಗ್ರಾಮ ಪಂಚಾಯತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ಹಾಗೂ 48(4) ರನ್ವಯ ಕೈಗೊಳ್ಳುವ ಬಗ್ಗೆ. |
ಗ್ರಾಅಪ/1064/ಗ್ರಾಪಂಅ/2019, ದಿನಾಂಕ:31.01.2020 |
Govt Order |
ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕು, ಗುಡಿಪಲ್ಲಿ ಗ್ರಾಮ ಪಂಚಾಯತ್ ನ 1) ಶ್ರೀ ಎಂ.ಕೃಷ್ಣಪ್ಪ, ಕಾರ್ಯದರ್ಶಿ(ಪ್ರಸ್ತುತ ನಿವೃತ್ತ) 2) ಶ್ರೀಮತಿ ವಿಜಿಯಮ್ಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವರ ವಿರುದ್ದ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗೆ 1957 ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ – ಆದೇಶ. |
ಗ್ರಾಅಪ 01 ಗ್ರಾಅಪಂಕಾ 2020, ಬೆಂಗಳೂರು, ದಿನಾಂಕ:28.01.2020 |
Govt Order |
ಶ್ರೀಮತಿ ಮಂಜಮ್ಮ, ಅಧ್ಯಕ್ಷರು, ಶ್ರೀಮತಿ ವಿಶಾಲಾಕ್ಷಮ್ಮ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಾದ ಶ್ರೀಮತಿ ಸಾಕಮ್ಮ, ಶ್ರೀಮತಿ ಗೌರಮ್ಮ, ಶ್ರೀ ಮೃತ್ಯುಂಜಯಪ್ಪ, ಶ್ರೀ ಷಣ್ಮುಖಪ್ಪ, ಶ್ರೀ ಕರಿಯಪ್ಪ, ಶ್ರೀ ರಮೇಶ್ ಮತ್ತು ಶ್ರೀ ಎಂ.ಸಿ. ಲಕ್ಕೇರಪ್ಪ ಕುಂದೂರು ಗ್ರಾಮ ಪಂಚಾಯತಿ ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ), 48(4) & 48(5) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ 29 ಗ್ರಾಪಂಅ 2020, ಬೆಂಗಳೂರು, ದಿನಾಂಕ:27.01.2020 |
Govt Order |
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕು, ಸಾತನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 48(4), 48(5) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ/1068/ಗ್ರಾಪಂಅ/2019, ದಿನಾಂಕ:27.01.2020 |
Govt Order |
ಶ್ರೀಮತಿ ರತ್ನಮ್ಮ, ಅಧ್ಯಕ್ಷರು, ದೇವಪುರ ಗ್ರಾಮ ಪಂಚಾಯತಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ 26 ಗ್ರಾಪಂಅ 2020,ಬೆಂಗಳೂರು,ದಿನಾಂಕ:24.01.2020 |
Govt Order |
“ಹಳ್ಳಿ ಸಂತೆ” ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಮಂಜೂರು ಮಾಡುವ ಬಗ್ಗೆ. |
ಗ್ರಾಅಪ/25/ಗ್ರಾಪಂಅ/2018,ಬೆಂಗಳೂರು, ದಿನಾಂಕ:24-01-2020 |
Notification |
In exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990), the Government of Karnataka hereby makes the following rules. |
RDP 427 GPK 2017, Dated:21.01.2020 |
Circular |
ರಾಜ್ಯದ ಗ್ರಾಮ ಪಂಚಾಯತಿಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ಸಂಗ್ರಹಿಸಿರುವ ತೆರಿಗೆ ಮೊತ್ತದ ಮೇಲೆ ವಿಧಿಸುವ ಆರೋಗ್ಯ, ಭಿಕ್ಷುಕರ ಮತ್ತು ಗ್ರಂಥಾಲಯ ಉಪಕರಗಳ ಮೊತ್ತವನ್ನು ಸಂಬಂಧಿಸಿದ ಇಲಾಖೆಗಳಿಗೆ ಪಾವತಿಸುವ ಬಗ್ಗೆ. |
ಗ್ರಾಅಪ 84 ಗ್ರಾಪಂಅ 2020, ದಿನಾಂಕ:21.01.2020 |
Govt Order |
ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ ಎಂ.ಗೊಲ್ಲಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಕೆ.ಸಿ,ಕಮಲ ರವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ/08/ಗ್ರಾಪಂಅ/2020, ಬೆಂಗಳೂರು, ದಿನಾಂಕ:20.01.2020 |
Govt Order |
ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ನಳಿನಾ. ಎನ್. ರವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ/1156/ಗ್ರಾಪಂಅ/2019, ಬೆಂಗಳೂರು, ದಿನಾಂಕ:18.01.2020 |
Circular |
1) ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರ ನಿರ್ದಿಷ್ಟಪಡಿಸಿರುವ ಬಗ್ಗೆ. |
ಗ್ರಾಅಪ/514/ಗ್ರಾಪಂಕಾ/2019, ದಿನಾಂಕ:18.01.2020 |
Govt Order |
ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ನಳಿನಾ.ಎನ್ ರವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ ಅಧಿನಿಯಮ, 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ/1156/ಗ್ರಾಪಂಅ/2019, ಬೆಂಗಳೂರು, ದಿನಾಂಕ:18.01.2020 |
Govt Order |
ಶ್ರೀಮತಿ ಎಸ್.ಅಂಬಿಕಾ, ಅಧ್ಯಕ್ಷರು, ಬುರುಜನರೊಪ್ಪ ಗ್ರಾ.ಪಂ ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ ಅಧಿನಿಯಮ, 1993 ರ ಪ್ರಕರಣ 43 (ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ/708/ಗ್ರಾಪಂಅ/2017, ಬೆಂಗಳೂರು, ದಿನಾಂಕ:18.01.2020 |
Govt Order |
ಶ್ರೀಮತಿ ಸಾವಿತ್ರಮ್ಮ, ಶ್ರೀಮತಿ ನರಸಮ್ಮ, ಶ್ರೀ ಹನುಮಂತರಾಯಪ್ಪ ಹಾಗೂ ಶ್ರೀಮತಿ ಶಾಂತಮ್ಮ, ಗ್ರಾಮ ಪಂಚಾಯತಿ ಸದಸ್ಯರು, ಕಳಲುಘಟ್ಟ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) (iii) ರನ್ವಯ ಕ್ರಮಕೈಗೊಳ್ಳುವ ಬಗ್ಗೆ. |
ಗ್ರಾಅಪ/988/ಗ್ರಾಪಂಅ/2019, ಬೆಂಗಳೂರು, ದಿನಾಂಕ:18.01.2020 |
Letter |
ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ) 2020 ಕಾರ್ಯಕ್ರಮವನ್ನು 19ನೇ ಜನವರಿ 2020 ರಂದು ನಡೆಸುವ ಕುರಿತು. |
ಗ್ರಾಅಪ 59 ಗ್ರಾಪಂಅ 2020, ದಿನಾಂಕ:17.01.2020 |
Govt Order |
ಶ್ರೀಮತಿ ರಂಗಮ್ಮ, ಹಿಂದಿನ ಕಾರ್ಯದರ್ಶಿ, ಹುಲಿಹೈದರ್ ಗ್ರಾಮ ಪಂಚಾಯತಿ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸಿನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 326 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:17.01.2020 |
Govt Order |
ಶ್ರೀಮತಿ ಗೀತಮ್ಮ ಗ್ರಾಮ ಪಂಚಾಯತಿ ಸದಸ್ಯರು, ನೆಲ್ಲಿಹಂಕಲು ಗ್ರಾಮ ಪಂಚಾಯತಿ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ 1094 ಗ್ರಾಪಂಅ 2019, ಬೆಂಗಳೂರು, ದಿನಾಂಕ:17.01.2020 |
Notification |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ ಪ್ರಕರಣ 61 (ಎ) ರೊಡನೆ ಓದಕೊಂಡಂತೆ ಪ್ರಕರಣ 316 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ಮಾದರಿ ಉಪವಿಧಿಗಳನ್ನು ರಚಿಸುತ್ತದೆ. |
ಗ್ರಾಅಪ 1309 ಗ್ರಾಪಂಅ 2017, ದಿನಾಂಕ:17.01.2020 |
Govt Order |
1) ಶ್ರಿ ಬಿ.ಎನ್ ಇಟಗಿಮಠ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬೆಳದಡಿ ಗ್ರಾ.ಪಂ 2) ಶ್ರೀ ಬಿ.ಎಚ್. ಮಣ್ಣೂರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, (ನಿವೃತ್ತ) ಬೆಳದಡಿ ಗ್ರಾ.ಪಂ. 3) ಶ್ರೀ ಚಂದುಸ್ವಾಮಿ ದೊಡ್ಡಮನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬೆಳದಡಿ ಗ್ರಾ.ಪಂ, ಗದಗ ತಾಲ್ಲೂಕು, ಗದಗ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ/519/ಗ್ರಾಪಂಕಾ/2016, ಬೆಂಗಳೂರು, ದಿನಾಂಕ:17.01.2020 |
Govt Order |
ಶ್ರೀಮತಿ ರಂಗಮ್ಮ, ಹಿಂದಿನ ಕಾರ್ಯದರ್ಶಿ, ಹುಲಿಹೈದರ್ ಗ್ರಾ.ಪಂ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ/326/ಗ್ರಾಪಂಕಾ/2019, ಬೆಂಗಳೂರು, ದಿನಾಂಕ:17.01.2020 |
Letter |
ಫಿಟ್ ಇಂಡಿಯಾ ಅಭಿಯಾನ ಕಾರ್ಯಕ್ರಮ ಅಂಗವಾಗಿ ಸೈಕಲ್ ಜಾಥಾ ನಡೆಸುವ ಬಗ್ಗೆ. |
ಗ್ರಾಅಪ 673 ಜಿಪಸ 2019, ಬೆಂಗಳೂರು, ದಿನಾಂಕ:17.01.2020 |
Govt Order |
2017-18ನೇ ಸಾಲಿನ ಪ್ರಗತಿಯನ್ನು ಆಧರಿಸಿ 2019ನೇ ಸಾಲಿನಲ್ಲಿ "ನಮ್ಮ ಗ್ರಾಮ ನಮ್ಮ ಯೋಜನೆ"ಯ ರಾಷ್ಟ್ರೀಯ ಪುರಸ್ಕಾರವನ್ನು ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಗುರುಪುರ ಗ್ರಾ.ಪಂಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 07 ಜಿಪಸ 2020, ಬೆಂಗಳೂರು, ದಿನಾಂಕ:16.01.2020 |
Govt Order |
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಪ್ರಶಸ್ತಿ-2019ರ ಅಡಿಯಲ್ಲಿ ಆಯ್ಕೆಗೊಂಡಿರುವ ರಾಜಾನುಕುಂಟೆ ಗ್ರಾಮ ಪಂಚಾಯತಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 07 ಜಿಪಸ 2020, ಬೆಂಗಳೂರು, ದಿನಾಂಕ:16.01.2020 |
Govt Order |
2017-18ನೇ ಸಾಲಿನ ಪ್ರಗತಿಯನ್ನು ಆಧರಿಸಿ 2019ನೇ ಸಾಲಿನಲ್ಲಿ "ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತಿ ಸಶಕ್ತೀಕರಣ ಪುರಸ್ಕಾರ" ದಡಿ ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 07 ಜಿಪಸ 2020, ಬೆಂಗಳೂರು, ದಿನಾಂಕ:16.01.2020 |
Govt Order |
2017-18ನೇ ಸಾಲಿನ ಪ್ರಗತಿಯನ್ನು ಆಧರಿಸಿ 2019ನೇ ಸಾಲಿನಲ್ಲಿ "ನಾನಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ" ದಡಿ ರಾಜ್ಯದ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕರಿಮುದ್ದೆನಹಳ್ಳಿ ಗ್ರಾ.ಪಂಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 07 ಜಿಪಸ 2020, ಬೆಂಗಳೂರು, ದಿನಾಂಕ:16.01.2020 |
Govt Order |
2019-20ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನ ಮೂರನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ 206 ಜಿಪಸ 2018, ಬೆಂಗಳೂರು, ದಿನಾಂಕ:16.01.2020 |
Govt Order |
2019-20ನೇ ಸಾಲಿನ ಪ್ರತಿ ತಾಲ್ಲೂಕು ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನ ಮೂರನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ 206 ಜಿಪಸ 2018, ಬೆಂಗಳೂರು, ದಿನಾಂಕ:16.01.2020 |
Govt Order |
1) ಚಿಕ್ಕಮಗಳೂರು ಜಿ.ಪಂ ಸಾರ್ವಜನಿಕ ಕುಂದುಕೊರತೆ ನಿವಾರಣಾ ಪ್ರಾಧಿಕಾರಿದ ಆದೇಶದ ವಿರುದ್ಧ ಕೆ.ಲಿಂಗರಾಜು ಬಿನ್ ಕೋಟಪ್ಪ, ಬಿಲ್ ಕಲೆಕ್ಟರ್, ಅಜ್ಜಂಪುರ ಗ್ರಾ.ಪಂ, ಅಜ್ಜಂಪುರ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ರವರು ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿರುವ ಕುರಿತು. |
ಗ್ರಾಅಪ/438/ಗ್ರಾಪಂಅ/2019, ಬೆಂಗಳೂರು, ದಿನಾಂಕ:14.01.2020 |
Govt Order |
ಶ್ರೀಮತಿ ನರಸಮ್ಮ ಗಂಡ ಶ್ರೀ ಸಾಯಣ್ಣ, ಶ್ರೀಮತಿ ಜಯಮ್ಮ ಗಂಡ ಶ್ರೀ ಮತ್ತಯ್ಯ, ಶ್ರೀಮತಿ ಮಾರುತಮ್ಮ ಗಂಡ ಶ್ರೀ ಅಂಜಿನಮ್ಮ, ಶ್ರೀಮತಿ ಹೇಮಲಮ್ಮ ಗಂಡ ಶ್ರೀ ಲಕ್ಷ್ಮಣ, ಶ್ರೀಮತಿ ಜಯಮ್ಮ ಗಂಡ ಶ್ರೀ ಬೂದಮ್ಮ, ಶ್ರೀಮತಿ ಲಕ್ಷ್ಮಿ ಗಂಡ ಶ್ರೀ ಹನುಮಂತ ಮತ್ತು ಶ್ರೀಮತಿ ಗೋವಿಂದಮ್ಮ ಗಂಡ ಶ್ರೀ ತಿಮ್ಮಪ್ಪ, ಜಂಬಲದಿನ್ನಿ ಗ್ರಾ.ಪಂ, ರಾಯಚೂರು ತಾ,ರಾಯಚೂರು ಜಿ.ಪಂ ಇವರುಗಳ ವಿರುದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ 1993 ರ ಪ್ರಕರಣ 43(ಎ) ರನ್ನಯ ಕ್ರಮ ಕೈಗೊಳ್ಳುವ ಬಗ್ಗೆ . |
ಗ್ರಾಅಪ 229 ಗ್ರಾಪಂಅ 2018, ಬೆಂಗಳೂರು, ದಿನಾಂಕ:10.01.2020 |
Govt Order |
ಶ್ರೀ ಮಡಿವಾಳಪ್ಪ ಮಡಿವಾಕರ್, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ನಗನೂರು ಗ್ರಾ.ಪಂ, ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರು ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ/676/ಗ್ರಾಪಂಅ/2019, ಬೆಂಗಳೂರು, ದಿನಾಂಕ:04.01.2020 |
Govt Order |
ಶ್ರೀಮತಿ ಗಂಗಮ್ಮ, ಅಧ್ಯಕ್ಷರು, ನಗರಂಗೆರೆ ಗ್ರಾಮ ಪಂಚಾಯತಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. |
ಗ್ರಾಅಪ 979 ಗ್ರಾಪಂಅ 2019, ಬೆಂಗಳೂರು, ದಿನಾಂಕ:02.01.2020 |
Govt Order |
2019-20ನೇ ಸಾಲಿನ ಆರ್ಥಿಕ ವರ್ಷದ ಅಕ್ಟೋಬರ್-2019 ರಿಂದ ಡಿಸೆಂಬರ್-2019 ರವರೆಗಿನ ಅವಧಿಗೆ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಾಗೂ ಬೆಂಗಳೂರಿನ ಕಛೇರಿಗಳಿಗೆ 3ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 121 ಜಿಪಸ 2019, ಬೆಂಗಳೂರು, ದಿನಾಂಕ:01.01.2020 |
Govt Order |
2019-20ನೇ ಸಾಲಿನ ಆರ್ಥಿಕ ವರ್ಷದ ಅಕ್ಟೋಬರ್ 2019 ರಿಂದ ಡಿಸೆಂಬರ್ 2019ರವರೆಗಿನ ಅವಧಿಗೆ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಾಗೂ ಬೆಂಗಳೂರಿನ ಕಛೇರಿಗಳಿಗೆ 3ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 121 ಜಿಪಸ 2019, ಬೆಂಗಳೂರು, ದಿನಾಂಕ:01.01.2020 |
Circular |
ಹೊಸದಾಗಿ ರಚಿಸಲಾಗಿರುವ ತಾಲ್ಲೂಕು ಪಂಚಾಯತಿಗಳನ್ನು ಕಾರ್ಯಾಚರಣೆಗೊಳಿಸುವ ಕುರಿತು. |
ಗ್ರಾಅಪ 215 ಜಿಪಸ 2018(ಪಿ-3), ಬೆಂಗಳೂರು, ದಿನಾಂಕ:01.01.2020 |
Govt Order |
ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2019-20ನೇ ಸಾಲಿನ ಆರ್ಥಿಕ ವರ್ಷದ ಅಕ್ಟೋಬರ್ 2019 ಮಾಹೆಯಿಂದ ಡಿಸೆಂಬರ್ 2019ರ ಮಾಹೆಯವರೆಗೆ ಅವಧಿಗೆ ಮೂರನೇ ತ್ರೈಮಾಸಿಕ ಕಂತಿನ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 119 ಗ್ರಾಪಂಅ 2019, ಬೆಂಗಳೂರು, ದಿನಾಂಕ:01.01.2020 |
Govt Order |
ಪ್ರವಾಹ ಪೀಡಿತ ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿಗಳ ಮಾಲೀಕರಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ - 9, 11ಎ ಮತ್ತು 11ಬಿ ಗಳನ್ನು ಉಚಿತವಾಗಿ ವಿತರಿಸುವ ಬಗ್ಗೆ. |
ಗ್ರಾಅಪ 714 ಗ್ರಾಪಂಅ 2018, ಬೆಂಗಳೂರು, ದಿನಾಂಕ:01.01.2020 |
Govt Order |
ರಾಜೀವ್ ಗಾಂಧಿ ಪಂಚಾಯತ್ ಸಶಕ್ತಿಕರಣ ಅಭಿಯಾನ ಯೋಜನೆ/ಪಂಚಾಯತ್ ಸಶಕ್ತಿಕರಣ ಅಭಿಯಾನ/ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿ ಕೋಲಾರ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. |
ಗ್ರಾಅಪ 28 ಜಿಪಸ 2019(ಪಿ-1), ಬೆಂಗಳೂರು, ದಿನಾಂಕ:27.12.2019 |
Govt Order |
ಶ್ರೀಮತಿ ಮಹಾಂತಮ್ಮ ಅಧ್ಯಕ್ಷರು, ಬಿಚ್ಚಾಲಿ ಗ್ರಾಮ ಪಂಚಾಯಿತಿ, ರಾಯಚೂರು ತಾಲ್ಲೂಕು ಮತ್ತು ಜಿಲ್ಲೆ ಇವರು ಹಾಗೂ 14 ಜನ ಚುನಾಯಿತ ಸದಸ್ಯರುಗಳ ಸದಸ್ಯತ್ವ ತೆಗೆದುಹಾಕುವ ಕುರಿತು ಆದೇಶ. |
ಗ್ರಾಅಪ/705/ಗ್ರಾಪಂಅ/2019,ಬೆಂಗಳೂರು,ದಿನಾಂಕ:26-12-2019 |
Govt Order |
ಶ್ರೀ ಬಿ.ವಿ.ಬಾಲಾಜಿ ಕುಮಾರ್,ಹಿಂದಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ,ಜಕ್ಕನಹಳ್ಳಿ ಗ್ರಾಮ ಪಂಚಾಯತಿ,ಪಾಂಡವಪುರ ತಾಲ್ಲೂಕು ಮತ್ತು ಮಂಡ್ಯ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಕುರಿತು-ಆದೇಶ. |
ಗ್ರಾಅಪ/173/ಗ್ರಾಪಂಕಾ/2019,ಬೆಂಗಳೂರು,ದಿನಾಂಕ:16-12-2019 |
Govt Order |
ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ದೇವಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಭೀಮಪ್ಪ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 859 ಗ್ರಾಪಂಅ 2019, ಬೆಂಗಳೂರು, ದಿನಾಂಕ:16.12.2019 |
Circular |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳನ್ನು ಸ್ಥಳೀಯ ಮಟ್ಟದಲ್ಲಿ ವರ್ಗಾವಣೆ/ನಿಯೋಜನೆ ಮಾಡುತ್ತಿರುವ ಬಗ್ಗೆ. |
ಗ್ರಾಅಪ 484 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:12.12.2019 |
Govt Order |
ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲ್ಲೂಕಿನ ಹ್ಯಾಳ್ಯಾ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಡಿ.ಕೊಟ್ರಮ್ಮ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 658 ಗ್ರಾಪಂಅ 2019, ಬೆಂಗಳೂರು, ದಿನಾಂಕ:12.12.2019 |
Circular |
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯ ವಾಹಿನಿ ತರಲು ಸ್ಥಳೀಯ ಸರ್ಕಾರಗಳು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಮಾರ್ಗಸೂಚಿಗಳ ಬಗ್ಗೆ. |
ಗ್ರಾಅಪ 1061 ಗ್ರಾಪಂಅ 2019, ಬೆಂಗಳೂರು, ದಿನಾಂಕ:11.12.2019 |
Circular |
"ಸಂವಿಧಾನ ದಿವಸ" ಆಚರಿಸುವ ಬಗ್ಗೆ |
ಗ್ರಾಅಪ 956 ಗ್ರಾಪಂಅ 2019, ಬೆಂಗಳೂರು, ದಿನಾಂಕ:22.11.2019 |
Govt Order |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಉಪಗ್ರಹ ಆಧಾರಿತ ಉಪ ತರಬೇತಿ ಕೇಂದ್ರ (ಸಬ್ ಸ್ಟುಡಿಯೋ) ವನ್ನು ಮರು ಸಂಸ್ಥಾಪಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 445 ಜಿಪಸ 2019 (ಭಾಗ-1), ಬೆಂಗಳೂರು, ದಿನಾಂಕ:12.11.2019 |
Corrigendum |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 898 ಗ್ರಾಪಂಅ 2019, ದಿ:06.11.2019ರಲ್ಲಿ ತಿದ್ದೋಲೆ. |
ಗ್ರಾಅಪ 898 ಗ್ರಾಪಂಅ 2019, ಬೆಂಗಳೂರು, ದಿನಾಂಕ:11.11.2019 |
Govt Order |
2019-20ನೇ ಸಾಲಿನ 14ನೇ ಹಣಕಾಸು ಆಯೋಗದ ಎರಡನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪಂರಾ 105 ಗ್ರಾಪಸ 2019, ಬೆಂಗಳೂರು, ದಿನಾಂಕ:04.11.2019 ಗ್ರಾಮ ಪಂಚಾಯಿತಿವಾರು |
KDP Format |
ಗ್ರಾಮ ಪಂಚಾಯತಿ ಮಟ್ಟದ ಕೆ.ಡಿ.ಪಿ ಸಭೆ ಬಗ್ಗೆ. |
ಗ್ರಾಅಪ 479 ಗ್ರಾಪಂಅ 2019, ಬೆಂಗಳೂರು, ದಿನಾಂಕ:04.11.2019 ಕೆ.ಡಿ.ಪಿ ನಮೂನೆ |
Letter |
ದಿ:04.11.2019ರಂದು ಮಕ್ಕಳ ಗ್ರಾಮ ಸಭೆಯ ಕುರಿತು ಹಾಗೂ ಇಲಾಖೆಯ ಕಾರ್ಯಕ್ರಮಗಳನ್ನು ಕುರಿತು ಉಪಗ್ರಹ ಆಧಾರಿತ ತರಬೇತಿಯನ್ನು ಆಯೋಜಿಸುವ ಬಗ್ಗೆ. |
ಗ್ರಾಅಪ 143 ಜಿಪಸ 2019, ಬೆಂಗಳೂರು, ದಿನಾಂಕ:28.10.2019 |
Circular |
2019ರ ನವೆಂಬರ್ ಮಾಹೆಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ನಡೆಸುವ ಬಗ್ಗೆ. |
ಗ್ರಾಅಪ 837 ಗ್ರಾಪಂಅ 2019, ಬೆಂಗಳೂರು, ದಿನಾಂಕ:25.10.2019 |
Letter |
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 2019ರ ನವೆಂಬರ್ ಮಾಹೆಯಲ್ಲಿ ಮಕ್ಕಳ ಗ್ರಾಮ ಸಭೆಯನ್ನು ನಡೆಸುವ ಬಗ್ಗೆ. |
ಗ್ರಾಅಪ 837 ಗ್ರಾಪಂಅ 2019, ಬೆಂಗಳೂರು, ದಿ:25.10.2019 |
Circular |
2019ರ ನವೆಂಬರ್ ಮಾಹೆಯಲ್ಲಿ ಮಕ್ಕಳ ಗ್ರಾಮ ಸಭೆಯನ್ನು ನಡೆಸುವ ಬಗ್ಗೆ. |
ಗ್ರಾಅಪ 837 ಗ್ರಾಪಂಅ 2019, ಬೆಂಗಳೂರು, ದಿ:25.10.2019 |
Govt Order |
ಶ್ರೀಮತಿ ಆದಿಲಕ್ಷ್ಮಮ್ಮ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಮತ್ತು ಶ್ರೀಮತಿ ಡಿ.ಪ್ರಮೀಳ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ನೆಲವಂಕಿ ಗ್ರಾಮ ಪಂಚಾಯಿತಿ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 99 ಗ್ರಾಪಂಅ 2017, ಬೆಂಗಳೂರು, ದಿ:24.10.2019 |
Govt Order |
ಶ್ರೀಮತಿ ಗೀತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ದೇಬೂರು ಗ್ರಾಮ ಪಂಚಾಯಿತಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 379 ಗ್ರಾಪಂಕಾ 2019, ಬೆಂಗಳೂರು, ದಿ:21.10.2019 |
Circular |
ರಾಜ್ಯದಲ್ಲಿ ಶಾಲಾ ಲಸಿಕಾ ಅಭಿಯಾನ ಮತ್ತು ತೀವ್ರತರವಾದ ಇಂದ್ರಧನುಷ್ ಅಭಿಯಾನ 2.0 ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ. |
ಗ್ರಾಅಪ 852 ಗ್ರಾಪಂಅ 2019, ಬೆಂಗಳೂರು, ದಿನಾಂಕ:22.10.2019 |
Govt Order |
ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಪರಮದೇವನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಮೇಟಿ ಹಂಪಮ್, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 930 ಗ್ರಾಪಂಅ 2018, ಬೆಂಗಳೂರು, ದಿ:21.10.2019 |
Govt Order |
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಮಂಡಲಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ರೇಣುಕವ್ವ ಗಂಡ ಗವಿಸಿದ್ದಪ್ಪ ಹಿತ್ತಲಮನಿ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 735 ಗ್ರಾಪಂಅ 2019, ಬೆಂಗಳೂರು, ದಿ:21.10.2019 |
Govt Order |
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಬಸಾಪಟ್ಟಣ ಗ್ರಾಮ ಪಂಚಾಯಿತಿಯ ಬಸಾಪಟ್ಟಣ ಗ್ರಾಮದ ಮೂರನೇ ವಾರ್ಡ್ ನ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಕಾಸೀಂಬಿ ಗಂಡ ಇಮಾಮ್ ಸಾಬ್ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 734 ಗ್ರಾಪಂಅ 2019, ಬೆಂಗಳೂರು, ದಿ:21.10.2019 |
Govt Order |
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಶಿರೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಹನುಮವ್ವ ಗಂಡ ದುರುಗಪ್ಪ ಮ್ಯಾಗಳಕೇರಿ (ಮ್ಯಾಗಳಮನಿ) ಸಾ:ಅರಕೇರ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 738 ಗ್ರಾಪಂಅ 2019, ಬೆಂಗಳೂರು, ದಿ:18.10.2019 |
Govt Order |
ದಿ:23.10.2019ರಂದು ನವದೆಹಲಿಯ 'ಪುಸಾ' ಎಂಬ ಪ್ರದೇಶದ National Agricultural Science Complex (NASC)ಯ ಸಿ.ಸುಬ್ರಹ್ಮಣ್ಯಂ ಸಭಾಂಗಣದಲ್ಲಿ ಆಯೋಜಿಲಾಗಿರುವ ರಾಷ್ಟ್ರೀಯ ಪಂಚಾಯತ್ ಪುರಸ್ಕಾರ್ - 2019ರ ಪ್ರಶಸ್ತಿಯ ಕಾರ್ಯಕ್ರಮಕ್ಕೆ ರಾಜ್ಯದ ನಿಯೋಗವನ್ನು ಕರೆದೊಯ್ಯುವ ಕುರಿತು. |
ಗ್ರಾಅಪ 372 ಜಿಪಸ 2018(ಪಿ-1), ಬೆಂಗಳೂರು, ದಿ:17.10.2019 |
Govt Order |
2019-20ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ "ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನ"ದ ಎರಡನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ 206 ಜಿಪಸ 2018, ಬೆಂಗಳೂರು, ದಿನಾಂಕ:16.10.2019 |
Govt Order |
2019-20ನೇ ಸಾಲಿನ ಪ್ರತಿ ತಾಲ್ಲೂಕು ಪಂಚಾಯಿತಿಗಳಿಗೆ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನ ಎರಡನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ 206 ಜಿಪಸ 2018, ಬೆಂಗಳೂರು, ದಿನಾಂಕ:16.10.2019 |
Govt Order |
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಯರ್ರಂವಾರಿಪಲ್ಲಿ ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷರಾಗಿದ 1) ಶ್ರೀಮತಿ ರಾಧಮ್ಮ (ಹಾಲಿ ಪಂಚಾಯತ್ ಸದಸ್ಯರು) ಪಂಚಾಯತ್ ಅಭಿವೃದ್ಧಿ ಅಧಿಕಾರಿ 2) ಶ್ರೀ ಎನ್. ರಾಮಪ್ಪ 3) ಶ್ರೀ ಎನ್.ನಾಗರಾಜ್ 4) ಶ್ರೀ ಎಸ್.ಬೈರಡ್ಡಿ ಇವರುಗಳ ದುರ್ನಡತೆಯ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 310 ಗ್ರಾಪಂಕಾ 2019, ಬೆಂಗಳೂರು, ದಿ:16.10.2019 |
Govt Order |
ಶ್ರೀ ಬಿ.ವಿ.ಬಾಲಾಜಿ ಕುಮಾರ್, ಹಿಂದಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜಕ್ಕನಹಳ್ಳಿ ಗ್ರಾಮ ಪಂಚಾಯಿತಿ, ಪಾಂಡವಪುರ ತಾಲ್ಲೂಕು ಮತ್ತು ಮಂಡ್ಯ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 172 ಗ್ರಾಪಂಕಾ 2019, ಬೆಂಗಳೂರು, ದಿ:18.10.2019 |
Govt Order |
ಶ್ರೀ ಮಂಜುನಾಥ ಅಂಗಡಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಸಿದ್ದಾಪುರ ಗ್ರಾಮ ಪಂಚಾಯಿತಿ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 324 ಗ್ರಾಪಂಕಾ 2019, ಬೆಂಗಳೂರು, ದಿ:15.10.2019 |
Special Edition |
ಹೊಸ ತಾಲ್ಲೂಕು ಪಂಚಾಯಿತಿಗಳನ್ನು ಸೃಜಿಸಿರುವ ಬಗ್ಗೆ - ಬೆಳಗಾವಿ ವಿಭಾಗ. |
ಗ್ರಾಅಪ 215 ಜಿಪಸ 2018(1), ಬೆಂಗಳೂರು, ದಿನಾಂಕ:14.10.2019
ಬಾಗಲಕೋಟೆ ಗುಳೇದಗುಡ್ಡ ರಬಕವಿ-ಬನಹಟ್ಟಿ ಇಲಕಲ್ |
ಬೆಳಗಾವಿ
ನಿಪ್ಪಾಣಿ ಕಾಗವಾಡ ಮೂಡಲಗಿ |
||
ಧಾರವಾಡ
ಅಣ್ಣಿಗೇರಿ ಅಳ್ನಾವರ ಹುಬ್ಬಳ್ಳಿ ನಗರ |
||
ಗದಗ
ಗಜೇಂದ್ರಗಡ ಲಕ್ಷ್ಮೇಶ್ವರ |
||
ಉತ್ತರ ಕನ್ನಡ
ದಾಂಡೇಲಿ |
||
ವಿಜಯಪುರ
ಬಬಲೇಶ್ವರ ನಿಡಗುಂದಿ ತಿಕೋಟ ದೇವರಹಿಪ್ಪರಗಿ ತಾಳಿಕೋಟಿ ಚಡಚಣ ಕೊಲ್ಹಾರ್ |
||
ಹಾವೇರಿ
ರಟ್ಟಿಹಳ್ಳಿ |
||
Special Edition | ಹೊಸ ತಾಲ್ಲೂಕು ಪಂಚಾಯಿತಿಗಳನ್ನು ಸೃಜಿಸಿರುವ ಬಗ್ಗೆ - ಬೆಂಗಳೂರು ವಿಭಾಗ |
ಗ್ರಾಅಪ 215 ಜಿಪಸ 2018(1), ಬೆಂಗಳೂರು, ದಿನಾಂಕ:14.10.2019
ದಾವಣಗೆರೆ ನ್ಯಾಮತಿ |
ಬೆಂಗಳೂರು ನಗರ
ಯಲಹಂಕ |
||
ಕೋಲಾರ
ಕೆ.ಜಿ.ಎಫ್ |
||
Special Edition | ಹೊಸ ತಾಲ್ಲೂಕು ಪಂಚಾಯಿತಿಗಳನ್ನು ಸೃಜಿಸಿರುವ ಬಗ್ಗೆ - ಕಲಬುರಗಿ ವಿಭಾಗ | ಗ್ರಾಅಪ 215 ಜಿಪಸ 2018(1), ಬೆಂಗಳೂರು, ದಿನಾಂಕ:14.10.2019 ಬೀದರ್ ಚಿಟ್ಟಗುಪ್ಪ ಹುಲಸೂರು ಕಮಲನಗರ |
ಬಳ್ಳಾರಿ
ಕುರುಗೋಡು ಕೊಟ್ಟೂರು ಕಂಪ್ಲಿ |
||
ಕಲಬುರಗಿ
ಕಾಳಗಿ ಕಮಲಾಪುರ ಯಾಡ್ರಮಿ ಶಹಬಾದ್ |
||
ಯಾದಗಿರಿ
ಹುಣಸಗಿ ವಡಗೇರಾ ಗುರುಮಿಟ್ಕಲ್ |
||
ಕೊಪ್ಪಳ
ಕುಕನೂರು ಕನಕಗಿರಿ ಕಾರಟಗಿ |
||
ರಾಯಚೂರು
ಮಸ್ಕಿ ಸಿರವಾರ |
||
Special Edition | ಹೊಸ ತಾಲ್ಲೂಕು ಪಂಚಾಯಿತಿಗಳನ್ನು ಸೃಜಿಸಿರುವ ಬಗ್ಗೆ - ಮೈಸೂರು ವಿಭಾಗ | ಗ್ರಾಅಪ 215 ಜಿಪಸ 2018(1), ಬೆಂಗಳೂರು, ದಿನಾಂಕ:14.10.2019 ಉಡುಪಿ ಬ್ರಹ್ಮಾವರ ಕಾಪು ಬೈಂದೂರು ಹೆಬ್ರಿ |
ದಕ್ಷಿಣ ಕನ್ನಡ
ಮೂಡುಬಿದರೆ ಕಡಬ |
||
ಮೈಸೂರು
ಸರಗೂರು ಕಡಬ |
||
ಚಾಮರಾಜನಗರ
ಹನೂರು |
||
ಚಿಕ್ಕಮಗಳೂರು
ಅಜ್ಜಂಪುರ |
||
Corrigendum |
ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 479 ಗ್ರಾಪಂಅ 2019, ಬೆಂಗಳೂರು, ದಿ:11.06.2019ರಲ್ಲಿನ ತಿದ್ದುಪಡಿ. |
ಗ್ರಾಅಪ 479 ಗ್ರಾಪಂಅ 2019, ಬೆಂಗಳೂರು, ದಿ:09.10.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನೌಕರರುಗಳನ್ನು ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳಗಳಿಗೆ ವರ್ಗಾಯಿಸಿ ನೇಮಿಸಿದೆ. |
ಗ್ರಾಅಪ 385 ಗ್ರಾಪಂಕಾ 2019, ಬೆಂಗಳೂರು, ದಿ:04.10.2019 |
Official Memorandum |
ಶ್ರೀ ಉಷಾ ಸಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹುಲ್ಲೂರು ಗ್ರಾಮ ಪಂಚಾಯಿತಿ, ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲೆ ಇವರನ್ನು ಆಯುಕ್ತಾಲಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು ಇಲ್ಲಿ ಖಾಲಿ ಇರುವ ಅಧೀಕ್ಷಕ ಹುದ್ದೆಗೆ ನಿಯೋಜನೆ ಮೇಲೆ ನೇಮಿಸಿ ಆದೇಶಿಸಿದೆ. |
ಗ್ರಾಅಪ 385 ಗ್ರಾಪಂಕಾ 2019, ಬೆಂಗಳೂರು, ದಿ:04.10.2019 |
Official Memorandum |
ಶ್ರೀ ಯೋಗಾನಂದ ಜಿ.ಬಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಿಯಾರು ಗ್ರಾಮ ಪಂಚಾಯಿತಿ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ ಇವರಿಗೆ ಮಾನವೀಯ ನೆಲೆಯಲ್ಲಿ ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ನಿಯೋಜನೆ ಮೇಲೆ ನೇಮಿಸಿ ಆದೇಶಿಸಿದೆ. |
ಗ್ರಾಅಪ 385 ಗ್ರಾಪಂಕಾ 2019, ಬೆಂಗಳೂರು, ದಿ:04.10.2019 |
Govt Order |
2019-20ನೇ ಸಾಲಿನ ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯದ ಉನ್ನತಾಧಿಕಾರ ಸಮಿತಿಯು ಅನುಮೋದಿಸಿರುವ ಅನುದಾನದಡಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ್ (ಆರ್.ಜಿ.ಎಸ್.ಎ) ಯೋಜನೆಯಡಿ ರಾಜ್ಯದ ಮಟ್ಟದ ಇ-ಎನೆಬಲ್ಬೆಂಟ್ (E-enablement) ಘಟಕದ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 56 ಜಿಪಸ 2019, ಬೆಂಗಳೂರು, ದಿ:01.10.2019 |
Govt Order |
ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ್ (ಆರ್.ಜಿ.ಎಸ್.ಎ) ಯೋಜನೆಯಡಿಯಲ್ಲಿನ ರಾಜ್ಯದ ಪಾಲಿನ ಅನುದಾನದಿಂದ ತಾಲ್ಲೂಕು ಸಾಮರ್ಥ್ಯಸೌಧಗಳಿಗೆ ಪೀಠೋಪಕರಣಗಳನ್ನು ಖರೀದಿಸಲು ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 138 ಜಿಪಸ 2017, ಬೆಂಗಳೂರು, ದಿ:01.10.2019 |
Govt Order |
ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ (ಆರ್.ಜಿ.ಎಸ್.ಎ) ಯಡಿಯಲ್ಲಿನ ರಾಜ್ಯದ ಪಾಲಿನ ಅನುದಾನದಿಂದ ತಾಲ್ಲೂಕು ಸಾಮರ್ಥ್ಯಸೌಧಗಳಿಗೆ ಸ್ಮಾರ್ಟ್ LED TV ಹಾಗೂ ಒಂದು ಗಣಕಯಂತ್ರವನ್ನು ಖರೀದಿಸಲು ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 138 ಜಿಪಸ 2017, ಬೆಂಗಳೂರು, ದಿ:25.09.2019 |
Govt Order |
ಶ್ರೀ ಶಿರಗುಪ್ಪಿ.ಜಿ.ಎಸ್., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಿರೇಕೊಡಗಲಿ ಗ್ರಾಮ ಪಂಚಾಯಿತಿ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 240 ಗ್ರಾಪಂಕಾ 2017, ಬೆಂಗಳೂರು, ದಿ:24.09.2019 |
Circular |
ರಾಷ್ಟ್ರೀಯ ಹಸಿರು ಮಂಡಳಿಯ ತೀರ್ಮಾನದಂತೆ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಿಸುವ ಬಗ್ಗೆ. |
ಗ್ರಾಅಪ 669 ಗ್ರಾಪಂಅ 2019, ಬೆಂಗಳೂರು, ದಿ:24.09.2019 |
Govt Order |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ರಾಜ್ಯ ಮಟ್ಟದ ಜೇಷ್ಟತಾ ಪಟ್ಟಿ ಪರಿಷ್ಕರಣೆ ಸಂಬಂಧ ಸಮಿತಿ ರಚಿಸುವ ಬಗ್ಗೆ. |
ಗ್ರಾಅಪ 197 ಗ್ರಾಪಂಕಾ 2019, ಬೆಂಗಳೂರು, ದಿ:24.09.2019 |
Circular |
International Institute for Population Sciences ಸಂಸ್ಥೆಯವರು ನಡೆಸುವ ಎನ್.ಎಫ್.ಹೆಚ್.ಎಸ್.-5 Field work of mapping and House hold listing of NFHS-5 ಸಮೀಕ್ಷೆಗೆ ಅಗತ್ಯ ಸಹಕಾರ ಮತ್ತು ನೆರವು ನೀಡುವ ಕುರಿತು. |
ಗ್ರಾಅಪ 762 ಗ್ರಾಪಂಅ 2019, ಬೆಂಗಳೂರು, ದಿ:23.09.2019 |
Proceedings |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 138 ಜಿಪಸ 2017, ದಿ:31.08.2019ರನ್ವಯ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (ಆರ್.ಜಿ.ಎಸ್.ಎ) ಯೋಜನೆಯಡಿ ರಾಜ್ಯದ ಪಾಲಿನ ಲಭ್ಯವಿರುವ ಅನುದಾನಕ್ಕೆ ಕ್ರಿಯಾಯೋಜನೆಯನ್ನು ತಯಾರಿಸುವ ಸಲುವಾಗಿ ದಿ:06.09.2019ರಂದು ನಡೆದ ಸಮಿತಿ ಸಭೆಯಲ್ಲಿ ತೀರ್ಮಾನಿಸಿರುವಂತೆ ಚರ್ಚಿಸಿ ಅಂತಿಮಗೊಳಿಸಲು ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ.ರಾಜ್) ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾಜ್ ಇಲಾಖೆಯವರ ಅಧ್ಯಕ್ಷತೆಯಲ್ಲಿ ದಿ:19.09.2019ರಂದು ಅಪರಾಹ್ನ 3:00ಗಂಟೆಗೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ನಡವಳಿಗಳು. |
ಗ್ರಾಅಪ 138 ಜಿಪಸ 2017, ಬೆಂಗಳೂರು, ದಿ:23.09.2019 |
Govt Order |
ಶ್ರೀ ನಟರಾಜ್.ಎ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿ.ಕೆ.ಪುರ ಗ್ರಾಮ ಪಂಚಾಯಿತಿ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 395 ಗ್ರಾಪಂಕಾ 2017, ಬೆಂಗಳೂರು, ದಿ:20.09.2019 |
Govt Order |
ಶ್ರೀ ಬಿ.ಕೆ.ಉತ್ತಮ್, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪುರವರ ಗ್ರಾಮ ಪಂಚಾಯಿತಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 435 ಗ್ರಾಪಂಕಾ 2016, ಬೆಂಗಳೂರು, ದಿ:20.09.2019 |
Govt Order |
ಶ್ರೀ ಗಿರಿಯಣ್ಣ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೂರ್ಗಳ್ಳಿ ಗ್ರಾಮ ಪಂಚಾಯಿತಿ, ಇಲವಾಲ ಹೋಬಳಿ, ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 168 ಗ್ರಾಪಂಕಾ 2016, ಬೆಂಗಳೂರು, ದಿ:20.09.2019 |
Govt Order |
ಶ್ರೀ ಶಿವೇಗೌಡ, ಹಿಂದಿನ ಕಾರ್ಯದರ್ಶಿ, ಬರಗೂರು ಗ್ರಾಮ ಪಂಚಾಯಿತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 157 ಗ್ರಾಪಂಕಾ 2019, ಬೆಂಗಳೂರು, ದಿ:19.09.2019 |
Govt Order |
ಕೋಲಾರ ಜಿಲ್ಲೆ ಮತ್ತು ತಾಲ್ಲೂಕು ವಡಗೂರು ಗ್ರಾಮ ಪಂಚಾಯಿತಿನ 1) ಕಾರ್ಯದರ್ಶಿಯಾಗಿದ್ದ ಶ್ರೀ ಎಂ.ಕೃಷ್ಣಪ್ಪ ಮತ್ತು 2) ಪಂಚಾಯಿತಿ ಅಭಿವೃದ್ಧಿ ಅಧಿಕಾರಯಾಗಿದ್ದ ಶ್ರೀಮತಿ ವೈಶಾಲಿ ಸಾಗರ ರವರ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 249 ಗ್ರಾಪಂಕಾ 2019, ಬೆಂಗಳೂರು, ದಿ:19.09.2019 |
Circular |
ಗ್ರಾಮ ಸಭೆಗಳಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಅಭಿಯಾನಗಳಾದ 'ಫಿಟ್ ಇಂಡಿಯಾ', 'ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ' ಮತ್ತು 'ಪೋಶನ್ ಮಹಾ' (ಪೌಷ್ಠಿಕ ಆಹಾರದ ಮಹತ್ವದ) ಗಳ ಬಗ್ಗೆ ಚರ್ಚಿಸುವ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಬಗ್ಗೆ. |
ಗ್ರಾಅಪ 673 ಗ್ರಾಪಂಅ 2019, ಬೆಂಗಳೂರು, ದಿನಾಂಕ:19.09.2019 |
Govt Order |
ಶ್ರೀಮತಿ ರತ್ನಮ್ಮ ಗಂಡ ತಿಪ್ಪಣ್ಣ ಸಾ|| ತುರುಕನದೊಡ್ಡಿ, ಅಧ್ಯಕ್ಷರು, ಅಜಾಲಪೂರ ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 392 ಗ್ರಾಪಂಅ 2017, ಬೆಂಗಳೂರು, ದಿ:14.09.2019 |
Proceedings |
ದಿ:12.09.2019ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಯೋಜನೆ ಮತ್ತು ಅಭಿವೃದ್ದಿ ಸಮಿತಿ, ಜಿಲ್ಲಾ ಯೋಜನಾ ಸಮಿತಿ ಮತ್ತು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯವಿಧಾನಗಳ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿರುವ ಹಿನ್ನಲೆಯಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಡೆದ ವೀಡಿಯೋ ಸಂವಾದದ ಸಭಾ ನಡವಳಿಗಳು. |
ಗ್ರಾಅಪ 106 ಜಿಪಸ 2019, ಬೆಂಗಳೂರು, ದಿ:12.09.2019 |
Govt Order |
2018-19ನೇ ಸಾಲಿನ ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯದ ಉನ್ನತಾಧಿಕಾರ ಸಮಿತಿಯ ಅನುಮೊದಿಸಿರುವ ಅನುದಾನದಡಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ್ (ಆರ್.ಜಿ.ಎಸ್.ಎ) ಯೋಜನೆಯಡಿ ರಾಜ್ಯದ ಮಟ್ಟದ ಇ-ಎನೆಬಲ್ಮಂಟ್ (e-enablement) ಘಟಕದ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 56 ಜಿಪಸ 2019, ಬೆಂಗಳೂರು, ದಿನಾಂಕ:31.08.2019 |
Govt Order |
2019-20ನೇ ಸಾಲಿನ ಆರ್ಥಿಕ ವರ್ಷದ ಜುಲೈ 2019 ರಿಂದ ಸೆಪ್ಟೆಂಬರ್ 2019ರವರೆಗೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ ಎರಡನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 120 ಜಿಪಸ 2019, ಬೆಂಗಳೂರು, ದಿನಾಂಕ:30.08.2019 |
Govt Order |
ರಾಜ್ಯ ಚುನಾವಣಾ ಆಯೋಗಕ್ಕೆ 2019-20 ನೇ ಸಾಲಿನ ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 117 ಜಿಪಸ 2019, ಬೆಂಗಳೂರು, ದಿನಾಂಕ:30.08.2019 |
Circular |
"ಸಬ್ ಕೀ ಯೋಜನಾ ಸಬ್ ಕಾ ವಿಕಾಸ್" ("ಜನರ ಯೋಜನೆ ಜನರ ಅಭಿವೃದ್ಧಿ") ಹಾಗೂ 2020-21ರ "ನಮ್ಮ ಗ್ರಾಮ ನಮ್ಮ ಯೋಜನೆ" ಯನ್ನು ಸಿದ್ಧಪಡಿಸುವ ಬಗ್ಗೆ (02.10.2019 ರಿಂದ 31.12.2019ರ ವರೆಗೆ). |
ಗ್ರಾಅಪ 318 ಗ್ರಾಪಂಅ 2018, ಬೆಂಗಳೂರು, ದಿನಾಂಕ:27.08.2019 |
Circular |
ದಿ:29.08.2019ರಂದು "ಫಿಟ್ ಇಂಡಿಯಾ" ಅಭಿಯಾನಕ್ಕೆ ಮಾನ್ಯ ಪ್ರಧಾನ ಮಂತ್ರಿಯವರು ಚಾಲನೆ ನೀಡುತ್ತಿರುವ ಬಗ್ಗೆ. |
ಗ್ರಾಅಪ 673 ಗ್ರಾಪಂಅ 2019, ದಿನಾಂಕ:26.08.2019 |
Govt Order |
2019-20ನೇ ಸಾಲಿನ ಶಾಸನಬದ್ಧ ಅನುದಾನದ ಎರಡನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 403 ಗ್ರಾಪಂಅ 2019, ಬೆಂಗಳೂರು, ದಿನಾಂಕ:22.08.2019 ಗ್ರಾಮ ಪಂಚಾಯಿತಿವಾರು ಎಸ್ಕ್ರೋ |
Corrigendum |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 28 ಜಿಪಸ 2019, ದಿ:05.03.2019ರಲ್ಲಿನ ಆದೇಶದ ತಿದ್ದುಪಡಿ. |
ಗ್ರಾಅಪ 28 ಜಿಪಸ 2019, ದಿನಾಂಕ:22.08.2019 |
Govt Order |
ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2019-20ನೇ ಸಾಲಿನ ಆರ್ಥಿಕ ವರ್ಷದ ಜುಲೈ 2019 ಮಾಹೆಯಿಂದ ಸೆಪ್ಟೆಂಬರ್ 2019ರ ಮಾಹೆವರೆಗಿನ ಅವಧಿಗೆ ಎರಡನೇ ಕಂತಾಗಿ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 119 ಜಿಪಸ 2019, ದಿನಾಂಕ:22.08.2019 |
Circular |
"ಜಲಾಶಕ್ತಿ-ಜಲಾಮೃತ" ಅಭಿಯಾನದ ಬಗ್ಗೆ ದಿ:26.08.2019ರಂದು ರಾಜ್ಯದ ಗ್ರಾಮ ಪಂಚಾಯಿತಿಗಳು ವಿಶೇಷ ಗ್ರಾಮ ಸಭೆ ನಡೆಸುವ ಬಗ್ಗೆ. |
ಗ್ರಾಅಪ 644 ಗ್ರಾಪಂಅ 2019, ದಿನಾಂಕ:21.08.2019 |
Proceedings |
ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (ಆರ್.ಜಿ.ಎಸ್.ಎ) ಯೋಜನೆಯಡಿ ಲಭ್ಯವಿರುವ ಅನುದಾನವನ್ನು ವಿವಿಧ ಚಟುವಟಿಕೆಗಳಿಗೆ ಬಿಡುಗಡೆಗೊಳಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯವರ ಅಧ್ಯಕ್ಷತೆಯಲ್ಲಿ ಚರ್ಚಿಸಿ, ಅಂತಿಮಗೊಳಿಸಲು ದಿ:19.08.2019ರಂದು ಅಪರಾಹ್ನ 3:00ಗಂಟೆಗೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ನಡವಳಿಗಳು. |
ಗ್ರಾಅಪ 138 ಜಿಪಸ 2017 |
Govt Order |
ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ವೇತನಕ್ಕಾಗಿ ಕೊರೆಯಾಗುವ ಅನುದಾನವನ್ನು 14ನೇ ಹಣಕಾಸು ಆಯೋಗದ ಅನುದಾನದ ಆಡಳಿತ ವೆಚ್ಚದಿಂದ ಭರಿಸುವ ಬಗ್ಗೆ. |
ಗ್ರಾಅಪ 57 ಗ್ರಾಪಂಸಿ 2019, ಬೆಂಗಳೂರು, ದಿನಾಂಕ:17.08.2019 |
Govt Order |
ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ವೇತನಕ್ಕಾಗಿ ಕೊರೆಯಾಗುವ ಅನುದಾನವನ್ನು 14ನೇ ಹಣಕಾಸು ಆಯೋಗದ ಅನುದಾನದ ಆಡಳಿತ ವೆಚ್ಚದಿಂದ ಭರಿಸುವ ಬಗ್ಗೆ. |
ಗ್ರಾಅಪ 57 ಗ್ರಾಪಂಸಿ 2019, ಬೆಂಗಳೂರು, ದಿನಾಂಕ:17.08.2019 |
Letter |
ರಾಜ್ಯದ ಪ್ರವಾಹ ಸಂತ್ರಸ್ಥರಿಗೆ ಗ್ರಾಮ ಪಂಚಾಯಿತಿಗಳು ನೆರವು ನೀಡುವ ಬಗ್ಗೆ. |
ಗ್ರಾಅಪ 666 ಗ್ರಾಪಂಅ 2019, ದಿನಾಂಕ:17.08.2019 |
Govt Order |
2018-19ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡುವ ಬಗ್ಗೆ. |
ಗ್ರಾಅಪ 497 ಗ್ರಾಪಂಅ 2019, ಬೆಂಗಳೂರು, ದಿನಾಂಕ:14.08.2019 ಗಾಂಧಿ ಗ್ರಾಮ ಪುರಸ್ಕಾರ ಪ್ರಶ್ನಾವಳಿ 2018-19 |
Govt Order |
ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ನಿರ್ವಹಣೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸಿರುವ ಬಗ್ಗೆ. |
ಗ್ರಾಅಪ 235 ಗ್ರಾಪಂಅ 2019, ಬೆಂಗಳೂರು, ದಿನಾಂಕ:08.08.2019 |
Circular |
"ಜಲಶಕ್ತಿ-ಜಲಾಮೃತ" ಅಭಿಯಾನದ ಬಗ್ಗೆ ದಿ:23.08.2019ರಂದು ರಾಜ್ಯದ ಗ್ರಾಮ ಪಂಚಾಯಿತಿಗಳು ವಿಶೇಷ ಗ್ರಾಮ ಸಭೆ ನಡೆಸುವ ಬಗ್ಗೆ. |
ಗ್ರಾಅಪ 644 ಗ್ರಾಪಂಅ 2019, ಬೆಂಗಳೂರು, ದಿನಾಂಕ:06.08.2019 |
Govt Order |
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಮತ್ತು ಮಾನ್ಯೂಯಲ್ ಸಮೀಕ್ಷೆ ಕೈಗೊಳ್ಳಲು ಮಾರ್ಗಸೂಚಿಗಳ ಬಗ್ಗೆ. |
ಗ್ರಾಅಪ 457 ಗ್ರಾಪಂಅ 2019, ಬೆಂಗಳೂರು, ದಿನಾಂಕ:06.08.2019 |
Govt Order |
2019-20ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ "ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನ"ದ ಒಂದನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ 206 ಜಿಪಸ 2018, ಬೆಂಗಳೂರು, ದಿನಾಂಕ:06.08.2019 |
Govt Order |
2019-20ನೇ ಸಾಲಿನ ಪ್ರತಿ ತಾಲ್ಲೂಕು ಪಂಚಾಯಿತಿಗಳಿಗೆ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನ ಒಂದನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ 206 ಜಿಪಸ 2018, ಬೆಂಗಳೂರು, ದಿನಾಂಕ:06.08.2019 |
Govt Order |
14ನೇ ಹಣಕಾಸು ಆಯೋಗ ಅನುದಾನದಡಿ ಕೈಗೊಳ್ಳಲಾಗಿರುವ ಕಾಮಗಾರಿಗಳು, ಸೃಜಿಸಲಾಗಿರುವ ಆಸ್ತಿಗಳು ಮತ್ತು ಇನ್ನಿತರೆ ವೆಚ್ಚಗಳನ್ನು ಸಾಮಾಜಿಕ ಲೆಕ್ಕ ಪರಿಶೋಧನೆಗೆ ಒಳಪಡಿಸುವ ಕುರಿತು. |
ಗ್ರಾಅಪ 01 ಗ್ರಾಪಸ 2019, ಬೆಂಗಳೂರು, ದಿನಾಂಕ:26.07.2019 |
Circular |
ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯವಿಧಾನಗಳ ಬಗ್ಗೆ ಮಾರ್ಗಸೂಚಿಗಳು. |
ಗ್ರಾಅಪ 107 ಜಿಪಸ 2019(3), ಬೆಂಗಳೂರು, ದಿನಾಂಕ:26.07.2019 |
Circular |
ಜಿಲ್ಲಾ ಯೋಜನಾ ಸಮಿತಿಗಳ ಕಾರ್ಯವಿಧಾನಗಳ ಬಗ್ಗೆ ಮಾರ್ಗಸೂಚಿಗಳು. |
ಗ್ರಾಅಪ 107 ಜಿಪಸ 2019(2), ಬೆಂಗಳೂರು, ದಿನಾಂಕ:26.07.2019 |
Circular |
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯವಿಧಾನ ಮತ್ತು ಮಾರ್ಗಸೂಚಿಗಳು. |
ಗ್ರಾಅಪ 107 ಜಿಪಸ 2019(1), ಬೆಂಗಳೂರು, ದಿನಾಂಕ:26.07.2019 |
Circular |
ಗ್ರಾಮ ಪಂಚಾಯತಿಗಳು ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ವಿಕಲಚೇತನರ ಸಮನ್ವಯ ಗ್ರಾಮ ಸಭೆಗಳನ್ನು ಹಮ್ಮಿಕೊಳ್ಳುವ ಬಗ್ಗೆ. |
ಗ್ರಾಅಪ 1342 ಗ್ರಾಪಂಅ 2018, ಬೆಂಗಳೂರು, ದಿನಾಂಕ:25.07.2019 |
Official Memorandum |
ಶ್ರೀ ಬಿ.ಶ್ರೀಧರ ಹೆಗಡೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇವರ ನಿಯೋಜನೆ ಕುರಿತು. |
ಗ್ರಾಅಪ 83 ಗ್ರಾಪಂಅ 2019, ಬೆಂಗಳೂರು, ದಿನಾಂಕ:25.07.2019 |
Circular |
ಗ್ರಾಮ ಪಂಚಾಯಿತಿಗಳು ಕೈಗಾರಿಕೆಗಳಿಗೆ ತೆರಿಗೆ ವಿಧಿಸುವ ಬಗ್ಗೆ. |
ಗ್ರಾಅಪ 483 ಗ್ರಾಪಂಅ 2019, ಬೆಂಗಳೂರು, ದಿನಾಂಕ:24.07.2019 |
Circular |
ರಾಜ್ಯದಲ್ಲಿನ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ನೀಢುವ ಬಗ್ಗೆ. |
ಗ್ರಾಅಪ 174 ಗ್ರಾಪಂಸಿ 2018, ಬೆಂಗಳೂರು, ದಿನಾಂಕ:23.07.2019 |
Special Notification |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಗ್ರಾಮ ಪಂಚಾಯಿತಿಗಳ (ಕೆರೆ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ) (ಮಾದರಿ) ಉಪವಿಧಿಗಳು, 2019. |
ಗ್ರಾಅಪ 1309 ಗ್ರಾಪಂಅ 2017, ಬೆಂಗಳೂರು, ದಿನಾಂಕ:22.07.2019 |
Proceedings |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಭವನ ನಿರ್ಮಾಣದ ಬಗ್ಗೆ ದಿ:02.02.2019ರಂದು ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಗಳು. |
ಗ್ರಾಅಪ 57 ಜಿಪಸ ಗ್ರಾಪಂಅ 2019 |
Circular |
ರೋಟಾವೈರಸ್ ಲಸಿಕೆಯನ್ನು ರಾಜ್ಯದಲ್ಲಿ ಪ್ರಾರಂಭಿಸುವ ಕಾರ್ಯಕ್ರಮದಲ್ಲಿ ಜಿಲ್ಲಾ/ತಾಲ್ಲೂಕು/ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದ ಬಗ್ಗೆ. |
ಗ್ರಾಅಪ 623 ಗ್ರಾಪಂಅ 2019, ಬೆಂಗಳೂರು, ದಿನಾಂಕ:20.07.2019 |
Govt Order |
ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಭವನ ಕಟ್ಟಡದ ನಿರ್ಮಾಣಕ್ಕಾಗಿ ಅನುದಾನವನ್ನು ಹಂಚಿಕೆ ಮಾಡುವ ಕುರಿತು. |
ಗ್ರಾಅಪ 06 ತಾಪಸ 2011(ಪಿ-1), ಬೆಂಗಳೂರು, ದಿನಾಂಕ:19.07.2019 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಂತರ್ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 308 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:19.07.2019
ದಕ್ಷಿಣ ಕನ್ನಡ ಹಾಸನ ಕೊಡಗು ಮಂಡ್ಯ |
Official Memorandum |
2019-20ನೇ ಸಾಲಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2ರವರುಗಳ ವರ್ಗಾವಣೆ ಕುರಿತು. |
ಗ್ರಾಅಪ 300 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:18.07.2019 |
Official Memorandum |
2019-20ನೇ ಸಾಲಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ/ಗ್ರೇಡ್-2 ಕಾರ್ಯದರ್ಶಿ ರವರುಗಳ ವರ್ಗಾವಣೆ ಕುರಿತು. |
ಗ್ರಾಅಪ 300 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:18.07.2019 ಬೆಳಗಾವಿ ತುಮಕೂರು |
Official Memorandum |
2019-20ನೇ ಸಾಲಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಪರಸ್ಪರ ವರ್ಗಾವಣೆ ಕುರಿತು. |
ಗ್ರಾಅಪ 300 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:18.07.2019 |
Official Memorandum |
2019-20ನೇ ಸಾಲಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಕುರಿತು. |
ಗ್ರಾಅಪ 300 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:18.07.2019 ಬೆಂಗಳೂರು ಗ್ರಾಮಾಂತರ ಮೈಸೂರು ರಾಮನಗರ ವಿಜಯಪುರ |
Govt Order |
ನಾಲ್ಕನೇ ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸಿನ ಅನುದಾನವನ್ನು 2019-20ನೇ ಸಾಲಿನಿಂದ ಜಿಲ್ಲಾ ಪಂಚಾಯಿತಿಗಳಿಗೆ ಹಾಗೂ 2020-21ನೇ ಸಾಲಿನಿಂದ ತಾಲ್ಲೂಕು ಪಂಚಾಯಿತಿಗಳಿಗೆ ಜನಸಂಖ್ಯೆ ಮತ್ತು ಭೌಗೋಳಿಕ ವಿಸ್ತಿರ್ಣಗಳ ಆಧಾರದ ಮೇಲೆ 80:20 ಅನುಪಾತದಲ್ಲಿ ಮತ್ತು 2019-20ನೇ ಸಾಲಿನಲ್ಲಿ ರೂ:2.00ಕೋಟಿ ಅನುದಾನದಲ್ಲಿ ಏಕರೂಪವಾಗಿ ತಾಲ್ಲೂಕು ಪಂಚಾಯಿತಿಗಳಿಗೆ ಹಂಚಿಕೆ ಮಾಡುವ ಬಗ್ಗೆ. |
ಗ್ರಾಅಪ 206 ಜಿಪಸ 2018, ಬೆಂಗಳೂರು, ದಿನಾಂಕ:17.07.2019 |
ಪತ್ರ |
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಅಭ್ಯರ್ಥಿಗಳ ನೇಮಕಾತಿ ಬಗ್ಗೆ. |
ಗ್ರಾಅಪ 578 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:17.07.2019 |
Govt Order |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ದಿ:15.06.2019 ರಂದು ನಡೆದ ಸ್ಯಾಟ್ ಕಾಂ ಕಾರ್ಯಕ್ರಮದ ನಡವಳಿಗಳು. |
ಗ್ರಾಅಪ 75 ಗ್ರಾಪಸ 2015(ಭಾಗ-1), ಬೆಂಗಳೂರು, ದಿನಾಂಕ:12.07.2019 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಂತರ್ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಬಾಗಲಕೋಟೆ ಬಳ್ಳಾರಿ ಬೆಳಗಾವಿ ದಕ್ಷಿಣಕನ್ನಡ ಹಾಸನ ಕಲಬುರಗಿ ಕೋಲಾರ ಮಂಡ್ಯ ಶಿವಮೊಗ್ಗ ತುಮಕೂರು |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 89 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:09.07.2019 |
Govt Order |
ಕೋಲಾರ ಜಿಲ್ಲೆ ಮತ್ತು ತಾಲ್ಲೂಕು ಸೂಲೂರು ಗ್ರಾಮ ಪಂಚಾಯತ್ ನ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಶ್ರೀ ಎಂ.ಸುರೇಶ್ ಕುಮಾರ್ ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 284 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:06.07.2019 |
Official Memorandum |
ಹರಪ್ಪನಹಳ್ಳಿ ತಾಲ್ಲೂಕಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನು ದಾವಣಗೆರೆ ಜಿಲ್ಲೆಗೆ ವರ್ಗಾವಣೆ ಮಾಡುವ ಬಗ್ಗೆ. |
ಗ್ರಾಅಪ 306 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:05.07.2019 |
Official Memorandum |
ಚಿತ್ರದುರ್ಗ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 89 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:05.07.2019 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 89 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:05.07.2019 |
Special Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ) (ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಮ್ ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕಾತಿ) (ವಿಶೇಷ) ನಿಯಮಗಳು 2019 |
ಗ್ರಾಅಪ 427 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:27.06.2019 |
Govt Order |
ಶ್ರೀಮತಿ ಕೆ.ಸುಮನ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, 80 ಬಡಗಬೆಟ್ಟು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕೆ.ಸಿ.ಎಸ್.(ಸಿ.ಸಿ.ಎ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ. |
ಗ್ರಾಅಪ 100 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:04.07.2019 |
Govt Order |
ಶ್ರೀ ರುಕ್ಕನಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಯಡ್ತರೆ ಗ್ರಾಮ ಪಂಚಾಯಿತಿ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕೆ.ಸಿ.ಎಸ್.(ಸಿ.ಸಿ.ಎ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ ಆದೇಶ. |
ಗ್ರಾಅಪ 99 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:04.07.2019 |
Govt Order |
ಶ್ರೀಮತಿ ಶುಭ, ಉಪಾಧ್ಯಕ್ಷರು, ಶ್ರೀಮತಿ ಗೌರಮ್ಮ ಮತ್ತು ಶ್ರೀಮತಿ ಜ್ಯೋತಿ, ಸದಸ್ಯರುಗಳು, ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರುಗಳು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಹಾಕಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಹಿನ್ನಲೆಯಲ್ಲಿ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 554 ಗ್ರಾಪಂಅ 2018, ಬೆಂಗಳೂರು, ದಿನಾಂಕ:04.07.2019 |
Govt Order |
ಶ್ರೀ ಟಿ.ದುರಗಪ್ಪ ಬಿನ್ ಅಯ್ಯಪ್ಪ ಸಾ. ಮುಸ್ಟೂರು ಗ್ರಾಮ ಪಂಚಾಯಿತಿ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರು ಮುಸ್ಟೂರು ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅನುದಾನದ ಹಣವನ್ನು ದುರುಪಯೋಗಿಸಿಕೊಂಡಿರುವ ಹಿನ್ನಲೆಯಲ್ಲಿ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 410 ಗ್ರಾಪಂಅ 2018, ಬೆಂಗಳೂರು, ದಿನಾಂಕ:03.07.2019 |
Notification |
Appointment of State Election Commissioner |
RDP 116 ZPS 2019, Bengaluru, Dt:28.06.2019 |
Official Memorandum |
ಶ್ರೀ ಫಕೀರಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಚಾಕನಹಳ್ಳಿ ಗ್ರಾಮ ಪಂಚಾಯಿತಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ, ಇವರ ವರ್ಗಾವಣೆ ಕುರಿತು. |
ಗ್ರಾಅಪ 285 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:24.06.2019 |
Circular |
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಆಸ್ತಿ ಸಂಖ್ಯೆ ನೀಡದೇ ಇರುವುದರಿಂದ ತೆರಿಗೆ ನಿರ್ಧರಣೆ ಪಟ್ಟಿ ಬದಲಾವಣೆ ಮತ್ತು ವಕ್ಫ್ ಆಸ್ತಿ ಎಂದು ರಾಜ್ಯಪತ್ರದಲ್ಲಿ ಪ್ರಕಟಿಸಲು ಹಾಗೂ ಇ-ಸ್ವತ್ತು ತಂತ್ರಾಂಶದಲ್ಲಿ ಅಳವಡಿಸಲು ಆಗುತ್ತಿರುವ ತೊಂದರೆಯನ್ನು ನಿವಾರಿಸುವ ಕುರಿತು. |
ಗ್ರಾಅಪ 33 ಗ್ರಾಪಂಅ 2019, ಬೆಂಗಳೂರು, ದಿನಾಂಕ:24.06.2019 |
Letter |
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒತ್ತುವರಿಗಳನ್ನು ತೆರವುಗೊಳಿಸಿರುವ ಬಗ್ಗೆ. |
ಗ್ರಾಅಪ 1033 ಗ್ರಾಪಂಅ 2017, ಬೆಂಗಳೂರು, ದಿನಾಂಕ:21.06.2019 |
ಸರ್ಕಾರದ ನಡವಳಿಗಳು |
Karnataka General Service (Development Branch and Local Government Branch) (Recruitment of Grama Panchayath Secretary cum Rural Development Assistant Grade-2 and Second Division Accounts Assistant) (Special) Rules, 2019. |
RDP 427 GPK 2017, Bengaluru, Dt:21.06.2019 |
Govt Order |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ) (ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಮ್ ಗ್ರಾಮೀಣಾಭಿವೃದ್ದಿ ಸಹಾಯಕ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕಾತಿ) (ವಿಶೇಷ) ನಿಯಮಗಳು, 2019. |
ಗ್ರಾಅಪ 427 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:21.06.2019 |
Govt Order |
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉದ್ದೇಶಿತ ನೂತನ ಬಾಲಕಿಯರ ಕಟ್ಟಡ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. |
ಗ್ರಾಅಪ 103 ಜಿಪಸ 2019, ಬೆಂಗಳೂರು, ದಿನಾಂಕ:21.06.2019 |
Circular |
2019-20ನೇ ಸಾಲಿನ ಪ್ರಧಾನ ಮಂತ್ರಿ ಕಿಸಾನ್ (Pradhan Mantri Kisan Samman Nidhi) ಯೋಜನೆ ಅನುಷ್ಠಾನ ಕುರಿತು. |
ಗ್ರಾಅಪ 229 ಗ್ರಾಪಂಅ 2019, ಬೆಂಗಳೂರು, ದಿನಾಂಕ:21.06.2019 |
Circular |
ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಲಾದ ಪ್ರಕರಣಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ವಕೀಲರನ್ನು ನೇಮಿಸಿ ಹಾಜರಾಗುವ ಬಗ್ಗೆ. |
ಗ್ರಾಅಪ 434 ಗ್ರಾಪಂಅ 2017(1), ಬೆಂಗಳೂರು, ದಿನಾಂಕ:20.06.2019 |
Circular |
ವಿಕಲಚೇತನರಿಗೆ ಕೇಂದ್ರ ಹಾಗೂ ರಾಜ್ಯ ಹಣಕಾಸು ಆಯೋಗ ಅನುದಾನವನ್ನು ಒಳಗೊಂಡಂತೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾಗುವ ವಿವಿಧ ಯೋಜನೆಗಳಲ್ಲಿ ಶೇ.5ರಷ್ಟು ಅನುದಾನವನ್ನು ಮೀಸಲಿರಿಸುವ ಕುರಿತು. |
ಗ್ರಾಅಪ 75 ಗ್ರಾಪಸ 2015, ಬೆಂಗಳೂರು, ದಿನಾಂಕ:17.06.2019 |
Govt Order |
ಜಿಲ್ಲಾ ಯೋಜನಾ ಸಮಿತಿಗಳ ವೆಚ್ಚ ಭರಿಸಲು ಪ್ರತಿ ಜಿಲ್ಲೆಗೆ ರೂ.1.00 ಲಕ್ಷಗಳಂತೆ 30 ಜಿಲ್ಲೆಗಳಿಗೆ ರೂ.30.00 ಲಕ್ಷಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 104 ಜಿಪಸ 2019, ಬೆಂಗಳೂರು, ದಿನಾಂಕ:17.06.2019 |
Govt Order |
2019-20ನೇ ಸಾಲಿನ 14ನೇ ಹಣಕಾಸು ಆಯೋಗದ 1ನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 03 ಗ್ರಾಪಸ 2019, ಬೆಂಗಳೂರು, ದಿನಾಂಕ:13.06.2019 ಗ್ರಾಮ ಪಂಚಾಯಿತಿವಾರು ಬಿಡುಗಡೆ |
ಸರ್ಕಾರದ ನಡವಳಿಗಳು |
ಶ್ರೀ ಕಾಂತರಾಜು, ಹಿಂದಿನ ಕಾರ್ಯದರ್ಶಿ, ಆಲಂಬಾಡಿ ಕವಲು ಗ್ರಾಮ ಪಂಚಾಯಿತಿ, ಕೆ.ಆರ್.ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 251 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:11.06.2019 |
ಸರ್ಕಾರದ ನಡವಳಿಗಳು |
ಶ್ರೀ ಗುನ್ನು ಪೂಜಾರಿ (ನಿವೃತ್ತ), ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಹೊರ್ತಿ ಗ್ರಾಮ ಪಂಚಾಯಿತಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 40 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:11.06.2019 |
ಸರ್ಕಾರದ ನಡವಳಿಗಳು |
ಶ್ರೀ ಗುನ್ನು ಪೂಜಾರಿ (ನಿವೃತ್ತ), ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಹೊರ್ತಿ ಗ್ರಾಮ ಪಂಚಾಯಿತಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 40 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:11.06.2019 |
ಸರ್ಕಾರದ ನಡವಳಿಗಳು |
ಶ್ರೀ ಶಕ್ಷಾವಲಿ ಖಾದ್ರಿ (ನಿವೃತ್ತ), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅರೋಲಿ ಗ್ರಾಮ ಪಂಚಾಯಿತಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 90 ಗ್ರಾಪಂಅ 2019, ಬೆಂಗಳೂರು, ದಿನಾಂಕ:11.06.2019 |
Govt Order |
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮವನ್ನು (20 ಅಂಶ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿ ರಚನೆ ಕುರಿತು. |
ಗ್ರಾಅಪ 479 ಗ್ರಾಪಂಅ 2019, ಬೆಂಗಳೂರು, ದಿನಾಂಕ:11.06.2019 |
ಸರ್ಕಾರದ ನಡವಳಿಗಳು |
ಶ್ರೀ ಧೂಳಪ್ಪ, ಹಿಂದಿನ ಕಾರ್ಯದರ್ಶಿ, ಆಲೂರು ಗ್ರಾಮ ಪಂಚಾಯಿತಿ, ಜೇವರ್ಗಿ ತಾಲ್ಲೂಕು, ಕಲಬುರಗಿ ಜಿಲ್ಲೆ, ಪ್ರಸ್ತುತ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಉಕ್ಕಿನಾಳ ಗ್ರಾಮ ಪಂಚಾಯಿತಿ, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 52 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:07.06.2019 |
ಸರ್ಕಾರದ ನಡವಳಿಗಳು |
ಶ್ರೀ ಜಿಡ್ಡಿ ಬಾಗಲು ಎಸ್.ಎಸ್, ಹಿಂದಿನ ಕಾರ್ಯದರ್ಶಿ, ಚಿಕ್ಕರೂಗಿ ಗ್ರಾಮ ಪಂಚಾಯಿತಿ, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ, ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 10 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.06.2019 |
Letter |
ಇ-ಪುರಸ್ಕಾರ ಪತ್ರ. |
N-19011 (70)/1/2015-e-Panchayat Dt:06.06.2019 |
ತಿದ್ದುಪಡಿ |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 182 ಗ್ರಾಪಂಕಾ 2019 ದಿ:13.05.2019ರ ಆದೇಶದಲ್ಲಿನ ತಿದ್ದುಪಡಿ. |
ಗ್ರಾಅಪ 182 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:01.06.2019 |
Govt Order |
ಶ್ರೀ ಎಂ.ಕೆ.ಕೆಂಪೇಗೌಡ, ಜಂಟಿ ನಿರ್ದೇಶಕರು, ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ವಿಭಾಗಕ್ಕೆ ಸಲಹೆಗಾರರನ್ನಾಗಿ ನೇಮಿಸುವ ಬಗ್ಗೆ. |
ಗ್ರಾಅಪ 458 ಗ್ರಾಪಂಅ 2019, ಬೆಂಗಳೂರು, ದಿನಾಂಕ:30.05.2019 |
ಅಧಿಕೃತ ಜ್ಞಾಪನಾ |
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತ್ ಶಾಖೆಯಲ್ಲಿ 'ಡಿ' ವರ್ಗದಲ್ಲಿ ಮುಕ್ತಾಯಗೊಂಡು ಅವಧಿ ಮೀರಿದ ಕಡತಗಳನ್ನು ನಾಸಪಡಿಸುವ ಕುರಿತು. |
ಗ್ರಾಅಪ 478 ಗ್ರಾಪಂಅ 2019, ಬೆಂಗಳೂರು, ದಿನಾಂಕ:30.05.2019 |
Govt Order |
ಶ್ರೀ ಚಂದ್ರಹಾಸ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕೆಸ್ತೂರು ಗ್ರಾಮ ಪಂಚಾಯಿತಿ, ಮಂಡ್ಯ ಜಿಲ್ಲೆ ಇವರನ್ನು ಮಾನ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನೇಮಕ ಮಾಡುವ ಬಗ್ಗೆ. |
ಗ್ರಾಅಪ 124 ಗ್ರಾಪಂನ್ಯಾ 2016, ಬೆಂಗಳೂರು, ದಿನಾಂಕ:29.05.2019 |
Corrigendum |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 111 ಗ್ರಾಪಂಕಾ 2018, ದಿ:16.03.2018ರ ತಿದ್ದೋಲೆ. |
ಗ್ರಾಅಪ 111 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:29.05.2019 |
Circular |
ಗ್ರಾಮ ಪಂಚಾಯಿತಿಗಳು ತೆರಿಗೆ ನಿರ್ಧರಣೆ, ಪರಿಷ್ಕರಣೆ ಮತ್ತು ವಸೂಲಾತಿ ಪ್ರಕ್ರಿಯೆ ತ್ವರಿತಗೊಳಿಸುವ ಬಗ್ಗೆ. |
ಗ್ರಾಅಪ 491 ಗ್ರಾಪಂಅ 2019, ಬೆಂಗಳೂರು, ದಿನಾಂಕ:28.05.2019 |
Circular |
ಗ್ರಾಮ ಪಂಚಾಯಿತಿ ಸ್ವಂತ ಅನುದಾನದಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಅನುದಾನ ವಿನಿಯೋಗಿಸುವ ಬಗ್ಗೆ. |
ಗ್ರಾಅಪ 223 ಜಿಪಸ 2018, ಬೆಂಗಳೂರು, ದಿನಾಂಕ:28.05.2019 |
Govt Order |
ಶ್ರೀಮತಿ ಜ್ಯೋತಿಬಾಯಿ, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ, ಲಿಂಗಸುಗೂರು ತಾಲ್ಲೂಕು, ರಾಯಚೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 54 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:28.05.2019 |
Govt Order |
ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2019-20ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್ 2019 ಮಾಹೆಯಿಂದ ಜೂನ್ 2019ರ ಮಾಹೆವರೆಗಿನ ಅವಧಿಗೆ ಮೊದಲನೇ ಕಂತಾಗಿ ಗೌರವಧನ ಮೊತ್ತವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 119 ಜಿಪಸ 2019, ಬೆಂಗಳೂರು, ದಿನಾಂಕ:27.05.2019 |
Circular |
ಕೆ.ಐ.ಎ.ಡಿ.ಬಿ.ಯ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿನ ಆಸ್ತಿ ತೆರಿಗೆಯನ್ನು ಆನ್ ಲೈನ್ ಸೇವೆ ಮುಖಾಂತರ ಕೆ.ಐ.ಎ.ಡಿ.ಬಿ.ಯು ವಸೂಲು ಮಾಡಿ ತಕ್ಷಣವೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಪಾವತಿ ಮಾಡುವ ಬಗ್ಗೆ. |
ಗ್ರಾಅಪ 483 ಗ್ರಾಪಂಅ 2019, ಬೆಂಗಳೂರು, ದಿನಾಂಕ:27.05.2019 |
Letter |
ಮಾನ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು, ಕರ್ನಾಟಕ ಸರ್ಕಾರ ಇವರಿಂದ ಪಂಚಾಯತ್ ರಾಜ್ ವಿಷಯಗಳ ಕುರಿತು ದಿ:28.05.2019 ರಂದು ಬೆಳಗ್ಗೆ 10:00ರಿಂದ ಮಧ್ಯಾಹ್ನ 04:00ಘಂಟೆಯವರೆಗೆ ಸ್ಯಾಟ್ ಕಾಂ ವಿಡಿಯೋ ಸಂವಾದ ಕಾರ್ಯಕ್ರಮ. |
ಗ್ರಾಅಪ 960 ಉಖಾಯೋ 2016, ಬೆಂಗಳೂರು, ದಿನಾಂಕ:22.05.2019 |
Govt Order |
ಶ್ರೀ ದೊಡ್ಡವಗೌಡ ಪರ್ವತಗೌಡ ರಬ್ಬನಗೌಡ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಮಲ್ಲಾಪುರ ಗ್ರಾಮ ಪಂಚಾಯಿತಿ, ರೋಣ ತಾಲ್ಲೂಕು, ಗದಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1339 ಗ್ರಾಪಂಅ 2017, ಬೆಂಗಳೂರು, ದಿನಾಂಕ:21.05.2019 |
Letter |
ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ನಿರ್ವಹಣೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಗ್ರಾಮ ಪಂಚಾಯಿತಿಗೆ ವರ್ಗಾಯಿಸಿರುವ ಬಗ್ಗೆ. |
ಗ್ರಾಅಪ 312 ಗ್ರಾಪಂಅ 2019, ಬೆಂಗಳೂರು, ದಿನಾಂಕ:21.05.2019 |
ಪತ್ರ |
ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದ ಮಾದರಿಯಲ್ಲಿ ದಿ:31.10.2017ರಲ್ಲಿದ್ದಂತೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರುಗಳಲ್ಲಿ ಸರ್ಕಾರದ ವೇತನ ಪಾವತಿಸಲು ಬಾಕಿ ಇರುವ ನೌಕರರ ವಿವರ ಪರೀಶೀಲನೆ ಮಾಡುವ ಬಗ್ಗೆ. |
ಗ್ರಾಅಪ 74 ಗ್ರಾಪಂಸಿ 2017(ಭಾಗ-2), ಬೆಂಗಳೂರು, ದಿನಾಂಕ:22.05.2019 |
Corrigendum |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 147 ಗ್ರಾಪಂಕಾ 2019, ದಿ:08.05.2019ರ ತಿದ್ದುಪಡಿ. |
ಗ್ರಾಅಪ 180 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:18.05.2019 |
Govt Order |
ಶ್ರೀ ಕೆ.ಶಂಕರ್, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಳ್ಳೂರು ಗ್ರಾಮ ಪಂಚಾಯಿತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ (ಹಾಲಿ ನಿವೃತ್ತ) ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 282 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:15.05.2019 |
Govt Order |
ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕು, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ, ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಸುಂದರ್ ಹಾಗೂ ಉಪಾಧ್ಯಕ್ಷರಾದ ಶ್ರೀ ಅಹಮದ್ ಬಿ.ಎ ರವರ ವಿರುದ್ಧ ದಾಖಲಾದ ಲಂಚ ಪ್ರಕರಣದಲ್ಲಿ ಅಭಿಯೋಜನಾ ಮಂಜೂರಾತಿ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 841 ಗ್ರಾಪಂಅ 2018, ಬೆಂಗಳೂರು, ದಿನಾಂಕ:14.05.2019 |
Govt Order |
ಶ್ರೀ ಭಾವಖಾನ ಕೆ.ಐ, ಹಿಂದಿನ ಕಾರ್ಯದರ್ಶಿ, ಬರಟಗಿ ಗ್ರಾಮ ಪಂಚಾಯಿತಿ, ವಿಜಯಪುರ ತಾಲ್ಲೂಕು, ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 690 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:13.05.2019 |
Govt Order |
(1) ಶ್ರೀ ಕೆ.ಎನ್.ಗೋವಿಂದಯ್ಯ, ಹಿಂದಿನ ಕಾರ್ಯದರ್ಶಿ, (ಹಾಲಿ ಮಂಚನಬೆಲೆ ಗ್ರಾಮ ಪಂಚಾಯಿತಿ), (2) ಅಶ್ವತ್ಥನಾರಾಯಣಸ್ವಾಮಿ, ಹಿಂದಿನ ಬಿಲ್ ಕಲೆಕ್ಟರ್, (ಹಾಲಿ ಕಾರ್ಯದರ್ಶಿ, ದಿಬ್ಬೂರು ಗ್ರಾಮ ಪಂಚಾಯಿತಿ) ಮತ್ತು (3) ಶ್ರೀ ಎನ್.ವೆಂಕಟಾಚಲಪತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಂಗರೇಖನಹಳ್ಳಿ ಗ್ರಾಮ ಪಂಚಾಯಿತಿ, ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 499 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:13.05.2019 |
Govt Order |
ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು, ಕುರುವಲ್ ಗ್ರಾಮ ಪಂಚಾಯತ್ ನ ಕಾರ್ಯದರ್ಶಿಯಾಗಿದ್ದ ಶ್ರೀ ಕೆ.ಶಿವಾನಂದ ಕುಮಾರ್ (ಪ್ರಸ್ತುತ ಹುತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 182 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:13.05.2019 |
Proceedings |
ದಿ:02.05.2019ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ಸಮವರ್ತಿ ಲೆಕ್ಕ ಪರಿಶೋಧನೆ ಕೈಗೊಂಡಿರುವುದಕ್ಕೆ ಶುಲ್ಕ ಪಾವತಿಸಲು ಪರಿಶೀಲನಾ ಸಮಿತಿಯ ಮೂಲಕ ಚರ್ಚಿಸುವ ಸಲುವಾಗಿ ಆಯುಕ್ತರು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಗಳು. |
ಗ್ರಾಅಪ 23 ಗ್ರಾಪಸ 2015 |
Govt Order |
ಶ್ರೀ ಎಂ.ಸದಾಶಿವಪ್ಪ, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಗ್ರೇಡ್-2 (ನಿವೃತ್ತ), ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ ಆದೇಶ. |
ಗ್ರಾಅಪ 193 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:24.04.2019 |
Govt Order |
ಶ್ರೀ ಎ.ಸಿ.ಓಂಕಾರಪ್ಪ, ಗ್ರೇಡ್-1 ಕಾರ್ಯದರ್ಶಿ, ಕೆ.ಬಿದರೆ ಗ್ರಾಮ ಪಂಚಾಯಿತಿ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ ಆದೇಶ. |
ಗ್ರಾಅಪ 312 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:23.04.2019 |
Govt Order |
ಶ್ರೀಮತಿ ಯೋಗಿತಾ ಹೆಗಡೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕಂಪ್ಲಿ ಗ್ರಾಮ ಪಂಚಾಯಿತಿ, ಯಲ್ಲಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 411 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:04.04.2019 |
Govt Order |
ಶ್ರೀ ಎಂ.ಪ್ರಸಾದ್, ಗ್ರೇಡ್-1 ಕಾರ್ಯದರ್ಶಿ, ಸಮ್ಮೇತನಹಳ್ಳಿ ಗ್ರಾಮ ಪಂಚಾಯಿತಿ ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ ಆದೇಶ. |
ಗ್ರಾಅಪ 583 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:02.04.2019 |
Circular |
14ನೇ ಹಣಕಾಸು ಆಯೋಗ ಅನುದಾನದ ಬಳಕೆಯ ಬಗ್ಗೆ ಮಾಹಿತಿ ಸಲ್ಲಿಸುವ ಕುರಿತು. |
ಗ್ರಾಅಪ 75 ಗ್ರಾಪಸ 2015, ಬೆಂಗಳೂರು, ದಿನಾಂಕ:03.04.2019 |
Circular |
PFMS ಮತ್ತು PRIASoft ತಂತ್ರಾಂಶದನುಸಾರ 14ನೇ ಹಣಕಾಸು ಆಯೋಗ ಅನುದಾನದ ವೆಚ್ಚ ಭರಿಸಲು ಉಳಿತಾಯ ಖಾತೆಗಳನ್ನು ಬದಲಿಸುವ ಕುರಿತು. |
ಗ್ರಾಅಪ 231 ಜಿಪಸ 2018, ಬೆಂಗಳೂರು, ದಿನಾಂಕ:01.04.2019 |
Letter |
ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ನಿರ್ವಹಣೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸಿರುವ ಬಗ್ಗೆ. |
ಗ್ರಾಅಪ 235 ಗ್ರಾಪಂಅ 2019, ಬೆಂಗಳೂರು, ದಿನಾಂಕ:23.03.2019 |
Govt Order |
ಶ್ರೀ ರಾಮಚಂದ್ರ ಜೆ, ಅಧ್ಯಕ್ಷರು, ಎಂ.ಸಿ.ಹಳ್ಳಿ ಗ್ರಾಮ ಪಂಚಾಯಿತಿ ತರೀಕೆರೆ ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 239 ಗ್ರಾಪಂಅ 2018, ಬೆಂಗಳೂರು, ದಿನಾಂಕ:23.03.2019 |
Govt Order |
ಶ್ರೀ ಪಿ.ಮಂಜುನಾಥ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಿರೂರು ಗ್ರಾಮ ಪಂಚಾಯಿತಿ ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ ಇವರು ಸಾರ್ವಜನಿಕ ನೌಕರರಾಗಿ ದುರ್ವರ್ತನೆ ನಡೆದುಕೊಂಡಿದ್ದರ ನಡವಳಿಕೆ ಕುರಿತು. |
ಗ್ರಾಅಪ 43 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:21.03.2019 |
Govt Order |
ಶ್ರೀಮತಿ ಇಂದಿರಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 43 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:21.03.2019 |
Govt Order |
ಶ್ರೀಮತಿ ಕೆ.ರುಕ್ಮಿಣಿ ಕೋಂ ಬಿ.ಎಸ್.ಶ್ರೀಧರ್, ಕಾರ್ಯದರ್ಶಿ ಹಾಗೂ ಪ್ರಭಾರ ಗ್ರಾಮ ಪಂಚಾಯಿತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಉಲಿಗಲಿ ಗ್ರಾಮ ಪಂಚಾಯಿತಿ, ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು - ಅಂತಿಮ ಆದೇಶ. |
ಗ್ರಾಅಪ 44 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:21.03.2019 |
Govt Order |
ಶ್ರೀ ಕೆ.ವಿ.ವೆಂಕಟೇಶಪ್ಪ ಬಿಲ್ ಕಲೆಕ್ಟರ್, ಕೋಟಗಲ್ ಗ್ರಾಮ ಪಂಚಾಯಿತಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 19 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:21.03.2019 |
Govt Order |
ಶ್ರೀ ಮುನಿಚಿಕ್ಕಯ್ಯ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ರಾಮೋಹಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 13 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:21.03.2019 |
Govt Order |
ಶ್ರೀಮತಿ ಗೀತಾ, ಅಧ್ಯಕ್ಷರು, ಮತ್ತು ಇತರೆ ಸದಸ್ಯರುಗಳು ಹುಳಿಯಾರು ಗ್ರಾಮ ಪಂಚಾಯಿತಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಕೈಗೊಳ್ಳಲು ಬಗ್ಗೆ. |
ಗ್ರಾಅಪ 1107 ಗ್ರಾಪಂಅ 2017, ಬೆಂಗಳೂರು, ದಿನಾಂಕ:20.03.2019 |
Govt Order |
ಶ್ರೀ ಕೆ.ಸತೀಶ್, ಅಧ್ಯಕ್ಷರು, ಐತೂರು ಗ್ರಾಮ ಪಂಚಾಯಿತಿ, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 22 ಗ್ರಾಪಂಅ 2018, ಬೆಂಗಳೂರು, ದಿನಾಂಕ:20.03.2019 |
Govt Order |
ಶ್ರೀಮತಿ ನರಸಮ್ಮ, ಅಧ್ಯಕ್ಷರು, ಮತ್ತು ಶ್ರೀ ಬಿ.ರಾಮೇಗೌಡ ಉಪಾಧ್ಯಕ್ಷರು, ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ, ಕೆ.ಆರ್.ನಗರ ತಾಲ್ಲೂಕು, ಮೈಸೂರು ಜಿಲ್ಲೆ ಇವರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ಮತ್ತು 48(4)ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 232 ಗ್ರಾಪಂಅ 2018, ಬೆಂಗಳೂರು, ದಿನಾಂಕ:20.03.2019 |
Govt Order |
ಶ್ರೀ ಎಮ್.ಎಲ್.ವೆಂಕಟೇಶ್, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ದೊಡ್ಡಕುಂಬ್ಳೆ ಗ್ರಾಮ ಪಂಚಾಯಿತಿ, ಹೊಳೆನರಸೀಪುರ ತಾಲ್ಲೂಕು ಹಾಸನ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 532 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:20.03.2019 |
Govt Order |
ಶ್ರೀಮತಿ ರವಿಜಾ ಎಸ್ ರಾವ್, ಸದಸ್ಯರು ಮತ್ತು ಶ್ರೀಮತಿ ಪುಷ್ಪಾ, ಸದಸ್ಯರು ಧರ್ಮಸ್ಥಳ ಗ್ರಾಮ ಪಂಚಾಯಿತಿ ಬೆಳ್ತಂಗಡಿ ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ, ಇವರುಗಳು ಸತತವಾಗಿ ನಾಲ್ಕು ಸಭೆಗಳಿಗೆ ಗೈರು ಹಾಜರಾಗಿರುವ ಬಗ್ಗೆ ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 793 ಗ್ರಾಪಂಅ 2017, ಬೆಂಗಳೂರು, ದಿನಾಂಕ:20.03.2019 |
ಸರ್ಕಾರದ ನಡವಳಿಗಳು |
ಶ್ರೀ ಸುರೇಶ್, ಸದಸ್ಯರು ನಗರನಹಳ್ಳಿ ಗ್ರಾಮ ಪಂಚಾಯಿತಿ, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1382 ಗ್ರಾಪಂಅ 2017, ಬೆಂಗಳೂರು, ದಿನಾಂಕ:18.03.2019 |
Govt Order |
ವಿಜಯಪುರ ತಾಲ್ಲೂಕಿನ ಭರಟಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಗಂಡ ರಾಜು ನಾಯಿಕ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 569 ಗ್ರಾಪಂಅ 2018, ಬೆಂಗಳೂರು, ದಿನಾಂಕ:16.03.2019 |
Govt Order |
ಶ್ರೀ ಎನ್.ಮಾರುತಿ ಸದಸ್ಯರು, ಡಿ.ಅಂತಾಪುರ ಗ್ರಾಮ ಪಂಚಾಯಿತಿ, ಸಂಡೂರು ತಾಲ್ಲೂಕು ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 126 ಗ್ರಾಪಂಅ 2018, ಬೆಂಗಳೂರು, ದಿನಾಂಕ:16.03.2019 |
Govt Order |
ಶ್ರೀಮತಿ ಮಂಜುಳ ಸದಸ್ಯರು ಹಾರನಹಳ್ಳಿ ಗ್ರಾಮ ಪಂಚಾಯಿತಿ ಅರಸೀಕೆರೆ ತಾಲ್ಲೂಕು ಹಾಸನ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 465 ಗ್ರಾಪಂಅ 2018, ಬೆಂಗಳೂರು, ದಿನಾಂಕ:14.03.2019 |
Govt Order |
ಶ್ರೀ ಗಿರಿಯಪ್ಪಗೌಡ ಅಜ್ಜನಗೌಡ ಪಾಟೀಲ, ಅಧ್ಯಕ್ಷರು ಮತ್ತು ಶ್ರೀ ನಾಗಪ್ಪ ಬ.ಪಿಲ್ಲಿಕಟ್ಟಿ, ಹಿಂದಿನ ಅಧ್ಯಕ್ಷರು ಮತ್ತು ಹಾಲಿ ಸದಸ್ಯರು, ಶ್ಯಾಡಗುಪ್ಪಿ ಗ್ರಾಮ ಪಂಚಾಯಿತಿ, ಹಾನಗಲ್ಲ ತಾಲ್ಲೂಕು ಹಾವೇರಿ ಜಿಲ್ಲೆ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 888 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:12.03.2019 |
Govt Order |
ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕು, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಸುಂದರ್ ಹಾಗೂ ಉಪಾಧ್ಯಕ್ಷರಾದ ಶ್ರೀ ಅಹಮದ್ ಬಿ.ಎ.ರವರ ವಿರುದ್ಧ ಎಸಿಬಿ ವರದಿಯನ್ವಯ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 841 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:12.03.2019 |
Govt Order |
ಶ್ರೀ ರುದ್ರಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹಂಪಸಾಗರ-2 ಗ್ರಾಮ ಪಂಚಾಯಿತಿ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 783 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:11.03.2019 |
Govt Order |
ಶ್ರೀ ಮಲ್ಲಯ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹಿರೇಕೊಟ್ನೇಕಲ್ ಗ್ರಾಮ ಪಂಚಾಯಿತಿ, ಮಾನ್ವಿ ತಾಲ್ಲೂಕು ರಾಯಚೂರು ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 564 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:11.03.2019 |
ಸರ್ಕಾರದ ನಡವಳಿಗಳು |
ಶ್ರೀಮತಿ ಹೆಚ್.ಪಿ.ನಿಂಗಮ್ಮ, ಶ್ರೀ ಹೆಚ್.ಪಿ. ಸಣ್ಣ ಹಾಲಪ್ಪ, ಶ್ರೀ ಟಿ.ಶ್ರೀನಿವಾಸ, ಶ್ರೀಮತಿ ವಿ.ಬಿ.ಕೊಟ್ರಮ್ಮ, ಶ್ರೀಮತಿ ಜ್ಞಾನೇಶ್ವರಿ, ಶ್ರೀ ತಿರುಕಪ್ಪ ಮತ್ತು ಶ್ರೀ ದೂಪದ ರಾಜಪ್ಪ ಸದಸ್ಯರುಗಳು, ನಂದಿಹಳ್ಳಿ ಗ್ರಾಮ ಪಂಚಾಯಿತಿ, ಹೂವಿನಹಡಗಲಿ ತಾಲ್ಲೂಕು ಮತ್ತು ಬಳ್ಳಾರಿ ಜಿಲ್ಲೆ ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 345 ಗ್ರಾಪಂಅ 2017, ಬೆಂಗಳೂರು, ದಿನಾಂಕ:08.03.2019 |
Govt Order |
ಶ್ರೀ ಮಹಾವೀರ ದುಂಡಪ್ಪ ಹೆಗಡೆ, ಅಧ್ಯಕ್ಷರು, ಅಳಗವಾಡಿ ಗ್ರಾಮ ಪಂಚಾಯಿತಿ ರಾಯಭಾಗ ತಾಲ್ಲೂಕು ಬೆಳಗಾವಿ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ಮತ್ತು 43(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 488 ಗ್ರಾಪಂಅ 2018, ಬೆಂಗಳೂರು, ದಿನಾಂಕ:08.03.2019 |
Govt Order |
ಶ್ರೀಮತಿ ರೆಹನಾಬಾಬು ಬೆಳಗಾಂವಕರ, ಅಧ್ಯಕ್ಷರು, ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ಮತ್ತು 43(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 849 ಗ್ರಾಪಂಅ 2018, ಬೆಂಗಳೂರು, ದಿನಾಂಕ:08.03.2019 |
Govt Order |
ಶ್ರೀಮತಿ ಶಾರದಮ್ಮ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕನ್ಯಾಕೊಳ್ಳೂರು ಗ್ರಾಮ ಪಂಚಾಯಿತಿ, ಶಹಾಪುರ ತಾಲ್ಲೂಕು ಯಾದಗಿರಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 102 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:07.03.2019 |
Govt Order |
ಶ್ರೀ ಬನ್ನಯ್ಯ ಸ್ವಾಮಿ, ಹಿಂದಿನ ಕಾರ್ಯದರ್ಶಿ, ಆಲ್ದಾಳ ಗ್ರಾಮ ಪಂಚಾಯಿತಿ, ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಯಾದಗಿರಿ ತಾಲ್ಲೂಕು ಯಾದಗಿರಿ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 48 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:07.03.2019 |
Govt Order |
ಶ್ರೀಮತಿ ಶೈನಾಜ ಅಸ್ಕರ ಜಮಖಾನೆ, ಅಧ್ಯಕ್ಷರು, ಉಗಾರ ಬಿ.ಕೆ. ಗ್ರಾಮ ಪಂಚಾಯಿತಿ, ಅಥಣಿ ತಾಲ್ಲೂಕು ಬೆಳಗಾವಿ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ಮತ್ತು 43(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 302 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:07.03.2019 |
Govt Order |
ಶ್ರೀಮತಿ ಜುಲೇಖಾ ಭೀ ಹುಬ್ಬಳ್ಳಿ, ಅಧ್ಯಕ್ಷರು, ಗುರುವಿನಹಳ್ಳಿ ಗ್ರಾಮ ಪಂಚಾಯಿತಿ, ಕುಂದಗೋಳ ತಾಲ್ಲೂಕು ಧಾರವಾಡ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 285 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:07.03.2019 |
Govt Order |
ಹಿಂದಿನ ವಿಲೇಜ್ ಪಂಚಾಯಿತಿಗಳು ಅಥವಾ ಮಂಡಲ ಪಂಚಾಯಿತಿಗಳು ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಪೂರ್ಣಾವಧಿ ಕಾರ್ಯದರ್ಶಿ, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು ಅಥವಾ ಬಿಲ್ ಕಲೆಕ್ಟರ್ ಗಳಿಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ - 2 ಹುದ್ದೆಗೆ ಆಯ್ಕೆ ಮೂಲಕ ನೇರ ನೇಮಕಾತಿ ಮಾಡುವ ಬಗ್ಗೆ. |
ಗ್ರಾಅಪ 44 ಗ್ರಾಪಂಸಿ 2015, ಬೆಂಗಳೂರು, ದಿನಾಂಕ:07.03.2019 |
ಸರ್ಕಾರದ ನಡವಳಿಗಳು |
ಶ್ರೀ ಪ್ರಭು.ಕೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಸೈದಾಪೂರ ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು, ಪ್ರಸ್ತುತ ಹರಕೇರಾ(ಬಿ) ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು, ಯಾದಗಿರಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 98 ಗ್ರಾಪಂಅ 2018, ಬೆಂಗಳೂರು, ದಿನಾಂಕ:06.03.2019 |
Govt Order |
ಶ್ರೀ ಸಾಗರ ರಾಮಗೌಡಾ ಪಾಟೀಲ, ಸದಸ್ಯರು, ಬುಗಟೆ ಆಲೂರ ಗ್ರಾಮ ಪಂಚಾಯಿತಿ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಜರುಗಿಸುವ ಬಗ್ಗೆ. |
ಗ್ರಾಅಪ 45 ಗ್ರಾಪಂಅ 2018, ಬೆಂಗಳೂರು, ದಿನಾಂಕ:06.03.2019 |
Govt Order |
ಶ್ರೀ ಬಿ.ಎನ್.ರಾಜು, ಹಿಂದಿನ ಅಧ್ಯಕ್ಷರು, ಪ್ರಸ್ತುತ ಸದಸ್ಯರು ಸೋಲೂರು ಗ್ರಾಮ ಪಂಚಾಯಿತಿ ಮಾಗಡಿ ತಾಲ್ಲೂಕು ರಾಮನಗರ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರನ್ವಯ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 11 ಗ್ರಾಪಂಅ 2018, ಬೆಂಗಳೂರು, ದಿನಾಂಕ:06.03.2019 |
Govt Order |
ಶ್ರೀ ಸಾಗರ ರಾಮಗೌಡಾ ಪಾಟೀಲ, ಸದಸ್ಯರು ಬುಗಟೆ ಆಲೂರ ಗ್ರಾಮ ಪಂಚಾಯಿತಿ ಹುಕ್ಕೇರಿ ತಾಲ್ಲೂಕು ಬೆಳಗಾವಿ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 45 ಗ್ರಾಪಂಅ 2018, ಬೆಂಗಳೂರು, ದಿನಾಂಕ:06.03.2019 |
Govt Order |
ಶ್ರೀಮತಿ ಗಿರಿಜಾಬಾಯಿ, ಅಧ್ಯಕ್ಷರು, ಅಣಬೂರು ಗ್ರಾಮ ಪಂಚಾಯಿತಿ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 811 ಗ್ರಾಪಂಅ 2018, ಬೆಂಗಳೂರು, ದಿನಾಂಕ:06.03.2019 |
Govt Order |
ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್ ಜಿ ಪಿ ಎಸ್ ಎ)/ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಪಿ.ಎಸ್.ಎ)/ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ (ಆರ್.ಜಿ.ಎಸ್.ಎ) ಯಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರ ಕಟ್ಟಡಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 28 ಜಿಪಸ 2019, ಬೆಂಗಳೂರು, ದಿನಾಂಕ:05.03.2019 |
ಸುತ್ತೋಲೆ |
ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಗ್ರಾಮ ಪಂಚಾಯಿತಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ. |
ಗ್ರಾಅಪ 173 ಗ್ರಾಪಂಸಿ 2018, ಬೆಂಗಳೂರು, ದಿನಾಂಕ:23.03.2019 |
ಸರ್ಕಾರದ ನಡವಳಿಗಳು |
ಶ್ರೀ ಜಿ.ವಿ.ಕೃಷ್ಣಮೂರ್ತಿ, ನಿವೃತ್ತ ಪ್ರಥಮ ದರ್ಜೆ ಸಹಾಯಕ, ಕಂದಾಯ ಇಲಾಖೆ ಹಾಗೂ ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕು, ಪಾಳ್ಯ ಗ್ರಾಮ ಪಂಚಾಯಿತಿ ಮತ್ತು ರಾವಂದೂರು ಗ್ರಾಮ ಪಂಚಾಯಿತಿ ಪಿರಿಯಾಪಟ್ಟಣ ತಾಲ್ಲೂಕು ಮೈಸೂರು ಜಿಲ್ಲೆ, ಇವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ. |
ಗ್ರಾಅಪ 422 ಗ್ರಾಪಂಕಾ 2015(ಪಿ-1), ಬೆಂಗಳೂರು, ದಿನಾಂಕ:23.03.2019 |
ಸರ್ಕಾರದ ನಡವಳಿಗಳು |
ಶ್ರೀ ನಾರಾಯಣಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಚೇಳೂರು ಗ್ರಾಮ ಪಂಚಾಯಿತಿ, ಬಾಗೇಪಲ್ಲಿ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 710 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:22.03.2019 |
ಸರ್ಕಾರದ ನಡವಳಿಗಳು |
ಶ್ರೀ ಪ್ರಶಾಂತ್ ಪಿ., ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಪಸಪೂಲ ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು ಯಾದಗಿರಿ ಜಿಲ್ಲೆ ಪ್ರಸ್ತುತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬೆಣ್ಣೆಹಳ್ಳಿ ಗ್ರಾಮ ಪಂಚಾಯಿತಿ ಹರಪ್ಪನಹಳ್ಳಿ ತಾಲ್ಲೂಕು ದಾವಣಗೆರೆ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 661 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:22.03.2019 |
ಸರ್ಕಾರದ ನಡವಳಿಗಳು |
ಶ್ರೀ ಪಿ.ಮಂಜುನಾಥ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಶಿರೂರು ಗ್ರಾಮ ಪಂಚಾಯಿತಿ ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ ಇವರು ಸಾರ್ವಜನಿಕ ನೌಕರರಾಗಿ ದುರ್ವರ್ತನೆಯಿಂದ ನಡೆದುಕೊಂಡಿದ್ದರ ನಡವಳಿಕೆ ಕುರಿತು. |
ಗ್ರಾಅಪ 518 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:21.03.2019 |
ಸರ್ಕಾರದ ನಡವಳಿಗಳು |
ಶ್ರೀ ತಪಸಪ್ಪ, ಹಿಂದಿನ ಕಾರ್ಯದರ್ಶಿ, ಜಾಗರಹಳ್ಳಿ ಗ್ರಾಮ ಪಂಚಾಯಿತಿ, ಪ್ರಸ್ತುತ ಕಾರ್ಯದರ್ಶಿ, ಸೀಕನಹಳ್ಳಿ ಗ್ರಾಮ ಪಂಚಾಯಿತಿ, ಬೇಲೂರು ತಾಲ್ಲೂಕು ಹಾಸನ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 585 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:20.03.2019 |
ಸರ್ಕಾರದ ನಡವಳಿಗಳು |
ಶ್ರೀಮತಿ ಮಂಜುಳ ಬಿ.ಎನ್, ಅಧ್ಯಕ್ಷರು, ಹೆಗ್ಗೆರೆ ಗ್ರಾಮ ಪಂಚಾಯಿತಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1057 ಗ್ರಾಪಂಅ 2017, ಬೆಂಗಳೂರು, ದಿನಾಂಕ:20.03.2019 |
ಸರ್ಕಾರದ ನಡವಳಿಗಳು |
ಶ್ರೀ ನಾಗರಾಜು, ಕಾರ್ಯದರ್ಶಿ (ಪ್ರಭಾರ ಪಂಚಾಯಿತಿ ಅಭಿವೃದ್ದಿ ಅಧಿಕಾರಿ), ಕೇತುಪುರ ಗ್ರಾಮ ಪಂಚಾಯಿತಿ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 289 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:20.03.2019 |
ಸರ್ಕಾರದ ನಡವಳಿಗಳು |
ಶ್ರೀ ನಾಗರಾಜ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ವಡ್ಡರಹಳ್ಳಿ ಗ್ರಾಮ ಪಂಚಾಯಿತಿ, ಕಸಬಾ ಹೋಬಳಿ, ಅರಕಲಗೂಡು ತಾಲ್ಲೂಕು ಹಾಸನ ಜಿಲ್ಲೆ ಮತ್ತು ಶ್ರೀ ಮಲ್ಲೇಶ, ಕಾರ್ಯದರ್ಶಿ, ವಡ್ಡರಹಳ್ಳಿ ಗ್ರಾಮ ಪಂಚಾಯಿತಿ ಅರಕಲಗೂಡು ತಾಲ್ಲೂಕು ಹಾಸನ ಜಿಲ್ಲೆ ರವರುಗಳ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 854 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:18.03.2019 |
ಸರ್ಕಾರದ ನಡವಳಿಗಳು |
ಶ್ರೀ ಚಂದ್ರಮೌಳಿ, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕಣ್ಣಂಗಾಲ ಗ್ರಾಮ ಪಂಚಾಯಿತಿ, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ, ಇವರ ವಿರುದ್ಧ ಮಾನ್ಯ ಲೋಕಾಯುಕ್ತ ಪ್ರಕರಣದ ಕುರಿತು - ಆದೇಶ. |
ಗ್ರಾಅಪ 478 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:14.03.2019 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ಎ.ಕಾಂಬಳೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕೋಹಳ್ಳಿ ಗ್ರಾಮ ಪಂಚಾಯಿತಿ, ಅಥಣಿ ತಾಲ್ಲೂಕು ಮತ್ತು ಬೆಳಗಾವಿ ಜಿಲ್ಲೆ, ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 411 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:12.03.2019 |
ಸರ್ಕಾರದ ನಡವಳಿಗಳು |
ಶ್ರೀ ಪ್ರಭು ಕೆ., ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಸೈದಾಪುರ ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು ಪ್ರಸ್ತುತ ಹರಕೇರಾ(ಬಿ) ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು ಯಾದಗಿರಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 98 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:06.03.2019 |
ಸರ್ಕಾರದ ನಡವಳಿಗಳು |
ಶ್ರೀ ಶಿವಾಜಿ ರಾಮಪ್ಪ ಕುರಿ, ಅಂದಿನ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಕರಡಿಗುಡ್ಡ ಗ್ರಾಮ ಪಂಚಾಯಿತಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 440 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:02.03.2019 |
Letter |
ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 51 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಬೆಂಗಳೂರು ನಗರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 89 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ವಿಜಯಪುರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 83 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಮೈಸೂರು ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 01 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:02.03.2019 |
Official Memorandum |
ಕೋಲಾರ ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 91 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಶಿವಮೊಗ್ಗ ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 108 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಕೋಲಾರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 91 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ - ತುಮಕೂರು - ಮಂಡ್ಯ. |
ಗ್ರಾಅಪ 557 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:02.03.2019 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಯ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ - ಉಡುಪಿ - ಮಂಡ್ಯ. |
ಗ್ರಾಅಪ 557 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:02.03.2019 |
Official Memorandum |
ಗ್ರಾಮ ಪಂಚಾಯಿತಿ ಕಾರ್ಯದರ್ಶಿಯ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ - ಶಿವಮೊಗ್ಗ - ಬೆಂಗಳೂರು ನಗರ. |
ಗ್ರಾಅಪ 557 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:02.03.2019 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ - ಉಡುಪಿ - ಮೈಸೂರು. |
ಗ್ರಾಅಪ 108 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 20 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ತುಮಕೂರು ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 93 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
ಅಧಿಕೃತ ಜ್ಞಾಪನಾ |
ಮಂಡ್ಯ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 536 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:02.03.2019 |
Official Memorandum |
ಮೈಸೂರು ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 536 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:02.03.2019 |
Official Memorandum |
ಮೈಸೂರು ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 93 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಮಂಡ್ಯ ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 108 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಹಾವೇರಿ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 108 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಮೈಸೂರು ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 108 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ದಾವಣಗೆರೆ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 108 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಚಾಮರಾಜನಗರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 01 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:02.03.2019 |
Official Memorandum |
ಕಲಬುರಗಿ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 83 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಉತ್ತರ ಕನ್ನಡ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 557 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಕೋಲಾರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 69 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಕೋಲಾರ ಜಿಲ್ಲೆಯೊಳಗಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯ ಬಗ್ಗೆ. |
ಗ್ರಾಅಪ 69 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಬೀದರ್ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 101 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಚಿಕ್ಕಮಗಳೂರು ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 101 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಬಾಗಲಕೋಟೆ ಜಿಲ್ಲೆಯೊಳಗಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯ ಬಗ್ಗೆ. |
ಗ್ರಾಅಪ 108 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನಿಯೋಜನೆ ಬಗ್ಗೆ. |
ಗ್ರಾಅಪ 25 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ದಕ್ಷಿಣ ಕನ್ನಡ ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 101 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.03.2019 |
Official Memorandum |
ಉಡುಪಿ ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 557 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:02.03.2019 |
Letter |
Fulfilling the conditions for obtaining Performance Grants under 14th Finance Commission for the year 2018-19 onwards. |
RDP 07 GPS 2018, Bengaluru, Dt:27.02.2019 |
ಪತ್ರ |
ಪಂಚತಂತ್ರ ತಂತ್ರಾಂಶದಲ್ಲಿ ಬಿಟ್ಟು ಹೋದ ಆಸ್ತಿಗಳನ್ನು ಸೇರ್ಪಡೆ ಮಾಡುವ ಬಗ್ಗೆ. |
ಗ್ರಾಅಪ 312 ಗ್ರಾಪಂಅ 2018, ಬೆಂಗಳೂರು, ದಿನಾಂಕ:26.02.2019 |
Letter |
2018-19ನೇ ಸಾಲು ಮತ್ತು ಮುಂದೆ 14ನೇ ಹಣಕಾಸು ಆಯೋಗದಡಿ ಕಾರ್ಯಕ್ಷಮತೆ ಅನುದಾನವನ್ನು ಪಡೆಯಲು ಪೂರೈಸಬೇಕಾದ ಷರತ್ತುಗಳ ಕುರಿತು. |
ಗ್ರಾಅಪ 07 ಗ್ರಾಪಸ 2018, ಬೆಂಗಳೂರು, ದಿನಾಂಕ:26.02.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಇಲಾಖೆಯ ಅಂಗಸಂಸ್ಥೆಗಳಲ್ಲಿ ಅನ್ಯ ಕಾರ್ಯನಿಮಿತ್ತ ಮತ್ತು ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ನಿಯೋಜನೆ ರದ್ದುಪಡಿಸಿ ಮೂಲ ಸ್ಥಳಗಳಿಗೆ ಹಿಂದಿರುಗಿಸಿರುವ ಬಗ್ಗೆ. |
ಗ್ರಾಅಪ 384 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:25.02.2019 |
Official Memorandum |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಇಲಾಖೆಯ ಅಂಗಸಂಸ್ಥೆಗಳಲ್ಲಿ ಅನ್ಯ ಕಾರ್ಯನಿಮಿತ್ತ ಮತ್ತು ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ನಿಯೋಜನೆ ರದ್ದುಪಡಿಸಿ ಮೂಲ ಸ್ಥಳಗಳಿಗೆ ಹಿಂದಿರುಗಿಸಿರುವ ಬಗ್ಗೆ. |
ಗ್ರಾಅಪ 384 ಗ್ರಾಪಂಕಾ 2018(ಭಾಗ-1), ಬೆಂಗಳೂರು, ದಿನಾಂಕ:25.02.2019 |
Letter |
ಗ್ರಾಮ ಪಂಚಾಯತಿ ಅಧ್ಯಕ್ಷ/ಉಪಾಧ್ಯಕ್ಷರ ವಿರುದ್ದದ ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 40 ಗ್ರಾಪಂಅ 2018, ಬೆಂಗಳೂರು, ದಿನಾಂಕ:22.02.2019 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 68 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:19.02.2019 ಬಳ್ಳಾರಿ ತುಮಕೂರು |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 68 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:19.02.2019 ಬಳ್ಳಾರಿ |
Official Memorandum |
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 68 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:19.02.2019 ಬೆಳಗಾವಿ |
Official Memorandum |
ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 68 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:19.02.2019 ಮಂಡ್ಯ ಉತ್ತರ ಕನ್ನಡ |
Official Memorandum |
ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 68 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:19.02.2019 ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಬೆಳಗಾವಿ ಚಿಕ್ಕಮಗಳೂರು ದಕ್ಷಿಣ ಕನ್ನಡ ಧಾರವಾಡ ಹಾವೇರಿ ಮಂಡ್ಯ ಮೈಸೂರು ವಿಜಯಪುರ ತುಮಕೂರು ಉತ್ತರ ಕನ್ನಡ |
Releases |
14ನೇ ಹಣಕಾಸಿನ ಅನುದಾನ ಬಿಡುಗಡೆ ಮಾಡಿರುವ ಕುರಿತು - 2ನೇ ಕಂತಿನ ಮೂಲ ಅನುದಾನ. |
ಗ್ರಾಮ ಪಂಚಾಯಿತಿವಾರು |
Circular |
ರಾಜ್ಯದ ಗ್ರಾಮ ಪಂಚಾಯಿತಿಗಳು ಅಕ್ರಮವಾಗಿ ಗ್ರಾಮ ಪಂಚಾಯಿತಿ ನೌಕರರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು, ಅಕ್ರಮ ನೇಮಕಾತಿಗಳನ್ನು ರದ್ದುಪಡಿಸಿ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 63 ಗ್ರಾಪಂಅ 2019(ಭಾಗ-1), ಬೆಂಗಳೂರು, ದಿನಾಂಕ:14.02.2019 |
Govt Order |
ವಿವಿಧ ಜಿಲ್ಲಾ ಪಂಚಾಯಿತಿಗಳಿಗೆ ಮರು ಹೊಂದಾಣಿಕೆಯ ಮೂಲಕ ಅಭಿವೃದ್ದಿ ಅನುದಾನವನ್ನು ಒದಗಿಸಿರುವ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ. |
ಆಇ 526 ವೆಚ್ಚ 6/2018, ಬೆಂಗಳೂರು, ದಿನಾಂಕ:13.02.2019 |
Govt Order |
2018-19ನೇ ಸಾಲಿಗೆ ಕರ್ನಾಟಕ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 130 ಜಿಪಸ 2018, ಬೆಂಗಳೂರು, ದಿನಾಂಕ:08.02.2019 |
Govt Order |
ಶ್ರೀ ಬಿ.ಭರಮಪ್ಪ, ಹಿಂದಿನ ಕಾರ್ಯದರ್ಶಿ, ಹನುಮಂತಾಪುರ ಗ್ರಾಮ ಪಂಚಾಯಿತಿ ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 689 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:08.02.2019 |
Govt Order |
ಶ್ರೀ ಎಸ್.ಜಯ್ಯಪ್ಪ, ಹಿಂದಿನ ಕಾರ್ಯದರ್ಶಿ, ನಂದಿಬಟ್ಟಲು ಗ್ರಾಮ ಪಂಚಾಯಿತಿ ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 445 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:08.02.2019 |
Govt Order |
1) ಶ್ರೀ ಲೋಕೇಶ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಹಿರೇಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ 2) ಶ್ರೀ ನರಹರಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಹರವೆ ಗ್ರಾಮ ಪಂಚಾಯಿತಿ, ಹುಣಸೂರು ತಾಲ್ಲೂಕು ಪಂಚಾಯಿತಿ, ಮೈಸೂರು ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 491 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:07.02.2019 |
Govt Order |
ಶ್ರೀ ಗೋಪಾಲಕೃಷ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 711 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:07.02.2019 |
Govt Order |
ಶ್ರೀ ಆನಂದಕುಮಾರ್, ಕಾರ್ಯದರ್ಶಿ, ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 418 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:07.02.2019 |
Govt Order |
ಶ್ರೀ ವಿ.ಎನ್.ಮಲ್ಲೇಶ್, ಕಾರ್ಯದರ್ಶಿ, ಸಂತೇಶಿವರ ಗ್ರಾಮ ಪಂಚಾಯಿತಿ, ಚಿಕ್ಕೋನಹಳ್ಳಿ ಗೇಟ್, ನುಗ್ಗೇನಹಳ್ಳಿ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 491 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:07.02.2019 |
Circular |
ಸಕಾಲ ಸೇವೆಗಳ ಅಧಿನಿಯಮದಡಿ ಅರ್ಜೆಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇಗೊಳಸುವ ಕುರಿತು. |
ಗ್ರಾಅಪ 1306 ಗ್ರಾಪಂಅ 2018, ಬೆಂಗಳೂರು, ದಿನಾಂಕ:04.02.2019 |
Letter |
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಸಂಬಂಧಿಸಿದ ಆಸ್ತಿಗಳ ಖಾತೆ ಬದಲಾವಣೆ ಕಾರ್ಯ ನಿಯತಕಾಲದಲ್ಲಿ ಪೂರ್ಣಗೊಳಿಸಲು ಮಾಡಿರುವ ಶಿಫಾರಸ್ಸನ್ನು ಅನುಷ್ಠಾನಗೊಳಿಸುವ ಕುರಿತು. |
ಗ್ರಾಅಪ 33 ಗ್ರಾಪಂಅ 2019, ಬೆಂಗಳೂರು, ದಿನಾಂಕ:04.02.2019 |
Circular |
14ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಹೆಚ್ಚುವರಿ ಮಾರ್ಗಸೂಚಿಗಳ ಕುರಿತು. |
ಗ್ರಾಅಪ 75 ಗ್ರಾಪಸ 2015, ಬೆಂಗಳೂರು, ದಿನಾಂಕ:04.02.2019 |
Circular |
ರಾಜ್ಯದ ಗ್ರಾಮ ಪಂಚಾಯತ್ ಅಧ್ಯಕ್ಷನು ಅಥವಾ ಉಪಾಧ್ಯಕ್ಷನ ವಿರುದ್ಧ ಅವಿಶ್ವಾಸ ಸೂಚನೆ ಬಗ್ಗೆ. |
ಗ್ರಾಅಪ 40 ಗ್ರಾಪಂಅ 2018, ಬೆಂಗಳೂರು, ದಿನಾಂಕ:02.02.2019 |
Govt Order |
ಶ್ರೀಮತಿ ದಿವ್ಯ ಜ್ಯೋತಿ ಬಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾಮನದುರ್ಗ ಗ್ರಾಮ ಪಂಚಾಯಿತಿ ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 33 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.02.2019 |
Govt Order |
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳನ್ನು, ಸ್ಥಳೀಯ ಮಟ್ಟದಲ್ಲಿ ವರ್ಗಾವಣೆ/ನಿಯೋಜನೆ ಮಾಡುತ್ತಿರುವ ಬಗ್ಗೆ. |
ಗ್ರಾಅಪ 23 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:02.02.2019 |
Govt Order |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43-ಎ ರಡಿ ಗ್ರಾಮ ಪಂಚಾಯಿತಿ ಸದಸ್ಯರುಗಳು, ಪ್ರಕರಣ 48(4) ಮತ್ತು 48(5) ರಡಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳ ಮೇಲೆ ದುರ್ವರ್ತನೆ, ಅಧಿಕಾರ ಮತ್ತು ಹಣ ದುರುಪಯೋಗಕ್ಕಾಗಿ ಕ್ರಮಕೈಗೊಳ್ಳುವ ಸಲುವಾಗಿ ಅರೆನ್ಯಾಯಿಕ ಮಾದರಿಯಲ್ಲಿ ವಿಚಾರಣೆ ನಡೆಸುವ ಅಧಿಕಾರವನ್ನು ಪ್ರಾದೇಶಿಕ ಆಯುಕ್ತರುಗಳಿಗೆ ವಹಿಸುವ ಬಗ್ಗೆ. |
ಗ್ರಾಅಪ 1135 ಗ್ರಾಪಂಅ 2018, ಬೆಂಗಳೂರು, ದಿನಾಂಕ:02.02.2019 |
Govt Order |
ಶ್ರೀ ಎಂ.ಕೆ.ಹಾಲಪ್ಪ, ಕಾರ್ಯದರ್ಶಿ ಗ್ರೇಡ್-1 ಹಾಗೂ ಪ್ರಭಾರ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ನಂದಿಬೇವೂರು ಗ್ರಾಮ ಪಂಚಾಯತ್, ಹರಪ್ಪನಹಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 386 ಗ್ರಾಪಂಕಾ 2013, ಬೆಂಗಳೂರು, ದಿನಾಂಕ:30.01.2019 |
Official Memorandum |
ರಾಮನಗರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-8), ಬೆಂಗಳೂರು, ದಿನಾಂಕ:02.02.2019 |
Govt Order |
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತೀರ್ಥಮತ್ತೂರು ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವನ್ನು ರಾಮಕೃಷ್ಣಾಪುರ ಗ್ರಾಮಕ್ಕೆ ಬದಲಾಯಿಸುವ ಕುರಿತು - ಆದೇಶ. |
ಗ್ರಾಅಪ 154 ಗ್ರಾಪಂಅ 2018, ಬೆಂಗಳೂರು, ದಿನಾಂಕ:30.01.2019 |
Official Memorandum |
ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 01 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:30.01.2019 ವಿಜಯಪುರ ಮೈಸೂರು ತುಮಕೂರು |
Official Memorandum |
ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಅಂತರ ಜಿಲ್ಲಾ ವರ್ಗಾವಣೆ ಬಗ್ಗೆ. |
ಗ್ರಾಅಪ 01 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:30.01.2019 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಂತರ ಜಿಲ್ಲಾ ವರ್ಗಾವಣೆ ಆದೇಶವನ್ನು ರದ್ದುಪಡಿಸುವ ಬಗ್ಗೆ. |
ಗ್ರಾಅಪ 01 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:30.01.2019 |
Official Memorandum |
ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ರದ್ದುಪಡಿಸುವ ಬಗ್ಗೆ. |
ಗ್ರಾಅಪ 01 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:30.01.2019 |
Corrigendum |
ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 01 ಗ್ರಾಪಂಕಾ 2019(ಭಾಗ-1), ಬೆಂಗಳೂರು, ದಿನಾಂಕ:30.01.2019 ಮೈಸೂರು ಶಿವಮೊಗ್ಗ |
Information |
Tour Programme of Sri Janardan Ram and Sri Santhosh Kumar Parida for the Field Verification of Panchayath Puraskar Proposals. |
Details |
Govt Order |
2018-19ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 356 ಗ್ರಾಪಂಅ 2018, ಬೆಂಗಳೂರು, ದಿನಾಂಕ:29.01.2019 ಗ್ರಾಮ ಪಂಚಾಯಿತಿವಾರು ವಿವರ |
Govt Order |
ಶ್ರೀ ಎ.ಎಸ್.ಪ್ರಸನ್ನ, ಅಧ್ಯಕ್ಷರು, ಯಲಗತವಳ್ಳಿ ಗ್ರಾಮ ಪಂಚಾಯತ್ ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 161 ಗ್ರಾಪಂಅ 2018, ಬೆಂಗಳೂರು, ದಿನಾಂಕ:28.01.2019 |
Official Memorandum |
ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-4), ಬೆಂಗಳೂರು, ದಿನಾಂಕ:29.01.2019 ಬೆಂಗಳೂರು ಬೆಂಗಳೂರು ಗ್ರಾಮಾಂತರ ವಿಜಯಪುರ ದಕ್ಷಿಣ ಕನ್ನಡ ದಕ್ಷಿಣ ಕನ್ನಡ ಮಂಡ್ಯ ಮಂಡ್ಯ ಮೈಸೂರು ತುಮಕೂರು |
Letter |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇರ ನೆಮಕಾತಿಗೆ ಸಂಬಂಧಿಸಿದಂತೆ ಶೇ 25ರಷ್ಟು ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಿರುವ ಬಗ್ಗೆ. |
ಗ್ರಾಅಪ 578 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:28.01.2019 |
Official Memorandum |
ಬೆಂಗಳೂರು ಗ್ರಾಮಂತರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-6), ಬೆಂಗಳೂರು, ದಿನಾಂಕ:28.01.2019 |
Letter |
ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದ ರಿಟ್ ಅಪೀಲು ಸಂಖ್ಯೆ: 844/2018 ಹಾಗೂ ಇತರೆ ಸಂಬಂಧಿಸಿದ ರಿಟ್ ಅಪೀಲ್ ಪ್ರಕರಣಗಳಲ್ಲಿ ಮಾನ್ಯ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ ಬೆಂಗಳೂರು ನೀಡಿರುವ ಅಂತಿಮ ಆದೇಶದ ಬಗ್ಗೆ. |
ಗ್ರಾಅಪ 40 ಗ್ರಾಪಂಅ 2018, ಬೆಂಗಳೂರು, ದಿನಾಂಕ:25.01.2019 |
ತಿದ್ದುಪಡಿ ಆದೇಶ |
ಗ್ರಾಅಪ 163 ಜಿಪಸ 2008, ದಿ:14.11.2018ರಲ್ಲಿನ ತಿದ್ದುಪಡಿ. |
ಗ್ರಾಅಪ 163 ಜಿಪಸ 2018, ಬೆಂಗಳೂರು, ದಿನಾಂಕ:25.01.2019 |
Letter |
ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದ ರಿಟ್ ಅಪೀಲು ಸಂಖ್ಯೆ:844/2018 ಹಾಗೂ ಇತರೆ ಸಂಬಂಧಿಸಿದ ರಿಟ್ ಅಪೀಲ್ ಪ್ರಕರಣಗಳಲ್ಲಿ ಮಾನ್ಯ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ ಬೆಂಗಳೂರು ನೀಡಿರುವ ಅಂತಿಮ ಆದೇಶದ ಬಗ್ಗೆ. |
ಗ್ರಾಅಪ 40 ಗ್ರಾಪಂಅ 2018, ಬೆಂಗಳೂರು, ದಿನಾಂಕ:25.01.2019 |
Letter |
ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಅವಧಿ ರಾಜೀನಾಮೆ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷನು ಅಥವಾ ಉಪಾಧ್ಯಕ್ಷನ ವಿರುದ್ಧ ಅವಿಶ್ವಾಸ ಸೂಚನೆ ಬಗ್ಗೆ. |
ಗ್ರಾಅಪ 40 ಗ್ರಾಪಂಅ 2018, ಬೆಂಗಳೂರು, ದಿನಾಂಕ:25.01.2019 |
Official Memorandum |
ರಾಮನಗರ ಜಿಲ್ಲೆಯೊಳಗಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-8), ಬೆಂಗಳೂರು, ದಿನಾಂಕ:25.01.2019 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ನಿಯೋಜನೆ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-8), ಬೆಂಗಳೂರು, ದಿನಾಂಕ:25.01.2019 |
Official Memorandum |
ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-8), ಬೆಂಗಳೂರು, ದಿನಾಂಕ:25.01.2019 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-8), ಬೆಂಗಳೂರು, ದಿನಾಂಕ:25.01.2019 |
Official Memorandum |
ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-8), ಬೆಂಗಳೂರು, ದಿನಾಂಕ:25.01.2019 ರಾಮನಗರ ತುಮಕೂರು |
Notification |
ರಾಮನಗರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-8), ಬೆಂಗಳೂರು, ದಿನಾಂಕ:25.01.2019 |
Notification |
ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ) (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು 2019 . |
ಗ್ರಾಅಪ 44 ಗ್ರಾಪಂಸಿ 2015, ಬೆಂಗಳೂರು, ದಿನಾಂಕ:25.01.2019 |
Notification |
Karnataka General Services (Development Branch and Local Government Branch) (Cadre and Recruitment) (Amendment) Rules, 2019. |
RDP 44 GPC 2015, Bengaluru, Dt:25.01.2019 |
Corrigendum |
ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-5), ಬೆಂಗಳೂರು, ದಿನಾಂಕ:21.01.2019 ಬೆಂಗಳೂರು ನಗರ ಬೀದರ್ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ಚಿತ್ರದುರ್ಗ ದಕ್ಷಿಣಕನ್ನಡ ಹಾವೇರಿ ಕಲಬುರಗಿ ಕೋಲಾರ ಕೋಲಾರ ರಾಯಚೂರು ಶಿವಮೊಗ್ಗ |
Govt Order |
14ನೇ ಹಣಕಾಸು ಆಯೋಗದಡಿ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಅನುದಾನವನ್ನು ಬಳಸಿಕೊಳ್ಳಲು ವಿಧಿಸಿರುವ ಷರತ್ತುಗಳನ್ನು ಪರಿಷ್ಕರಿಸುವ ಬಗ್ಗೆ. |
ಗ್ರಾಅಪ 02 ಗ್ರಾಪಸ 2019, ಬೆಂಗಳೂರು, ದಿನಾಂಕ:21.01.2019 |
Govt Order |
2018-19ನೇ ಸಾಲಿನ 14ನೇ ಹಣಕಾಸು ಆಯೋಗದ 2ನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 01 ಗ್ರಾಪಸ 2019, ಬೆಂಗಳೂರು, ದಿನಾಂಕ:19.01.2019 |
Govt Order |
ಶ್ರೀ ಎಂ.ಡಿ.ಕುರ್ಶಾದ್ ಅಲಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಹುಲ್ಬರ್ಗ ಗ್ರಾಮ ಪಂಚಾಯತ್, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ ಹಾಗೂ ಶ್ರೀ ರಾಜಕುಮಾರ್ ವಾಗ್ಮೋರೆ, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 409 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.01.2019 |
Govt Order |
ಶ್ರೀ ಎಸ್.ನಾಗೇಶ್, ನಿವೃತ್ತ ಕಾರ್ಯದರ್ಶಿ, ಉದ್ಬೂರು ಗ್ರಾಮ ಪಂಚಾಯತ್, ಮೈಸೂರು ತಾಲ್ಲೂಕು ಮತ್ತು ಮೈಸೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿ ಹಾಗೂ 214(2)(ಬಿ) ರಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 584 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:17.01.2019 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಂತರ್ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 350 ಗ್ರಾಪಂಕಾ 2018(ಭಾಗ-2), ಬೆಂಗಳೂರು, ದಿನಾಂಕ:18.01.2019 - ಬೆಂಗಳೂರು ನಗರ |
Circular |
ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಬರಪರಿಸ್ಥಿತಿ ಇರುವ ಹಿನ್ನಲೆಯಲ್ಲಿ 14ನೇ ಹಣಕಾಸು ಆಯೋಗದ ಅನುದಾನವನ್ನು ಅಧಿಕವಾಗಿ ಕುಡಿಯುವ ನೀರು ಮತ್ತು ಸರಬರಾಜು ಘಟಕಕ್ಕೆ ವಿನಿಯೋಗ ಕುರಿತು ಸೂಚನೆಗಳು. |
ಗ್ರಾಅಪ 15 ಗ್ರಾಪಸ 2018, ಬೆಂಗಳೂರು, ದಿನಾಂಕ:18.01.2019 |
Govt Order |
ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2018-19ನೇ ಸಾಲಿನ ಆರ್ಥಿಕ ವರ್ಷದ ಜನವರಿ 2019 ಮಾಹೆಯಿಂದ ಮಾರ್ಚ್ 2019ರ ಮಾಹೆವರೆಗಿನ ಅವಧಿಗೆ 4ನೇ ಕಂತಾಗಿ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 134 ಗ್ರಾಪಸ 2018, ಬೆಂಗಳೂರು, ದಿನಾಂಕ:16.01.2019 |
Notification |
ಬೇಲೂರ ಘೋಷಣೆ. |
ದಿ:23.01.2004 |
Govt Order |
1) ಶ್ರೀ ಪೂಜಾರಿ ಸಿ.ಬಿ., ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಉಕ್ಕಲಿ ಗ್ರಾಮ ಪಂಚಾಯತ್ ಬಸವನಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ, ಪ್ರಸ್ತುತ ಕಾಲವಾಡ ಗ್ರಾಮ ಪಂಚಾಯತ್ ನವಲಗುಂದ ತಾಲ್ಲೂಕು, ಧಾರವಾಡ ಜಿಲ್ಲೆ (2) ಶ್ರೀ ಬಿಳೇಕುದರಿ ಡಿ.ಎಂ. ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಉಕ್ಕಲಿ ಗ್ರಾಮ ಪಂಚಾಯತ್, ಬಸವನಬಾಗೇವಾಡಿ ತಾಲ್ಲೂಕು ವಿಜಯಪುರ ಜಿಲ್ಲೆ ಪ್ರಸ್ತುತ ಯರನಾಳ ಗ್ರಾಮ ಪಂಚಾಯಿತಿ, ಬಸವನಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 534 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:16.01.2019 |
Govt Order |
ಆಯುಬ ಮನಸೂರಸಾಬ ಬಾದಾಮಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮತ್ತು ಶ್ರೀ ಗುಡದಪ್ಪ ಬಿನ್ ಹಣಮಂತ ಕಟಬರ್, ಕಾರ್ಯದರ್ಶಿ, ಕೋಲ್ಹಾರ ಗ್ರಾಮ ಪಂಚಾಯಿತಿ, ಬಸವನಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 549 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:16.01.2019 |
Govt Order |
1) ಶ್ರೀ ವಿ.ಮುನಿರಾಜು (ಪ್ರಸ್ತುತ ಕುರುಗಲ್ ಗ್ರಾಮ ಪಂಚಾಯಿತಿ), 2) ಶ್ರೀ ಸುಲ್ತಾನ್ ಅಜೀಜ್ (ಪ್ರಸ್ತುತ ಬಾಗೇಪಲ್ಲಿ ತಾಲ್ಲೂಕು ಗೌತಮವಾರಿಪಲ್ಲಿ ಗ್ರಾಮ ಪಂಚಾಯಿತಿ) ಮತ್ತು 3) ಶ್ರೀ ಬಾಬು ಶೇಷಾದ್ರಿ (ಪ್ರಸ್ತುತ ಬಂಗಾರಪೇಟೆ ತಾಲ್ಲೂಕು ಕ್ಯಾಲಂಬಳ್ಳಿ ಗ್ರಾಮ ಪಂಚಾಯಿತಿ) ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 570 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:11.01.2019 |
Govt Order |
2018-19ನೇ ಸಾಲಿನಿಂದ ನಮ್ಮ ಗ್ರಾಮ ನಮ್ಮ ಯೋಜನೆಯನ್ನು ತಯಾರಿಸಲು ಪ್ಲಾನ್ ಪ್ಲಸ್ ತಂತ್ರಾಂಶವನ್ನು ಬಳಸಲು ಬಗ್ಗೆ - ಪರಿಷ್ಕೃತ. |
ಗ್ರಾಅಪ 440 ಜಿಪಸ 2018, ಬೆಂಗಳೂರು, ದಿನಾಂಕ:11.01.2019 |
Letter |
ದಾವಣಗೆರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿದ್ದ ಹರಪ್ಪನಹಳ್ಳಿ ತಾಲ್ಲೂಕ ಪಂಚಾಯಿತಿಯನ್ನು ಬಳ್ಳಾರಿ ಜಿಲ್ಲಾ ಪಂಚಾಯಿತಿಗೆ ಸೇರ್ಪಡೆಗೊಳಿಸುವ ಬಗ್ಗೆ. |
ಗ್ರಾಅಪ 482 ಜಿಪಸ 2018, ಬೆಂಗಳೂರು, ದಿನಾಂಕ:10.01.2019 |
Govt Order |
ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು ಜವರನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವನ್ನು ಜವರನಹಳ್ಳಿ ಗ್ರಾಮದಿಂದ ದೇವಿಹಳ್ಳಿ ಗ್ರಾಮಕ್ಕೆ ವರ್ಗಾಯಿಸಿ ದೇವಿಹಳ್ಳಿ ಗ್ರಾಮ ಪಂಚಾಯಿತಿಯನ್ನಾಗಿ ಪುನರಚಿಸುವ ಕುರಿತು - ಆದೇಶ. |
ಗ್ರಾಅಪ 722 ಗ್ರಾಪಂಅ 2018, ಬೆಂಗಳೂರು, ದಿನಾಂಕ:09.01.2019 |
Govt Order |
ಶ್ರೀ ಷಡಾಕ್ಷರಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗುಡುದೂರು ಗ್ರಾಮ ಪಂಚಾಯಿತಿ ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 504 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:09.01.2019 |
Notification |
ದಾವಣಗೆರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿದ್ದ ಹರಪ್ಪನಹಳ್ಳಿ ತಾಲ್ಲೂಕ ಪಂಚಾಯಿತಿಯನ್ನು ಬಳ್ಳಾರಿ ಜಿಲ್ಲಾ ಪಂಚಾಯಿತಿಗೆ ಸೇರ್ಪಡೆಗೊಳಿಸುವ ಬಗ್ಗೆ. |
ಗ್ರಾಅಪ 482 ಜಿಪಸ 2018, ಬೆಂಗಳೂರು, ದಿನಾಂಕ:05.01.2019 |
Letter |
ಪಂಚತಂತ್ರ ತಂತ್ರಾಂಶದಲ್ಲಿ ಬಿಟ್ಟು ಹೋದ ಆಸ್ತಿಗಳನ್ನು ಸೇರ್ಪಡೆ ಮಾಡುವ ಬಗ್ಗೆ. |
ಗ್ರಾಅಪ 312 ಗ್ರಾಪಂಅ 2018, ಬೆಂಗಳೂರು, ದಿನಾಂಕ:02.01.2019 |
Official Memorandum |
ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಬಾಗಲಕೋಟೆ ಬೆಂಗಳೂರು ಗ್ರಾಮಾಂತರ ಬೆಂಗಳೂರು ಬಳ್ಳಾರಿ ಬೆಳಗಾವಿ ಬೀದರ್ ಬೀದರ್ ಚಾಮರಾಜನಗರ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ದಕ್ಷಿಣಕನ್ನಡ ದಾವಣಗೆರೆ ಗದಗ ಹಾಸನ ಹಾಸನ ಹಾವೇರಿ ಕಲಬುರಗಿ ಕೋಲಾರ ಮಂಡ್ಯ ಮೈಸೂರು ಮೈಸೂರು ರಾಯಚೂರು ಶಿವಮೊಗ್ಗ ತುಮಕೂರು ಉಡುಪಿ ಉತ್ತರ ಕನ್ನಡ ವಿಜಯಪುರ |
Letter |
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಿರುವ ಬಗ್ಗೆ. |
ಗ್ರಾಅಪ 578 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:22.12.2018 |
Govt Order |
ಶ್ರೀ ಜವಳಿ ಮಂಜುನಾಥ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್-2) (ಪ್ರಸ್ತುತ ಸೇವೆಯಿಂದ ವಜಾ), ನಂದಿಹಳ್ಳಿ ಗ್ರಾಮ ಪಂಚಾಯಿತಿ, ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ ಆದೇಶ. |
ಗ್ರಾಅಪ 746 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:21.12.2018 |
Govt Order |
ಶ್ರೀ ದಿವಾಕರ್ ಶಾಸ್ತ್ರಿ ಬಿನ್ ಕೃಷ್ಣ ಶಾಸ್ತ್ರಿ, ಕಾರ್ಯದರ್ಶಿ ಮತ್ತು ಪ್ರಭಾರ ಪಿ.ಡಿ.ಓ ಬಸವಪಟ್ಟಣ ಗ್ರಾಮ ಪಂಚಾಯಿತಿ ಗಂಗಾವತಿ ತಾಲ್ಲೂಕು ಕೊಪ್ಪಳ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 649 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:20.12.2018 |
Govt Order |
ಶ್ರೀ ನಾರಾಯಣ ಸ್ವಾಮಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಯಮರೆ ಗ್ರಾಮ ಪಂಚಾಯಿತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 98 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:20.12.2018 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಂತರ್ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಬಾಗಲಕೋಟೆ ಬೆಂಗಳೂರು ಗ್ರಾಮಾಂತರ ಬಳ್ಳಾರಿ ಬೆಳಗಾವಿ ಬೀದರ್ ಚಿತ್ರದುರ್ಗ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ದಕ್ಷಿಣಕನ್ನಡ ದಾವಣಗೆರೆ ಧಾರವಾಡ ಹಾಸನ ಕಲಬುರಗಿ ಕೊಡಗು ಕೊಪ್ಪಳ ಮಂಡ್ಯ ಮಂಡ್ಯ ಮೈಸೂರು ರಾಮನಗರ ರಾಮನಗರ ಶಿವಮೊಗ್ಗ ತುಮಕೂರು ತುಮಕೂರು ಉಡುಪಿ ಉತ್ತರ ಕನ್ನಡ ವಿಜಯಪುರ ವಿಜಯಪುರ |
Govt Order |
ಶ್ರೀ ಮಂಜುನಾಥ, ಕಾರ್ಯದರ್ಶಿ, ಮಣ್ಣೆ ಗ್ರಾಮ ಪಂಚಾಯಿತಿ ನೆಲಮಂಗಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 414 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:20.12.2018 |
Govt Order |
ಶ್ರೀ ದಯಾನಂದ್ ಜಾದವ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬೆಳಮಗಿ ಗ್ರಾಮ ಪಂಚಾಯಿತಿ ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 425 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:18.12.2018 |
Govt Order |
ಜಿಲ್ಲಾ ಯೋಜನಾ ಸಮಿತಿ ಸಭೆಗಳಿಗೆ ಹಾಜರಾಗುವ ಸದಸ್ಯರುಗಳಿಗೆ ಭವಿಷ್ಯವರ್ತಿ ಉಪವೇಶನ ಭತ್ಯೆಯನ್ನು ಪಾವತಿಸುವ ಕುರಿತು. |
ಗ್ರಾಅಪ 198 ಜಿಪಸ 2016, ಬೆಂಗಳೂರು, ದಿನಾಂಕ:18.12.2018 |
Govt Order |
2018-19ನೇ ಸಾಲಿನಿಂದ ನಮ್ಮ ಗ್ರಾಮ ನಮ್ಮ ಯೋಜನೆಯನ್ನು ತಯಾರಿಸಲು ಪ್ಲಾನ್ ಪ್ಲಸ್ ತಂತ್ರಾಂಶವನ್ನು ಬಳಸಲು ಬಗ್ಗೆ. |
ಗ್ರಾಅಪ 440 ಜಿಪಸ 2018, ಬೆಂಗಳೂರು, ದಿನಾಂಕ:17.12.2018 |
Joint Circular |
ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಜಂಟಿ ಸುತ್ತೋಲೆ ಹೊರಡಿಸುವ ಬಗ್ಗೆ. |
ಡಿಡಬ್ಲ್ಯೂಸಿ:ಐಸಿಡಿ:ಬಿ ಎಲ್ ಡಿ-1/11/2018-19, ಬೆಂಗಳೂರು, ದಿನಾಂಕ:15.12.2018 |
Circular |
13ನೇ ಮತ್ತು 14ನೇ ಹಣಕಾಸು ಆಯೋಗದ ಅನುದಾನಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಅಂಶಗಳ ಬಗ್ಗೆ ಸ್ಪಷ್ಟೀಕರಣ ನೀಡುವ ಕುರಿತು. |
ಗ್ರಾಅಪ 15 ಗ್ರಾಪಂಅ 2018, ಬೆಂಗಳೂರು, ದಿನಾಂಕ:17.12.2018 |
Govt Order |
2018-19ನೇ ಸಾಲಿನ ಶಾಸನಬದ್ಧ ಅನುದಾನದ ಮೂರನೇ ತ್ರೈಮಾಸಿಕ ಕಂತಿನ ಸಿಬ್ಬಂದಿ ವೇತನ ಪಾವತಿಸುವ ಕುರಿತು. |
ಗ್ರಾಅಪ 356 ಗ್ರಾಪಂಅ 2018, ಬೆಂಗಳೂರು, ದಿನಾಂಕ:13.12.2018 |
Govt Order |
ಶ್ರೀ ಹೆಚ್.ವಿ.ಪ್ರಭಾಕರ್, ಕಾರ್ಯದರ್ಶಿ ಕೊಡಸೋಗೆ ಗ್ರಾಮ ಪಂಚಾಯಿತಿ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 761 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:12.12.2018 |
Govt Order |
ಶ್ರೀ ಮಾಯದೇವಿ ರಾಜ್ ಕುಮಾರ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮದಕಟ್ಟೆ ಗ್ರಾಮ ಪಂಚಾಯಿತಿ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 430 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:12.12.2018 |
Govt Order |
ಶ್ರೀ ನರಸನಗೌಡ, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಶ್ರೀ ಪರಮೇಶ್ವರಪ್ಪ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕಡಕೋಳ ಗ್ರಾಮ ಪಂಚಾಯಿತಿ, ಸವಣೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 528 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:07.12.2018 |
Govt Order |
ಶ್ರೀಮತಿ ಪ್ರೇಮ ಅಧ್ಯಕ್ಷರು, ಗೆಜ್ಜಲಗೆರೆ ಗ್ರಾಮ ಪಂಚಾಯಿತಿ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 685 ಗ್ರಾಪಂಅ 2018, ಬೆಂಗಳೂರು, ದಿನಾಂಕ:07.12.2018 |
Official Memorandum |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ನಿಯೋಜನೆ ಬಗ್ಗೆ. |
ಗ್ರಾಅಪ 349 ಗ್ರಾಪಂಅ 2018 (ಭಾಗ-1), ಬೆಂಗಳೂರು, ದಿನಾಂಕ:06.12.2018 |
Official Memorandum |
ರಾಮನಗರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಅ 2018 (ಭಾಗ-1), ಬೆಂಗಳೂರು, ದಿನಾಂಕ:06.12.2018 |
Official Memorandum |
ರಾಮನಗರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-1), ಬೆಂಗಳೂರು, ದಿನಾಂಕ:06.12.2018 |
Official Memorandum |
ಚಿಕ್ಕಮಗಳೂರು ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-1), ಬೆಂಗಳೂರು, ದಿನಾಂಕ:06.12.2018 |
Official Memorandum |
ಚಿತ್ರದುರ್ಗ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-1), ಬೆಂಗಳೂರು, ದಿನಾಂಕ:06.12.2018 |
Official Memorandum |
ರಾಯಚೂರು ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-1), ಬೆಂಗಳೂರು, ದಿನಾಂಕ:06.12.2018 |
ಅಧಿಕೃತ ಜ್ಞಾಪನಾ |
ರಾಯಚೂರು ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 349 ಗ್ರಾಪಂಕಾ 2018(ಭಾಗ-1), ಬೆಂಗಳೂರು, ದಿನಾಂಕ:06.12.2018 |
ಪತ್ರ |
"ಸಬ್ ಕೀ ಯೋಜನಾ ಸಬ್ ಕಾ ವಿಕಾಸ್" ಅಡಿಯಲ್ಲಿ "ಜನ ಯೋಜನೆ ಅಭಿಯಾನ" ಆಯೋಜನೆ ಹಾಗೂ 2019-20ರ "ನಮ್ಮ ಗ್ರಾಮ ನಮ್ಮ ಯೋಜನೆ"ಯನ್ನು ಸಿದ್ಧಪಡಿಸುವ ಬಗ್ಗೆ. |
ಗ್ರಾಅಪ 318 ಜಿಪಸ 2018, ಬೆಂಗಳೂರು, ದಿನಾಂಕ:05.12.2018 |
Govt Order |
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಪಟ್ಟಣ ಪಂಚಾಯಿತಿಯಿಂದ ಕೈಬಿಟ್ಟ ಸಹಸ್ರಳ್ಳಿ ಕೊಂಡೆಮನೆ, ಬಾಳಗಿಮನೆ ಮತ್ತು ಹಿತ್ಲಕಾರಗದ್ದೆ ಗ್ರಾಮಗಳನ್ನು ಗ್ರಾಮ ಪಂಚಾಯಿತಿಗಳಿಗೆ ಸೇರಿಸುವ ಕುರಿತು - ಆದೇಶ. |
ಗ್ರಾಅಪ 970 ಗ್ರಾಪಂಅ 2017, ಬೆಂಗಳೂರು, ದಿನಾಂಕ:04.12.2018 |
ಪಟ್ಟಿ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪರಿಷ್ಕೃತ ಪಟ್ಟಿ. |
ಪರಿಷ್ಕೃತ ಪಟ್ಟಿ, ದಿನಾಂಕ:04.12.2018 |
ಪಟ್ಟಿ |
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಪರಿಷ್ಕೃತ ಪಟ್ಟಿ. |
ಪರಿಷ್ಕೃತ ಪಟ್ಟಿ, ದಿನಾಂಕ:04.12.2018 |
Govt Order |
2011-12ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳಿಗೆ ವಾರ್ಷಿಕವಾಗಿ ಒಂದು ಕೋಟಿ ರೂ.ಗಳ ಅಭಿವೃದ್ದಿ ಅನುದಾನವನ್ನು ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ವಾರ್ಷಿಕವಾಗಿ ಒದಗಿಸಲಾಗಿರುವ ಒಂದು ಕೋಟಿ ರೂ.ಗಳ ಅನಿರ್ಬಂಧಿತ ಅನುದಾನವನ್ನು ಅಭಿವೃದ್ದಿ ಕಾರ್ಯಕ್ರಮಗಳಿಗೆ ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳು. |
ಗ್ರಾಅಪ 171 ತಾಪಸ 2017, ಬೆಂಗಳೂರು, ದಿನಾಂಕ:04.12.2018 |
Govt Order |
2011-12ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳಿಗೆ ವಾರ್ಷಿಕವಾಗಿ ಒಂದು ಕೋಟಿ ರೂ.ಗಳ ಅಭಿವೃದ್ದಿ ಅನುದಾನವನ್ನು ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ವಾರ್ಷಿಕವಾಗಿ ಒದಗಿಸಲಾಗಿರುವ ಒಂದು ಕೋಟಿ ರೂ.ಗಳ ಅನಿರ್ಬಂಧಿತ ಅನುದಾನವನ್ನು ಅಭಿವೃದ್ದಿ ಕಾರ್ಯಕ್ರಮಗಳಿಗೆ ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳು. |
ಗ್ರಾಅಪ 127 ಜಿಪಸ 2011, ಬೆಂಗಳೂರು, ದಿನಾಂಕ:15.07.2011 |
Govt Orderಳು |
2015-16ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್(ಆರ್ ಜಿ ಪಿ ಎಸ್ ಎ) ಯೋಜನೆಯಡಿ ಮುಳಬಾಗಿಲು ತಾಲ್ಲೂಕಿನ "30 ಗ್ರಾಮ ಪಂಚಾಯಿತಿಗಳ ಸಂಘಟನಾತ್ಮಕ ಅಭಿವೃದ್ಧಿ (GPOD)" ಚಟುವಟಿಕೆಗಳಿಗಾಗಿ 2ನೇ ಹಾಗೂ ಅಂತಿಮ ಕಂತಿನ ಅನುದಾನ ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು, ದಿನಾಂಕ:07.06.2016 |
Govt Order |
ನೂತನವಾಗಿ ನಿರ್ಮಿಸಿದ "ಸಭಾ ಭವನದ ಕಟ್ಟಡಕ್ಕೆ" ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ.ಎಂ.ಉದಾಸಿ ಸಭಾ ಭವನವೆಂದು ನಾಮಕರಣ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ರದ್ದುಗೊಳಿಸುವ ಬಗ್ಗೆ. |
ಗ್ರಾಅಪ 402 ಜಿಪಸ 2018, ಬೆಂಗಳೂರು, ದಿನಾಂಕ:03.12.2018 |
Govt Order |
ಶ್ರೀಮತಿ ರುಕ್ಮಿಣಿ, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ರಾಘವಾಪುರ ಗ್ರಾಮ ಪಂಚಾಯಿತಿ ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 238 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:03.12.2018 |
Govt Order |
ಶ್ರೀಮತಿ ಸೌಮ್ಯ, ಅಧ್ಯಕ್ಷರು, ಕಳಲುಘಟ್ಟ ಗ್ರಾಮ ಪಂಚಾಯಿತಿ ನೆಲಮಂಗಲ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರಗಿಸುವ ಬಗ್ಗೆ. |
ಗ್ರಾಅಪ 85 ಗ್ರಾಪಂಅ 2017, ಬೆಂಗಳೂರು, ದಿನಾಂಕ:01.12.2018 |
Govt Order |
ಶ್ರೀ ಸದಾಶಿವ ಚನ್ನಬಸಪ್ಪ ಶೇಂದ್ರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಶ್ರೀ ಮಲ್ಲಸರ್ಜಾ ಸದಾಶಿವ ಪಾಟೀಲ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಲೋಳಸರ ಗ್ರಾಮ ಪಂಚಾಯಿತಿ ಗೋಕಾಕ ತಾಲ್ಲೂಕು ಬೆಳಗಾವಿ ಜಿಲ್ಲೆ ಇವರುಗಳ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 709 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:28.11.2018 |
Govt Order |
ಶ್ರೀ ಟಿ.ಹೆಚ್.ಸಂತೋಷ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ, ಭದ್ರಾವತಿ ತಾಲ್ಲೂಕು ಶಿವಮೊಗ್ಗ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 559 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:28.11.2018 |
Govt Order |
ಶ್ರೀ ಹೆಚ್.ಸಿ.ಚಿಕ್ಕಬೋರೇಗೌಡ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಂಧುವಳ್ಳಿ ಗ್ರಾಮ ಪಂಚಾಯಿತಿ ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆಯ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 161 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.11.2018 |
Govt Order |
ಶ್ರೀ ಎಸ್.ಎಂ.ಚಿತ್ತಪ್ಪ, ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರು ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ ಆದೇಶ. |
ಗ್ರಾಅಪ 608 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:27.11.2018 |
Letter |
ಬ್ಯಾಂಕಿನ ವ್ಯವಕಾರಗಳನ್ನು ನಿರ್ವಹಿಸಲು ಗ್ರಾಮ ಪಂಚಾಯಿತಿಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ಬಗ್ಗೆ. |
ಗ್ರಾಅಪ 761 ಗ್ರಾಪಂಅ 2018, ಬೆಂಗಳೂರು, ದಿನಾಂಕ:24.11.2018 |
Letter |
ಬೆಳೆ ಸಮೀಕ್ಷೆ ಕೈಗೊಳ್ಳುವಾಗ ರೈತರು ಸಹಕರಿಸುವಂತೆ ಕೋರಿ ಗ್ರಾಮ ಪಂಚಾಯಿತಿಗಳು ಪ್ರಚಾರ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1092 ಗ್ರಾಪಂಅ 2018, ಬೆಂಗಳೂರು, ದಿನಾಂಕ:23.11.2018 |
Govt Order |
ಶ್ರೀ ಬಸವರಾಜ ವೀರಪ್ಪ ಸೀಗಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬೇಡ್ಕಣಿ ಗ್ರಾಮ ಪಂಚಾಯಿತಿ, ಸಿದ್ಧಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 287 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:23.11.2018 |
Govt Order |
ಶ್ರೀ ಕೆ.ಎಸ್.ಕೃಷ್ಣಾಚಾರ್, ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಡಿಂಕಾ ಗ್ರಾಮ ಪಂಚಾಯಿತಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ಪ್ರಕರಣದ - ತಿದ್ದುಪಡಿ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 762 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:23.11.2018 |
Govt Order |
ಶ್ರೀ ಎನ್.ಬಸವರಾಜು, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ನಿಡಘಟ್ಟ ಗ್ರಾಮ ಪಂಚಾಯಿತಿ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 623 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:23.11.2018 |
Govt Order |
ಶ್ರೀ ರಾಮು ಪವಾರ್, ಕಾರ್ಯದರ್ಶಿ, ವಡಗೇರಾ ಗ್ರಾಮ ಪಂಚಾಯಿತಿ, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 179 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:23.11.2018 |
Govt Order |
ಶ್ರೀ ಕೃಷ್ಣಮೂರ್ತಿ, ಕಾರ್ಯದರ್ಶಿ, ಗೂಳೂರು ಗ್ರಾಮ ಪಂಚಾಯಿತಿ, (ಹೆಗ್ಗೆರೆ ಪ್ರಭಾರ ಪಂಚಾಯಿತಿ ಅಭಿವೃದ್ದಿ ಅಧಿಕಾರಿ), ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 824 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:23.11.2018 |
Govt Order |
ಶ್ರೀ ಶಾಲಿವಾನ ಪಾಟೀಲ, ಕಾರ್ಯದರ್ಶಿಗಳು, ಜನವಾಡ ಗ್ರಾಮ ಪಂಚಾಯಿತಿ, ಬೀದರ್ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 382 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:23.11.2018 |
Govt Order |
ಶ್ರೀ ಹೆಚ್.ಶ್ರೀನಿವಾಸ, ಹಿಂದಿನ ಕಾರ್ಯದರ್ಶಿ, ಇಂಗಳದಾಳ ಗ್ರಾಮ ಪಂಚಾಯಿತಿ ಚಿತ್ರದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 402 ಗ್ರಾಪಂಅ 2018, ಬೆಂಗಳೂರು, ದಿನಾಂಕ:23.11.2018 |
Govt Order |
ಶ್ರೀ ಈ.ತಿಪ್ಪಣ್ಣ, ಅಧ್ಯಕ್ಷರು, ವಿಠಲಾಪುರ ಗ್ರಾಮ ಪಂಚಾಯಿತಿ ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 48(ಎ) ಮತ್ತು 48(4) ರನ್ವಯ ಕ್ರಮ ಜರಗಿಸುವ ಬಗ್ಗೆ. |
ಗ್ರಾಅಪ 758 ಗ್ರಾಪಂಅ 2017, ಬೆಂಗಳೂರು, ದಿನಾಂಕ:23.11.2018 |
Govt Order |
2018-19ನೇ ಸಾಲಿನ ಶಾಸನಬದ್ಧ ಅನುದಾನದ ಮೂರನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 356 ಗ್ರಾಪಂಅ 2018, ಬೆಂಗಳೂರು, ದಿನಾಂಕ:23.11.2018 ಗ್ರಾಮ ಪಂಚಾಯಿತಿವಾರು ಬಿಡುಗಡೆ |
Letter |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳು ಸ್ಥಳೀಯ ಮಟ್ಟದಲ್ಲಿ ವರ್ಗಾವಣೆ/ನಿಯೋಜನೆ ಮಾಡುತ್ತಿರುವ ಬಗ್ಗೆ. |
ಗ್ರಾಅಪ 384 ಗ್ರಾಪಂಕಾ 2018(ಭಾಗ-1), ಬೆಂಗಳೂರು, ದಿನಾಂಕ:23.11.2018 |
Letter |
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಡೆಸುವ ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ಖಾಸಗಿಯಾಗಿ ನೊಂದಾಯಿಸಿ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಎರಡು ವರ್ಷದ ಪಿ.ಯು.ಸಿ.ಗೆ ತತ್ಸಮಾನವೆಂದು ಘೋಷಿಸಿರುವುದರಿಂದ ಪರಿಗಣಿಸುವ ಬಗ್ಗೆ. |
ಗ್ರಾಅಪ 160 ಗ್ರಾಪಂಸಿ 2018, ಬೆಂಗಳೂರು, ದಿನಾಂಕ:20.11.2018 |
Circular |
ಚುನಾಯಿತ ಪ್ರತಿನಿಧಿಗಳೊಂದಿಗೆ ಶಿಷ್ಟಾಚಾರದನ್ವಯ ಸೌಜನ್ಯದಿಂದ ನಡೆದುಕೊಳ್ಳುವ ಬಗ್ಗೆ. |
ಗ್ರಾಅಪ 969 ಗ್ರಾಪಂಅ 2018, ಬೆಂಗಳೂರು, ದಿನಾಂಕ:20.11.2018 |
Govt Order |
ಶ್ರೀ ಎಂ.ಬಿ.ಪಾಟೀಲ, ಅಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕಂಗ್ರಾಳಿ ಬಿ.ಕೆ ಗ್ರಾಮ ಪಂಚಾಯಿತಿ, ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ,ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 487 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:17.11.2018 |
Govt Order |
1) ಶ್ರೀ ಮಾರುತಿ ನಾನಪ್ಪ ಮಾವರ್ಕರ್, ಹಿಂದಿನ ಅಧ್ಯಕ್ಷರು, 2) ಶ್ರೀ ಹನುಮಂತ, ಅಂದಿನ ಕಾರ್ಯದರ್ಶಿ ಮತ್ತು 3) ಶ್ರೀ ಹನುಮಂತ ಬಿನ್ ಯಂಕಪ್ಪ ತಾಳಿಕೋಟೆ, ಅಂದಿನ ಕಾರ್ಯದರ್ಶಿ - ಹಳ್ಳೂರ ಗ್ರಾಮ ಪಂಚಾಯಿತಿ, ಗೋಕಾಕ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರುಗಳ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 500 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:17.11.2018 |
Govt Order |
ಶ್ರೀ ಐ.ಹೆಚ್.ಮುಜಾವರ, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕುರುವತ್ತಿ ಗ್ರಾಮ ಪಂಚಾಯಿತಿ, ರಾಣೇಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ,ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 498 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:17.11.2018 |
Govt Order |
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮುತ್ಕೂರು ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವನ್ನು ಮುತ್ಕೂರು ಗ್ರಾಮದಿಂದ ರಾಮೇಶ್ವರ ಬಂಡಿ ಗ್ರಾಮದ ತೆಲಗೋಳಿ ಕ್ರಾಸ್ ಗೆ ಬದಲಾವಣೆ ಮಾಡಿ, ಮುತ್ಕೂರು ಗ್ರಾಮ ಪಂಚಾಯಿತಿ ಹೆಸರನ್ನು ಮುತ್ಕೂರು-ಕಿತ್ತೂರು ಗ್ರಾಮ ಪಂಚಾಯಿತಿ ಎಂದು ಬದಲಾವಣೆ ಮಾಡುವ ಕುರಿತು . |
ಗ್ರಾಅಪ 159 ಗ್ರಾಪಂಅ 2017, ಬೆಂಗಳೂರು, ದಿನಾಂಕ:16.11.2018 |
Govt Order |
ಶ್ರೀ ನಾಗೇಗೌಡ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಿಂದಿನ ಇಲವಾಲ ಗ್ರಾಮ ಪಂಚಾಯಿತಿ, ಮೈಸೂರು ತಾಲ್ಲೂಕು ಮೈಸೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆಯ ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 471 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.11.2018 |
Govt Order |
1) ಶ್ರೀ ಡಿ.ಕೆ.ಕೃಷ್ಣಮೂರ್ತಿ ಬಿನ್ ಕೃಷ್ಣಶೆಟ್ಟಿ (ನಿವೃತ್ತಿ ಪಿ.ಡಿ.ಓ) 2) ಶ್ರೀ ಎಸ್.ಯೋಗೇಶ್ ಬಿನ್ ಲೇಟ್|| ಸತ್ತೇಗೌಡ 3) ಶ್ರೀ ಎಂ.ವಿ.ವೆಂಕಟೇಶ್ ಬಿನ್ ಲೇಟ್||ವೆಂಕಟಪ್ಪ ಪಿಡಿಓ 4) ಶ್ರೀ ಎ.ಎಸ್.ಸಿದ್ಧರಾಜು ಬಿನ್ ಲೇಟ್||ಸಿದ್ಧೇಗೌಡ ಪಿಡಿಓ 5) ಡಾ. ಶ್ರೀ ಟಿ.ನರಸಿಂಹರಾಜು, ಪಿಡಿಓ ಬಳ್ಳೇಕೆರೆ ಗ್ರಾಮ ಪಂಚಾಯಿತಿ, ಕೆ.ಆರ್.ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ ಇವರುಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿ ಹಾಗೂ 214(2)(ಬಿ) ರಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 255 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.11.2018 |
Govt Order |
ಶ್ರೀಮತಿ ಎಸ್.ಎಲ್.ಕಬ್ಬೇರಾ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಟೇಗೂರು ಗ್ರಾಮ ಪಂಚಾಯಿತಿ, ಕುಂದಗೋಳ ತಾಲ್ಲೂಕು, ಧಾರವಾಡ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 281 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:13.11.2018 |
Govt Order |
ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2018-19ನೇ ಸಾಲಿನ ಆರ್ಥಿಕ ವರ್ಷದ ಅಕ್ಟೋಬರ್ 2018 ಮಾಹೆಯಿಂದ ಡಿಸೆಂಬರ್ ಮಾಹೆವರೆಗಿನ ಅವಧಿಗೆ 3ನೇ ಕಂತಾಗಿ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 134 ಜಿಪಸ 2018, ಬೆಂಗಳೂರು, ದಿನಾಂಕ:07.11.2018 |
Govt Order |
ಶ್ರೀಮತಿ ಎಸ್.ಅಂಬಿಕಾ, ಅಧ್ಯಕ್ಷರು, ಬುರುಜನರೊಪ್ಪ ಗ್ರಾಮ ಪಂಚಾಯಿತಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 708 ಗ್ರಾಪಂಅ 2017, ಬೆಂಗಳೂರು, ದಿನಾಂಕ:07.11.2018 |
Letter |
ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ರಿಟ್ ಅಪೀಲು ಸಂಖ್ಯೆ: 844/2018ರಲ್ಲಿ ನೀಡಿರುವ ತೀರ್ಪಿನಂತೆ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 40 ಗ್ರಾಪಂಅ 2018, ಬೆಂಗಳೂರು, ದಿನಾಂಕ:03.11.2018 |
Govt Order |
ಶ್ರೀ ಬಿ ಆರ್ ಚಂದ್ರು, ಪಿಡಿಓ ಬಿ.ಹೊಸೂರು ಗ್ರಾಮ ಪಂಚಾಯಿತಿ, ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 453 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:30.10.2018 |
Govt Order |
ಶ್ರೀ ಜವರಯ್ಯ, ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಎನ್.ಬೇಗೂರು ಗ್ರಾಮ ಪಂಚಾಯಿತಿ, ಹೆಚ್.ಡಿ.ಕೋಟೆ ತಾಲ್ಲೂಕು ಮೈಸೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ,ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 470 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:30.10.2018 |
Govt Order |
ಶ್ರೀಮತಿ ಎಸ್.ವಿ.ಸೌಮ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸೋಮೇಶ್ವರಪುರ ಗ್ರಾಮ ಪಂಚಾಯಿತಿ, ಮೈಸೂರು ತಾಲ್ಲೂಕು, ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ,ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 469 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:30.10.2018 |
Govt Order |
ಶ್ರೀ ಸಿದ್ದಪ್ಪಾ ದುಂ.ಗಡದಾರ, ಅಧ್ಯಕ್ಷರು, ಕದಾಂಪುರ ಗ್ರಾಮ ಪಂಚಾಯಿತಿ, ರಾಮದುರ್ಗ ತಾಲ್ಲೂಕು ಬೆಳಗಾವಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 198 ಗ್ರಾಪಂಅ 2018, ಬೆಂಗಳೂರು, ದಿನಾಂಕ:29.10.2018 |
Govt Order |
ಶ್ರೀ ಪುಟ್ಟರಂಗಪ್ಪ, ಹಿಂದಿನ ಕಾರ್ಯದರ್ಶಿ, ಬಾಗೂರು ಗ್ರಾಮ ಪಂಚಾಯಿತಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 657 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2018 |
Govt Order |
ಶ್ರೀಮತಿ ಮಂಜುಳ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚಿ.ಕಡದಕಟ್ಟೆ ಗ್ರಾಮ ಪಂಚಾಯಿತಿ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ದಂಡನೆ ವಿಧಿಸುವ ಬಗ್ಗೆ - ಅಂತಿಮ ಆದೇಶ. |
ಗ್ರಾಅಪ 707 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2018 |
Govt Order |
ಶ್ರೀ ಬಿ.ಸಿ.ಮಂಜಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕಿಟ್ಟದಹಳ್ಳಿ ಗ್ರಾಮ ಪಂಚಾಯಿತಿ, ಶಿಕಾರಿಪುರ ತಾಲ್ಲೂಕು ಶಿವಮೊಗ್ಗ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 386 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:22.10.2018 |
Govt Order |
ಶ್ರೀಮತಿ ಮಂಜುಳ, ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ದಿದ್ದಿಗಿ ಗ್ರಾಮ ಪಂಚಾಯಿತಿ, ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 769 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:22.10.2018 |
Govt Order |
ಶ್ರೀ ಕೆ.ಜೆ.ಶಿವೇಗೌಡ, ಕಾರ್ಯದರ್ಶಿ, ಕಬ್ಬಳ್ಳಿ ಗ್ರಾಮ ಪಂಚಾಯಿತಿ, ಚನ್ನರಾಯಪಟ್ಟಣ ತಾಲ್ಲೂಕು ಹಾಸನ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 35 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:20.10.2018 |
ಸುತ್ತೋಲೆ |
ನವೆಂಬರ್ ಮಾಹೆಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಯನ್ನು ಹಮ್ಮಿಕೊಳ್ಳುವ ಬಗ್ಗೆ. |
ಗ್ರಾಅಪ 487 ಗ್ರಾಪಂಅ 2017, ಬೆಂಗಳೂರು, ದಿನಾಂಕ:17.10.2018 |
ಪತ್ರ |
ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ರಿಟ್ ಅಪೀಲ್ ಸಂಖ್ಯೆ:844/2018 ರಲ್ಲಿ ನೀಡಿರುವ ತೀರ್ಪಿನಂತೆ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 40 ಗ್ರಾಅಪ 2018, ಬೆಂಗಳೂರು, ದಿನಾಂಕ:17.10.2018 ರಿಟ್ ಅರ್ಜಿ ಸಂಖ್ಯೆ:1935/2018 ರಿಟ್ ಅಪೀಲ್ ಸಂಖ್ಯೆ:844/2018 |
Govt Order |
ಶ್ರೀ ಡಿ.ಆರ್.ಚೌಗಲೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕರಡಿಗುಡ್ಡಿ ಗ್ರಾಮ ಪಂಚಾಯಿತಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 440 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:12.10.2018 |
Govt Order |
ಶ್ರೀಮತಿ ಕಮಲವ್ವ ಶಿವನಗೌಡ ಪಾಟೀಲ, ಅಧ್ಯಕ್ಷರು, ಚಿಕ್ಕಬಾಗೇವಾಡಿ ಗ್ರಾಮ ಪಂಚಾಯಿತಿ, ಬೈಲಹೊಂಗಲ ತಾಲ್ಲೂಕು ಬೆಳಗಾವಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರ 48(4)ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 66 ಗ್ರಾಪಂಅ 2017, ಬೆಂಗಳೂರು, ದಿನಾಂಕ:12.10.2018 |
Govt Order |
ಶ್ರೀ ಶಂಕರ ಯಶವಂತ ನಾಯಕ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಸಂತಿ ಬಸ್ತವಾಡ ಗ್ರಾಮ ಪಂಚಾಯಿತಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 253 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:12.10.2018 |
Govt Order |
ಶ್ರೀ ಯು.ಹನುಮಂತಪ್ಪ ಮತ್ತು ಶ್ರೀ ರುದ್ರಪ್ಪ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮತ್ತು ಶ್ರೀ ಕೆ.ಎಸ್.ಬಸವರಾಜ್, ಹಿಂದಿನ ಕಾರ್ಯದರ್ಶಿ, ವಿಠಲಾಪುರ ಗ್ರಾಮ ಪಂಚಾಯಿತಿ, ಸಂಡೂರು ತಾಲ್ಲೂಕು ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಮಾನ್ಯ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 52 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:12.10.2018 |
Govt Order |
ಶ್ರೀಮತಿ ಎ.ವಿ.ಸುಂಕದ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ರಾಯನಾಳ ಗ್ರಾಮ ಪಂಚಾಯಿತಿ, ಹುಬ್ಬಳ್ಳಿ ತಾಲ್ಲೂಕು ಧಾರವಾಡ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 714 ಗ್ರಾಪಂಕಾ 2016(ಭಾಗ-1), ಬೆಂಗಳೂರು, ದಿನಾಂಕ:12.10.2018 |
Govt Order |
ಶ್ರೀ ಅಯೂಬ್ ಖಾನ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯಿತಿ, ಹೊಸಪೇಟೆ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 409 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:11.10.2018 |
ಸರ್ಕಾರದ ನಡವಳಿಗಳು |
ಶ್ರೀ ಜಿ.ಮರಿಯಣ್ಣ, ನಿವೃತ್ತ ಕಾರ್ಯದರ್ಶಿ, ಸೊಣ್ಣೇನಹಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 242 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:11.10.2018 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಪ್ರಗತಿಯನ್ನು ಆಧರಿಸಿ 2018ನೇ ಸಾಲಿನಲ್ಲಿ "ನಾನಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ"ದಡಿ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬೊಳಂತೂರು ಗ್ರಾಮ ಪಂಚಾಯಿತಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 256 ಜಿಪಸ 2017, ಬೆಂಗಳೂರು, ದಿನಾಂಕ:10.10.2018 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಪ್ರಗತಿಯನ್ನು ಆಧರಿಸಿ 2018-19ನೇ ಸಾಲಿನಲ್ಲಿ "ದೀನ್ ದಯಾಳ್ ಉಪಾಧ್ಯಾಯ್ ಪಂಚಾಯಿತಿ ಸಶಕ್ತಿಕರಣ ಪುರಸ್ಕಾರ"ದಡಿ ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 256 ಜಿಪಸ 2017, ಬೆಂಗಳೂರು, ದಿನಾಂಕ:10.10.2018 |
ಪತ್ರ |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9 ಮತ್ತು 11ಎ ನೀಡುವ ಬಗ್ಗೆ. |
ಗ್ರಾಅಪ 956 ಗ್ರಾಪಂಅ 2016(ಭಾಗ-1), ಬೆಂಗಳೂರು, ದಿನಾಂಕ:10.10.2018 |
ವಿವರ |
ಶಾಸನಬದ್ಧ ಅನುದಾನ ಗ್ರಾಮ ಪಂಚಾಯಿತಿವಾರು ವಿವರ. |
ಗ್ರಾಮ ಪಂಚಾಯಿತಿವಾರು ವಿವರ |
ಅಧಿಕೃತ ಜ್ಞಾಪನಾ |
ತುಮಕೂರು ಜಿಲ್ಲೆಯೊಳಗಿನ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 430 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:05.10.2018 |
ಪತ್ರ |
ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದ ಮಾದರಿಯಲ್ಲಿ ದಿ:31.10.2017ರಲ್ಲಿದ್ದಂತೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರುಗಳಲ್ಲಿ ಸರ್ಕಾರದ ನಿಧಿಯಿಂದ ವೇತನ ಪಾವತಿಸಲು ಕೈಬಿಟ್ಟಿರುವ ನೌಕರರ ವಿವರ ನೀಡುವ ಬಗ್ಗೆ. |
ಗ್ರಾಅಪ 74 ಗ್ರಾಪಂಸಿ 2017(ಭಾಗ-2), ಬೆಂಗಳೂರು, ದಿನಾಂಕ:05.10.2018 |
ಅಧಿಕೃತ ಜ್ಞಾಪನಾ |
ಶ್ರೀಮತಿ ನಾಗರತ್ನ ಜಿ., ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ದಿಡಗ ಗ್ರಾಮ ಪಂಚಾಯಿತಿ ಚನ್ನರಾಯಪಟ್ಟಣ ತಾಲ್ಲೂಕು ಹಾಸನ ಜಿಲ್ಲೆ ಇವರ ನಿಯೋಜನೆ ಬಗ್ಗೆ. |
ಗ್ರಾಅಪ 339 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:05.10.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಕಲಾವತಿ ಮಲ್ಲಣ್ಣ ನಾಗೂರೆ, ಕಲಬುರಗಿ ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀಮತಿ ರುಕ್ಮಣಿಬಾಯಿ ಆನಂದರಾಯ, ಆಳಂದ ತಾಲ್ಲೂಕು ಪಂಚಾಯಿತಿಯ ಸದಸ್ಯರು ಹಾಗೂ ಶ್ರೀಮತಿ ಕವಿತಾ ಗಂಡ ಮರೆಪ್ಪಾ ಜಿಂಗೆ, ಹೆಬಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಆಳಂದ ತಾಲ್ಲೂಕು ಕಲಬುರಗಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1358 ಗ್ರಾಪಂಅ 2017, ಬೆಂಗಳೂರು, ದಿನಾಂಕ:05.10.2018 |
ಸರ್ಕಾರದ ನಡವಳಿಗಳು |
ಶ್ರೀ ಲಕ್ಷ್ಮಣಾಚಾರ್, ನಿವೃತ್ತ ಕಾರ್ಯದರ್ಶಿ, ಲಾಲನಕೆರೆ ಗ್ರಾಮ ಪಂಚಾಯಿತಿ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ಹಾಸನ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 816 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:05.10.2018 |
ಸರ್ಕಾರದ ನಡವಳಿಗಳು |
ಶ್ರೀ ಗುರುನಾಥ ದೇವಪ್ಪ ಘೋರ್ಪಡೆ, ಹಿಂದಿನ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಶಿರೂರು ಗ್ರಾಮ ಪಂಚಾಯಿತಿ, ಕುಂದಗೋಳ ತಾಲ್ಲೂಕು ಧಾರವಾಡ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 149 ಗ್ರಾಪಂಅ 2017, ಬೆಂಗಳೂರು, ದಿನಾಂಕ:05.10.2018 |
ಸರ್ಕಾರದ ನಡವಳಿಗಳು |
ಶ್ರೀ ಲಕ್ಷ್ಮೇಗೌಡ, ಕಾರ್ಯದರ್ಶಿ, ಸೋಮನಹಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 252 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:04.10.2018 |
ಸರ್ಕಾರದ ನಡವಳಿಗಳು |
ಶ್ರೀ ಉಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೊಡ್ಲಾಪುರ ಗ್ರಾಮ ಪಂಚಾಯಿತಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ಮತ್ತು ಶ್ರೀ ರಾಮಚಂದ್ರಯ್ಯ, ಕಾರ್ಯದರ್ಶಿ, ಕೊಡ್ಲಾಪುರ ಗ್ರಾಮ ಪಂಚಾಯಿತಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 500 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:04.10.2018 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಕೆ.ಸಜ್ಜನಗೌಡರ್, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮತ್ತು ಶ್ರೀ ವಿ.ಆರ್.ಕಲ್ಮನಿ ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬೆಳಹೊಡ ಗ್ರಾಮ ಪಂಚಾಯಿತಿ ಗದಗ ತಾಲ್ಲೂಕು ಮತ್ತು ಜಿಲ್ಲೆ ಇವರುಗಳ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ದಂಡನಾದೇಶ. |
ಗ್ರಾಅಪ 73 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:03.10.2018 |
ಸುತ್ತೋಲೆ |
ರೂ.50.00 ಲಕ್ಷಕ್ಕೂ ಅಧಿಕ ಸ್ವಂತ ಸಂಪನ್ಮೂಲ ಹೊಂದಿರುವ ಗ್ರಾಮ ಪಂಚಾಯಿತಿಗಳು ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸಲು ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 578 ಗ್ರಾಪಂಅ 2018, ಬೆಂಗಳೂರು, ದಿನಾಂಕ:01.10.2018 |
ಪತ್ರ |
ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್/ಕ್ಲರ್ಕ್/ಬೆರಳಚ್ಚುಗಾರರ ವೃಂದದ ನೌಕರರಾಗಿ ಸೇವೆ ಸಲ್ಲಿಸುತ್ತಿರುವಾಗ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2/ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ನೇಮಕ ಹೊಂದಿದ ನಂತರ ಮತ್ತೊಮ್ಮೆ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಬಗ್ಗೆ - ಸ್ಪಷ್ಠೀಕರಣ. |
ಗ್ರಾಅಪ 227 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:01.10.2018 |
ಸರ್ಕಾರದ ನಡವಳಿಗಳು |
ಶ್ರೀ ಎ.ಸಿ.ರಾಮಾಂಜನೇಯ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಅಂಗರೇಖನಹಳ್ಳಿ ಗ್ರಾಮ ಪಂಚಾಯಿತಿ, ಚಿಕ್ಕಬಳ್ಳಾಪುರ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 365 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:29.09.2018 |
ಸರ್ಕಾರದ ನಡವಳಿಗಳು |
ಶ್ರೀ ಸಿ.ಹನುಮಂತಪ್ಪ, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕುರೂಡಿ ಗ್ರಾಮ ಪಂಚಾಯಿತಿ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 368 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:29.09.2018 |
ಸರ್ಕಾರದ ನಡವಳಿಗಳು |
ಶ್ರೀ ಚಮನಸಾಬ್ ಕೆ.ಸಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕೊಡನಾನೂರು ಗ್ರಾಮ ಪಂಚಾಯಿತಿ, ದಾವಣಗೆರೆ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 693 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:28.09.2018 |
ಸರ್ಕಾರದ ನಡವಳಿಗಳು |
ಶ್ರೀ ಎನ್.ಸಿ.ಅಜ್ಜಯ್ಯ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಹಾಲಿ ಕಾರ್ಯನಿರ್ವಹಣೆ ತಾಲ್ಲೂಕು ಪಂಚಾಯಿತಿ ಕಛೇರಿ, ಜಗಳೂರು, ದಾವಣಗೆರೆ ಜಿಲ್ಲೆ ಇವರ ವಿರುದ್ಧದ ನಡವಳಿ ಕುರಿತು. |
ಗ್ರಾಅಪ 435 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:28.09.2018 |
ಸರ್ಕಾರದ ನಡವಳಿಗಳು |
ಶ್ರೀ ಕೆಂಡಗಣ್ಣಯ್ಯ, ಕಾರ್ಯದರ್ಶಿ, ಭೋಗಾಧಿ ಗ್ರಾಮ ಪಂಚಾಯಿತಿ, ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 291 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:27.09.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಪಾರ್ವತಮ್ಮ ಹೆಚ್.ಆರ್ ಕೋಂ ಶೇಷಣ್ಣ ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಜೆ.ಸಿ.ಪುರ ಗ್ರಾಮ ಪಂಚಾಯಿತಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 878 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:27.09.2018 |
ಸುತ್ತೋಲೆ |
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯವಿಧಾನ ಮತ್ತು ಮಾರ್ಗಸೂಚಿಗಳು. |
ಗ್ರಾಅಪ 85 ಜಿಪಸ 2018, ಬೆಂಗಳೂರು, ದಿನಾಂಕ:26.09.2018 |
ಸರ್ಕಾರದ ನಡವಳಿಗಳು |
ಶ್ರೀ ರವಿರಾಜ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬೈಲೂರು ಗ್ರಾಮ ಪಂಚಾಯಿತಿ, ಕಾರ್ಕಳ ತಾಲ್ಲೂಕು ಉಡುಪಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ದಂಡನಾದೇಶ. |
ಗ್ರಾಅಪ 899 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.09.2018 |
ಸರ್ಕಾರದ ನಡವಳಿಗಳು |
ಶ್ರೀ ಮಾರುತಿ ಬಂಡಿವಡ್ಡರ್, ಹಿಂದಿನ ಕಾರ್ಯದರ್ಶಿ, ಹರೇಕಳ ಗ್ರಾಮ ಪಂಚಾಯಿತಿ, ಮಂಗಳೂರು ತಾಲ್ಲೂಕು, ಜೆ.ಸಿ.ಪುರ ಗ್ರಾಮ ಪಂಚಾಯಿತಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ದಂಡನಾದೇಶ. |
ಗ್ರಾಅಪ 374 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:25.09.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಸ್ವರೂಪರಾಣಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಲಿಯಾಬಾದ್ ಗ್ರಾಮ ಪಂಚಾಯಿತಿ, ಬೀದರ್ ತಾಲ್ಲೂಕು ಮತ್ತು ಜಿಲ್ಲೆ, ಪ್ರಸ್ತುತ ನಿಯೋಜನೆ ಮೇಲೆ ಸ್ವಚ್ಛ ಭಾರತ್ ಮಿಷನ್ ಶಾಖೆ, ಜಿಲ್ಲಾ ಪಂಚಾಯತ್, ಬೀದರ್ ಇವರು ಸಲ್ಲಿಸಿರುವ ಮೇಲಮ್ನವಿಯ ಬಗ್ಗೆ ಆದೇಶ. |
ಗ್ರಾಅಪ 246 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:24.09.2018 |
ಪತ್ರ |
2018-19 ನೇ ಸಾಲಿನ ಶಾಸನಬದ್ಧ ಅನುದಾನದ ಎರಡನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 356 ಗ್ರಾಪಂಅ 2018, ಬೆಂಗಳೂರು, ದಿನಾಂಕ:17.09.2018 |
ಪತ್ರ |
2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಸಮಾರಂಭಕ್ಕೆ ಹಾಜರಾಗುವ ಬಗ್ಗೆ. |
ಗ್ರಾಅಪ 499 ಗ್ರಾಪಂಅ 2018, ಬೆಂಗಳೂರು, ದಿನಾಂಕ:27.09.2018 |
ಅಧಿಕೃತ ಜ್ಞಾಪನಾ |
ದಿ:02.10.2018ರಂದು ನಡೆಯಲಿರುವ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಸಮಾರಂಭದ ಸಿದ್ಧತೆಗಳ ಜವಾಬ್ದಾರಿ ಹಂಚಿಕೆ ಮಾಡುವ ಬಗ್ಗೆ. |
ಗ್ರಾಅಪ 945 ಗ್ರಾಪಂಅ 2018, ಬೆಂಗಳೂರು, ದಿನಾಂಕ:27.09.2018 |
ಸುತ್ತೋಲೆ |
2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಬಗ್ಗೆ. |
ಗ್ರಾಅಪ 499 ಗ್ರಾಪಂಅ 2018, ಬೆಂಗಳೂರು, ದಿನಾಂಕ:27.09.2018 |
ಸರ್ಕಾರದ ನಡವಳಿಗಳು |
ಶ್ರೀ ಗುಂಡಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ರಾಂಪುರ ಗ್ರಾಮ ಪಂಚಾಯಿತಿ, ಮೊಳಕಾಲ್ಮೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 436 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:20.09.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಎಸ್.ರಮೇಶ, ಹಿಂದಿನ ಕಾರ್ಯದರ್ಶಿ, ಮುದಹದಡಿ ಗ್ರಾಮ ಪಂಚಾಯಿತಿ, ದಾವಣಗೆರೆ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 151 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:20.09.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಸುರೇಖಾ ಶ್ರೀಶೈಲ ಇಂಡಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಉಗಾರ ಬಿ.ಕೆ. ಗ್ರಾಮ ಪಂಚಾಯಿತಿ, ಅಥಣಿ ತಾಲ್ಲೂಕು ಬೆಳಗಾವಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 302 ಗ್ರಾಪಂಕಾ 2018(ಭಾಗ-1), ಬೆಂಗಳೂರು, ದಿನಾಂಕ:17.09.2018 |
ಸರ್ಕಾರದ ನಡವಳಿಗಳು |
ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಸಾರ್ವಜನಿಕ ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಆದೇಶದ ವಿರುದ್ಧ ಶ್ರೀ ಎಲ್.ಸೋಮ್ಲಾನಾಯ್ಕ ರವರು ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿರುವ ಕುರಿತು. |
ಗ್ರಾಅಪ 102 ಗ್ರಾಪಂಅ 2018, ಬೆಂಗಳೂರು, ದಿನಾಂಕ:17.09.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಸಾವಿತ್ರಿ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮತ್ತು ಶ್ರೀ ಅಬೂಬಕರ್, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕೊಣಾಜೆ ಗ್ರಾಮ ಪಂಚಾಯಿತಿ, ಮಂಗಳೂರು ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ ಆದೇಶ. |
ಗ್ರಾಅಪ 258 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:15.09.2018 |
ಸರ್ಕಾರದ ನಡವಳಿಗಳು |
ಶ್ರೀ ಎಂ.ನಾಗೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಡಂತ್ಯಾರು ಗ್ರಾಮ ಪಂಚಾಯಿತಿ, ಬೆಳ್ತಂಗಡಿ ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ ಆದೇಶ. |
ಗ್ರಾಅಪ 121 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:15.09.2018 |
ಸರ್ಕಾರದ ನಡವಳಿಗಳು |
ಶ್ರೀ ಡಿ.ಪ್ರವೀಣ್ ಕುಮಾರ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಸರಪಾಡಿ ಗ್ರಾಮ ಪಂಚಾಯಿತಿ, ಬಂಟ್ವಾಳ ತಾಲ್ಲೂಕು ದಕ್ಷಿಣಕನ್ನಡ ಜಿಲ್ಲೆ ಇವರು ಸಾರ್ವಜನಿಕ ನೌಕರರಾಗಿ ದುರ್ವರ್ತನೆಯಿಂದ ನಡೆದುಕೊಂಡಿದ್ದರ ನಡವಳಿಕೆ ಕುರಿತು. |
ಗ್ರಾಅಪ 416 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:15.09.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಶಾರದಾ ಪ್ರಕಾಶ ಚವ್ಹಾಣ, ಅಧ್ಯಕ್ಷರು, ಜಾಲವಾದ ಗ್ರಾಮ ಪಂಚಾಯಿತಿ, ಸಿಂದಗಿ ತಾಲ್ಲೂಕು ವಿಜಯಪುರ ಜಿಲ್ಲೆ ಇವರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1399 ಗ್ರಾಪಂಅ 2018, ಬೆಂಗಳೂರು, ದಿನಾಂಕ:14.09.2018 |
ಸರ್ಕಾರದ ನಡವಳಿಗಳು |
ಶ್ರೀ ಯಡಿಯೂರಯ್ಯ, ನಿವೃತ್ತ ಕಾರ್ಯದರ್ಶಿ ಗ್ರೇಡ್-1, ಕೆ.ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ, ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 244 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:14.09.2018 |
ಸರ್ಕಾರದ ನಡವಳಿಗಳು |
ಶ್ರೀ ದಯಾನಂದ್ ಜಾದವ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೆಳಮಗಿ ಗ್ರಾಮ ಪಂಚಾಯಿತಿ, ಆಳಂದ ತಾಲ್ಲೂಕು ಕಲಬುರಗಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ ಆದೇಶ. |
ಗ್ರಾಅಪ 621 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:14.09.2018 |
ಸರ್ಕಾರದ ನಡವಳಿಗಳು |
2018-19ನೇ ಸಾಲಿನ 14ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 342 ಜಿಪಸ 2018, ಬೆಂಗಳೂರು, ದಿನಾಂಕ:14.09.2018 |
ಸರ್ಕಾರದ ನಡವಳಿಗಳು |
ಶ್ರೀ ಯಂಕಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಶ್ರೀ ಮರಿಯಪ್ಪ, ಪ್ರಭಾರ ಕಾರ್ಯದರ್ಶಿ, ರವುಡಾಕುಂದಾ ಗ್ರಾಮ ಪಂಚಾಯಿತಿ, (ಹಾಲಿ ಪ್ರ.ದ.ಸ ಎ.ಪಿ.ಎಂ.ಸಿ ಸಿಂಧನೂರು ತಾಲ್ಲೂಕು) ಸಿಂಧನೂರು ತಾಲ್ಲೂಕು ರಾಯಚೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 682 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:14.09.2018 |
ಸರ್ಕಾರದ ನಡವಳಿಗಳು |
ಶ್ರೀ ಚನ್ನಬಸಪ್ಪ ಶಿವಪ್ಪ ಮೊರಬ, ಅಧ್ಯಕ್ಷರು, ಮರೆವಾಡ ಗ್ರಾಮ ಪಂಚಾಯಿತಿ, ಧಾರವಾಡ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ಮತ್ತು 43(ಎ)ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 15 ಗ್ರಾಪಂಅ 2018, ಬೆಂಗಳೂರು, ದಿನಾಂಕ:14.09.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಲಕ್ಷ್ಮೀ ಕೋಂ ಚನ್ನಬಸಪ್ಪ ಪಟ್ಟಣಶೆಟ್ಟಿ, ಅಧ್ಯಕ್ಷರು, ಮಸಳಿ(ಬಿ.ಕೆ) ಗ್ರಾಮ ಪಂಚಾಯಿತಿ, ಇಂಡಿ ತಾ., ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ಮತ್ತು 43(ಎ)ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 73 ಗ್ರಾಪಂಅ 2018, ಬೆಂಗಳೂರು, ದಿನಾಂಕ:11.09.2018 |
ಸರ್ಕಾರದ ನಡವಳಿಗಳು |
ಪೂರ್ವಾನುಮೋದನೆ ಪಡೆಯದೆ ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿ ನೇಮಕಾತಿ ಮಾಡಿರುವುದರಿಂದ ಅಧ್ಯಕ್ಷರು ಮತ್ತು ಸದಸ್ಯರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ. ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4)ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 460 ಗ್ರಾಪಂಅ 2018, ಬೆಂಗಳೂರು, ದಿನಾಂಕ:11.09.2018 |
ಸರ್ಕಾರದ ನಡವಳಿಗಳು |
ಹೊಸದಾಗಿ ನಿರ್ಮಾಣ ಮಾಡಿರುವ ಹಾವೇರಿ ಜಿಲ್ಲಾ ಪಂಚಾಯತ್ ಕಟ್ಟಡಕ್ಕೆ ಶ್ರೀ ಕೆ.ಬಿ.ಕೋಳಿವಾಡ, ಮಾಜಿ ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ, ಬೆಂಗಳೂರು ಇವರ ಹೆಸರನ್ನು ನಾಮಕರಣ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ರದ್ದುಗೊಳಿಸುವ ಬಗ್ಗೆ. |
ಗ್ರಾಅಪ 192 ಜಿಪಸ 2017, ಬೆಂಗಳೂರು, ದಿನಾಂಕ:07.09.2018 |
ಸರ್ಕಾರದ ನಡವಳಿಗಳು |
ಶ್ರೀ ಸಹದೇವ ಮಾಳೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಿಶ್ರಕೋಟೆ ಗ್ರಾಮ ಪಂಚಾಯಿತಿ (ಪ್ರಸ್ತುತ ಜಿನ್ನೂರ್ ಗ್ರಾ.ಪಂ.) ಕಲಘಟಗಿ ತಾಲ್ಲೂಕು, ಧಾರವಾಡ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 521 ಗ್ರಾಪಂಕಾ 2016(ಭಾಗ-1), ಬೆಂಗಳೂರು, ದಿನಾಂಕ:07.09.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಗೀತಾ ಶೆಟ್ಟಪ್ಪಾ ಕಾಂಬಳೆ, ಅಧ್ಯಕ್ಷರು ಕಮತನೂರು ಗ್ರಾಮ ಪಂಚಾಯಿತಿ, ಹುಕ್ಕೇರಿ ತಾ., ಬೆಳಗಾವಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ಮತ್ತು 43(ಎ)ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1119 ಗ್ರಾಪಂಅ 2017, ಬೆಂಗಳೂರು, ದಿನಾಂಕ:07.09.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ವರಲಕ್ಷ್ಮಮ್ಮ, ಅಧ್ಯಕ್ಷರು ಮತ್ತು ಶ್ರೀ ಕೆ.ವಿ.ವೆಂಕಟೇಶಪ್ಪ, ಸದಸ್ಯರು, ಮುಡಿಯನೂರು ಗ್ರಾಮ ಪಂಚಾಯಿತಿ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ಮತ್ತು 43(ಎ)ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 822 ಗ್ರಾಪಂಅ 2017, ಬೆಂಗಳೂರು, ದಿನಾಂಕ:06.09.2018 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ನೇಮಕಾತಿ ಮತ್ತು ಅನುಮೋದನೆ ನೀಡಲು ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಸ್ಪಷ್ಠೀಕರಣ ನೀಡುವ ಬಗ್ಗೆ. |
ಗ್ರಾಅಪ 120 ಗ್ರಾಪಂಸಿ 2018, ಬೆಂಗಳೂರು, ದಿನಾಂಕ:06.09.2018 |
ಪತ್ರ |
ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದ ರಿಟ್ ಅಪೀಲು ಸಂಖ್ಯೆ:879/2018 ಮತ್ತು 913/2018 ಹಾಗೂ ಇತರೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಾನ್ಯ ಉಚ್ಛ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶದ ಬಗ್ಗೆ ಸ್ಪಷ್ಟನೆ. |
ಗ್ರಾಅಪ 40 ಗ್ರಾಪಂಅ 2018, ಬೆಂಗಳೂರು, ದಿನಾಂಕ:05.09.2018 |
ಸರ್ಕಾರದ ನಡವಳಿಗಳು |
ಶ್ರೀ ಎಸ್. ಗುರುಸಿದ್ಧಪ್ಪ, ಅಧ್ಯಕ್ಷರು ಯರಬಳ್ಳಿ ಗ್ರಾಮ ಪಂಚಾಯಿತಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ಮತ್ತು 43(ಎ)ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 533 ಗ್ರಾಪಂಅ 2018, ಬೆಂಗಳೂರು, ದಿನಾಂಕ:05.09.2018 |
ಸುತ್ತೋಲೆ |
2018-19ನೇ ಸಾಲಿನ 14ನೇ ಹಣಕಾಸು ಆಯೋಗದ ಕಾರ್ಯಕ್ಷಮತೆ ಅನುದಾನವನ್ನು ಪಡೆಯಲು ಪೂರೈಸಬೇಕಾದ ಷರತ್ತುಗಳ ಕುರಿತು. |
ಗ್ರಾಅಪ 07 ಗ್ರಾಪಸ 2018, ಬೆಂಗಳೂರು, ದಿನಾಂಕ:30.08.2018 |
ಪತ್ರ |
ತುರುವೇಕೆರೆ ತಾಲ್ಲೂಕು, ಅಮ್ಮಸಂದ್ರ ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಪಾವತಿಸದಿರುವ ಬಗ್ಗೆ - ಶ್ರೀ ಎನ್. ನರಸಿಂಹಮೂರ್ತಿ ರವರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲಸಿರುವ ಸಿಸಿಸಿ(ಸಿವಿಲ್) ನಂ. 1381-1385/2018ರ ಬಗ್ಗೆ. |
ಗ್ರಾಅಪ 138 ಗ್ರಾಪಂನ್ಯಾ 2018, ಬೆಂಗಳೂರು, ದಿನಾಂಕ:30.08.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಬಿ.ನಾಗೇಶ್ ಬಾಬು, ಕಾರ್ಯದರ್ಶಿ, ಅನೂರು ಗ್ರಾಮ ಪಂಚಾಯಿತಿ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಹಾಗೂ ಶ್ರೀ ಆರ್.ನಾಗರಾಜ್, ಹಿಂದಿನ ಕಾರ್ಯದರ್ಶಿ, ಅನೂರು ಗ್ರಾಮ ಪಂಚಾಯಿತಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ಕ.ಸೇ.ನಿಯಮಾವಳಿಗಳ ನಿಯಮ 214(2)(ಬಿ)(i) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ- ಆದೇಶ. |
ಗ್ರಾಅಪ 288 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:30.08.2018 |
ಸರ್ಕಾರದ ನಡವಳಿಗಳು |
ಶ್ರೀ ರಂಗೇಗೌಡ, ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮಣಚನಹಳ್ಳಿ ಗ್ರಾಮ ಪಂಚಾಯಿತಿ, ಹಾಸನ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1958ರ ನಿಯಮ 214(2)(ಬಿ) ರನ್ವಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಹಿಸುವ ಬಗ್ಗೆ- ಆದೇಶ. |
ಗ್ರಾಅಪ 405 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:29.08.2018 |
ಸರ್ಕಾರದ ನಡವಳಿಗಳು |
ಶ್ರೀ ಗಣಪತಿ ಬಿ.ಟಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ ಇವರ ಲೋಕಾಯುಕ್ತ ಪ್ರಕರಣದ ಕುರಿತು - ಆದೇಶ. |
ಗ್ರಾಅಪ 202 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:29.08.2018 |
ಸರ್ಕಾರದ ನಡವಳಿಗಳು |
ಶ್ರೀ ಪಿ.ಸುಂದರ ಪ್ರಭು, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಿರ್ವ ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರು ಸಾರ್ವಜನಿಕ ನೌಕರರಾಗಿ ದುರ್ವರ್ತನೆಯಿಂದ ನಡೆದುಕೊಂಡಿದ್ದರ ನಡವಳಿಕೆ ಕುರಿತು. |
ಗ್ರಾಅಪ 296 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:28.08.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ವಿ.ಕಳ್ಳೇರ, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕಾಟೇನಹಳ್ಳಿ ಗ್ರಾಮ ಪಂಚಾಯಿತಿ, ಹಾವೇರಿ ತಾಲ್ಲೂಕು ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 284 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:28.08.2018 |
ಸರ್ಕಾರದ ನಡವಳಿಗಳು |
ಶ್ರೀ ಮುನಿವೆಂಕಟಪ್ಪ, ಸದಸ್ಯರು ಮದುವತ್ತಿ ಗ್ರಾಮ ಪಂಚಾಯಿತಿ, ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ)ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 924 ಗ್ರಾಪಂಅ 2017, ಬೆಂಗಳೂರು, ದಿನಾಂಕ:28.08.2018 |
ತಿದ್ದುಪಡಿ ಆದೇಶ |
ಶ್ರೀ ವೀರನಗೌಡ ಶಿವನಗೌಡ ಯತ್ತಿನಮನಿ, ಕಾರ್ಯದರ್ಶಿ, ತುಮ್ಮಿನಕಟ್ಟಿ ಗ್ರಾಮ ಪಂಚಾಯಿತಿ, ರಾಣೆಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರು ದಿ:28.02.2018ರಂದು ವಯೋನಿವೃತ್ತಿ ಹೊಂದಿರುವುದರಿಂದ ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 46 ಗ್ರಾಪಂಕಾ 2018, ದಿ:04.07.2018ರಲ್ಲಿನ ತಿದ್ದುಪಡಿ ಆದೇಶ. |
ಗ್ರಾಅಪ 46 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:25.08.2018 |
ಸರ್ಕಾರದ ನಡವಳಿಗಳು |
ಶ್ರೀ ಸಣ್ಣೇಗೌಡ, ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ದೇಬೂರು ಗ್ರಾಮ ಪಂಚಾಯಿತಿ, ನಂಜನಗೂಡು ತಾಲ್ಲೂಕು ಮೈಸೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆಯ ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 274 ಗ್ರಾಪಂನ್ಯಾ 2018, ಬೆಂಗಳೂರು, ದಿನಾಂಕ:25.08.2018 |
ಸರ್ಕಾರದ ನಡವಳಿಗಳು |
ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ 2018-19ನೇ ಸಾಲಿನ ಎರಡನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 143 ಜಿಪಸ 2018, ಬೆಂಗಳೂರು, ದಿನಾಂಕ:24.08.2018 |
ಸರ್ಕಾರದ ನಡವಳಿಗಳು |
2018-19ನೇ ಸಾಲಿಗೆ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಗದಗ ಹಾಗೂ ಬೆಂಗಳೂರಿನ ಕಛೇರಿಗಳಿಗೆ ಅಧಿಕಾರಿಗಳ ವೇತನ ಹಾಗೂ ಇತರೆ ಭತ್ಯೆಗಳಿಗಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 163 ಜಿಪಸ 2018, ಬೆಂಗಳೂರು, ದಿನಾಂಕ:24.08.2018 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ 2018-19ನೇ ಸಾಲಿನ ಆರ್ಥಿಕ ವರ್ಷದ ಜುಲೈ 2018 ಮಾಹೆಯಿಂದ ಸೆಪ್ಟೆಂಬರ್ ಮಾಹೆವರೆಗಿನ ಅವಧಿಗೆ 2ನೇ ಕಂತಾಗಿ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 134 ಜಿಪಸ 2018, ಬೆಂಗಳೂರು, ದಿನಾಂಕ:24.08.2018 |
ಪತ್ರ |
ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಗ್ರಾಮ ಪಂಚಾಯಿತಿಗಳು ನೆರವು ನೀಡುವ ಬಗ್ಗೆ. |
ಗ್ರಾಅಪ 823 ಗ್ರಾಪಂಅ 2018, ಬೆಂಗಳೂರು, ದಿನಾಂಕ:23.08.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಜಯಪ್ರಕಾಶ್, ಪ್ರಭಾರ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ಹಾಲಿ ಹೊಸಬೆಟ್ಟು ಗ್ರಾಮ ಪಂಚಾಯಿತಿ ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 88 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:23.08.2018 |
ಸುತ್ತೋಲೆ |
ಗ್ರಾಮ ಪಂಚಾಯತಿಗಳು ಆಧಾರ್ ತಿದ್ದುಪಡಿ ಸೇವೆಗಳಿಗೆ ವಿಧಿಸಬೇಕಾದ ಶುಲ್ಕಗಳ ಬಗ್ಗೆ - ಪರಿಷ್ಕೃತ. |
ಗ್ರಾಅಪ 246 ಗ್ರಾಪಂಅ 2018, ಬೆಂಗಳೂರು, ದಿನಾಂಕ:23.08.2018 |
ಪತ್ರ |
2017-18ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡುವ ಬಗ್ಗೆ. |
ಗ್ರಾಅಪ 624 ಗ್ರಾಪಂಅ 2017, ಬೆಂಗಳೂರು, ದಿನಾಂಕ:23.08.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಜಯಶ್ರೀ ಗಂಡ ಅಂಬಾದಾಸ, ಅಧ್ಯಕ್ಷರು, ಮಂಠಾಳ ಗ್ರಾಮ ಪಂಚಾಯಿತಿ, ಬಸವಕಲ್ಯಾಣ ತಾಲ್ಲೂಕು ಬೀದರ್ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1379 ಗ್ರಾಪಂಅ 2017, ಬೆಂಗಳೂರು, ದಿನಾಂಕ:23.08.2018 |
ಪತ್ರ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಯಿಂದ ಚರ ಹಾಗೂ ಸ್ಥಿರ ಸ್ವತ್ತುಗಳ ಆರ್ಜನೆ ಮತ್ತು ವರ್ಗಾವಣೆ) (ತಿದ್ದುಪಡಿ) ನಿಯಮಗಳು 2017ರ ನ್ನು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸುವ ಬಗ್ಗೆ. |
ಗ್ರಾಅಪ 893 ಗ್ರಾಪಂಅ 2016, ಬೆಂಗಳೂರು, ದಿನಾಂಕ:21.08.2018 |
ಸರ್ಕಾರದ ನಡವಳಿಗಳು |
ಶ್ರೀ ಹೆಚ್.ಸಿ.ಮಾದಪ್ಪ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹುಲುಗುಂಡಿ ಗ್ರಾಮ ಪಂಚಾಯಿತಿ, ಬೇಲೂರು ತಾಲ್ಲೂಕು ಹಾಸನ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 397 ಗ್ರಾಪಂಕಾ 2013, ಬೆಂಗಳೂರು, ದಿನಾಂಕ:21.08.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಪ್ರಮೀಳಾ ಗಂಡ ಬಸವರಾಜ್ ಬಿ, ಗ್ರೇಡ್-1 ಕಾರ್ಯದರ್ಶಿ, ಮಾಡಗಿರಿ ಗ್ರಾಮ ಪಂಚಾಯಿತಿ ಮತ್ತು ಹೆಚ್ಚುವರಿ ಪ್ರಭಾರ ಬಾಗಲವಾಡ ಗ್ರಾಮ ಪಂಚಾಯಿತಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 480 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:21.08.2018 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಕೆ.ಸೀತಾರಾಮ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ (ನಿವೃತ್ತ) ಸೋಂಪುರ ಗ್ರಾಮ ಪಂಚಾಯಿತಿ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 160 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:21.08.2018 |
ಸರ್ಕಾರದ ನಡವಳಿಗಳು |
ಶ್ರೀ ಕುತ್ಬುದ್ದೀನ್ ಬಿನ್ ಇಮಾಮ್ ಸಾಬ್ ಬಾವಖಾನ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬರಟಗಿ ಗ್ರಾಮ ಪಂಚಾಯಿತಿ, ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 298 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:21.08.2018 |
ಸರ್ಕಾರದ ನಡವಳಿಗಳು |
ಶ್ರೀ ವೆಂಕಟೇಶ್, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಹರೀಸಂದ್ರ ಗ್ರಾಮ ಪಂಚಾಯಿತಿ, ರಾಮನಗರ ತಾಲ್ಲೂಕು, ರಾಮನಗರ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 202 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:20.08.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಪ್ರೇಮಾ ಎನ್ ರವಿ, ಅಧ್ಯಕ್ಷರು ಮತ್ತು ಶ್ರೀಮತಿ ಎಂ.ಎಸ್.ಮೀನಾಕ್ಷಿ, ಸದಸ್ಯರು, ಅಲ್ಲಂಪುರ ಗ್ರಾಮ ಪಂಚಾಯಿತಿ, ಚಿಕ್ಕಮಗಳೂರು ತಾಲ್ಲೂಕು, ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ)ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 685 ಗ್ರಾಪಂಅ 2016, ಬೆಂಗಳೂರು, ದಿನಾಂಕ:18.08.2018 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಕೇಂದ್ರ ಪುರಸ್ಕೃತ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಪಿ.ಎಸ್.ಎ) ಯೋಜನೆಯಡಿಯ 2ನೇ ಕಂತಿನ ಅನುದಾನಕ್ಕೆ ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 138 ಜಿಪಸ 2017(ಪಿ-1), ಬೆಂಗಳೂರು, ದಿನಾಂಕ:16.08.2018 |
ಸರ್ಕಾರದ ನಡವಳಿಗಳು |
ಶ್ರೀ ಶೇಖರ್ ನಾಯ್ಕ್, ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಹೊಳೆಬೆನವಳ್ಳಿ ಗ್ರಾಮ ಪಂಚಾಯಿತಿ, ಶಿವಮೊಗ್ಗ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1298 ಗ್ರಾಪಂಅ 2017, ಬೆಂಗಳೂರು, ದಿನಾಂಕ:16.08.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಜಗದೀಶ, ಉಪಾಧ್ಯಕ್ಷರು, ಯರಬಳ್ಳಿ ಗ್ರಾಮ ಪಂಚಾಯಿತಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 954 ಗ್ರಾಪಂಅ 2017, ಬೆಂಗಳೂರು, ದಿನಾಂಕ:16.08.2018 |
ಸರ್ಕಾರದ ನಡವಳಿಗಳು |
ರಾಜ್ಯದ ಚುನಾವಣಾ ಆಯೋಗಕ್ಕೆ 2018-19ನೇ ಸಾಲಿನ ಅನುದಾನದ 2ನೇ ಕಂತನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 171 ತಾಪಸ 2017, ಬೆಂಗಳೂರು, ದಿನಾಂಕ:16.08.2018 |
ಸರ್ಕಾರದ ನಡವಳಿಗಳು |
ಶ್ರೀ ಶ್ರೀಶೈಲ ರಾಮು ಹಡಪದ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕನ್ನೊಳ್ಳಿ ಗ್ರಾಮ ಪಂಚಾಯಿತಿ ಮತ್ತು ಪ್ರಭಾರ ವ್ಯವಸ್ಥಾಪಕರು, ಸಿಂದಗಿ ತಾಲ್ಲೂಕು ಪಂಚಾಯಿತಿ, ವಿಜಯಪುರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 617 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:14.08.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ತಿಪ್ಪಮ್ಮ, ಅಧ್ಯಕ್ಷರು, ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ, ಕೂಡ್ಲಿಗಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1089 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:14.08.2018 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಮಲ್ಲಿಕಾರ್ಜುನ ಮೂರ್ತಿ, ಕಾರ್ಯದರ್ಶಿ, ಅಮ್ಮಸಂದ್ರ ಗ್ರಾಮ ಪಂಚಾಯಿತಿ, ತುರುವೇಕೆರೆ ತಾಲ್ಲೂಕು ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 378 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:13.08.2018 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯಿತಿಗಳಲ್ಲಿ ಉಪಗ್ರಹ ಸ್ವೀಕೃತಿ ಕೇಂದ್ರಗಳನ್ನು ಸ್ಥಾಪಿಸುವ ಕುರಿತು. |
ಗ್ರಾಅಪ 145 ಜಿಪಸ 2018, ಬೆಂಗಳೂರು, ದಿನಾಂಕ:13.08.2018 |
ಸರ್ಕಾರದ ನಡವಳಿಗಳು |
ಶ್ರೀ ಶ್ರೀಮಂತ್ ತಂದೆ ಶರಣಪ್ಪ ಪಾಟೀಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಾಶಾಳ ಗ್ರಾಮ ಪಂಚಾಯಿತಿ, ಅಫಜಲಪೂರ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 214(2) (ಬಿ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 34 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:11.08.2018 |
ಸರ್ಕಾರದ ನಡವಳಿಗಳು |
ಶ್ರೀ ಟಿ.ಎಸ್.ಸಿದ್ದು, ಕಾರ್ಯದರ್ಶಿ, ಹಾರೋಹಳ್ಳಿ ಮೆಲ್ಲಹಳ್ಳಿ ಗ್ರಾಮ ಪಂಚಾಯಿತಿ, ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 856 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:10.08.2018 |
ಸರ್ಕಾರದ ನಡವಳಿಗಳು |
ಶ್ರೀ ಮಹೇಶ್ ಗಾವಡೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹೊಲನಗದ್ದೆ ಗ್ರಾಮ ಪಂಚಾಯಿತಿ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 628 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:10.08.2018 |
ಸರ್ಕಾರದ ನಡವಳಿಗಳು |
ಶ್ರೀ ಸಿದ್ರಾಮ ಪುಂಡಲಿಕರಾವ್ ಜಾದವ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕುಸನೂರ ಗ್ರಾಮ ಪಂಚಾಯಿತಿ, ಕಲಬುರಗಿ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 245 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:10.08.2018 |
ಸರ್ಕಾರದ ನಡವಳಿಗಳು |
ಶ್ರೀ ವಿ.ಗುರುಸ್ವಾಮಿ, ಸದಸ್ಯರು, ಕೆ.ಸೂಗೂರು ಗ್ರಾಮ ಪಂಚಾಯಿತಿ, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1368 ಗ್ರಾಪಂಅ 2017, ಬೆಂಗಳೂರು, ದಿನಾಂಕ:10.08.2018 |
ಸಭಾ ನಡವಳಿಗಳು |
Proceedings of the State Executive Committe meeting held under the Chairmanship of the Principal Secretary, Rural Development and Panchayat Raj Department, Government of Karnataka on 07.08.2018 at 10:30 at Conference Hall, RDPR Department regarding approval of the Rastriya Gram Swaraj Abhiyan (RGSA) Action Plan 2018-19. |
Proceedings |
ಸರ್ಕಾರದ ನಡವಳಿಗಳು |
ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ(ಆರ್.ಜಿ.ಪಿ.ಎಸ್.ಎ) ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಚುಕ್ಕಾಣೆ (ಸ್ಟೀರಿಂಗ್) ಸಮಿತಿಯನ್ನು ರಚಿಸುವ ಕುರಿತು. |
ಗ್ರಾಅಪ 297 ಜಿಪಸ 2018, ಬೆಂಗಳೂರು, ದಿನಾಂಕ:09.08.2018 |
ಪತ್ರ |
ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಹಾಗೂ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಬಾಕಿ ಇರುವ ಪ್ರಕರಣ ಬಗ್ಗೆ. |
ಗ್ರಾಅಪ 54 ಗ್ರಾಪಂನ್ಯಾ 2018, ಬೆಂಗಳೂರು, ದಿನಾಂಕ:09.08.2018 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ಎಂ.ಟಂಗೊಳ್ಳಿ, ನಿವೃತ್ತ ಗ್ರೇಡ್-1, ಕಾರ್ಯದರ್ಶಿ, ಗ್ರಾಮ ಪಂಚಾಯಿತಿ ಗುಬ್ಬೇವಾಡ, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ಮೇಲಿನ ಇಲಾಖಾ ವಿಚಾರಣೆಯಲ್ಲಿ ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 581 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:08.08.2018 |
ಅಧಿಸೂಚನೆ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಕುಂದು ಕೊರತೆ ನಿವಾರಣಾ ಪ್ರಾಧಿಕಾರಗಳ ನೇಮಕಾತಿ ವಿಧಾನ) ನಿಯಮಗಳು, 2018. |
ಗ್ರಾಅಪ 753 ಗ್ರಾಪಂಅ 2017, ಬೆಂಗಳೂರು, ದಿನಾಂಕ:07.08.2018 |
ಸರ್ಕಾರದ ನಡವಳಿಗಳು |
ಶ್ರೀ ಶಂಕರಲಿಂಗ ಮ. ಬಗಲಿ, ಸದಸ್ಯರು, ಚಿಕ್ಕಬೇವನೂರ ಗ್ರಾಮ ಪಂಚಾಯಿತಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 46 ಗ್ರಾಪಂಅ 2018, ಬೆಂಗಳೂರು, ದಿನಾಂಕ:07.08.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಚನ್ನಮ್ಮ ಪ್ರೇಮಸಿಂಗ ಪವಾರ, ಅಧ್ಯಕ್ಷರು, ಗುತ್ತರಗಿ ಗ್ರಾಮ ಪಂಚಾಯತ್, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1305 ಗ್ರಾಪಂಅ 2017, ಬೆಂಗಳೂರು, ದಿನಾಂಕ:07.08.2018 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ಗುರುಸಿದ್ಧಪ್ಪ, ಅಧ್ಯಕ್ಷರು, ಯರಬಳ್ಳಿ ಗ್ರಾಮ ಪಂಚಾಯತ್, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 487 ಗ್ರಾಪಂಅ 2016, ಬೆಂಗಳೂರು, ದಿನಾಂಕ:07.08.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಲಕ್ಷ್ಮೀಬಾಯಿ ಮಲ್ಲಪ್ಪ ಅರಮನೆ, ಅಧ್ಯಕ್ಷರು, ತುಂಬಗಿ ಗ್ರಾಮ ಪಂಚಾಯಿತಿ, ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1359 ಗ್ರಾಪಂಅ 2017, ಬೆಂಗಳೂರು, ದಿನಾಂಕ:07.08.2018 |
ಸರ್ಕಾರದ ನಡವಳಿಗಳು |
ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ್ (ಆರ್.ಜಿ.ಎಸ್.ಎ) ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಕಾರ್ಯಕಾರಿ ಸಮಿತಿಯನ್ನು ರಚಿಸುವ ಕುರಿತು. |
ಗ್ರಾಅಪ 138 ಜಿಪಸ 2017, ಬೆಂಗಳೂರು, ದಿನಾಂಕ:06.08.2018 |
ಸರ್ಕಾರದ ನಡವಳಿಗಳು |
ಶ್ರೀ ಎಂ.ವೆಂಕಟರಮಣಪ್ಪ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿ, ಬಾಗೇಪಲ್ಲಿ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 784 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:02.08.2018 |
ಪತ್ರ |
ಗ್ರಾಮ ಪಂಚಾಯಿತಿಗಳು ಜಾಹೀರಾತುಗಳ ಮೇಲೆ ತೆರಿಗೆ ವಿಧಿಸದಿರುವ ಬಗ್ಗೆ. |
ಗ್ರಾಅಪ 506 ಗ್ರಾಪಂಅ 2018, ಬೆಂಗಳೂರು, ದಿನಾಂಕ:02.08.2018 |
ಸರ್ಕಾರದ ನಡವಳಿಗಳು |
ಜಿಲ್ಲಾ ಪಂಚಾಯಿತಿಗಳಿಗೆ ಅಭಿವೃದ್ದಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ. |
ಆಇ 303 ವೆಚ್ಚ 6/2017, ಬೆಂಗಳೂರು, ದಿನಾಂಕ:01.08.2018 |
ಸಭಾ ನಡವಳಿಗಳು |
ಕೇಂದ್ರ ಯೋಜನೆಗಳು ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ (PFMS) ಆನ್ ಬೋರ್ಡಿಂಗ್ ಮಾಡುವುದರೊಂದಿಗೆ ಕೇಂದ್ರ ಸರ್ಕಾರದ PRIASoft ತಂತ್ರಾಂಶವನ್ನು ಸಂಯೋಜಿಸುವ ಕುರಿತು ಚರ್ಚಿಸಲು ನಿರ್ದೇಶಕರು (ಪಂ.ರಾಜ್-2), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿ:19.07.2018ರಂದು ಅಪರಾಹ್ನ 04:30ಗಂಟೆಗೆ ನಡೆದ ಸಭೆಯ ನಡವಳಿಗಳು. |
ಗ್ರಾಅಪ 44 ಗ್ರಾಪಸ 2015(ಪಿ), ಬೆಂಗಳೂರು, ದಿನಾಂಕ:31.07.2018 |
ಪತ್ರ |
ಗ್ರಾಮದೊಳಗಿನ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಗಳಿಗೆ ರೋಡ್ ಕಟ್ಟಿಂಗ್ ಫೀ ಪಾವತಿಸುವ ಬಗ್ಗೆ - ಸ್ಪಷ್ಟೀಕರಣ. |
ಗ್ರಾಅಪ 298 ಗ್ರಾಪಂಅ 2018, ಬೆಂಗಳೂರು, ದಿನಾಂಕ:31.07.2018 |
ಸರ್ಕಾರದ ನಡವಳಿಗಳು |
ಶ್ರೀ ಡಿ.ಎಂ.ಅಮರ ನಾರಾಯಣಸ್ವಾಮಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮತ್ತು ಶ್ರೀ ಲಕ್ಷ್ಮೀನಾರಾಯಣಪ್ಪ.ಎ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ನಿವೃತ್ತ ಇವರುಗಳ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 726 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.07.2018 |
ಪತ್ರ |
ಗ್ರಾಮ ಪಂಚಾಯಿತಿಗಳನ್ನು PFMS ತಂತ್ರಾಂಶದಲ್ಲಿ ನಮೂದಿಸುವ ಬಗ್ಗೆ. |
ಗ್ರಾಅಪ 231 ಜಿಪಸ 2018, ಬೆಂಗಳೂರು, ದಿನಾಂಕ:27.07.2018 PFMS Screenshot for Registering GP 14th Finance Accounts |
ಸರ್ಕಾರದ ನಡವಳಿಗಳು |
ಶ್ರೀಮತಿ ಪದ್ಮಶ್ರೀ ಮಹಾವೀರ ಹುಡೇದ, ಅಧ್ಯಕ್ಷರು, ಮಚ್ಚೆ ಗ್ರಾಮ ಪಂಚಾಯಿತಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 194 ಗ್ರಾಪಂಅ 2017, ಬೆಂಗಳೂರು, ದಿನಾಂಕ:27.07.2018 |
ವಿವರ |
14ನೇ ಹಣಕಾಸು ಆಯೋಗದ ಕಾರ್ಯಕ್ಷಮತೆ ಅನುದಾನ 2017-18 - ಗ್ರಾಮ ಪಂಚಾಯಿತಿವಾರು ವಿವರ. |
ಸಾಮಾನ್ಯ ESCROW |
ಪತ್ರ |
ಕಿತ್ತೂರು ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಗೆ ಸಂಬಂಧಿಸಿದ ಅಧಿಸೂಚನೆಯ ಪ್ರತಿಯನ್ನು ಕಳುಹಿಸುವ ಕುರಿತು. |
ಗ್ರಾಅಪ 36 ಜಿಪಸ 2018, ಬೆಂಗಳೂರು, ದಿನಾಂಕ:27.07.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಪದ್ಮಶ್ರೀ ಮಹಾವೀರ ಹುಡೇದ, ಅಧ್ಯಕ್ಷರು, ಮಚ್ಚೆ ಗ್ರಾಮ ಪಂಚಾಯಿತಿ ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 194 ಗ್ರಾಪಂಅ 2017, ಬೆಂಗಳೂರು, ದಿನಾಂಕ:27.07.2018 |
ಸುತ್ತೋಲೆ |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಕ್ಫ ಆಸ್ತಿಗಳ ತೆರಿಗೆ ನಿರ್ಧರಣೆ ಪಟ್ಟಿಗಾಗಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಶೇಷ ಆಂದೋಲನ ಹಮ್ಮಿಕೊಳ್ಳುವ ಬಗ್ಗೆ. |
ಗ್ರಾಅಪ 366 ಗ್ರಾಪಂಅ 2018, ಬೆಂಗಳೂರು, ದಿನಾಂಕ:25.07.2018 |
ಸರ್ಕಾರದ ನಡವಳಿಗಳು |
ಶ್ರೀ ಚಂದ್ರಯ್ಯ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್-2) (ಪ್ರಸ್ತುತ ಸೇವೆಯಿಂದ ವಜಾ), ಇಟ್ನಾ ಗ್ರಾಮ ಪಂಚಾಯಿತಿ, ಹೆಚ್.ಡಿ.ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ ಇವರು ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ ಆದೇಶ. |
ಗ್ರಾಅಪ 585 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:25.07.2018 |
ಸುತ್ತೋಲೆ |
ಬ್ಯಾಂಕಿನ ವ್ಯವಹಾರಗಳನ್ನು ನಿರ್ವಹಿಸಲು ಗ್ರಾಮ ಪಂಚಾಯಿತಿಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ಬಗ್ಗೆ. |
ಗ್ರಾಅಪ 761 ಗ್ರಾಪಂಅ 2018, ಬೆಂಗಳೂರು, ದಿನಾಂಕ:25.07.2018 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಅನುಷ್ಠಾನ ಮಾಡುವ ಬಗ್ಗೆ. |
ಗ್ರಾಅಪ 499 ಗ್ರಾಪಂಅ 2018, ಬೆಂಗಳೂರು, ದಿನಾಂಕ:25.07.2018 |
ಸರ್ಕಾರದ ನಡವಳಿಗಳು |
ಶ್ರೀ ಗೋಪಾಲಗೌಡ, ನಿವೃತ್ತ ಕಾರ್ಯದರ್ಶಿ, ಹುಣಸಮಾರನಹಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 904 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:24.07.2018 |
ಸರ್ಕಾರದ ನಡವಳಿಗಳು |
ಶ್ರೀ ರಾಜಶೇಖರರಾವ್, ಹಿಂದಿನ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಚಾಂತಾರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 99 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:24.07.2018 |
ಸರ್ಕಾರದ ನಡವಳಿಗಳು |
ಶ್ರೀ ಪುಟ್ಟಸ್ವಾಮಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಉಡುಗರೆ ಗ್ರಾಮ ಪಂಚಾಯಿತಿ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ಕುರಿತು - ಆದೇಶ. |
ಗ್ರಾಅಪ 12 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:24.07.2018 |
ಸರ್ಕಾರದ ನಡವಳಿಗಳು |
ಶ್ರೀ ಜಿ.ಎನ್.ಜಗನ್ನಾಥ ರೆಡ್ಡಿ, ನಿವೃತ್ತ ಕಾರ್ಯದರ್ಶಿ, ಹಂದೇನಹಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 05 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:24.07.2018 |
ಪತ್ರ |
ರಾಜ್ಯದ ಗ್ರಾಮ ಪಂಚಾಯಿತಿಗಳು 2016-17ನೇ ಸಾಲಿನಲ್ಲಿ "ನಮ್ಮ ಗ್ರಾಮ ನಮ್ಮ ಯೋಜನೆ" ಯನ್ನು ಅತ್ಯುತ್ತಮವಾಗಿ ಅನುಷ್ಠಾನ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಪ್ರೋತ್ಸಾಹಧನ ನೀಡುವ ಬಗ್ಗೆ. |
ಗ್ರಾಅಪ 159 ಜಿಪಸ 2017(ಭಾಗ-1), ಬೆಂಗಳೂರು, ದಿನಾಂಕ:24.07.2018 |
ಪತ್ರ |
ಗ್ರಾಮ ಪಂಚಾಯಿತಿಗಳ ತೆರಿಗೆ ನಿರ್ಧರಣೆ, ಪರಿಷ್ಕರಣೆ ಮತ್ತು ವಸೂಲಾತಿ ಪ್ರಕ್ರಿಯೆ ತ್ವರಿತಗೊಳಿಸುವ ಬಗ್ಗೆ. |
ಗ್ರಾಅಪ 740 ಗ್ರಾಪಂಅ 2018, ಬೆಂಗಳೂರು, ದಿನಾಂಕ:21.07.2018 |
ಸರ್ಕಾರದ ನಡವಳಿಗಳು |
ಶ್ರೀ ಮಹಮದ್ ಷಫಿ ಉಲ್ಲಾ, ಕಾರ್ಯದರ್ಶಿ, ಚಿಕ್ಕನೇರಳೆ ಗ್ರಾಮ ಪಂಚಾಯಿತಿ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆಯ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 333 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:21.07.2018 |
ಸುತ್ತೋಲೆ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 61ಎ ರಡಿ ರಚಿತವಾದ ಇತರೆ ಸಮಿತಿಗಳು ಕೈಗೊಂಡ ನಿರ್ಣಯಗಳನ್ನು ಗ್ರಾಮ ಪಂಚಾಯಿತಿ ಸಭೆಯಲ್ಲಿ ಮಂಡಿಸುವ ಬಗ್ಗೆ. |
ಗ್ರಾಅಪ 435 ಗ್ರಾಪಂಅ 2018, ಬೆಂಗಳೂರು, ದಿನಾಂಕ:20.07.2018 |
ಸರ್ಕಾರದ ನಡವಳಿಗಳು |
ಶ್ರೀ ನಾಗೇಗೌಡ, ಪಂಚಾಯತ್ ಅಭಿವೃದ್ದಿ ಅಧಿಕಾರಿ (ನಿವೃತ್ತ), ಹಿಂದಿನ ಬೆಳವಾಡಿ ಗ್ರಾಮ ಪಂಚಾಯಿತಿ, ಮೈಸೂರು ತಾಲ್ಲೂಕು ಮೈಸೂರು ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 582 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:20.07.2018 |
ಸರ್ಕಾರದ ನಡವಳಿಗಳು |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 814 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:19.07.2018 |
ಸರ್ಕಾರದ ನಡವಳಿಗಳು |
ಶ್ರೀ ಎಂ.ವಿ.ಬಂಡಿ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ(ಪ್ರಸ್ತುತ ನಿವೃತ್ತ), ಚಿಂಚಲಿ ಗ್ರಾಮ ಪಂಚಾಯಿತಿ, ಗದಗ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಅನುಮತಿ ನೀಡುವ ಬಗ್ಗೆ - ಆದೇಶ. |
ಗ್ರಾಅಪ 376 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:19.07.2018 |
ಸರ್ಕಾರದ ನಡವಳಿಗಳು |
ಶ್ರೀ ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಮಳ್ಳೂರು ಗ್ರಾಮ ಪಂಚಾಯಿತಿ, ಹಾಲಿ ಕಾರ್ಯದರ್ಶಿ ದೇವರಮಳೂರು ಗ್ರಾಮ ಪಂಚಾಯಿತಿ ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 469 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:18.07.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಶ್ರೀನಿವಾಸ ಬಿನ್ ಕೃಷ್ಣೇಗೌಡ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ದಳಸನೂರು ಗ್ರಾಮ ಪಂಚಾಯಿತಿ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ, ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 210 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:16.07.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ತಿಪ್ಪೇಸ್ವಾಮಿ, ಕಾರ್ಯದರ್ಶಿ, ದಬ್ಬೇಗಟ್ಟ ಗ್ರಾಮ ಪಂಚಾಯಿತಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 50 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:13.07.2018 |
ಪತ್ರ |
ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಅವರ ಮತ್ತು ಅವರ ಅವಿಭಕ್ತ ಕುಟುಂಬದ ಆಸ್ತಿ ಮತ್ತು ಹೊಣೆಗಾರಿಕೆಯ ಘೋಷಣೆಯನ್ನು ಆನ್ ಲೈನ್ ಮುಖಾಂತರ ಸಲ್ಲಿಸಿರುವ ಬಗ್ಗೆ. |
ಗ್ರಾಅಪ 495 ಗ್ರಾಪಂಅ 2018, ಬೆಂಗಳೂರು, ದಿನಾಂಕ:13.07.2018 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಪ್ರಗತಿಯನ್ನು ಆಧರಿಸಿ 2018ನೇ ಸಾಲಿನ "ನಮ್ಮ ಗ್ರಾಮ ನಮ್ಮ ಯೋಜನೆ"ಯ ರಾಷ್ಟ್ರೀಯ ಪುರಸ್ಕಾರವನ್ನು ರಾಜ್ಯದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಮಾಲಂಗಿ ಗ್ರಾಮ ಪಂಚಾಯಿತಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 243 ಜಿಪಸ 2016, ಬೆಂಗಳೂರು, ದಿನಾಂಕ:12.07.2018 |
ಸರ್ಕಾರದ ನಡವಳಿಗಳು |
ಶ್ರೀ ಲಕ್ಷ್ಮೀನಾರಾಯಣ ಹೆಚ್.ಎನ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಡಿ.ವಿ.ಹಳ್ಳಿ ಗ್ರಾಮ ಪಂಚಾಯಿತಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 516 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:11.07.2018 |
ಸರ್ಕಾರದ ನಡವಳಿಗಳು |
ಶ್ರೀ ಗಂಗಾಧರ, ಕಾರ್ಯದರ್ಶಿ, ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 189 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:11.07.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಜಯದೇವಪ್ಪ, ನಿವೃತ್ತ ಕಾರ್ಯದರ್ಶಿ, ನೆರ್ಲಿಗೆ ಗ್ರಾಮ ಪಂಚಾಯಿತಿ, ದಾವಣಗೆರೆ ತಾಲ್ಲೂಕು, ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 08 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:11.07.2018 |
ಸರ್ಕಾರದ ನಡವಳಿಗಳು |
1) ಶ್ರೀ ರಾಜಮನಿ ಎಸ್.ಡಿ, ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹಿರೇಬಾದವಾಡಗಿ ಗ್ರಾಮ ಪಂಚಾಯಿತಿ, 2) ಶ್ರೀ ಅಂಜನ್ ಕುಮಾರ್ ಬಿ.ಇ., ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತು 3) ಶ್ರೀ ವೈ.ಎನ್.ಗೌಡರ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬೆಳಗಲ್ಲ ಗ್ರಾಮ ಪಂಚಾಯಿತಿ, ಹುನಗುಂದ ತಾಲ್ಲೂಕು ಬಾಗಲಕೋಟೆ ಜಿಲ್ಲೆ ಇವರುಗಳ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 432 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:11.07.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಸಾವಿತ್ರಿ ಸಿದ್ದನಗೌಡ ಬಿರಾದಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹೂವಿನ ಹಿಪ್ಪರಗಿ ಗ್ರಾಮ ಪಂಚಾಯಿತಿ, ಬಸವನಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 732 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:10.07.2018 |
ಅರೆ ಸರ್ಕಾರಿ ಪತ್ರ |
ಕರ್ನಾಟಕ ರಾಜ್ಯದಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ. |
ಗ್ರಾಅಪ 684 ಗ್ರಾಪಂಅ 2018, ಬೆಂಗಳೂರು, ದಿನಾಂಕ:10.07.2018 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಆರ್.ಸಾಲೋಟಗಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನಿಟ್ಟೆ ಗ್ರಾಮ ಪಂಚಾಯಿತಿ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 82 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:10.07.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಧರ್ಮನ್, ಹಿಂದಿನ ಕಾರ್ಯದರ್ಶಿ, ಯಡಜಿಗಳೆಮನೆ ಗ್ರಾಮ ಪಂಚಾಯಿತಿ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ರವರ ವಿರುದ್ಧದ ಶಿಸ್ತು ನಡವಳಿ - ಆದೇಶ. |
ಗ್ರಾಅಪ 730 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:10.07.2018 |
ಸರ್ಕಾರದ ನಡವಳಿಗಳು |
ಶ್ರೀ ಹೆಚ್.ಎಸ್.ಚಿನ್ನಸ್ವಾಮಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್-1), ಹಿಂದಿನ ಎನ್.ಬೇಗೂರು ಗ್ರಾಮ ಪಂಚಾಯಿತಿ, ಹಾಲಿ ಕಂಚಮಳ್ಳಿ ಗ್ರಾಮ ಪಂಚಾಯಿತಿ ಹೆಚ್.ಡಿ.ಕೋಟೆ ತಾಲ್ಲೂಕು ಮೈಸೂರು ಜಿಲ್ಲೆ ಇವರು ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ ಆದೇಶ. |
ಗ್ರಾಅಪ 774 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:09.07.2018 |
ತಿದ್ದುಪಡಿ |
ಶ್ರೀ ಈಶಪ್ಪಾ ತಂದೆ ಬಸವರಾಜಪ್ಪ, ಸದಸ್ಯರು (ಹಿಂದಿ ಕಂಪ್ಯೂಟರ್ ಆಪರೇಟರ್) ಹೊನಗೇರಾ ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43-ಎ ರನ್ವಯ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 862 ಗ್ರಾಪಂಅ 2016 ದಿ:05.04.2018ರಲ್ಲಿ ತಿದ್ದುಪಡಿ ಮಾಡಿ ಆದೇಶಿಸಿದೆ. |
ಗ್ರಾಅಪ 862 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.07.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಕವಿತ ಕಗೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಸುಂಟನೂರು ಗ್ರಾಮ ಪಂಚಾಯಿತಿ, ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ ಮತ್ತು ಶ್ರೀ ನಾಗಮೂರ್ತಿ ಕೆ. ಶೀಲವಂತ, ಕಿರಿಯ ಅಭಿಯಂತರರು, ಆಳಂದ ತಾಲ್ಲೂಕು ಕಲಬುರಗಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 572 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.07.2018 |
ಸರ್ಕಾರದ ನಡವಳಿಗಳು |
ಶ್ರೀ ಮುರ್ತ್ತುಜಾ ಹುಸೇನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಯರಗೇರಾ ಗ್ರಾಮ ಪಂಚಾಯಿತಿ, ರಾಯಚೂರು ತಾಲ್ಲೂಕು, ರಾಯಚೂರು ಜಿಲ್ಲೆ ಹಾಗೂ ಶ್ರೀ ಶರಣೇಗೌಡ, ಕಿರಿಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ರಾಯಚೂರು ತಾಲ್ಲೂಕು ರಾಯಚೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 560 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.07.2018 |
ಸರ್ಕಾರದ ನಡವಳಿಗಳು |
ಶ್ರೀ ಅಯ್ಯಪ್ಪ ಎಸ್.ಮಲಗಲದಿನ್ನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಆಲೂರ ಗ್ರಾಮ ಪಂಚಾಯಿತಿ, ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 659 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.07.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಕವಿತ ಕಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸುಂಟನೂರು ಗ್ರಾಮ ಪಂಚಾಯಿತಿ, ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ ಮತ್ತು ಶ್ರೀ ನಾಗಮೂರ್ತಿ ಕೆ.ಶೀಲವಂತ. ಕಿರಿಯ ಇಂಜಿನಿಯರ್, ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 572 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.07.2018 |
ಸರ್ಕಾರದ ನಡವಳಿಗಳು |
ಶ್ರೀ ಶಿವರಾಜ ಲಂಜವಾಡೆ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಮಲಾನಗರ ಗ್ರಾಮ ಪಂಚಾಯಿತಿ, ಔರಾದ ತಾಲ್ಲೂಕು, ಬೀದರ್ ಜಿಲ್ಲೆ ಹಾಗೂ ಶ್ರೀ ಮಡಿವಾಳಪ್ಪ ಜಬಾಡೆ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಮಲಾನಗರ ಗ್ರಾಮ ಪಂಚಾಯಿತಿ, ಔರಾದ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 42 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:05.07.2018 |
ಸರ್ಕಾರದ ನಡವಳಿಗಳು |
ಶ್ರೀ ಗಂಗಾಧರ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ರಂಗಾಪುರ ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 212 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:05.07.2018 |
ಸರ್ಕಾರದ ನಡವಳಿಗಳು |
ಶ್ರೀ ಎನ್.ಎಂ.ಕೊಣಸಾಲಿ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಯತ್ತಿನಹಳ್ಳಿ (ಎಂ.ಕೆ) ಗ್ರಾಮ ಪಂಚಾಯಿತಿ, ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 292 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:04.07.2018 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಪಿ. ಕರಿಗೌಡರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸತ್ತಿ ಗ್ರಾಮ ಪಂಚಾಯಿತಿ, ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 550 ಗ್ರಾಪಂಕಾ 2016(ಭಾಗ-1), ಬೆಂಗಳೂರು, ದಿನಾಂಕ:04.07.2018 |
ಸರ್ಕಾರದ ನಡವಳಿಗಳು |
ಶ್ರೀ ವೀರನಗೌಡ ಶಿವನಗೌಡ ಯತ್ತಿನಮನಿ, ಕಾರ್ಯದರ್ಶಿ, ತುಮ್ಮಿನಕಟ್ಟಿ ಗ್ರಾಮ ಪಂಚಾಯಿತಿ, ರಾಣೆಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 46 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:04.07.2018 |
ಸರ್ಕಾರದ ನಡವಳಿಗಳು |
ಶ್ರೀ ವಿರೂಪಾಕ್ಷಯ್ಯ ಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅರಕೇರಾ(ಕೆ) ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 787 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:04.07.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಚೇತನಾ ಸುರೇಶ ಅಗಸೇಕರ, ಸದಸ್ಯರು, ಹಿಂಡಲಗಾ ಗ್ರಾಮ ಪಂಚಾಯಿತಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1163 ಗ್ರಾಪಂಅ 2016, ಬೆಂಗಳೂರು, ದಿನಾಂಕ:04.07.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಮಾಲತಿ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಿರ್ವ ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರು ಸಾರ್ವಜನಿಕ ನೌಕರರಾಗಿ ದುರ್ವರ್ತನೆಯಿಂದ ನಡೆದುಕೊಂಡಿದ್ದರ ನಡವಳಿಕೆ ಕುರಿತು. |
ಗ್ರಾಅಪ 260 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:04.07.2018 |
ಸರ್ಕಾರದ ನಡವಳಿಗಳು |
ಶ್ರೀ ರಾಜಕುಮಾರ ಶ್ರೀಮಂತ ಯಳಗೂಡ, ಶಂಕರಹಟ್ಟಿ ಗ್ರಾಮ ಪಂಚಾಯಿತಿ, ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 420 ಗ್ರಾಪಂಅ 2017, ಬೆಂಗಳೂರು, ದಿನಾಂಕ:04.07.2018 |
ಸರ್ಕಾರದ ನಡವಳಿಗಳು |
ಶ್ರೀ ರಾಜಶೇಖರ ದೇಶಿಟ್ಟಿ, (ಹಿಂದಿನ ಕಾರ್ಯದರ್ಶಿ, ಮದಕಟ್ಟಿ ಗ್ರಾಮ ಪಂಚಾಯಿತಿ) ಪ್ರಸ್ತುತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ವರಕಟ್ಟಿ(ಬಿ) ಗ್ರಾಮ ಪಂಚಾಯಿತಿ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 109 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:03.07.2018 |
ಸರ್ಕಾರದ ನಡವಳಿಗಳು |
ಶ್ರೀ ವಿರುಪನಗೌಡ ಸಿದ್ದನಗೌಡ ಪಾಟೀಲ್, ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಸುಂಡಿ ಗ್ರಾಮ ಪಂಚಾಯಿತಿ, ರಾಣೆಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 151 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:03.07.2018 |
ಸಭಾ ನಡವಳಿಗಳು |
ದಿ:25.06.2018ರಂದು ಅಪರಾಹ್ನ 04:15 ಗಂಟೆಗೆ ನಿರ್ದೇಶಕರು (ಪಂ.ರಾಜ್-2), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ದಿ: 19.03.2018ರಂದು ರಾಜ್ಯ ಸಚಿವ ಸಂಪಟದಲ್ಲಿ ಅನುಮೋದನೆಯಾದ ಪಂಚಾಯತ್ ರಾಜ್ ಭವನ ಕಟ್ಟಡ ನಿರ್ಮಾಣದ ಮುಂದಿನ ಪ್ರಕ್ರಿಯೆಗಳ ಬಗ್ಗೆ ಹಾಗೂ ಆರ್.ಜಿ.ಪಿ.ಎಸ್.ಎ ಯೋಜನೆಯಡಿ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಕಟ್ಟಡಗಳ ಇತ್ತೀಚಿನ ಪ್ರಗತಿಯ ಕುರಿತು ನಡೆದ ಸಭಾ ನಡವಳಿಗಳು. |
ಸಭಾ ನಡವಳಿಗಳು |
ಸಭಾ ನಡವಳಿಗಳು |
ದಿ:25.06.2018ರಂದು ಅಪರಾಹ್ನ 03:30 ಗಂಟೆಗೆ ನಿರ್ದೇಶಕರು (ಪಂ.ರಾಜ್-2), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಕೇಂದ್ರ ಯೋಜನೆಗಳು ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ (PFMS) ಆನ್ ಬೋರ್ಡಿಂಗ್ ಮಾಡುವುದರೊಂದಿಗೆ ಕೇಂದ್ರ ಸರ್ಕಾರದ ತಂತ್ರಾಂಶವನ್ನು ಸಂಯೋಜಿಸುವ ಕುರಿತು ಜರುಗಿದ ಸಭೆಯ ನಡವಳಿಗಳು. |
ಗ್ರಾಅಪ 348 ಜಿಪಸ 2017, ಬೆಂಗಳೂರು, ದಿನಾಂಕ:02.07.2018 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ 14ನೇ ಹಣಕಾಸು ಆಯೋಗದಡಿ ಕಾರ್ಯಕ್ಷಮತೆ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 04 ಗ್ರಾಪಸ 2018, ಬೆಂಗಳೂರು, ದಿನಾಂಕ:23.06.2018 |
ಸರ್ಕಾರದ ನಡವಳಿಗಳು |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯಿತಿ ಶಾಖೆಗೆ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸುವ ಬಗ್ಗೆ. |
ಗ್ರಾಅಪ 376 ಗ್ರಾಪಂಅ 2016, ಬೆಂಗಳೂರು, ದಿನಾಂಕ:20.06.2018 |
ಸುತ್ತೋಲೆ |
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ವರ್ಷ ಹುತಾತ್ಮರ ದಿನ, ಗಣರಾಜ್ಯೋತ್ಸವ ದಿನ ಮತ್ತು ಸ್ವಾತಂತ್ರ್ಯ ದಿನದಂದು ದೇಶಕ್ಕಾಗಿ ಪ್ರಾರ್ಣಾಪಣೆಗೈದ ಸ್ವಾತಂತ್ರ್ಯ ಯೋಧರನ್ನು ಸ್ಮರಿಸುವ ಬಗ್ಗೆ. |
ಗ್ರಾಅಪ 109 ಗ್ರಾಪಂಅ 2018, ಬೆಂಗಳೂರು, ದಿನಾಂಕ:20.05.2018 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳು ಆಧಾರ್ ತಿದ್ದುಪಡಿ ಸೇವೆಗಳಿಗೆ ವಿಧಿಸಬೇಕಾದ ಶುಲ್ಕಗಳ ಬಗ್ಗೆ. |
ಗ್ರಾಅಪ 246 ಗ್ರಾಪಂಅ 2018, ಬೆಂಗಳೂರು, ದಿನಾಂಕ:14.06.2018 |
ಪತ್ರ |
ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದ ಮಾದರಿಯಲ್ಲಿ ದಿ:31.10.2017ರಲ್ಲಿದ್ದಂತೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರುಗಳಿಗೆ ಸರ್ಕಾರದ ನಿಧಿಯಿಂದ ವೇತನ ಪಾವತಿಸುವ ಬಗ್ಗೆ. |
ಗ್ರಾಅಪ 74 ಗ್ರಾಪಂಸಿ 2017, ಬೆಂಗಳೂರು, ದಿನಾಂಕ:14.06.2018 |
ಪತ್ರ |
ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದ ಮಾದರಿಯಲ್ಲಿ ದಿ:31.10.2017ರಲ್ಲಿದ್ದಂತೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರುಗಳಿಗೆ ಸರ್ಕಾರದ ನಿಧಿಯಿಂದ ವೇತನ ಪಾವತಿಸುವ ಬಗ್ಗೆ. |
ಗ್ರಾಅಪ 74 ಗ್ರಾಪಂಸಿ 2017, ಬೆಂಗಳೂರು, ದಿನಾಂಕ:14.06.2018 |
ಪತ್ರ |
ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದ ರಿಟ್ ಅಪೀಲು ಸಂಖ್ಯೆ:17140/2018 ಮತ್ತು 17461/2018 ಹಾಗೂ ಇತರೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಾನ್ಯ ಉಚ್ಘ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶದ ಬಗ್ಗೆ. |
ಗ್ರಾಅಪ 40 ಗ್ರಾಪಂಅ 2018, ಬೆಂಗಳೂರು, ದಿನಾಂಕ:12.06.2018 |
ಪತ್ರ |
ಬಿಲ್ ಕಲೆಕ್ಟರ್ ಇತ್ಯಾದಿ ವೃಂದದಿಂದ ಗ್ರೇಡ್-2 ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ನೇರ ನೇಮಕಾತಿ ಮಾಡುವ ಬಗ್ಗೆ. |
ಗ್ರಾಅಪ 263 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:04.06.2018 |
ತಿದ್ದುಪಡಿ ಆದೇಶ |
ಗ್ರಾಅಪ 205 ಗ್ರಾಪಂಕಾ 2018, ದಿ:02.05.2018ರಲ್ಲಿನ ತಿದ್ದುಪಡಿ. |
ಗ್ರಾಅಪ 205 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:08.05.2018 |
ಸರ್ಕಾರದ ನಡವಳಿಗಳು |
ಶ್ರೀ ಮಹಾಲಿಂಗಪ್ಪ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ರೇಣುಕಾಪುರ ಗ್ರಾಮ ಪಂಚಾಯತಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧದ ನಡವಳಿ ಕುರಿತು - ಆದೇಶ. |
ಗ್ರಾಅಪ 259 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:25.05.2018 |
ಸರ್ಕಾರದ ನಡವಳಿಗಳು |
ಶ್ರೀ ಇ.ಶ್ರೀನಿವಾಸ್, ಹಿಂದಿನ ಗ್ರೇಡ್-2 ಕಾರ್ಯದರ್ಶಿ, ಬೆಟ್ಟದಹಳ್ಳಿ ಗ್ರಾಮ ಪಂಚಾಯತಿ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 251 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:24.05.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಮೋನಿಕಾ ಮಿರಾಂಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗಿರಿಯಾಪುರ ಗ್ರಾಮ ಪಂಚಾಯತಿ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಮತ್ತು ಎನ್.ಅಬ್ದುಲ್ ಲತೀಫ್, ಹಿಂದಿನ ಕಾರ್ಯದರ್ಶಿ ಗ್ರೇಡ್-2, ಗಿರಿಯಾಪುರ ಗ್ರಾಮ ಪಂಚಾಯಿತಿ ಹಾಲಿ ಈಶ್ವರಹಳ್ಳಿ ಗ್ರಾಮ ಪಂಚಾಯಿತಿ, ಚಿಕ್ಕಮಗಳೂರು ತಾಲ್ಲೂಕು ಮತ್ತು ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 215 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:24.05.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಜಿ.ಪುರುಷೋತ್ತಮ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಚಿಕ್ಕನಹಳ್ಳಿ ಗ್ರಾಮ ಪಂಚಾಯತಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ – ಅಂತಿಮ ಆದೇಶ ಹೊರಡಿಸುವ ಕುರಿತು.. |
ಗ್ರಾಅಪ 10 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:22.05.2018 |
ಸರ್ಕಾರದ ನಡವಳಿಗಳು |
ಶ್ರೀ ಆರ್.ಜಿ . ಹಂಚನಾಳಕರ್, ಕಾರ್ಯದರ್ಶಿ, ಅರಸೀಕೆರೆ ಗ್ರಾಮ ಪಂಚಾಯಿತಿ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14 ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ – ಆದೇಶ. |
ಗ್ರಾಅಪ 191 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:21.05.2018 |
ಸರ್ಕಾರದ ನಡವಳಿಗಳು |
ಶ್ರೀ ಮಹದೇವಪ್ಪ ವಜಂತ್ರಿ, ಹಿಂದಿನ ಕಾರ್ಯದರ್ಶಿ, ಕಾರಜೋಳ ಗ್ರಾಮ ಪಂಚಾಯತ್, ಬಿಜಾಪುರ ತಾಲ್ಲೂಕು ಮತ್ತು ಜಿಲ್ಲೆ ಹಾಲಿ ಕಾರ್ಯದರ್ಶಿ, ಬರಟಗಿ ಗ್ರಾಮ ಪಂಚಾಯತ್, ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 241 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:21.05.2018 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಎನ್. ಕೃಪಾನಂದ ಹಿಂದಿನ ಅಧ್ಯಕ್ಷರು, ಹಾಲಿ ಸದಸ್ಯರು, ಬಸವನಹಳ್ಳಿ ಗ್ರಾಮ ಪಂಚಾಯತಿ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43-ಎ ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 587 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:19.05.2018 |
ಅಧಿಸೂಚನೆ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜವಾಬ್ದಾರಿ ನಕ್ಷೆಯ ವಿವರ, ಮೇಲ್ವಿಚಾರಣೆ) ನಿಯಮಗಳು, 2018. |
ಗ್ರಾಅಪ 324 ಗ್ರಾಪಂಅ 2018, ಬೆಂಗಳೂರು, ದಿನಾಂಕ:16.05.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಅನಿಸಾ ಫಾತಿಮಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸೋಮನಹಳ್ಳಿ ಗ್ರಾಮ ಪಂಚಾಯತಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 903 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:05.05.2018 |
ಸರ್ಕಾರದ ನಡವಳಿಗಳು |
ಶ್ರೀ ಕೃಷ್ಣಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನಾಗಸಮುದ್ರ ಗ್ರಾಮ ಪಂಚಾಯತಿ, ಮೊಳಕಾಲ್ಮೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧದ ನಡವಳಿ ಕುರಿತು-ಆದೇಶ. |
ಗ್ರಾಅಪ 198 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:04.05.2018 |
ಸರ್ಕಾರದ ನಡವಳಿಗಳು |
(1) ಶ್ರೀ ಅಶೋಕ.ಜಿ.ಗಲಗಲಿ, ಗ್ರೇಡ್-1 ;ಕಾರ್ಯದರ್ಶಿ ಹಾಗೂ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅರಕೇರಿ ಗ್ರಾಮ ಪಂಚಾಯತ್, ಅರಕೇರಿ, (2) ಶ್ರೀ ಮಹದೇವ ಬಿನ್ ಅರ್ಜುನ್ ಕುದೆ, ಹಿಂದಿನ ಕಾರ್ಯದರ್ಶಿ, ಅರಕೇರಿ ಗ್ರಾಮ ಪಂಚಾಯತ್, ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆ (3) ಶ್ರೀಮತಿ ಸರಿತಾ ಕೋ ತಾಕುರ ಸಿಂಗ್ ನಾಯ್ಕ ಹಿಂದಿನ ಲಪಂಚಾಯತ್ ಅಭಿವೃದ್ಧಿ ಅದಿಕಾರಿ, ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆ, ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಕುಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 213 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:03.05.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಶಾಂತ ಬಿನ್ ಚಿಕ್ಕೂಸು, ಕಾರ್ಯದರ್ಶಿ ಗ್ರೇಡ್-2, ಕಲಿಯೂರು ಗ್ರಾಮ ಪಂಚಾಯತಿ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ – ಆದೇಶ. |
ಗ್ರಾಅಪ 225 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:02.05.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಎಂ. ತಿಮ್ಮಯ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸಿದ್ಧಾಪುರ ಗ್ರಾಮ ಪಂಚಾಯತಿ, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಪ್ರಕರಣದ ಕುರಿತು-ಆದೇಶ. |
ಗ್ರಾಅಪ 214 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:02.05.2018 |
ಸರ್ಕಾರದ ನಡವಳಿಗಳು |
ಶ್ರೀ ತಿರುಪತಿ, ಹಿಂದಿನ ಕಾರ್ಯದರ್ಶಿ, ಇವರ ವಿರುದ್ಧ ಕ.ಸೇ.ನಿಯಮಾವಳಿಗಳ ನಿಯಮ 214(2)(ಬಿ)(i) ರಂತೆ ಹಾಗೂ ಶ್ರೀಮತಿ ಎಸ್. ನಂದಿನಿ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಶ್ರೀ ಎಸ್. ಅರುಣ್ ದತ್, ಹಿಂದಿನ ಕಾರ್ಯದರ್ಶಿ, ಹಿರೇಬಿದನೂರು ಗ್ರಾಮ ಪಂಚಾಯತಿ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ – ಆದೇಶ. |
ಗ್ರಾಅಪ 204 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:30.04.2018 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಎಸ್.ಲಕ್ಷ್ಮೇಶ್ವರ , ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪ್ರಸ್ತುತ ನಿವೃತ್ತ), ಬಾಳೆಹೊಸೂರು ಗ್ರಾಮ ಪಂಚಾಯತಿ, ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲೆ ಇವರು ಸಾರ್ವಜನಿಕ ನೌಕರರಾಗಿ ದುರ್ವತನೆಯಿಂದ ನಡೆದುಕೊಂಡಿದ್ದರೆ ನಡವಳಿಕೆ -ಕುರಿತು. |
ಗ್ರಾಅಪ 206 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:28.04.2018 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಎಸ್.ಲಕ್ಷ್ಮೇಶ್ವರ , ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪ್ರಸ್ತುತ ನಿವೃತ್ತ), ಬಾಳೆಹೊಸೂರು ಗ್ರಾಮ ಪಂಚಾಯತಿ, ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲೆ ಇವರು ಸಾರ್ವಜನಿಕ ನೌಕರರಾಗಿ ದುರ್ವತನೆಯಿಂದ ನಡೆದುಕೊಂಡಿದ್ದರೆ ನಡವಳಿಕೆ -ಕುರಿತು. |
ಗ್ರಾಅಪ 206 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:28.04.2018 |
ತಿದ್ದುಪಡಿ ಆದೇಶ |
ಶ್ರೀ ಶ್ರೀಶೈಲ ಜಿ ಪೋಲೆಶಿ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹನುಮಸಾಗರ ಗ್ರಾಮ ಪಂಚಾಯತಿ, ಕುಷ್ಟಗಿ ತಾಲ್ಲೂಕು, ಕೊಪ್ಪಳ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸಿರುವ ಆದೇಶವನ್ನು ಹಿಂಪಡೆಯುವ ಬಗ್ಗೆ-ಆದೇಶ. |
ಗ್ರಾಅಪ 12 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:26.04.2018 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ 2018-19ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್ 2018 ಮಾಹೆಯಿಂದ ಜೂನ್ ಮಾಹೆವರೆಗಿನ ಅವಧಿಗೆ 1ನೇ ಕಂತಾಗಿ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 134 ಜಿಪಸ 2018, ಬೆಂಗಳೂರು, ದಿನಾಂಕ:26.04.2018 |
ಸರ್ಕಾರದ ನಡವಳಿಗಳು |
2018-19ನೇ ಸಾಲಿಗೆ ಆರ್ಥಿಕ ಇಲಾಖೆಯು ನೀಡಿರುವ ಅನುದಾನವನ್ನು ಖಜಾನೆ-2 ಮುಖಾಂತರ ರಾಜ್ಯ ಚುನಾವಣಾ ಆಯೋಗಕ್ಕೆ ಅನುದಾವನ್ನುಅಪಲೋಡ್ ಮಾಡುವ ಬಗ್ಗೆ. |
ಗ್ರಾಅಪ 171 ತಾಪಸ 2017, ಬೆಂಗಳೂರು, ದಿನಾಂಕ:26.04.2018 |
ತಿದ್ದುಪಡಿ ಆದೇಶ |
ಶ್ರೀ ಶ್ರೀಶೈಲ ಜಿ ಪೋಲೆಶಿ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹನುಮಸಾಗರ ಗ್ರಾಮ ಪಂಚಾಯತಿ, ಕುಷ್ಟಗಿ ತಾಲ್ಲೂಕು, ಕೊಪ್ಪಳ ಜಿಲ್ಲೆ , ಸರ್ಕಾರದ ಆದೇಶ ಸಂಖ್ಯೆ: ‘’ ಗ್ರಾಅಪ:12:ಗ್ರಾಪಂಕಾ:2016’’ ರ ಬದಲು “ಗ್ರಾಅಪ:12:ಗ್ರಾಪಂಕಾ:2018’’ ಎಂದು ಹಾಗೂ ಸದರಿ ಆದೇಶದ ಭಾಗದಲ್ಲಿನ 5ನೇ ಸಾಲಿನಲ್ಲಿರುವ “ಗ್ರಾಅಪ:91:ಗ್ರಾಪಂಕಾ:2016, ದಿನಾಂಕ:09.11.2017’’ ರ ಬದಲು “ಗ್ರಾಅಪ:12:ಗ್ರಾಪಂಕಾ:2018, ದಿನಾಂಕ:18.01.2018’’ ಎಂದು ಓದಿಕೊಳ್ಳುವುದು. |
ಗ್ರಾಅಪ 12 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:26.04.2018 |
ಸರ್ಕಾರದ ನಡವಳಿಗಳು |
ಶ್ರೀ ಸೋಮಶೇಖರ್, ಅಂದಿನ ಕಾರ್ಯದರ್ಶಿ, ಎನ್.ಜಿ. ಹಳ್ಳಿ ಗ್ರಾಮ ಪಂಚಾಯತಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ –ದಂಡನೆ ವಿಧಿಸುವ ಬಗ್ಗೆ-ಆದೇಶ. |
ಗ್ರಾಅಪ 433 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:23.04.2018 |
ಪತ್ರ |
ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿನ ಭೂ ಪರಿವರ್ತಿತ ಜಮೀನುಗಳಲ್ಲಿನ ಒಂದು ಎಕರೆಗಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ವಿನ್ಯಾಸ ನಕ್ಷೆ ಅನುಮೋದನೆ ಮಾಡುವ ಬಗ್ಗೆ. |
ಗ್ರಾಅಪ 826 ಗ್ರಾಪಂಅ 2017, ಬೆಂಗಳೂರು, ದಿನಾಂಕ:21.04.2018 |
ಸರ್ಕಾರದ ನಡವಳಿಗಳು |
ಶ್ರೀ ಶ್ರೀಶೈಲ ಜಿ ಪೋಲೆಶಿ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹನುಮಸಾಗರ ಗ್ರಾಮ ಪಂಚಾಯತಿ, ಕುಷ್ಟಗಿ ತಾಲ್ಲೂಕು, ಕೊಪ್ಪಳ ಜಿಲ್ಲೆ , ಸರ್ಕಾರದ ಆದೇಶ ಸಂಖ್ಯೆ: ‘’ ಗ್ರಾಅಪ:12:ಗ್ರಾಪಂಕಾ:2016’’ ರ ಬದಲು “ಗ್ರಾಅಪ:12:ಗ್ರಾಪಂಕಾ:2018’’ ಎಂದು ಹಾಗೂ ಸದರಿ ಆದೇಶದ ಭಾಗದಲ್ಲಿನ 5ನೇ ಸಾಲಿನಲ್ಲಿರುವ “ಗ್ರಾಅಪ:91:ಗ್ರಾಪಂಕಾ:2016, ದಿನಾಂಕ:09.11.2017’’ ರ ಬದಲು “ಗ್ರಾಅಪ:12:ಗ್ರಾಪಂಕಾ:2018, ದಿನಾಂಕ:18.01.2018’’ ಎಂದು ಓದಿಕೊಳ್ಳುವುದು. |
ಗ್ರಾಅಪ 12 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:21.04.2018 |
ಸರ್ಕಾರದ ನಡವಳಿಗಳು |
2018-19ನೇ ಸಾಲಿನ ಶಾಸನಬದ್ಧ ಅನುದಾನದ ಮೊದಲನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 356 ಗ್ರಾಪಂಅ 2018, ಬೆಂಗಳೂರು, ದಿನಾಂಕ:20.04.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಎಸ್.ಕುಮಾರ್, ಹಿಂದಿನ ಬಿಲ್ ಕಲೆಕ್ಟರ್, ಆನೆಗೊಳ ಗ್ರಾಮ ಪಂಚಾಯತಿ, ಕೆ.ಆರ್,ಪೇಟೆ ತಾಲ್ಲೂಕು ಮಂಡ್ಯ ಜಿಲ್ಲೆ ಹಾಲಿ ದ್ವಿತೀಯ ದರ್ಜೆ ಸಹಾಯಕ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಕುರಿತು-ಆದೇಶ |
ಗ್ರಾಅಪ 624 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:19.04.2018 |
ಸರ್ಕಾರದ ನಡವಳಿಗಳು |
ಶ್ರೀ ಜೆ.ಆರ್.ಶ್ರೀಧರ್ ಬಿನ್ ರಂಗಸ್ವಾಮಯ್ಯ ಉಪಾಧ್ಯಕ್ಷರು, ಜಾಲಮಂಗಲ ಗ್ರಾಮ ಪಂಚಾಯತಿ, ರಾಮನಗರ ತಾಲ್ಲೂಕು, ರಾಮನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 910 ಗ್ರಾಪಂಅ 2017, ಬೆಂಗಳೂರು, ದಿನಾಂಕ:19.04.2018 |
ಸರ್ಕಾರದ ನಡವಳಿಗಳು |
ಶ್ರೀ ಮಹೇಶ್ ಬಾಬು, ಎಂ.ಪಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮತ್ತು ಶ್ರೀ ಮಹದೇವು ಎಂ ಕಾರ್ಯದರ್ಶಿ, ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 192 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:19.04.2018 |
ಸರ್ಕಾರದ ನಡವಳಿಗಳು |
ಶ್ರೀ ಹೆಚ್. ಜಿ. ಶ್ರೀನಿವಾಸ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಶ್ರೀ ಪುಟ್ಟಸ್ವಾಮಿ, ಕಾರ್ಯದರ್ಶಿ, ಕೊತ್ತತ್ತಿ ಗ್ರಾಮ ಪಂಚಾಯತಿ, ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 190 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:19.04.2018 |
ಸರ್ಕಾರದ ನಡವಳಿಗಳು |
ಶ್ರೀ ಎನ್ ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ, ಸುಂದರಪಾಳ್ಯ ಗ್ರಾಮ ಪಂಚಾಯತಿ, ಬಂಗಾರಪೇಟೆ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಕುರಿತು-ಆದೇಶ. |
ಗ್ರಾಅಪ 595 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:19.04.2018 |
ಸರ್ಕಾರದ ನಡವಳಿಗಳು |
ಶ್ರೀ ಜೆ.ಆರ್.ಶ್ರೀಧರ್ ಬಿನ್ ರಂಗಸ್ವಾಮಯ್ಯ, ಉಪಾಧ್ಯಕ್ಷರು, ಜಾಲಮಂಗಲ ಗ್ರಾಮ ಪಂಚಾಯತಿ, ರಾಮನಗರ ತಾಲ್ಲೂಕು, ರಾಮನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 910 ಗ್ರಾಪಂಅ 2017, ಬೆಂಗಳೂರು, ದಿನಾಂಕ:19.04.2018 |
ಸರ್ಕಾರದ ನಡವಳಿಗಳು |
ಶ್ರೀ ಜೆ.ಎ.ಶಿವರಾಮ, ಗ್ರೇಡ್-1 ಕಾರ್ಯದರ್ಶಿ, ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಕುರಿತು-ಆದೇಶ. |
ಗ್ರಾಅಪ 841 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.04.2018 |
ಸರ್ಕಾರದ ನಡವಳಿಗಳು |
ಶ್ರೀ ಚಿನ್ನಸ್ವಾಮಿ, ಹಿಂದಿನ ಕಾರ್ಯದರ್ಶಿ, ತಗಡೂರು ಗ್ರಾಮ ಪಂಚಾಯತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ಹಾಲಿ ಗ್ರೇಡ್-1 ಕಾರ್ಯದರ್ಶಿ, ನುಗ್ಗೇಹಳ್ಳಿ ಗ್ರಾಮ ಪಂಚಾಯತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಕುರಿತು-ಆದೇಶ. |
ಗ್ರಾಅಪ 858 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.04.2018 |
ಸರ್ಕಾರದ ನಡವಳಿಗಳು |
ಶ್ರೀ ಚನ್ನಬಸಪ್ಪ ಜಿ ಆರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸಿಂಗನಮನೆ ಗ್ರಾಮ ಪಂಚಾಯತಿ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು-ಅಂತಿಮ ಆದೇಶ ಹೊರಡಿಸುವ ಬಗ್ಗೆ-ಆದೇಶ. |
ಗ್ರಾಅಪ 796 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.04.2018 |
ಸುತ್ತೋಲೆ |
ರಿಟ್ ಅಪೀಲ್ ಸಂಖ್ಯೆ 879/2018 ಮತ್ತು 913/2018 ಹಾಗೂ ಇನ್ನಿತರೆ ರಿಟ್ ಅಪೀಲ್ ಗಳ ಸಂಬಂಧ (ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದ) ಮಾನ್ಯ ನ್ಯಾಯಾಲಯವು ದಿ:08-03-2018 ರಂದು ನೀಡಿರುವ ಮಧ್ಯಂತರ ಆದೇಶದ ಬಗ್ಗೆ. |
ಗ್ರಾಅಪ 40 ಗ್ರಾಪಂಅ 2018, ಬೆಂಗಳೂರು, ದಿನಾಂಕ:17.04.2018 |
ಸರ್ಕಾರದ ನಡವಳಿಗಳು |
ಶ್ರೀ ಎನ್. ರಾಮಮೂರ್ತಿ, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳು ವಿಶ್ವನಾಥಪುರ ಗ್ರಾಮ ಪಂಚಾಯತಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ – ಆದೇಶ. |
ಗ್ರಾಅಪ 82 ಗ್ರಾಪಂಅ 2017, ಬೆಂಗಳೂರು, ದಿನಾಂಕ:17.04.2018 |
ಸರ್ಕಾರದ ನಡವಳಿಗಳು |
ಶ್ರೀ ಚಿಕ್ಕಹನುಮಂತಯ್ಯ, ನಿವೃತ್ತ ಕಾರ್ಯದರ್ಶಿ, ಚಂದ್ರಗಿರಿ ಗ್ರಾಮ ಪಂಚಾಯಿತಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ-ಆದೇಶ. |
ಗ್ರಾಅಪ 906 ಗ್ರಾಪಂಅ 2017, ಬೆಂಗಳೂರು, ದಿನಾಂಕ:17.04.2018 |
ಸರ್ಕಾರದ ನಡವಳಿಗಳು |
ಶ್ರೀ ಹೆಚ್.ಎನ್.ಉಮೇಶಪ್ಪ, ಅಂದಿನ ಕಾರ್ಯದರ್ಶಿ, ಬಗನಕಟ್ಟೆ ಗ್ರಾಮ ಪಂಚಾಯತಿ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರ ವಿರುದ್ಧದ ಶಿಸ್ತು ಕ್ರಮ – ಅಂತಿಮ ಆದೇಶ ಹೊರಡಿಸುವ ಕುರಿತು-ಆದೇಶ. |
ಗ್ರಾಅಪ 928 ಗ್ರಾಪಂಅ 2017, ಬೆಂಗಳೂರು, ದಿನಾಂಕ:16.04.2018 |
ಸುತ್ತೋಲೆ |
ಗಾಂಧಿ ಗ್ರಾಮ ಪುರಸ್ಕಾರ ಪ್ರೋತ್ಸಾಹ ಧನವನ್ನು ವಿನಿಯೋಗಿಸುವ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 932 ಗ್ರಾಪಂಅ 2017, ಬೆಂಗಳೂರು, ದಿನಾಂಕ:11.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಪ್ರೇಮಲತಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪುಣಚ ಗ್ರಾಮ ಪಂಚಾಯತಿ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ – ಅಂತಿಮ ಆದೇಶ ಹೊರಡಿಸುವ ಬಗ್ಗೆ-ಆದೇಶ. |
ಗ್ರಾಅಪ 921 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:11.04.2018 |
ಸರ್ಕಾರದ ನಡವಳಿಗಳು |
ಶ್ರೀ ಡಿ.ವಿ.ನಾಗೇಕರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಭಾವಿಕೇರಿ ಗ್ರಾಮ ಪಂಚಾಯತಿ, ಅಂಕೋಲ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 822 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:11.04.2018 |
ಸರ್ಕಾರದ ನಡವಳಿಗಳು |
ಶ್ರೀ ಸಂಗೊಳ್ಳಿ, ನಿವೃತ್ತ ಗ್ರಾಮ ಪಂಚಾಯತಿ ಕಾರ್ಯದರ್ಶಿ, ಪ್ರಭಾರ ಪಂ.ಅ.ಅ. ತಲ್ಲೂರು ಗ್ರಾಮ ಪಂಚಾಯತಿ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 700 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:11.04.2018 |
ಸರ್ಕಾರದ ನಡವಳಿಗಳು |
ಶ್ರೀ ಎನ್.ಎಸ್.ಶಿವಲಿಂಗಯ್ಯ, ಕಾರ್ಯದರ್ಶಿ, ಕುಪ್ಪಾಳು ಗ್ರಾಮ ಪಂಚಾಯತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 517 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:11.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಎಂ.ಎನ್.ಸವಿತಾ, ಸದಸ್ಯರು, ಹಾಕತ್ತೂರು ಗ್ರಾಮ ಪಂಚಾಯಿತಿ, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43 (ಎ) ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 633 ಗ್ರಾಪಂಅ 2017, ಬೆಂಗಳೂರು, ದಿನಾಂಕ:11.04.2018 |
ಸರ್ಕಾರದ ನಡವಳಿಗಳು |
ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕು ಅಮದಳ್ಳಿ ಗ್ರಾಮ ಪಂಚಾಯತಿಯ ಅಂದಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ/ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ 1) ಶ್ರೀಮತಿ ಭಾರತಿ ಆರ್. ಕಾಂಬಳೆ, 2) ಶ್ರೀ ಮಾರುತಿ ಹೆಚ್. ಬಂಡಿವಡ್ಡರ್, 3) ಶ್ರೀ ಗಣೇಶ್ ಜೆ. 4) ಶ್ರೀ ದೇವಿದಾಸ್ ಕಾಂಬಳೆ, 5) ಶ್ರೀ ಎಸ್.ಆರ್. ನಾಯ್ಕ್, (ನಿವೃತ್ತ), 6) ಶ್ರೀ ಆರ್. ಬಸಪ್ಪ ಬಿ.ತೇಗನಾಳ, 7) ಶ್ರೀ ಕೃಷ್ಣಾನಂದ ನಾಯ್ಕ್, 8) ಶ್ರೀ ಲಂಬೋದರ ಸಿ.ಗಾಂವಕರ್ ಮತ್ತು 9) ಶ್ರೀ ನಾಮದೇವ್ ಎಲ್.ಫಿಸಾಲೆ (ನಿವೃತ್ತ) ಇವರುಗಳ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 696 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:10.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಮಾಧುರಿ, ಸಿ.ಮಾಯಾಚಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಶೀಗಿಹಳ್ಳಿ ಗ್ರಾಮ ಪಂಚಾಯತಿ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 880 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:10.04.2018 |
ಸರ್ಕಾರದ ನಡವಳಿಗಳು |
ಶ್ರೀ ಪಿ.ಎ. ಪೂಣಚ್ಚ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸೊಣ್ಣೇನಹಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರು ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ-ಆದೇಶ. |
ಗ್ರಾಅಪ 563 ಗ್ರಾಪಂಅ 2017, ಬೆಂಗಳೂರು, ದಿನಾಂಕ:10.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಸುನಂದ, ಅಧ್ಯಕ್ಷರು, ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ, ಬಿಡದಿ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 523 ಗ್ರಾಪಂಅ 2017, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀ ಗಂಗಾಧರ ನಾಯ್ಕ, ಸದಸ್ಯರು ಮತ್ತು ಶ್ರೀಮತಿ ಪೂರ್ಣಿಮ ಬಾಯಿ, ಸದಸ್ಯರು, ತಂಗಲಿ ಗ್ರಾಮ ಪಂಚಾಯತಿ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 264 ಗ್ರಾಪಂಅ 2017, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಎಂ.ರವಿ, ಅಧ್ಯಕ್ಷರು, ಕೆಚ್ಚೇನಹಳ್ಳಿ ಗ್ರಾಮ ಪಂಚಾಯತಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 315 ಗ್ರಾಪಂಅ 2017, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಸಾವಿತ್ರಮ್ಮ ಕೋಂ ಸಿದ್ದಪ್ಪ, ಅಧ್ಯಕ್ಷರು, ತೋರಣಗಟ್ಟೆ ಗ್ರಾಮ ಪಂಚಾಯತಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43 (ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 794 ಗ್ರಾಪಂಅ 2017, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಚೌಡಮ್ಮ, ಅಧ್ಯಕ್ಷರು, ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48 (4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 467 ಗ್ರಾಪಂಅ 2017, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಚೌಡಮ್ಮ ಕೋಂ ಚಿತ್ರಲಿಂಗಪ್ಪ, ಅಧ್ಯಕ್ಷರು, ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43 (ಎ) ಮತ್ತು 48 (4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 467 ಗ್ರಾಪಂಅ 2017, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀ ಡಿ.ಸಿ.ಮೋಹನ್, ಅಧ್ಯಕ್ಷರು, ಚಿಕ್ಕಜಾಜೂರು ಗ್ರಾಮ ಪಂಚಾಯತಿ, ಹೊಳಲ್ಕೆರೆ ತಾಲ್ಲೂಕು ಪಂಚಾಯತಿ, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43 (ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 515 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀ ಚನ್ನಪ್ಪ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಚಟ್ನಹಳ್ಳಿ ಗ್ರಾಮ ಪಂಚಾಯತಿ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43 (ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 766 ಗ್ರಾಪಂಅ 2017, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀ ಎಸ್. ಮಲೆಯಪ್ಪ, ನಿವೃತ್ತ ಗ್ರೇಡ್-2, ಕಾರ್ಯದರ್ಶಿ, ಕುಣಗಳ್ಳಿ ಗ್ರಾಮ ಪಂಚಾಯತಿ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಕುರಿತು.- ಆದೇಶ. |
ಗ್ರಾಅಪ 759 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀ ಸಂಗೊಳ್ಳಿ, ನಿವೃತ್ತ ಗ್ರಾಮ ಪಂಚಾಯತಿ ಕಾರ್ಯದರ್ಶಿ, ಪ್ರಭಾರ ಪಂ.ಅ.ಅ. ತಲ್ಲೂರು ಗ್ರಾಮ ಪಂಚಾಯತಿ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 700 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಚಂದ್ರಮ್ಮಾ, ಉಪಾಧ್ಯಕ್ಷರು, ಕೊಡಗನೂರು ಗ್ರಾಮ ಪಂಚಾಯತಿ, ದಾವಣಗೆರೆ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮಕೈಗೊಳ್ಳುವ ಬಗ್ಗೆ. |
ಗ್ರಾಅಪ 755 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀ ವಿಠಲ ಬೊಮ್ಮನಾಯ್ಕ, ಅಂದಿನ ಕ್ಲರ್ಕ್ (ಪ್ರಸ್ತುತ ಗ್ರೇಡ್-2 ಗ್ರಾಮ ಪಂಚಾಯತಿ ಕಾರ್ಯದರ್ಶಿ), ಭಾವಿಕೇರಿ ಗ್ರಾಮ ಪಂಚಾಯತಿ, ಅಂಕೋಲಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 54 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:09.04.2018 |
ಸರ್ಕಾರದ ನಡವಳಿಗಳು |
ಶ್ರೀ ಈಶ್ವರ ಕೆ. ವಡಕಾರ, ಅಂದಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ, ವಳಗಲಿ ಗ್ರಾಮ ಪಂಚಾಯತಿ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 880 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:07.04.2018 |
ಸರ್ಕಾರದ ನಡವಳಿಗಳು |
ಶ್ರೀ ಶಶಿಧರಸಂಗ ಶೆಟ್ಟಿ ಕೋಸಂಬೆ, ಅಧ್ಯಕ್ಷರು, ಕೋಣ ಮೇಲಕುಂದ ಗ್ರಾಮ ಪಂಚಾಯತಿ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 286 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:07.04.2018 |
ಸರ್ಕಾರದ ನಡವಳಿಗಳು |
ಶ್ರೀ ಆರ್.ಬಿ. ಚನ್ನಬಸಣ್ಣನವರ್, ಅಂದಿನ, ಗೋಟೂರು ಗ್ರಾಮ ಪಂಚಾಯತಿ ಮತ್ತು ಶ್ರೀ ಎ.ಎ.ಹಳ್ಳೂರಿ, ಅಂದಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ, ಅಂಕಲೆ ಗ್ರಾಮ ಪಂಚಾಯತಿ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರುಗಳ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 254 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:07.04.2018 |
ಸರ್ಕಾರದ ನಡವಳಿಗಳು |
ಶ್ರೀ ಲಕ್ಷ್ಮಣ ಕೊಳ್ಳೆಪ್ಪ ಕೊಳ್ಳೆಪ್ಪಗೊಳ, ಅಧ್ಯಕ್ಷರು, ಸಾಂಬ್ರಾ ಗ್ರಾಮ ಪಂಚಾಯತಿ, ಬೆಳಗಾವಿ ತಾಲ್ಲೂಕು, ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1329 ಗ್ರಾಪಂಅ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀ ಬಲಭೀಮರಾವ್ ಕುಲಕರ್ಣಿ, ಕಾರ್ಯದರ್ಶಿ, ಅರಕೇರಾ (ಜಿ) ಗ್ರಾಮ ಪಂಚಾಯಿತಿ, ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ-ಆದೇಶ. |
ಗ್ರಾಅಪ 632 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.04.2018 |
ತಿದ್ದುಪಡಿ ಆದೇಶ |
ಶ್ರೀ ಉಮೇಶ್ ದೇವಾಡಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಎಲ್ಲೂರು ಗ್ರಾಮ ಪಂಚಾಯತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 11 ರ ಅನುಸಾರ ಇಲಾಖಾ ವಿಚಾರಣೆ ನಡೆಸಲು ಸದರಿ ನಿಯಮಾವಳಿಗೆ ನಿಯಮ 14-ಎ ರಡಿಯಲ್ಲಿ ಎಂದಿದೆಯೊ ಅದನ್ನು ‘’ಕರ್ನಾಟಕ ನಾಗರೀಕ ಸೇವಾ ನಿಯಮ 214(2)(ಬಿ)(i) ರಡಿಯಲ್ಲಿ’’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು. |
ಗ್ರಾಅಪ 925 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:04.04.2018 |
ತಿದ್ದುಪಡಿ ಆದೇಶ |
ಶ್ರೀ ಕೆ.ಧರ್ಮಪಾಲ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಇರ್ವತ್ತೂರು ಗ್ರಾಮ ಪಂಚಾಯತಿ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರು ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 11 ರ ಅನುಸಾರ ಇಲಾಖಾ ವಿಚಾರಣೆ ನಡೆಸಲು ಸದರಿ ನಿಯಮಾವಳಿಗೆ ನಿಯಮ 14-ಎ ರಡಿಯಲ್ಲಿ ಎಂದಿದೆಯೊ ಅದನ್ನು ಕರ್ನಾಟಕ ನಾಗರೀಕ ಸೇವಾ ನಿಯಮ 214(2)(ಬಿ)(i) ರಡಿಯಲ್ಲಿ ಎಂದು ತಿದ್ದಿ ಓದಿಕೊಳ್ಳತಕ್ಕದ್ದು. |
ಗ್ರಾಅಪ 327 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:04.04.2018 |
ಸರ್ಕಾರದ ನಡವಳಿಗಳು |
ಉತ್ತರ ಕನ್ನಡ ಜಿಲ್ಲೆ, ಹಳಿಯಾಳ ತಾಲ್ಲೂಕಿನ ಅಂಬೇವಾಡಿ ಮತ್ತು ವಿಟ್ನಾಳ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನಾ ಕಾಮಗಾರಿಗೆ ಮರು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. |
ಗ್ರಾಅಪ 48 ಗ್ರಾನೀಸ(3) 2017, ಬೆಂಗಳೂರು, ದಿನಾಂಕ:26.03.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ನಾಗರಾಜಪ್ಪ, ಅಧ್ಯಕ್ಷರು, ಟಿ.ಗೋಪಗೊಂಡನಹಳ್ಳಿ ಗ್ರಾಮ ಪಂಚಾಯಿತಿ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 825 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:07.03.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಜಯಮ್ಮ, ಅಧ್ಯಕ್ಷರು, ಉದ್ದೂರು ಗ್ರಾಮ ಪಂಚಾಯತಿ, ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 839 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀ ಗರೀಶ್ ಭಟ್, ಸದಸ್ಯರು, ಪೆರ್ಡೂರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ, ಇವರು ಸತತವಾಗಿ ನಾಲ್ಕು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿರುವ ಬಗ್ಗೆ ಇವರ ವಿರುದ್ಧ ಕರ್ನಾಟಕ ಪಂಚಾಯರ್ ರಾಜ್ ಅಧಿನಿಯಮ 1993 ಪ್ರಕರಣ 43-ಎ ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 585 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀ ಸುಂದರ ಪೂಜಾರಿ, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಂದಾರು ಗ್ರಾಮ ಪಂಚಾಯತಿ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 790 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಜಿ.ಅಡಿವೇರ, ಗ್ರಾಮ ಪಂಚಾಯತಿ ಕಾರ್ಯದರ್ಶಿ (ಪ್ರಭಾರ ಪಂ.ಅ.ಅ) ಕಡೂರ ಗ್ರಾಮ ಪಂಚಾಯತಿ, ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ;ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 454 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀ ನೃಪತಿ ಭೂಸರೆಡ್ಡಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹಿರೇಬಂಡಗೇರಿ ಗ್ರಾಮ ಪಂಚಾಯತಿ, ಶಿಗ್ಗಾಂವ ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 822 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಶಾಂಭವಿ ಕುಲಾಲ್, ಅಧ್ಯಕ್ಷರು ಮತ್ತು ಶ್ರೀ ಸುರೇಶ್ ಸರ್ವೇಗಾರ್, ಉಪಾಧ್ಯಕ್ಷರು, ಪೆರ್ಡೂರು ಗ್ರಾಮ ಪಂಚಾಯತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43-ಎ ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 221 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀ ಈಶಪ್ಪಾ ತಂದೆ ಬಸವರಾಜಪ್ಪ ರಾಖಾ, ಸದಸ್ಯರು, (ಹಿಂದಿನ ಕಂಪ್ಯೂಟರ್ ಆಪರೇಟರ್) ಹೊನಗೇರಾ ಗ್ರಾಮ ಪಂಚಾಯಿತಿ ಯಾದರಿಗಿ ತಾಲ್ಲೂಕು, ಯಾದಗಿರಿ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43-ಎ ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 862 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:05.04.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಎಸ್.ಕೃಷ್ಣಾಚಾರ್, ನಿವೃತ್ತ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಡಿಂಕಾ ಗ್ರಾಮ ಪಂಚಾಯತಿ, ಪಂಚಾವಪುರ ತಾಲ್ಲೂಕು, ಮಂಡ್ಯ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 762 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀ ಗೌರ ನಜೀರಹ್ಮದ್, ಮಮ್ಮದಲಿ ಮತ್ತು ಶ್ರೀ ಮನೋಜಕುಮಾರ ನಿಂಗನಗೌಡ ಪಾಟೀಲ, ಸದಸ್ಯರುಗಳು, ಮಸಳಿ(ಬಿಕೆ) ಗ್ರಾಮ ಪಂಚಾಯತಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) ರನ್ವಯ ಕ್ರಮಜರುಗಿಸುವ ಬಗ್ಗೆ. |
ಗ್ರಾಅಪ 382 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2018 |
ಸರ್ಕಾರದ ನಡವಳಿಗಳು |
‘ಹಳ್ಳಿ ಸಂತೆ’ ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 285 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:26.03.2018 |
ಸರ್ಕಾರದ ನಡವಳಿಗಳು |
ಶ್ರೀ ಮಲ್ಲೇಶಪ್ಪ ಗುಡದಯ್ಯ ಬಾರ್ಕಿ, ನಿವೃತ್ತ ಗ್ರಾಮ ಪಂಚಾಯತಿ ಕಾರ್ಯದರ್ಶಿ, ಕೊಂಚಿಗೇರಿ ಗ್ರಾಮ ಪಂಚಾಯತಿ, ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ- ಅಂತಿಮ ಆದೇಶ ಹೊರಡಿಸುವ ಬಗ್ಗೆ-ಆದೇಶ. |
ಗ್ರಾಅಪ 106 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:04.04.2018 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಎಸ್. ರಾಮಕೃಷ್ಣ, ಗ್ರಾಮ ಪಂಚಾಯತಿ ಕಾರ್ಯದರ್ಶಿ, ಸೋಮೇನಹಳ್ಳಿ ಗ್ರಾಮ ಪಂಚಾಯತಿ ಹಾಗೂ ಪ್ರಭಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಉಲ್ಲೋಡು ಗ್ರಾಮ ಪಂಚಾಯತಿ, ಗುಡಿಬಂಡೆ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರು ಸಲ್ಲಿಸಿರುವ ಮೇಲ್ಮನವಿ ಬಗ್ಗೆ – ಆದೇಶ. |
ಗ್ರಾಅಪ 824 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಪ್ರಮೀಳಾ ಡೇಸಾ, ಸದಸ್ಯರು, ಕಾವ್ರಾಡಿ ಗ್ರಾಮ ಪಂಚಾಯತಿ, ಕುಂದಾಪುರ ತಾಲ್ಲೂಕು ಉಡುಪಿ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 43-ಎ ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 632 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:04.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಆರ್.ಹೆಚ್.ನದಾಫ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಬೇವೂರು ಗ್ರಾಮ ಪಂಚಾಯತಿ, ಬಾಗಲಕೋಟೆ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 590 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:03.04.2018 |
ಸರ್ಕಾರದ ನಡವಳಿಗಳು |
ಶ್ರೀ ಜಿ. ನಾಗಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಬಂಡ್ರಿ ಗ್ರಾಮ ಪಂಚಾಯತಿ, ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 107 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:05.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಮಹಾದೇವಿ ರಾಮಚಂದ್ರ ಬಜಂತ್ರಿ, ಸದಸ್ಯರು, ಬಳ್ಳೊಳ್ಳಿ ಗ್ರಾಮ ಪಂಚಾಯತಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 43-ಎ ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 986 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:05.04.2018 |
ಸರ್ಕಾರದ ನಡವಳಿಗಳು |
ಶ್ರೀ ರಾಜು ಸಿ, ಕಾರ್ಯದರ್ಶಿ, ಅರಳಕುಪ್ಪೆ ಗ್ರಾಮ ಪಂಚಾಯತಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ,ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ-ಆದೇಶ. |
ಗ್ರಾಅಪ 195 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:04.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಶಾರದಾಬಾಯಿ, ಸದಸ್ಯರು, ಕೌಶಿಕ ಗ್ರಾಮ ಪಂಚಾಯತಿ, ಹಾಸನ ತಾಲ್ಲೂಕು, ಹಾಸನ ಜಿಲ್ಲೆ ಇವರು ಸತತವಾಗಿ ನಾಲ್ಕು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿರುವ ಬಗ್ಗೆ ಇವರ ವಿರುದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43-ಎ ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1340 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2018 |
ಸರ್ಕಾರದ ನಡವಳಿಗಳು |
ಶ್ರೀ ಪ್ರಕಾಶ ಮನೋಹರ ಚವ್ಹಾಣ, ಸದಸ್ಯರು, ಮಖಣಾಪೂರ ಗ್ರಾಮ ಪಂಚಾಯತಿ, ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 43-ಎ ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 744 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಮಾಯಾದೇವಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮದಕಟ್ಟಿ ಗ್ರಾಮ ಪಂಚಾಯತಿ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ ಆದೇಶ. |
ಗ್ರಾಅಪ 545 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀ ಬಾಬಗೌಡ ಪಾಟೀಲ್, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಯಡ್ರಾಮಿ ಗ್ರಾಮ ಪಂಚಾಯತಿ, ಜೇವರ್ಗಿ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ ಆದೇಶ. |
ಗ್ರಾಅಪ 769 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಚಂದ್ರವ್ವಾ ಮಾರುತಿ ಬಂಡಿವಡ್ಡರ, ಅಧ್ಯಕ್ಷರು, ಹಣಮಸಾಗರ ಗ್ರಾಮ ಪಂಚಾಯತಿ, ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1328 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀ ರಮೇಶ್ ಪಾಟೀಲ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮಣ್ಣೂರ ಗ್ರಾಮ ಪಂಚಾಯತಿ, ಅಫಜಲಪುರ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ ಆದೇಶ. |
ಗ್ರಾಅಪ 556 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ತಿಮ್ಲಾಪುರ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಹೆಚ್.ಆರ್. ಗಾಯತ್ರಿದೇವಿ ರವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ಅಡಿಯಲ್ಲಿ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1001 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಹೆಚ್.ಪಿ. ಮಮತ, ಅಧ್ಯಕ್ಷರು, ಉಡುವಳ್ಳಿ ಗ್ರಾಮ ಪಂಚಾಯತಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 984 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀ ಮಾರುತಿ ಲಕ್ಷ್ಮೀನಾರಾಯಣ ಶೆಟ್ಟಿ, ಸದಸ್ಯರು, ಹೊಲನಗದ್ದೆ ಗ್ರಾಮ ಪಂಚಾಯತಿ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 870 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.04.2018 |
ಸರ್ಕಾರದ ನಡವಳಿಗಳು |
ಶ್ರೀ ಬಸವರಾಜ ಶಿವಪ್ಪ ಕಟ್ಟಿಮನಿ, ಉಪಾಧ್ಯಕ್ಷರು, ಶ್ರೀಮತಿ ಪಾರ್ವತೆವ್ವ ಕೋಂ. ಸಹದೇವಪ್ಪ ಪೂಜಾರ, ಸದಸ್ಯರು, ಶ್ರೀಮತಿ ನಿಂಗವ್ವ ಕೋಂ. ಕಲ್ಲಪ್ಪ ಕಟ್ಟಿಮನಿ, ಸದಸ್ಯರು, ಮತ್ತು ಶ್ರೀಮತಿ ಸೋಮಂತೆವ್ವ ಕೋಂ ಚಂದ್ರಶೇಖರ ಈಟಿ, ಸದಸ್ಯರು-ಹಿರೇಹರಕುಣಿ ಗ್ರಾಮ ಪಂಚಾಯತಿ, ಕುಂದಗೋಳ ತಾಲ್ಲೂಕು,ಧಾರವಾಡ ಜಿಲ್ಲೆ ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 989 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:06.03.2018 |
ಸರ್ಕಾರದ ನಡವಳಿಗಳು |
ಎಂ.ಸುರೇಶ್, ಕರವಸೂಲಿಗಾರ, ಎಲೆತೋಟದಹಳ್ಳಿ ಗ್ರಾಮ ಪಂಚಾಯತಿ, ಚನ್ನಪಟ್ಟಣ ತಾಲ್ಲೂಕು, ಇವರನ್ನು ವಜಾಗೊಳಿಸಿರುವ ಆದೇಶವನ್ನು ರದ್ದುಪಡಿಸಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ರಾಮನಗರ ಇವರ ಆದೇಶದ ವಿರುದ್ದ ಸಲ್ಲಿಸಿರುವ ಮೇನ್ಮನವಿ. |
ಗ್ರಾಅಪ 49 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:26.02.2018 |
ಸರ್ಕಾರದ ನಡವಳಿಗಳು |
ಶ್ರೀ ಶ್ರೀಕಾಂತ್, ನಿವೃತ್ತ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ವಾರಂಬಳ್ಳಿ ಗ್ರಾಮ ಪಂಚಾಯತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ, ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನಂತೆ ಕ್ರಮ ಜರುಗಿಸುವ ಬಗ್ಗೆ ಆದೇಶ. |
ಗ್ರಾಅಪ 660 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:14.03.2018 |
ಸರ್ಕಾರದ ನಡವಳಿಗಳು |
ಶ್ರೀ ಸುಶೀಲ್ ಕುಮಾರ್ ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕೋಟ ಗ್ರಾಮ ಪಂಚಾಯತಿ, ಲಿಂಗಸುಗೂರು ತಾಲ್ಲೂಕು ರಾಯಚೂರು ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ದಂಡನೆ ವಿಧಿಸುವ ಬಗ್ಗೆ. |
ಗ್ರಾಅಪ 577 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:13.03.2018 |
ಸರ್ಕಾರದ ನಡವಳಿಗಳು |
1) ಶ್ರೀ ಬಿ.ಜೆ. ಶ್ರೀಧರನಾಯ್ಕ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮತ್ತೋಡು ಗ್ರಾಮ ಪಂಚಾಯತಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಮತ್ತು 2) ಶ್ರೀ ಬಸವರಾಜಯ್ಯ, ಹಿಂದಿನ ಕಾರ್ಯದರ್ಶಿ, ಮತ್ತೋಡು ಗ್ರಾಮ ಪಂಚಾಯತಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರುಗಳ ವಿರುದ್ಧದ ನಡವಳಿ ಕುರಿತು-ಆದೇಶ. |
ಗ್ರಾಅಪ 68 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:03.03.2018 |
ಸರ್ಕಾರದ ನಡವಳಿಗಳು |
ಶ್ರೀ ಬಿ.ನರಸಿಂಹ, ಬಿನ್ ಗೋವಿಂದ, ಹಿಂದಿನ ಗ್ರೇಡ್-1 ಕಾರ್ಯದರ್ಶಿ, ಪೆರ್ಡೂರು ಗ್ರಾಮ ಪಂಚಾಯತಿ, ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆ ರವರ ವಿರುದ್ಧದ ಶಿಸ್ತು ನಡವಳಿ-ಆದೇಶ. |
ಗ್ರಾಅಪ 92 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:08.03.2018 |
ಸರ್ಕಾರದ ನಡವಳಿಗಳು |
ಶ್ರೀ ಹಳದಪ್ಪ, ಹಿಂದಿನ ಕಾರ್ಯದರ್ಶಿ (ಹಾಲಿ ನಿವೃತ್ತ), ಚಿನ್ನಿಕಟ್ಟೆ ಗ್ರಾಮ ಪಂಚಾಯತಿ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧದ ನಡವಳಿ ಕುರಿತು. |
ಗ್ರಾಅಪ 111 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:16.03.2018 |
ಸರ್ಕಾರದ ನಡವಳಿಗಳು |
ಶ್ರೀ ಅಖ್ತರ ಪಾಷ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಚಾಗಬಾವಿ ಗ್ರಾಮ ಪಂಚಾಯತಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 78 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:06.03.2018 |
ಸರ್ಕಾರದ ನಡವಳಿಗಳು |
ಶ್ರೀ ಪಂಪಣ್ಣ ತಂದೆ ಹೇಮಲಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪುರತಿಪ್ಲ ಗ್ರಾಮ ಪಂಚಾಯತಿ, (ಪ್ರಸ್ತುತ ರಾಯಚೂರು ಎಂಪಿ ರವರ ಪಿಎ) ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 94 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:06.03.2018 |
ಸರ್ಕಾರದ ನಡವಳಿಗಳು |
ಶ್ರೀ ಮರುಳಸಿದ್ಧಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗುತ್ತಿದುರ್ಗ ಗ್ರಾಮ ಪಂಚಾಯತಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧದ ನಡವಳಿ ಕುರಿತು. |
ಗ್ರಾಅಪ 67 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:03.03.2018 |
ಸರ್ಕಾರದ ನಡವಳಿಗಳು |
ಶ್ರೀ ಬಸಪ್ಪ ಹೂಗಾರ, ಹಿಂದಿನ ಕಾರ್ಯದರ್ಶಿ, ಹೊಸಬಂಡಿ ಹರ್ಲಾಪುರ ಆನೆಗುಂದಿ ಗ್ರಾಮ ಪಂಚಾಯತಿ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ ಆದೇಶ. |
ಗ್ರಾಅಪ 353 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:30.01.2018 |
ಸರ್ಕಾರದ ನಡವಳಿಗಳು |
ಶ್ರೀ ಚನ್ನಗೌಡ, ಅಧ್ಯಕ್ಷರು, ರಾಮತ್ನಾಳ ಗ್ರಾಮ ಪಂಚಾಯತಿ, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 536 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2018 |
ಸರ್ಕಾರದ ನಡವಳಿಗಳು |
ಶ್ರೀ ಜಿ. ವೆಂಕಟೇಶ್, ಸದಸ್ಯರು, ಮುತ್ತಾನಲ್ಲೂರು ಗ್ರಾಮ ಪಂಚಾಯತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 421 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:27.03.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಲಕ್ಷ್ಮೀದೇವಮ್ಮ, ಅಧ್ಯಕ್ಷರು, ಹೇರೂರು ಗ್ರಾಮ ಪಂಚಾಯತಿ, ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ ಇವರು ಸುಳ್ಳು ದಾಖಲೆಗಳನ್ನು ನೀಡಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾಗಿರುವ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 431 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:02.04.2018 |
ಸರ್ಕಾರದ ನಡವಳಿಗಳು |
ಶ್ರೀ ರಾಮಕೃಷ್ಣ, ನಿವೃತ್ತ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಬಿಂಡಿಗನವಿಲೆ ಗ್ರಾಮ ಪಂಚಾಯತಿ, ನಾಗಮಂಗಲ ತಾಲ್ಲುಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ನಡವಳಿ ಕುರಿತು . |
ಗ್ರಾಅಪ 119 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:21.03.2018 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಮೊಹಮ್ಮದ್ ಷರೀಫ್, ಕಾರ್ಯದರ್ಶಿ, ಚಟ್ನಹಳ್ಳಿ ಗ್ರಾಮ ಪಂಚಾಯತಿ, ಹರಪನಹಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧದ ನಡವಳಿ ಕುರಿತು. |
ಗ್ರಾಅಪ 147 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:23.03.2018 |
ಸರ್ಕಾರದ ನಡವಳಿಗಳು |
ಶ್ರೀ ಪರಮಶಿವಯ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಚಿಕ್ಕಮುದವಾಡಿ ಗ್ರಾಮ ಪಂಚಾಯತಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ (ನಿವೃತ್ತ ಗ್ರೇಡ್-1 ಕಾರ್ಯದರ್ಶಿಗಳು) ಇವರ ವಿರುದ್ಧ ಕ್ರಮಕೈಗೊಳ್ಳುವ ಕುರಿತು-ಆದೇಶ. |
ಗ್ರಾಅಪ 136 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:22.03.2018 |
ಸರ್ಕಾರದ ನಡವಳಿಗಳು |
ಶ್ರೀ ಜಿ.ಎಸ್. ಹಡಪದ, ಹಿಂದಿನ ಪಂಚಾಯತಿ ವಿಸ್ತರಣಾ ಅಧಿಕಾರಿ, ಮೋರಟಗಿ ವಲಯ, ಸಿಂಧಗಿ ತಾಲ್ಲೂಕು, ವಿಜಯಪುರ ಜಿಲ್ಲೆ (ನಿವೃತ್ತ ಪಂಚಾಯತಿ ಅಭಿವೃದ್ಧಿ ಅಧಿಕಾರಿ) ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 139 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:24.03.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಗಂಗಮ್ಮ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಶ್ರೀ ಹೆಚ್. ರವೀಂದ್ರ (ನಿವೃತ್ತ) ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮಟ್ಟೂರು ಗ್ರಾಮ ಪಂಚಾಯತಿ, ಲಿಂಗಸೂಗೂರು ತಾಲ್ಲೂಕು, ರಾಯಚೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿ ಹಾಗೂ 214(2)(ಬಿ) ರಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 87 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:22.03.2018 |
ಸರ್ಕಾರದ ನಡವಳಿಗಳು |
ಇ-ಸ್ವತ್ತು ಸುಧಾರಣಾ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳ ಸಭಾ ಭತ್ಯೆ, ದಿನಭತ್ಯೆ, ಪ್ರಯಾಣ ಭತ್ಯೆ ಹಾಗೂ ಸಾದಿಲ್ವಾರು ವೆಚ್ಚಗಳ ಒಟ್ಟು ಮೊತ್ತ ರೂ. 14, 860/- ಗಳನ್ನು ಪಾವತಿಸುವ ಬಗ್ಗೆ. |
ಗ್ರಾಅಪ 690 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:17.03.2018 |
ಸರ್ಕಾರದ ನಡವಳಿಗಳು |
ಶ್ರೀ ಭುವನೇಶ್ವರ ತಂದೆ ಹಿರೇ ಹನುಮಂತಪ್ಪ, ಅಧ್ಯಕ್ಷರು, ವೆಂಕಟಗಿರಿ ಗ್ರಾಮ ಪಂಚಾಯತಿ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1053 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.03.2018 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ (1) ಶ್ರೀ ಎನ್.ನಟರಾಜ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಸವನಹಳ್ಳಿ ಗ್ರಾಮ ಪಂಚಾಯಿತಿ, (2) ಶ್ರೀ ಮುನಿರಾಮೇಗೌಡ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಸವನಹಳ್ಳಿ ಗ್ರಾಮ ಪಂಚಾಯಿತಿ (3) ಶ್ರೀ ಎಸ್.ವಿ.ರವೀಂದ್ರ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬಸವನಹಳ್ಳಿ ಗ್ರಾಮ ಪಂಚಾಯಿತಿ ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 718 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:07.03.2018 |
ಸರ್ಕಾರದ ನಡವಳಿಗಳು |
ಶ್ರೀ ಹೆಚ್.ಬಿ.ಬಸಪ್ಪ, ನಿವೃತ್ತ ಕಾರ್ಯದರ್ಶಿ, ಹಳೇಕೋಟೆ ಗ್ರಾಮ ಪಂಚಾಯಿತಿ, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 758 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:20.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಅವ್ವಯ್ಯಮ್ಮ, ಕಾರ್ಯದರ್ಶಿ(ಗ್ರೇಡ್-1),ಹನಗೋಡು ಗ್ರಾಮ ಪಂಚಾಯಿತಿ, ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ - ಆದೇಶ. |
ಗ್ರಾಅಪ 540 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:20.02.2018 |
ಸರ್ಕಾರದ ನಡವಳಿಗಳು |
ಶ್ರೀ ಪೂವಪ್ಪ ಶೆಟ್ಟಿ, ಕಾರ್ಯದರ್ಶಿ, ತುಂಬೆ ಗ್ರಾಮ ಪಂಚಾಯಿತಿ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 568 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:20.02.2018 |
ಸರ್ಕಾರದ ನಡವಳಿಗಳು |
ಶ್ರೀ ಸತೀಶ್ ಕೆ.ಜೆ., ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ, ಶ್ರವಣಬೆಳಹೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ಇವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವ ಬಗ್ಗೆ. |
ಗ್ರಾಅಪ 40 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:09.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಸುನಂದ ಎಸ್, ಹಿಂದಿನ ಅಧ್ಯಕ್ಷರು, ಹಾಲಿ ಸದಸ್ಯರು, ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 87 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:07.02.2018 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳ ವ್ತಾಪ್ತಿಯಲ್ಲಿ ನಾಯಿಗಳನ್ನು ಸಂರಕ್ಷಿಸುವ ಬಗ್ಗೆ. |
ಗ್ರಾಅಪ 1324 ಗ್ರಾಪಂಅ 2017, ಬೆಂಗಳೂರು, ದಿನಾಂಕ:10.01.2018 |
ಸರ್ಕಾರದ ನಡವಳಿಗಳು |
ಶ್ರೀ ಜಿ.ವೆಂಕಟೇಶ್, ಸದಸ್ಯರು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ, ಆನೇಕಲ್ ತಾಲ್ಲೂಕು ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 421 ಗ್ರಾಪಂಅ 2018, ಬೆಂಗಳೂರು, ದಿನಾಂಕ:27.03.2018 |
ಸುತ್ತೋಲೆ - ಪರಿಷ್ಕೃತ |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ "ಇ-ಸ್ವತ್ತು" ತಂತ್ರಾಂಶದಲ್ಲಿ ಸರ್ಕಾರಿ ಆಸ್ತಿ ಕೋಷ್ಠಕದಲ್ಲಿ ಸೇರಿಸಿ ಅನಧಿಕೃತ ಮಾರಾಟವನ್ನು ತಡೆಯುವ ಕುರಿತು. |
ಗ್ರಾಅಪ 1122 ಗ್ರಾಪಂಅ 2017, ಬೆಂಗಳೂರು, ದಿನಾಂಕ:24.03.2018 |
ಅಧಿಕೃತ ಜ್ಞಾಪನಾ |
ಶ್ರೀ ಬಿ.ಎನ್.ಸ್ವಾಮಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ರವರ ನಿಯೋಜನೆ ಬಗ್ಗೆ. |
ಗ್ರಾಅಪ 104 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:17.03.2018 |
ಅಧಿಸೂಚನೆ |
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಕುರಿತು. |
ಗ್ರಾಅಪ 98 ಜಿಪಸ 2018, ಬೆಂಗಳೂರು, ದಿನಾಂಕ:17.03.2018 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಕೆ.ಸೀತಾರಾಮ್, ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ಬಗ್ಗೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 858 ಗ್ರಾಪಂಅ 2017, ಬೆಂಗಳೂರು, ದಿನಾಂಕ:16.03.2018 |
ಅಧಿಕೃತ ಜ್ಷಾಪನಾ |
ಶ್ರೀ ಸಂಗಯ್ಯ ಬಸಲಿಂಗಯ್ಯ ಗದ್ದನಕೇರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ರವರ ನಿಯೋಜನೆಯ ಬಗ್ಗೆ. |
ಗ್ರಾಅಪ 30 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:14.03.2018 |
ಅಧಿಕೃತ ಜ್ಷಾಪನಾ |
ಶ್ರೀಮತಿ ಸರಿತಾ ಟಿ.ನಾಯ್ಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವರ ನಿಯೋಜನೆಯ ಬಗ್ಗೆ. |
ಗ್ರಾಅಪ 30 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:14.03.2018 |
ಅಧಿಕೃತ ಜ್ಷಾಪನಾ |
ಶ್ರೀಮತಿ ಸವಿತಾಬಾಯಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವರ ನಿಯೋಜನೆಯ ಬಗ್ಗೆ. |
ಗ್ರಾಅಪ 30 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:14.03.2018 |
ಅಧಿಕೃತ ಜ್ಷಾಪನಾ |
ಶ್ರೀಮತಿ ಯಶೋದ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವರ ನಿಯೋಜನೆಯ ಬಗ್ಗೆ. |
ಗ್ರಾಅಪ 30 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:14.03.2018 |
ಅಧಿಕೃತ ಜ್ಷಾಪನಾ |
ಶ್ರೀ ಮಂಜುನಾಥ್.ಜೆ. ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ರವರ ನಿಯೋಜನೆಯ ಬಗ್ಗೆ. |
ಗ್ರಾಅಪ 30 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:14.03.2018 |
ಸರ್ಕಾರದ ನಡವಳಿಗಳು |
ಶ್ರೀ ಧನಂಜಯ ಶೆಟ್ಟಿ, ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಸರಪಾಡಿ ಗ್ರಾಮ ಪಂಚಾಯಿತಿ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43-ಎ ರನ್ವಯ ಜರುಗಿಸುವ ಬಗ್ಗೆ. |
ಗ್ರಾಅಪ 892 ಗ್ರಾಪಂಅ 2017, ಬೆಂಗಳೂರು, ದಿನಾಂಕ:13.03.2018 |
ಸುತ್ತೋಲೆ |
ರಾಜ್ಯದ ಗ್ರಾಮದ ಪಂಚಾಯಿತಿ ನೌಕರರಿಗೆ ಸರ್ಕಾರದ ನಿಧಿಯಿಂದ ವೇತನ ಪಾವತಿಸುವ ಬಗ್ಗೆ - ಮಾರ್ಗಸೂಚಿಗಳು. |
ಗ್ರಾಅಪ 74 ಗ್ರಾಪಂಸಿ 2016(ಭಾಗ-1) ಬೆಂಗಳೂರು, ದಿನಾಂಕ:12.03.2018 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಚಂದ್ರಪ್ಪ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಪ್ರಭಾರ), ಕೊಣನೂರು ಗ್ರಾಮ ಪಂಚಾಯಿತಿ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ, ಹಾಲಿ ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಇವರ ವಿರುದ್ಧದ ಶಿಸ್ತು ಕ್ರಮ ದಂಡನೆ ವಿಧಿಸುವ ಬಗ್ಗೆ. |
ಗ್ರಾಅಪ 900 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:12.03.2018 |
ಸುತ್ತೋಲೆ |
ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರ್ಜಿಗಳ ತ್ವರಿತ ವಿಲೇವಾರಿ ಮಾಡುವ ಬಗ್ಗೆ. |
ಗ್ರಾಅಪ 1310 ಗ್ರಾಪಂಅ 2016, ಬೆಂಗಳೂರು, ದಿನಾಂಕ:12.03.2018 |
ಸುತ್ತೋಲೆ |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಣಶದಲ್ಲಿ ಸರ್ಕಾರಿ ಆಸ್ತಿ ಕೋಷ್ಠಕದಲ್ಲಿ ಸೇರಿಸಿ ಅನಧಿಕೃತ ಮಾರಾಟವನ್ನು ತಡೆಯುವ ಕುರಿತು. |
ಗ್ರಾಅಪ 1122 ಗ್ರಾಪಂಅ 2016 ಬೆಂಗಳೂರು, ದಿನಾಂಕ:09.03.2018 |
ಸರ್ಕಾರದ ನಡವಳಿಗಳು |
ಶ್ರೀ ಬಿ.ನರಸಿಂಹ ಬಿನ್ ಗೋವಿಂದ, ಹಿಂದಿನ ಗ್ರೇಡ್-1 ಕಾರ್ಯದರ್ಶಿ, ಪೆರ್ದೂರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆ ರವರ ವಿರುದ್ಧದ ಶಿಸ್ತು ಕ್ರಮ ನಡವಳಿ - ಆದೇಶ. |
ಗ್ರಾಅಪ 92 ಗ್ರಾಪಂಸಿ 2018, ಬೆಂಗಳೂರು, ದಿನಾಂಕ:08.03.2018 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಹೆಚ್.ಬಳ್ಳಾರಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಸೊನ್ನ ಗ್ರಾಮ ಪಂಚಾಯಿತಿ, ಬೀಳಗಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 88 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:08.03.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ನಾಗರಾಜಪ್ಪ, ಅಧ್ಯಕ್ಷರು, ಟಿ.ಗೋಪಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 825 ಗ್ರಾಪಂಅ 2017 ಬೆಂಗಳೂರು, ದಿನಾಂಕ:07.03.2018 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ (1) ಶ್ರೀ ಎನ್.ನಟರಾಜ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಸವನಹಳ್ಳಿ ಗ್ರಾಮ ಪಂಚಾಯಿತಿ (2) ಶ್ರೀ ಮುನಿರಾಮೇಗೌಡ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವನಹಳ್ಳಿ ಗ್ರಾಮ ಪಂಚಾಯಿತಿ (3) ಶ್ರೀ ಎಸ್.ವಿ.ರವೀಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವನಹಳ್ಳಿ ಗ್ರಾಮ ಪಂಚಾಯಿತಿ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 718 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:07.03.2018 |
ಸರ್ಕಾರದ ನಡವಳಿಗಳು |
ಶ್ರೀ ಓಲೀವರ್ ಓಸಾಲ್ಡ್ ಪಿಂಟೋ, ಗ್ರೇಡ್-1, ಕಾರ್ಯದರ್ಶಿ, ಅಡ್ಯಾರು ಗ್ರಾಮ ಪಂಚಾಯಿತಿ, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ - ಆದೇಶ. |
ಗ್ರಾಅಪ 725 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:07.03.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಸೀತಮ್ಮ, ಅಧ್ಯಕ್ಷರು, ಶ್ರೀ ಜಿ.ವೆಂಕರಾಜು ಸದಸ್ಯರು, ಬೀಜಗನಹಳ್ಳಿ ಗ್ರಾಮ ಪಂಚಾಯಿತಿ, ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 974 ಗ್ರಾಪಂಅ 2017, ಬೆಂಗಳೂರು, ದಿನಾಂಕ:07.03.2018 |
ಸರ್ಕಾರದ ನಡವಳಿಗಳು |
ಶ್ರೀ ಬಸವರಾಜ ಶಿವಪ್ಪ ಕಟ್ಟಿಮನಿ, ಉಪಾಧ್ಯಕ್ಷರು, ಶ್ರೀಮತಿ ಪಾರ್ವತೆವ್ವ ಕೋಂ. ಸಹದೇವಪ್ಪ ಪೂಜಾರ, ಸದಸ್ಯರು, ಶ್ರೀಮತಿ ನಿಂಗವ್ವ ಕೋಂ ಚಂದ್ರಶೇಖರ ಈಟಿ, ಸದಸ್ಯರು - ಹಿರೇಹರಕುಣಿ ಗ್ರಾಮ ಪಂಚಾಯಿತಿ, ಕುಂದಗೋಳ ತಾಲ್ಲೂಕು, ಧಾರವಾಡ ಜಿಲ್ಲೆ, ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 989 ಗ್ರಾಪಂಅ 2017, ಬೆಂಗಳೂರು, ದಿನಾಂಕ:06.03.2018 |
ಸರ್ಕಾರದ ನಡವಳಿಗಳು |
ಶ್ರೀ ಎ.ಕೆ.ಧರ್ಮಣ್ಣ, ಪಂ.ಅ.ಅ, ಶಿರೂರು ಗ್ರಾಮ ಪಂಚಾಯಿತಿ, ಕುಂದಗೋಳ ತಾಲ್ಲೂಕು, ಧಾರವಾಡ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 120 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:06.03.2018 |
ಸರ್ಕಾರದ ನಡವಳಿಗಳು |
'ಹಳ್ಳಿ ಸಂತೆ' ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 879 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:06.03.2018 |
ಪತ್ರ |
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ. |
ಗ್ರಾಅಪ 578 ಗ್ರಾಪಂಕಾ 2015 ಬೆಂಗಳೂರು, ದಿನಾಂಕ:05.03.2018 |
ಅಧಿಸೂಚನೆ |
Selection List-PANCHAYAT DEVELOPMENT OFFICER. |
List |
ಅಧಿಸೂಚನೆ |
Selection List-GRAM PANCHAYAT SECRETARY GRADE-1. |
List |
ಸಂದೇಶ |
ಹೊಸದಾಗಿ ಆಯ್ಕೆಯಾಗಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರೇಡ್-1 ಕಾರ್ಯದರ್ಶಿಗಳಿಗೆ ದಿ:05.03.2018ರಂದು ವಿಧಾನಸೌಧ ಆವರಣದಲ್ಲಿ ಪ್ರತಿಜ್ಞಾ ವಿಧಿ ಬೋಧಿಸುವ ಬಗ್ಗೆ. |
ಸಂದೇಶ |
ತಿದ್ದೋಲೆ |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 07 ಗ್ರಾಪಂಕಾ 2018, ದಿ:18.01.2018ರ ತಿದ್ದೋಲೆ. |
ಗ್ರಾಅಪ 07 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:02.03.2018 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ:2515-00-101-0-17 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ (ಯೋಜನೇತರ) ರಡಿಯಲ್ಲಿ ಆಯವ್ಯಯದಲ್ಲಿ ಪುನರ್ ವಿನಿಯೋಗ ಮಾಡುವ ಕುರಿತು. |
ಗ್ರಾಅಪ 58 ಜಿಪಸ 2018 ಬೆಂಗಳೂರು, ದಿನಾಂಕ:02.03.2018 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರದ ನಿಧಿಯಿಂದ ವೇತನ ಪಾವತಿಸುವ ಬಗ್ಗೆ. |
ಗ್ರಾಅಪ 74 ಗ್ರಾಪಂಸಿ 2017(ಭಾಗ-1) ಬೆಂಗಳೂರು, ದಿನಾಂಕ:02.03.2018 |
ಸರ್ಕಾರದ ನಡವಳಿಗಳು |
ಶ್ರೀ ಮಲ್ಲಿಕಾರ್ಜುನ ಆರಾಧ್ಯ, ಕಾರ್ಯದರ್ಶಿ (ನಿವೃತ್ತ), ಅಮ್ಮಸಂದ್ರ ಗ್ರಾಮ ಪಂಚಾಯಿತಿ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ಇಲಾಖಾ ವಿಚಾರಣೆ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 727 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:01.03.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಕವಿತಾ ಡಿ.ಎನ್, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕೊಂಡೇನಾಳು ಗ್ರಾಮ ಪಂಚಾಯಿತಿ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳುವ ಬಗ್ಗೆ. |
ಗ್ರಾಅಪ 71 ಗ್ರಾಪಂಕಾ 2018 ಬೆಂಗಳೂರು, ದಿನಾಂಕ:28.02.2018 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 335 ಗ್ರಾಪಂಅ 2017, ಬೆಂಗಳೂರು, ದಿನಾಂಕ:28.02.2018 |
ಸರ್ಕಾರದ ನಡವಳಿಗಳು |
ಶ್ರೀ ಆರ್.ಜಿ.ತಳವಾರ, ಅಂದಿನ ಕಾರ್ಯದರ್ಶಿ, ಭಂಟನೂರು ಗ್ರಾಮ ಪಂಚಾಯಿತಿ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ (ಪ್ರಸ್ತುತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ವಜ್ರಮಟ್ಟಿ ಗ್ರಾಮ ಪಂಚಾಯಿತಿ) ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 95 ಗ್ರಾಪಂಕಾ 2018 ಬೆಂಗಳೂರು, ದಿನಾಂಕ:28.02.2018 |
ಸರ್ಕಾರದ ನಡವಳಿಗಳು |
ಶ್ರೀ ಮಲ್ಲಿಕಾರ್ಜುನ ಕುಲಕರ್ಣಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ, ವರ್ಕನಳ್ಳಿ ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು, ಯಾದಗಿರಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೆಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸಿದ ಆದೇಶ ಹಿಂಪಡೆಯುವ ಬಗ್ಗೆ - ಆದೇಶ. |
ಗ್ರಾಅಪ 634 ಗ್ರಾಪಂಕಾ 2016 ಬೆಂಗಳೂರು, ದಿನಾಂಕ:27.02.2018 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳು ಕೈಗಾರಿಕೆಗಳಿಗೆ ವಿಧಿಸುತ್ತಿರುವ ತೆರಿಗೆ ಹಾಗೂ ಫೀಜುಗಳು ಮತ್ತು ವಸೂಲಿ ಕ್ರಮದ ಬಗ್ಗೆ ಮಾರ್ಗಸೂಚಿಗಳು. |
ಗ್ರಾಅಪ 481 ಗ್ರಾಪಂಅ 2016 ಬೆಂಗಳೂರು, ದಿನಾಂಕ:27.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಹೆಚ್.ಪಿ.ನಿಂಗಮ್ಮ, ಶ್ರೀ ಟಿ.ಶ್ರೀನಿವಾಸ, ಶ್ರೀಮತಿ ವಿ.ಚಿ..ಕೊಟ್ರಮ್ಮ ಜ್ಞಾನೇಶ್ವರಿ, ಶ್ರೀ ತಿರುಕಪ್ಪ, ಶ್ರೀ ದೂಪದ ರಾಜಪ್ಪ, ಸದಸ್ಯರುಗಳ, ನಂದಿಹಳ್ಳಿ ಗ್ರಾಮ ಪಂಚಾಯಿತಿ, ಹೂವಿನಹಡಗಲಿ ತಾಲ್ಲೂಕು ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 345 ಗ್ರಾಪಂಅ 2017 ಬೆಂಗಳೂರು, ದಿನಾಂಕ:27.02.2018 |
ಸರ್ಕಾರದ ನಡವಳಿಗಳು |
ಶ್ರೀ ಮಹಾದೇವಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕಡೇಚೂರು ಅಧ್ಯಕ್ಷರು, ನಂದಿಹಳ್ಳಿ ಗ್ರಾಮ ಪಂಚಾಯಿತಿ, ಹಡಗಲಿ ತಾಲ್ಲೂಕು ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 51 ಗ್ರಾಪಂಕಾ 2018 ಬೆಂಗಳೂರು, ದಿನಾಂಕ:26.02.2018 |
ಸರ್ಕಾರದ ನಡವಳಿಗಳು |
ಶ್ರೀ ರಾಮಪ್ಪ ಹಿತ್ತಲಮನಿ, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, 43ನೇ ಬೆಳ್ಳೆ ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಉಡುಪಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 597 ಗ್ರಾಪಂಕಾ 2017(ಪಿ1) ಬೆಂಗಳೂರು, ದಿನಾಂಕ:26.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಉಷಾ ಶೆಟ್ಟಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್-2) ಹಾವಂಜೆ ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ - ಆದೇಶ. |
ಗ್ರಾಅಪ 432 ಗ್ರಾಪಂಅ 2016 ಬೆಂಗಳೂರು, ದಿನಾಂಕ:26.02.2018 |
ಸರ್ಕಾರದ ನಡವಳಿಗಳು |
ಶ್ರೀ ಕಂಠಿ ವೀರೇಶ್, ಅಧ್ಯಕ್ಷರು, ನಂದಿಹಳ್ಳಿ ಗ್ರಾಮ ಪಂಚಾಯಿತಿ, ಹಡಗಲಿ ತಾಲ್ಲೂಕು ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 869 ಗ್ರಾಪಂಅ 2017 ಬೆಂಗಳೂರು, ದಿನಾಂಕ:26.02.2018 |
ಸರ್ಕಾರದ ನಡವಳಿಗಳು |
'ಹಳ್ಳಿಸಂತೆ' ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 879 ಗ್ರಾಪಂಅ 2017 ಬೆಂಗಳೂರು, ದಿನಾಂಕ:24.02.2018 |
ಸುತ್ತೋಲೆ |
ಪ್ರಧಾನ ಮಂತ್ರಿ ಆವಾಜ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ. |
ಗ್ರಾಅಪ 213 ಗ್ರಾಪಂಅ 2018, ಬೆಂಗಳೂರು, ದಿನಾಂಕ:23.02.2018 |
ಅಧಿಸೂಚನೆ |
Provisional List of PDO published by KEA. |
List |
ಅಧಿಸೂಚನೆ |
Provisional List of GP Secretary Grade 1 published by KEA. |
List |
ಸರ್ಕಾರದ ನಡವಳಿಗಳು |
ಶ್ರೀ ಆರ್.ರಾಮಯ್ಯ, ಹಿಂದಿನ ಗ್ರೇಡ್-2 ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಸೋಲೂರು ಗ್ರಾಮ ಪಂಚಾಯಿತಿ, ಪ್ರಸ್ತುತ ಕಾರ್ಯದರ್ಶಿ, ತಿಪ್ಪಸಂದ್ರ ಗ್ರಾಮ ಪಂಚಾಯಿತಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ಇವರ ವಿರುದ್ಧದ ಲೋಕಾಯುಕ್ತ ವಿಚಾರಣಾ ವರದಿ ಅನುಸಾರ ವಿಧಿಸಿದ ದಂಡನೆ ಮಾರ್ಪಾಡು ಮಾಡುವ ಬಗ್ಗೆ - ಆದೇಶ. |
ಗ್ರಾಅಪ 08 ಗ್ರಾಪಂನ್ಯಾ 2017 ಬೆಂಗಳೂರು, ದಿನಾಂಕ:22.02.2018 |
ಸರ್ಕಾರದ ನಡವಳಿಗಳು |
ಸಕಾಲ ಸೇವೆಗಳ ಕಾಯ್ದೆ - 2011ರಡಿ ಸಕಾಲದಲ್ಲಿ ಸೇವೆಗಳ ವಿಲೇವಾರಿ ಮಾಡುವ ಕುರಿತು. |
ಗ್ರಾಅಪ 178 ಗ್ರಾಪಂಅ 2018 ಬೆಂಗಳೂರು, ದಿನಾಂಕ:22.02.2018 |
ಪತ್ರ |
ನ್ಯಾಯಾಲಯ/ಲೋಕಾಯುಕ್ತ ಪ್ರಕರಣಗಳಿಗೆ ಜಿಲ್ಲಾ ಪಂಚಾಯಿತಿಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿರುವ ಬಗ್ಗೆ. |
ಗ್ರಾಅಪ 434 ಗ್ರಾಪಂಅ 2017(ಭಾಗ-1) ಬೆಂಗಳೂರು, ದಿನಾಂಕ:21.02.2018 |
ಸರ್ಕಾರದ ನಡವಳಿಗಳು |
ಶ್ರೀ ಹೆಚ್.ಬಿ.ಬಸಪ್ಪ, ನಿವೃತ್ತ ಕಾರ್ಯದರ್ಶಿ, ಹಳೇಕೋಟೆ ಗ್ರಾಮ ಪಂಚಾಯಿತಿ ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 758 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:20.02.2018 |
ಸರ್ಕಾರದ ನಡವಳಿಗಳು |
ಶ್ರೀ ಪೂವಪ್ಪ ಶೆಟ್ಟಿ, ಕಾರ್ಯದರ್ಶಿ, ತುಂಬೆ ಗ್ರಾಮ ಪಂಚಾಯಿತಿ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 568 ಗ್ರಾಪಂಕಾ 2016 ಬೆಂಗಳೂರು, ದಿನಾಂಕ:20.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಅವ್ವಯ್ಯಮ್ಮ, ಕಾರ್ಯದರ್ಶಿ (ಗ್ರೇಡ್-1), ಹನಗೋಡು ಗ್ರಾಮ ಪಂಚಾಯಿತಿ, ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ - ಆದೇಶ. |
ಗ್ರಾಅಪ 540 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:20.02.2018 |
ಸರ್ಕಾರದ ನಡವಳಿಗಳು |
ಹೊಸದಾಗಿ ಕಿತ್ತೂರು ತಾಲ್ಲೂಕು ಪಂಚಾಯತ್ ಘೋಷಣೆ ಮಾಡಿರುವ ಅಧಿಸೂಚನೆ. |
ಗ್ರಾಅಪ 36 ಜಿಪಸ 2017 ಬೆಂಗಳೂರು, ದಿನಾಂಕ:20.02.2018 |
ಸುತ್ತೋಲೆ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರೇಡ್-1 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವೇತನದಲ್ಲಿ ಸಕಾಲದಲ್ಲಿ ಪಾವತಿಸುವ ಬಗ್ಗೆ. |
ಗ್ರಾಅಪ 195 ಗ್ರಾಪಂಅ 2018 ಬೆಂಗಳೂರು, ದಿನಾಂಕ:20.02.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ವಿ.ವೆಂಕಟೇಶಪ್ಪ, ಬಿಲ್ ಕಲೆಕ್ಟರ್, ಕೋಟಗಲ್ ಗ್ರಾಮ ಪಂಚಾಯಿತಿ, ಚಿಂತಾಮಣಿ ತಾಲ್ಲೂಕು, ಮತ್ತು ಶ್ರೀ ಕೆ.ವಿ.ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕೋಟಗಲ್ ಗ್ರಾಮ ಪಂಚಾಯಿತಿ ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 32 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:20.02.2018 |
ಸರ್ಕಾರದ ನಡವಳಿಗಳು |
ಶ್ರೀ ರಾಘವೇಂದ್ರ ಪ್ರಭು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕುಕ್ಕಂದೂರು ಗ್ರಾಮ ಪಂಚಾಯಿತಿ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ - ಆದೇಶ. |
ಗ್ರಾಅಪ 935 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:20.02.2018 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಜೆ.ಪರಶುರಾಮಪ್ಪ, ಅಧ್ಯಕ್ಷರು, ಬಿಳಿಚೋಡು ಗ್ರಾಮ ಪಂಚಾಯಿತಿ, ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 384 ಗ್ರಾಪಂಅ 2017 ಬೆಂಗಳೂರು, ದಿನಾಂಕ:19.02.2018 |
ಸರ್ಕಾರದ ನಡವಳಿಗಳು |
ಶ್ರೀ ಶರಣಪ್ಪ ಬಸಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಲ್ಲಾ(ಬಿ) ಗ್ರಾಮ ಪಂಚಾಯಿತಿ, ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ ಹಾಗೂ ಶ್ರೀ ವಿ.ಎಸ್. ಹಿರೇಮಠ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಲ್ಲಾ(ಬಿ) ಗ್ರಾಮ ಪಂಚಾಯಿತಿ ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 767 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:19.02.2018 |
ಸರ್ಕಾರದ ನಡವಳಿಗಳು |
ಶ್ರೀ ಶಮಸುಜಮಾ, ನಿವೃತ್ತ ಕಾರ್ಯದರ್ಶಿ, ಕುಮಸಿ ಗ್ರಾಮ ಪಂಚಾಯಿತಿ, ಕಲಬುರಗಿ ತಾಲ್ಲೂಕು ಮತ್ತು ಜಿಲ್ಲೆ ಇವರು ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ - ಆದೇಶ. |
ಗ್ರಾಅಪ 229 ಗ್ರಾಪಂಕಾ 2016 ಬೆಂಗಳೂರು, ದಿನಾಂಕ:19.02.2018 |
ಸರ್ಕಾರದ ನಡವಳಿಗಳು |
ಶ್ರೀ ರಾಜೇಶ್ ಪೂಜಾರ್, ಸದಸ್ಯರು, ಪಿಲಾತಬೆಟ್ಟು ಗ್ರಾಮ ಪಂಚಾಯಿತಿ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರು ಸತತವಾಗಿ ನಾಲ್ಕು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿರುವ ಬಗ್ಗೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43-ಎ ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 894 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:19.02.2018 |
ಸರ್ಕಾರದ ನಡವಳಿಗಳು |
ಶ್ರೀ ಟಿ.ನಾಗಪ್ಪ, ಸದಸ್ಯರು ಹಂಚಿ ಗ್ರಾಮ ಪಂಚಾಯಿತಿ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 183 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:19.02.2018 |
ಪತ್ರ |
ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಬಗ್ಗೆ ಕರ್ನಾಟಕ ರಾಜ್ಯ ಟ್ರಾನ್ಸ್ ಜೆಂಡರ್ಸ್ ನೀತಿ - 2017. |
ಗ್ರಾಅಪ 78 ಗ್ರಾಪಂಅ 2018, ಬೆಂಗಳೂರು, ದಿನಾಂಕ:17.02.2018 |
ಸರ್ಕಾರದ ನಡವಳಿಗಳು |
ಶ್ರೀ ಮಲ್ಲಸರ್ಜಾ ಸದಾಶಿವ ಪಾಟೀಲ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನಾಗನೂರು ಗ್ರಾಮ ಪಂಚಾಯಿತಿ, ಗೋಕಾಕ್ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 701 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:17.02.2018 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ಜೆ.ಜಿತೂರಿ, ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕಮತಗಿ ಗ್ರಾಮ ಪಂಚಾಯಿತಿ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 594 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:17.02.2018 |
ಸರ್ಕಾರದ ನಡವಳಿಗಳು |
ಶ್ರೀ ಪ್ರಕಾಶ್ ಜಿ.ಉಜ್ಜಿನಕೊಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಸುಳದಾಳ ಗ್ರಾಮ ಪಂಚಾಯಿತಿ, ಗೋಕಾಕ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 669 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:17.02.2018 |
ಸರ್ಕಾರದ ನಡವಳಿಗಳು |
ಶ್ರೀ ಶಿವಾನಂದ, ಅಧ್ಯಕ್ಷರು, ಜಯಚಾಮರಾಜನಗರ ಗ್ರಾಮ ಪಂಚಾಯಿತಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ ರವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ಮತ್ತು 48(4) ಅಡಿಯಲ್ಲಿ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 520 ಗ್ರಾಪಂಅ 2017 ಬೆಂಗಳೂರು, ದಿನಾಂಕ:17.02.2018 |
ಸರ್ಕಾರದ ನಡವಳಿಗಳು |
ಶ್ರೀ ಮುರಳೀಧರ ಹನುಮಂತರಾವ್ ದೇಶಪಾಂಡೆ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಅಮೀನಗಡ ಗ್ರಾಮ ಪಂಚಾಯಿತಿ, ಹುನಗುಂದ ತಾಲ್ಲೂಕು ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 573 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:17.02.2018 |
ಸರ್ಕಾರದ ನಡವಳಿಗಳು |
ಶ್ರೀ ಯು.ಎಸ್.ಪಲ್ಲಾನ, ನಿವೃತ್ತ ಪಂ.ಅ.ಅ, ಬನ್ನೂರ ಗ್ರಾಮ ಪಂಚಾಯಿತಿ ಶಿಗ್ಗಾಂವ ತಾಲ್ಲೂಕು ಹಾವೇರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 576 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:17.02.2018 |
ಸರ್ಕಾರದ ನಡವಳಿಗಳು |
ಶ್ರೀ ಭೋಗೇಶ್ ರೆಡ್ಡಿ, ಸದಸ್ಯರು, ಬನ್ನಿಹಟ್ಟಿ ಗ್ರಾಮ ಪಂಚಾಯಿತಿ, ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 874 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:17.02.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಮರಿಸ್ವಾಮಿ, ಕಾರ್ಯದರ್ಶಿ, ಉಮ್ಮತ್ತೂರು ಗ್ರಾಮ ಪಂಚಾಯಿತಿ, ಚಾಮರಾಜನಗರ ತಾಲ್ಲೂಕು, ಚಾಮರಾಜನಗರ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 516 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:17.02.2018 |
ಸರ್ಕಾರದ ನಡವಳಿಗಳು |
ಶ್ರೀ ಸದಾನಂದ ಅರೆನಾಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅರಕೇರಾ ಗ್ರಾಮ ಪಂಚಾಯಿತಿ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ ಇವರಿಗೆ ಅಸಾಧಾರಣ ರಜೆ ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 470 ಗ್ರಾಪಂಅ 2015 ಬೆಂಗಳೂರು, ದಿನಾಂಕ:17.02.2018 |
ಸರ್ಕಾರದ ನಡವಳಿಗಳು |
ಶ್ರೀ ಜಿ.ಮಲ್ಲೇಶಪ್ಪ, ಅಧ್ಯಕ್ಷರು, ಮತ್ತಹಳ್ಳಿ ಗ್ರಾಮ ಪಂಚಾಯಿತಿ, ಹರಪ್ಪನಹಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 768 ಗ್ರಾಪಂಅ 2017 ಬೆಂಗಳೂರು, ದಿನಾಂಕ:17.02.2018 |
ಪತ್ರ |
ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಯ ನೇಮಕಾತಿಗೆ ಅನುಮೋದನೆ ನೀಡುವ ಬಗ್ಗೆ. |
ಗ್ರಾಅಪ 202 ಗ್ರಾಪಂಸಿ 2017 ಬೆಂಗಳೂರು, ದಿನಾಂಕ:16.02.2018 |
ಸರ್ಕಾರದ ನಡವಳಿಗಳು |
ಸತತವಾಗಿ ನಾಲ್ಕು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿರುವ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು, ಉಡೇವಾ ಗ್ರಾಮ ಪಂಚಾಯಿತಿಯ 7 ಜನ ಸದಸ್ಯರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 524 ಗ್ರಾಪಂಅ 2017 ಬೆಂಗಳೂರು, ದಿನಾಂಕ:16.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ವಿ.ಇಂದಿರಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ದೊಡ್ಡಹಸಾಳ ಗ್ರಾಮ ಪಂಚಾಯಿತಿ, ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 33 ಗ್ರಾಪಂಕಾ 2018 ಬೆಂಗಳೂರು, ದಿನಾಂಕ:16.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ರತ್ನಮ್ಮ ಗಂಡ ತಿಪ್ಪಣ್ಣ ಸಾ|| ತುರಕದೊಡ್ಡಿ, ಅಧ್ಯಕ್ಷರು, ಅಜಲಾಪೂರ ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 392 ಗ್ರಾಪಂಅ 2017 ಬೆಂಗಳೂರು, ದಿನಾಂಕ:16.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಸಿ.ಎ.ಪದ್ಮಿನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಶ್ರೀ ಪಿ.ಸೆಲ್ವಿನ್ ಜಯಕುಮಾರ್, ಕಾರ್ಯದರ್ಶಿ, ಕಾಕೋಟುಪರಂಬು ಗ್ರಾಮ ಪಂಚಾಯಿತಿ, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ. |
ಗ್ರಾಅಪ 578 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:16.02.2018 |
ತಿದ್ದೋಲೆ |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 936 ಗ್ರಾಪಂಕಾ 2017, ದಿ: 17.01.2018ರ ಆದೇಶದ ತಿದ್ದೋಲೆ. |
ಗ್ರಾಅಪ 936 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:16.02.2018 |
ಸರ್ಕಾರದ ನಡವಳಿಗಳು |
ಶ್ರೀ ಟಿ.ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಧರ್ಮಪುರ ಗ್ರಾಮ ಪಂಚಾಯಿತಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 47 ಗ್ರಾಪಂಕಾ 2018 ಬೆಂಗಳೂರು, ದಿನಾಂಕ:16.02.2018 |
ಪತ್ರ |
ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವ ಬಗ್ಗೆ. |
ಗ್ರಾಅಪ 887 ಗ್ರಾಪಂಅ 2017 ಬೆಂಗಳೂರು, ದಿನಾಂಕ:16.02.2018 |
ಸರ್ಕಾರದ ನಡವಳಿಗಳು |
2016-17ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗ್ರಾಮ ಪಂಚಾಯಿತಿಗಳಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 932 ಗ್ರಾಪಂಅ 2017, ಬೆಂಗಳೂರು, ದಿನಾಂಕ:15.02.2018 |
ಸರ್ಕಾರದ ನಡವಳಿಗಳು |
ಶ್ರೀ ವಿಠ್ಠಲ ತಾಯಿ ಚಂದ್ರವ್ವ ಮಾಂಗ, ಮದಭಾವಿ ಗ್ರಾಮ ಪಂಚಾಯಿತಿ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1031 ಗ್ರಾಪಂಅ 2017 ಬೆಂಗಳೂರು, ದಿನಾಂಕ:14.02.2018 |
ಸರ್ಕಾರದ ನಡವಳಿಗಳು |
ಶ್ರೀ ಬಸವರಾಜ ತಾತೋಬಾ ಕರೋಶಿ, ಸದಸ್ಯರು, ಹಿರೇಕೋಡಿ ಗ್ರಾಮ ಪಂಚಾಯಿತಿ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 745 ಗ್ರಾಪಂಅ 2017 ಬೆಂಗಳೂರು, ದಿನಾಂಕ:14.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಜಯಶ್ರೀ ಅಪ್ಪಾಸೋ ಬತ್ತೆ, ಅಧ್ಯಕ್ಷರು, ಬಾರವಾಡ ಗ್ರಾಮ ಪಂಚಾಯಿತಿ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 560 ಗ್ರಾಪಂಅ 2017 ಬೆಂಗಳೂರು, ದಿನಾಂಕ:14.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಕವಿತಾ ಕೋಂ ಶಿವಪ್ಪ ಮಾಸನಕಟ್ಟಿ, ಸದಸ್ಯರು, ಅರಳೇಶ್ವರ ಗ್ರಾಮ ಪಂಚಾಯಿತಿ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 757 ಗ್ರಾಪಂಅ 2017 ಬೆಂಗಳೂರು, ದಿನಾಂಕ:14.02.2018 |
ಸರ್ಕಾರದ ನಡವಳಿಗಳು |
ಇ-ಸ್ವತ್ತು ಸುಧಾರಣಾ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳ ಸಭಾ ಭತ್ಯೆ, ದಿನಭತ್ಯೆ, ಪ್ರಯಾಣ ಭತ್ಯೆ ಹಾಗೂ ಸಾದಿಲ್ವಾರು ವೆಚ್ಚಗಳ ಒಟ್ಟು ಮೊತ್ತ ರೂ.3,88,524/- ಗಳನ್ನು ಪಾವತಿಸುವ ಬಗ್ಗೆ. |
ಗ್ರಾಅಪ 690 ಗ್ರಾಪಂಅ 2015(ಭಾಗ-1), ಬೆಂಗಳೂರು, ದಿನಾಂಕ:12.02.2018 |
ಸರ್ಕಾರದ ನಡವಳಿಗಳು |
ಶ್ರೀ ಸತೀಶ ಕೆ.ಜೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ, ಶ್ರವಣಬೆಳಗೊಳ ಹೋಬಳಿ ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ಇವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವ ಬಗ್ಗೆ. |
ಗ್ರಾಅಪ 40 ಗ್ರಾಪಂಕಾ 2018 ಬೆಂಗಳೂರು, ದಿನಾಂಕ:09.02.2018 |
ಸರ್ಕಾರದ ನಡವಳಿಗಳು |
ಶ್ರೀ ಕೆ.ರಾಮಪ್ಪ, ಅಧ್ಯಕ್ಷರು, ಮತ್ತೋಡು ಗ್ರಾಮ ಪಂಚಾಯಿತಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 186 ಗ್ರಾಪಂಅ 2017 ಬೆಂಗಳೂರು, ದಿನಾಂಕ:09.02.2018 |
ಅಧಿಕೃತ ಜ್ಞಾಪನಾ |
ಶ್ರೀ ಕೆ.ಎನ್.ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಂಡ್ಯ ಜಿಲ್ಲೆ ರವರ ವರ್ಗಾವಣೆ ರವರ ರದ್ದು ಪಡಿಸುವ ಬಗ್ಗೆ. |
ಗ್ರಾಅಪ 112 ಗ್ರಾಪಂನ್ಯಾ 2017 ಬೆಂಗಳೂರು, ದಿನಾಂಕ:09.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ನೇತ್ರಾವತಿ, ಅಧ್ಯಕ್ಷರು, ಅರಕೆರೆ ಗ್ರಾಮ ಪಂಚಾಯಿತಿ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 48(4) ಮತ್ತು 43(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 888 ಗ್ರಾಪಂಅ 2017 ಬೆಂಗಳೂರು, ದಿನಾಂಕ:08.02.2018 |
ಸರ್ಕಾರದ ನಡವಳಿಗಳು |
ಶ್ರೀ ಓಂಪ್ರಕಾಶ್, ಅಧ್ಯಕ್ಷರು, ಅಂಬಳೆ ಗ್ರಾಮ ಪಂಚಾಯಿತಿ ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 525 ಗ್ರಾಪಂಅ 2017 ಬೆಂಗಳೂರು, ದಿನಾಂಕ:08.02.2018 |
ಸರ್ಕಾರದ ನಡವಳಿಗಳು |
ಶ್ರೀ ಆರ್.ಹೆಚ್.ಬಿರಾದಾರ, ಸದಸ್ಯರು ಹೆಬ್ಬಾಳ ಗ್ರಾಮ ಪಂಚಾಯಿತಿ, ಬಸವನಬಾಗೇವಾಡಿ ತಾ. ವಿಜಯಪುರ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 726 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:08.02.2018 |
ಅಧಿಕೃತ ಜ್ಞಾಪನಾ |
ರಾಮನಗರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಮಾಡುವ ಬಗ್ಗೆ. |
ಗ್ರಾಅಪ 64 ಗ್ರಾಪಂಕಾ 2018 ಬೆಂಗಳೂರು, ದಿನಾಂಕ:08.02.2018 |
ಸರ್ಕಾರದ ನಡವಳಿಗಳು |
ಶ್ರೀ ಎಲ್.ಕೃಷ್ಣಯ್ಯ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ (ಹಿಂದಿನ) ಕೆಸ್ತೂರು ಗ್ರಾಮ ಪಂಚಾಯಿತಿ, ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 411 ಗ್ರಾಪಂಕಾ 2016 ಬೆಂಗಳೂರು, ದಿನಾಂಕ:07.02.2018 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯತ್ ಚುನಾಯಿತ ಅಧ್ಯಕ್ಷರುಗಳಿಗೆ 2017-18ನೇ ಆರ್ಥಿಕ ಸಾಲಿನ ಜುಲೈ-2017ರ ಮಾಹೆಯಿಂದ ಮಾರ್ಚ್ 2018 ಮಾಹೆ ವರೆಗಿನ ಅವಧಿಗೆ ಮಾಸಿಕ ಗೌರವಧನ ಹಾಗೂ ಇತರೆ ಉಪಲಬ್ಧಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 146 ಜಿಪಸ 2017 ಬೆಂಗಳೂರು, ದಿನಾಂಕ:07.02.2018 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯತ್ ಚುನಾಯಿತ ಉಪಾಧ್ಯಕ್ಷರುಗಳಿಗೆ 2017-18ನೇ ಆರ್ಥಿಕ ಸಾಲಿನ ಏಪ್ರಿಲ್ 2017ರ ಮಾಹೆಯಿಂದ ಮಾರ್ಚ್ 2018 ಮಾಹೆ ವರೆಗಿನ ಅವಧಿಗೆ ಮಾಸಿಕ ಗೌರವಧನ ಹಾಗೂ ಇತರೆ ಉಪಲಬ್ಧಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 146 ಜಿಪಸ 2017 ಬೆಂಗಳೂರು, ದಿನಾಂಕ:07.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಪದ್ಮಶ್ರೀ ಮಹಾವೀರ ಹುಡೇದ, ಅಧ್ಯಕ್ಷರು, ಮಚ್ಛೆ ಗ್ರಾಮ ಪಂಚಾಯಿತಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ದಾಖಲಾದ ಲಂಚ ಪ್ರಕರಣದಲ್ಲಿ ಅಭಿಯೋಜನಾ ಮಂಜೂರಾತಿ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 1128 ಗ್ರಾಪಂಅ 2017 ಬೆಂಗಳೂರು, ದಿನಾಂಕ:07.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಕಮಲವ್ವಾ ಶಿವನಗೌಡ ಪಾಟೀಲ, ಅಧ್ಯಕ್ಷರು, ಚಿಕ್ಕಬಾಗೇವಾಡಿ ಗ್ರಾಮ ಪಂಚಾಯಿತಿ, ಬೆಳಗಾವಿ ಜಿಲ್ಲೆ ಇವರ ವಿರುದ್ಧ ದಾಖಲಾದ ಲಂಚ ಪ್ರಕರಣದಲ್ಲಿ ಅಭಿಯೋಜನಾ ಮಂಜೂರಾತಿ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 1129 ಗ್ರಾಪಂಅ 2017 ಬೆಂಗಳೂರು, ದಿನಾಂಕ:07.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಸುನಂದ ಎಸ್, ಹಿಂದಿನ ಅಧ್ಯಕ್ಷರು, ಹಾಲಿ ಸದಸ್ಯರು, ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 87 ಗ್ರಾಪಂಅ 2016 ಬೆಂಗಳೂರು, ದಿನಾಂಕ:07.02.2018 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2017-18ನೇ ಆರ್ಥಿಕ ಸಾಲಿನ ಡಿಸೆಂಬರ್ - 2017ರ ಮಾಹೆಯಿಂದ ಮಾರ್ಚ್ 2018ರ ಮಾಹೆಯವರೆಗಿನ ಅವಧಿಗೆ ಮಾಸಿಕ ಗೌರವಧನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 147 ಜಿಪಸ 2017 ಬೆಂಗಳೂರು, ದಿನಾಂಕ:06.02.2018 |
ಸರ್ಕಾರದ ನಡವಳಿಗಳು |
ಶ್ರೀ ವೆಂಕಟರಾಮರೆಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚಟ್ನಳ್ಳಿ ಗ್ರಾಮ ಪಂಚಾಯಿತಿ, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 36 ಗ್ರಾಪಂಕಾ 2018 ಬೆಂಗಳೂರು, ದಿನಾಂಕ:06.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ವೈಶಾಲಿ ಕಿರಣ ಕಾಂಬಳೆ, ಅಧ್ಯಕ್ಷರು, ಯಮಗರ್ಣಿ ಗ್ರಾಮ ಪಂಚಾಯಿತಿ ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 433 ಗ್ರಾಪಂಅ 2017 ಬೆಂಗಳೂರು, ದಿನಾಂಕ:06.02.2018 |
ಸರ್ಕಾರದ ನಡವಳಿಗಳು |
'ಹಳ್ಳಿ ಸಂತೆ' ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 879 ಗ್ರಾಪಂಅ 2017 ಬೆಂಗಳೂರು, ದಿನಾಂಕ:06.02.2018 |
ಸರ್ಕಾರದ ನಡವಳಿಗಳು |
ಶ್ರೀ ಸಂಗನಗೌಡ ಚ.ಪಾಟೀಲ, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಬಿದರಕುಂದಿ, ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 596 ಗ್ರಾಪಂಅ 2017 ಬೆಂಗಳೂರು, ದಿನಾಂಕ:06.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಗೀತಾ ಅಪ್ಪಾಜಿ ಚೌಗಲೆ, ಉಪಾಧ್ಯಕ್ಷರು, ಹಿಂಡಲಗಾ ಗ್ರಾಮ ಪಂಚಾಯಿತಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಜರುಗಿಸುವ ಬಗ್ಗೆ. |
ಗ್ರಾಅಪ 1163 ಗ್ರಾಪಂಅ 2016 ಬೆಂಗಳೂರು, ದಿನಾಂಕ:06.02.2018 |
ಸರ್ಕಾರದ ನಡವಳಿಗಳು |
ಶ್ರೀ ಚಿಕ್ಕೇಗೌಡ, ಉಪಾಧ್ಯಕ್ಷರು, ಮತ್ತು ಶ್ರೀ ಮರಿಬೋರೇಗೌಡ, ಸದಸ್ಯರು, ಬೇಬಿ ಗ್ರಾಮ ಪಂಚಾಯಿತಿ, ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 764 ಗ್ರಾಪಂಅ 2017, ಬೆಂಗಳೂರು, ದಿನಾಂಕ:03.02.2018 |
ಸರ್ಕಾರದ ನಡವಳಿಗಳು |
ಶ್ರೀ ಚಿಕ್ಕೇಗೌಡ, ಉಪಾಧ್ಯಕ್ಷರು, ಮತ್ತು ಶ್ರೀ ಮರಿಬೋರೇಗೌಡ, ಸದಸ್ಯರು, ಬೇಬಿ ಗ್ರಾಮ ಪಂಚಾಯಿತಿ, ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 764 ಗ್ರಾಪಂಅ 2017, ಬೆಂಗಳೂರು, ದಿನಾಂಕ:03.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಜಗದೇವಿ ಗಂಡ ನಾಗಪ್ಪ ಎಂಟಗಿ, ಅಧ್ಯಕ್ಷರು, ಚೆಂಗಟಾ ಗ್ರಾಮ ಪಂಚಾಯಿತಿ, ಚಿಂಚೋಳಿ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 364 ಗ್ರಾಪಂಅ 2016 ಬೆಂಗಳೂರು, ದಿನಾಂಕ:03.02.2018 |
ಸರ್ಕಾರದ ನಡವಳಿಗಳು |
14ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಮಾರ್ಗಸೂಚಿಗಳ ಕುರಿತು. |
ಗ್ರಾಅಪ 75 ಗ್ರಾಪಂಅ 2016 ಬೆಂಗಳೂರು, ದಿನಾಂಕ:03.02.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಅನಿಲಮ್ಮ, ಅಧ್ಯಕ್ಷರು, ವಾಣಿವಿಲಾಸಪುರ ಗ್ರಾಮ ಪಂಚಾಯಿತಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 871 ಗ್ರಾಪಂಅ 2016 ಬೆಂಗಳೂರು, ದಿನಾಂಕ:01.02.2018 |
ಸರ್ಕಾರದ ನಡವಳಿಗಳು |
ಶ್ರೀ ಶಿವುನಗೌಡ ನಿಂಗನಗೌಡ ಬಿರಾದಾರ, ಅಧ್ಯಕ್ಷರು, ಹರನಾಳ ಗ್ರಾಮ ಪಂಚಾಯಿತಿ, ಸಿಂಧಗಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1171 ಗ್ರಾಪಂಅ 2016 ಬೆಂಗಳೂರು, ದಿನಾಂಕ:01.02.2018 |
ಸುತ್ತೋಲೆ |
ಕರ್ನಾಟಕ ವಿಧಾನಸಭೆಗೆ ನಡೆದಿರುವ ಚುನಾವಣೆಗೆ ಗ್ರಾಮ ಪಂಚಾಯಿತಿಗಳು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ. |
ಗ್ರಾಅಪ 344 ಗ್ರಾಪಂಅ 2018 ಬೆಂಗಳೂರು, ದಿನಾಂಕ:01.02.2018 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಕೇಂದ್ರ ಪುರಸ್ಕೃತ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಪಿ.ಎಸ್.ಎ) ಯೋಜನೆಯಡಿಯ ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 138 ಜಿಪಸ 2017 ಬೆಂಗಳೂರು, ದಿನಾಂಕ:29.01.2018 |
ಸುತ್ತೋಲೆ |
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ವಿತರಿಸಲಾಗಿರುವ ಬಿ ಎಸ್ ಎನ್ ಎಲ್ ಸಿಯುಜಿ ಸಿಮ್ ಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕವಾಗಿ ಬಳಕೆ ಮಾಡದಿರುವ ಬಗ್ಗೆ. |
ಗ್ರಾಅಪ 344 ಗ್ರಾಪಂಅ 2017 ಬೆಂಗಳೂರು, ದಿನಾಂಕ:25.01.2018 |
ಸುತ್ತೋಲೆ |
Fulfilling the conditions for obtaining Performance Grants under 14th Finance Commission for the period of 2017-18 to 2019-20. |
RDP 03 GPS 2017 ಬೆಂಗಳೂರು, ದಿನಾಂಕ:24.01.2018 |
ಸರ್ಕಾರದ ನಡವಳಿಗಳು |
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಇಲ್ಲಿನ ಅಧಿಕಾರಿ/ಸಿಬ್ಬಂದಿಗಳ ವೇತನ್ಕಕ್ಕಾಗಿ 2017-18ನೇ ಆರ್ಥಿಕ ಸಾಲಿನ ಲೆಕ್ಕ ಶೀರ್ಷಿಕೆ 3054-04-337-1-12-059ರಡಿ ಮರುಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ. |
ಗ್ರಾಅಪ 454 ಜಿಪಸ 2017 ಬೆಂಗಳೂರು, ದಿನಾಂಕ:24.01.2018 |
ಸರ್ಕಾರದ ನಡವಳಿಗಳು |
ಶ್ರೀ ಮಹೇಶ್ವರಪ್ಪ, ನಿವೃತ್ತ ಕಾರ್ಯದರ್ಶಿ, ತೋಗರ್ಸಿ ಗ್ರಾಮ ಪಂಚಾಯಿತಿ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರ ವಿರುದ್ದ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 362 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:22.01.2018 |
ಸುತ್ತೋಲೆ |
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಒಳಚರಂಡಿ, ತೆರೆದ ಗುಂಡಿ ಮತ್ತು ಶೌಚಾಲಯ ಗುಂಡಿಗಳಲ್ಲಿ ಸ್ವಚ್ಛತಾ ಕಾಮಗಾರಿಗಳ ನಿರ್ವಹಣೆಯ ಸಂದರ್ಭದಲ್ಲಿ ಮೃತಪಟ್ಟ ಸ್ವಚ್ಛತಾಗಾರರಿಗೆ ನೀಡಲಾಗುತ್ತಿರುವ ಪರಿಹಾರ ಧನವನ್ನು ರೂ.5.00 ಲಕ್ಷಗಳಿಂದ ರೂ.10.00ಲಕ್ಷಗಳಿಗೆ ಪರಿಷ್ಕರಿಸುವ ಬಗ್ಗೆ. |
ಗ್ರಾಅಪ 34 ಗ್ರಾಪಂಅ 2018 ಬೆಂಗಳೂರು, ದಿನಾಂಕ:20.01.2018 |
ಸರ್ಕಾರದ ನಡವಳಿಗಳು |
ಶ್ರೀ ಶ್ರೀಶೈಲ ಜಿ ಪೋಲೆಶಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹನುಮಸಾಗರ ಗ್ರಾಮ ಪಂಚಾಯಿತಿ, ಕುಷ್ಟಗಿ ತಾಲ್ಲೂಕು ಕೊಪ್ಪಳ ಜಿಲ್ಲೆ ಇವರ ವಿರುದ್ದ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 12 ಗ್ರಾಪಂಕಾ 2018 ಬೆಂಗಳೂರು, ದಿನಾಂಕ:18.01.2018 |
ಸರ್ಕಾರದ ನಡವಳಿಗಳು |
ಶ್ರೀ ಸಮಿವುಲ್ಲಾ, ಹಿಂದಿನ ಕಾರ್ಯದರ್ಶಿ, ಮಠದ ಕುರುಬಹಟ್ಟಿ ಗ್ರಾಮ ಪಂಚಾಯಿತಿ, ಚಿತ್ರದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ (ಪ್ರಸ್ತುತ ಗ್ರೇಡ್-2 ಕಾರ್ಯದರ್ಶಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ) ಇವರ ವಿರುದ್ದದ ನಡವಳಿ ಕುರಿತು - ಆದೇಶ. |
ಗ್ರಾಅಪ 07 ಗ್ರಾಪಂಕಾ 2018 ಬೆಂಗಳೂರು, ದಿನಾಂಕ:18.01.2018 |
ಸರ್ಕಾರದ ನಡವಳಿಗಳು |
ಶ್ರೀ ಖಾಜಾ ಪಾಷಾ, ಗ್ರೇಡ್-1 ಕಾರ್ಯದರ್ಶಿ ಮತ್ತು ಪ್ರಭಾರ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಜೇಗರ್ ಕಲ್ ಗ್ರಾಮ ಪಂಚಾಯಿತಿ, ರಾಯಚೂರು ತಾಲ್ಲೂಕು, ರಾಯಚೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 67 ಗ್ರಾಪಂಸಿ 2016 ಬೆಂಗಳೂರು, ದಿನಾಂಕ:18.01.2018 |
ಅಧಿಕೃತ ಜ್ಞಾಪನಾ |
ಶ್ರೀಮತಿ ಶ್ರೀದೇವಿ ಬಿ.ಸಿ., ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮಳೂರುಪಟ್ಟಣ ಗ್ರಾಮ ಪಂಚಾಯಿತಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ನಗರ ಜಿಲ್ಲೆ ಇವರನ್ನು ಮಳೂರುಪಟ್ಟಣ ಗ್ರಾಮ ಪಂಚಾಯಿತಿಯಲ್ಲಿಯೇ ನಿಯೋಜನೆಯನ್ನು ಮುಂದುವರೆಸುವ ಬಗ್ಗೆ. |
ಗ್ರಾಅಪ 16 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:17.01.2018 |
ಅಧಿಕೃತ ಜ್ಞಾಪನಾ |
ಶ್ರೀಮತಿ ಲಕ್ಷ್ಮೀ ಕೆ.ಎಸ್., ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ, ಗುಬ್ಬಿ ತಾಲ್ಲೂಕು, ತುಮಕೂರು ನಗರ ಜಿಲ್ಲೆ ಇವರನ್ನು ಅನ್ಯ ಕಾರ್ಯನಿಮಿತ್ತ (ಓ.ಓ.ಡಿ) ಮೇಲೆ ನಿಯೋಜಿಸುವ ಬಗ್ಗೆ. |
ಗ್ರಾಅಪ 883 ಗ್ರಾಪಂಕಾ 2017(ಭಾ-1), ಬೆಂಗಳೂರು, ದಿನಾಂಕ:17.01.2018 |
ಅಧಿಕೃತ ಜ್ಞಾಪನಾ |
ಶ್ರೀ ಜಗದೀಶ್.ಕೆ.ಎಸ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕರೀಕಟ್ಟಿ ಗ್ರಾಮ ಪಂಚಾಯಿತಿ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 570 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.01.2018 |
ಪತ್ರ |
ಶ್ರೀ ರವಿ ಎಸ್., ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬೇಲಿಮಲ್ಲೂರು ಗ್ರಾಮ ಪಂಚಾಯಿತಿ, ಇವರನ್ನು ಕಾನೂನುಬಾಹಿರವಾಗಿ ಬೇರೆಡೆಗೆ ನಿಯೋಜಿಸಿದ್ದು ನಿಯೋಜನೆ ರದ್ದು ಮಾಡಿ ಮೂಲ ಪಂಚಾಯಿತಿಯಲ್ಲಿಯೇ ಮುಂದುವರೆಸುವ ಬಗ್ಗೆ. |
ಗ್ರಾಅಪ 897 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:17.01.2018 |
ಸರ್ಕಾರದ ನಡವಳಿಗಳು |
ಶ್ರೀ ಶಿವಶಂಕರ್, ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಅರಕೆರೆ ಗ್ರಾಮ ಪಂಚಾಯಿತಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 936 ಗ್ರಾಪಂಅ 2017 ಬೆಂಗಳೂರು, ದಿನಾಂಕ:17.01.2018 |
ಸರ್ಕಾರದ ನಡವಳಿಗಳು |
ಶ್ರೀ ವೆಂಕಟ್ ರಾವ್ ವೈ.ಘೋರ್ಪಡೆ, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಇವರಿಗೆ ಸಂಭಾವನೆ/ಗೌರವಧನ, ಸಿಬ್ಬಂದಿ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವ ಕುರಿತು. |
ಗ್ರಾಅಪ 122 ಜಿಪಸ 2017 ಬೆಂಗಳೂರು, ದಿನಾಂಕ:17.01.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಗಿರಿಜಾಬಾಯಿ ಕೋಂ ಶಂಕರನಾಯ್ಕ, ಅಧ್ಯಕ್ಷರು, ಅಣಬೂರು ಗ್ರಾಮ ಪಂಚಾಯಿತಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 613 ಗ್ರಾಪಂಅ 2017 ಬೆಂಗಳೂರು, ದಿನಾಂಕ:16.01.2018 |
ಸರ್ಕಾರದ ನಡವಳಿಗಳು |
'ಹಳ್ಳಿ ಸಂತೆ' ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 879 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.01.2018 |
ಸುತ್ತೋಲೆ |
ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ವರ್ಗಾವಣೇ/ನಿಯೋಜನೆ ಮಾಡುತ್ತಿರುವ ಬಗ್ಗೆ. |
ಗ್ರಾಅಪ 639 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:16.01.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಚೌಡಮ್ಮ ಕೋಂ ತಿಪ್ಪೇಸ್ವಾಮಿ, ಅಧ್ಯಕ್ಷರು, ದೊಣ್ಣೇಹಳ್ಳಿ ಗ್ರಾಮ ಪಂಚಾಯಿತಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 765 ಗ್ರಾಪಂಅ 2017 ಬೆಂಗಳೂರು, ದಿನಾಂಕ:11.01.2018 |
ಅಧಿಕೃತ ಜ್ಞಾಪನಾ |
ಶ್ರೀ ದಿನೇಶ್ ಸಿ.ಎಂ. ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ನೆಲ್ಲಿಕೆರೆ ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 817 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:10.01.2018 |
ಸರ್ಕಾರದ ನಡವಳಿಗಳು |
ಶ್ರೀ ಮಲ್ಲಿಕಾರ್ಜುನ ಮಸಿಯಪ್ಪನವರ, ಸದಸ್ಯರು, ಮೆಡ್ಲೇರಿ ಗ್ರಾಮ ಪಂಚಾಯಿತಿ, ರಾಣೇಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 385 ಗ್ರಾಪಂಅ 2017 ಬೆಂಗಳೂರು, ದಿನಾಂಕ:08.01.2018 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಪಿ.ಎಸ್.ಎ) ಯೋಜನೆಯಡಿ ರಾಜ್ಯ ಮಟ್ಟದ ಇ-ಎನೆಬಲ್ಮೆಂಟ್ (E-enablement) ಘಟಕದ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 260 ಜಿಪಸ 2017 ಬೆಂಗಳೂರು, ದಿನಾಂಕ:08.01.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಸರಿತಾ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮುದುವತ್ತಿ ಗ್ರಾಮ ಪಂಚಾಯಿತಿ, ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 926 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:06.01.2018 |
ಸರ್ಕಾರದ ನಡವಳಿಗಳು |
ಶ್ರೀ ಅಶ್ವಥನಾರಾಯಣಸ್ವಾಮಿ.ಎ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮಿಣಕನಗುರ್ಕಿ ಗ್ರಾಮ ಪಂಚಾಯಿತಿ, ಗೌರಿಬಿದನೂರು ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 902 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:06.01.2018 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಎನ್.ಸಣ್ಣೇಗೌಡ, ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಿಂದಿನ ದೇಬೂರು ಗ್ರಾಮ ಪಂಚಾಯಿತಿ ನಂಜನಗೂಡು ತಾಲ್ಲೂಕು ಇವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ - ಅಂತಿಮ ದಂಡನಾದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 500 ಗ್ರಾಪಂಕಾ 2016 ಬೆಂಗಳೂರು, ದಿನಾಂಕ:05.01.2018 |
ಸರ್ಕಾರದ ನಡವಳಿಗಳು |
2016-17ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗ್ರಾಮ ಪಂಚಾಯಿತಿಗಳಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 932 ಗ್ರಾಪಂಅ 2017 ಬೆಂಗಳೂರು, ದಿನಾಂಕ:05.01.2018 |
ಸುತ್ತೋಲೆ |
ಗಾಂಧಿ ಗ್ರಾಮ ಪುರಸ್ಕಾರ ಪ್ರೋತ್ಸಾಹ ಧನವನ್ನು ವಿನಿಯೋಗಿಸಲು ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 932 ಗ್ರಾಪಂಅ 2017 ಬೆಂಗಳೂರು, ದಿನಾಂಕ:05.01.2018 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯತ್ ಅಭಿವೃದ್ದಿ ಅನುದಾನದ 4ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 129 ಜಿಪಸ 2017(ಪಿ-2), ಬೆಂಗಳೂರು, ದಿನಾಂಕ:05.01.2018 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನಲ್ಲಿ "ನಮ್ಮ ಗ್ರಾಮ ನಮ್ಮ ಯೋಜನೆ" ಯನ್ನು ಅತ್ಯುತ್ತಮವಾಗಿ ಅನುಷ್ಟಾನ ಮಾಡಿದ ಗ್ರಾಮ ಪಂಚಾಯತಿಗಳಿಗೆ ಪ್ರೋತ್ಸಾಹಧನ ನೀಡುವ ಸಂಬಂಧವಾಗಿ ಪ್ರಶ್ನಾವಳಿಗಳಿಗೆ ಉತ್ತರಿಸುವ ಕುರಿತು . |
ಗ್ರಾಅಪ 159 ಜಿಪಸ 2017(ಭಾಗ-1), ಬೆಂಗಳೂರು, ದಿನಾಂಕ:04.01.2018 ನಡವಳಿಗಳು ಪ್ರಶ್ನಾವಳಿ ಮಾದರಿ ಕಾರ್ಯಕ್ರಮ/ಚಟುವಟಿಕೆಗಳು |
ಸರ್ಕಾರದ ನಡವಳಿಗಳು |
2016-17ನೇ ಸಾಲಿನಲ್ಲಿ "ನಮ್ಮ ಗ್ರಾಮ ನಮ್ಮ ಯೋಜನೆ" ಯನ್ನು ಅತ್ಯುತ್ತಮವಾಗಿ ಅನುಷ್ಟಾನ ಮಾಡಿದ ಗ್ರಾಮ ಪಂಚಾಯತಿಗಳ ಆಯ್ಕೆಗಾಗಿ ಸಮಿತಿಯನ್ನು ರಚಿಸಿರುವ ಕುರಿತು. |
ಗ್ರಾಅಪ 159 ಜಿಪಸ 2017(ಭಾಗ-1) ಬೆಂಗಳೂರು, ದಿನಾಂಕ:04.01.2018 |
ಪತ್ರ |
ರಾಜ್ಯದ ಗ್ರಾಮ ಪಂಚಾಯಿತಿಗಳ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಗಾಗಿ ವಿಧಾನದ ಆದೇಶಕ್ಕೆ ತಿದ್ದೋಲೆ ಹೊರಡಿಸುವ ಬಗ್ಗೆ. |
ಗ್ರಾಅಪ 103 ಗ್ರಾಪಂಸಿ 2016(ಭಾಗ-2) ಬೆಂಗಳೂರು, ದಿನಾಂಕ:03.01.2018 |
ಸರ್ಕಾರದ ನಡವಳಿಗಳು |
ಶ್ರೀ ಉಮೇಶ್ ದೇವಾಡಿಗ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಎಲ್ಲೂರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಉಡುಪಿ ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು. |
ಗ್ರಾಅಪ 925 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:02.01.2018 |
ಸರ್ಕಾರದ ನಡವಳಿಗಳು |
ಶ್ರೀ ಸಿ.ಬಿ.ಪಾಟೀಲ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಅಲ್ಕೋಡ ಗ್ರಾಮ ಪಂಚಾಯಿತಿ ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 920 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:02.01.2018 |
ಸರ್ಕಾರದ ನಡವಳಿಗಳು |
ಶ್ರೀ ಸಿ.ಬಿ.ಪಾಟೀಲ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಅಲ್ಕೋಡ ಗ್ರಾಮ ಪಂಚಾಯಿತಿ ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 920 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:02.01.2018 |
ಅಧಿಕೃತ ಜ್ಞಾಪನಾ |
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ:2368/2011 ರಲ್ಲಿ ದಿ:09.02.2017ರಂದು ನೀಡಿರುವ ಆದೇಶಾನುಸಾರ ದಿ:31.07.2017ರಲ್ಲಿದ್ದಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ರಾಜ್ಯ ಮಟ್ಟದ ಪರಿಷ್ಕೃತ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. |
ಗ್ರಾಅಪ 432 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.12.2018 ಜೇಷ್ಠತಾ ಪಟ್ಟಿ |
ಸರ್ಕಾರದ ನಡವಳಿಗಳು |
ರಾಜ್ಯ ಚುನಾವಣಾ ಆಯೋಗದಲ್ಲಿ ಕಾರ್ಯನಿರ್ವಹಿಸಲು ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವ ಕುರಿತು. |
ಗ್ರಾಅಪ 152 ಜಿಪಸ 2017 ಬೆಂಗಳೂರು, ದಿನಾಂಕ:27.12.2018 |
ಸರ್ಕಾರದ ನಡವಳಿಗಳು |
ಶ್ರೀಮತಿ ಎನ್.ವಿ.ವತ್ಸಲಾ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಅಮೃತೂರು ಗ್ರಾಮ ಪಂಚಾಯಿತಿ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 849 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:22.12.2017 |
ಸರ್ಕಾರದ ನಡವಳಿಗಳು |
ಶ್ರೀ ಇ.ಜಿ.ಶಿವರಾಜ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮತ್ತಿಹಳ್ಳಿ ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 852 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:22.12.2017 |
ಸರ್ಕಾರದ ನಡವಳಿಗಳು |
ಶ್ರೀ ಬಾಲಕೃಷ್ಣ ಮಂಜುನಾಥ ನಾಯ್ಕ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮಲ್ಲಟ ಗ್ರಾಮ ಪಂಚಾಯಿತಿ, ಮಾನವಿ ತಾಲ್ಲೂಕು, ರಾಯಚೂರು ಜಿಲ್ಲೆ ಇವರ ಅಂತರ್ ಜಿಲ್ಲಾ ವರ್ಗಾವಣೆ. |
ಗ್ರಾಅಪ 778 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:22.12.2017 |
ಸರ್ಕಾರದ ನಡವಳಿಗಳು |
ಶ್ರೀ ಸೋಮಶೇಖರ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಆನವಟ್ಟಿ ಗ್ರಾಮ ಪಂಚಾಯಿತಿ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ರವರು ಕರ್ತವ್ಯಲೋಪ/ದುರ್ವರ್ತನೆ ಎಸಗಿರುವ ಬಗ್ಗೆ. |
ಗ್ರಾಅಪ 875 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:21.12.2017 |
ಸರ್ಕಾರದ ನಡವಳಿಗಳು |
ಶ್ರೀ ಸುಬ್ಬಯ್ಯ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ವತನೆಯಿಂದ ನಡೆದುಕೊಂಡಿದ್ದರ ನಡವಳಿಕೆ ಕುರಿತು. |
ಗ್ರಾಅಪ 854 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:21.12.2017 |
ಸರ್ಕಾರದ ನಡವಳಿಗಳು |
ಶ್ರೀ ಎ.ವೈ.ದೊಡ್ಡಮನಿ, ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಸೊರಟೂರ ಗ್ರಾಮ ಪಂಚಾಯಿತಿ, ಗದಗ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 19 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:21.12.2017 |
ಸರ್ಕಾರದ ನಡವಳಿಗಳು |
ಶ್ರೀ ಚಂದ್ರಕಾಂತ ಬಿಲ್ಲವ, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ, ಹಾಲಿ ಗುಲ್ವಾಡಿ ಗ್ರಾಮ ಪಂಚಾಯಿತಿ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 876 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:21.12.2017 |
ಸರ್ಕಾರದ ನಡವಳಿಗಳು |
ಶ್ರೀ ಕಾಶಿನಾಥ ಜಡಗೆ ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಹಲಬುರ್ಗಾ ಗ್ರಾಮ ಪಂಚಾಯಿತಿ, ಭಾಲ್ಕಿ ತಾಲ್ಲೂಕು, ಬೀದರ್ ತಾಲ್ಲೂಕು, ಬೀದರ್ ಜಿಲ್ಲೆ, ಶ್ರೀ ಪುರುಷೋತ್ತಮ ಪಾಟೀಲ್ ಕಿರಿಯ ಇಂಜಿನಿಯರ್ ಮತ್ತು ಶ್ರೀ ಗುಲಾಬ್ ಕಾಂಬಳೆ, ಕಿರಿಯ ಇಂಜಿನಿಯರ್ ಜಿಲ್ಲಾ ಪಂಚಾಯತ್ ಉಪ ವಿಭಾಗ, ಭಾಲ್ಕಿ, ಬೀದರ್ ಜಿಲ್ಲೆ ಇವರುಗಳ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 410 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:18.12.2017 |
ಸರ್ಕಾರದ ನಡವಳಿಗಳು |
ಶ್ರೀ ನಾಗಪ್ಪ(ಪ್ರಭಾರ), ಕಾರ್ಯದರ್ಶಿ, ಹರಕಭಾವಿ ಗ್ರಾಮ ಪಂಚಾಯಿತಿ, ಕೂಡ್ಲಿಗಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ ದಂಡನೆ ವಿಧಿಸುವ ಬಗ್ಗೆ. |
ಗ್ರಾಅಪ 221 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:14.12.2017 |
ಸರ್ಕಾರದ ನಡವಳಿಗಳು |
ಶ್ರೀ ಮನ್ಮಥ, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ (ಹಾಲಿ ನಿವೃತ್ತ), ದರ್ಗಾಶಿರೂರ ಗ್ರಾಮ ಪಂಚಾಯಿತಿ ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ ದಂಡನೆ ವಿಧಿಸುವ ಬಗ್ಗೆ. |
ಗ್ರಾಅಪ 344 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:11.12.2017 |
ಅಧಿಕೃತ ಜ್ಞಾಪನ |
ಶ್ರೀ ಮೆಹಬೂಬ್ ಪಾಷ, ಪಂಚಾಯಿತಿ ಅಭಿವೃದ್ದಿ ಅಧಿಕಾರಿರವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 868 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:23.12.2017 |
ಅಧಿಕೃತ ಜ್ಞಾಪನ |
ಶ್ರೀಮತಿ ಶ್ಯಾಮಲ ಡಿ.ಆರ್., ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಅಡಗೂರು ಗ್ರಾಮ ಪಂಚಾಯಿತಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರ ಸೇವೆಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಅನ್ಯ ಕಾರ್ಯನಿಮಿತ್ತ (ಓ.ಓ.ಡಿ) ಮೇಲೆ ಕರ್ತವ್ಯ ನಿರ್ವಹಿಸಲು ನೇಮಿಸುವ ಬಗ್ಗೆ. |
ಗ್ರಾಅಪ 751 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:23.12.2017 |
ಅಧಿಕೃತ ಜ್ಞಾಪನ |
ಶ್ರೀ ಕೆ.ಎಸ್.ಜಗದೀಶ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 570 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:23.12.2017 |
ತಿದ್ದುಪಡಿ ಆದೇಶ |
ಶ್ರೀಮತಿ ಚೈತ್ರ ಹೆಚ್.ಸಿ. ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಹರಿಹರಪುರ ಗ್ರಾಮ ಪಂಚಾಯಿತಿ, ಕೆ.ಆರ್.ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ ಇವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 752 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:22.12.2017 |
ಅಧಿಕೃತ ಜ್ಞಾಪನ |
ಶ್ರೀ ಬಾಲಕೃಷ್ಣ ಮಂಜುನಾಥ ನಾಯ್ಕ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮಲ್ಲಟ ಗ್ರಾಮ ಪಂಚಾಯಿತಿ, ಮಾನವಿ ತಾಲ್ಲೂಕು, ರಾಯಚೂರು ಜಿಲ್ಲೆ ಇವರ ಅಂತರ್ ಜಿಲ್ಲಾ ವರ್ಗಾವಣೆ ಬಗ್ಗೆ. |
ಗ್ರಾಅಪ 778 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:22.12.2017 |
ಸುತ್ತೋಲೆ |
Fulfilling the conditions for obtaining Performance Grants under 14th Finance Commission for the period of 2017-18 to 2019-20 |
RDP 03 GPS 2017 Dt:20.12.2017 |
ಅಧಿಕೃತ ಜ್ಞಾಪನ |
ಶ್ರೀ ಬಿ.ವೈ.ರಾಮಮೂರ್ತಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬಂಡಲ ಗ್ರಾಮ ಪಂಚಾಯಿತಿ, ಶಿರಸಿ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ರವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 752 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.12.2017 |
ಅಧಿಕೃತ ಜ್ಞಾಪನ |
ಶ್ರೀಮತಿ ಮಾಧುರಿ ಮಾಯಾಚಾರಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕನಕಪುರ ಗ್ರಾಮ ಪಂಚಾಯಿತಿ, ಹಾವೇರಿ ತಾಲ್ಲೂಕು, ಹಾವೇರಿ ಜಿಲ್ಲೆ ಇವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 752 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.12.2017 |
ಅಧಿಕೃತ ಜ್ಞಾಪನ |
ಶ್ರೀಮತಿ ಬಿ.ಅಶ್ವಿನಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ತಗ್ಗಿಕುಪ್ಪ ಗ್ರಾಮ ಪಂಚಾಯಿತಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ಇವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 752 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.12.2017 |
ಅಧಿಕೃತ ಜ್ಞಾಪನ |
ಕು||ರೇಖಾ ನಾಸಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕುತ್ಯಾರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆ ಇವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 752 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.12.2017 |
ಅಧಿಕೃತ ಜ್ಞಾಪನ |
ಶ್ರೀಮತಿ ಚೈತ್ರ ಹೆಚ್.ಸಿ., ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಹರಿಹರಪುರ ಗ್ರಾಮ ಪಂಚಾಯಿತಿ, ಕೆ.ಆರ್.ಪೇಟೆ ತಾಲ್ಲೂಕು, ಮೈಸೂರು ಜಿಲ್ಲೆ ಇವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 752 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.12.2017 |
ಅಧಿಕೃತ ಜ್ಞಾಪನ |
ಶ್ರೀಮತಿ ಹೇಮಾವತಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ನೇರಳೆ ಗ್ರಾಮ ಪಂಚಾಯಿತಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ ಇವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 752 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.12.2017 |
ಸರ್ಕಾರದ ನಡವಳಿಗಳು |
ಶ್ರೀ ಕಾಶೀನಾಥ ಜಡಗೆ, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಹಲಬರ್ಗಾ ಗ್ರಾಮ ಪಂಚಾಯಿತಿ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ, ಶ್ರೀ ಪುರುಷೋತ್ತಮ ಪಾಟೀಲ್ ಕಿರಿಯ ಇಂಜಿನಿಯರ್ ಮತ್ತು ಶ್ರೀ ಗುಲಾಬ್ ಕಾಂಬಳೆ, ಕಿರಿಯ ಇಂಜಿನಿಯರ್ ಜಿಲ್ಲಾ ಪಂಚಾಯತ್ ಉಪ ವಿಭಾಗ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ ಇವರುಗಳ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 410 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.12.2017 |
ಅಧಿಕೃತ ಜ್ಞಾಪನ |
ಶ್ರೀ ತನವೀರ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ರವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 777 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.12.2017 |
ಅಧಿಕೃತ ಜ್ಞಾಪನ |
ಶ್ರೀಮತಿ ವಿದ್ಯಾ ಕುಳ್ಳೋಳಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ರವರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 777 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.12.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಗ್ರಾಮೀಣಾಭಿವೃದ್ಧಿ ಭವನ ಮತ್ತು ಇತರೆ ಕಟ್ಟಡಗಳಡಿಯಲ್ಲಿ ಪಂಚಾಯತ್ ರಾಜ್ ಭವನ ಅಥವಾ ರಾಜ್ಯ ಪಂಚಾಯತ್ ಸಂಪನ್ಮೂಲ ಕೇಂದ್ರ ಕಟ್ಟಡ ನಿರ್ಮಾಣ ಮಾಡಲು ಅನುದಾನ ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 6 ತಾಪಸ 2011, ಬೆಂಗಳೂರು, ದಿನಾಂಕ:15.12.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ(ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರಗಳ ನಿರ್ವಹಣೆಯ ಕುರಿತು. |
ಗ್ರಾಅಪ 241 ಜಿಪಸ 2014, ಬೆಂಗಳೂರು, ದಿನಾಂಕ:12.12.2017 |
ಸರ್ಕಾರದ ನಡವಳಿಗಳು |
ಶ್ರೀ ಮಂಗಳಪ್ಪ ನಾಯಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹನುಮಸಾಗರ ಗ್ರಾಮ ಪಂಚಾಯಿತಿ, ಹೊನ್ನಾಳಿ ತಾಲ್ಲೂಕು ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 845 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:08.12.2017 |
ಸರ್ಕಾರದ ನಡವಳಿಗಳು |
ಶ್ರೀ ಮಂಜುನಾಥ ಜೀವಾಜಿ, ಬಾಗಲಕೋಟೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೇಳೂರು ಗ್ರಾಮ ಪಂಚಾಯಿತಿ, ರಾಣೇಬೆನ್ನೂರು ತಾಲ್ಲೂಕು ಹಾವೇರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 846 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:08.12.2017 |
ಸರ್ಕಾರದ ನಡವಳಿಗಳು |
ಶ್ರೀ ಕೃಷ್ಣಮೂರ್ತಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕೋಡಿಹಳ್ಳಿ ಗ್ರಾಮ ಪಂಚಾಯಿತಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ ಇವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 823 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:08.12.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಶಿಲ್ಪ ಕವಲೂರ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮೇವುಂಡಿ ಗ್ರಾಮ ಪಂಚಾಯಿತಿ ಮುಂಡರಗಿ ತಾಲ್ಲೂಕು, ಗದಗ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 848 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:08.12.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಎನ್.ಗೋವಿಂದಯ್ಯ, ಕಾರ್ಯದರ್ಶಿ, ಮಂಚನಬೆಲೆ ಗ್ರಾಮ ಪಂಚಾಯಿತಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 847 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:08.12.2017 |
ಸುತ್ತೋಲೆ |
2016-17ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ಅನುಷ್ಠಾನ ಮಾಡಿರುವ ಎಲ್ಲಾ ಕಾಮಗಾರಿಗಳನ್ನು "ನಮ್ಮ ಗ್ರಾಮ ನಮ್ಮ ಯೋಜನೆ" ತಂತ್ರಾಂಶದ ವರ್ಕ್ ಸಾಫ್ಟ್ ನಲ್ಲಿ ಕಡ್ಡಾಯವಾಗಿ ಅಳವಡಿಸುವ ಕುರಿತು. |
ಗ್ರಾಅಪ 159 ಜಿಪಸ 2017(ಭಾಗ-1), ಬೆಂಗಳೂರು, ದಿನಾಂಕ:08.12.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಮಹೇಶ್ ಕುಮಾರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಬೇತಮಂಗಲ ಗ್ರಾಮ ಪಂಚಾಯಿತಿ, ಬಂಗಾರಪೇಟೆ ತಾಲ್ಲೂಕು ಕೋಲಾರ ಜಿಲ್ಲೆ ಇವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 839 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:08.12.2017 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ಸಿಕೆ ಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿದ್ದ ಶ್ರೀ ಜಿ.ಬೊಮ್ಮಲಿಂಗಯ್ಯ (ಪ್ರಸ್ತುತ ತುಮಕೂರು ತಾಲ್ಲೂಕು, ಬೆಳಗುಂಬ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ) ರವರು ಕರ್ತವ್ಯ ಲೋಪ/ದುರ್ವತನೆ ಎಸಗಿರುವ ಬಗ್ಗೆ. |
ಗ್ರಾಅಪ 842 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:08.12.2017 |
ಸುತ್ತೋಲೆ |
ಶ್ರೀ ಟಿ.ಗೋಪಾಲಕೃಷ್ಣ ಕಾರ್ಯದರ್ಶಿ, ಗಂಗೋನಹಳ್ಳಿ ಗ್ರಾಮ ಪಂಚಾಯತ್, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ (ಪ್ರಸ್ತುತ ಒಳಕಲ್ಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ) ರವರು ಕರ್ತವ್ಯ ಲೋಪ ಎಸಗಿರುವ ಬಗ್ಗೆ. |
ಗ್ರಾಅಪ 809 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:08.12.2017 |
ಸರ್ಕಾರದ ನಡವಳಿಗಳು |
14ನೇ ಹಣಕಾಸು ಆಯೋಗದ ವಿನಿಯೋಗಿಸುವ ಮಾರ್ಗಸೂಚಿಗಳ ಕುರಿತು. |
ಗ್ರಾಅಪ 75 ಗ್ರಾಪಸ 2015, ಬೆಂಗಳೂರು, ದಿನಾಂಕ:07.12.2017 |
ಸುತ್ತೋಲೆ |
14ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಮಾರ್ಗಸೂಚಿಗಳ ಕುರಿತು. |
ಗ್ರಾಅಪ 75 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:07.12.2017 |
ಪತ್ರ |
ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಶ್ರೇಣಿ-1) ಮತ್ತು (ಶ್ರೇಣಿ-II) ಹಾಗೂ ದ್ವಿಥಿಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರ ಮತ್ತು ದಂಡನೆಗಳನ್ನು ವಿಧಿಸಿರುವ ಪ್ರಾಧಿಕಾರ ನಿರ್ದಿಷ್ಠಪಡಿಸಿರುವ ಬಗ್ಗೆ. |
ಗ್ರಾಅಪ 127 ಗ್ರಾಪಂಕಾ 2016(ಭಾಗ-1), ಬೆಂಗಳೂರು, ದಿನಾಂಕ:06.12.2017 |
ಅಧಿಕೃತ ಜ್ಞಾಪನಾ |
ಮಾನ್ಯ ಸರ್ಮೋಚ್ಛ ನ್ಯಾಯಾಲಯದ ದಿ:09.02.2017 ತೀರ್ಪಿನ ಅನ್ವಯ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 182 ಎಸ್ ಆರ್ ಆರ್ 2011 ದಿ:06.05.2017 ರನ್ವಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ರಾಜ್ಯ ಮಟ್ಟದ 31.08.2017 ರಲ್ಲಿದ್ದಂತೆ ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. |
ಗ್ರಾಅಪ 432 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:05.12.2017 ಅಧಿಕೃತ ಜ್ಞಾಪನಾ ಜೇಷ್ಠತಾ ಪಟ್ಟಿ ಆಕ್ಷೇಪಣೆ ನಮೂನೆ |
ತಿದ್ದೋಲೆ-2 |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 103 ಗ್ರಾಪಂಸಿ 2016, ದಿ:02.11.17 ರಂದು ಹೊರಡಿಸಿರುವ ಆದೇಶವನ್ನು ಭಾಗಶಃ ಮಾರ್ಪಡಿಸಿ ದಿ:20.11.2017 ರಂದು ತಿದ್ದೋಲೆ ಹೊರಡಿಸಲಾಗಿತ್ತು. ದಿನಾಂಕ:02.11.2017ರ ಆದೇಶವನ್ನು ಮತ್ತೊಮ್ಮೆ ಭಾಗಶಃ ಮಾರ್ಪಡಿಸಿದ್ದು ಅದರಂತೆ ಓದಿಕೊಳ್ಳತಕ್ಕದ್ದು. |
ಗ್ರಾಅಪ 103 ಗ್ರಾಪಂಸಿ 2016, ಬೆಂಗಳೂರು, ದಿನಾಂಕ:05.12.2017 |
ಪತ್ರ |
ರಾಜ್ಯದ ಗ್ರಾಮ ಪಂಚಾಯಿತಿಗಳ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಗಾಗಿ ವಿಧಾನದ ಆದೇಶಕ್ಕೆ ತಿದ್ದೋಲೆ ಹೊರಡಿಸಿರುವ ಬಗ್ಗೆ. |
ಗ್ರಾಅಪ 103 ಗ್ರಾಪಂಸಿ 2016, ಬೆಂಗಳೂರು, ದಿನಾಂಕ:05.12.2017 |
ಪತ್ರ |
ಗ್ರಾಮ ಪಂಚಾಯಿತಿಗಳು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಅರ್ಜಿಗಳನ್ನು ಸ್ವೀಕರಿಸಿ, ಪ್ರತಿ ಅರ್ಜಿಗಳನ್ನು ಸ್ವೀಕರಿಸಿ, ಪ್ರತಿ ಅರ್ಜಿಯ ಸೇವಾ ದರ ರೂ.50/- ಅನ್ನು ಗ್ರಾಮ ಪಂಚಾಯಿತಿ ನಿಧಿಗೆ ಜಮೆ ಮಾಡುವ ಬಗ್ಗೆ. |
ಗ್ರಾಅಪ 1310 ಗ್ರಾಪಂಅ 2017 ಬೆಂಗಳೂರು, ದಿನಾಂಕ:05.12.2017 |
ತಿದ್ದುಪಡಿ ಆದೇಶ |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 553 ಗ್ರಾಪಂಕಾ 2017 ದಿ:12.07.2017ರಲ್ಲಿನ ತಿದ್ದುಪಡಿ. |
ಗ್ರಾಅಪ 553 ಗ್ರಾಪಂಅ 2017 ಬೆಂಗಳೂರು, ದಿನಾಂಕ:05.12.2017 |
ಸರ್ಕಾರದ ನಡವಳಿಗಳು |
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನವಾರ ಗ್ರಾಮದ ಸರ್ವೆ ನಂ.64, ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡರಾಮನಹಳ್ಳಿ ಗ್ರಾಮದ ಸರ್ವೆ ನಂ.12ರಲ್ಲಿನ ಸಿ.ಎ.ನಂ.1 ಮತ್ತು ಸಿ.ಎ.ನಂ.2 ಗಳಲ್ಲಿರುವ ಆಸ್ತಿಗಳನ್ನು ಖಾಸಗಿ ಸಂಸ್ಥೆಗೆ ಭೋಗ್ಯದ ಕರಾರನ್ನು ರದ್ದುಗೊಳಿಸುವ ಬಗ್ಗೆ. |
ಗ್ರಾಅಪ 82 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:05.12.2017 |
ಸರ್ಕಾರದ ನಡವಳಿಗಳು |
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನವಾರ ಗ್ರಾಮದ ಸರ್ವೆ ನಂ.64 ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡರಾಮನಹಳ್ಳಿ ಗ್ರಾಮದ ಸರ್ವೆ ನಂ. 12 ರಲ್ಲಿನ ಸಿ.ಎ.ನಂ.1 ಮತ್ತು ಸಿ.ಎ.ನಂ.2 ಗಳಲ್ಲಿರುವ ಆಸ್ತಿಗಳನ್ನು ಖಾಸಗಿ ಸಂಸ್ಥೆಗೆ ಭೋಗ್ಯದ ಕರಾರನ್ನು ರದ್ದುಗೊಳಿಸುವ ಬಗ್ಗೆ. |
ಗ್ರಾಅಪ 82 ಗ್ರಾಪಂಅ 2017 ಬೆಂಗಳೂರು, ದಿನಾಂಕ:05.12.2017 |
ಸರ್ಕಾರದ ನಡವಳಿಗಳು |
ಶ್ರೀ ಡಿ.ಎಂ.ತೋಟದಯ್ಯ, ಹಿಂದಿನ ಕಾರ್ಯದರ್ಶಿ, ಮರಬ್ಬಿಹಾಳ ಗ್ರಾಮ ಪಂಚಾಯಿತಿ ಮತ್ತು (ಪ್ರಸ್ತುತ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ತಂಬ್ರಹಳ್ಳಿ ಗ್ರಾಮ ಪಂಚಾಯಿತಿ) ಹಗರಿಬೊಮ್ಮನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 843 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:04.12.2017 |
ಸುತ್ತೋಲೆ |
ಪ್ರತಿ ಗ್ರಾಮದಲ್ಲಿ ಆಟದ ಮೈದಾನವನ್ನು ನಿರ್ಮಿಸುವ ಬಗ್ಗೆ. |
ಗ್ರಾಅಪ 487 ಗ್ರಾಪಂಅ 2017, ಬೆಂಗಳೂರು, ದಿನಾಂಕ:04.12.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿಗೆ ನೀಡಿರುವ ಅನುದಾನವನ್ನು ಖಜಾನೆ-2 ಮುಖಾಂತರ ರಾಜ್ಯ ಚುನಾವಣಾ ಆಯೋಗಕ್ಕೆ ಅನುದಾನವನ್ನು ಅಪ್ ಲೋಡ್ ಮಾಡುವ ಕುರಿತು. |
ಗ್ರಾಅಪ 171 ಜಿಪಸ 2017, ಬೆಂಗಳೂರು, ದಿನಾಂಕ:04.12.2017 |
ಸರ್ಕಾರದ ನಡವಳಿಗಳು |
ಶ್ರೀ ಗುರುಮಲ್ಲಪ್ಪ, ಕಾರ್ಯದರ್ಶಿ, ಉಡಿಗಾಲ ಗ್ರಾಮ ಪಂಚಾಯಿತಿ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 847 ಗ್ರಾಪಂಕಾ 2016 ಬೆಂಗಳೂರು, ದಿನಾಂಕ:30.11.2017 |
ಸರ್ಕಾರದ ನಡವಳಿಗಳು |
ಶ್ರೀ ಶಿವಪ್ಪ, ಹಿಂದಿನ ಕಾರ್ಯದರ್ಶಿ, ಹಂಪಾಪುರ ಗ್ರಾಮ ಪಂಚಾಯತ್, ಹೆಚ್.ಡಿ.ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 879 ಗ್ರಾಪಂಕಾ 2016 ಬೆಂಗಳೂರು, ದಿನಾಂಕ:30.11.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಆರ್.ಗಾಯಿತ್ರಿ, ಅಧ್ಯಕ್ಷರು ಮತ್ತು ಶ್ರೀ ಮುನಿರಾಜು ಹೆಚ್, ಸದಸ್ಯರು, ಕಗ್ಗಲೀಪುರ ಗ್ರಾಮ ಪಂಚಾಯಿತಿ, ಉತ್ತರಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993, ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 787 ಗ್ರಾಪಂಅ 2017, ಬೆಂಗಳೂರು, ದಿನಾಂಕ:29.11.2017 |
ಸರ್ಕಾರದ ನಡವಳಿಗಳು |
ಶ್ರೀ ಶರಣಗೌಡ ಜಿ.ವಣಕ್ಯಾಳ, ಹಿಂದಿನ ಕಾರ್ಯದರ್ಶಿ, ಯುಕ್ತಾಪುರ ಗ್ರಾಮ ಪಂಚಾಯತ್, ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ (ಪ್ರಸ್ತುತ ನಿವೃತ್ತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ) ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 860 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:29.11.2017 |
ಸುತ್ತೋಲೆ |
ರಾಜ್ಯದ ಹಲವೆಡೆಗಳಲ್ಲಿ ನೀರಿನ ಅಭಾವ, ಅಸಮರ್ಪಕ ಪೂರೈಕೆ, ಆಗಾಗ ಬೀಳುತ್ತಿರುವ ಮಳೆ ಹಾಗೂ ತಾಪಮಾನದ ಏರಿಳಿತದಿಂದಾಗಿ ಡೆಂಗೀ ಪ್ರಕರಣಗಳು ಹೆಚ್ಚುತ್ತಿದ್ದು, ಇತರ ಇಲಾಖೆಗಳ ಸಹಭಾಗಿತ್ವದೊಂದಿಗೆ ನಿರ್ದಿಷ್ಟ ಕ್ರಿಯಾಯೋಜನೆಯಂತೆ ಡೆಂಗೀ ನಿಯಂತ್ರಣಕ್ಕಾಗಿ ತೆಗೆದುಕೊಳ್ಳುವ ಕ್ರಮದ ಬಗ್ಗೆ ಸೂಚನೆ. |
ಗ್ರಾಅಪ 338 ಗ್ರಾಪಂಅ 2017, ಬೆಂಗಳೂರು, ದಿನಾಂಕ:28.11.2017 |
ಸರ್ಕಾರದ ನಡವಳಿಗಳು |
ಶ್ರೀ ಪ್ರಭುಗೌಡ ಚನ್ನಪ್ಪ ದೇಸಾಯಿ, ಸದಸ್ಯರು, ಜಿಲ್ಲಾ ಪಂಚಾಯಿತಿ, ವಿಜಯಪುರ ಇವರ ಸದಸ್ಯತ್ವವನ್ನು ರದ್ದು ಮಾಡುವ ಆದೇಶವನ್ನು ಹಿಂಪಡೆಯುವ ಬಗ್ಗೆ. |
ಗ್ರಾಅಪ 120 ಜಿಪಸ 2017, ಬೆಂಗಳೂರು, ದಿನಾಂಕ:27.11.2017 |
ಪತ್ರ |
ರಾಜ್ಯದ ಗ್ರಾಮ ಪಂಚಾಯತಿಗಳ ಡಾಟಾ ಎಂಟ್ರಿ ಅಪರೇಟರ್ ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಗಾಗಿ ವಿಧಾನದ ಆದೇಶಕ್ಕೆ ತಿದ್ದೋಲೆ ಹೊರಡಿಸಿರುವ ಬಗ್ಗೆ. |
ಗ್ರಾಅಪ 103 ಗ್ರಾಪಂಸಿ 2016, ಬೆಂಗಳೂರು, ದಿನಾಂಕ:21.11.2017 |
ತಿದ್ದೋಲೆ |
ರಾಜ್ಯದ ಗ್ರಾಮ ಪಂಚಾಯತಿಗಳ ಡಾಟಾ ಎಂಟ್ರಿ ಅಪರೇಟರ್ ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಗಾಗಿ ವಿಧಾನ ಆದೇಶ ಶಂಖ್ಯೆ: ಗ್ರಾಅಪ 103 ಗ್ರಾಪಂಸಿ 2016 ದಿ:02.11.2017ರ ತಿದ್ದೋಲೆ ಹೊರಡಿಸಿರುವ ಬಗ್ಗೆ. |
ಗ್ರಾಅಪ 103 ಗ್ರಾಪಂಸಿ 2016, ಬೆಂಗಳೂರು, ದಿನಾಂಕ:20.11.2017 |
ಸರ್ಕಾರದ ನಡವಳಿಗಳು |
ಶ್ರೀ ರುದ್ರಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಂಪಸಾಗರ - 2 ಗ್ರಾಮ ಪಂಚಾಯಿತಿ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 783 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:15.11.2017 |
ಸರ್ಕಾರದ ನಡವಳಿಗಳು |
1) ಶ್ರೀ ಸಿ. ರಾಘವೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ದುಮ್ಮಿ ಗ್ರಾಮ ಪಂಚಾಯತ್, ಹೊಳಲ್ಕೆರೆ ತಾಲ್ಲೂಕು ಮತ್ತು 2) ಶ್ರೀ ಗುರುರಾಜ್, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರುಗಳು ಕರ್ತವ್ಯಲೋಪ ಎಸಗಿರುವ ಬಗ್ಗೆ ಇವರ ವಿರುದ್ಧದ ನಡವಳಿ ಕುರಿತು - ಆದೇಶ. |
ಗ್ರಾಅಪ 793 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:13.11.2017 |
ಪತ್ರ |
ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಕುರಿತು. |
ಗ್ರಾಅಪ 487 ಗ್ರಾಪಂಅ 2017, ಬೆಂಗಳೂರು, ದಿನಾಂಕ:10.11.2017 |
ಸರ್ಕಾರದ ನಡವಳಿಗಳು |
ಶ್ರೀ ಮಲ್ಲಿಕಾರ್ಜುನ ವಿ.ಚಳಗೇರಿ, ಅಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕೊಣ್ಣೂರ ಗ್ರಾಮ ಪಂಚಾಯಿತಿ, ನರಗುಂದ ತಾಲ್ಲೂಕು, ಗದಗ ಜಿಲ್ಲೆ ಇವರ ಸದಸ್ಯರು, ಜಿಲ್ಲಾ ಪಂಚಾಯಿತಿ, ವಿಜಯಪುರ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993, ಪ್ರಕರಣ 1(i) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 535 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:09.11.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಕೆ.ಲಕ್ಷ್ಮೀದೇವಿ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕ್ಯಾದಿಗೇರಾ ಗ್ರಾಮ ಪಂಚಾಯಿತಿ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 304 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:09.11.2017 |
ಸರ್ಕಾರದ ನಡವಳಿಗಳು |
ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕು ಕಟಕಭಾವಿ ಗ್ರಾಮ ಪಂಚಾಯಿತಿಯಿಂದ ಮಂಟೂರ ಗ್ರಾಮವನ್ನು ವಿಭಜಿಸಿ ಪ್ರತ್ಯೇಕ ಮಂಟೂರ ಗ್ರಾಮ ಪಂಚಾಯಿತಿಯನ್ನು ರಚಿಸುವ ಬಗ್ಗೆ. |
ಗ್ರಾಅಪ 396 ಗ್ರಾಪಂಅ 2017, ಬೆಂಗಳೂರು, ದಿನಾಂಕ:09.11.2017 |
ಸರ್ಕಾರದ ನಡವಳಿಗಳು |
ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ 462 ಗ್ರಾಮ ಪಂಚಾಯಿತಿಗಳ ಪೈಕಿ 49 ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 350 ಗ್ರಾಪಂಅ 2015(ಪಿ 3), ಬೆಂಗಳೂರು, ದಿನಾಂಕ:08.11.2017 |
ಸರ್ಕಾರದ ನಡವಳಿಗಳು |
ಶ್ರೀ ಪ್ರಸಾದ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕ್ಯಾದಿಗೇರಾ ಗ್ರಾಮ ಪಂಚಾಯಿತಿ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 259 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:08.11.2017 |
ಸರ್ಕಾರದ ನಡವಳಿಗಳು |
1) ಶ್ರೀ ಅಬ್ಬಾರಅಲಿ ಹಳ್ಳಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಬಲೇಶ್ವರ ಗ್ರಾಮ ಪಂಚಾಯಿತಿ, ಪ್ರಸ್ತುತ ಬಳ್ಳೋಳ್ಳಿ ಗ್ರಾಮ ಪಂಚಾಯಿತಿ, ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆ 2) ಶ್ರೀ ಬಿ.ಟಿ.ಬಲೂಚಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಬಲೇಶ್ವರ ಗ್ರಾಮ ಪಂಚಾಯಿತಿ, (ಹಾಲಿ ನಿವೃತ್ತ) ಮತ್ತು 3) ಶ್ರೀ ಪಿ.ಎಸ್.ಚವ್ಹಾಣ್, ಕಿರಿಯ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ವಿಜಯಪುರ ಇವರುಗಳ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 791 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:08.11.2017 |
ಪತ್ರ |
ರಾಜ್ಯದ ಗ್ರಾಮ ಪಂಚಾಯಿತಿಗಳ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಗಾಗಿ ಅರ್ಜಿ ಮತ್ತು ವೇಳಾ ಪಟ್ಟಿ ವಿವರ. |
ಗ್ರಾಅಪ 103 ಗ್ರಾಪಂಸಿ 2016, ಬೆಂಗಳೂರು, ದಿನಾಂಕ:08.11.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಶಾಸನಬದ್ಧ ಅನುದಾಮದ ಮೂರನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 335 ಗ್ರಾಪಂಅ 2017, ಬೆಂಗಳೂರು, ದಿನಾಂಕ:07.11.2017 |
ಸರ್ಕಾರದ ನಡವಳಿಗಳು |
ಶ್ರೀ ಮಂಜು, ಕಾರ್ಯದರ್ಶಿ, ಕೋಟಾ ಗ್ರಾಮ ಪಂಚಾಯಿತಿ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 455 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:04.11.2017 |
ಸರ್ಕಾರದ ನಡವಳಿಗಳು |
ಶ್ರೀ ಶರಣಪ್ಪ ಪಾಟೀಲ್ ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ವಡಗಾಂವ್(ಡಿ) ಗ್ರಾಮ ಪಂಚಾಯಿತಿ, ಔರಾದ್ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ - ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 575 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:04.11.2017 |
ಸರ್ಕಾರದ ನಡವಳಿಗಳು |
ಶ್ರೀ ಪ್ರಭುಗೌಡ ಚನ್ನಪ್ಪ ದೇಸಾಯಿ ಸದಸ್ಯರು, ಜಿಲ್ಲಾ ಪಂಚಾಯಿತಿ, ವಿಜಯಪುರ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993, ಪ್ರಕರಣ 1(i) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 120 ಜಿಪಸ 2017, ಬೆಂಗಳೂರು, ದಿನಾಂಕ:03.11.2017 |
ಸರ್ಕಾರದ ನಡವಳಿಗಳು |
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಸೃಜಿಸಿ ನೇಮಕಾತಿ ವಿಧಾನ ನಿರ್ದಿಷ್ಟಪಡಿಸುವ ಬಗ್ಗೆ. |
ಗ್ರಾಅಪ 103 ಗ್ರಾಪಂಸಿ 2016, ಬೆಂಗಳೂರು, ದಿನಾಂಕ:02.11.2017 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಬಸವಯ್ಯ, ಮತ್ತು ಶ್ರೀ ಹೆಚ್.ಬಿ.ನಾಗರಾಜು ಹಿಂದಿನ ಕಾರ್ಯದರ್ಶಿಗಳು, ಟಿ.ದೊಡ್ಡಾಪುರ ಗ್ರಾಮ ಪಂಚಾಯಿತಿ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 20 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:02.11.2017 |
ಸರ್ಕಾರದ ನಡವಳಿಗಳು |
ಶ್ರೀ ರಮೇಶ್ ಕೆ., ಕಾರ್ಯದರ್ಶಿ, ಕಣ್ಣೂರು ಗ್ರಾಮ ಪಂಚಾಯಿತಿ, ಬಿದರಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 784 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:02.11.2017 |
ಸರ್ಕಾರದ ನಡವಳಿಗಳು |
'ಹಳ್ಳಿ ಸಂತೆ' ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 879 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:31.10.2017 |
ಸರ್ಕಾರದ ನಡವಳಿಗಳು |
ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಗಾಜರಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಕಾಶಮ್ಮ ಗಂಡ ಅಂಜಪ್ಪ, ಉಪಾಧ್ಯಕ್ಷರಾದ, ಶ್ರೀಮತಿ ಅನುಸೂಜ ಗಂಡ ಸಾಬಣ್ನ ಗಾರೇಬಾನಿ, ಸದಸ್ಯರುಗಳಾದ, ಶ್ರೀಮತಿ ಮೋನಮ್ಮ ಗಂಡ ನಾರಾಯಣಪ್ಪ, ಶ್ರೀ ನಾಗಪ್ಪ ತಂದೆ ಸಣ್ಯಪ್ಪ, ಶ್ರೀ ಜಗದೀಶ್ ತಂದೆ ಲಕ್ಷ್ಮಣ, ಶ್ರೀ ಮೋನಪ್ಪ ತಂದೆ ನರಸಪ್ಪ, ಶ್ರೀ ಶರಣಪ್ಪ ತಂದೆ ನರಸಪ್ಪ, ಶ್ರೀ ನಾಗಪ್ಪ ತಂದೆ ಚನ್ನಬಸಪ್ಪ, ಶ್ರೀ ಬಸಮ್ಮ ಗಂಡ ಆಯಲ್ ರೆಡ್ಡಿ, ಶ್ರೀಮತಿ ಮಲ್ಲಮ್ಮ ಗಂಡ ಭೀಮಪ್ಪ, ಶ್ರೀ ಚನ್ನಬಸಪ್ಪ ತಂದೆ ಭೀಮಣ್ಣ, ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993, ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 864 ಗ್ರಾಪಂಅ 2016, ಬೆಂಗಳೂರು, ದಿನಾಂಕ:30.10.2017 |
ಸರ್ಕಾರದ ನಡವಳಿಗಳು |
ಶ್ರೀ ವಿವೇಕ ತೇಜಸ್ವಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಿ.ಡಿ.ಕೋಟೆ ಗ್ರಾಮ ಪಂಚಾಯಿತಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ - ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 416 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:30.10.2017 |
ಸರ್ಕಾರದ ನಡವಳಿಗಳು |
ಶ್ರೀ ಹನುಮಂತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೆಟಗೇರಿ ಗ್ರಾಮ ಪಂಚಾಯಿತಿ, ಕೊಪ್ಪಳ ತಾಲ್ಲೂಕು ಕೊಪ್ಪಳ ಜಿಲ್ಲೆ ಹಾಗೂ ಶ್ರೀ ಓಂಕಾರ ಮೂರ್ತಿ, ಜೂನಿಯರ್ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಕೊಪ್ಪಳ ತಾಲ್ಲೂಕು ಕೊಪ್ಪಳ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 397 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.10.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ 14ನೇ ಹಣಕಾಸು ಆಯೋಗ ಅನುದಾನದ ಎರಡನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 13 ಗ್ರಾಪಸ 2017, ಬೆಂಗಳೂರು, ದಿನಾಂಕ:28.10.2017 |
ಸರ್ಕಾರದ ನಡವಳಿಗಳು |
ಶ್ರೀ ಹನುಮಂತಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬೆಟಗೇರಿ ಗ್ರಾಮ ಪಂಚಾಯಿತಿ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ ಹಾಗೂ ಶ್ರೀ ಓಂಕಾರ ಮೂರ್ತಿ, ಜೂನಿಯರ್ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕೊಪ್ಪಳ ತಾಲ್ಲೂಕು ಕೊಪ್ಪಳ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 397 ಗ್ರಾಪಂಅ 2017 ಬೆಂಗಳೂರು, ದಿನಾಂಕ:28.10.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅನುದಾನದ 3ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 129 ಜಿಪಸ 2014, ಬೆಂಗಳೂರು, ದಿನಾಂಕ:27.10.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ನಂಜುಂಡಸ್ವಾಮಿ, ಹಿಂದಿನ ಕಾರ್ಯದರ್ಶಿ, ನಂಜೇದೇವನಪುರ ಗ್ರಾಮ ಪಂಚಾಯಿತಿ, ಚಾಮರಾಜನಗರ ತಾಲ್ಲೂಕು, ಚಾಮರಾಜನಗರ ಜಿಲ್ಲೆ, (ಹಾಲಿ ಪ್ರಭಾರ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಬದನಗುಪ್ಪೆ ಗ್ರಾಮ ಪಂಚಾಯಿತಿ, ಚಾಮರಾಜನಗರ ತಾಲ್ಲೂಕು, ಚಾಮರಾಜನಗರ ಜಿಲ್ಲೆ) ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 66 ಗ್ರಾಪಂಅ 2017 ಬೆಂಗಳೂರು, ದಿನಾಂಕ:27.10.2017 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2017-18ನೇ ಆರ್ಥಿಕ ಸಾಲಿನ ಸೆಪ್ಟೆಂಬರ್ - 2017ರ ಮಾಹೆಯಿಂದ ನವೆಂಬರ್ - 2017ರ ಮಾಹೆಯವರೆಗಿನ ಅವಧಿಗೆ ಮಾಸಿಕ ಗೌರವಧನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 147 ಗ್ರಾಪಂಅ 2017 ಬೆಂಗಳೂರು, ದಿನಾಂಕ:27.10.2017 |
ಸರ್ಕಾರದ ನಡವಳಿಗಳು |
ಶ್ರೀ ಜಿ.ಲಿಂಗಪ್ಪ, ಹಿಂದಿನ ಕಾರ್ಯದರ್ಶಿ, ಭುಜಂಗ ನಗರ ಗ್ರಾಮ ಪಂಚಾಯಿತಿ, ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ (ನಿವೃತ್ತ) ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 680 ಗ್ರಾಪಂಅ 2016 ಬೆಂಗಳೂರು, ದಿನಾಂಕ:26.10.2017 |
ಸರ್ಕಾರದ ನಡವಳಿಗಳು |
ಶ್ರೀ ಶ್ರೀಕಾಂತ ತವಣಪ್ಪ ಕಾಮಗೌಡ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ನಿಪನಾಳ ಗ್ರಾಮ ಪಂಚಾಯಿತಿ, ರಾಯಭಾಗ ತಾಲ್ಲೂಕು ಬೆಳಗಾವಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 713 ಗ್ರಾಪಂಕಾ 2016(ಭಾಗ-1), ಬೆಂಗಳೂರು, ದಿನಾಂಕ:24.10.2017 |
ಸರ್ಕಾರದ ನಡವಳಿಗಳು |
ಶ್ರೀ ಯೋಗೇಂದ್ರ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಕಣ್ಣಿಗೇರಿ ಗ್ರಾಮ ಪಂಚಾಯಿತಿ, ಯಲ್ಲಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 54 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:24.10.2017 |
ತಿದ್ದುಪಡಿ ಆದೇಶ |
ಮಹೇಶ್ ಮೊಯ್ಲಿ. ಹಿಂದಿನ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಚಾಂತಾರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಸರ್ಕಾರದ ಸಂಖ್ಯೆ: ಗ್ರಾಅಪ 43 ಗ್ರಾಪಂಕಾ 2017 ದಿ:17.10.2017 ರಲ್ಲಿ ತಿದ್ದುಪಡಿ ಆದೇಶ . |
ಗ್ರಾಅಪ 43 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:24.10.2017 |
ಸರ್ಕಾರದ ನಡವಳಿಗಳು |
ಶ್ರೀ ಡಿ.ಪಿ.ರಾಜಪ್ಪ, ಸದಸ್ಯರು ಜೆ.ಸಿ.ಪುರ ಗ್ರಾಮ ಪಂಚಾಯಿತಿ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ, ಸತತವಾಗಿ ನಾಲ್ಕು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿರುವ ಕುರಿತು ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 208 ಗ್ರಾಪಂಅ 2017, ಬೆಂಗಳೂರು, ದಿನಾಂಕ:23.10.2017 |
ಸರ್ಕಾರದ ನಡವಳಿಗಳು |
ಶ್ರೀ ಹೆಚ್.ಜಿ.ಕೇಶವಮೂರ್ತಿ, ಹಿಂದಿನ ಕಾರ್ಯದರ್ಶಿ, ಇಲವಾಳ ಗ್ರಾಮ ಪಂಚಾಯತ್ ಮೈಸೂರು ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 317 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:23.10.2017 |
ಸರ್ಕಾರದ ನಡವಳಿಗಳು |
ಸಾರ್ವಜನಿಕ ನೌಕರರಾದ ಶ್ರೀ ಶರಣಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಹಿರೇಬೂದೂರು ಗ್ರಾಮ ಪಂಚಾಯಿತಿ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ, ಶ್ರೀ ಹನುಮಂತಪ್ಪ, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಹಿರೇಬೂದೂರು ಗ್ರಾಮ ಪಂಚಾಯಿತಿ, ಹಾಲಿ ಎಲೆಬೇಚಳ್ಳಿ ಗ್ರಾಮ ಪಂಚಾಯಿತಿ, ರಾಯಚೂರು ತಾಲ್ಲೂಕು, ಶ್ರೀ ಗೌಸ್ ಮೋಹೀನುದ್ದೀನ್ ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಾಲಿ ದೇವದುರ್ಗ ತಾಲ್ಲೂಕು ಪಂಚಾಯಿತಿ, ರಾಯಚೂರು ಜಿಲ್ಲೆ, ಶ್ರೀ ನಾಮದೇವ ರಾತೋಡ್, ಸಹಾಯಕ ನಿರ್ದೇಶಕರು, ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ (ಹಾಲಿ ಕಲಬುರ್ಗಿ) ಮತ್ತು ಶ್ರೀಮತಿ ತಂಗಮ್ಮ ಹನುಮಂತಪ್ಪ ಬುಡ್ಡಪ್ಪ ಹಿಂದಿನ ಅಧ್ಯಕ್ಷರು, ಹಿರೇಬೂದೂರು ಗ್ರಾಮ ಪಂಚಾಯಿತಿ, ದೇದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ, ಇವರ ದುರ್ನಡತೆ ಬಗ್ಗೆ. |
ಗ್ರಾಅಪ 745 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:23.10.2017 |
ಸರ್ಕಾರದ ನಡವಳಿಗಳು |
ಶ್ರೀ ವೆಂಕಟೇಶ (Dead), ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ತಗ್ಗೀಕುಪ್ಪೆ ಗ್ರಾಮ ಪಂಚಾಯಿತಿ, ಮಾಗಡಿ ತಾಲ್ಲೂಕು,ರಾಮನಗರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 702 ಗ್ರಾಪಂಕಾ 2017 ಬೆಂಗಳೂರು, ದಿನಾಂಕ:21.10.2017 |
ಸಭಾ ನಡವಳಿಗಳು |
ಬೆಂಗಳೂರು ನಗರದ ಜಕ್ಕೂರಿನ ಮಹಾತ್ಮ ಗಾಂಧಿ ಇಂಧನ ಅಭಿವೃದ್ಧಿ ಸಂಸ್ಥೆ ಆವರಣದಲ್ಲಿ ರಾಜ್ಯ ಪಂಚಾಯತ್ ಸಂಪನ್ಮೂಲ ಕೇಂದ್ರ ಕಟ್ಟಡ ನಿರ್ಮಾಣದ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ. ರಾಜ್) ಇವರ ಅಧ್ಯಕ್ಷತೆಯಲ್ಲಿ ದಿ:23.08.2017ರ ಅಪರಾಹ್ನ 4:00ಗಂಟೆಗೆ ಜರುಗಿದ ಸಭೆಯ ನಡವಳಿಗಳು. |
ಗ್ರಾಅಪ 06 ತಾಪಸ 2011(ಪಿ-1) |
ಸರ್ಕಾರದ ನಡವಳಿಗಳು |
ಶ್ರೀ ತಿಪ್ಪೇಸ್ವಾಮಿ, ಗ್ರೇಡ್-1 ಕಾರ್ಯದರ್ಶಿ, ತುರುವನೂರು ಗ್ರಾಮ ಪಂಚಾಯತ್, ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 551 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:21.10.2017 |
ಸರ್ಕಾರದ ನಡವಳಿಗಳು |
ಶ್ರೀ ಕೆಂಪರಾಜು, ಕಾರ್ಯದರ್ಶಿ, ಕುಣಹಳ್ಳಿ ಗ್ರಾಮ ಪಂಚಾಯಿತಿ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 124 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:21.10.2017 |
ಸರ್ಕಾರದ ನಡವಳಿಗಳು |
ಶ್ರೀ ವೆಂಕಟೇಶ(Dead), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಗ್ಗೀಕುಪ್ಪೆ ಗ್ರಾಮ ಪಂಚಾಯತ್, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಕುರಿತು - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 702 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:21.10.2017 |
ಸರ್ಕಾರದ ನಡವಳಿಗಳು |
ಶ್ರೀ ಜಾನಿ ನಾವೆಲ್ ಬಿ ರೋಡ್ರಿಕ್ಸ್, ಕಾರ್ಯದರ್ಶಿ, ಕರಡಿ ಗ್ರಾಮ ಪಂಚಾಯತ್ ತಿಪಟೂರು ತಾಲ್ಲೂಕು ತುಮಕೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 742 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:21.10.2017 |
ಸರ್ಕಾರದ ನಡವಳಿಗಳು |
ಶ್ರೀ ಜಪಮಾಲೆ ಉಪಾಧ್ಯಕ್ಷರು, ಮಾರ್ಟಳ್ಳಿ ಗ್ರಾಮ ಪಂಚಾಯತ್ ಕೊಳ್ಳೇಗಾಲ ತಾಲ್ಲೂಕು ಚಾಮರಾಜನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 431 ಗ್ರಾಪಂಅ 2016, ಬೆಂಗಳೂರು, ದಿನಾಂಕ:21.10.2017 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ಟಿ.ಗುಡ್ಡದ, ಗ್ರಾಮ ಪಂಚಾಯತ್ ಕಾರ್ಯದರ್ಶಿ, ಚಿಕ್ಕೋಣತಿ ಗ್ರಾಮ ಪಂಚಾಯಿತಿ, ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 379 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:19.10.2017 |
ಸರ್ಕಾರದ ನಡವಳಿಗಳು |
1) ಶ್ರೀಮತಿ ಗುರಬಾಯಿ ಸುರೇಶ ಹುಕ್ಕೇರಿ, ಅಧ್ಯಕ್ಷರು, 2) ಶ್ರೀಮತಿ ಭಾರತಿ ಸಿದ್ದಪ್ಪ ಕಾಮತ್, ಉಪಾಧ್ಯಕ್ಷರು, 3) ಶ್ರೀ ಹುಸೇನ ಅಮೀನಸಾ ಮೋಕಸೆ, ಸದಸ್ಯರು, 4) ಶ್ರೀ ಈರಪ್ಪ ಶಿವಪ್ಪ ಸಾರವಡ, ಸದಸ್ಯರು 5) ಶ್ರೀ ಬಸಪ್ಪ ತುಕ್ಕಪ್ಪ ಕಾಖಂಡಕಿ, ಸದಸ್ಯರು 6) ಶ್ರೀಮತಿ ಸರೋಜಿನಿ ರವೀಂದ್ರ ಕಾಲೇಬಾಗ, ಸದಸ್ಯರು 7) ಶ್ರೀ ಐನುದ್ದಿನ ಅಬ್ದುಲ ಜಮಾದಾರ, ಸದಸ್ಯರು 8) ಶ್ರೀ ಚಿದಾನಂದ ದುಂಡಪ್ಪ ಪೂಜಾರಿ, ಸದಸ್ಯರು 9) ಶ್ರೀಮತಿ ಕಸ್ತೂರಿ ಈರಪ್ಪ ತೋಡಕರ, ಸದಸ್ಯರು 10)ಶ್ರೀಮತಿ ಭಾರತಿ ಮಾದೇವ ಮೂಡಲಗಿ, ಸದಸ್ಯರು, ಅರ್ಜುಣಗಿ ಗ್ರಾಮ ಪಂಚಾಯಿತಿ, ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆ ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 386 ಗ್ರಾಪಂಅ 2017, ಬೆಂಗಳೂರು, ದಿನಾಂಕ:19.10.2017 |
ಸರ್ಕಾರದ ನಡವಳಿಗಳು |
ಶ್ರೀ ಅಜಿತ್ ಕುಮಾರ್ ಅಣ್ಣಾಸಾಹೇಬ್ ಚಿಗರೆ, ಹಿಂದಿನ ಅಧ್ಯಕ್ಷರು ಹಾಲಿ ಸದಸ್ಯರು, ಇಂಗಳಿ ಗ್ರಾಮ ಪಂಚಾಯಿತಿ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 677 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:19.10.2017 |
ಸರ್ಕಾರದ ನಡವಳಿಗಳು |
ಆಳಂದ ತಾಲ್ಲೂಕಿನ ಆಳಂಗಾ ಗ್ರಾಮ ಪಂಚಾಯಿತಿಯ ಆರು ಜನ ಸದಸ್ಯರುಗಳಾದ ಶ್ರೀ ಜ್ಞಾನೇಶ್ವರ/ಚಂದ್ರಕಾಂತ, ಶ್ರೀ ಬಂಡುರಾವ್ ಸಿಂಧೆ, ಶ್ರೀಮತಿ ಸುರೇಖಾ ವಿಲಾಸ, ಶ್ರೀಮತಿ ಹಸೀನಾ ಖಾಸಂ, ಶ್ರೀ ಸಂಜಯ್ ಶಿವಾಜಿ, ಶ್ರೀ ಶಿವಲಿಂಗ ಗುಂಡಪ್ಪ ರವರುಗಳ ಸತತ ನಾಲ್ಕು ಸಾಮಾನ್ಯ ಸಭೆಗೆ ಗೈರು ಹಾಜರಾಗಿರುವ ಕುರಿತು ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 71 ಗ್ರಾಪಂಅ 2017, ಬೆಂಗಳೂರು, ದಿನಾಂಕ:19.10.2017 |
ಸರ್ಕಾರದ ನಡವಳಿಗಳು |
ಶ್ರೀ ಹರೀಶ್.ಕೆ.ಎ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಳಿಕೆ ಗ್ರಾಮ ಪಂಚಾಯಿತಿ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 552 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಎ.ಸಿ.ಶಂಕರಪ್ಪ, ಹಿಂದಿನ ಕಾರ್ಯದರ್ಶಿ, ಗೋಣಿ ಸೋಮನಹಳ್ಳಿ ಗ್ರಾಮ ಪಂಚಾಯತ್, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 659 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಮಾರುತಿ ಹನುಮಂತಪ್ಪ ಬಂಡಿವಡ್ಡರ್, ಗ್ರೇಡ್-2 ಕಾರ್ಯದರ್ಶಿ, ಹರೇಕಾಳ ಗ್ರಾಮ ಪಂಚಾಯತ್, ಮತ್ತು ಶ್ರೀ ಚಂದ್ರಹಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹರೇಕಾಳ ಗ್ರಾಮ ಪಂಚಾಯತ್, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 339 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಶಶಿಕಲಾ ಸದಸ್ಯರು ಉಡುಪಿ ತಾಲ್ಲೂಕು 33ನೇ ಬಡಾನಿಡಿಯೂರು ಗ್ರಾಮ ಪಂಚಾಯಿತಿ ರವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1139 ಗ್ರಾಪಂಅ 2016, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಜಾವಿದ್ ಅಹಮದ್ ಬಿನ್ ಲೇಟ್ ಗುಲಾಂ ರಸುಲ್ ದೊಡ್ಡಕೌಲಂದೆ, ದೊಡ್ಡಕೌಲಂದೆ ಗ್ರಾಮ ಪಂಚಾಯಿತಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1137 ಗ್ರಾಪಂಅ 2016, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಮಹೇಶ್ ಮೊಯ್ಲಿ, ಹಿಂದಿನ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಚಾಂತಾರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ, ರವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 43 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಸಿ.ಹೇಮಶೇಖರಪ್ಪ, ಹಿಂದಿನ ಬಿಲ್ ಕಲೆಕ್ಟರ್, ಬೆಳವಾಡಿ ಗ್ರಾಮ ಪಂಚಾಯಿತಿ, ಚಿಕ್ಕಮಗಳೂರು ತಾಲ್ಲೂಕು, ಹಾಲಿ ಕಾರ್ಯದರ್ಶಿ, ಬನ್ನೂರು ಗ್ರಾಮ ಪಂಚಾಯಿತಿ, ನರಸಿಂಹರಾಜಪುರ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 303 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಸುಮಾ, ಅಧ್ಯಕ್ಷರು, ಕೆ.ಆರ್. ಪೇಟೆ ಗ್ರಾಮ ಪಂಚಾಯಿತಿ, ಚಿಕ್ಕಮಗಳೂರು ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 373 ಗ್ರಾಪಂಅ 2017, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಚಂದ್ರಪ್ಪ, ಹಿಂದಿನ ಕಾರ್ಯದರ್ಶಿ, ದುದ್ದ ಗ್ರಾಮ ಪಂಚಾಯಿತಿ, ಹಾಸನ ತಾಲ್ಲೂಕು ಹಾಸನ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 448 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಮಹದೇವಯ್ಯ ಇವರು ಉಡಿಗಾಲ ಗ್ರಾಮ ಪಂಚಾಯಿತಿ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 539 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಕೃಷ್ಣಯ್ಯ ಶೆಟ್ಟಿ, ಸದಸ್ಯರು, ಕೊಕ್ಕರ್ಣೆ ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಉಡುಪಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1141 ಗ್ರಾಪಂಅ 2017, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಶಿವಕುಮಾರ್, ಸದಸ್ಯರು, ಕೊಡತಿ ಗ್ರಾಮ ಪಂಚಾಯಿತಿ, ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರು ಜಿಲ್ಲೆ ಇವರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 660 ಗ್ರಾಪಂಅ 2016, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಶಶಿಕಲಾ, ಸದಸ್ಯರು, ಉಡುಪಿ ತಾಲ್ಲೂಕು, 33ನೇ ಬಡಾನಿಡಿಯೂರು ಗ್ರಾಮ ಪಂಚಾಯತ್ ರವರ ವಿರುದ್ಧ ಕರ್ನಾಟಕ ಗ್ರಾಮ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1139 ಗ್ರಾಪಂಅ 2016, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಶರಣಬಸಪ್ಪ.ಬಿ.ಪಾಟೀಲ್, ಅಧ್ಯಕ್ಷರು, ಸುಂದಾಳ ಗ್ರಾಮ ಪಂಚಾಯಿತಿ, ಔರಾದ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 795 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಜಾವಿದ್ ಅಹಮದ್ ಬಿನ್ ಲೇಟ್ ಗುಲಾಂ ರಸೂಲ್ ದೊಡ್ಡಕೌಲಂದೆ, ದೊಡ್ಡಕೌಲಂದೆ ಗ್ರಾಮ ಪಂಚಾಯಿತಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1137 ಗ್ರಾಪಂಅ 2016, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಮಹೇಶ್ ಮೊಯ್ಲಿ, ಹಿಂದಿನ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಚಾಂತಾರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ರವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 43 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಸುಂದರ ಶೆಟ್ಟಿ, ಸದಸ್ಯರು, ಇರ್ವತ್ತೂರು ಗ್ರಾಮ ಪಂಚಾಯಿತಿ, ಬಂಟ್ವಾಳ ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 330 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಎಲ್.ಎನ್.ಬಡಿಗೇರ, ಹಿಂದಿನ ಕಾರ್ಯದರ್ಶಿ, ದೊರನಾಳು ಗ್ರಾಮ ಪಂಚಾಯಿತಿ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 182 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.10.2017 |
ಸರ್ಕಾರದ ನಡವಳಿಗಳು |
ಶ್ರೀ ಬಾಲಾಜಿ ನಾಯ್ಕ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಿಸಿಲೇಹಳ್ಳಿ ಗ್ರಾಮ ಪಂಚಾಯಿತಿ, ಕಡೂರು ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 902 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.10.2017 |
ಸರ್ಕಾರದ ನಡವಳಿಗಳು |
ಶ್ರೀ ಲಿಂಗರಾಜು, ಸದಸ್ಯರು, ಎಲ್.ಕೆ.ದೊಡ್ಡಿ ಗ್ರಾಮ ಪಂಚಾಯಿತಿ, ರಾಯಚೂರು ತಾಲ್ಲೂಕು ರಾಯಚೂರು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 557 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.10.2017 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ಟಿ.ಗಡ್ಡದ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಚಿಕ್ಕೋಣತಿ ಗ್ರಾಮ ಪಂಚಾಯಿತಿ, ಹಿರೇಕೆರೂರು ತಾಲ್ಲೂಕು ಹಾವೇರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 379 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:16.10.2017 |
ಸರ್ಕಾರದ ನಡವಳಿಗಳು |
ಶ್ರೀ ಎ.ಎನ್.ಗುರುನಾಥ, ಉಪಾಧ್ಯಕ್ಷರು, ಅಗ್ರಹಾರ ಗ್ರಾಮ ಪಂಚಾಯಿತಿ, ಅರಕಲಗೂಡು ತಾಲ್ಲೂಕು ಹಾಸನ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 263 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.10.2017 |
ಸರ್ಕಾರದ ನಡವಳಿಗಳು |
ಶ್ರೀ ಚಂದ್ರಶೇಖರ ರೆಡ್ಡಿ, ಸದಸ್ಯರು, ಹಿರೇಕೆರೂರು ಗ್ರಾಮ ಪಂಚಾಯಿತಿ, ಗೌರಿಬಿದನೂರು ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 53 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.10.2017 |
ಸರ್ಕಾರದ ನಡವಳಿಗಳು |
ಶ್ರೀ ಬಿ.ವಿ.ಗೋವಿಂದಪ್ಪ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಜಲಾಪೂರ ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 629 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.10.2017 |
ಸರ್ಕಾರದ ನಡವಳಿಗಳು |
ಶ್ರೀ ನಸ್ರುಲ್ಲಾಖಾನ್ ಬಿನ್ ಅಬ್ದುಲ್ ರೆಹಮಾನ ಸದಸ್ಯರು ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 762 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.10.2017 |
ಸರ್ಕಾರದ ನಡವಳಿಗಳು |
ಶ್ರೀ ಸುಧಾಕರ, ಅಧ್ಯಕ್ಷರು, ಕುಂಚೂರು ಗ್ರಾಮ ಪಂಚಾಯಿತಿ, ಹರಪ್ಪನಹಳ್ಳಿ ತಾಲ್ಲೂಕು ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 308 ಗ್ರಾಪಂಅ 2016, ಬೆಂಗಳೂರು, ದಿನಾಂಕ:13.10.2017 |
ಅಧಿಕೃತ ಜ್ಞಾಪನಾ |
ಶ್ರೀ ಜಗದೀಶ ಹಡಪದ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರವರ ನಿಯೋಜಿಸುವ ಬಗ್ಗೆ. |
ಗ್ರಾಅಪ 687 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:13.10.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ರೇಣುಕಮ್ಮ, ಹಿಂದಿನ ಅಧ್ಯಕ್ಷರು (ಹಾಲಿ ಸದಸ್ಯರು) ಪುಣಬಘಟ್ಟ ಗ್ರಾಮ ಪಂಚಾಯಿತಿ, ಹರಪ್ಪನಹಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 270 ಗ್ರಾಪಂಅ 2016, ಬೆಂಗಳೂರು, ದಿನಾಂಕ:13.10.2017 |
ಸರ್ಕಾರದ ನಡವಳಿಗಳು |
ಶ್ರೀ ಜಿ.ನಾಗಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಂಡ್ರಿ ಗ್ರಾಮ ಪಂಚಾಯಿತಿ, ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 743 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:12.10.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಬಿ.ನಾಗರಾಜಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೋಡ ಗ್ರಾಮ ಪಂಚಾಯಿತಿ, ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 698 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:11.10.2017 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಬಿ.ಆನವಟ್ಟಿ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಮಾಸೂರು ಗ್ರಾಮ ಪಂಚಾಯಿತಿ, ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ, ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 765 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:11.10.2017 |
ಸರ್ಕಾರದ ನಡವಳಿಗಳು |
ಕುಮಾರಿ ಖಮರ್ ಬೇಗಂ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಮಿಟ್ಟಿಮಲ್ಕಾಪುರ ಗ್ರಾಮ ಪಂಚಾಯಿತಿ, ರಾಯಚೂರು ತಾಲ್ಲೂಕು, ರಾಯಚೂರು ಜಿಲ್ಲೆ, ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 350 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:11.10.2017 |
ಸರ್ಕಾರದ ನಡವಳಿಗಳು |
ಶ್ರೀ ಯು.ಎಸ್.ಪಲ್ಲಾನ್, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬನ್ನೂರು ಗ್ರಾಮ ಪಂಚಾಯಿತಿ, ಶಿಗ್ಗಾಂವ್ ತಾಲ್ಲೂಕು, ಹಾವೇರಿ ಜಿಲ್ಲೆ, ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 190 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:11.10.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಮೈಲವ್ವ, ಅಧ್ಯಕ್ಷರು, ಸೊನ್ನ ಗ್ರಾಮ ಪಂಚಾಯಿತಿ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 750 ಗ್ರಾಪಂಅ 2017, ಬೆಂಗಳೂರು, ದಿನಾಂಕ:11.10.2017 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಪ್ರಗತಿಯನ್ನು ಆಧರಿಸಿ 2017ನೇ ಸಾಲಿನಲ್ಲಿ ನೇತಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರದಡಿ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಗ್ರಾಮ ಪಂಚಾಯತಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 243 ಜಿಪಸ 2016, ಬೆಂಗಳೂರು, ದಿನಾಂಕ:09.10.2017 |
ಪತ್ರ |
2017-18ನೇ ಸಾಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 549 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:09.10.2017 |
ಸರ್ಕಾರದ ನಡವಳಿಗಳು |
ಶ್ರೀ ರಾಮರಾವ್ ತಂದೆ ಶ್ರೀನಿವಾಸ್ ರಾವ್ ಕುಲಕರ್ಣಿ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಖಣದಾಳ ಗ್ರಾಮ ಪಂಚಾಯಿತಿ, ಕಲಬುರ್ಗಿ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 55 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:09.10.2017 |
ಸರ್ಕಾರದ ನಡವಳಿಗಳು |
ಸಾರ್ವಜನಿಕ ನೌಕರರಾದ ಶ್ರೀ ವೆಂಕಟೇಶ್, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಭೂತಲದಿನ್ನಿ ಗ್ರಾಮ ಪಂಚಾಯತ್, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ ಇವರ ದುರ್ನಡತೆ ಬಗ್ಗೆ. |
ಗ್ರಾಅಪ 744 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:09.10.2017 |
ಸರ್ಕಾರದ ನಡವಳಿಗಳು |
2013-14 ರಿಂದ 2016-17ನೇ ಸಾಲಿನವರೆಗೂ ರಾಜೀವ್ ಗಾಂಧಿ ಪಂಚಾಯತ್ ಸಶಕ್ತಿಕರಣ ಅಭಿಯಾನ ಯೋಜನೆ/ಪಂಚಾಯತ್ ಸಶಕ್ತಿಕರಣ ಅಭಿಯಾನ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ನುಮೋದನೆ ನೀಡುವ ಕುರಿತು. |
ಗ್ರಾಅಪ 241 ಜಿಪಸ 2014, ಬೆಂಗಳೂರು, ದಿನಾಂಕ:06.10.2017 |
ಸರ್ಕಾರದ ನಡವಳಿಗಳು |
ಶ್ರೀ ಶಂಕರ ತಂದೆ ಸಂಗಪ್ಪಾ, ಅಧ್ಯಕ್ಷರು ನಾಗಾಯಿದ್ಲಾಯಿ ಗ್ರಾಮ ಪಂಚಾಯತ್, ಚಿಂಚೋಳಿ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 685 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:04.10.2017 |
ಪತ್ರ |
ಗ್ರಾಮ ಪಂಚಾಯಿತಿಗಳು ಸೋಲಾರ್ ಸ್ಥಾವರಗಳು, ಪಾರ್ಕ್ ಗಳು ಮತ್ತು ವಿಂಡ್ ಮಿಲ್ಸ್ ಗಳ ಮೇಲೆ ತೆರಿಗೆ ವಿಧಿಸಿ ವಸೂಲಿ ಮಾಡುವ ಬಗ್ಗೆ. |
ಗ್ರಾಅಪ 481 ಗ್ರಾಪಂಅ 2017, ಬೆಂಗಳೂರು, ದಿ:27.09.2017 |
ಸುತ್ತೋಲೆ |
2016-17ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳ ಆಯ್ಕೆ ಬಗ್ಗೆ. |
ಗ್ರಾಅಪ 624 ಗ್ರಾಪಂಅ 2017, ಬೆಂಗಳೂರು, ದಿ:27.09.2017 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯಿತಿಗಳು ಕೈಗಾರಿಕೆಗಳಿಗೆ ವಿಧಿಸುತ್ತಿರುವ ತೆರಿಗೆ ಹಾಗೂ ಫೀಜುಗಳು ಬಗ್ಗೆ - ಸಮಸ್ಯೆಗಳ ಬಗ್ಗೆ ಚರ್ಚಿಸಿ ವರದಿ ನೀಡಲು ಸಮಿತಿಯನ್ನು ರಚಿಸುವ ಬಗ್ಗೆ. |
ಗ್ರಾಅಪ 481 ಗ್ರಾಪಂಅ 2017, ಬೆಂಗಳೂರು, ದಿ:26.09.2017 |
ತಿದ್ದುಪಡಿ ಆದೇಶ |
ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜಿಲ್ಲೆಯೊಳಗಿನ ವರ್ಗಾವಣೆಯ ಬಗ್ಗೆ. |
ಗ್ರಾಅಪ 598 ಗ್ರಾಪಂಕಾ 2017, ಬೆಂಗಳೂರು, ದಿ:26.09.2017 |
ಅಧಿಕೃತ ಜ್ಞಾಪನಾ |
ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 598 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:25.09.2017 ಬೆಂಗಳೂರು ಬಳ್ಳಾರಿ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ದಕ್ಷಿಣ ಕನ್ನಡ ದಾವಣಗೆರೆ ಕಲಬುರಗಿ ಕೋಲಾರ ಹಾಸನ ಮಂಡ್ಯ ಮೈಸೂರು ರಾಮನಗರ ರಾಮನಗರ ಶಿವಮೊಗ್ಗ ಉಡುಪಿ ಉತ್ತರ ಕನ್ನಡ ವಿಜಯಪುರ ತುಮಕೂರು |
ಅಧಿಕೃತ ಜ್ಞಾಪನಾ |
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 598 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:25.09.2017 ಬಾಗಲಕೋಟೆ ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಬೀದರ್ ಬಳ್ಳಾರಿ ಚಿತ್ರದುರ್ಗ ಧಾರವಾಡ ಕಲಬುರಗಿ ಹಾಸನ ಕೊಪ್ಪಳ ಮೈಸೂರು ಶಿವಮೊಗ್ಗ ವಿಜಯಪುರ |
ಅಧಿಕೃತ ಜ್ಞಾಪನಾ |
ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ಅಂತರ್ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 598 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:25.09.2017 ಬಾಗಲಕೋಟೆ ಬೆಂಗಳೂರು ಬೆಂಗಳೂರು ಗ್ರಾಮಾಂತರ ಬಳ್ಳಾರಿ ಬೆಳಗಾವಿ ವಿಜಯಪುರ ಚಾಮರಾಜನಗರ ಚಿಕ್ಕಮಗಳೂರು ಚಿತ್ರದುರ್ಗ ಧಾರವಾಡ ದಾವಣಗೆರೆ ಗದಗ ಹಾಸನ ಹಾವೇರಿ ಕೊಪ್ಪಳ ಮಂಡ್ಯ ಮೈಸೂರು ರಾಯಚೂರು ರಾಮನಗರ ತುಮಕೂರು ಯಾದಗಿರಿ |
ಅಧಿಕೃತ ಜ್ಞಾಪನಾ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 558 ಗ್ರಾಪಂಕಾ 2017, ಬೆಂಗಳೂರು, ದಿ:25.09.2017 |
ಅಧಿಕೃತ ಜ್ಞಾಪನಾ |
ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 598 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:25.09.2017 ಬಾಗಲಕೋಟೆ ಬೆಂಗಳೂರು ಗ್ರಾಮಾಂತರ ಬೆಂಗಳೂರು ಬೆಳಗಾವಿ ಬೀದರ್ ವಿಜಯಪುರ ಚಾಮರಾಜನಗರ ಬಳ್ಳಾರಿ ಚಿಕ್ಕಮಗಳೂರು ಚಿಕ್ಕಬಳ್ಳಾಪುರ ಚಿತ್ರದುರ್ಗ ದಕ್ಷಿಣ ಕನ್ನಡ ದಾವಣಗೆರೆ ಹಾಸನ ಕಲಬುರಗಿ ಕೋಲಾರ ಕೊಪ್ಪಳ ಮಂಡ್ಯ ಮೈಸೂರು ರಾಯಚೂರು ರಾಮನಗರ ಶಿವಮೊಗ್ಗ ತುಮಕೂರು ಉಡುಪಿ ಉತ್ತರ ಕನ್ನಡ |
ಅಧಿಕೃತ ಜ್ಞಾಪನಾ |
ಜಿಲ್ಲೆಯೊಳಗಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 598 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:25.09.2017 ಬೆಂಗಳೂರು ನಗರ ಬೀದರ್ ಚಿಕ್ಕಮಗಳೂರು ಚಿತ್ರದುರ್ಗ ಹಾಸನ ಕಲಬುರಗಿ ಕೊಪ್ಪಳ ಕೋಲಾರ ಮಂಡ್ಯ ಮೈಸೂರು ತುಮಕೂರು ಉಡುಪಿ ವಿಜಯಪುರ |
ಅಧಿಕೃತ ಜ್ಞಾಪನಾ |
ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 598 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:25.09.2017 ಬೆಂಗಳೂರು ಬಳ್ಳಾರಿ ಚಿಕ್ಕಮಗಳೂರು ಚಿಕ್ಕಬಳ್ಳಾಪುರ ದಕ್ಷಿಣ ಕನ್ನಡ ದಾವಣಗೆರೆ ಕಲಬುರಗಿ ಕೋಲಾರ ಹಾಸನ ಮಂಡ್ಯ ಮೈಸೂರು ಶಿವಮೊಗ್ಗ ತುಮಕೂರು ರಾಮನಗರ ಉತ್ತರ ಕನ್ನಡ ಉಡುಪಿ ವಿಜಯಪುರ |
ಅಧಿಕೃತ ಜ್ಞಾಪನಾ |
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ನಿಯೋಜನೆಯ ಬಗ್ಗೆ. |
ಗ್ರಾಅಪ 598 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:25.09.2017 ಮೈಸೂರು ರಾಮನಗರ |
ಸರ್ಕಾರದ ನಡವಳಿಗಳು |
ಶ್ರೀ ವಿ.ಬಿ.ಮೌನೇಶ್, ಅಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಯರಗಟ್ಟಿ ಗ್ರಾಮ ಪಂಚಾಯಿತಿ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 105 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:22.09.2017 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಎಂ.ಕಲ್ಯಾಣ ಶೆಟ್ಟಿ, ಅಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಪ್ರಸ್ತುತ ನಿವೃತ್ತ) ಮಳಲಿ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 67 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:22.09.2017 |
ಸರ್ಕಾರದ ನಡವಳಿಗಳು |
ಶ್ರೀ ಶ್ರೀಕಾಂತ ತವಣಪ್ಪ ಕಾಮಗೌಡ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಿಪನಾಳ ಗ್ರಾಮ ಪಂಚಾಯಿತಿ, ರಾಯಭಾಗ ತಾಲ್ಲೂಕು, ಬೆಳಗಾವಿ ಜಿಲ್ಲೆ, ಇವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 229 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:22.09.2017 |
ಸುತ್ತೋಲೆ |
ದಿ:01.10.2017 ರಿಂದ 15.10.2017ರವರೆಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಸಮೃದ್ಧಿ ಹಾಗೂ ಸ್ವಚ್ಛತಾ ಪಾಕ್ಷಿಕ ಆಚರಿಸುವ ಬಗ್ಗೆ. |
ಗ್ರಾಅಪ 991 ಗ್ರಾಪಂಅ 2017, ಬೆಂಗಳೂರು, ದಿ:22.09.2017 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ಅರುಣ್ ದತ್, ಕಾರ್ಯದರ್ಶಿ, ಉಳವಾಡಿ ಗ್ರಾಮ ಪಂಚಾಯಿತಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 260 ಗ್ರಾಪಂಕಾ 2017, ಬೆಂಗಳೂರು, ದಿ:21.09.2017 |
ಸರ್ಕಾರದ ನಡವಳಿಗಳು |
1) ಶ್ರೀ ಎಂ.ವಿ.ವೀರಾಂಜನೇಯ, ಪಂಚಾಯತ್ ಅಭಿವೃದ್ದಿ ಅಧಿಕಾರಿ (ನಿವೃತ್ತ) ಮತ್ತು 2) ಶ್ರೀ ಎನ್.ಯೋಗೇಶ, ಕಾರ್ಯದರ್ಶಿ, ನೆರಲೂರು ಗ್ರಾಮ ಪಂಚಾಯಿತಿ, ಆನೇಕಲ್ ತಾಲ್ಲೂಕು, ಇವರುಗಳ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು ಆದೇಶ. |
ಗ್ರಾಅಪ 340 ಗ್ರಾಪಂಕಾ 2017, ಬೆಂಗಳೂರು, ದಿ:20.09.2017 |
ಸರ್ಕಾರದ ನಡವಳಿಗಳು |
ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ 462 ಗ್ರಾಮ ಪಂಚಾಯತಿಗಳ ಪೈಕಿ 150 ಗ್ರಾಮ ಪಂಚಾಯತಿ ಕಛೇರಿ ಕಟ್ಟಡ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 350 ಗ್ರಾಪಂಅ 2015(ಪಿ 3), ಬೆಂಗಳೂರು, ದಿ:16.09.2017 |
ಸುತ್ತೋಲೆ |
ಗ್ರಾಮ ಪಂಚಾಯಿತಿ ಸಭೆ ಮತ್ತು ಗ್ರಾಮ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಮತ್ತು ಸಭಾ ನಡವಳಿಗಳನ್ನು ವಿಡಿಯೋ ಚಿತ್ರೀಕರಣ ಮಾಡುವ ಹಾಗೂ ಪಂಚತಂತ್ರ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುವ ಬಗ್ಗೆ. |
ಗ್ರಾಅಪ 1045 ಗ್ರಾಪಂಅ 2017, ಬೆಂಗಳೂರು, ದಿ:16.09.2017 |
ಸರ್ಕಾರದ ನಡವಳಿಗಳು |
ಶ್ರೀ ಚಂದ್ರಶೇಖರ ತಂದೆ ಸಂಗಪ್ಪ ಹುಣಸಗಿ, ಸದಸ್ಯರು, ವಜ್ಜಲ್ ಗ್ರಾಮ ಪಂಚಾಯಿತಿ, ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 493 ಗ್ರಾಪಂಕಾ 2016, ಬೆಂಗಳೂರು, ದಿ:16.09.2017 |
ಸರ್ಕಾರದ ನಡವಳಿಗಳು |
ಶ್ರೀ ಚಾಂದ್ ಪಾಷಾ, ಅಧ್ಯಕ್ಷರು, ಗೋಗಿಪೇಠ ಗ್ರಾಮ ಪಂಚಾಯಿತಿ, ಶಹಾಪುರ ತಾಲ್ಲೂಕು ಯಾದಗಿರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43-ಎ ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 817 ಗ್ರಾಪಂಅ 2016, ಬೆಂಗಳೂರು, ದಿ:16.09.2017 |
ಸುತ್ತೋಲೆ |
ದಿನಾಂಕ: 01.10.2017 ರಿಂದ 15.10.2017ರವರೆಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಸಮೃದ್ಧಿ ಹಾಗೂ ಸ್ವಚ್ಛತಾ ಪಾಕ್ಷಿಕ ಆಚರಿಸುವ ಕುರಿತು. |
ಗ್ರಾಅಪ 352 ಜಿಪಸ 2017, ಬೆಂಗಳೂರು, ದಿ:15.09.2017 |
ಸರ್ಕಾರದ ನಡವಳಿಗಳು |
ಶ್ರೀ ಯಲ್ಲಪ್ಪ ಸಿದ್ಧಪ್ಪ ಕಲಕಾಂಬಕರ, ಸದಸ್ಯರು, ಸುಳಗಾ ಗ್ರಾಮ ಪಂಚಾಯಿತಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 918 ಗ್ರಾಪಂಅ 2017, ಬೆಂಗಳೂರು, ದಿ:15.09.2017 |
ಸರ್ಕಾರದ ನಡವಳಿಗಳು |
(1) ಶ್ರೀ ಚಂದ್ರಹಾಸ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಗ್ಗೆರೆ ಗ್ರಾಮ ಪಂಚಾಯಿತಿ ಮತ್ತು (2) ಶ್ರೀ ಷಡಕ್ಷರಿ, ಕಾರ್ಯದರ್ಶಿ, ಕಗ್ಗೆರೆ ಗ್ರಾಮ ಪಂಚಾಯಿತಿ ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 716 ಗ್ರಾಪಂಕಾ 2017, ಬೆಂಗಳೂರು, ದಿ:14.09.2017 |
ಸರ್ಕಾರದ ನಡವಳಿಗಳು |
ಶ್ರೀ ಮೌಲಸಾಬ್, ಹಿಂದಿನ (ನಿವೃತ್ತ) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಿರವಾಳ ಗ್ರಾಮ ಪಂಚಾಯಿತಿ ಶಹಾಪುರ ತಾಲ್ಲೂಕು ಯಾದಗಿರಿ ಜಿಲ್ಲೆ ಹಾಗೂ ಶ್ರೀ ಪ್ರಭು ಎಸ್.ಗದಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಿರವಾಳ ಗ್ರಾಮ ಪಂಚಾಯಿತಿ ಶಹಾಪುರ ತಾಲ್ಲೂಕು ಯಾದಗಿರಿ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 316 ಗ್ರಾಪಂಕಾ 2017, ಬೆಂಗಳೂರು, ದಿ:14.09.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಬಿ.ಚಂದ್ರಶೇಖರ್, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮರ್ಕಲ್ ಗ್ರಾಮ ಪಂಚಾಯಿತಿ ಶೃಂಗೇರಿ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ (ಹಾಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಡೂರಹಳ್ಳಿ ಗ್ರಾಮ ಪಂಚಾಯಿತಿ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ) ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 867 ಗ್ರಾಪಂಕಾ 2016, ಬೆಂಗಳೂರು, ದಿ:14.09.2017 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಎಸ್.ಆಂಜಿನಪ್ಪ ಬಿನ್ ಸಿದ್ಧಪ್ಪ, ಸದಸ್ಯರು ಕುಣಿಬೆಳಕೆರೆ ಗ್ರಾಮ ಪಂಚಾಯಿತಿ ಹರಿಹರ ತಾಲ್ಲೂಕು ದಾವಣಗೆರೆ ಜಿಲ್ಲೆ ಇವರು ನಿರಂತರವಾಗಿ ಗ್ರಾಮ ಪಂಚಾಯಿತಿಯ ನಾಲ್ಕು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿರುವ ಬಗ್ಗೆ. |
ಗ್ರಾಅಪ 1089 ಗ್ರಾಪಂಅ 2016, ಬೆಂಗಳೂರು, ದಿ:13.09.2017 |
ಸರ್ಕಾರದ ನಡವಳಿಗಳು |
ಶ್ರೀ ಸಿ.ಎಂ.ಪಾಪಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಹಾಲಿ ನಿವೃತ್ತ), ಕಂಟನಕುಂಟೆ ಗ್ರಾಮ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 28 ಗ್ರಾಪಂಕಾ 2017, ಬೆಂಗಳೂರು, ದಿ:11.09.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಎನ್.ತಾರಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಭೋಗಾವತಿ ಗ್ರಾಮ ಪಂಚಾಯಿತಿ, ಮಾನವಿ ತಾಲ್ಲೂಕು, ರಾಯಚೂರು ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ - ಆದೇಶ. |
ಗ್ರಾಅಪ 196 ಗ್ರಾಪಂಕಾ 2017, ಬೆಂಗಳೂರು, ದಿ:06.09.2017 |
ಸರ್ಕಾರದ ನಡವಳಿಗಳು |
(1) ಶ್ರೀ ಬಿ.ಹೆಚ್.ಮಣ್ಣೂರು, (2) ಶ್ರೀ ಬಿ.ಎನ್.ಬಚ್ಚೇನಹಳ್ಳಿ, (3) ಶ್ರೀ ಎಂ.ಎ.ಗಾಜಿ ಮತ್ತು (4) ಶ್ರೀ ಎಸ್.ಎಸ್.ಕಲ್ಮನಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನಾಗವಿ ಗ್ರಾಮ ಪಂಚಾಯಿತಿ, ಗದಗ ತಾಲ್ಲೂಕು, ಗದಗ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 686 ಗ್ರಾಪಂಕಾ 2017, ಬೆಂಗಳೂರು, ದಿ:05.09.2017 |
ಸರ್ಕಾರದ ನಡವಳಿಗಳು |
ಶ್ರೀ ಹೆಚ್.ಎನ್.ಕಲ್ಲೇಶಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಅಲಗವಾಡಿ ಗ್ರಾಮ ಪಂಚಾಯಿತಿ, ಚಿತ್ರದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು. |
ಗ್ರಾಅಪ 230 ಗ್ರಾಪಂಕಾ 2017, ಬೆಂಗಳೂರು, ದಿ:04.09.2017 |
ಸುತ್ತೋಲೆ |
ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಗ್ರಾಮ ಪಂಚಾಯಿತಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ. |
ಗ್ರಾಅಪ 162 ಗ್ರಾಪಂಸಿ 2017, ಬೆಂಗಳೂರು, ದಿ:05.09.2017 |
ತಿದ್ದೋಲೆ |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 248 ಗ್ರಾಪಂಕಾ 2017 ದಿ:10.04.2017ರ ತಿದ್ದೋಲೆ. |
ಗ್ರಾಅಪ 248 ಗ್ರಾಪಂಕಾ 2017, ಬೆಂಗಳೂರು, ದಿ:04.09.2017 |
ಪತ್ರ |
ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾಪಿಸಿರುವ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿರುವ ಪಹಣಿ ಪತ್ರಿಕೆಗಳ ಸೇವಾ ಶುಲ್ಕದಲ್ಲಿ ಪಂಚಾಯತ್ ರಾಜ್ ಇಲಾಖೆ ಮತ್ತು ಕಂದಾಯ ಇಲಾಖೆ ಮಧ್ಯೆ ಆದಾಯ ಹಂಚಿಕೆ ಮಾಡಿರುವ ಆದೇಶಕ್ಕೆ ಗ್ರಾಅಪ ಇಲಾಖೆಯ ಸಮ್ಮತಿ ಇಲ್ಲದಿರುವ ಬಗ್ಗೆ. |
ಗ್ರಾಅಪ 19 ಗಕೋಶ 2016, ಬೆಂಗಳೂರು, ದಿ:01.09.2017 |
ಸುತ್ತೋಲೆ |
ದಿನಾಂಕ 01.10.2017ರಿಂದ 15.10.2017ರವರೆಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಒ್ತಿಯಲ್ಲಿ ಗ್ರಾಮ ಸಮೃದ್ಧಿ ಹಾಗೂ ಸ್ವಚ್ಛತಾ ಪಾಕ್ಷಿಕ ಆಚರಿಸುವ ಬಗ್ಗೆ. |
ಗ್ರಾಅಪ 991 ಗ್ರಾಪಂಅ 2017, ಬೆಂಗಳೂರು, ದಿ:29.08.2017 |
ಸುತ್ತೋಲೆ |
ನವೆಂಬರ್ ಮಾಹೆಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಯನ್ನು ಹಮ್ಮಿಕೊಳ್ಳುವ ಬಗ್ಗೆ. |
ಗ್ರಾಅಪ 487 ಗ್ರಾಪಂಅ 2017, ಬೆಂಗಳೂರು, ದಿನಾಂಕ:29.08.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿಗೆ ಕರ್ನಾಟಕ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಹಾಗೂ ಬೆಂಗಳೂರಿನ ಕಛೇರಿಗಳಿಗೆ ಅಧಿಕಾರಿಗಳ ವೇತನ ಹಾಗೂ ಇತರೆ ಭತ್ಯೆಗಳಿಗಾಗಿ 2ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 211 ಜಿಪಸ 2017, ಬೆಂಗಳೂರು, ದಿ:28.08.2017 | ಪತ್ರ |
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಬಗ್ಗೆ. |
ಗ್ರಾಅಪ 953 ಗ್ರಾಪಂಅ 2017, ಬೆಂಗಳೂರು, ದಿ:24.08.2017 |
ಸರ್ಕಾರದ ನಡವಳಿಗಳು |
ಶ್ರೀ ಸಿ.ಎಂ.ಸಿದ್ಧರಾಜು, ಅಧ್ಯಕ್ಷರು, ಹುಲಿಕೆರೆ ಗ್ರಾಮ ಪಂಚಾಯಿತಿ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ ರವರ ವಿರುದ್ಧ ಅಪರ ಪೊಲೀಸ್ ಮಹಾನಿರ್ದೇಸಕರು ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ರವರ ಪತ್ರದಂತೆ 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 46 ಗ್ರಾಪಂಅ 2017, ಬೆಂಗಳೂರು, ದಿ:24.08.2017 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಸಿದ್ಧಾಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಶ್ರೀ ಆರ್. ನಾಗರಾಜು ರವರು ಕರ್ತವ್ಯ ಲೋಪ/ದುರ್ವರ್ತನೆ ಎಸಗಿರುವ ಬಗ್ಗೆ. |
ಗ್ರಾಅಪ 672 ಗ್ರಾಪಂಕಾ 2017, ಬೆಂಗಳೂರು, ದಿ:24.08.2017 |
ಸರ್ಕಾರದ ನಡವಳಿಗಳು |
ಶ್ರೀ ಭಾಸ್ಕರ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಆಲೂರು, ಗ್ರಾಮ ಪಂಚಾಯಿತಿ ಮತ್ತು ಅಂಚೆ, ದಾಸನಪುರ ಹೋಬಳಿ, ಬೆಂಗಳೂರು, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 657 ಗ್ರಾಪಂಕಾ 2017, ಬೆಂಗಳೂರು, ದಿ:24.08.2017 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ರಾಮು, ಸದಸ್ಯರು ಗಂಧನಹಳ್ಳಿ ಗ್ರಾಮ ಪಂಚಾಯಿತಿ, ಕೆ.ಆರ್.ನಗರ ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 496 ಗ್ರಾಪಂಅ 2016, ಬೆಂಗಳೂರು, ದಿ:22.08.2017 |
ಸರ್ಕಾರದ ನಡವಳಿಗಳು |
ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕು ಹೆಬ್ಬಾಳ ಗ್ರಾಮ ಪಂಚಾಯಿತಿಗೆ 'ಹಳ್ಳಿ ಸಂತೆ' ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 879 ಗ್ರಾಪಂಅ 2017, ಬೆಂಗಳೂರು, ದಿ:21.08.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಸಾಬವ್ವ ಎಸ್.ತಳವಾರ, ಅಧ್ಯಕ್ಷರು, ಹಂದಿಗನೂರು ಗ್ರಾಮ ಪಂಚಾಯಿತಿ, ಸಿಂಧಗಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 48(4) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 542 ಗ್ರಾಪಂಅ 2017, ಬೆಂಗಳೂರು, ದಿ:21.08.2017 |
ಸರ್ಕಾರದ ನಡವಳಿಗಳು |
ಶ್ರೀ ರಾಮಚಂದ್ರ ಹಜೇರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅರಿಯಡ್ಕ ಗ್ರಾಮ ಪಂಚಾಯಿತಿ, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 326 ಗ್ರಾಪಂಅ 2017, ಬೆಂಗಳೂರು, ದಿ:18.08.2017 |
ಸರ್ಕಾರದ ನಡವಳಿಗಳು |
ಶ್ರೀ ಶೇಖರಗೌಡ, ಹಿಂದಿನ ಕಾರ್ಯದರ್ಶಿ, ಐತೂರು ಗ್ರಾಮ ಪಂಚಾಯಿತಿ, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ- ಆದೇಶ. |
ಗ್ರಾಅಪ 227 ಗ್ರಾಪಂಅ 2017, ಬೆಂಗಳೂರು, ದಿ:18.08.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿಗೆ ನೀಡಿರುವ ಅನುದಾನವನ್ನು ಖಜಾನೆ-2 ಮುಖಾಂತರ ರಾಜ್ಯ ಚುನಾವಣಾ ಆಯೋಗಕ್ಕೆ ಅನುದಾನವನ್ನು ಅಪ್ ಲೋಡ್ ಮಾಡುವ ಕುರಿತು. |
ಗ್ರಾಅಪ 171 ಜಿಪಸ 2017, ಬೆಂಗಳೂರು, ದಿ:17.08.2017 |
ಪತ್ರ |
2016-17ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡುವ ಬಗ್ಗೆ. |
ಗ್ರಾಅಪ 624 ಗ್ರಾಪಂಅ 2017, ಬೆಂಗಳೂರು, ದಿ:16.08.2017 |
ಸರ್ಕಾರದ ನಡವಳಿಗಳು |
1) ಶ್ರೀ ರಾಜೇಂದ್ರಕುಮಾರ್ ಕಡೇಮನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, 2) ಶ್ರೀ ಬಸವಂತಪ್ಪ.ಎಸ್ ಅಮಾತ್ಯಣ್ಣನವರ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 3) ಶ್ರೀ ಮಲ್ಲಪ್ಪ ದೇವಪ್ಪ ವಿಜಾಪುರ, ಗ್ರಾಮ ಪಂಚಾಯಿತಿ, ಕಾರ್ಯದರ್ಶಿ, 4) ಶ್ರೀ ಶೇಖರಪ್ಪ ಶಿವಪ್ಪ ಪಾವಿನ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತು 5) ಶ್ರೀ ಸಂಗಮೇಶ ಸಜ್ಜನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ - ಅತ್ತಿಗೆರೆ ಗ್ರಾಮ ಪಂಚಾಯಿತಿ, ಶಿಗ್ಗಾಂವ ತಾಲ್ಲೂಕು, ಹಾವೇರಿ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 635 ಗ್ರಾಪಂಕಾ 2017, ಬೆಂಗಳೂರು, ದಿ:09.08.2017 |
ಸರ್ಕಾರದ ನಡವಳಿಗಳು |
1) ಶ್ರೀ ರಾಜೇಂದ್ರಕುಮಾರ್ ಕಡೇಮನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, 2) ಶ್ರೀ ಬಸವಂತಪ್ಪ.ಎಸ್ ಅಮಾತ್ಯಣ್ಣನವರ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 3) ಶ್ರೀ ಮಲ್ಲಪ್ಪ ದೇವಪ್ಪ ವಿಜಾಪುರ, ಗ್ರಾಮ ಪಂಚಾಯಿತಿ, ಕಾರ್ಯದರ್ಶಿ, 4) ಶ್ರೀ ಶೇಖರಪ್ಪ ಶಿವಪ್ಪ ಪಾವಿನ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತು 5) ಶ್ರೀ ಸಂಗಮೇಶ ಸಜ್ಜನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ - ಅತ್ತಿಗೆರೆ ಗ್ರಾಮ ಪಂಚಾಯಿತಿ, ಶಿಗ್ಗಾಂವ ತಾಲ್ಲೂಕು, ಹಾವೇರಿ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 635 ಗ್ರಾಪಂಕಾ 2017, ಬೆಂಗಳೂರು, ದಿ:09.08.2017 |
ಸರ್ಕಾರದ ನಡವಳಿಗಳು |
1) ಶ್ರೀ ಕೆ.ಪಿ.ಮಾನೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸುತ್ತಗುಂಟೆ ಗ್ರಾಮ ಪಂಚಾಯಿತಿ, ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ 2) ಶ್ರೀ ಬಸವಣ್ಣ, ಕಿರಿಯ ಅಭಿಯಂತರರು, ಪಂ.ರಾ.ಇಂ. ಉಪವಿಭಾಗ, ಹಿರೇಕೆರೂರು ಮತ್ತು 3) ಶ್ರೀ ನಾಗರಾಜ, ಕಿರಿಯ ಅಭಿಯಂತರರು, ಗ್ರಾ.ಕು.ನೀ ಮತ್ತು ನೈರ್ಮಲ್ಯ ಉಪವಿಭಾಗ, ಹಿರೇಕೆರೂರು ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 609 ಗ್ರಾಪಂಕಾ 2017, ಬೆಂಗಳೂರು, ದಿ:09.08.2017 |
ಸರ್ಕಾರದ ನಡವಳಿಗಳು |
ಶ್ರೀ ಎನ್. ರವಿಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ವಣಗೇರಿ ಗ್ರಾಮ ಪಂಚಾಯಿತಿ, ಯಲಬುರ್ಗಾ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 634 ಗ್ರಾಪಂಕಾ 2017, ಬೆಂಗಳೂರು, ದಿ:09.08.2017 |
ಸರ್ಕಾರದ ನಡವಳಿಗಳು |
ಶ್ರೀ ಶಿವರುದ್ರಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 632 ಗ್ರಾಪಂಕಾ 2017, ಬೆಂಗಳೂರು, ದಿ:09.08.2017 |
ಸರ್ಕಾರದ ನಡವಳಿಗಳು |
ಶ್ರೀ ಪ್ರಕಾಶ್ ಹೆಚ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹುಲಿಕುಂಟೆ ಗ್ರಾಮ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ದೂರಿನ ಕುರಿತು. |
ಗ್ರಾಅಪ 636 ಗ್ರಾಪಂಕಾ 2017, ಬೆಂಗಳೂರು, ದಿ:09.08.2017 |
ಸರ್ಕಾರದ ನಡವಳಿಗಳು |
ಶ್ರೀ ಜಗದೀಶ್, ಕಾರ್ಯದರ್ಶಿ, ಊರುಕೆರೆ, ಗ್ರಾಮ ಪಂಚಾಯಿತಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 631 ಗ್ರಾಪಂಕಾ 2017, ಬೆಂಗಳೂರು, ದಿ:09.08.2017 |
ತಿದ್ದುಪಡಿ ಆದೇಶ |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 508 ಗ್ರಾಪಂಕಾ 2016, ದಿ:21.08.2016ರ ತಿದ್ದುಪಡಿ ಆದೇಶ. |
ಗ್ರಾಅಪ 508 ಗ್ರಾಪಂಕಾ 2016, ಬೆಂಗಳೂರು, ದಿ:07.08.2017 |
ಸುತ್ತೋಲೆ |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಆಯೋಜಿಸುವ ತರಬೇತಿ ಕಾರ್ಯಕ್ರಮಗಳಿಗೆ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸುವ ಕುರಿತು. |
ಗ್ರಾಅಪ 203 ಜಿಪಸ 2017, ಬೆಂಗಳೂರು, ದಿ:31.07.2017 |
ಸುತ್ತೋಲೆ |
ರಾಜ್ಯದ ಗ್ರಾಮ ಪಂಚಾಯಿತಿಗಳು ವಾರ್ಷಿಕ ಜಮಾಬಂಧಿ ಕಾರ್ಯಕ್ರಮವನ್ನು ಪ್ರತಿ ವರ್ಷ ಆಗಸ್ಟ್ 16ರಿಂದ ಪ್ರಾರಂಭಿಸಿ ಸೆಪ್ಟೆಂಬರ್ 15ರೊಳಗೆ ಪೂರ್ಣಗೊಳಿಸಲು ಕಡ್ಡಾಯವಾಗಿ ನಡೆಸುವ ಬಗ್ಗೆ. |
ಗ್ರಾಅಪ 851 ಗ್ರಾಪಂಕಾ 2017, ಬೆಂಗಳೂರು, ದಿ:31.07.2017 |
ಸರ್ಕಾರದ ನಡವಳಿಗಳು |
ಶ್ರೀ ರಾಮಪ್ಪ ಹಿತ್ತಲಮನಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, 43ನೇ ಬೆಳ್ಳೆ ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆ (ಪ್ರಸ್ತುತ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮಿಯಾರು ಗ್ರಾಮ ಪಂಚಾಯಿತಿ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ) ಇವರ ವಿರುದ್ಧ ಸಲ್ಲಿಸಿದ ದೂರಿನ ಸಂಬಂಧ ಇವರುಗಳ ವಿರುದ್ಧ ಲೋಕಾಯುಕ್ತ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 597 ಗ್ರಾಪಂಕಾ 2017, ಬೆಂಗಳೂರು, ದಿ:28.07.2017 |
ಸರ್ಕಾರದ ನಡವಳಿಗಳು |
1) ಶ್ರೀ ಎಂ.ಕೆ.ರಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತೊಗರೀಕಟ್ಟೆ ಗ್ರಾಮ ಪಂಚಾಯಿತಿ ಮತ್ತು 2) ಶ್ರೀ ಮಂಜುನಾಥ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತೊಗರಿಕಟ್ಟೆ ಗ್ರಾಮ ಪಂಚಾಯಿತಿ, ಹಾಲಿ ಮೈದೂರು ಗ್ರಾಮ ಪಂಚಾಯಿತಿ ಹರಪ್ಪನಹಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧದ ನಡವಳಿ ಕುರಿತು. |
ಗ್ರಾಅಪ 581 ಗ್ರಾಪಂಕಾ 2017, ಬೆಂಗಳೂರು, ದಿ:28.07.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಶಾಸನಬದ್ಧ ಅನುದಾನದ ಎರಡನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 335 ಗ್ರಾಪಂಅ 2017, ಬೆಂಗಳೂರು, ದಿ:26.07.2017 |
ಸರ್ಕಾರದ ನಡವಳಿಗಳು |
1) ಶ್ರೀ ಅನಂತಯ್ಯ, ಅಂದಿನ ಪಿಡಿಓ, ಈಚಾನೂರು ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ 2) ಶ್ರೀ ಎಸ್.ಜಿ.ಶಿವಣ್ಣ, ಕಾರ್ಯದರ್ಶಿ, ಈಚನೂರು ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ 5) ಶ್ರೀ ಕುಮತಿರಾಮಯ್ಯ, ಅಂದಿನ ಪಿಡಿಓ ಈಚನೂರು ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ 6) ಶ್ರೀ ಕೃಷ್ಣಾಬಾಯಿ ವಿಟ್ಟಲ ಭಂಡಾರಿ, ಅಂದಿನ ಪಿಡಿಓ, ಈಚನೂರು ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧದ ಪ್ರಕರಣದ ಕುರಿತು. |
ಗ್ರಾಅಪ 595 ಗ್ರಾಪಂಕಾ 2017, ಬೆಂಗಳೂರು, ದಿ:26.07.2017 |
ತಿದ್ದುಪಡಿ ಆದೇಶ |
ಮಹೇಶ್ ಮೊಯ್ಲಿ, ಹಿಂದಿನ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಚಾಂತಾರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಸರ್ಕಾರದ ನಡವಳಿ ಸಂಖ್ಯೆ: ಗ್ರಾಅಪ 43 ಗ್ರಾಪಂಕಾ 2017 ದಿ:17.10.2017 ರಲ್ಲಿನ ತಿದ್ದುಪಡಿ ಬಗ್ಗೆ. |
ಗ್ರಾಅಪ 43 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:24.07.2017 |
ತಿದ್ದುಪಡಿ ಆದೇಶ |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 759 ಗ್ರಾಪಂಕಾ 2016 ದಿ:24.012.2016ರಲ್ಲಿನ ತಿದ್ದುಪಡಿ ಆದೇಶ. |
ಗ್ರಾಅಪ 759 ಗ್ರಾಪಂಕಾ 2016, ಬೆಂಗಳೂರು, ದಿ:24.07.2017 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ವಿ.ಪದ್ಮನಾಭ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಪಂ ಶ್ರೀರಂಗಪಟ್ಟಣ ಇವರ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ. |
ಗ್ರಾಅಪ 122 ವಿಸೇಬಿ 2017, ಬೆಂಗಳೂರು, ದಿ:24.07.2017 |
ಸರ್ಕಾರದ ನಡವಳಿಗಳು |
ಶ್ರೀ ಆರ್.ಜಿ.ನಾಯಕ್, ಹಿಂದಿನ ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯಿತಿ ಹಾವೇರಿ ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮವನ್ನು ಕೈಬಿಡುವ ಬಗ್ಗೆ ಆದೇಶ. |
ಗ್ರಾಅಪ 113 ವಿಸೇಬಿ 2017, ಬೆಂಗಳೂರು, ದಿ:25.07.2017 |
ಪತ್ರ |
ಗ್ರಾಮ ಪಂಚಾಯಿತಿಗಳು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪೂರ್ವಾನುಮೋದನೆ ಪಡೆಯದೇ ಈಗಾಗಲೇ ಸ್ವಚ್ಛತಾಗಾರ ಹುದ್ದೆಗೆ ನೇಮಕ ಮಾಡಿಕೊಂಡಿರುವ ಸಿಬ್ಬಂದಿಗಳಿಗೆ ಅನುಮೋದನೆ ನೀಡುವ ಬಗ್ಗೆ. |
ಗ್ರಾಅಪ 134 ಗ್ರಾಪಂಸಿ 2017, ಬೆಂಗಳೂರು, ದಿ:22.07.2017 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳ ಸಂಪನ್ಮೂಲ ಕ್ರೋಢೀಕರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಭಾಗವಹಿಸುವ ಬಗ್ಗೆ. |
ಗ್ರಾಅಪ 513 ಗ್ರಾಪಂಅ 2017, ಬೆಂಗಳೂರು, ದಿ:22.07.2017 |
ಸರ್ಕಾರದ ನಡವಳಿಗಳು |
ಶ್ರೀ ಮಂಜುನಾಥ ಪ್ರಸಾದ, ಅಭಿವೃದ್ದಿ ಅಧಿಕಾರಿ ಹಾಗೂ ಶ್ರೀ ಕಸ್ತೂರಿ ನರಸಿಂಹ ನಾಯ್ಡು, ಕಾರ್ಯದರ್ಶಿ, ಸೋಮಯೋಜಲ ಹಳ್ಳಿ ಗ್ರಾಮ ಪಂಚಾಯಿತಿ, ಕೋಲಾರ ಜಿಲ್ಲೆ ಇವರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 359 ಗ್ರಾಪಂಕಾ 2017, ಬೆಂಗಳೂರು, ದಿ:22.07.2017 |
ಸರ್ಕಾರದ ನಡವಳಿಗಳು |
ಶ್ರೀ ಟಿ.ಪರಶುರಾಮ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮೋಕಾ ಗ್ರಾಮ ಪಂಚಾಯಿತಿ, ಬಳ್ಳಾರಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 559 ಗ್ರಾಪಂಕಾ 2017, ಬೆಂಗಳೂರು, ದಿ:18.07.2017 |
ತಿದ್ದುಪಡಿ ಆದೇಶ |
ಗ್ರಾಅಪ 503 ಗ್ರಾಪಂಕಾ 2017 ದಿ:13.06.2017 ರಲ್ಲಿನ ತಿದ್ದುಪಡಿ. |
ಗ್ರಾಅಪ 503 ಗ್ರಾಪಂಕಾ 2017, ಬೆಂಗಳೂರು, ದಿ:18.07.2017 |
ಸರ್ಕಾರದ ನಡವಳಿಗಳು |
ಶ್ರೀ ದೊಡ್ಡನಿಂಗಪ್ಪ, ಪಂ.ಅ.ಅ ಬಾಣಾವರ ಗ್ರಾಮ ಪಂಚಾಯಿತಿ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ಪ್ರಕರಣದ ಬಗ್ಗೆ. |
ಗ್ರಾಅಪ 567 ಗ್ರಾಪಂಕಾ 2017, ಬೆಂಗಳೂರು, ದಿ:17.07.2017 |
ಸರ್ಕಾರದ ನಡವಳಿಗಳು |
ಶ್ರೀ ಟಿ.ಬಿ.ಮೂಗಾನೂವರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗುಡ್ಡಗುಡ್ಡಾಪುರ ಗ್ರಾಮ ಪಂಚಾಯಿತಿ, ರಾಣೇಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 558 ಗ್ರಾಪಂಕಾ 2017, ಬೆಂಗಳೂರು, ದಿ:17.07.2017 |
ಸರ್ಕಾರದ ನಡವಳಿಗಳು |
ಶ್ರೀ ವಿಜಯ ಎಸ್ ತೆಂಡೂಲ್ಕರ್, ರಂಗನಪಲ್ಕೆ, ಕೌಡೂರು ಗ್ರಾಮ ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ ಇವರ ಈ ಸಂಸ್ಥೆಗೆ ಸಲ್ಲಿಸಿದ ದೂರಿನನ್ವಯ ಕಾನೂನು ರೀತ್ಯ ಕ್ರಮ ಜರುಗಿಸಿ ವರದಿ ಸಲ್ಲಿಸುವ ಬಗ್ಗೆ. |
ಗ್ರಾಅಪ 547 ಗ್ರಾಪಂಕಾ 2017, ಬೆಂಗಳೂರು, ದಿ:17.07.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಅಭಿವೃದ್ದಿ ಅನುದಾನದ 2ನೆ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 129 ಜಿಪಸ 2017(ಪಿ-2), ಬೆಂಗಳೂರು, ದಿ:17.07.2017 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2017-18ನೇ ಆರ್ಥಿಕ ಸಾಲಿನ ಜೂನ್ - 2017ನೇ ಮಾಹೆಯಿಂದ ಆಗಸ್ಟ್ - 2017 ಮಾಹೆಯವರೆಗಿನ ಅವಧಿಗೆ ಮಾಸಿಕ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 147 ಜಿಪಸ 2017, ಬೆಂಗಳೂರು, ದಿ:15.07.2017 |
ಸರ್ಕಾರದ ನಡವಳಿಗಳು |
ಶ್ರೀ ಎಲ್.ಮಂಜಪ್ಪ ಅಲಿಯಾಸ್ ಮಂಜುನಾಥ, ಹಿಂದಿನ ಕಾರ್ಯದರ್ಶಿ, ಅಂಬಳಿ ಗ್ರಾಮ ಪಂಚಾಯಿತಿ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಪ್ರಸ್ತುತ ಕಾರ್ಯದರ್ಶಿ ಕಾಳಾಪುರ ಗ್ರಾಮ ಪಂಚಾಯಿತಿ, ಪ್ರಸ್ತುತ ಕಾರ್ಯದರ್ಶಿ ಕಾಳಾಪುರ ಗ್ರಾಮ ಪಂಚಾಯಿತಿ ಕೂಡ್ಲಿಗಿ ತಾಲ್ಲೂಕು, ಬಳ್ಳಾರಿ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ ಆದೇಶ. |
ಗ್ರಾಅಪ 477 ಗ್ರಾಪಂಕಾ 2017, ಬೆಂಗಳೂರು, ದಿ:01.07.2017 |
ಸರ್ಕಾರದ ನಡವಳಿಗಳು |
ಶ್ರೀ ಕೃಷ್ಣಯ್ಯ ಆಚಾರ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಶ್ರೀ ಅಣ್ಣೇಗೌಡ, ಹಿಂದಿನ ಕಾರ್ಯದರ್ಶಿ, ಬಿ ಕಣಬೂರು ಗ್ರಾಮ ಪಂಚಾಯಿತಿ, ನರಸಿಂಹರಾಜಪುರ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 847 ಗ್ರಾಪಂಕಾ 2017, ಬೆಂಗಳೂರು, ದಿ:11.07.2017 |
ಸರ್ಕಾರದ ನಡವಳಿಗಳು |
ಶ್ರೀ ಸಂತೋಷ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹೊಂಬಾಡಿ ಮುಂಡಾಡಿ ಗ್ರಾಮ ಪಂಚಾಯತ್, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 507 ಗ್ರಾಪಂಕಾ 2017, ಬೆಂಗಳೂರು, ದಿ:11.07.2017 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ಧ ಶ್ರೀ ಆರ್.ನಾಗರಾಜ್ (ಪ್ರಸ್ತುತ ಹಂದಿಗುಂಟ ಗ್ರಾಮ ಪಂಚಾಯತ್) ರವರು ಕರ್ತವ್ಯ ಲೋಪ/ದುರ್ವರ್ತನೆ ಎಸಗಿರುವ ಬಗ್ಗೆ. |
ಗ್ರಾಅಪ 542 ಗ್ರಾಪಂಕಾ 2017, ಬೆಂಗಳೂರು, ದಿ:12.07.2017 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಎಲ್.ವೆಂಕಟೇಶ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ದೊಡ್ಡಕುಂಬ್ಳೆ ಗ್ರಾಮ ಪಂಚಾಯಿತಿ, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ ವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 532 ಗ್ರಾಪಂಕಾ 2017, ಬೆಂಗಳೂರು, ದಿ:11.07.2017 |
ಸರ್ಕಾರದ ನಡವಳಿಗಳು |
ಶ್ರೀ ಟಿ.ವಿ.ವೀರಭದ್ರಯ್ಯ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಹಿರೇಬಿದನೂರು ಗ್ರಾಮ ಪಂಚಾಯಿತಿ, ಗೌರಿಬಿದನೂರು ತಾಲ್ಲೂಕು, ಚಿಕ್ಕಬ ಳ್ಳಾಪುರ ಜಿಲ್ಲೆ ಇವರ ವಿರುದ್ಧದ ನಡವಳಿ ಕುರಿತು - ಆದೇಶ. |
ಗ್ರಾಅಪ 541 ಗ್ರಾಪಂಕಾ 2017, ಬೆಂಗಳೂರು, ದಿ:13.07.2017 |
ಸರ್ಕಾರದ ನಡವಳಿಗಳು |
ಶ್ರೀ ಮಂಜು, ಕಾರ್ಯದರ್ಶಿ, ಬೇಳೂರು ಗ್ರಾಮ ಪಂಚಾಯಿತಿ (ಹಾಲಿ ಕೋಟಾ ಗ್ರಾಮ ಪಂಚಾಯಿತಿ ಉಡುಪಿ ತಾಲ್ಲೂಕು ಮತ್ತು ಜಿಲ್ಲೆ) ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 138 ಗ್ರಾಪಂಅ 2017, ಬೆಂಗಳೂರು, ದಿ:12.07.2017 |
ಸರ್ಕಾರದ ನಡವಳಿಗಳು |
ಶ್ರೀ ವಿ.ಎನ್ ಮಲ್ಲೇಶ್, ಕಾರ್ಯದರ್ಶಿ, ಸಂತೇಶಿವರ ಗ್ರಾಮ ಪಂಚಾಯಿತಿ ಕಾರ್ಯಲಯ, ಚಿಕ್ಕೋನಹಳ್ಳಿ ಗೇಟ್, ನುಗ್ಗೇನಹಳ್ಳಿ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 491 ಗ್ರಾಪಂಅ 2017, ಬೆಂಗಳೂರು, ದಿ:12.07.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಕಮಲವ್ವ ಶಿವನಗೌಡ ಪಾಟೀಲ, ಅಧ್ಯಕ್ಷರು, ಚಿಕ್ಕಬಾಗೇವಾಡಿ ಗ್ರಾಮ ಪಂಚಾಯಿತಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 66 ಗ್ರಾಪಂಅ 2017, ಬೆಂಗಳೂರು, ದಿ:04.07.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಅನುಷ್ಠಾನ ಮಾಡುವ ಬಗ್ಗೆ. |
ಗ್ರಾಅಪ 624 ಗ್ರಾಪಂಅ 2017, ಬೆಂಗಳೂರು, ದಿ:19.07.2017 |
ಸುತ್ತೋಲೆ |
ಪಂಚಾಯತ್ ರಾಜ್ ಸಂಸ್ಥೆಗಳ ನ್ಯಾಯಾಲಯ ಪ್ರಕರಣಗಳನ್ನು ನಿರ್ವಹಿಸಲು ವಕೀಲರುಗಳನ್ನು ನೇಮಿಸುವ ಬಗ್ಗೆ. |
ಗ್ರಾಅಪ 92 ಗ್ರಾಪಂನ್ಯಾ 2017, ಬೆಂಗಳೂರು, ದಿ:17.07.2017 |
ಸುತ್ತೋಲೆ |
ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳು ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ಸಲ್ಲಿಸುವ ಬಗ್ಗೆ. |
ಗ್ರಾಅಪ 543 ಗ್ರಾಪಂಕಾ 2017, ಬೆಂಗಳೂರು, ದಿ:15.07.2017 |
ಗ್ರಾಮ ಪಂಚಾಯಿತಿವಾರು ಮಾಹಿತಿ |
2017-18ನೇ ಸಾಲಿನ 14ನೇ ಹಣಕಾಸು ಆಯೋಗದ 1ನೇ ಕಂತಿನ ಮೂಲ ಅನುದಾನ ಬಿಡುಗಡೆ - ಸಾಮಾನ್ಯ |
ಗ್ರಾಮ ಪಂಚಾಯಿತಿವಾರು ಮಾಹಿತಿ - ಸಾಮಾನ್ಯ |
ಗ್ರಾಮ ಪಂಚಾಯಿತಿವಾರು ಮಾಹಿತಿ |
2017-18ನೇ ಸಾಲಿನ 14ನೇ ಹಣಕಾಸು ಆಯೋಗದ 1ನೇ ಕಂತಿನ ಮೂಲ ಅನುದಾನ ಬಿಡುಗಡೆ - ESCROW. |
ಗ್ರಾಮ ಪಂಚಾಯಿತಿವಾರು ಮಾಹಿತಿ - ESCROW. |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ 14ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 08 ಗ್ರಾಪಸ 2017, ಬೆಂಗಳೂರು, ದಿ:01.07.2017 |
ಸುತ್ತೋಲೆ |
ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಗ್ರಾಮ ಪಂಚಾಯಿತಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಕುರಿತು. |
ಗ್ರಾಅಪ 49 ಗ್ರಾಪಂಕಾ 95, ಬೆಂಗಳೂರು, ದಿ:19.05.1995 |
ಅಧಿಕೃತ ಜ್ಞಾಪನಾ |
ಕೋಲಾರ ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 462 ಗ್ರಾಪಂಕಾ 2017, ಬೆಂಗಳೂರು, ದಿ:13.07.2017 |
ಪತ್ರ |
ದಿನಂಕ: 31.03.2015ರವರೆಗಿನ ಗ್ರಾಮ ಪಂಚಾಯಿತಿಗಳ ಬೀದಿದೀಪಗಳು ಮತ್ತು ಕುಡಿಯುವ ನೀರಿನ ಸ್ಥಾವರಗಳ ವಿದ್ಯುತ್ ಬಿಲ್ ಗಳನ್ನು ತೀರುವಳಿ ಮಾಡಿರುವ ಬಗ್ಗೆ. |
ಗ್ರಾಅಪ 790 ಗ್ರಾಪಂಅ 2015(ಭಾಗ-1), ಬೆಂಗಳೂರು, ದಿ:12.07.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನಲ್ಲಿ "ನಮ್ಮ ಗ್ರಾಮ ನಮ್ಮ ಯೋಜನೆ"ಯನ್ನು ಅನುಷ್ಠಾನಗೊಳಿಸುವ ಬಗ್ಗೆ. |
ಗ್ರಾಅಪ 159 ಜಿಪಸ 2017, ಬೆಂಗಳೂರು, ದಿ:12.07.2017 |
ಸುತ್ತೋಲೆ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸುವುದರಲ್ಲಿ ವಿಳಂಬವನ್ನು ತಡೆಗಟ್ಟಲು ಸೂಚನೆಗಳು. |
ಗ್ರಾಅಪ 171 ಗ್ರಾಪಂಅ 2017, ಬೆಂಗಳೂರು, ದಿ:12.07.2017 |
ಸರ್ಕಾರದ ನಡವಳಿಗಳು |
ನಿವೃತ್ತಿ ವೇತನಕ್ಕೆ ಕರ್ನಾಟಕ ನಾಗರೀಕ ಸೇವಾ ನಿಯಮ 247-ಎ ರಲ್ಲಿನ ಸೌಲಭ್ಯ ವಿಸ್ತರಿಸುವ ಕೋರಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ದಾಖಲಿಸಿರುವ ಅರ್ಜಿ ಸಂಖ್ಯೆ:351-390/2017 ರಲ್ಲಿ ಕು|| ವಾಸಂತಿ ಬ ಶಹಾಪೂರಕರ, ನಿವೃತ್ತಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಧಾರವಾಡ ಜಿಲ್ಲೆ - ಆದೇಶ. |
ಗ್ರಾಅಪ 111 ಗ್ರಾಪಂಸಿ 2017, ಬೆಂಗಳೂರು, ದಿ:12.07.2017 |
ತಿದ್ದುಪಡಿ ಆದೇಶ |
ಗ್ರಾಅಪ 236 ಗ್ರಾಪಂಕಾ 2017, ದಿ:08.06.2017ರಲ್ಲಿನ ತಿದ್ದುಪಡಿ ಆದೇಶ. |
ಗ್ರಾಅಪ 236 ಗ್ರಾಪಂಕಾ 2017, ಬೆಂಗಳೂರು, ದಿ:10.07.2017 |
ಸುತ್ತೋಲೆ |
Implementation of the directions of the Hon'ble High Court regarding transfer of Government Servants. |
ಗ್ರಾಅಪ 672 ಗ್ರಾಪಂಕಾ 2017, ಬೆಂಗಳೂರು, ದಿ:05.07.2017 |
ಸರ್ಕಾರದ ನಡವಳಿಗಳು |
ಶ್ರೀ ಶಂಕರ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಳ್ಳೂರು ಗ್ರಾಮ ಪಂಚಾಯತ್, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ (ಹಾಲಿ ಬನ್ನೇರುಘಟ್ಟ ಗ್ರಾಮ ಪಂಚಾಯತ್) ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 282 ಗ್ರಾಪಂಕಾ 2017, ಬೆಂಗಳೂರು, ದಿ:06.07.2017 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು 1) ಕಗ್ಗೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾದ ಶ್ರೀ ಕೃಷ್ಣಪ್ಪ ಮತ್ತು 2) ಪಂಚಾಯತ್ ರಾಜ್ ಇಂಜಿನಿಯರಿಂಗ್ ನ ಕಿರಿಯ ಅಭಿಯಂತರರಾದ ಶ್ರೀ ಕ್ಷೇತ್ರಪಾಲ ರವರು ಕರ್ತವ್ಯ ಲೋಪ/ದುರ್ವರ್ತನೆ ಎಸಗಿರುವ ಬಗ್ಗೆ- ಆದೇಶ. |
ಗ್ರಾಅಪ 524 ಗ್ರಾಪಂಕಾ 2017, ಬೆಂಗಳೂರು, ದಿ:06.07.2017 |
ಸರ್ಕಾರದ ನಡವಳಿಗಳು |
ಸರ್ಕಾರಿ/ಸಾರ್ವಜನಿಕ ನೌಕರರಾದ 1) ಶ್ರೀ ಹೆಚ್.ಬಸಯ್ಯ, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಹೊನ್ನಾವಳ್ಳಿ ಗ್ರಾಮ ಪಂಚಾಯಿತಿ, ಪ್ರಸ್ತುತ ಹಂದನಕೆರೆ ಗ್ರಾಮ ಪಂಚಾಯಿತಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು,ತುಮಕೂರು ಜಿಲ್ಲೆ 2) ಶ್ರೀ ಕುಮಾರಸ್ವಾಮಿ, ಹಿಂದಿನ ಕಾರ್ಯದರ್ಶಿ, ಹೊನ್ನಾವಳ್ಳಿ ಗ್ರಾಮ ಪಂಚಾಯತ್, ಪ್ರಸ್ತುತ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ತಾಲ್ಲೂಕು ಪಂಚಾಯತ್ ತಿಪಟೂರು 3) ಶ್ರೀ ಜಗನ್ನಾಥಾಚಾರ್, ಹಿಂದಿನ ಕಾರ್ಯದರ್ಶಿ, ಹೊನ್ನಾವಳ್ಳಿ ಗ್ರಾಮ ಪಂಚಾಯತ್, ಪ್ರಸ್ತುತ ತಿಮ್ಲಾಪುರ ಗ್ರಾಮ ಪಂಚಾಯಿತಿ, ತುರುವೇಕೆರೆ ತಾಲ್ಲೂಕು 4) ಶ್ರೀ ಎಸ್.ಬಸವಯ್ಯ, ಹಿಂದಿನ ಕಾರ್ಯದರ್ಶಿ, ಹೊನ್ನಾವಳ್ಳಿ ಗ್ರಾಮ ಪಂಚಾಯಿತಿ, ಪ್ರಸ್ತುತ ಅರಳಗುಪ್ಪೆ ಗ್ರಾಮ ಪಂಚಾಯಿತಿ 5) ಶ್ರೀಮತಿ ಅನುಸೂಯಮ್ಮ, ಹಿಂದಿನ ಸದಸ್ಯರು, ಹೊನ್ನಾವಳ್ಳಿ ಗ್ರಾಮ ಪಂಚಾಯಿತಿ ಮತ್ತು 6) ಶ್ರೀ ಎಲ್.ಪಿ.ರಮೇಶ್, ಹಿಂದಿನ ಸದಸ್ಯರು, ಹೊನ್ನಾವಳ್ಳಿ ಗ್ರಾಮ ಪಂಚಾಯತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರ ದುರ್ನಡತೆ ಬಗ್ಗೆ - ಆದೇಶ. |
ಗ್ರಾಅಪ 522 ಗ್ರಾಪಂಕಾ 2017, ಬೆಂಗಳೂರು, ದಿ:06.07.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಎಸ್.ಕೃಷ್ಣಮೂರ್ತಿ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಗೆಂಡ್ಲ ಗ್ರಾಮ ಪಂಚಾಯತ್, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಇವರ ವಿರುದ್ಧದ ಶಿಸ್ತು ಕ್ರಮ - ಅಂತಿಮ ಆದೇಶ ಹೊರಡಿಸುವ ಕುರಿತು - ಆದೇಶ. |
ಗ್ರಾಅಪ 286 ಗ್ರಾಪಂಅ 2015, ಬೆಂಗಳೂರು, ದಿ:06.07.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಶಾರದಮ್ಮ, ಹಿಂದಿನ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, (ನಿವೃತ್ತ) ದುಗ್ಗಹಳ್ಳಿ ಗ್ರಾಮ ಪಂಚಾಯಿತಿ, ನಂಜನಗೂಡು ತಾಲ್ಲೂಕು, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವ ಕುರಿತು - ಅಂತಿಮ ದಂಡನಾದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 443 ಗ್ರಾಪಂಕಾ 2017, ಬೆಂಗಳೂರು, ದಿ:05.07.2017 |
ಅಧಿಕೃತ ಜ್ಞಾಪನಾ |
ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ಅಂತರ ಜಿಲ್ಲಾ ಪರಸ್ಪರ ವರ್ಗಾವಣೆಯ ಬಗ್ಗೆ |
ಗ್ರಾಅಪ 460 ಗ್ರಾಪಂಕಾ 2017, ಬೆಂಗಳೂರು, ದಿ:05.07.2017 |
ಅಧಿಕೃತ ಜ್ಞಾಪನಾ |
ಜಿಲ್ಲೆಯೊಳಗಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 460 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:05.07.2017 ಬೆಂಗಳೂರು ನಗರ ಚಿಕ್ಕಮಗಳೂರು ಚಿಕ್ಕಬಳ್ಳಾಪುರ ದಕ್ಷಿಣ ಕನ್ನಡ ಕೊಪ್ಪಳ ಕೋಲಾರ ಮಂಡ್ಯ ರಾಮನಗರ ಶಿವಮೊಗ್ಗ ತುಮಕೂರು ಉಡುಪಿ ವಿಜಯಪುರ |
ಅಧಿಕೃತ ಜ್ಞಾಪನಾ |
ಜಿಲ್ಲೆಯೊಳಗಿನ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 461 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:05.07.2017 ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಬೆಳಗಾವಿ ಬಳ್ಳಾರಿ ಚಿಕ್ಕಮಗಳೂರು ಚಿಕ್ಕಬಳ್ಳಾಪುರ ಚಿತ್ರದುರ್ಗ ದಕ್ಷಿಣ ಕನ್ನಡ ಕೊಪ್ಪಳ ಹಾಸನ ಕೋಲಾರ ಮಂಡ್ಯ ರಾಯಚೂರು ರಾಮನಗರ ಶಿವಮೊಗ್ಗ ತುಮಕೂರು ಉಡುಪಿ |
ಅಧಿಕೃತ ಜ್ಞಾಪನಾ |
ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ಅಂತರ್ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 460 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:05.07.2016 ಬಾಗಲಕೋಟೆ ಬೆಂಗಳೂರು ಬೆಂಗಳೂರು ಗ್ರಾಮಾಂತರ ಬೀದರ್ ಬಳ್ಳಾರಿ ಬೆಳಗಾವಿ ವಿಜಯಪುರ ಚಾಮರಾಜನಗರ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ಚಿತ್ರದುರ್ಗ ಧಾರವಾಡ ದಾವಣಗೆರೆ ಗದಗ ಹಾಸನ ಹಾವೇರಿ ಕಲಬುರಗಿ ಕೋಲಾರ ಕೊಡಗು ಕೊಪ್ಪಳ ಮೈಸೂರು ಶಿವಮೊಗ್ಗ ರಾಯಚೂರು ರಾಮನಗರ ತುಮಕೂರು ಉಡುಪಿ ಉತ್ತರ ಕನ್ನಡ ಯಾದಗಿರಿ |
ಅಧಿಕೃತ ಜ್ಞಾಪನಾ |
ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 462 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:05.07.2016 ಬಾಗಲಕೋಟೆ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಬೀದರ್ ಬೆಳಗಾವಿ ಬಳ್ಳಾರಿ ವಿಜಯಪುರ ಚಿಕ್ಕಮಗಳೂರು ಚಿಕ್ಕಬಳ್ಳಾಪುರ ಚಿತ್ರದುರ್ಗ ದಕ್ಷಿಣ ಕನ್ನಡ ದಾವಣಗೆರೆ ಗದಗ ಹಾಸನ ಹಾವೇರಿ ಕಲಬುರಗಿ ಕೋಲಾರ ಕೊಡಗು ಕೊಪ್ಪಳ ಮಂಡ್ಯ ರಾಯಚೂರು ರಾಮನಗರ ಶಿವಮೊಗ್ಗ ಉಡುಪಿ ಉತ್ತರ ಕನ್ನಡ ತುಮಕೂರು ಯಾದಗಿರಿ |
ಅಧಿಕೃತ ಜ್ಞಾಪನಾ |
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 461 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:05.07.2017 ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಬೀದರ್ ಬಳ್ಳಾರಿ ಚಿತ್ರದುರ್ಗ ಧಾರವಾಡ ಕಲಬುರಗಿ ಹಾಸನ ಕೊಪ್ಪಳ ಶಿವಮೊಗ್ಗ ವಿಜಯಪುರ |
Official Memorandum |
ಜಿಲ್ಲೆಯೊಳಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 598 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:25.09.2016 ಬೆಂಗಳೂರು ಬಳ್ಳಾರಿ ಚಿಕ್ಕಮಗಳೂರು ಚಿಕ್ಕಬಳ್ಳಾಪುರ ದಕ್ಷಿಣ ಕನ್ನಡ ದಾವಣಗೆರೆ ಕಲಬುರಗಿ ಕೋಲಾರ ಹಾಸನ ಮಂಡ್ಯ ಮೈಸೂರು ಶಿವಮೊಗ್ಗ ತುಮಕೂರು ರಾಮನಗರ ಉತ್ತರ ಕನ್ನಡ ಉಡುಪಿ ವಿಜಯಪುರ |
ಸರ್ಕಾರದ ನಡವಳಿಗಳು |
ಶ್ರೀಮತಿ ಬಸಮ್ಮ, ಅಧ್ಯಕ್ಷರು, ವಣೀನೂರು ಗ್ರಾಮ ಪಂಚಾಯಿತಿ, ಬಳ್ಳಾರಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 322 ಗ್ರಾಪಂಅ 2016, ಬೆಂಗಳೂರು, ದಿ:01.07.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಗೀತಾ, ಅಧ್ಯಕ್ಷರು, ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ, ಮೈಸೂರು ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 672 ಗ್ರಾಪಂಕಾ 2017, ಬೆಂಗಳೂರು, ದಿ:27.06.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಸುರೇಶ್, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಚಾಂತಾರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 506 ಗ್ರಾಪಂಕಾ 2017, ಬೆಂಗಳೂರು, ದಿ:17.06.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ತೇಜಪ್ಪ ಕುಲಾಲ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೋಟೇಶ್ವರ ಗ್ರಾಮ ಪಂಚಾಯಿತಿ, ಕುಂದಾಪುರ ತಾಲ್ಲೂಕು ಉಡುಪಿ ಜಿಲ್ಲೆ ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 508 ಗ್ರಾಪಂಕಾ 2017, ಬೆಂಗಳೂರು, ದಿ:17.06.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಸೋಮಯ್ಯ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು(ಹಾಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಬನ್ನಿಕುಪ್ಪೆ ಗ್ರಾಮ ಪಂಚಾಯತಿ, ಹುಣಸೂರು ತಾಲ್ಲೂಕು) ಮತ್ತು ಶ್ರೀ ಹೆಚ್.ಸಿ.ರಾಜಣ್ಣ, ಹಿಂದಿನ ದ್ವಿತೀಯ ದರ್ಜೆ ಸಹಾಯಕರು,(ಹಾಲಿ ಕಾರ್ಯದರ್ಶಿ ಗ್ರೇಡ್-1, ಪ್ರಭಾರ ಗೋಪಾಲಪುರ ಗ್ರಾಮ ಪಂಚಾಯಿತಿ, ಮೈಸೂರು ತಾಲ್ಲೂಕು ಮತ್ತು ಜಿಲ್ಲೆ) ಶ್ರೀರಾಂಪುರ ಗ್ರಾಮ ಪಂಚಾಯಿತಿ, ಮೈಸೂರು ತಾಲ್ಲೂಕು ಮತ್ತು ಜಿಲ್ಲೆ ಸರ್ಕಾರಿ/ಸಾರ್ವಜನಿಕ ನೌಕರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 447 ಗ್ರಾಪಂಕಾ 2017, ಬೆಂಗಳೂರು, ದಿ:16.06.2017 |
ಸರ್ಕಾರದ ನಡವಳಿಗಳು |
Securitizationof Gram Panchayat Electrifiction dues outstanding as on 31.03.2015. |
EN 3 PSR 2016/P3 Dt:31.03.2017 |
ಸರ್ಕಾರದ ನಡವಳಿಗಳು |
ಶ್ರೀ ಸಿ ಆರ್ ಉಮೇಶ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು 2) ಶ್ರೀ.ರಾಮ ಚಂದ್ರಪ್ಪ ಜಿ, ಕಾರ್ಯದರ್ಶಿ, ಕೋಡ್ಲಾಪುರ ಗ್ರಾಮ ಪಂಚಾಯತಿ , ಮಧುಗಿರಿ ತಾಲ್ಲೂಕು ಇವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ. |
ಗ್ರಾಅಪ 500 ಗ್ರಾಪಂಕಾ 2017, ಬೆಂಗಳೂರು, ದಿ:15.06.2017 |
ಸರ್ಕಾರದ ನಡವಳಿಗಳು |
ಶ್ರೀ ಜಿ.ಕೃಷ್ಣಾರೆಡ್ಡಿ , ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪಾಳ್ಯಕೆರೆ ಗ್ರಾಮ ಪಂಚಾಯತಿ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕ ಬಳ್ಳಾಪುರ ಜಿಲ್ಲೆ, ಇವರ ವಿರುದ್ಧದ ನಡವಳಿ ಕುರಿತು ಆದೇಶ. |
ಗ್ರಾಅಪ 501 ಗ್ರಾಪಂಕಾ 2017, ಬೆಂಗಳೂರು, ದಿ:15.06.2017 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಎಸ್. ಚಂದ್ರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಇರಸವಾಡಿ ಗ್ರಾಮ ಪಂಚಾಯತ್, ಇರಸವಾಡಿ , ಚಾಮರಾಜನಗರ ಜಿಲ್ಲೆ (ಹಾಲಿ ಉಮ್ಮತ್ತೂರು ಗ್ರಾಮ ಪಂಚಾಯತ್, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ) ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 446 ಗ್ರಾಪಂಕಾ 2016, ಬೆಂಗಳೂರು, ದಿ:15.06.2017 |
ಸರ್ಕಾರದ ನಡವಳಿಗಳು |
ವಿಜಯಪುರ ಜಿಲ್ಲೆ, ಮುದ್ದೇಬಿಹಾಳ ತಾಲ್ಲೂಕಿನ ಯಲ್ಲಮ್ಮ ಬೂದಿಹಾಳ ಗ್ರಾಮವನ್ನು ಯಲಗೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಂಧುವರೆಸುವ ಕುರಿತು. |
ಗ್ರಾಅಪ 708 ಗ್ರಾಪಂಅ 2016, ಬೆಂಗಳೂರು, ದಿ:15.06.2017 |
ಸರ್ಕಾರದ ನಡವಳಿಗಳು |
ಶ್ರೀ ಮಂಜುನಾಥ ಅಂಗಡಿ, ದ್ವಿತೀಯ ದರ್ಜೆ ಸಹಾಯಕ , ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಗಂಗಾವತಿ, ಕೊಪ್ಪಳ ಜಿಲ್ಲೆ ಇವರ ಸೇವೆಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾಜ್ ಇಲಾಖೆಗೆ ವಿಲೀನಗೊಳಿಸುವ ಬಗ್ಗೆ. |
ಗ್ರಾಅಪ 929 ಗ್ರಾಪಂಅ 2016, ಬೆಂಗಳೂರು, ದಿ:15.06.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಧರ್ಮಪಾಲ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಇರ್ವತ್ತೂರು ಗ್ರಾಮ ಪಂಚಾಯತ್, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ (ಹಾಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾವಳಪಡೂರು ಗ್ರಾಮ ಪಂಚಾಯತ್, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ) ಸರ್ಕಾರಿ /ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 327 ಗ್ರಾಪಂಕಾ 2017, ಬೆಂಗಳೂರು, ದಿ:14.06.2017 |
ಸಭೆಯ ನಡವಳಿಗಳು |
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ದಿ:30.05.2017 ರಂದು ನಡೆದ "ನಮ್ಮ ಗ್ರಾಮ ನಮ್ಮ ಯೋಜನೆಯ" ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿ ಸಭೆಯ ನಡವಳಿಗಳ ಕುರಿತು. |
ಗ್ರಾಅಪ 175 ಜಿಪಸ 2017 ಬೆಂಗಳೂರು, ದಿ:14.06.2017 |
ಸರ್ಕಾರದ ನಡವಳಿಗಳು |
ಶ್ರೀ ಕಂಠಿ ವೀರೇಶ್, ಅಧ್ಯಕ್ಷರು, ನಂದಿಹಳ್ಳಿ ಗ್ರಾಮ ಪಂಚಾಯಿತಿ, ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1183 ಗ್ರಾಪಂಅ 2016 ಬೆಂಗಳೂರು, ದಿ:14.06.2017 |
ಸರ್ಕಾರದ ನಡವಳಿಗಳು |
ಶ್ರೀ ಸಿ.ಎನ್.ಪಾಟೀಲ್, ಅಂದಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ (ನಿವೃತ್ತ) ಮತ್ತು ಶ್ರೀ ದೇವೇಂದ್ರಪ್ಪ ಸಿದ್ದರಾಮಪ್ಪ ಪ್ಯಾಟಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಇಂಚಗಿ ಗ್ರಾಮ ಪಂಚಾಯತಿ , ಸವಣೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 503 ಗ್ರಾಪಂಕಾ 2017, ಬೆಂಗಳೂರು, ದಿ:13.06.2017 |
ಸರ್ಕಾರದ ನಡವಳಿಗಳು |
ಶ್ರೀ ಎ.ಜಿ.ದೇಸಾಯಿ – ಪ್ರಭಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮನಗುತ್ತಿ ಗ್ರಾಮ ಪಂಚಾಯತಿ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ (ಪ್ರಸ್ತುತ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹತ್ತರಗಿ ಗ್ರಾಮ ಪಂಚಾಯತಿ. ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ) ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 502 ಗ್ರಾಪಂಕಾ 2017, ಬೆಂಗಳೂರು, ದಿ:13.06.2017 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ ಶ್ರೀ ಷಡಾಕ್ಷರಯ್ಯ , ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗುಡುದೂರು ಗ್ರಾಮ ಪಂಚಾಯತಿ , ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ ಇವರ ದುರ್ನಡನೆ ಬಗ್ಗೆ. |
ಗ್ರಾಅಪ 504 ಗ್ರಾಪಂಕಾ 2017, ಬೆಂಗಳೂರು, ದಿ:13.06.2017 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿಗಳ ಮಹಿಳಾ ನೌಕರರಿಗೆ ಪ್ರಸೂತಿ ರಜೆ ಮಂಜೂರಾತಿ ಹೆಚ್ಚಿಸುವ ಬಗ್ಗೆ. |
ಗ್ರಾಅಪ 73 ಗ್ರಾಪಂಕಾ 2017, ಬೆಂಗಳೂರು, ದಿ:09.06.2017 |
ಸರ್ಕಾರದ ನಡವಳಿಗಳು |
ಶ್ರೀ ರವಿರಾಜ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಬೈಲೂರು ಗ್ರಾಮ ಪಂಚಾಯಿತಿ, ಬೈಲೂರು ಪೋಸ್ಟ್, ಕಾರ್ಕಳ ತಾಲ್ಲೂಕು ಉಡುಪಿ ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 445 ಗ್ರಾಪಂಕಾ 2017, ಬೆಂಗಳೂರು, ದಿ:09.06.2017 |
ಸರ್ಕಾರದ ನಡವಳಿಗಳು |
ಶ್ರೀ ಪ್ರಸಾದ್, ಕಾರ್ಯದರ್ಶಿ ಮತ್ತು ಶ್ರೀಮತಿ ಶೃತಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ , ಕಲ್ಕುಂಟೆ ಗ್ರಾಮ ಪಂಚಾಯತಿ, ಹೊಸಕೋಟೆ ತಾಲ್ಲೂಕು, ಇವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 490 ಗ್ರಾಪಂಕಾ 2017, ಬೆಂಗಳೂರು, ದಿ:09.06.2017 |
ಸರ್ಕಾರದ ನಡವಳಿಗಳು |
ಶ್ರೀ ಅಶೋಕ್ ಡಿ.ಗೊಂಡಿ, ಪಂಚಾಯತಿ ಅಭಿವೃದ್ದಿ ಅಧಿಕಾರಿ, ಹಿರೇಮಗದೂರು ಗ್ರಾಮ ಪಂಚಾಯತಿ, (ಪ್ರಸ್ತುತ ಕುರುಬಮಲ್ಲೂರು ಗ್ರಾಮ ಪಂಚಾಯತಿ) ಸವಣೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 488 ಗ್ರಾಪಂಕಾ 2017, ಬೆಂಗಳೂರು, ದಿ:09.06.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಸುರೇಖಾ ಶ್ರೀ ಶೈಲ ಇಂಡಿ. ಹಿಂದಿನ ಪಂಚಾಯತಿ ಅಭಿವೃದ್ದಿ ಅಧಿಕಾರಿ, ಉಗಾರ ಬಿ.ಕೆ. ಗ್ರಾಮ ಪಂಚಾಯತಿ, ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 487 ಗ್ರಾಪಂಕಾ 2017, ಬೆಂಗಳೂರು, ದಿ:09.06.2017 |
ಸರ್ಕಾರದ ನಡವಳಿಗಳು |
ಶ್ರೀ ಅಜಿತ್ ಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಉಕ್ಕಿನಾಳ ಗ್ರಾಮ ಪಂಚಾಯತಿ , ಶಾಹಪೂರ ತಾಲ್ಲೂಕು, ಯಾದಗಿರಿ ಜಿಲ್ಲೆ ಹಾಗೂ ಶ್ರೀ ಧೂಳಪ್ಪ, ಹಿಂದಿನ ಪಂಚಾಯತಿ ಅಭಿವೃದ್ದಿ ಅಧಿಕಾರಿ, ಉಕ್ಕಿನಾಳ ಗ್ರಾಮ ಪಂಚಾಯತಿ , (ಪ್ರಸ್ತುತ ಗ್ರೇಡ್-2 ಕಾರ್ಯದರ್ಶಿ ಚಟ್ನಳ್ಳಿ ಗ್ರಾಮ ಪಂಚಾಯತಿ) ಶಾಹಪೂರ ತಾಲ್ಲೂಕು, ಯಾದಗಿರಿ ಜಿಲ್ಲೆ, ಇವರ ವಿರುದ್ದ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14 ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ – ಆದೇಶ. |
ಗ್ರಾಅಪ 486 ಗ್ರಾಪಂಕಾ 2017, ಬೆಂಗಳೂರು, ದಿ:09.06.2017 |
ಸರ್ಕಾರದ ನಡವಳಿಗಳು |
ಶ್ರೀ. ರಂಗನಾಥ, ಪಂಚಾಯತ್ ಅಭಿವೃದ್ದಿ ಅದಿಕಾರಿ, ಗುಜ್ಜಾಡಿ ಗ್ರಾಮ ಪಂಚಾಯತಿ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 444 ಗ್ರಾಪಂಕಾ 2017, ಬೆಂಗಳೂರು, ದಿ:09.06.2017 |
ಸರ್ಕಾರದ ನಡವಳಿಗಳು |
ಧಾರವಾಡ ಜಿಲ್ಲೆ, ಕುಂದಗೋಳ ತಾಲ್ಲೂಕು, ಶಿರೂರು ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ 1) ವೈ ಹೆಚ್ ಹೊಟ್ಟೆಗೌಡರ, 2) ಶ್ರೀ. ಡಿ.ಎಂ.ಕಾಲವಾಡ, 3) ಶ್ರೀ. ಎಂ.ವೈ.ಕೊಪ್ಪದ, 4) ಶ್ರೀ. ಎ.ಜಿ.ತುಪ್ಪದಗೌಡರ, 5) ಶ್ರೀ. ಕೃಷ್ಣ ಕುಮಾರ ಬಾಕಳೆ ಮತ್ತು 6) ಶ್ರೀ. ಯು.ಸಿ. ತುಪ್ಪದಗೌಡರ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 236 ಗ್ರಾಪಂಕಾ 2017, ಬೆಂಗಳೂರು, ದಿ:08.06.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ)/ಪಂಚಾಯತ್ ಸಶಕ್ತಿಕರಣ ಅಭಿಯಾನ (ಪಿ.ಎಸ್.ಎ) ಯೋಜನೆಯಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರಗಳ ಸ್ಥಾಪನೆಗೆ ಅಂತಿಮ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 62 ಜಿಪಸ 2015, ಬೆಂಗಳೂರು, ದಿ:05.06.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಎನ್.ಉಷಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಲಕ್ಕೊಂಡಹಳ್ಳಿ ಗ್ರಾಮ ಪಂಚಾಯಿತಿ, ಹೊಸಕೋಟೆ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ |
ಗ್ರಾಅಪ 439 ಗ್ರಾಪಂಕಾ 2017, ಬೆಂಗಳೂರು, ದಿ:05.06.2017 |
ಸರ್ಕಾರದ ನಡವಳಿಗಳು |
ಶ್ರೀ ರಾಮಚಂದ್ರ ಹಜೇರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅರಿಯಡ್ಕ ಗ್ರಾಮ ಪಂಚಾಯಿತಿ, ಪುತ್ತೂರು ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ, ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 326 ಗ್ರಾಪಂಕಾ 2017, ಬೆಂಗಳೂರು, ದಿ:02.06.2017 |
ಸರ್ಕಾರದ ನಡವಳಿಗಳು |
ಶ್ರೀ ಈಶ್ವರಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಊರುಕೆರೆ ಗ್ರಾಮ ಪಂಚಾಯಿತಿ, ತುಮಕೂರು ತಾಲ್ಲೂಕು ತುಮಕೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 438 ಗ್ರಾಪಂಕಾ 2017, ಬೆಂಗಳೂರು, ದಿ:05.06.2017 |
ಸರ್ಕಾರದ ನಡವಳಿಗಳು |
ಸಾರ್ವಜನಿಕ/ಸರ್ಕಾರಿ ನೌಕರರಾದ ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ಊರುಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಶ್ರೀ ಜಗದೀಶರವರು ಕರ್ತವ್ಯ ಲೋಪ/ದುರ್ವರ್ತನೆ ಎಸಗಿರುವ ಬಗ್ಗೆ. |
ಗ್ರಾಅಪ 436 ಗ್ರಾಪಂಕಾ 2017, ಬೆಂಗಳೂರು, ದಿ:05.06.2017 |
ಸರ್ಕಾರದ ನಡವಳಿಗಳು |
ಶ್ರೀ ದವಳಸಾಬ ಪಿಂಜಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಳ್ಯಾಳ ಗ್ರಾಮ ಪಂಚಾಯಿತಿ, ಹುಬ್ಬಳ್ಳಿ ತಾಲ್ಲೂಕು, ಧಾರವಾಡ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 440 ಗ್ರಾಪಂಕಾ 2017, ಬೆಂಗಳೂರು, ದಿ:03.06.2017 |
ಪತ್ರ |
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ, ದರ ಮತ್ತು ಫೀಜುಗಳನ್ನು ಪರಿಷ್ಕರಿಸಿ ವಿಧಿಸುವ ಬಗ್ಗೆ. |
ಗ್ರಾಅಪ 481 ಗ್ರಾಪಂಅ 2016, ಬೆಂಗಳೂರು, ದಿ:03.06.2017 |
ಸರ್ಕಾರದ ನಡವಳಿಗಳು |
ಶ್ರೀ ಮಂಜುನಾಥ (ಪ್ರಸ್ತುತ ತಿಪಟೂರು ತಾಲ್ಲೂಕಿನ ಹಿಂಡಿಸಕೆರೆ) ಅಮ್ಮನಘಟ್ಟ ಗ್ರಾಮ ಪಂಚಾಯಿತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 437 ಗ್ರಾಪಂಕಾ 2017, ಬೆಂಗಳೂರು, ದಿ:02.06.2017 |
ಸಭಾ ನಡವಳಿಗಳು |
ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ದಿನಾಂಕ 11.05.2017ರಂದು ರುರ್ಬನ್ ಮಿಷನ್, ಸಂಸದ ಆದರ್ಶ ಗ್ರಾಮ ಯೋಜನೆ ಮತ್ತು ಮಿಷನ್ ಅಂತ್ಯೋದಯ ಯೋಜನೆಗಳ ಕುರಿತು ನಡೆದ ಸಭೆಯ ನಡವಳಿಗಳು. |
ಗ್ರಾಅಪ 188 ಗ್ರಾಪಂಅ 2017 |
ಸರ್ಕಾರದ ನಡವಳಿಗಳು |
Nomination of District Nodal Officer from Karnataka for supervision of effective implementation of Sansad Adarsh Grama Yojana and Mission Antyodaya (PFGP) projects - Reg. |
RDP 188 GPA 2017 Bengaluru Dt: 02.06.2017 |
ಪತ್ರ |
14ನೇ ಹಣಕಾಸು ಆಯೋಗದಡಿ ಬಿಡುಗಡೆ ಮಾಡಲಾದ ಅನುದಾನಕ್ಕೆ ಹಣಬಳಕೆ ಪ್ರಮಾಣ ಪತ್ರಗಳನ್ನು ಒದಗಿಸುವ ಕುರಿತು. |
ಗ್ರಾಅಪ 44 ಗ್ರಾಪಸ 2015(ಪಿ), ಬೆಂಗಳೂರು, ದಿ:31.05.2017 |
ಸುತ್ತೋಲೆ |
ಯೋಗ ದಿನಾಚರಣೆಯನ್ನು ಆಚರಣೆ ಮಾಡುವ ಬಗ್ಗೆ. |
ಗ್ರಾಅಪ 591 ಗ್ರಾಪಂಅ 2015, ಬೆಂಗಳೂರು, ದಿ:30.05.2017 |
ಸುತ್ತೋಲೆ |
ರಾಜ್ಯದ ಗ್ರಾಮ ಪಂಚಾಯಿತಿಗಳು ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 594 ಗ್ರಾಪಂಅ 2017, ಬೆಂಗಳೂರು, ದಿ:30.05.2017 |
ಸರ್ಕಾರದ ನಡವಳಿಗಳು |
ಶ್ರೀ ಮಹದೇವ ಹಾಲಿ ಗ್ರಾಮ ಸದಸ್ಯರು, ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ, ಕೆ.ಆರ್.ನಗರ ತಾಲ್ಲೂಕು ಮೈಸೂರು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1136 ಗ್ರಾಪಂಅ 2016, ಬೆಂಗಳೂರು, ದಿ:30.05.2017 |
ಸಭಾ ನಡವಳಿಗಳು |
ದಿ:23.05.2017ರಂದು ಅಪರಾಹ್ನ 4:00 ಗಂಟೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ. ರಾಜ್) ರವರ ಅಧ್ಯಕ್ಷತೆಯಲ್ಲಿ 2015-16ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶ ಅಭಿವೃದ್ಧಿ ಅನುದಾನ ನಿಧಿ ಯೋಜನೆಯಡಿ Exit Plan ನಡಿ ರಾಜ್ಯ ಸರ್ಕಾರವು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಇವರಿಗೆ ರೂ.3.09ಕೋಟಿಗಳನ್ನು ಬಿಡುಗಡೆಗೊಳಿಸಿರುವುದನ್ನು ಬಳಕೆ ಮಾಡದೇ ಬಾಕಿ ಉಳಿಸಿಕೊಂಡಿರುವುದನ್ನು ರಾಜ್ಯ ಪಂಚಾಯತ್ ಸಂಪನ್ಮೂಲ ಕೇಂದ್ರ ಕಟ್ಟಡವನ್ನು ಸ್ಥಾಪಿಸಲು ಬಳಸಿಕಳ್ಳುವ ಕುರಿತು ಚರ್ಚಿಸಲು ನಡೆದ ಸಭೆಯ ನಡವಳಿಗಳು. |
ಗ್ರಾಅಪ 06 ತಾಪಸ 2011(ಪಿ-1) |
ಸಭಾ ನಡವಳಿಗಳು |
ಆರ್.ಜಿ.ಪಿ.ಎಸ್.ಎ/ಆರ್.ಜಿ.ಎಸ್.ಎ ಯೋಜನೆಯ 2014-15ನೇ ಸಾಲಿನ ಕ್ರಿಯಾ ಯೋಜನೆಯಡಿ ಅನುಮೋದನೆಗೊಂಡ ನಾವಿನ್ಯತಾ ಚಟುವಟಿಕೆಯಾದ ಗ್ರಾಮ ಪಂಚಾಯಿತಿಗಳ ಸಂಘಟನಾತ್ಮಕ ಅಭಿವೃದ್ಧಿ (ಜಿ.ಪಿ.ಓ.ಡಿ) ಕಾರ್ಯಕ್ರಮವನ್ನು ಮುಂದಿನ 6 ತಿಂಗಳ ಅವಧಿಯವರೆಗೆ ಮುಂದುವರೆಸುವುದರ ಕುರಿತು ಚರ್ಚಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ. ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿ:17.05.2017 ರಂದು ಅಪರಾಹ್ನ 3:00ಗಂಟೆಗೆ ನಡೆದ ಸಭೆಯ ನಡವಳಿಗಳು. |
ಗ್ರಾಅಪ 62 ಜಿಪಸ 2015 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ ಶ್ರೀ ವೆಂಕಟರವಣಪ್ಪ, ಕಾರ್ಯದರ್ಶಿ, ರಾಜವಂತಿ ಗ್ರಾಮ ಪಂಚಾಯಿತಿ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ ಇವರ ಕರ್ತವ್ಯಲೋಪದ ಬಗ್ಗೆ. |
ಗ್ರಾಅಪ 412 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:29.05.2017 |
ಪತ್ರ |
ಕರವಸೂಲಿಗಾರರು ಮತ್ತು ವಾಟರ್ ಮೆನ್ ಹುದ್ದೆಗಳ ನೇಮಕಾತಿ ವಿದ್ಯಾರ್ಹತೆ ಬಗ್ಗೆ - ಸ್ಪಷ್ಟೀಕರಣ. |
ಗ್ರಾಅಪ 2 ಗ್ರಾಪಂಸಿ 2017, ಬೆಂಗಳೂರು, ದಿನಾಂಕ:25.05.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅನುದಾನದಲ್ಲಿ 1ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 129 ಜಿಪಸ 2017(ಪಿ-2), ಬೆಂಗಳೂರು, ದಿನಾಂಕ:24.05.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ. |
ಗ್ರಾಅಪ 129 ಜಿಪಸ 2017(ಪಿ-2), ಬೆಂಗಳೂರು, ದಿನಾಂಕ:24.05.2017 |
ತಿದ್ದೋಲೆ |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 188 ಗ್ರಾಪಂಕಾ 2017, ದಿ:03.04.2017ರ ಆದೇಶದ ತಿದ್ದೋಲೆ. |
ಗ್ರಾಅಪ 188 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:23.05.2017 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ (1) ಶ್ರೀ ಆನಂದಕುಮಾರ್, (ನಿವೃತ್ತ) ಕಾರ್ಯದರ್ಶಿ, ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ, ಶಿರಾ ತಾಲ್ಲೂಕು ತುಮಕೂರು ಜಿಲ್ಲೆ ಇವರ ಕರ್ತವ್ಯಲೋಪ/ದುರ್ವರ್ತನೆ ಎಸಗಿರುವ ಬಗ್ಗೆ - ಆದೇಶ. |
ಗ್ರಾಅಪ 418 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:19.05.2017 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ (1) ಶ್ರೀ ಹೆಚ್.ಬಿ.ಲಿಂಗಯ್ಯ, ಅಂದಿನ ಕಾರ್ಯದರ್ಶಿ, ಸಿ.ಎಸ್.ಪುರ ಗ್ರಾಮ ಪಂಚಾಯಿತಿ, ಪ್ರಸ್ತುತ ಕೊಪ್ಪ ಗ್ರಾಮ ಪಂಚಾಯಿತಿ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ ಇವರ ಕರ್ತವ್ಯಲೋಪ/ದುರ್ವರ್ತನೆ ಎಸಗಿರುವ ಬಗ್ಗೆ - ಆದೇಶ. |
ಗ್ರಾಅಪ 417 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:19.05.2017 |
ಸರ್ಕಾರದ ನಡವಳಿಗಳು |
ಸಾರ್ವಜನಿಕ/ಸರ್ಕಾರಿ ನೌಕರರಾದ ಶ್ರೀ ಮಂಜುನಾಥ, ಕಾರ್ಯದರ್ಶಿ, ಮಣ್ಣೆ ಗ್ರಾಮ ಪಂಚಾಯಿತಿ, ನೆಲಮಂಗಲ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಕರ್ತವ್ಯಲೋಪ/ದುರ್ವರ್ತನೆ ಎಸಗಿರುವ ಬಗ್ಗೆ - ಆದೇಶ. |
ಗ್ರಾಅಪ 414 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:19.05.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಆರ್.ಎಂ.ಕಲಾವತಿ, ಪಿಡಿಓ, ಎಂ.ಗೋಪಹಳ್ಳಿ ಗ್ರಾಮ ಪಂಚಾಯಿತಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು - ಆದೇಶ. |
ಗ್ರಾಅಪ 411 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:19.05.2017 |
ಸರ್ಕಾರದ ನಡವಳಿಗಳು |
Nomination of State Nodal Officer from Karnataka for supervision of effective implementation of Sansad Adarsh Grama Yojana and Mission Antyodaya (PFGP) projects - Reg. |
RDP 188 GPA 2017 Bengaluru Dt: 18.05.2017 |
ಸರ್ಕಾರದ ನಡವಳಿಗಳು |
ಶ್ರೀ ರಾಜಶೇಖರ್ ತಂದೆ ಬಸವಣ್ಣೆಪ್ಪ ನೆಲೋಗಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕೆಲ್ಲೂರ ಗ್ರಾಮ ಪಂಚಾಯತ್, ಜೇವರ್ಗಿ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 391 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.05.2017 |
ಸರ್ಕಾರದ ನಡವಳಿಗಳು |
ಶ್ರೀ ಪ್ರಭು.ಕೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸೈದಾಪುರ ಗ್ರಾಮ ಪಂಚಾಯತ್, ಯಾದಗಿರಿ ತಾಲ್ಲೂಕು, ಯಾದಗಿರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 419 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.05.2017 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಆರ್.ಧರ್ಮೇಂದ್ರ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಈದು ಗ್ರಾಮ ಪಂಚಾಯತ್, ಕಾರ್ಕಳ ತಾಲ್ಲೂಕು ಉಡುಪಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 328 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.05.2017 |
ಸರ್ಕಾರದ ನಡವಳಿಗಳು |
ಶ್ರೀ ಸುಂದರ ಪ್ರಭು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಿರ್ವ ಗ್ರಾಮ ಪಂಚಾಯತ್, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 338 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.05.2017 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ಹರಿಕೃಷ್ಣ ಶಿವತ್ತಾಯ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಂಬಲಪಾಡಿ ಗ್ರಾಮ ಪಂಚಾಯತ್, ಕಿದಿಯೂರು, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 284 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.05.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಪ್ರೇಮಲತಾ.ಎನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹರಳಹಳ್ಳಿ ಗ್ರಾಮ ಪಂಚಾಯತ್, ಹಾಸನ ತಾಲ್ಲೂಕು, ಹಾಸನ ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 288 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.05.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಉಮೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬೈರಮಂಗಲ ಗ್ರಾಮ ಪಂಚಾಯತ್, ರಾಮನಗರ ತಾಲ್ಲೂಕು ರಾಮನಗರ ಜಿಲ್ಲೆ ತುರುವೇಕೆರೆ ಇವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು. |
ಗ್ರಾಅಪ 385 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.05.2017 |
ಸರ್ಕಾರದ ನಡವಳಿಗಳು |
ಸಾರ್ವಜನಿಕ/ಸರ್ಕಾರಿ ನೌಕರರಾದ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ದಂಡಿನಶಿವಿರ ಹೋಬಳಿ ಅಮ್ಮಸಂದ್ರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಶ್ರೀ ಮಲ್ಲಿಕಾರ್ಜುನ ಆರಾಧ್ಯ (ಪ್ರಸ್ತುತ ನಿವೃತ್ತ)ರವರು ಕರ್ತವ್ಯಲೋಪ/ದುರ್ವರ್ತನೆ ಎಸಗಿರುವ ಬಗ್ಗೆ - ಆದೇಶ. |
ಗ್ರಾಅಪ 383 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.05.2017 |
ಸರ್ಕಾರದ ನಡವಳಿಗಳು |
1) ಶ್ರೀ ವಿ.ಚ.ಚಟ್ಟೇರ, ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿ, 2) ಎಸ್.ಹೆಚ್.ಮಾಗಣಗೇರಿ, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, 3) ಶ್ರೀ ಎಂ.ಎಸ್.ಭಂಕಲಗಿ, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, 4) ಶ್ರೀ ಜಿ.ಕೆ.ಮಾನ್ ಕರ್, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು 5) ಶ್ರೀ ಎ.ಎಂ.ಬಿರಾದಾರ, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ - ಗುಬ್ಬೇವಾಡ ಗ್ರಾಮ ಪಂಚಾಯಿತಿ ಸಿಂಧಗಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು - ಆದೇಶ. |
ಗ್ರಾಅಪ 400 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.05.2017 |
ಸರ್ಕಾರದ ನಡವಳಿಗಳು |
ಸಾರ್ವಜನಿಕ/ಸರ್ಕಾರಿ ನೌಕರರಾದ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ನ್ಯಾಯದಗುಂಟೆ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಮತ್ತು ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ರಾಮಾಂಜಿನಮ್ಮರವರು ಕರ್ತವ್ಯಲೋಪ/ದುರ್ವರ್ತನೆ ಎಸಗಿರುವ ಬಗ್ಗೆ - ಆದೇಶ. |
ಗ್ರಾಅಪ 398 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:17.05.2017 |
ಸರ್ಕಾರದ ನಡವಳಿಗಳು |
ಶ್ರೀ ಬೂದಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, (2) ಶ್ರೀ ಆದರ್ಶ ಶೆಟ್ಟಿ, ಕಾರ್ಯದರ್ಶಿ, ಮಲ್ಲಾರು ಗ್ರಾಮ ಪಂಚಾಯತ್, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 281 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.05.2017 |
ಸರ್ಕಾರದ ನಡವಳಿಗಳು |
ಶ್ರೀ ಸುಂದರ ಪ್ರಭು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಿರ್ವ ಗ್ರಾಮ ಪಂಚಾಯತ್, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 302 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.05.2017 |
ಸರ್ಕಾರದ ನಡವಳಿಗಳು |
ಸಾರ್ವಜನಿಕ/ಸರ್ಕಾರಿ ನೌಕರರಾದ ಶ್ರೀ ರಮೇಶ್, ಕಾರ್ಯದರ್ಶಿ ಓರೋಹಳ್ಳಿ ಗ್ರಾಮ ಪಂಚಾಯಿತಿ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಕರ್ತವ್ಯಲೋಪ/ದುರ್ವರ್ತನೆ ಎಸಗಿರುವ ಬಗ್ಗೆ - ಆದೇಶ. |
ಗ್ರಾಅಪ 399 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.05.2017 |
ಸರ್ಕಾರದ ನಡವಳಿಗಳು |
ಸಾರ್ವಜನಿಕ/ಸರ್ಕಾರಿ ನೌಕರರಾದ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ಸಿ.ಕೆ.ಪುರ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ನಟರಾಜ್ ರವರು ಕರ್ತವ್ಯಲೋಪ/ದುರ್ವರ್ತನೆ ಎಸಗಿರುವ ಬಗ್ಗೆ - ಆದೇಶ. |
ಗ್ರಾಅಪ 395 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.05.2017 |
ಸರ್ಕಾರದ ನಡವಳಿಗಳು |
ಶ್ರೀ ಲಕ್ಷ್ಮಣ ಹನಮಂತ ನಾವಿ, ಅಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶ್ರೀ ಭಜಂತ್ರಿ ಎಂ.ಎಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶ್ರೀ ಎಸ್.ಹೆಚ್.ಹಾಳಕೇರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಶ್ರೀ ಜಯಕುಮಾರ್ ದೇವರನಾವದಗಿ, ಅಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಶ್ರೀ ಕೆ.ಬಿ.ಶಿವಣಗಿ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ - ಹರನಾಳ ಗ್ರಾಮ ಪಂಚಾಯಿತಿ, ಸಿಂಧಗಿ ತಾಲ್ಲೂಕು ವಿಜಯಪುರ ಜಿಲ್ಲೆ, ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕ.ನಾ.ಸೇ. ನಿಯಮಾವಳಿಗಳು 1957ರ ನಿಯಮ 14ಎ ರಡಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 336 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:09.05.201 |
ಸರ್ಕಾರದ ನಡವಳಿಗಳು |
ಶ್ರೀ ವೆಂಕಟೇಶ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ, ತಾಲ್ಲೂಕು ಮಾಗಡಿ, ರಾಮನಗರ ಜಿಲ್ಲೆ, ಇವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು. |
ಗ್ರಾಅಪ 384 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:08.05.201 |
ಸರ್ಕಾರದ ನಡವಳಿಗಳು |
ಶ್ರೀಮತಿ ರೇಣುಕಾ ಕೆ.ಸಿ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮತ್ತು ಶ್ರೀ ಡಿ.ಕೆ.ನಾಗರಾಜಗೌಡ, ಕಾರ್ಯದರ್ಶಿ, ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಇವರು ಕರ್ತವ್ಯಲೋಪ ಎಸಗಿರುವ ಬಗ್ಗೆ ಇವರ ವಿರುದ್ಧದ ನಡವಳಿ ಕುರಿತು. |
ಗ್ರಾಅಪ 329 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:08.05.201 |
ಸರ್ಕಾರದ ನಡವಳಿಗಳು |
ಶ್ರೀ ಮಹಾಂತೇಶ್ ಸಾಲಿಮಠ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನಂದರಾಗ ಗ್ರಾಮ ಪಂಚಾಯಿತಿ, ಅಫಜಲಪುರ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 315 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:08.05.201 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ ಶ್ರೀ ಹೊನ್ನೇಶಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ರಂಗಾಪುರ ಗ್ರಾಮ ಪಂಚಾಯಿತಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ರವರು ಕರ್ತವ್ಯಲೋಪ/ದುರ್ವರ್ತನೆ ಎಸಗಿರುವ ಬಗ್ಗೆ. |
ಗ್ರಾಅಪ 388 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:08.05.201 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ ಶ್ರೀ ಎಂ.ಟಿ.ಮೂಡಲಗಿರಿಗೌಡ, ಕಾರ್ಯದರ್ಶಿ, ಹಡವನಹಳ್ಳಿ ಗ್ರಾಮ ಪಂಚಾಯಿತಿ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ ಇವರ ಕರ್ತವ್ಯಲೋಪದ ಬಗ್ಗೆ. |
ಗ್ರಾಅಪ 387 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:08.05.201 |
ಪತ್ರಿಕೆ |
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ - 1993 ಅನುಷ್ಠಾನದ ರಜತ ಮಹೋತ್ಸವ ಹಾಗೂ ರಾಜ್ಯ ಸರ್ಕಾರದ 4 ವರ್ಷ ಸಾಧನೆಯ ಸಮಾವೇಶ. |
ಆಮಂತ್ರಣ ಪತ್ರಿಕೆ |
ಸರ್ಕಾರದ ನಡವಳಿಗಳು |
ಶ್ರೀ ಆರ್.ರಾಮಯ್ಯ, ಹಿಂದಿನ ಗ್ರೇಡ್-2 ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಸೋಲೂರು ಗ್ರಾಮ ಪಂಚಾಯಿತಿ, ಪ್ರಸ್ತುತ ಕಾರ್ಯದರ್ಶಿ, ತಿಪ್ಪಸಂದ್ರ ಗ್ರಾಮ ಪಂಚಾಯಿತಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ವಿಚಾರಣೆ - ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 08 ಗ್ರಾಪಂನ್ಯಾ 2017, ಬೆಂಗಳೂರು, ದಿನಾಂಕ:06.05.2017 |
ಸರ್ಕಾರದ ನಡವಳಿಗಳು |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಚುನಾಯಿತ ಪ್ರತಿನಿಧಿಗಳಿಗೆ ಗೌರವಧನವನ್ನು ಹೆಚ್ಚಿಸುವ ಬಗ್ಗೆ. |
ಗ್ರಾಅಪ 116 ಜಿಪಸ 2017, ಬೆಂಗಳೂರು, ದಿನಾಂಕ:03.05.2017 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2016-17ನೇ ಸಾಲಿನ ಆರ್ಥಿಕ ವರ್ಷದ ಮಾರ್ಚ್ ಮಾಹೆಯ ಹಾಗೂ 2017-18ನೇ ಆರ್ಥಿಕ ಸಾಲಿನ ಏಪ್ರಿಲ್-2017ನೇ ಮಾಹೆಯಿಂದ ಮೇ-2017 ಮಾಹೆಯ ಅವಧಿಗೆ ಮಾಸಿಕ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 147 ಜಿಪಸ 2017, ಬೆಂಗಳೂರು, ದಿನಾಂಕ:03.05.2017 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯತ್ ಚುನಾಯಿತ ಅಧ್ಯಕ್ಷರುಗಳಿಗೆ 2017-18ನೇ ಆರ್ಥಿಕ ಸಾಲಿನ ಏಪ್ರಿಲ್-2017ರ ಮಾಹೆಯಿಂದ ಜೂನ್-2017 ಮಾಹೆ ವರೆಗಿನ ಅವಧಿಗೆ ಮಾಸಿಕ ಗೌರವಧನ ಹಾಗೂ ಇತರೆ ಉಪಲಬ್ಧಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 146 ಜಿಪಸ 2017, ಬೆಂಗಳೂರು, ದಿನಾಂಕ:03.05.2017 |
ಸರ್ಕಾರದ ನಡವಳಿಗಳು |
1)ಶ್ರೀಮತಿ ನಾಗರತ್ನ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅತ್ತನೂರು ಗ್ರಾಮ ಪಂಚಾಯಿತಿ, ಮಾನವಿ ತಾಲ್ಲೂಕು, ರಾಯಚೂರು ಜಿಲ್ಲೆ 2) ಶ್ರೀ ಸೈಯ್ಯದ್ ಮಲ್ಲಿಕ್, ತಾಂತ್ರಿಕ ಸಲಹೆಗಾರರು, ಅತ್ತನೂರು ಗ್ರಾಮ ಪಂಚಾಯಿತಿ, ಮಾನವಿ ತಾಲ್ಲೂಕು, ರಾಯಚೂರು ಜಿಲ್ಲೆ 3) ಶ್ರೀ ಪ್ರಹ್ಲಾದ್, ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ,ಮಾನವಿ ತಾಲ್ಲೂಕು, ರಾಯಚೂರು ಜಿಲ್ಲೆ ಇವರ ಲೋಕಾಯುಕ್ತ ಪ್ರಕರಣದ ಬಗ್ಗೆ. |
ಗ್ರಾಅಪ 287 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.05.2017 |
ಸರ್ಕಾರದ ನಡವಳಿಗಳು |
ಶ್ರೀ ಪ್ರಭುದಾಸ ಎನ್. ಜಾಧವ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೋಣ ಮೇಲಕುಂದ ಗ್ರಾಮ ಪಂಚಾಯಿತಿ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಪ್ರಕರಣ ಕುರಿತು - ಆದೇಶ. |
ಗ್ರಾಅಪ 286 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.05.2017 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು ಹಿರೇಹಳ್ಳಿ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಹೆಚ್.ಎನ್.ನಾಗಭೂಷಣ್ ರವರು ಕರ್ತವ್ಯ ಲೋಪ/ದುರ್ವರ್ತನೆ ಎಸಗಿರುವ ಬಗ್ಗೆ. |
ಗ್ರಾಅಪ 314 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.05.2017 |
ಸರ್ಕಾರದ ನಡವಳಿಗಳು |
ಸಾರ್ವಜನಿಕ/ಸರ್ಕಾರಿ ನೌಕರರಾದ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ನಿಡಸಾಲೆ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಮತ್ತು ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಕೆಂಪರಾಜು ರವರು ಕರ್ತವ್ಯ ಲೋಪ/ದುರ್ವರ್ತನೆ ಎಸಗಿರುವ ಬಗ್ಗೆ - ಆದೇಶ. |
ಗ್ರಾಅಪ 313 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.05.2017 |
ಸರ್ಕಾರದ ನಡವಳಿಗಳು |
ಸಾರ್ವಜನಿಕ/ಸರ್ಕಾರಿ ನೌಕರರಾದ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ನಿಡಸಾಲೆ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಮತ್ತು ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಕೆಂಪರಾಜು ರವರು ಕರ್ತವ್ಯ ಲೋಪ/ದುರ್ವರ್ತನೆ ಎಸಗಿರುವ ಬಗ್ಗೆ - ಆದೇಶ. |
ಗ್ರಾಅಪ 312 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.05.2017 |
ಸರ್ಕಾರದ ನಡವಳಿಗಳು |
ಶ್ರೀ ದತ್ತಾತ್ರೇಯ ಆರ್.ಢಗೆ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ವಿ.ಕೆ.ಸಲಗರ ಗ್ರಾಮ ಪಂಚಾಯಿತಿ, ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ- ಆದೇಶ. |
ಗ್ರಾಅಪ 548 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.05.2017 |
ಸರ್ಕಾರದ ನಡವಳಿಗಳು |
ಶ್ರೀ ಮೃಂತ್ಯುಂಜಯ ಮೆಣಸಿನಕಾಯಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಧಾರವಾಡ ಜಿಲ್ಲೆ ಹಾಗೂ ಶ್ರೀ ಶ್ರೀನಿವಾಸ ಮೂರ್ತಿ ಬಿ.ಎಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮೈಸೂರು ಜಿಲ್ಲೆ ಇವರುಗಳನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಓಓಡಿ ಮೇಲೆ ನೇಮಿಸುವ ಬಗ್ಗೆ. |
ಗ್ರಾಅಪ 319 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:26.04.2017 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ಸಂಗ್ರಹಿಸುವ ತೆರಿಗೆ ಮೊತ್ತದ ಮೇಲೆ ವಿಧಿಸುವ ಉಪಕರಗಳ ಮೊತ್ತವನ್ನು ಸಂಬಂಧಿಸಿದ ಇಲಾಖೆಗಳಿಗೆ ಪಾವತಿಸುವ ಬಗ್ಗೆ. |
ಗ್ರಾಅಪ 488 ಗ್ರಾಪಂಅ 2017, ಬೆಂಗಳೂರು, ದಿನಾಂಕ:25.04.2017 |
ಸರ್ಕಾರದ ನಡವಳಿಗಳು |
ಶ್ರೀ ತಿಪ್ಪೇಸ್ವಾಮಿ, ಕಾರ್ಯದರ್ಶಿ, ಕಂದೀಕೆರೆ ಗ್ರಾಮ ಪಂಚಾಯಿತಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ ಇವರು ಸಾರ್ವಜನಿಕರ ನೌಕರರಾಗಿದ್ದು, ದುವರ್ತನೆಯಿಂದ ನಡೆದುಕೊಂಡಿರುವ ಬಗ್ಗೆ. |
ಗ್ರಾಅಪ 285 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:22.04.2017 |
ಸರ್ಕಾರದ ನಡವಳಿಗಳು |
ಶ್ರೀ ಮಧು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಲಕ್ಕೇನಹಳ್ಳಿ ಗ್ರಾಮ ಪಂಚಾಯಿತಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 278 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:22.04.2017 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಎನ್.ಲೋಹಿತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಿವಕೋಟೆ ಗ್ರಾಮ ಪಂಚಾಯಿತಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 245 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:22.04.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಕೃಷ್ಣಾಬಾಯಿ ವಿಠ್ಠಲ ಬಂಡಾರಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಳಕೆರೆ ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 301 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:22.04.2017 |
ಸರ್ಕಾರದ ನಡವಳಿಗಳು |
ಶ್ರೀ ಬಸವರಾಜ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 291 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:22.04.2017 |
ಸರ್ಕಾರದ ನಡವಳಿಗಳು |
ಶ್ರೀ ಡಿ.ಎಂ.ಪದ್ಮನಾಭ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅರಿಶಿನಕುಂಟೆ ಗ್ರಾಮ ಪಂಚಾಯಿತಿ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ಸಾರ್ವಜನಿಕರ ನೌಕರರಾಗಿದ್ದು, ದುವರ್ತನೆಯಿಂದ ನಡೆದುಕೊಂಡಿರುವ ಬಗ್ಗೆ. |
ಗ್ರಾಅಪ 818 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:21.04.2017 |
ಸರ್ಕಾರದ ನಡವಳಿಗಳು |
2017-18ನೇ ಸಾಲಿನ ಶಾಸನಬದ್ಧ ಅನುದಾನದ ಮೊದಲನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 335 ಗ್ರಾಪಂಅ 2017, ಬೆಂಗಳೂರು, ದಿನಾಂಕ:20.04.2017 |
ಸರ್ಕಾರದ ನಡವಳಿಗಳು |
ಶ್ರೀ ಗೊಲ್ಲಾಳಪ್ಪಾ, ಅಧ್ಯಕ್ಷರು, ಮಂದೇವಾಲ ಗ್ರಾಮ ಪಂಚಾಯತಿ, ಜೇವರ್ಗಿ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 892 ಗ್ರಾಪಂಅ 2016, ಬೆಂಗಳೂರು, ದಿನಾಂಕ:20.04.2017 |
ಸರ್ಕಾರದ ನಡವಳಿಗಳು |
ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿ ಯೋಜನೆ(ನಮ್ಮ ಗ್ರಾಮ ನಮ್ಮ ಯೋಜನೆ) ತಯಾರಿಸುವ ಕುರಿತು. |
ಗ್ರಾಅಪ 130 ಜಿಪಸ 2017, ಬೆಂಗಳೂರು, ದಿನಾಂಕ:17.04.2017 |
ಸರ್ಕಾರದ ನಡವಳಿಗಳು |
ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ತರಲಾದ ಸುಧಾರಣೆಗಳ ಬಗ್ಗೆ ಅಧ್ಯಯನ ಮಾಡುವ ಕುರಿತು. |
ಗ್ರಾಅಪ 367 ಗ್ರಾಪಂಅ 2017, ಬೆಂಗಳೂರು, ದಿನಾಂಕ:19.04.2017 |
ಪತ್ರ |
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ, ದರ ಮತ್ತು ಫೀಜುಗಳನ್ನು ಪರಿಷ್ಕರಿಸಿ ವಿಧಿಸುವ ಬಗ್ಗೆ. |
ಗ್ರಾಅಪ 341 ಗ್ರಾಪಂಅ 2017, ಬೆಂಗಳೂರು, ದಿನಾಂಕ:13.04.2017 |
ಸರ್ಕಾರದ ನಡವಳಿಗಳು |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ, 1993ರ ಪ್ರಕರಣವನ್ನು 296-ಎ ರಡಿಯಲ್ಲಿ ಬೆಳಗಾವಿ, ಬೆಂಗಳೂರು ನಗರ ಮತ್ತು ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಗಳಲ್ಲಿ ಕುಂದು ಕೊರತೆ ನಿವಾರಣಾ ಪ್ರಾಧಿಕಾರಗಳನ್ನು ನೇಮಿಸುವ ಬಗ್ಗೆ. |
ಗ್ರಾಅಪ 749 ಗ್ರಾಪಂಅ 2017, ಬೆಂಗಳೂರು, ದಿನಾಂಕ:13.04.2017 |
ಸುತ್ತೋಲೆ |
ರಾಜ್ಯದಲ್ಲಿನ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ನೀಡುವ ಬಗ್ಗೆ. |
ಗ್ರಾಅಪ 77 ಗ್ರಾಪಂಸಿ 2017, ಬೆಂಗಳೂರು, ದಿನಾಂಕ:12.04.2017 |
ಸರ್ಕಾರದ ನಡವಳಿಗಳು |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ, 1993ರ ಪ್ರಕರಣವನ್ನು 296-ಎ ಯಡಿಯಲ್ಲಿ ಜಿಲ್ಲಾ ಪಂಚಾಯತ್ ಕುಂದು ಕೊರತೆ ನಿವಾರಣಾ ಪ್ರಾಧಿಕಾರಗಳ ಹುದ್ದೆಗಳ ಮಂಜೂರಾತಿ ಬಗ್ಗೆ. |
ಗ್ರಾಅಪ 749 ಗ್ರಾಪಂಅ 2017, ಬೆಂಗಳೂರು, ದಿನಾಂಕ:12.04.2017 |
ಸರ್ಕಾರದ ನಡವಳಿಗಳು |
ಶ್ರೀ ವೆಂಕಟೇಶ್ ಮೃತ್ಯುಂಜಯ ಪುರಾಣಿಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ನಿವೃತ್ತ), ಕಪ್ಪಲಗುದ್ದಿ ಗ್ರಾಮ ಪಂಚಾಯಿತಿ, ರಾಯಭಾಗ ತಾಲ್ಲೂಕು, ಬೆಳಗಾವಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 742 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:12.04.2017 |
ಸರ್ಕಾರದ ನಡವಳಿಗಳು |
ಶ್ರೀ ಎಲ್.ವಿ.ಜಿಡ್ಡಿ ಮತ್ತು ಡಿ.ಎಂ.ಗಿರಿಗೌಡರ - ಅಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಹಿರೇಬೇವನೂರ ಗ್ರಾಮ ಪಂಚಾಯಿತಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ, ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 279 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:11.04.2017 |
ಸರ್ಕಾರದ ನಡವಳಿಗಳು |
ಶ್ರೀ ಜ್ಞಾನಮೂರ್ತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗಾಣದಾಳು ಗ್ರಾಮ ಪಂಚಾಯಿತಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ, (ಹಾಲಿ ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 211 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:11.04.2017 |
ಸರ್ಕಾರದ ನಡವಳಿಗಳು |
ಶ್ರೀ ಅಲ್ಮಾಸ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬಿಜ್ಜವಾರ ಗ್ರಾಮ ಪಂಚಾಯಿತಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 248 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:10.04.2017 |
ಸರ್ಕಾರದ ನಡವಳಿಗಳು |
ಜಿಲ್ಲಾ ಪಂಚಾಯತ್ ಗಳ ಪರವಾಗಿ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸಲು ನ್ಯಾಯಾವಾದಿಗಳ ನೇಮಕಾತಿ ಮಾಡುವ ಕುರಿತು. |
ಗ್ರಾಅಪ 59 ಜಿಪಸ 2017, ಬೆಂಗಳೂರು, ದಿನಾಂಕ:06.04.2017 |
ಸರ್ಕಾರದ ನಡವಳಿಗಳು |
ಶ್ರೀ ಸಿ.ಕೆಂಪೇಗೌಡ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, (ಹಾಲಿ ನಿವೃತ್ತ) ಮತ್ತು ಶ್ರೀಮತಿ ಲೀಲಾವತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸೋಮನಹಳ್ಳಿ, ಗ್ರಾಮ ಪಂಚಾಯಿತಿ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 538 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:05.04.2017 |
ಸರ್ಕಾರದ ನಡವಳಿಗಳು |
ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಪಾಲಿಸದೇ ಸ್ವತ್ತುಗಳಿಗೆ ನಮೂನೆ-9 ಮತ್ತು ನಮೂನೆ-11ಬಿ ಬಗ್ಗೆ - ಸಮಿತಿ ರಚನೆ ಬಗ್ಗೆ. |
ಗ್ರಾಅಪ 690 ಗ್ರಾಪಂಅ 2015, ಬೆಂಗಳೂರು, ದಿನಾಂಕ:05.04.2017 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಬಿ.ಬೆಳಗಲಿ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಉಗಾರ ಬುದ್ರುಕ್, ಗ್ರಾಮ ಪಂಚಾಯಿತಿ, ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 541 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:05.04.2017 |
ಪತ್ರ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 204 ಮತ್ತು 205ರ ಸ್ಪಷ್ಟೀಕರಣದ ಬಗ್ಗೆ. |
ಗ್ರಾಅಪ 91 ಗ್ರಾಪಂಅ 2017, ಬೆಂಗಳೂರು, ದಿನಾಂಕ:04.04.2017 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯಿತಿಗಳ ವಿದ್ಯುತ್ ಬಿಲ್ ಬಾಕಿ ಇಲ್ಲದಿದ್ದಲ್ಲಿ, ಎಸ್ಕ್ರೋ ಖಾತೆಯಲ್ಲಿ ಉಳಿದಿರುವ ಅನುದಾನವನ್ನು ಅಭಿವೃದ್ದಿ ಕಾರ್ಯಗಳಿಗೆ ಬಳಸಿಕೊಳ್ಳಲು ಗ್ರಾಮ ಪಂಚಾಯಿತಿ ನಿಧಿ ಖಾತೆಗೆ ವರ್ಗಾವಣೆ ಮಾಡುವ ಬಗ್ಗೆ. |
ಗ್ರಾಅಪ 356 ಗ್ರಾಪಂಅ 2017, ಬೆಂಗಳೂರು, ದಿನಾಂಕ:03.04.2017 |
ಸರ್ಕಾರದ ನಡವಳಿಗಳು |
ಪ್ರಾಯೋಗಿಕವಾಗಿ ಗ್ರಾಮ ಪಂಚಾಯಿತಿಗಳಲ್ಲಿ ಇ-ಬುಕ್ ಕ್ಲಬ್ ಗಳ ಮೂಲಕ ಡಿಜಿಟಲ್ ಲೈಬ್ರರಿಗಳನ್ನು ಅಳವಡಿಸುವ ಬಗ್ಗೆ. |
ಗ್ರಾಅಪ 317 ಗ್ರಾಪಂಅ 2017, ಬೆಂಗಳೂರು, ದಿನಾಂಕ:03.04.2017 |
ಸರ್ಕಾರದ ನಡವಳಿಗಳು |
ಶ್ರೀ ಕುಮಾರಸ್ವಾಮಿ, ಕಾರ್ಯದರ್ಶಿ, ಹೊನ್ನವಳ್ಳಿ ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 186 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಶಾಲಿನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮುದುವಾಡಿ ಗ್ರಾಮ ಪಂಚಾಯಿತಿ, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 179 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಗೀತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹದ್ರಿಪುರ ಗ್ರಾಮ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 188 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2017 |
ಸರ್ಕಾರದ ನಡವಳಿಗಳು |
ಶ್ರೀ ಹೆಚ್.ವಿ.ಶಿವರುದ್ರಯ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 187 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2017 |
ತಿದ್ದೋಲೆ |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 260 ಗ್ರಾಪಂಕಾ 2016, ದಿ:28.02.2017ರಲ್ಲಿ ಪ್ರಸ್ತಾವನೆಯ ಭಾಗದ ತಿದ್ದುಪಡಿ. |
ಗ್ರಾಅಪ 260 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:03.04.2017 |
ಸುತ್ತೋಲೆ |
ಬಿಲ್ ಕಲ್ಟೆಕ್ಟರ್ ಇತ್ಯಾದಿ ವೃಂದದಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದಕ್ಕೆ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ವೃಂದಕ್ಕೆ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ವೃಂದದಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೃಂದಕ್ಕೆ ಮುಂಬಡ್ತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಬಗ್ಗೆ. |
ಗ್ರಾಅಪ 263 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:01.04.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಪಾರ್ವತಿ ಶ್ರೀಶೈಲ ಜಂಗಲಗಿ, ಅಧ್ಯಕ್ಷರು ಮೋಳೆ ಗ್ರಾಮ ಪಂಚಾಯಿತಿ, ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 680 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಶ್ರೀ ಶಿವುನಗೌಡ ನಿಂಗನಗೌಡ ಬಿರಾದಾರ, ಅಧ್ಯಕ್ಷರು, ಹರನಾಳ ಗ್ರಾಮ ಪಂಚಾಯಿತಿ, ಸಿಂಧಗಿ ತಾಲ್ಲೂಕು, ವಿಜಯಪುರ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ)ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 1171 ಗ್ರಾಪಂಅ 2016, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಹಾವೇರಿ ಜಿಲ್ಲೆ, ಸವಣೂರು ತಾಲ್ಲೂಕು, ಕಾರಡಗಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯಾಗಿದ್ದ 1) ಶ್ರೀ ಶಂಕರ ಕೋಟುಮುಚಗಿ (ಪ್ರಸ್ತುತ ಶಿರಬಡಗಿ ಗ್ರಾಮ ಪಂಚಾಯಿತಿ), ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಿದ್ದ 2) ಶ್ರೀ ವೀರೇಶ ಆವರಿ ಮತ್ತು 3) ಶ್ರೀ ಎನ್.ಸಿ.ಪಾಟೀಲ್ (ಪ್ರಸ್ತುತ ನಿವೃತ್ತ) ಇವರುಗಳ ವಿರುದ್ಧ ಇಲಾಖಾ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 237 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಅವಶ್ಯವಿರುವ ಪ್ರಕರಣಗಳಿಗೆ ನಿಯಮಗಳನ್ನು ಗುರುತಿಸುವ ಬಗ್ಗೆ. |
ಗ್ರಾಅಪ 269 ಗ್ರಾಪಂಅ 2017(ಪಿ1), ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
1) ಶ್ರೀ ಎಸ್.ಆರ್.ಪಾಟೀಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (2) ಶ್ರೀ ಖುಬಾಸಿಂಗ್ ಎಸ್.ಜಾಧವ್, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, (3) ವ್ಹಿ.ಎಮ್.ವಸ್ತ್ರದ್, ಹಿಂದಿನ ಕಾರ್ಯದರ್ಶಿ, (4) ಶ್ರೀ ಸಿ.ಎಸ್.ಮಠ, ಹಿಂದಿನ ಕಾರ್ಯದರ್ಶಿ, (5) ಶ್ರೀ ಎಸ್.ಎಸ್.ಅಂಬೇಕರ, ಹಿಂದಿನ ಕಾರ್ಯದರ್ಶಿ, (6) ಶ್ರೀ ಎನ್.ಸಿ.ಬಾಸಗಿ, ಹಿಂದಿನ ಕಾರ್ಯದರ್ಶಿ, ಕೋಳೂರ ಗ್ರಾಮ ಪಂಚಾಯಿತಿ, ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 242 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಶ್ರೀ ಪ್ರಶಾಂತ್ ವೈ.ಮುನವಳ್ಳಿ, ಹಿಂದಿನ ಕಾರ್ಯದರ್ಶಿ, ಸೊಲ್ಲಾಪುರ ಗ್ರಾಮ ಪಂಚಾಯಿತಿ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 920 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ವಿ.ಮಾದನಶೆಟ್ಟಿ, ನಿವೃತ್ತ ಪಂ.ಅ.ಅ, ಸೂಳೇಬಾವಿ ಗ್ರಾಮ ಪಂಚಾಯಿತಿ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ವರದಿಯ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 537 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಶ್ರೀ ಶ್ರೀಕಾಂತೇಗೌಡ ತಂದೆ ಪರ್ತಗೌಡ ಪಾಟೀಲ, ಸದಸ್ಯರು, ಬಿಡನಾಳ ಗ್ರಾಮ ಪಂಚಾಯಿತಿ, ಮುಂಡರಗಿ ತಾಲ್ಲೂಕು, ಗದಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 274 ಗ್ರಾಪಂಅ 2016, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಶ್ರೀ ಶ್ರೀಕಾಂತ್ ಯಡ್ರಾಂವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಂದಿಗುಂದ ಗ್ರಾಮ ಪಂಚಾಯಿತಿ, ರಾಯಭಾಗ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 241 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಶ್ರೀ ಶರಪ್ಪ ನರೇಗಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹುಲ್ಲೂರು ಗ್ರಾಮ ಪಂಚಾಯಿತಿ, ರೋಣ ತಾಲ್ಲೂಕು, ಗದಗ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 231 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
1) ಶ್ರೀ ಎ.ಎನ್.ಲಕ್ಷಾಣಿ, ಕಾರ್ಯದರ್ಶಿ(ನಿವೃತ್ತ), ಉದಪುಡಿ ಗ್ರಾಮ ಪಂಚಾಯತ್ ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ ಮತ್ತು 2) ಶ್ರೀ ವಿ.ಡಿ.ಮನವಾಚಾರಿ, ಹಿಂದಿನ ಕಾರ್ಯದರ್ಶಿ, ಉದಪುಡಿ ಗ್ರಾಮ ಪಂಚಾಯತ್ ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 244 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಉಮಾಮಹೇಶ, ನಿವೃತ್ತ ಕಾರ್ಯದರ್ಶಿ, ಮೊರಬ ಗ್ರಾಮ ಪಂಚಾಯತ್ ಕೂಡ್ಲಿಗಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 214 2(ಬಿ)(ii) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 247 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಎನ್.ಎಂ.ಅನ್ನಪೂರ್ಣ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶ್ರೀಧರಗಡ್ಡೆ ಗ್ರಾಮ ಪಂಚಾಯತ್, ಬಳ್ಳಾರಿ ತಾಲ್ಲೂಕು ಬಳ್ಳಾರಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 233 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಶ್ರೀ ಪರಮೇಶ್ವರ್ ತಂದೆ ಗುರಪ್ಪ ಮಾಶ್ಯಾಳಕರ, ಉಪಾಧ್ಯಕ್ಷರು, ಮಾದನಹಿಪ್ಪರಗಾ ಗ್ರಾಮ ಪಂಚಾಯತಿ, ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) 48(4) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 891 ಗ್ರಾಪಂಅ 2016, ಬೆಂಗಳೂರು, ದಿನಾಂಕ:31.03.2017 |
ಸರ್ಕಾರದ ನಡವಳಿಗಳು |
ಶ್ರೀ ಪ್ರಶಾಂತ್ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ದರೆಗುಡ್ಡ ಗ್ರಾಮ ಪಂಚಾಯಿತಿ, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಇವರು ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ - ಆದೇಶ. |
ಗ್ರಾಅಪ 499 ಗ್ರಾಪಂಅ 2017, ಬೆಂಗಳೂರು, ದಿನಾಂಕ:30.03.2017 |
ಸರ್ಕಾರದ ನಡವಳಿಗಳು |
ಶ್ರೀ ಬಾವಸಾಬ್ ಡಿ.ಎಫ್, ಹಿಂದಿನ ಉಪಾಧ್ಯಕ್ಷರು, ಹಾಲಿ ಸದಸ್ಯರು, ಕೃಷ್ಣನಗರ ಗ್ರಾಮ ಪಂಚಾಯಿತಿ, ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43(ಎ)ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 547 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:30.03.2017 |
ಸರ್ಕಾರದ ನಡವಳಿಗಳು |
ಶ್ರೀ ಮಾದೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಲಕಾಡು ಗ್ರಾಮ ಪಂಚಾಯತ್ ಟಿ.ನರಸೀಪುರ ತಾಲ್ಲೂಕು ಮತ್ತು ಶ್ರೀ ಲಿಂಗರಾಜು, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಲಕಾಡು ಗ್ರಾಮ ಪಂಚಾಯಿತಿ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ (ಹಾಲಿ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯಿತಿ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ ಇವರುಗಳ ಸಾರ್ವಜನಿಕರ ನೌಕರರಾಗಿದ್ದು, ದುರ್ವರ್ತನೆಯಿಂದ ನಡೆದುಕೊಂಡಿರುವ ಬಗ್ಗೆ- ಆದೇಶ. |
ಗ್ರಾಅಪ 855 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:30.03.2017 |
ಸರ್ಕಾರದ ನಡವಳಿಗಳು |
(1) ಶ್ರೀ ಬಸವಂತ್ರಾಯ ಬಿ.ಬಿರಾದಾರ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, (2) ಶ್ರೀ ಶರಣಗೌಡ ಬಿ. ಉಳ್ಳೇಸೂರ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ರಾಜಕೊಳೂರ ಗ್ರಾಮ ಪಂಚಾಯತಿ, ಸುರಪೂರ ತಾಲ್ಲೂಕು,ಯಾದಗಿರಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 222 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:30.03.2017 |
ಸರ್ಕಾರದ ನಡವಳಿಗಳು |
ಶ್ರೀ ಬಿ. ಗಂಗಾಧರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕುರುವತ್ತಿ ಗ್ರಾಮ ಪಂಚಾಯತಿ, ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 232 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:30.03.2017 |
ಸರ್ಕಾರದ ನಡವಳಿಗಳು |
ಶ್ರೀ ಡಿ. ಸುಶೀಲ ಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗೌಡೂರು ಗ್ರಾಮ ಪಂಚಾಯತಿ, ಲಿಂಗಸಗೂರು ತಾಲ್ಲೂಕು, ರಾಯಚೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 203 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:30.03.2017 |
ಸರ್ಕಾರದ ನಡವಳಿಗಳು |
ಶ್ರೀ ಗೋವಿಂದ ರೆಡ್ಡಿ ಮದ್ನಾಲ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮೀರಖಲ್ ಗ್ರಾಮ ಮಂಚಾಯತಿ, ಬಸವಕಲ್ಯಾಣ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಪ್ರಕರಣ ಕುರಿತು-ಆದೇಶ. |
ಗ್ರಾಅಪ 243 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:30.03.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಇಂದಿರಮ್ಮ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹೊನ್ನೇನಹಳ್ಳಿ ಗ್ರಾಮ ಪಂಚಾಯತಿ, ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 157 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.03.2017 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಬೈಚಪ್ಪ, ಹಿಂದಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ, ಹೊನ್ನೇನಹಳ್ಳಿ ಗ್ರಾಮ ಪಂಚಾಯತಿ ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ,(ಹಾಲಿ ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 158 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.03.2017 |
ಸರ್ಕಾರದ ನಡವಳಿಗಳು |
ಶ್ರೀ ಗುರುಪ್ರಸಾದ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಡಿ. ಅನಂತಪುರ ಗ್ರಾಮ ಪಂಚಾಯತಿ, ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 234 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.03.2017 |
ಸರ್ಕಾರದ ನಡವಳಿಗಳು |
ಶ್ರೀ ಗಂಗಾಧರ ಶೆಟ್ಟಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ರಂಗಾಪುರ ಗ್ರಾಮ ಪಂಚಾಯತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 212 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.03.2017 |
ಸರ್ಕಾರದ ನಡವಳಿಗಳು |
ಶ್ರೀ ವೆಂಕಟೇಶ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹರೀಸಂದ್ರ ಗ್ರಾಮ ಪಂಚಾಯತಿ, ರಾಮನಗರ ತಾಲ್ಲೂಕು, ರಾಮನಗರ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ.. |
ಗ್ರಾಅಪ 202 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.03.2017 |
ಸರ್ಕಾರದ ನಡವಳಿಗಳು |
ಶ್ರೀ ಗೋವಿಂದ ರೆಡ್ಡಿ ಮದ್ನಾಲ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮೀರಖಲ್ ಗ್ರಾಮ ಮಂಚಾಯತಿ, ಬಸವಕಲ್ಯಾಣ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಪ್ರಕರಣ ಕುರಿತು-ಆದೇಶ. |
ಗ್ರಾಅಪ 246 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.03.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಸಹೀದಾ, ಗ್ರಾಮ ಪಂಚಾಯತಿ ಕಾರ್ಯದರ್ಶಿ, ಹುಲಿಕೆರೆ ಗ್ರಾಮ ಪಂಚಾಯಿತಿ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 342 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:27.03.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಸರೋಜಿನಿ ಗಂಡ ಶಿವಶರಣಪ್ಪಾ ಘಂಟಿ, ಅಧ್ಯಕ್ಷರು, ಸುಲೇಪೇಟ ಗ್ರಾಮ ಪಂಚಾಯಿತಿ, ಚಿಂಚೋಳಿ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 473 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:27.03.2017 |
ಸರ್ಕಾರದ ನಡವಳಿಗಳು |
ಕೇಂದ್ರ ಪುರಸ್ಕೃತ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಪಿ.ಎಸ್.ಎ) ಯೋಜನೆಯಡಿಯ ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 62 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:25.03.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಭವಾನಿ ಕೋಂ ನಾರಾಯಣ, ಹಿಂದಿನ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಮತ್ತು ಶ್ರೀ ಆಸೀಫ್ ಅಲಿ ಅಬ್ದುಲ್ ಗಫಾರ ಗನಿ ಹಿಂದಿನ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಚಂದಾವರ ಗ್ರಾಮ ಪಂಚಾಯಿತಿ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರುಗಳ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 232 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:23.03.2017 |
ಅಧಿಸೂಚನೆ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ಗ್ರಾಮ ಪಂಚಾಯಿತಿಯಿಂದ ಚರ ಹಾಗೂ ಸ್ಥಿರ ಸ್ವತ್ತುಗಳ ಆರ್ಜನೆ ಮತ್ತು ವರ್ಗಾವಣೆ) (ತಿದ್ದುಪಡಿ) ನಿಯಮಗಳು 2017. |
ಗ್ರಾಅಪ 893 ಗ್ರಾಪಂಅ 2016, ಬೆಂಗಳೂರು, ದಿ:22.03.2017 |
ಸರ್ಕಾರದ ನಡವಳಿಗಳು |
ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಅಧ್ಯಕ್ಷರ ಕರ್ತವ್ಯಗಳನ್ನು ನಿರ್ವಹಿಸಿದಾಗ ಗೌರವಧನ ಅತಿಥಿ ಭತ್ಯೆ ಪ್ರವಾಸ ಭತ್ಯೆಗಳ ಸವಲತ್ತುಗಳನ್ನು ಮಂಜೂರು ಮಾಡುವ ಕುರಿತು. |
ಗ್ರಾಅಪ 83 ಜಿಪಸ 2017, ಬೆಂಗಳೂರು, ದಿನಾಂಕ:21.03.2017 |
ಸರ್ಕಾರದ ನಡವಳಿಗಳು |
ಶ್ರೀ ಬಸ್ತಾವ ಡುಮ್ಮಿಂಗ್ , ಹಿಂದಿನ ಅಧ್ಯಕ್ಷರು ಹಾಗೂ ಹಾಲಿ ವಾಲಹಳ್ಳಿ ಗ್ರಾಮ ಪಂಚಾಯತ್ ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 29 ಗ್ರಾಪಂಅ, 2015, ಬೆಂಗಳೂರು, ದಿನಾಂಕ:20.03.2017 |
ಸರ್ಕಾರದ ನಡವಳಿಗಳು |
ಶ್ರೀ ಚಿದಾನಂದ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ದೊಡ್ಡೇಕೊಪ್ಪಲು (ಡೋರ್ನಹಳ್ಳಿ) ಗ್ರಾಮ ಪಂಚಾಯತ್, ಕೆ.ಆರ್.ನಗರ ತಾಲ್ಲೂಕು, ಮೈಸೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 149 ಗ್ರಾಪಂಅ, 2017, ಬೆಂಗಳೂರು, ದಿನಾಂಕ:20.03.2017 |
ಸರ್ಕಾರದ ನಡವಳಿಗಳು |
ಶ್ರೀ ನಾಗೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಡಂತ್ಯಾರ ಗ್ರಾಮ ಪಂಚಾಯತ್, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 121 ಗ್ರಾಪಂಅ, 2017, ಬೆಂಗಳೂರು, ದಿನಾಂಕ:20.03.2017 |
ಸರ್ಕಾರದ ನಡವಳಿಗಳು |
ಶ್ರೀ ಮಂಗಳಪ್ಪ ನಾಯಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹನುಮಸಾಗರ ಗ್ರಾಮ ಪಂಚಾಯತ್, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 81 ಗ್ರಾಪಂಅ, 2017, ಬೆಂಗಳೂರು, ದಿನಾಂಕ:20.03.2017 |
ಸರ್ಕಾರದ ನಡವಳಿಗಳು |
ಶ್ರೀ ಕರಿಯಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ನೂಲೇನೂರು ಗ್ರಾಮ ಪಂಚಾಯತ್, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 91 ಗ್ರಾಪಂಅ, 2017, ಬೆಂಗಳೂರು, ದಿನಾಂಕ:20.03.2017 |
ಸರ್ಕಾರದ ನಡವಳಿಗಳು |
ಶ್ರೀ ಸುರೇಶ್ ರಾಮ ಪಟಗಾರ, ಅಧ್ಯಕ್ಷರು, ನವಿಲುಗೋಣ ಗ್ರಾಮ ಪಂಚಾಯಿತಿ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ, ಇವರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ. |
ಗ್ರಾಅಪ 29 ಗ್ರಾಪಂಅ, 2015, ಬೆಂಗಳೂರು, ದಿನಾಂಕ:20.03.2017 |
ಸರ್ಕಾರದ ನಡವಳಿಗಳು |
ಶ್ರೀ ಮಹೇಶ್ ಗಾವಡೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹೊಲನಗದ್ದೆ ಗ್ರಾಮ ಪಂಚಾಯಿತಿ, ಕುಮಟಾ ತಾಲ್ಲೂಕು ಉತ್ತರ ಕನ್ನಡ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 628 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:20.03.2017 |
ಸರ್ಕಾರದ ನಡವಳಿಗಳು |
ಶ್ರೀ ನರಶಿಂಗ ತಮ್ಮಣ್ಣಾ ಉಗಾರೆ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಶ್ರೀ ಮಹಾದೇವ ನಿಂಗಪ್ಪಾ ಬುರ್ಲಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ, ಜಂಬಗಿ ಗ್ರಾಮ ಪಂಚಾಯತ್, ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 213 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:20.03.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಇಂದಿರಮ್ಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ದೊಡ್ಡ ಹಸಾಳ ಗ್ರಾಮ ಪಂಚಾಯತ್, ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 82 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.03.2017 |
ಸರ್ಕಾರದ ನಡವಳಿಗಳು |
(1) ಶ್ರೀ ರಾಜಣ್ಣ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಜಾಲಿಗೆ ಗ್ರಾಮ ಪಂಚಾಯತ್, ಬೆಂಗಳೂರು ಗ್ರಾಮಾಂತರ ಜಿಲ್ಲೆ (2) ಶ್ರೀ ಚನ್ನಕೇಶವ ರೆಡ್ಡಿ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಹಾಲಿ ನಿವೃತ್ತ) ಜಾಲಿಗೆ ಗ್ರಾಮ ಪಂಚಾಯತ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 99 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.03.2017 |
ಸರ್ಕಾರದ ನಡವಳಿಗಳು |
ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಯಿಂದ ಚರ ಹಾಗೂ ಸ್ಥಿರ ಸ್ವತ್ತುಗಳ ಆರ್ಜನೆ ಮತ್ತು ವರ್ಗಾವಣೆ)ನಿಯಮಗಳು, 2017. |
ಗ್ರಾಅಪ 110 ಜಿಪಸ 2016(ಪಿ-1), ಬೆಂಗಳೂರು, ದಿನಾಂಕ:17.03.2017 |
ಸರ್ಕಾರದ ನಡವಳಿಗಳು |
ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಪಂಚಾಯಿತಿಯಿಂದ ಚರ ಹಾಗೂ ಸ್ಥಿರ ಸ್ವತ್ತುಗಳ ಆರ್ಜನೆ ಮತ್ತು ವರ್ಗಾವಣೆ)ನಿಯಮಗಳು, 2017. |
ಗ್ರಾಅಪ 110 ಜಿಪಸ 2016, ಬೆಂಗಳೂರು, ದಿನಾಂಕ:17.03.2017 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ ಪ್ರಗತಿಯನ್ನು ಆಧರಿಸಿ 2016ನೇ ಸಾಲಿನಲ್ಲಿ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರದಡಿ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಖಂಡಿಕಾ ಗ್ರಾಮ ಪಂಚಾಯಿತಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 243 ಗ್ರಾಪಂಅ 2016, ಬೆಂಗಳೂರು, ದಿನಾಂಕ:17.03.2017 |
ಸುತ್ತೋಲೆ |
Guidelines for the utilization of 14th Finance Commission Grants. |
RDP 75 GPS 2016, Bangalore, Dt:17.03.2017 |
ಸುತ್ತೋಲೆ |
14ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಮಾರ್ಗಸೂಚಿಗಳ ಕುರಿತು. |
ಗ್ರಾಅಪ 75 ಗ್ರಾಪಸ 2015, ಬೆಂಗಳೂರು, ದಿನಾಂಕ:17.03.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಪದ್ಮಿನಿ, ಹಿಂದಿನ ಅಧ್ಯಕ್ಷರು ಹಾಗೂ ಹಾಲಿ ಗುರುಪುರ ಗ್ರಾಮ ಪಂಚಾಯಿತಿ, ಮಂಗಳೂರು ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 595 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:16.03.2017 |
ಅಧಿಸೂಚನೆ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ಜನವಸತಿ ಸಭೆಗಳನ್ನು ಕರೆಯುವ ಮತ್ತು ನಡೆಸುವ) ನಿಯಮಗಳು 2017. |
ಗ್ರಾಅಪ 151 ಗ್ರಾಪಂಅ 2016, ಬೆಂಗಳೂರು, ದಿ:15.03.2017 |
ಸರ್ಕಾರದ ನಡವಳಿಗಳು |
ಶ್ರೀ ಸಿ.ಎಸ್.ಕರುಣಾಕರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಆಲನಹಳ್ಳಿ ಗ್ರಾಮ ಪಂಚಾಯತ್, ಮೈಸೂರು ತಾಲ್ಲೂಕು, ಹಾಲಿ ಬಿಳಿಗೆರೆ ಗ್ರಾ.ಪಂ. ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 156 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:14.03.2017 |
ಸುತ್ತೋಲೆ |
ಗ್ರಾಮ ಪಂಚಾಯತಿ ನಿಧಿಯಲ್ಲಿ ಶೇ.25 ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಹೆಚ್ಚುವರಿ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 440 ಗ್ರಾಪಂಅ 2015, ಬೆಂಗಳೂರು, ದಿನಾಂಕ:13.03.2017 |
ಸರ್ಕಾರದ ನಡವಳಿಗಳು |
ಶ್ರೀ ಶಿವಯೋಗಿ ತಂದೆ ರುದ್ರಯ್ಯಸ್ವಾಮಿ, ಕಾರ್ಯದರ್ಶಿ ಹಾಗೂ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಭಾತಾಂಬ್ರಾ ಗ್ರಾಮ ಪಂಚಾಯತ್ ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ, ಇವರ ವಿರುದ್ಧ ಲೋಕಾಯುಕ್ತ ಪ್ರಕರಣ ಕುರಿತು - ಆದೇಶ. |
ಗ್ರಾಅಪ 120 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:13.03.2017 |
ಸರ್ಕಾರದ ನಡವಳಿಗಳು |
ಶ್ರೀ ಉಮೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಾಗರ(ಬಿ) ಗ್ರಾಮ ಪಂಚಾಯಿತಿ, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 189 ಗ್ರಾಪಂಅ 2017, ಬೆಂಗಳೂರು, ದಿನಾಂಕ:13.03.2017 |
ಅಧಿಸೂಚನೆ |
ಬ್ಯಾಂಕ್ ಖಾತೆಯಲ್ಲಿರುವ ರಾಜ್ಯ ಸರ್ಕಾರದ ಅನುದಾನವನ್ನು ಬಳಸಿಕೊಳ್ಳುವ ಬಗ್ಗೆ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಅಥವಾ ಅಧಿಕಾರಿಗಳು, ಮಂಡಳಿಗಳು, ಸಂಸ್ಥೆಗಳು (ಕಾರ್ಪೋರೇಶನ್ಸ್), ಸಂಘಗಳು, ವಿಶ್ವವಿದ್ಯಾಲಯಗಳು, ಹಾಗೂ ಇತರ ಸ್ವಾಯತ್ತ ಸಂಸ್ಥೆಗಳಿಗೆ ಮಾರ್ಸೂಚಿಗಳು. |
ಗ್ರಾಅಪ 224 ಎಎಫ್ಎನ್ 2016, ಬೆಂಗಳೂರು, ದಿನಾಂಕ:16.02.2017 |
ಸರ್ಕಾರದ ನಡವಳಿಗಳು |
ಶ್ರೀ ಸುಭಾಷ್ ಖಾರ್ವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೋಟಾ ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆ - ಇವರಿಗೆ ವಿಧಿಸಿದ ದಂಡನೆಯನ್ನು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 26ರ ಅಡಿಯಲ್ಲಿ ಪುನರ್ ಪರಿಶೀಲಿಸುವ ಕುರಿತು. |
ಗ್ರಾಅಪ 428 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:10.03.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಎನ್.ತಾರಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಪಗಲ್ ಗ್ರಾಮ ಪಂಚಾಯಿತಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 125 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:10.03.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಅಂಬಿಕಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಇಡಪನೂರು ಗ್ರಾಮ ಪಂಚಾಯಿತಿ (ಹಾಲಿ ಪಿ.ಡಿ.ಓ. ಮನಸ್ಲಾಪುರ ಗ್ರಾಮ ಪಂಚಾಯಿತಿ, ರಾಯಚೂರು ಜಿಲ್ಲೆ) ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 198 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:10.03.2017 |
ಸರ್ಕಾರದ ನಡವಳಿಗಳು |
ಶ್ರೀ ಶಕ್ಷಾವಲಿ ಖಾದ್ರಿ(ನಿವೃತ್ತ), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅರೋಲಿ ಗ್ರಾಮ ಪಂಚಾಯಿತಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 171 ಗ್ರಾಪಂಅ 2017, ಬೆಂಗಳೂರು, ದಿನಾಂಕ:10.03.2017 |
ಸರ್ಕಾರದ ನಡವಳಿಗಳು |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಶಾಖೆಗಳ ಕೊಠಡಿಗಳನ್ನು ನವೀಕರಿಸಿದ ಕಾಮಗಾರಿಯ ವೆಚ್ಚವನ್ನು ಪಾವತಿಸುವ ಬಗ್ಗೆ. |
ಗ್ರಾಅಪ 47 ಗ್ರಾಪಂಅ 2014, ಬೆಂಗಳೂರು, ದಿನಾಂಕ:10.03.2017 |
ಸುತ್ತೋಲೆ |
14ನೇ ಹಣಕಾಸು ಆಯೋಗದ ಸಾಮಾನ್ಯ ಕಾರ್ಯಕ್ಷಮತೆ ಅನುದಾನವನ್ನು ಪಡೆಯಲು ಪೂರೈಸಬೇಕಾದ ಷರತ್ತುಗಳ ಕುರಿತು. |
ಗ್ರಾಅಪ 11 ಗ್ರಾಪಸ 2016, ಬೆಂಗಳೂರು, ದಿನಾಂಕ:09.03.2017 |
ಸುತ್ತೋಲೆ |
Fulfilling of conditions for obtaining Performance Grants. |
RDP 11 GPS 2016, ಬೆಂಗಳೂರು, ದಿನಾಂಕ:09.03.2017 |
ಸರ್ಕಾರದ ನಡವಳಿಗಳು |
ಶ್ರೀ ಹೆಚ್.ಆರ್.ಕಿತ್ತೂರ್, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ರಟ್ಟಿಹಳ್ಳಿ ಗ್ರಾಮ ಪಂಚಾಯಿತಿ, ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಉಪಲೋಕಾಯುಕ್ತ ವರದಿ ಶಿಫಾರಸ್ಸಿನನ್ವಯ ಕ್ರಮವಹಿಸುವ ಬಗ್ಗೆ. |
ಗ್ರಾಅಪ 781 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:07.03.2017 |
ಸರ್ಕಾರದ ನಡವಳಿಗಳು |
ಶ್ರೀ ಗೋವಿಂದ ರೆಡ್ಡಿ ಮದ್ನಾಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮೀರಖಲ್ ಗ್ರಾಮ ಪಂಚಾಯಿತಿ, ಬಸವಕಲ್ಯಾಣ ತಾಲ್ಲೂಕು, ಬೀದರ್ ಜಿಲ್ಲೆ ಇವರ ವಿರುದ್ಧ ಲೋಕಾಯುಕ್ತ ಪ್ರಕರಣ ಕುರಿತು - ಆದೇಶ. |
ಗ್ರಾಅಪ 151 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:07.03.2017 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಎಂ.ದ್ಯಾಮಣ್ಣನವರ, ಕೈಪಂಪು ಸಹಾಯಕರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹಿರೇಕೆರೂರು, ಹಾವೇರಿ ಜಿಲ್ಲೆ (ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ತಾವರಗಿ ಗ್ರಾಮ ಪಂಚಾಯಿತಿ, ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ) ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರವರಿಗೆ ವಹಿಸುವ ಕುರಿತು. |
ಗ್ರಾಅಪ 883 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:07.03.2017 |
ಸರ್ಕಾರದ ನಡವಳಿಗಳು |
ಬೆಂಗಳೂರು ಉತ್ತರ ತಾಲ್ಲೂಕು, ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಪಾಲಿಸದೆ 6510 ಸ್ವತ್ತುಗಳಿಗೆ ನಮೂನೆ-9 ಮತ್ತು ನಮೂನೆ-11ಬಿ ವಿತರಿಸಿ ರದ್ದು ಮಾಡಿರುವ ಬಗ್ಗೆ ತನಿಖಾ ಸಮಿತಿಯು ನೀಡಿರುವ ಬಗ್ಗೆ ತನಿಖಾ ಸಮಿತಿಯು ನೀಡಿರುವ ವರದಿಯ ಬಗ್ಗೆ - ವಿಚಾರಣಾ ಅಧಿಕಾರಿಗಳನ್ನು ನೇಮಿಸುವ ಬಗ್ಗೆ. |
ಗ್ರಾಅಪ 690 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:07.03.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಪಿ.ಎಸ್.ಎ) ಯೋಜನೆಯಡಿ ರಾಜ್ಯ ಮಟ್ಟದ ಇ-ಆಡಳಿತ ಘಟಕಕ್ಕೆ (e-Governance Unit) ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 98 ಗ್ರಾಪಸ 2016, ಬೆಂಗಳೂರು, ದಿನಾಂಕ:06.03.2017 |
ಸರ್ಕಾರದ ನಡವಳಿಗಳು |
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಒಟ್ಟು 353.12 ಎಕರೆ ಜಮೀನನ್ನು ನೇರವಾಗಿ ಭೂ ಮಾಲೀಕರಿಂದ ಖರೀದಿಸುವ/ಪಡೆಯುವ ಬಗ್ಗೆ "ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಅಧಿನಿಯಮ 2013ರ ಪ್ರಕರಣ 46ರನ್ವಯ ವಿನಾಯಿತಿ ನೀಡುವ ಕುರಿತು. |
ಗ್ರಾಅಪ 71 ಜಿಪಸ 2017, ಬೆಂಗಳೂರು, ದಿನಾಂಕ:06.03.2017 |
ಸರ್ಕಾರದ ನಡವಳಿಗಳು |
ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ 2016-17ನೇ ಸಾಲಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 217 ಜಿಪಸ 2016, ಬೆಂಗಳೂರು, ದಿನಾಂಕ:06.03.2017 |
ಸರ್ಕಾರದ ನಡವಳಿಗಳು |
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಗದಗ ಹಾಗೂ ಬೆಂಗಳೂರಿನ ಕಛೇರಿಗಳಿಗೆ ಅಧಿಕಾರಿಗಳ ವೇತನ ಇತರೆ ಭತ್ಯೆಗಳು ಹಾಗೂ ವಾಹನ ಖರೀದಿಗಾಗಿ ಅನುದಾನ ನೀಡುವ ಬಗ್ಗೆ. |
ಗ್ರಾಅಪ 25 ಜಿಪಸ 2017, ಬೆಂಗಳೂರು, ದಿನಾಂಕ:06.03.2017 |
ಸರ್ಕಾರದ ನಡವಳಿಗಳು |
ಶ್ರೀ ಹೆಚ್.ಕಲ್ಲಪ್ಪ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 (ಹಾಲಿ ನಿವೃತ್ತ) ಮಲ್ಲಾಪುರ ಗ್ರಾಮ ಪಂಚಾಯಿತಿ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 96 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:04.03.2017 |
ಸರ್ಕಾರದ ನಡವಳಿಗಳು |
ಶ್ರೀ ಎ.ಎಂ.ಬಸವರಾಜಯ್ಯ, ಗ್ರಾಮ ಪಂಚಾಯತಿ ಕಾರ್ಯದರ್ಶಿ, ನೀಲಗುಂದ ಗ್ರಾಮ ಪಂಚಾಯಿತಿ, ಹರಪ್ಪನಹಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ-ಆದೇಶ. |
ಗ್ರಾಅಪ 269 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:04.03.2017 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳಲ್ಲಿ ಈ ಹಿಂದೆ ಗೋಬರ್ ಗ್ಯಾಸ್ ಸೂಪರ್ ವೈಸರ್ ಹುದ್ದೆಗೆ ನೇಮಕಗೊಂಡಿರುವ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯನಗಳು 1957ರ ನಿಯಮ 247ಎ ರನ್ವಯ ಅರ್ಹತಾದಾಯಕ ಸೇವೆಯನ್ನು ನಿವೃತ್ತಿ ವೇತನಕ್ಕೆ ವಿಸ್ತರಿಸುವ ಬಗ್ಗೆ - ಸ್ಪಷ್ಟೀಕರಣ. |
ಗ್ರಾಅಪ 760 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:02.03.2017 |
ಸಭಾ ನಡವಳಿಗಳು |
ದಿ:17.02.2017ರ ಪೂರ್ವಾಹ್ನ 11:00 ಗಂಟೆಗೆ ನಿರ್ದೇಶಕರು(ಪಂ. ರಾಜ್-2), ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಅನುದಾನ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾದ ಅನುದಾನಕ್ಕೆ ಉಪಯೋಗಿತಾ ಪ್ರಮಾಣ ಪತ್ರ ನೀಡುವುದು ಹಾಗೂ ಇನ್ನುಳಿದ ಅನುದಾನಕ್ಕೆ ಭಾರತ ಸರ್ಕಾರದ ಹೆಸರಿನಲ್ಲಿ ಡಿಡಿಯನ್ನು ನೀಡುವ ಕುರಿತು ಚರ್ಚಿಸಲು ನಡೆದ ಸಭೆಯ ನಡವಳಿಗಳು. |
ಗ್ರಾಅಪ 107 ಜಿಪಸ 2014, ಬೆಂಗಳೂರು, ದಿನಾಂಕ:28.02.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಸುಶೀಲಾ ಹೆಗಡೆ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಹಾಲಿ ನಿವೃತ್ತ), ಉಜಿರೆ ಗ್ರಾಮ ಪಂಚಾಯತಿ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 65 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.02.2017 |
ಸರ್ಕಾರದ ನಡವಳಿಗಳು |
ಶ್ರೀ ದೊರೆಸ್ವಾಮಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಾದಪುರ ಗ್ರಾಮ ಪಂಚಾಯತಿ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 22 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.02.2017 |
ಸರ್ಕಾರದ ನಡವಳಿಗಳು |
ಶ್ರೀ ವೆಂಕಟಸ್ವಾಮಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ(ನಿವೃತ್ತ), ಹಿಂದಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ, ಹೆಬ್ಬಗೋಡಿ ಗ್ರಾಮ ಪಂಚಾಯಿತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ-ಆದೇಶ. |
ಗ್ರಾಅಪ 359 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:28.02.2017 |
ಸರ್ಕಾರದ ನಡವಳಿಗಳು |
ಶ್ರೀ ಶಂಕರಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ (ನಿವೃತ್ತ), ಶ್ರೀ ನಿಜಲಿಂಗಪ್ಪ, ಕಾರ್ಯದರ್ಶಿ, ಶ್ರೀ ಹೆಚ್. ಕುಮಾರಸ್ವಾಮಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕಾಳಿಂಗೇರಿ ಗ್ರಾಮ ಪಂಚಾಯತಿ, ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ.-ಆದೇಶ. |
ಗ್ರಾಅಪ 260 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:28.02.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಕೆ.ಎಸ್. ಲಕ್ಷ್ಮೀ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಎಂ.ಎನ್. ಕೋಟಿ ಗ್ರಾಮ ಪಂಚಾಯತಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ ಮತ್ತು (2) ಶ್ರೀ ಆರ್.ನವೀನ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಎಂ.ಎನ್.ಕೋಟಿ ಗ್ರಾಮ ಪಂಚಾಯತಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 845 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:28.02.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಇಮ್ತಿಯಾಜ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕಳಿಯಾ ಗ್ರಾಮ ಪಂಚಾಯತಿ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 78 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.02.2017 |
ಸರ್ಕಾರದ ನಡವಳಿಗಳು |
ಶ್ರೀಮತಿ. ಹೆಚ್.ಎಸ್. ಲಕ್ಷ್ಮೀ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗೆಜ್ಜಲಗೆರೆ ಗ್ರಾಮ ಪಂಚಯತಿ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 42 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:28.02.2017 |
ಸರ್ಕಾರದ ನಡವಳಿಗಳು |
ಶ್ರೀ ಗುಂಡಪ್ಪ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2, ಚಿಕ್ಕಜೇನಿ ಗ್ರಾಮ ಪಂಚಯತಿ ಕಾರ್ಯದರ್ಶಿಗಳು, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 218 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:28.02.2017 |
ಸರ್ಕಾರದ ನಡವಳಿಗಳು |
ಶ್ರೀ ಡಿ.ಎಸ್.ಹರೀಶ್, (2) ಶ್ರೀ ಶಿವಣ್ಣ, (3) ಶ್ರೀ ಮಂಜುನಾಥ್, (4) ಶ್ರೀ ಕೆ.ಆರ್.ಚಂದ್ರ, (5) ಶ್ರೀ ಬಿ.ವಿ.ಸೋಮು, (6) ಶ್ರೀ ಸಂದೀಪ್, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತೂಬಿನಕೆರೆ ಗ್ರಾಮ ಪಂಚಾಯಿತಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ ಇವರು ಸರ್ಕಾರಿ/ಸಾರ್ವಜಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 912 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:28.02.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 363 ಗ್ರಾಪಂಅ 2016, ಬೆಂಗಳೂರು, ದಿನಾಂಕ:27.02.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ - ಪೂರ್ಣ ವಿವರ. |
ಗ್ರಾಅಪ 363 ಗ್ರಾಪಂಅ 2016, ಬೆಂಗಳೂರು, ದಿನಾಂಕ:27.02.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 363 ಗ್ರಾಪಂಅ 2016, ಬೆಂಗಳೂರು, ದಿನಾಂಕ:27.02.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪ್ರಧಾನ ಲೆಕ್ಕ ಶೀರ್ಷಿಕೆ:2515(ಯೋಜನೇತರ) ರಡಿ ರಾಜ್ಯ ಚುನಾವಣಾ ಆಯೋಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ವೇತನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನ ಒದಗಿಸುವ ಕುರಿತು. |
ಗ್ರಾಅಪ 290 ಜಿಪಸ 2015, ಬೆಂಗಳೂರು, ದಿನಾಂಕ:27.02.2017 |
ಸರ್ಕಾರದ ನಡವಳಿಗಳು |
ಶ್ರೀ ದೇವರಾಜು ಬಿನ್ ಲೇಟ್ ಮರಿಮಲ್ಲಯ್ಯ, ನಿವೃತ್ತ ಬಿಲ್ ಕಲೆಕ್ಟರ್, (2) ಶ್ರೀ ಎಸ್.ರಾಜಕುಮಾರ್, ಹಿಂದಿನ ಕಾರ್ಯದರ್ಶಿ, ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಲಿಯೂರು ಗ್ರಾ.ಪಂ, ಟಿ.ನರಸೀರು ತಾಲ್ಲೂಕು, ಮೈಸೂರು ಜಿಲ್ಲೆ ತವರುಗಳು ಸಾರ್ವಜನಿಕ ನೌಕರರಾಗಿದ್ದು ದುರ್ವರ್ತನೆಯಿಂದ ನಡೆದುಕೊಂಡಿದ್ದುರದ ನಡವಳಿಕೆ- ಕುರಿತು. |
ಗ್ರಾಅಪ 910 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:28.02.2017 |
ಸರ್ಕಾರದ ನಡವಳಿಗಳು |
14ನೇ ಹಣಕಾಸು ಆಯೋಗದ ಅನುದಾನದ ಬಿಡುಗಡೆ ಹಾಗೂ ವೆಚ್ಚದ ಮಾಹಿತಿಯನ್ನು RAGAV(Rashtriya Gram Anudaan Evam Vikas Dashboard) ಎಂಬ ಮೊಬೈಲ್ ಅಪ್ಲಿಕೇಶನ್ ನಲ್ಲಿ ಕಡ್ಡಾಯವಾಗಿ ಅಳವಡಿಸುವ ಕುರಿತು. |
ಗ್ರಾಅಪ 44 ಗ್ರಾಪಸ 2015(ಪಿ), ಬೆಂಗಳೂರು, ದಿನಾಂಕ:25.02.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆ ಅನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದ 4ನೇ ಭಾಗಶಃ ಅಂತಿಮ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 140 ಜಿಪಸ 2016, ಬೆಂಗಳೂರು, ದಿನಾಂಕ:25.02.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಶಾಸನಬದ್ಧ ಅನುದಾನವನ್ನು ಮರುಹೊಂದಾಣಿಕೆ ಮಾಡುವ ಬಗ್ಗೆ. |
ಗ್ರಾಅಪ 363 ಗ್ರಾಪಂಅ 2016, ಬೆಂಗಳೂರು, ದಿನಾಂಕ:22.02.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಶುಭಲಕ್ಷ್ಮಿ ಕಲ್ಲಪ್ಪಾ ದಾಭೋಳೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಾಂಜರಿ ಗ್ರಾಮ ಪಂಚಾಯಿತಿ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 92 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:20.02.2017 |
ಸರ್ಕಾರದ ನಡವಳಿಗಳು |
ಶ್ರೀ ರಾಜಶೇಖರ್ ರಾವ್, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಾಂತಾರು ಗ್ರಾಮ ಪಂಚಾಯತ್, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 43 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.02.2017 |
ಸಭಾ ನಡವಳಿಗಳು |
ದಿ:06.02.2017ರ ಅಪರಾಹ್ನ 4:00 ಗಂಟೆಗೆ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ(ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ 14ನೇ ಹಣಕಾಸು ಆಯೋಗ ಅನುದಾನದಡಿ ಅಭಿವೃದ್ಧಿಪಡಿಸಲಾದ ಎಂ.ಐ.ಎಸ್ ನಮೂನೆ ಹಾಗೂ RAGAV(Rashtriya Grama Anudhana Evam Vikas Dashboard) ಎಂಬ ಮೊಬೈಲ್ ಅಪ್ಲಿಕೇಶನ್ ಬಗ್ಗೆ ಚರ್ಚಿಸಲು ನಡೆಸಲು ಸಭೆಯ ನಡವಳಿಗಳು. |
ಸಭೆಯ ನಡವಳಿಗಳು |
ಸರ್ಕಾರದ ನಡವಳಿಗಳು |
ಶ್ರೀ ಪ್ರಕಾಶ್ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಲ್ಯಾಲ ಗ್ರಾಮ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಇವರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ದುರ್ನಡತೆ ಎಸಗಿರುವ ಕುರಿತು ವರದಿ. |
ಗ್ರಾಅಪ 20 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.02.2017 |
ಸರ್ಕಾರದ ನಡವಳಿಗಳು |
ಶ್ರೀ ಐ.ಚಂದ್ರಶೇಖರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 37 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:18.02.2017 |
ಸರ್ಕಾರದ ನಡವಳಿಗಳು |
ಶ್ರೀ ಪುಟ್ಟಸ್ವಾಮಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಉಡುಗೆರೆ ಗ್ರಾಮ ಪಂಚಾಯತ್, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 12 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:16.02.2017 |
ಸರ್ಕಾರದ ನಡವಳಿಗಳು |
ಗದಗ ಜಿಲ್ಲೆ ಮುಂಡರಗಿ ತಾಲ್ಲೂಕು ಕೊರ್ಲಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಿದ್ದ 1) ಶ್ರೀ ಕೆ.ವೈ.ಹಳ್ಳಿಗುಡಿ, 2) ಶ್ರೀ ಎಲ್.ಎಸ್.ನಾಗರಾಜ ಮತ್ತು 3) ಶ್ರೀ ಶಹಾಬುದ್ದೀನ್ ನದಾಫ್ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 86 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:15.02.2017 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಸುಬ್ರಹ್ಮಣ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಖಾಜಿಹೊಸಹಳ್ಳಿ ಗ್ರಾಮ ಪಂಚಾಯಿತಿ ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 819 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:13.02.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆ ಅನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದ 4ನೇ ಭಾಗಶಃ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 140 ಜಿಪಸ 2016, ಬೆಂಗಳೂರು, ದಿನಾಂಕ:10.02.2017 |
ಸರ್ಕಾರದ ನಡವಳಿಗಳು |
ರಾಜ್ಯ ಚುನಾವಣಾ ಆಯೋಗದಲ್ಲಿ ಖಾಲಿ ಇರುವ ಕೋರ್ಟ್ ಆಫೀಸರ್ ಕಂ ಲೀಗಲ್ ಅಡ್ವೈಸರ್ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವ ಕುರಿತು. |
ಗ್ರಾಅಪ 18 ಜಿಪಸ 2017, ಬೆಂಗಳೂರು, ದಿನಾಂಕ:09.02.2017 |
ಸರ್ಕಾರದ ನಡವಳಿಗಳು |
ಶ್ರೀ ಬಿ.ವಿ.ಬಾಲಾಜಿಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜಕ್ಕನಹಳ್ಳಿ ಗ್ರಾಮ ಪಂಚಾಯತ್, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 844 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:08.02.2017 |
ಪತ್ರ |
2016-17ನೇ ಸಾಲಿನ 14ನೇ ಹಣಕಾಸು ಆಯೋಗ ಅನುದಾನದಡಿ 2ನೇ ಕಂತಿನ ESCROW ಅನುದಾನವನ್ನು ವರ್ಗಾವಣೆಗೊಳಿಸುವಲ್ಲಿ By Salary ಎಂದು ತಪ್ಪಾಗಿ Narration ಆಗಿರುವ ಕುರಿತು. |
ಗ್ರಾಅಪ 84 ಗ್ರಾಪಸ 2015, ಬೆಂಗಳೂರು, ದಿನಾಂಕ:08.02.2017 |
ಅಧಿಸೂಚನೆ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಂದ ಚರ ಹಾಗೂ ಸ್ಥಿರ ಸ್ವತ್ತುಗಳ ಅರ್ಜನೆ ಮತ್ತು ವರ್ಗಾವಣೆ) ನಿಯಮಗಳು, 2017ರ ಕರಡು ನಿಯಮಗಳನ್ನು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿರುವ ಕುರಿತು. |
ಗ್ರಾಅಪ 110 ಜಿಪಸ 2016, ಬೆಂಗಳೂರು, ದಿನಾಂಕ:03.02.2017 |
ವಿಶೇಷ ರಾಜ್ಯ ಪತ್ರ |
ಕಾನೂನು ಪ್ರಕಾರ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅಧಿಕಾರ ನೀಡುವುದಾಗಿ ಕೊಟ್ಟ ಭರವಸೆ ಈಡೇರಿಸುವ ಬಗ್ಗೆ. |
ಗ್ರಾಅಪ 146 ಯೋಉಮೌ 2004, ಬೆಂಗಳೂರು, ದಿನಾಂಕ:16.10.2004 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯಿತಿ ಚುನಾಯಿತ ಅಧ್ಯಕ್ಷರುಗಳಿಗೆ 2016-17ನೇ ಆರ್ಥಿಕ ಸಾಲಿನ ತ್ರೈಮಾಸಿಕ ಜನವರಿ-2017ರ ಮಾಹೆಯಿಂದ ಮಾರ್ಚ್-2017 ಮಾಹೆ ವರೆಗಿನ ಅವಧಿಗೆ ಮಾಸಿಕ ಗೌರವಧನ ಹಾಗೂ ಇತರೆ ಉಪಲಬ್ಧಗಳನ್ನು ಬಿಡುಗಡೆಗೊಳಸುವ ಕುರಿತು. |
ಗ್ರಾಅಪ 75 ಜಿಪಸ 2016, ಬೆಂಗಳೂರು, ದಿನಾಂಕ:30.01.2017 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2016-17ನೇ ಆರ್ಥಿಕ ಸಾಲಿನ ದೈಮಾಸಿಕ ಜನವರಿ-2017ರಿಂದ ಫೆಬ್ರವರಿ -2017ರ ಮಾಹೆಯವರೆಗಿನ ಅವಧಿಗೆ ಮಾಸಿಕ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 58 ಜಿಪಸ 2016, ಬೆಂಗಳೂರು, ದಿನಾಂಕ:30.01.2017 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯಿತಿ ನಿಧಿಯಲ್ಲಿ ಶೇ.25ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಹೆಚ್ಚುವರಿ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 440 ಗ್ರಾಪಂಅ 2015, ಬೆಂಗಳೂರು, ದಿನಾಂಕ:31.01.2017 |
ಸರ್ಕಾರದ ನಡವಳಿಗಳು |
ಶ್ರೀಮತಿ ಬಸಮ್ಮ ದೊಡ್ಡಮನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರಜೋಳ ಗ್ರಾಮ ಪಂಚಾಯಿತಿ, ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 68 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:30.01.2017 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳಲ್ಲಿ ಪ್ಲಾಸ್ಟಿಕ್ ನಿಷೇಧ ಅನುಷ್ಠಾನ ಕುರಿತು. |
ಗ್ರಾಅಪ 725 ಗ್ರಾಪಂಅ 2016, ಬೆಂಗಳೂರು, ದಿನಾಂಕ:30.01.2017 |
ವಿಶೇಷ ರಾಜ್ಯ ಪತ್ರ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಮುಂದೆ ದೂರನ್ನು ದಾಖಲು ಮಾಡುವ ಪ್ರಕ್ರಿಯೆ ಮತ್ತು ವಿಲೇ ವಿಧಾನಗಳು) ನಿಯಮಗಳು, 2017. |
ಗ್ರಾಅಪ 543 ಗ್ರಾಪಂಅ 2016, ಬೆಂಗಳೂರು, ದಿನಾಂಕ:27.01.2017 |
ವಿಶೇಷ ರಾಜ್ಯ ಪತ್ರ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ನಿಯಮಗಳು, 2017. |
ಗ್ರಾಅಪ 1181 ಗ್ರಾಪಂಅ 2016, ಬೆಂಗಳೂರು, ದಿನಾಂಕ:25.01.2017 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳು ತೆರಿಗೆಗಳು, ದರಗಳು ಮತ್ತು ಶುಲ್ಕಗಳನ್ನು ವಿಧಿಸಿ, ವಸೂಲಿ ಮಾಡಲು ಹಾಗೂ ಪರಿಷ್ಕರಿಸಲು ಮತ್ತು ತಪ್ಪಿತಸ್ಥರಿಗೆ ಬೇಡಿಕೆ ನೋಟೀಸುಗಳನ್ನು ನೀಡಿ ದಂಡ ವಿಧಿಸಿ ವಸೂಲಿ ಮಾಡಲು ಹಾಗೂ ಮರಳು ಗಣಿಗಾರಿಕೆಗೆ ಸಂಬಂಧಿಸಿದ ರಾಜಧನವನ್ನು ಪಡೆಯಲು ಹಾಗೂ ಆಡಿಟ್ ಪ್ಯಾರಾಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 1031 ಗ್ರಾಪಂಅ 2015, ಬೆಂಗಳೂರು, ದಿನಾಂಕ:25.01.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ 14ನೇ ಹಣಕಾಸು ಆಯೋಗದಡಿ ಸಾಮಾನ್ಯ ಕಾರ್ಯಕ್ಷಮತೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 03 ಗ್ರಾಪಸ 2017, ಬೆಂಗಳೂರು, ದಿನಾಂಕ:24.01.2017 ಭಾರತ ಸರ್ಕಾರದ 14ನೇ ಹಣಕಾಸು ಆಯೋಗದ ಮಾರ್ಗಸೂಚಿಗಳು ಸಾಮಾನ್ಯ ಅನುದಾನ - ಗ್ರಾಮ ಪಂಚಾಯಿತಿವಾರು ESCROW ಅನುದಾನ ಗ್ರಾಮ ಪಂಚಾಯಿತಿವಾರು |
ಸರ್ಕಾರದ ನಡವಳಿಗಳು |
ಶ್ರೀ ಎಸ್.ಎಸ್.ತಡಲಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ನಿವೃತ್ತ), ಮಿಣಜಗಿ ಗ್ರಾಮ ಪಂಚಾಯಿತಿ, ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 15 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:23.01.2017 |
ಸರ್ಕಾರದ ನಡವಳಿಗಳು |
ಬೆಂಗಳೂರು ಉತ್ತರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಪಾಲಿಸದೆ 6510 ಸ್ವತ್ತುಗಳಿಗೆ ನಮೂನೆ-9 ಮತ್ತು ನಮೂನೆ-11ಬಿ ವಿತರಿಸಿ ರದ್ದು ಮಾಡಿರುವ ಬಗ್ಗೆ ತನಿಖಾ ಸಮಿತಿಯು ನೀಡಿರುವ ವರದಿಯ ಬಗ್ಗೆ - ವಿಚಾರಣಾ ಅಧಿಕಾರಿಗಳನ್ನು ನೇಮಿಸುವ ಬಗ್ಗೆ. |
ಗ್ರಾಅಪ 690 ಗ್ರಾಪಂಅ 2015, ಬೆಂಗಳೂರು, ದಿನಾಂಕ:21.01.2017 |
ಸರ್ಕಾರದ ನಡವಳಿಗಳು |
ಕೊಪ್ಪಳ ಜಿಲ್ಲೆ, ಕುಷ್ಠಗಿ ತಾಲ್ಲೂಕಿನ ಹಾಬಲಟ್ಟಿ ಗ್ರಾಮ ಪಂಚಾಯಿತಿಯ ಚಿಕ್ಕಗೊಣ್ಣಗರ ಮತ್ತು ವಾರಿಕಲ್ ಗ್ರಾಮವನ್ನು ಹಿರೇಗೊಣ್ಣಗರ ಗ್ರಾಮ ಪಂಚಾಯಿತಿಗೆ ಸೇರ್ಪಡೆಗೊಳಿಸುವ ಬಗ್ಗೆ. |
ಗ್ರಾಅಪ 1114 ಗ್ರಾಪಂಅ 2016, ಬೆಂಗಳೂರು, ದಿನಾಂಕ:21.01.2017 |
ಸರ್ಕಾರದ ನಡವಳಿಗಳು |
ಶ್ರೀ ಬಿ.ಎನ್.ಇಟಗಿಮಠ, ಹಿಂದಿನ ಕಾರ್ಯದರ್ಶಿ, ಸೊರಟೂರ ಗ್ರಾಮ ಪಂಚಾಯಿತಿ, ಗದಗ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 19 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:21.01.2017 |
ಸರ್ಕಾರದ ನಡವಳಿಗಳು |
ಶ್ರೀ ಜಿಡ್ಡಿ ಬಾಗಲು ಎಸ್.ಎಸ್., ಹಿಂದಿನ ಕಾರ್ಯದರ್ಶಿ, ಚಿಕ್ಕರೂಗಿ ಗ್ರಾಮ ಪಂಚಾಯಿತಿ, ಸಿಂಧಗಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 10 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:21.01.2017 |
ಸರ್ಕಾರದ ನಡವಳಿಗಳು |
ಶ್ರೀ ಗುನ್ನು ಪೂಜಾರಿ, ನಿವೃತ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಹೊರ್ತಿ ಗ್ರಾಮ ಪಂಚಾಯಿತಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 39 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:21.01.2017 |
ಸರ್ಕಾರದ ನಡವಳಿಗಳು |
ಶ್ರೀ ಸಂಗಯ್ಯ ಐ.ಹಿರೇಮಠ, ಕಾರ್ಯದರ್ಶಿ, ಹಿರೇಮುರಾಳ ಗ್ರಾಮ ಪಂಚಾಯಿತಿ, ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 38 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:21.01.2017 |
ಸರ್ಕಾರದ ನಡವಳಿಗಳು |
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ವಲ್ಲಭಾಪುರ ಗ್ರಾಮವನ್ನು ಗ್ರಾಮ ಪಂಚಾಯಿತಿಯನ್ನಾಗಿ ರಚಿಸುವ ಬಗ್ಗೆ. |
ಗ್ರಾಅಪ 530 ಗ್ರಾಪಂಅ 2016, ಬೆಂಗಳೂರು, ದಿನಾಂಕ:20.01.2017 |
ಸರ್ಕಾರದ ನಡವಳಿಗಳು |
ಬಿ.ವಿ.ಬಾಲಾಜಿಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜಕ್ಕನಹಳ್ಳಿ ಗ್ರಾಮ ಪಂಚಾಯಿತಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರು-2, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರಿಗೆ ವಹಿಸುವ ಬಗ್ಗೆ. |
ಗ್ರಾಅಪ 962 ಗ್ರಾಪಂಅ 2016, ಬೆಂಗಳೂರು, ದಿನಾಂಕ:20.01.2017 |
ಸರ್ಕಾರದ ನಡವಳಿಗಳು |
ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕು ಸುಟ್ಟಟ್ಟಿ ಗ್ರಾಮವನ್ನು ನೂತನ ಗ್ರಾಮ ಪಂಚಾಯಿತಿಯನ್ನಾಗಿ ರಚಿಸುವ ಬಗ್ಗೆ. |
ಗ್ರಾಅಪ 260 ಗ್ರಾಪಂಅ 2016, ಬೆಂಗಳೂರು, ದಿನಾಂಕ:20.01.2017 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಆಯವ್ಯಯ ಘೋಷಣೆ - ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ 'ಹಳ್ಳಿ ಸಂತೆ' ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 389 ಗ್ರಾಪಂಅ 2016, ಬೆಂಗಳೂರು, ದಿನಾಂಕ:20.01.2017 |
ಸೇರ್ಪಡೆ ಆದೇಶ |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿರುವ ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 84 ಗ್ರಾಪಂಅ 2014, ದಿ:09.01.2017ರ ಆದೇಶದಲ್ಲಿನ 1ನೇ ಪ್ಯಾರಾದಲ್ಲಿ ಸೇರ್ಪಡೆ ಮಾಡಿ ಓದಿಕೊಳ್ಳತಕ್ಕದು. |
ಗ್ರಾಅಪ 81 ತಾಪಸ 2013, ಬೆಂಗಳೂರು, ದಿನಾಂಕ:17.01.2017 |
ಸೇರ್ಪಡೆ ಆದೇಶ |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿರುವ ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 81 ತಾಪಸ 2013, ದಿ:09.01.2017ರ ಆದೇಶದಲ್ಲಿನ 1ನೇ ಪ್ಯಾರಾದಲ್ಲಿ ಸೇರ್ಪಡೆ ಮಾಡಿ ಓದಿಕೊಳ್ಳತಕ್ಕದು. |
ಗ್ರಾಅಪ 81 ತಾಪಸ 2013, ಬೆಂಗಳೂರು, ದಿನಾಂಕ:17.01.2017 |
ವಿಶೇಷ ರಾಜ್ಯ ಪತ್ರ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿಯ ಚೇರ್ಮನನ್ನು ಆಯ್ಕೆ ಮಾಡುವ ವಿಧಾನ) ನಿಯಮಗಳು, 2017. |
ಗ್ರಾಅಪ 479 ಗ್ರಾಪಂಅ 2016, ಬೆಂಗಳೂರು, ದಿನಾಂಕ:13.01.2017 |
ತಿದ್ದುಪಡಿ ಆದೇಶ |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 389 ಗ್ರಾಪಂಅ 2016, ದಿ:06.07.2016ರ ತಿದ್ದುಪಡಿ ಆದೇಶ. |
ಗ್ರಾಅಪ 389 ಗ್ರಾಪಂಅ 2016, ಬೆಂಗಳೂರು, ದಿನಾಂಕ:12.01.2017 |
ತಿದ್ದುಪಡಿ ಆದೇಶ |
ಶ್ರೀಮತಿ ಶ್ವೇತಾ ನರಸಿಂಗ್ ರಾವ್ ಕುಲಕರ್ಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಿಟ್ಟಿ ಮಲ್ಕಾಪುರ ಗ್ರಾಮ ಪಂಚಾಯಿತಿ, ರಾಯಚೂರು ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಹೊರಡಿಸಿರುವ ಆದೇಶದಲ್ಲಿನ ತಿದ್ದುಪಡಿ. |
ಗ್ರಾಅಪ 778 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:12.01.2017 |
ಸರ್ಕಾರದ ನಡವಳಿಗಳು |
ಶ್ರೀ ಗೋವಿಂದ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಹಂಚ್ಯಾ ಗ್ರಾಮ ಪಂಚಾಯಿತಿ, ಮೈಸೂರು ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 352 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:11.01.2017 |
ಸರ್ಕಾರದ ನಡವಳಿಗಳು |
ಪಂಚಾಯತ್ ರಾಜ್ ಯೋಜನೆಗಳ ಬಗ್ಗೆ ಚರ್ಚಿಸಲು ಉಪಾಧ್ಯಕ್ಷರು, ನೀತಿ ಆಯೋಗ ರವರ ಅಧ್ಯಕ್ಷತೆಯಲ್ಲಿ ಸಮಿತಿ ರಾಜ್ಯದಿಂದ ಪ್ರತಿನಿಧಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ನಿಯೋಜಿಸುವ ಬಗ್ಗೆ. |
ಗ್ರಾಅಪ 07 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:10.01.2017 |
ಅಧಿಸೂಚನೆ |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸುವುದರಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬಗ್ಗೆ. |
ಗ್ರಾಅಪ 441 ಗ್ರಾಪಂಅ 2016, ಬೆಂಗಳೂರು, ದಿನಾಂಕ:09.01.2017 |
ಸರ್ಕಾರದ ನಡವಳಿಗಳು |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 81 ತಾಪಸ 2013, ಬೆಂಗಳೂರು, ದಿನಾಂಕ:09.01.2017 |
ಸರ್ಕಾರದ ನಡವಳಿಗಳು |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಧಾರವಾಡ ಪ್ರಾದೇಶಿಕ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 84 ಗ್ರಾಪಂಅ 2014, ಬೆಂಗಳೂರು, ದಿನಾಂಕ:09.01.2017 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ (1) ಶ್ರೀ ಎಂ.ಅಂಜನಪ್ಪ, ಕಾರ್ಯನಿರ್ವಾಹಣಾಧಿಕಾರಿ, ತಾಲ್ಲೂಕು ಪಂಚಾಯತ್, ಕುಣಿಗಲ್, (2) ಶ್ರೀ ಚಂದ್ರೇಗೌಡ, ಅಧ್ಯಕ್ಷರು, ಕೊತ್ತಗೆರೆ ಗ್ರಾಮ ಪಂಚಾಯತ್, ಕುಣಿಗಲ್ ತಾಲ್ಲೂಕು (3) ಶ್ರೀ ಕೆ.ಈಶ್ವರ್ ಪ್ರಸಾದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, (4) ಶ್ರೀಮತಿ ಶೈಲಜಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, (5) ಶ್ರೀಮತಿ ನಾಗರತ್ನ, ಕಂಪ್ಯೂಟರ್ ಆಪರೇಟರ್, ಕೊತ್ತಗೆರೆ ಗ್ರಾಮ ಪಂಚಾಯತ್, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ ರವರು ಕರ್ತವ್ಯ ಲೋಪ/ದುರ್ವರ್ತನೆ ಎಸಗಿರುವ ಬಗ್ಗೆ. |
ಗ್ರಾಅಪ 898 ಗ್ರಾಪಂಅ 2016, ಬೆಂಗಳೂರು, ದಿನಾಂಕ:07.01.2017 |
ಸರ್ಕಾರದ ನಡವಳಿಗಳು |
ಕರ್ನಾಟಕ ಗ್ರಾಮ ಚರಿತ ಕೋಶ ಯೋಜನೆಯ ಅನುಷ್ಠಾನಕ್ಕಾಗಿ 2016-17ನೇ ಸಾಲಿನ ಆರ್ಥಿಕ ಸಾಲಿಗೆ ರೂ.2.00ಕೋಟಿಗಳ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ 356 ಗ್ರಾಪಂಅ 2013, ಬೆಂಗಳೂರು, ದಿನಾಂಕ:07.01.2017 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ದಯಾನಂದ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಣಗಾಲ ಗ್ರಾಮ ಪಂಚಾಯಿತಿ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಮತ್ತು ಶ್ರೀ ಆರ್.ಬಿ.ಚನ್ನಬಸನ್ನವರ, ಕಾರ್ಯದರ್ಶಿ, ಗೋಟೂರ ಗ್ರಾಮ ಪಂಚಾಯಿತಿ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 908 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.01.2017 |
ಸರ್ಕಾರದ ನಡವಳಿಗಳು |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 03 ಜಿಪಸ 2017,ದಿ:03.01.2017ರಲ್ಲಿ ರಚಿಸಿರುವ ಸಮಿತಿಯ ಕ್ರಮ ಸಂ: 1ರಲ್ಲಿರುವ ಇಲಾಖೆಯ ಐ.ಇ.ಸಿ ಸೆಲ್ ನ ಮುಖ್ಯಸ್ಥರು (COO, MGNREGA), ಸದಸ್ಯ ಕಾರ್ಯದರ್ಶಿ ಎಂಬುದಕ್ಕೆ ಬದಲಾಗಿ ನಿರ್ದೇಶಕರು, ಸುವರ್ಣ ಗ್ರಾಮೋದಯ ಯೋಜನೆ, ಸದಸ್ಯ ಕಾರ್ಯದರ್ಶಿ ಎಂದು ತಿದ್ದಿ ಓದಿಕೊಳ್ಳತಕ್ಕದ್ದು. |
ಗ್ರಾಅಪ 03 ಜಿಪಸ 2017, ಬೆಂಗಳೂರು, ದಿನಾಂಕ:06.01.2017 |
ಸರ್ಕಾರದ ನಡವಳಿಗಳು |
ಶ್ರೀ ಬಸವರಾಜ್ ಸಂಕನಾಳ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚಳಗೇರಾ ಗ್ರಾಮ ಪಂಚಾಯಿತಿ, ಕುಷ್ಠಗಿ ತಾಲ್ಲೂಕು, ಕೊಪ್ಪಳ ಜಿಲ್ಲೆ, ಶ್ರೀ ಮಲ್ಲಿಕಾರ್ಜುನ, ಕಿರಿಯ ಇಂಜಿನಿಯರ್, ತಾಲ್ಲೂಕು ಪಂಚಾಯತ್, ಕುಷ್ಠಗಿ ತಾಲ್ಲೂಕು, ಕೊಪ್ಪಳ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 792 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:04.01.2017 |
ತಿದ್ದೋಲೆ |
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ತಂದ ಪರಿಣಾಮವಾಗಿ ಗ್ರಾಮ ಸ್ವರಾಜ್ ಘಟಕಗಳಾದ ಜನವಸತಿ ಸಭೆ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ನಡೆಸುವ ವಿಷಯವಾಗಿ ಈ ಹಿಂದೆ ಹೊರಡಿಸಲಾದ ಸುತ್ತೋಲೆಗಳನ್ನು ಹಿಂಪಡೆದು, ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 939 ಗ್ರಾಪಂಕಾ 2016(2), ಬೆಂಗಳೂರು, ದಿನಾಂಕ:02.01.2017 |
ಸರ್ಕಾರದ ನಡವಳಿಗಳು |
ಗ್ರಾಮ ಸ್ವರಾಜ್ - ಕರ್ನಾಟಕ ಪಂಚಾಯಿತಿ ಸಬಲೀಕರಣ ಯೋಜನೆಯಡಿ 2013-14ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಗಣಕಯಂತ್ರಗಳನ್ನು ಸರಬರಾಜು ಮಾಡಿದ ಬಗ್ಗೆ ತನಿಖೆ ನಡೆಸಲು ರಚಿಸಿರುವ ವಿಚರಣಾ ಸಮಿತಿಯ ಕಾಲಾವಧಿ ವಿಸ್ತರಿಸುವ ಬಗ್ಗೆ. |
ಗ್ರಾಅಪ 207 ಗ್ರಾಸ್ವಯೋ 2016, ಬೆಂಗಳೂರು, ದಿನಾಂಕ:29.12.2016 |
ಸರ್ಕಾರದ ನಡವಳಿಗಳು |
ರಾಜ್ಯದ ನೂತನವಾಗಿ ರಚನೆಯಾಗಿರುವ 460 ಗ್ರಾಮ ಪಂಚಾಯತಿಗಳ ಪೈಕಿ 162 ಗ್ರಾಮ ಪಂಚಾಯತಿ ಕಛೇರಿ ಕಟ್ಟಡ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡುವ ಬಗ್ಗೆ- ಆದೇಶ . |
ಗ್ರಾಅಪ 350 ಗ್ರಾಪಂಅ 2015(ಪಿ 3), ಬೆಂಗಳೂರು, ದಿನಾಂಕ:28.12.2016 ಪ್ರಸ್ತಾವಿತ ಗ್ರಾಮ ಪಂಚಾಯಿತಿ ಭವನ |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯತ್ ಚುನಾಯಿತ ಅಧ್ಯಕ್ಷರುಗಳಿಗೆ 2016-17ನೇ ಆರ್ಥಿಕ ಸಾಲಿನ ದೈಮಾಸಿಕ ನವೆಂಬರ್ -2016ರ ಮಾಹೆಯಿಂದ ಡಿಸೆಂಬರ್ -2016 ಮಾಹೆ ವರೆಗಿನ ಅವಧಿಗೆ ಮಾಸಿಕ ಗೌರವಧನ ಹಾಗೂ ಇತರೆ ಉಪಲಬ್ಧಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 75 ಜಿಪಸ 2016, ಬೆಂಗಳೂರು, ದಿನಾಂಕ:28.12.2016 |
ವಿಶೇಷ ರಾಜ್ಯ ಪತ್ರ |
ಧಾರವಾಡ ಜಿಲ್ಲೆಯ ಆಯ್ಕೆಯಾದ ಸದಸ್ಯರ ಹೆಸರನ್ನು ಇಲ್ಲಿ ನಮೂದಿಸಿದಂತೆ ಅಧಿಸೂಚಿಸಿದೆ. |
ಗ್ರಾಅಪ 409 ಜಿಪಸ 2016, ಬೆಂಗಳೂರು, ದಿನಾಂಕ:27.12.2016 |
ವಿಶೇಷ ರಾಜ್ಯ ಪತ್ರ |
ಧಾರವಾಡ ಜಿಲ್ಲೆಯ ಆಯ್ಕೆಯಾದ ಸದಸ್ಯರ ಹೆಸರನ್ನು ಇಲ್ಲಿ ನಮೂದಿಸಿದಂತೆ ಅಧಿಸೂಚಿಸಿದೆ. |
ಗ್ರಾಅಪ 409 ಜಿಪಸ 2016, ಬೆಂಗಳೂರು, ದಿನಾಂಕ:27.12.2016 |
ಸರ್ಕಾರದ ನಡವಳಿಗಳು |
ಶ್ರೀ ಮೋಹನದಾಸ್ ಶೆಟ್ಟಿ ಮತ್ತು ಶ್ರೀ ದೇವಕಿ, ಸದಸ್ಯರು, ಹರೇಕಳ ಗ್ರಾಮ ಪಂಚಾಯಿತಿ, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 25 ಗ್ರಾಪಂಅ 2015, ಬೆಂಗಳೂರು, ದಿನಾಂಕ:26.12.2016 |
ಸರ್ಕಾರದ ನಡವಳಿಗಳು |
ಶ್ರೀ ಎಂ.ಎಸ್.ಲಕ್ಷ್ಮೇಶ್ವರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಾಳೇಹೊಸೂರು ಗ್ರಾಮ ಪಂಚಾಯಿತಿ, ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 874 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:21.12.2016 |
ಸರ್ಕಾರದ ನಡವಳಿಗಳು |
ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ 2016-17ನೇ ಸಾಲಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 217 ಜಿಪಸ 2016, ಬೆಂಗಳೂರು, ದಿನಾಂಕ:19.12.2016 |
ಸುತ್ತೋಲೆ |
ನಗದು ರಹಿತ ಹಣಕಾಸು ವಹಿವಾಟಿನ ಬಗ್ಗೆ ಅರಿವು ಮೂಡಿಸುವ ಬಗ್ಗೆ. |
ಗ್ರಾಅಪ 1142 ಗ್ರಾಪಂಅ 2016, ಬೆಂಗಳೂರು, ದಿನಾಂಕ:19.12.2016 |
ತಿದ್ದುಪಡಿ ಆದೇಶ |
ಗ್ರಾಅಪ 701 ಗ್ರಾಪಂಕಾ 2016, ದಿ:09.11.2016ರಲ್ಲಿ ತಿದ್ದುಪಡಿ ಮಾಡಿ ಆದೇಶಿಸಲಾಗಿದೆ. |
ಗ್ರಾಅಪ 701 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:19.12.2016 |
ಸುತ್ತೋಲೆ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ ಮುಂಬಡ್ತಿ ಕೋಟಾದ ಹುದ್ದೆಗಳಿಗೆ ಮುಂಬಡ್ತಿ ಮೂಲಕ ಭರ್ತಿ ಮಾಡುವ ಬಗ್ಗೆ. |
ಗ್ರಾಅಪ 1103 ಗ್ರಾಪಂಅ 2016(ಭಾಗ), ಬೆಂಗಳೂರು, ದಿನಾಂಕ:15.12.2016 |
ಸರ್ಕಾರದ ನಡವಳಿಗಳು |
ಶ್ರೀ ನಾರಾಯಣಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚೇಳೂರು ಗ್ರಾಮ ಪಂಚಾಯಿತಿ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ನಡವಳಿಕೆ - ಕುರಿತು. |
ಗ್ರಾಅಪ 710 ಗ್ರಾಪಂಅ 2016, ಬೆಂಗಳೂರು, ದಿನಾಂಕ:15.12.2016 |
ವಿಶೇಷ ರಾಜ್ಯ ಪತ್ರ |
ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಕಡ್ಡಾಯಗೊಳಿಸಿರುವ ಪ್ರಕಾರ್ಯಗಳನ್ನು ನಿರ್ವಹಿಸುವ ಬಗ್ಗೆ. |
ಗ್ರಾಅಪ 1138 ಗ್ರಾಪಂಅ 2016, ಬೆಂಗಳೂರು, ದಿನಾಂಕ:09.12.2016 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಛಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2016-17ನೇ ಆರ್ಥಿಕ ಸಾಲಿನ ತೃತೀಯ ತ್ರೈಮಾಸಿಕ ಅಕ್ಟೋಬರ್-2016ರ ಮಾಹೆಯಿಂದ ಡಿಸೆಂಬರ್ - 2016 ಮಾಹೆವರೆಗಿನ ಅವಧಿಗೆ ಮಾಸಿಕ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 58 ಜಿಪಸ 2016, ಬೆಂಗಳೂರು, ದಿನಾಂಕ:14.12.2016 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯತ್ ಚುನಾಯಿತ ಅಧ್ಯಕ್ಷರುಗಳಿಗೆ 2016-17ನೇ ಆರ್ಥಿಕ ಸಾಲಿನ ಅರ್ಧವಾರ್ಷಿಕ ಮೇ-2016ರ ಮಾಹೆಯಿಂದ ಅಕ್ಟೋಬರ್ -2016 ಮಾಹೆ ವರೆಗಿನ ಅವಧಿಗೆ ಮಾಸಿಕ ಗೌರವಧನ ಹಾಗೂ ಇತರೆ ಉಪಲಬ್ಧಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 75 ಜಿಪಸ 2016, ಬೆಂಗಳೂರು, ದಿನಾಂಕ:08.12.2016 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿಗಳು ಮತ್ತು ತಾಲ್ಲೂಕು ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ವಕ್ಫ್ ಆಸ್ತಿಗಳ ಸಂರಕ್ಷಣೆ ಕುರಿತು. |
ಗ್ರಾಅಪ 1122 ಗ್ರಾಪಂಅ 2016, ಬೆಂಗಳೂರು, ದಿನಾಂಕ:07.12.2016 |
ಸುತ್ತೋಲೆ |
ಗ್ರಾಮ ಪಂಚಾಯತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹಾಜರಾತಿ ಮತ್ತು ಉಪಸ್ಥಿತಿಯನ್ನು ಕಡ್ಡಾಗೊಳಿಸುವ ಬಗ್ಗೆ. |
ಗ್ರಾಅಪ 835 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.12.2016 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಶಾಸನಬದ್ಧ ಅನುದಾನದ ಮೂರನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 363 ಗ್ರಾಪಂಅ 2016, ಬೆಂಗಳೂರು, ದಿನಾಂಕ:02.12.2016 |
ಅಧಿಕೃತ ಜ್ಞಾಪನಾ |
ಶ್ರೀಮತಿ ರಾಜೇಶ್ವರಿ ಆರ್.ಎಂ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಎನ್.ಬೇಗೂರು ಗ್ರಾಮ ಪಂಚಾಯತ್, ಹೆಚ್.ಡಿ.ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ ಇವರನ್ನು ಅನ್ಯ ಕಾರ್ಯ ನಿಮಿತ್ತ (ಓಓಡಿ) ಮೇಲೆ ನೇಮಿಸುವ ಬಗ್ಗೆ. |
ಗ್ರಾಅಪ 793 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:02.12.2016 |
ವಿಶೇಷ ರಾಜ್ಯ ಪತ್ರ |
ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿಯ ಸದಸ್ಯರುಗಳ ಚುನಾವಣೆ) (ತಿದ್ದುಪಡಿ) ನಿಯಮಗಳು, 2016. |
ಗ್ರಾಅಪ 198 ಜಿಪಸ 2016, ಬೆಂಗಳೂರು, ದಿನಾಂಕ:30.11.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯ ಪಂಚಾಯತ್ ಸಂಪನ್ಮೂಲ ಕೇಂದ್ರದ ಆಡಳಿತಕ್ಕಾಗಿ ಆವರ್ತಕ ವೆಚ್ಚ ಹಾಗೂ ಬೋಧಕರುಗಳಿಗೆ ಸಹಾಯಾನುದಾನವನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 213 ಜಿಪಸ 2015, ಬೆಂಗಳೂರು, ದಿನಾಂಕ:28.11.2016 |
ಸರ್ಕಾರದ ನಡವಳಿಗಳು |
ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಉಪಾಧ್ಯಕ್ಷರುಗಳಿಗೆ ಹೆಚ್ಚಿನ ವೇತನ ಭತ್ಯೆ ಇತರೆ ಸೌಲಭ್ಯಗಳನ್ನು ನೀಡುವ ಬಗ್ಗೆ. |
ಗ್ರಾಅಪ 189 ಜಿಪಸ 2016, ಬೆಂಗಳೂರು, ದಿನಾಂಕ:25.11.2016 |
ಸರ್ಕಾರದ ನಡವಳಿಗಳು |
ಶ್ರೀ ಶಮೀವುಲ್ಲಾ, ಹಿಂದಿನ ಕಾರ್ಯದರ್ಶಿ, ಮಠದ ಕುರುಬರಹಟ್ಟಿ ಗ್ರಾಮ ಪಂಚಾಯಿತಿ, ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ ಇವರು ಸರ್ಕಾರಿ ನೌಕರರಾಗಿ ಕರ್ತವ್ಯ ಲೋಪ ಎಸಗಿರುವ ಬಗ್ಗೆ ಇವರ ವಿರುದ್ಧ ನಡವಳಿಕೆ - ಕುರಿತು. |
ಗ್ರಾಅಪ 699 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:22.11.2016 |
ಸಭಾ ನಡವಳಿಗಳು |
ದಿ:16.11.16ರಂದು ಅಪರಾಹ್ನ 04:30 ಗಂಟೆಗೆ ನಿರ್ದೇಶಕರು (ಪಂ. ರಾಜ್-2) ಹಾಗೂ ಸರ್ಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಯೋಜನೆಯಡಿ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಕಟ್ಟಡಗಳು ಹಾಗೂ ಪ್ರಾದೇಶಿಕ ತರಬೇತಿ ಕೇಂದ್ರಗಳ ನಿರ್ಮಿಸುವ ಕುರಿತಂತೆ ಇತ್ತೀಚಿನ ಪ್ರಗತಿಯ ಕುರಿತು ನಡೆದ ಸಭಾ ನಡವಳಿಗಳು. |
ಸಭಾ ನಡವಳಿಗಳು |
ಸುತ್ತೋಲೆ |
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಕ್ಕೆ ತಿದ್ದುಪಡಿ ತಂದ ಪರಿಣಾಮಗಾಗಿ ಗ್ರಾಮ ಪಂಚಾಯತ್ ಗಳು, ಕಟ್ಟಡಗಳು ಮತ್ತು ಭೂಮಿಗಳ ಮೇಲಿನ ತೆರಿಗೆ ಹಾಗೂ ನೀರಿನ ಕರಗಳನ್ನು ವಸೂಲಿ ಮಾಡುವ ವಿಷಯವಾಗಿ ಈ ಹಿಂದೆ ಹೊರಡಿಸಲಾದ ಸುತ್ತೋಲೆಗಳನ್ನು ಹಿಂಪಡೆದು, ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 939 ಗ್ರಾಪಂಅ 2016(1), ಬೆಂಗಳೂರು, ದಿನಾಂಕ:19.11.2016 |
ಸುತ್ತೋಲೆ |
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಕ್ಕೆ ತಿದ್ದುಪಡಿ ತಂದ ಪರಿಣಾಮಗಾಗಿ ಗ್ರಾಮ ಸ್ವರ್ಆಜ್ ಘಟಕಗಳಾದ ಜನವಸತಿ ಸಭೆ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ನಡೆಸುವ ವಿಷಯವಾಗಿ ಈ ಹಿಂದೆ ಹೊರಡಿಸಲಾದ ಸುತ್ತೋಲೆಗಳನ್ನು ಹಿಂಪಡೆದು, ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 939 ಗ್ರಾಪಂಅ 2016(2), ಬೆಂಗಳೂರು, ದಿನಾಂಕ:19.11.2016 |
ಸುತ್ತೋಲೆ |
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಕ್ಕೆ ತಿದ್ದುಪಡಿ ತಂದ ಪರಿಣಾಮಗಾಗಿ ಅಭಿವೃದ್ದಿ ಯೋಜನೆಗಳನ್ನು ಸಿದ್ಧಪಡಿಸುವ ವಿಷಯವಾಗಿ ಈ ಹಿಂದೆ ಹೊರಡಿಸಲಾದ ಸುತ್ತೋಲೆಗಳನ್ನು ಹಿಂಪಡೆದು, ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 939 ಗ್ರಾಪಂಅ 2016(3), ಬೆಂಗಳೂರು, ದಿನಾಂಕ:19.11.2016 |
ಸುತ್ತೋಲೆ |
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಕ್ಕೆ ತಿದ್ದುಪಡಿ ತಂದ ಪರಿಣಾಮಗಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯ ಚಟುವಟಿಕೆಗಳ ವಿಷಯವಾಗಿ ಈ ಹಿಂದೆ ಹೊರಡಿಸಲಾದ ಅಧಿಸೂಚನೆಯನ್ನು ಹಿಂಪಡೆದು, ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 939 ಗ್ರಾಪಂಅ 2016(4), ಬೆಂಗಳೂರು, ದಿನಾಂಕ:19.11.2016 |
ವಿಶೇಷ ರಾಜ್ಯ ಪತ್ರ |
ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸಂಬಳ ಮತ್ತು ಭತ್ಯೆಗಳು) (ತಿದ್ದುಪಡಿ) ನಿಯಮಗಳು 2016. |
ಗ್ರಾಅಪ 75 ಜಿಪಸ 2016, ಬೆಂಗಳೂರು, ದಿನಾಂಕ:19.11.2016 |
ಸುತ್ತೋಲೆ |
ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ನವೆಂಬರ್ 26,2016 ರಂದು ಸಂವಿಧಾನದ ದಿನ ಆಚರಿಸುವ ಕುರಿತು. |
ಗ್ರಾಅಪ 366 ಜಿಪಸ 2016, ಬೆಂಗಳೂರು, ದಿನಾಂಕ:19.11.2016 |
ಸರ್ಕಾರದ ನಡವಳಿಗಳು |
ನೂತನವಾಗಿ ಸೃಜಿಸಲಾಗಿರುವ ಗ್ರಾಮ ಪಂಚಾಯಿತಿಗಳಿಗೆ ಅಗತ್ಯವಿರುವ ಪೀಠೋಪಕರಣಗಳು ಮತ್ತು ಕಂಪ್ಯೂಟರ್ ಉಪಕರಣಗಳನ್ನು ಒದಗಿಸುವ ಕುರಿತು - ಆದೇಶ. |
ಗ್ರಾಅಪ 350 ಗ್ರಾಪಂಅ 2015, ಬೆಂಗಳೂರು, ದಿನಾಂಕ:18.11.2016 ಅನುಬಂಧ - ಅ ಅನುಬಂಧ - ಬ ಸೇರ್ಪಡೆ |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2016-17ನೇ ಆರ್ಥಿಕ ಸಾಲಿನ ದ್ವಿತೀಯ ತ್ರೈಮಾಸಿಕ ಜುಲೈ - 2016ರ ಮಾಹೆಯಿಂದ ಸೆಪ್ಟಂಬರ್ - 2016 ಮಾಹೆವರೆಗಿನ ಅವಧಿಗೆ ಮಾಸಿಕ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 58 ಜಿಪಸ 2016, ಬೆಂಗಳೂರು, ದಿನಾಂಕ:18.11.2016 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ 14ನೇ ಹಣಕಾಸು ಆಯೋಗದ ಎರಡನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 35 ಗ್ರಾಪಸ 2016(ಪಿ-1), ಬೆಂಗಳೂರು, ದಿನಾಂಕ:15.11.2016 |
ಅಧಿಕೃತ ಜ್ಞಾಪನಾ |
ಶ್ರೀ ಜಿ.ನಾಗರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸೋಲೂರು ಗ್ರಾಮ ಪಂಚಾಯಿತಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ, ಇವರನ್ನು ಮುಂದುವರೆಸುವ ಬಗ್ಗೆ. |
ಗ್ರಾಅಪ 721 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:11.11.2016 |
ಸರ್ಕಾರದ ನಡವಳಿಗಳು |
ಶ್ರೀ ದಯಾನಂದ ಜಾದವ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೆಳಮಗಿ ಗ್ರಾಮ ಪಂಚಾಯಿತಿ, ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 621 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:10.11.2016 |
ಸರ್ಕಾರದ ನಡವಳಿಗಳು |
ಶ್ರೀ ಸುಜಾತ ಡಿ.ಅವರಾದಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಆಂದೋಲ ಗ್ರಾಮ ಪಂಚಾಯಿತಿ, ಜೇವರ್ಗಿ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 563 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:10.11.2016 |
ಸರ್ಕಾರದ ನಡವಳಿಗಳು |
ಶ್ರೀ ಸೋಮಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮೋಘಾ ಗ್ರಾಮ ಪಂಚಾಯಿತಿ, ಚಿಂಚೋಳಿ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 565 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:09.11.2016 |
ಸರ್ಕಾರದ ನಡವಳಿಗಳು |
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕಳಸಾ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಎ.ಹೆಚ್.ಮಣಿಯಾರ ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 701 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:09.11.2016 |
ಸರ್ಕಾರದ ನಡವಳಿಗಳು |
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ರಾಯನಾಳ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಎ.ವಿ.ಸುಂಕದ ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 714 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:09.11.2016 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆ ಅನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ (ಶಾಸನಬದ್ದ ಹೆಚ್ಚುವರಿ) ಅನುದಾನದ 3ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 140 ಜಿಪಸ 2016, ಬೆಂಗಳೂರು, ದಿನಾಂಕ:08.11.2016 |
ಸರ್ಕಾರದ ನಡವಳಿಗಳು |
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಜಗನ್ನಾಥ ಕೆ.ಕಲವಾಡ ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 731 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:07.11.2016 |
ಸರ್ಕಾರದ ನಡವಳಿಗಳು |
ಶ್ರೀ ಶಿವಪುತ್ರಪ್ಪ ಸಿದ್ಧಪ್ಪ ಹಲವಾಗಿಲು, ಗ್ರೇಡ್-1 ಗ್ರಾ.ಪಂ. ಕಾರ್ಯದರ್ಶಿ, ಶ್ರೀ ಇಮಾಮ್ ಸಾಬ್ ಹಸನ್ ಸಾಬ್ ಮುಜಾವರ್, ಗ್ರೇಡ್-1 ಗ್ರಾ.ಪಂ. ಕಾರ್ಯದರ್ಶಿ, ಶ್ರೀ ಬಸವನಗೌಡ ಶಂಕರಗೌಡ ಪಾಟೀಲ್, ಗ್ರೇಡ್-1 ಗ್ರಾ.ಪಂ. ಕಾರ್ಯದರ್ಶಿ, ಶ್ರೀ ಕೇಶವಮೂರ್ತಿ ರಾಮ್ ಸಿಂಗ್ ರಾಥೋಡ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶ್ರೀ ವೈ.ಎಂ.ಚಕರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶ್ರೀ ವಿ.ಎಸ್.ಪಾಟೀಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶ್ರೀ ಅಶೋಕ ಬಲ್ಲೂರ್, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶ್ರೀ ಆರ್.ಎಫ್.ನದಾಫ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇವರುಗಳ ವಿಚಾರಣೆ ನಡೆಸಲು ಕ.ನಾ.ಸೇ. ನಿಯಮಾವಳಿಗಳು 1957ರ ನಿಯಮ 14ಎ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ. |
ಗ್ರಾಅಪ 894 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:07.11.2016 |
ಸರ್ಕಾರದ ನಡವಳಿಗಳು |
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ರಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಎನ್.ಎಂ.ಕೊಣಸಾಲಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿದ್ದ ಶ್ರೀ ಬಿ.ಬಿ.ಆನವಟ್ಟಿ (ನಿವೃತ್ತ) ಹಾಗೂ ಹಿಂದಿನ ಪಂಚಾಯಿತಿ ಕಾರ್ಯದರ್ಶಿಯಾಗಿದ್ದ ಶ್ರೀ ಹೆಚ್.ಆರ್.ಕಿತ್ತೂರ (ನಿವೃತ್ತ) ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 697 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:07.11.2016 |
ಸರ್ಕಾರದ ನಡವಳಿಗಳು |
ಕುಲುವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆ ನಡೆಸಲು ಬಗ್ಗೆ. |
ಗ್ರಾಅಪ 696 ಗ್ರಾಪಂಅ 2016, ಬೆಂಗಳೂರು, ದಿನಾಂಕ:05.11.2016 |
ಪತ್ರ |
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ನಡೆಸುವ ಬಗ್ಗೆ. |
ಗ್ರಾಅಪ 708 ಗ್ರಾಪಂಅ 2015, ಬೆಂಗಳೂರು, ದಿನಾಂಕ:28.10.2016 |
ಸರ್ಕಾರದ ನಡವಳಿಗಳು |
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀಯುತ ಧರ್ಮದಾಸ್ ಕಾಲವಾಡ ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಕುರಿತು. |
ಗ್ರಾಅಪ 754 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:28.10.2016 |
ಸರ್ಕಾರದ ನಡವಳಿಗಳು |
ಪ್ರಸ್ತುತ ಕಾಯ್ದೆಗೆ ಅನುಗುಣವಾಗಿ ಇಲ್ಲದಿರುವ ಆದೇಶಗಳು, ಸುತ್ತೋಲೆಗಳು, ಅಧಿಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಗುರುತಿಸಿ, ಹಿಂಪಡೆಯಲು ಪ್ರಕ್ರಿಯೆಗೆ ಸಮಿತಿ ರಚಿಸುವ ಬಗ್ಗೆ. |
ಗ್ರಾಅಪ 939 ಗ್ರಾಪಂಅ 2016, ಬೆಂಗಳೂರು, ದಿನಾಂಕ:27.10.2016 |
ಸರ್ಕಾರದ ನಡವಳಿಗಳು |
1) ಶ್ರೀ ಎಂ.ಗಂಗಾದ್ರಿ, ಕಾರ್ಯದರ್ಶಿ, (2) ಶ್ರೀ ಪಿ.ಎಲ್.ಸುಬ್ರಮಣ್ಯಂ, ಹಿಂದಿನ ಕಾರ್ಯದರ್ಶಿ, (3) ಶ್ರೀ ಜಿ.ವಿ.ನಾರಾಯಣ, ಪಂ.ಅ.ಅ ಮತ್ತು (4) ಶ್ರೀ ಕೆ.ಎನ್.ರಮೇಶ್, ಹಿಂದಿನ ಕಾರ್ಯದರ್ಶಿ, ಚೇಳೂರು ಗ್ರಾ.ಪಂ ಬಾಗೇಪಲ್ಲಿ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ಇವರುಗಳ ವಿರುದ್ಧ ನಡವಳಿಕೆ - ಕುರಿತು. |
ಗ್ರಾಅಪ 679 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
ಶ್ರೀಮತಿ ಮಾಯಾದೇವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮದಕಟ್ಟಿ ಗ್ರಾಮ ಪಂಚಾಯಿತಿ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 545 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
ಶ್ರೀ ರಮೇಶ್ ಪಾಟೀಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಣ್ಣೂರು ಗ್ರಾಮ ಪಂಚಾಯಿತಿ, ಅಫ್ಜಲ್ ಪುರ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 556 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
ಶ್ರೀ ಜಗನಾಥ ಭಾಗೋಡಿ, ಕಾರ್ಯದರ್ಶಿ ಗ್ರೇಡ್-2, ಪ್ರಭಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ರಿಬ್ಬನ್ ಪಲ್ಲಿ ಗ್ರಾಮ ಪಂಚಾಯತಿ, ಸೇಡಂ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 555 ಗ್ರಾಪಂಅ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
ಶ್ರೀಮತಿ ಜ್ಯೋತಿ ಬಾಯಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ, ಲಿಂಗಸುಗೂರು ತಾಲ್ಲೂಕು, ರಾಯಚೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 543 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
ಶ್ರೀ ಬನ್ನಯ್ಯ ಸ್ವಾಮಿ, ಹಿಂದಿನ ಕಾರ್ಯದರ್ಶಿ, ಆಲ್ದಾಳ ಗ್ರಾಮ ಪಂಚಾಯಿತಿ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 547 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
ಶ್ರೀ ರಮೇಶ್ ಪಾಟೀಲ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣ್ಣೂರು ಗ್ರಾಮ ಪಂಚಾಯಿತಿ, ಅಫ್ಜಲ್ ಪುರ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 556 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
ಶ್ರೀಮತಿ ಮಾಯದೇವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮದಕಟ್ಟಿ ಗ್ರಾಮ ಪಂಚಾಯಿತಿ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 545 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
ಶ್ರೀ ಹಣಮಂತ ಬಿನ್ ಲಕ್ಷ್ಮಣ, ಹಿಂದಿನ ಕಾರ್ಯದರ್ಶಿ, ಖಾನಾಪುರ ಗ್ರಾಮ ಪಂಚಾಯಿತಿ, ಪ್ರಸ್ತುತ ಕಾರ್ಯದರ್ಶಿ, ಚಟ್ನಳ್ಳಿ ಗ್ರಾಮ ಪಂಚಾಯಿತಿ, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ (ನಿವೃತ್ತ), ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 603 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
ಶ್ರೀ ಜಗನಾಥ ಭಾಗೋಡಿ, ಕಾರ್ಯದರ್ಶಿ ಗ್ರೇಡ್-2, ಪ್ರಭಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ರಿಬ್ಬನ್ ಪಲ್ಲಿ ಗ್ರಾಮ ಪಂಚಾಯಿತಿ, ಸೇಡಂ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 555 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
ಶ್ರೀ ಶರಣಪ್ಪ ಕವಿತಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬೆಳೊಂಡಗಿ ಗ್ರಾಮ ಪಂಚಾಯಿತಿ, ಜೇವರ್ಗಿ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 542 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
1) ಶ್ರೀ ಎಂ.ಗಂಗಾದ್ರಿ, ಕಾರ್ಯದರ್ಶಿ, 2) ಶ್ರೀ ಪಿ.ಎಲ್.ಸುಬ್ರಮಣ್ಯಂ, ಹಿಂದಿನ ಕಾರ್ಯದರ್ಶಿ, 3)ಶ್ರೀ ಜಿ.ವಿ.ನಾರಾಯಣ್, ಪಂ.ಅ.ಅ ಮತ್ತು 4) ಶ್ರೀ ಕೆ.ಎನ್. ರಮೇಶ್, ಹಿಂದಿನ ಕಾರ್ಯದರ್ಶಿ, ಚೇಳೂರು ಗ್ರಾ.ಪಂ. ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರುಗಳ ವಿರುದ್ಧ ನಡವಳಿಕೆ - ಕುರಿತು. |
ಗ್ರಾಅಪ 679 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.10.2016 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಕೆ.ಪೂಣಚ್ಚ, ಗ್ರೇಡ್-2 ಕಾರ್ಯದರ್ಶಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪ್ರಭಾರ)(ಪ್ರಸ್ತುತ ಕಡ್ಡಾಯ ನಿವೃತ್ತಿ), ಕಣ್ಣಂಗಾಲ ಗ್ರಾಮ ಪಂಚಾಯಿತಿ, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ ಆದೇಶ. |
ಗ್ರಾಅಪ 223 ಗ್ರಾಪಂಕಾ 2018, ಬೆಂಗಳೂರು, ದಿನಾಂಕ:23.10.2018 |
ಸರ್ಕಾರದ ನಡವಳಿಗಳು |
1) ಶ್ರೀ ಸಿದ್ಧಪ್ಪ ವಿ ಕಾಯಕದ (ಪ್ರಸ್ತುತ ಹರ್ಲಾಪುರ ಗ್ರಾಮ ಪಂಚಾಯಿತಿ), 2) ಶ್ರೀ ಚನ್ನಬಸಪ್ಪ ಎ.ರೋಣದ (ಪ್ರಸ್ತುತ ನಿವೃತ್ತ) ಮತ್ತು 3) ಶ್ರೀ ನಾಗರಾಜ ಕುಮಾರ ಬಿದರಳ್ಳಿ - ಶಿರೂರು ಗ್ರಾಮ ಪಂಚಾಯಿತಿ, ಕುಂದಗೋಳ ತಾಲ್ಲೂಕು ಧಾರವಾಡ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 588 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:19.10.2016 |
ಸರ್ಕಾರದ ನಡವಳಿಗಳು |
ಶ್ರೀ ಸಂಗಯ್ಯ ಜಿ.ಹಿರೇಮಠ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಿರೇಮಾಗಿ ಗ್ರಾಮ ಪಂಚಾಯಿತಿ, ಹುನಗುಂದ ತಾಲ್ಲೂಕು ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 592 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:19.10.2016 |
ಸರ್ಕಾರದ ನಡವಳಿಗಳು |
ಶ್ರೀ ಸಿದ್ಧಪ್ಪ. ಎಫ್.ಐರಾಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸೂಳಿಕಟ್ಟಿ ಗ್ರಾಮ ಪಂಚಾಯಿತಿ, ಕಲಘಟಗಿ ತಾಲ್ಲೂಕು ಧಾರವಾಡ ಜಿಲ್ಲೆ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 614 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:19.10.2016 |
ಸರ್ಕಾರದ ನಡವಳಿಗಳು |
ಶ್ರೀಮತಿ ಆರ್.ಹೆಚ್.ನದಾಫ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೇವೂರ ಗ್ರಾಮ ಪಂಚಾಯಿತಿ, ಬಾಗಲಕೋಟೆ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 590 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:19.10.2016 |
ಸರ್ಕಾರದ ನಡವಳಿಗಳು |
ಶ್ರೀ ಎನ್.ಜಿ.ಗೋಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಶ್ರೀ ಎ.ಹೆಚ್.ಗೌಡರ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ - ಕಮತಗಿ ಗ್ರಾಮ ಪಂಚಾಯಿತಿ ಹುನಗುಂದ ತಾಲ್ಲೂಕು ಬಾಗಲಕೋಟೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 622 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:19.10.2016 |
ಸರ್ಕಾರದ ನಡವಳಿಗಳು |
1) ಶ್ರೀ ರಾಜು ಎಸ್.ಪಾಟೀಲ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು 2) ಶ್ರೀ ಎ.ಎನ್.ಸವಣೂರ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ - ಕುಡುಪಲಿ ಗ್ರಾಮ ಪಂಚಾಯಿತಿ, ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 591 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:19.10.2016 |
ಸರ್ಕಾರದ ನಡವಳಿಗಳು |
1) ಶ್ರೀ ರಾಜು ಎಸ್.ಪಾಟೀಲ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು 2) ಶ್ರೀ ಎ.ಎನ್.ಸವಣೂರ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ - ಕುಡುಪಲಿ ಗ್ರಾಮ ಪಂಚಾಯಿತಿ, ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ುಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 591 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:19.10.2016 |
ಸರ್ಕಾರದ ನಡವಳಿಗಳು |
ಗ್ರಾಮ ಸ್ವರಾಜ್ - ಕರ್ನಾಟಕ ಪಂಚಾಯಿತಿ ಸಬಲೀಕರಣ ಯೋಜನೆಯಡಿ 2013-14 ಸಾಲಿನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಗಣಕಯಂತ್ರಗಳನ್ನು ಸರಬರಾಜು ಮಾಡಿದ ಬಗ್ಗೆ ತನಿಖೆ ನಡೆಸಲು ರಚಿಸಿರುವ ವಿಚರಣಾ ಸಮಿತಿಯ ಕಾಲಾವಧಿ ವಿಸ್ತರಿಸುವ ಬಗ್ಗೆ. |
ಗ್ರಾಅಪ 13 ಗ್ರಾಸ್ವಯೋ 2016, ಬೆಂಗಳೂರು, ದಿನಾಂಕ:05.10.2016 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆಯನ್ನು ಪ್ರೋತ್ಸಾಹಿಸಲು ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ. |
ಗ್ರಾಅಪ 450 ಗ್ರಾಪಂಅ 2016)ಭಾ-2), ಬೆಂಗಳೂರು, ದಿನಾಂಕ:01.10.2016 |
ತಿದ್ದೋಲೆ |
ಸರ್ಕಾರದ ಆದೇಶ ಸಂ:ಗ್ರಾಅಪ 450 ಗ್ರಾಪಂಅ 2016(ಭಾಗ-2), ಬೆಂಗಳೂರು, ದಿನಾಂಕ:01.10.2016ರ ತಿದ್ದೋಲೆ. |
ಗ್ರಾಅಪ 450 ಗ್ರಾಪಂಅ 2016(ಭಾಗ-2), ಬೆಂಗಳೂರು, ದಿನಾಂಕ:01.10.2016 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯತಿಗಳ ಕಾರ್ಯನಿರ್ವಹಣೆಯನ್ನು ಪ್ರೋತ್ಸಾಹಿಸಲು ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ. |
ಗ್ರಾಅಪ 450 ಗ್ರಾಪಂಅ 2016(ಭಾಗ-2), ಬೆಂಗಳೂರು, ದಿನಾಂಕ:01.10.2016 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ ಪ್ರಗತಿಯನ್ನು ಆಧರಿಸಿ 2016ನೇ ಸಾಲಿನಲ್ಲಿ ಪಂಚಾಯತಿ ಸಶಕ್ತೀಕರಣ ಪುರಸ್ಕಾರದಡಿ ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 169 ಜಿಪಸ 2015, ಬೆಂಗಳೂರು, ದಿನಾಂಕ:27.09.2016 |
ಕರ್ನಾಟಕ ರಾಜ್ಯ ಪತ್ರಿಕೆ |
ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿ ಸದಸ್ಯರುಗಳ ಚುನಾವಣೆ) (ತಿದ್ದುಪಡಿ) ನಿಯಮಗಳು, 2016. |
ಗ್ರಾಅಪ 198 ಜಿಪಸ 2016, ಬೆಂಗಳೂರು, ದಿನಾಂಕ:26.09.2016 |
ಸರ್ಕಾರದ ನಡವಳಿಗಳು |
ಶ್ರೀ ಗಂಗಾಧರಯ್ಯ, ಹಿಂದಿನ ಕಾರ್ಯದರ್ಶಿ, ಆರೂರು ಗ್ರಾಮ ಪಂಚಾಯಿತಿ, ಹಾಲಿ ಕಾರ್ಯದರ್ಶಿ, ಮುದ್ದೇನಹಳ್ಳಿ ಗ್ರಾ.ಪಂ. ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಶ್ರೀ ವೆಂಕಟೇಶ್ ದೇಸಾಯಿ, ಹಿಂದಿನ ಕಾರ್ಯದರ್ಶಿ ಆರೂರು ಗ್ರಾ. ಪಂ. ಹಾಲಿ ದ್ವಿ.ದ.ಸ ಜಿಲ್ಲಾ ಪಂಚಾಯಿತಿ ಕಛೇರಿ, ಚಿಕ್ಕಬಳ್ಳಾಪುರ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 470 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.09.2016 |
ಸರ್ಕಾರದ ನಡವಳಿಗಳು |
ಶ್ರೀಮತಿ ಜ್ಯೋತಿ ಚಲವಾದಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, (ಪ್ರಸ್ತುತ ಕಲಕುರ್ ಗ್ರಾಮ ಪಂಚಾಯತ್) ಮತ್ತು ಶ್ರೀ ಜಗದೀಶ್ ಕೋಟೂರು, ಕಾರ್ಯದರ್ಶಿ (ಪ್ರಸ್ತುತ ದೇವರಹುಬ್ಬಳ್ಳಿ ಗ್ರಾಮ ಪಂಚಾಯತ್) - ಕೋಟೂರು ಗ್ರಾಮ ಪಂಚಾಯತ್, ಧಾರವಾಡ ತಾಲ್ಲೂಕು ಮತ್ತು ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 529 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.09.2016 |
ಸರ್ಕಾರದ ನಡವಳಿಗಳು |
ಹಾವೇರಿ ಜಿಲ್ಲೆ, ಹಿರೇಕೆರೂರು ತಾಲ್ಲೂಕು, ಸುತ್ತಕೋಟೆ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಕೆ.ಪಿ.ಮಾನೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಉಪವಿಭಾಗ, ಹಿರೇಕೆರೂರು ಇಲ್ಲಿ ಕಿರಿಯ ಅಭಿಯಂತರರಾಗಿದ್ದ ಶ್ರೀ ನಾಗರಾಜ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 531 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.09.2016 |
ಸರ್ಕಾರದ ನಡವಳಿಗಳು |
ಶ್ರೀ ಎಲ್.ಜಿ.ಸುಂಕದ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶ್ರೀ ವೀರೇಶ್ ಆವರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಶ್ರೀ ಎಸ್.ಜಿ.ಬಡ್ಡೇರ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ - ಚಂದಾಪುರ ಗ್ರಾಮ ಪಂಚಾಯಿತಿ, ಶಿಗ್ಗಾಂವ ತಾಲ್ಲೂಕು, ಹಾವೇರಿ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 534 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:24.09.2016 |
ಸುತ್ತೋಲೆ |
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ(ವಿಮಾ) ಯೋಜನೆಯಲ್ಲಿ ಬೆಳೆ ಕಟಾವು ಪ್ರಯೋಗಗಳ ಫಲಿತಾಂಶ/ಇಳುವರಿ ನಷ್ಟವನ್ನು ವರದಿ ಮಾಡಲು ಸ್ಮಾರ್ಟ್ ಫೋನ್ ಹಾಗೂ ಮೊಬೈಲ್ ಅಪ್ಲಿಕೇಶನ್ ಬಳಸುವ ಬಗ್ಗೆ. |
ಗ್ರಾಅಪ ಇತರೆ ಗಕೋಶ 2016, ಬೆಂಗಳೂರು, ದಿನಾಂಕ:23.09.2016 |
ಸರ್ಕಾರದ ನಡವಳಿಗಳು |
ಶ್ರೀ ಬಸಪ್ಪ ತಂದೆ ಅಡಿವಿಯಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಸಂಗಾಪುರ ಗ್ರಾಮ ಪಂಚಾಯಿತಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 479 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:21.09.2016 |
ಕರ್ನಾಟಕ ರಾಜ್ಯ ಪತ್ರಿಕೆ |
ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಕರ್ನಾಟಕ ರಾಜ್ಯ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ರಚನೆಯ ಕುರಿತು. |
ಗ್ರಾಅಪ 195 ಜಿಪಸ 2016, ಬೆಂಗಳೂರು, ದಿನಾಂಕ:20.09.2016 |
ಸರ್ಕಾರದ ನಡವಳಿಗಳು |
ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಕರ್ನಾಟಕ ರಾಜ್ಯ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ರಚನೆಯ ಕುರಿತು. |
ಗ್ರಾಅಪ 195 ಜಿಪಸ 2016, ಬೆಂಗಳೂರು, ದಿನಾಂಕ:20.09.2016 |
ಸರ್ಕಾರದ ನಡವಳಿಗಳು |
ಶ್ರೀ ಜಿ.ಆರ್.ಹುಣಸಿಹಳ್ಳಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2, ಬೈಚವಳ್ಳಿ ಗ್ರಾಮ ಪಂಚಾಯಿತಿ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ ಇವರಿಗೆ ವಿಧಿಸಿರುವ ದಂಡನೆಯ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ - ಆದೇಶ. |
ಗ್ರಾಅಪ 548 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:19.09.2016 |
ಸರ್ಕಾರದ ನಡವಳಿಗಳು |
ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಕರ್ನಾಟಕ ರಾಜ್ಯ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ರಚನೆಯ ಕುರಿತು. |
ಗ್ರಾಅಪ 195 ಜಿಪಸ 2016, ಬೆಂಗಳೂರು, ದಿನಾಂಕ:20.09.2016 |
ಸುತ್ತೋಲೆ |
ದಿ:02.10.2016ರ ಗಾಂಧಿ ಜಯಂತಿ ದಿನದಂದು ಆಯೋಜಿಸಬೇಕಿರುವ ಗ್ರಾಮ ಸಭೆಗಳಲ್ಲಿ ಚರ್ಚಿಸಬೇಕಿರುವ ವಿಷಯಗಳ ಕುರಿತು. |
ಗ್ರಾಅಪ 302 ಜಿಪಸ 2016, ಬೆಂಗಳೂರು, ದಿನಾಂಕ:20.09.2016 |
ತಿದ್ದೋಲೆ |
2016-17ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯಿತಿ ಶಾಸನಬದ್ಧ (ಹೆಚ್ಚುವರಿ) ಅಭಿವೃದ್ಧಿ ಅನುದಾನದ ಲೇಖಾನುದಾನದ ಮಿತಿಯಲ್ಲಿ 1ನೇ ಕಂತಿನ ಅನುದಾನ ಬಿಡುಗಡೆಗೆ ಸಂಬಂಧಿಸಿದ ಸರ್ಕಾರದ ಆದೇಶ ಸಂ:ಗ್ರಾಅಪ 140 ಜಿಪಸ 2016,ದಿ:27.05.2016ರ ತಿದ್ದುಪಡಿ. |
ಗ್ರಾಅಪ 140 ಜಿಪಸ 2016, ಬೆಂಗಳೂರು, ದಿನಾಂಕ:20.09.2016 |
ಸರ್ಕಾರದ ನಡವಳಿಗಳು |
ಶ್ರೀ ಅಣ್ಣಾರಾವ್ ಉಡಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಾಡಿಯಾಳ ಗ್ರಾಮ ಪಂಚಾಯಿತಿ, ಯಾದಗಿರಿ ತಾಲ್ಲೂಕು ಮತ್ತು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 313 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:14.09.2016 |
ಸರ್ಕಾರದ ನಡವಳಿಗಳು |
ಶ್ರೀ ನಂಜೇಗೌಡ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಂಟಪ ಗ್ರಾಮ ಪಂಚಾಯಿತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ ನಿಯಮಗಳು 214(2)(ಬಿ)(i) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 359 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:14.09.2016 |
ಸರ್ಕಾರದ ನಡವಳಿಗಳು |
ಶ್ರೀ ನಂಜೇಗೌಡ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಂಟಪ ಗ್ರಾಮ ಪಂಚಾಯಿತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ ನಿಯಮಗಳು 214(2)(ಬಿ)(i) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 359 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:14.09.2016 |
ಸರ್ಕಾರದ ನಡವಳಿಗಳು |
ಶ್ರೀ ನಂಜೇಗೌಡ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಂಟಪ ಗ್ರಾಮ ಪಂಚಾಯಿತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ ನಿಯಮಗಳು 214(2)(ಬಿ)(i) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 359 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:14.09.2016 |
ಸರ್ಕಾರದ ನಡವಳಿಗಳು |
ಶ್ರೀ ಗಂಗಾಧರ್, ಹಿಂದಿನ ಕಾರ್ಯದರ್ಶಿ ಹಾಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 528 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:14.09.2016 |
ಸರ್ಕಾರದ ನಡವಳಿಗಳು |
ಶ್ರೀಮತಿ ಉಮಾವತಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಹೊರಮಾವು ಗ್ರಾಮ ಪಂಚಾಯಿತಿ, ಬೆಂಗಳೂರು ಪೂರ್ವ ತಾಲ್ಲೂಕು ಬೆಂಗಳೂರು ಪೂರ್ವ ತಾಲ್ಲೂಕು ಬೆಂಗಳೂರು ನಗರ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 320 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:14.09.2016 |
ಸರ್ಕಾರದ ನಡವಳಿಗಳು |
1)ಶ್ರೀ ಮುನಿಸ್ವಾಮಿರೆಡ್ಡಿ ಬಿಲ್ ಕಲೆಕ್ಟರ್, 2) ಶ್ರೀ ಎನ್.ಎಸ್.ನಾಗರಾಜರಾವ್, ಕಾರ್ಯದರ್ಶಿ, ನೆಲವಂಕಿ ಗ್ರಾಮ ಪಂಚಾಯಿತಿ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವ ಬಗ್ಗೆ. |
ಗ್ರಾಅಪ 397 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:14.09.2016 |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ ಶ್ರೀ ಎಂ.ಮಲ್ಲಿಕಾರ್ಜುನ ಮೂರ್ತಿ, ಕಾರ್ಯದರ್ಶಿ ಮತ್ತು ಪಿ.ಡಿ.ಓ, ಅಮ್ಮಸಂದ್ರ ಗ್ರಾಮ ಪಂಚಾಯಿತಿ, ದಂಡಿನಶಿವರ ಹೋಬಳಿ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ ರವರು ಕರ್ತವ್ಯಲೋಪ/ದುರ್ವರ್ತನೆ ಎಸಗಿರುವ ಬಗ್ಗೆ. |
ಗ್ರಾಅಪ 378 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:14.09.2016 |
ಸರ್ಕಾರದ ನಡವಳಿಗಳು |
1) ಶ್ರೀ ರಾಜಮನಿ.ಎಸ್.ಡಿ. ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಿರೇಬಾಧವಾಡಗಿ ಗ್ರಾಮ ಪಂಚಾಯಿತಿ 2) ಶ್ರೀ ಅಂಜನ್ ಕುಮಾರ್ ಬಿ.ಇ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೆಳಗಲ್ಲ ಗ್ರಾ.ಪಂ. 3) ಶ್ರೀ ವೈ.ಎನ್.ಗೌಡರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೆಳಗಲ್ಲ ಗ್ರಾ.ಪಂ., ಹುನಗುಂದ ತಾಲ್ಲೂಕು ಬಾಗಲಕೋಟೆ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 432 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:14.09.2016 |
ಸರ್ಕಾರದ ನಡವಳಿಗಳು |
ಶ್ರೀ ಸಹದೇವ ಮಾಳೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಿಶ್ರಿಕೋಟಿ ಗ್ರಾಮ ಪಂಚಾಯಿತಿ (ಪ್ರಸ್ತುತ ಜಿನ್ನೂರ ಗ್ರಾಮ ಪಂಚಾಯಿತಿ), ಕಲಘಟಗಿ ತಾಲ್ಲೂಕು, ಧಾರವಾಡ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 521 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:12.09.2016 |
ಸರ್ಕಾರದ ನಡವಳಿಗಳು |
ಶ್ರೀ ಆರ್.ಎನ್.ಬಂಗಾರಪ್ಪನವರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೆಳಗಲಿ ಗ್ರಾಮ ಪಂಚಾಯಿತಿ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 520 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:12.09.2016 |
ಸರ್ಕಾರದ ನಡವಳಿಗಳು |
1)ಶ್ರೀ ಬಿ.ಎನ್.ಇಟಗಿಮಠ, ಬೆಳದಡಿ ಗ್ರಾಮ ಪಂಚಾಯಿತಿ (ಪ್ರಸ್ತುತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚಿಂಚೋಳಿ ಗ್ರಾಮ ಪಂಚಾಯಿತಿ) ಗದಗ ತಾಲ್ಲೂಕು ಮತ್ತು ಜಿಲ್ಲೆ 2) ಶ್ರೀ ಬಿ.ಹೆಚ್.ಮಣ್ಣೂರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ನಿವೃತ್ತ), ಬೆಳದಡಿ ಗ್ರಾಮ ಪಂಚಾಯಿತಿ, ಗದಗ ತಾಲ್ಲೂಕು ಮತ್ತು ಜಿಲ್ಲೆ ಮತ್ತು 3) ಶ್ರೀ ಚಂದು ಸ್ವಾಮಿ ದೊಡ್ಡಮನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೆಳದಡಿ ಗ್ರಾಮ ಪಂಚಾಯಿತಿ, ಗದಗ ತಾಲ್ಲೂಕು ಮತ್ತು ಜಿಲ್ಲೆ (ಪ್ರಸ್ತುತ ಹಿರೇನಂದಿಹಾಳ ಗ್ರಾಮ ಪಂಚಾಯಿತಿ, ಕುಷ್ಟಗಿ ತಾಲ್ಲೂಕು, ಕೊಪ್ಪಳ ಜಿಲ್ಲೆ) ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 519 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:12.09.2016 |
ಸರ್ಕಾರದ ನಡವಳಿಗಳು |
1) ಶ್ರೀ ಪಿ.ಪಿ.ಕಾಕನೂರ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 2) ಶ್ರೀ ಹೆಚ್.ಜಿ.ತೋರಗಲ್, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ 3) ಶ್ರೀ ಎಸ್.ವಿ.ಶಿವಪ್ಪಯ್ಯನಮಠ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು 4) ಶ್ರೀ ಬಿ.ಎಸ್.ಹುಲ್ಲಳ್ಳಿ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೋಟಿಕಲ್ಲ ಗ್ರಾಮ ಪಂಚಾಯಿತಿ, ಬದಾಮಿ ಆಲ್ಲೂಕು, ಬಾಗಲಕೋಟೆ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 518 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:12.09.2016 |
ಸರ್ಕಾರದ ನಡವಳಿಗಳು |
ಶ್ರೀ ವೈ.ಬಿ.ತಳವಾರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಪ್ರಸ್ತುತ ಹಿರೇಮಲ್ಲೂರ ಗ್ರಾಮ ಪಂಚಾಯಿತಿ) ಮತ್ತು ಶ್ರೀ ಆರ್.ಗೌಡಗೇರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, (ಪ್ರಸ್ತುತ ಬೆಳಗಲ ಗ್ರಾಮ ಪಂಚಾಯಿತಿ) ಉಪ್ಪಣಸಿ ಗ್ರಾಮ ಪಂಚಾಯಿತಿ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 509 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:12.09.2016 |
ಅಧಿಕೃತ ಜ್ಞಾಪನಾ |
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಅಂತರ್ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 254 ಜಿಪಸ 2016, ಬೆಂಗಳೂರು, ದಿನಾಂಕ:09.09.2016 ಬೆಂಗಳೂರು ಬೆಂಗಳೂರು ಗ್ರಾಮಾಂತರ ಬೆಂಗಳೂರು ಗ್ರಾಮಾಂತರ ವಿಜಯಪುರ |
ಸರ್ಕಾರದ ನಡವಳಿಗಳು |
ಶ್ರೀ ಹನುಮಂತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೆಟಗೇರಿ ಗ್ರಾಮ ಪಂಚಾಯಿತಿ, ಕೊಪ್ಪಳ ತಾಲ್ಲೂಕು ಕೊಪ್ಪಳ ಜಿಲ್ಲೆ ಮತ್ತು ಶ್ರೀ ಓಂಕಾರಮೂರ್ತಿ, ಕಿರಿಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕೊಪ್ಪಳ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 468 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:07.09.2016 |
ಸರ್ಕಾರದ ನಡವಳಿಗಳು |
ಶ್ರೀ ಮಲ್ಲಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ, ಹಿರೇಕೊಟ್ನೆಕಲ್, ಮಾನವಿ ತಾಲ್ಲೂಕು ರಾಯಚೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 475 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.09.2016 |
ಸರ್ಕಾರದ ನಡವಳಿಗಳು |
ಶ್ರೀ ದಯಾನಂದ್ ಬೆನ್ನೂರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪೆರ್ಡೂರು ಗ್ರಾಮ ಪಂಚಾಯಿತಿ, ಉಡುಪಿ ತಾಲ್ಲೂಕು ಉಡುಪಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 481 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.09.2016 |
ಸರ್ಕಾರದ ನಡವಳಿಗಳು |
ಶ್ರೀಮತಿ ಮಾಯದೇವಿ ರಾಜ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮದಕಟ್ಟೆ ಗ್ರಾಮ ಪಂಚಾಯಿತಿ, ಭಾಲ್ಕಿ ತಾಲ್ಲೂಕು ಬೀದರ್ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 430 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.09.2016 |
ಸರ್ಕಾರದ ನಡವಳಿಗಳು |
ಶ್ರೀ ಎ.ಹೆಚ್.ಮಜ್ಜಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಭಗವತಿ ಗ್ರಾಮ ಪಂಚಾಯಿತಿ, ಬಾಗಲಕೋಟೆ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 482 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.09.2016 |
ಸರ್ಕಾರದ ನಡವಳಿಗಳು |
1)ಶ್ರೀ ಹೆಚ್.ಎಸ್.ಚಟ್ರಿ, ಪಂಚಾಯಿತಿ ಕಾರ್ಯದರ್ಶಿ (ಪ್ರಸ್ತುತ ದ್ವಿ.ದ.ಸ., ಗದಗ ತಾಲ್ಲೂಕು ಪಂಚಾಯಿತಿ ನಿಯೋಜನೆ ಮೇಲೆ), 2) ಶ್ರೀ ಎಸ್.ವೈ.ಕುಂಬಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪ್ರಸ್ತುತ ಚಿಕ್ಕಹಂದಿಗೋಳ ಗ್ರಾಮ ಪಂಚಾಯಿತಿ) ಮತ್ತು 3) ಶ್ರೀ ಬಿ.ಕೆ.ಬಂಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹೊಂಬಳ ಗ್ರಾಮ ಪಂಚಾಯಿತಿ, ಗದಗ ತಾಲ್ಲೂಕು, ಗದಗ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 512 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.09.2016 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದ 2ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 140 ಜಿಪಸ 2016, ಬೆಂಗಳೂರು, ದಿನಾಂಕ:03.09.2016 |
ಸರ್ಕಾರದ ನಡವಳಿಗಳು |
1)ಶ್ರೀ ಗುಂಡಪ್ಪ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮತ್ತು ಶ್ರೀಮತಿ ಜಯಮ್ಮ, ಅಧ್ಯಕ್ಷರು, ರಾಂಪುರ ಗ್ರಾಮ ಪಂಚಾಯಿತಿ, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ 2) ಶ್ರೀಮತಿ ಎಂ.ಎಸ್.ಮಂಜುಳ ರಾಂಪುರ ಗ್ರಾಮ, ಚಿತ್ರದುರ್ಗ ಜಿಲ್ಲೆ ಇವರು ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲು ಮಾಡಿರುವ ಬಗ್ಗೆ. |
ಗ್ರಾಅಪ 436 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:03.09.2016 |
ಪತ್ರ |
2016-17ನೇ ಸಾಲಿನ ಜಿಲ್ಲಾ ಪಂಚಾಯತ್ ಶಾಸನಬದ್ಧ ಹೆಚ್ಚುವರಿ ಅಭಿವೃದ್ಧಿ ಅನುದಾನ ಹಾಗೂ ತಾಲ್ಲೂಕು ಪಂಚಾಯಿತಿ ಅನಿರ್ಬಂಧಿತ ಅನುದಾನಗಳಲ್ಲಿ ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ. ಘಟಕಗಳಿಗೆ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 73 ಜಿಪಸ 2015(ಪಿ-1), ಬೆಂಗಳೂರು, ದಿನಾಂಕ:02.09.2016 |
ಸರ್ಕಾರದ ನಡವಳಿಗಳು |
ಶ್ರೀ ನಿರಂಜನ್ ಎಂ.ಜಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹೊಸಹಳ್ಳಿ ಗ್ರಾಮ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲ್ಲೂಕು 2) ಶ್ರೀ ರಾಮಕೃಷ್ಣಯ್ಯ ಹೆಚ್.ವಿ.(ಹಿಂದಿನ ಬಿಲ್ ಕಲೆಕ್ಟರ್) ಪ್ರಸ್ತುತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಮರಳಕುಂಟೆ ಗ್ರಾಮ ಪಂಚಾಯಿತಿ 3) ಶ್ರೀ ಸಿ.ಎಂ.ಪಾಪಣ್ಣ, ನಿವೃತ್ತ ಹಿಂದಿನ ಕಾರ್ಯದರ್ಶಿಗಳು, ಹೊಸಹಳ್ಳಿ ಗ್ರಾಮ ಪಂಚಾಯಿತಿ ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 14(ಎ) ಮತ್ತು ಕರ್ನಾಟಕ ನಾಗರೀಕ ಸೇವಾ ನಿಯಮಗಳು 214(2)(ಬಿ)(i) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ- ಆದೇಶ. |
ಗ್ರಾಅಪ 427 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:29.08.2016 |
ಸಭಾ ನಡವಳಿಗಳು |
Proceedings of the State Executive Committee (High Power Committee) meeting held under the chairmanship of the Development Commissioner and Additional Chief Secretary, Govt of Karnataka on 20.08.2016 at 12:30pm reg approval of the Rastriya Gram Swaraj Abhiyan (RGSA)/Rajiv Gandhi Panchayat Sashakthikaran Abhiyaan (RGPSA) Action Plan 2016-17. |
ಸಭಾ ನಡವಳಿಗಳು |
ಸಭಾ ನಡವಳಿಗಳು |
2017ನೇ ಸಾಲಿನ ಪಂಚಾಯಿತಿ ಪುರಸ್ಕಾರ (2015-16ನೇ ಸಾಲಿನ ಪ್ರಗತಿಯನ್ನಾಧರಿಸಿ)ಗಳಿಗೆ ಸಂಬಂಧಿಸಿದಂತೆ ಪಂಚಾಯಿತಿಗಳ ಕಾರ್ಯನಿರ್ವಹಣೆಯನ್ನು ಪರಾಮರ್ಶೆ ಮಾಡಲು ರಾಜ್ಯ ಮಟ್ಟದ ಪಂಚಾಯಿತಿಗಳ ಕಾರ್ಯನಿರ್ವಹಣಾ ಪರಾಮರ್ಶೆ ಸಮಿತಿಯ ಸಭೆಯು ನಡೆದ ದಿ:12.08.2016ರ ನಡವಳಿಗಳು. |
ಸಭಾ ನಡವಳಿಗಳು |
ಸರ್ಕಾರದ ನಡವಳಿಗಳು |
ಸರ್ಕಾರಿ ನೌಕರರಾದ ಶ್ರೀ ಮಲ್ಲಿಕಾರ್ಜುನ ಆರಾಧ್ಯ ಕಾರ್ಯದರ್ಶಿ, ಅಮ್ಮಸಂದ್ರ ಗ್ರಾಮ ಪಂಚಾಯಿತಿ ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ ರವರು ಸರ್ಕಾರಿ ನೌಕರರಾಗಿ ದುರ್ವರ್ತನೆ ಎಸಗಿರುವ ಸಂಬಂಧ ಅವರ ವಿರುದ್ಧದ ನಡವಳಿಕೆ ಕುರಿತು. |
ಗ್ರಾಅಪ 433 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:29.08.2016 |
ಸರ್ಕಾರದ ನಡವಳಿಗಳು |
ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕು ಜಕ್ಕರಸನಕುಪ್ಪ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ. |
ಗ್ರಾಅಪ 418 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.08.2016 |
ಅಧಿಕೃತ ಜ್ಞಾಪನಾ |
ಶ್ರೀ ಕುಮಾರ ಪಾಟೀಲ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಕ್ಯಾಕಕೊಪ್ಪ ಗ್ರಾಮ ಪಂಚಾಯತಿ, ಧಾರವಾಡ ತಾಲ್ಲೂಕು ಹಾಗೂ ಶ್ರೀ ಬಾಬು ದೇಸಾಯ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬೆಳವಟಗಿ ಗ್ರಾಮ ಪಂಚಾಯತಿ, ನವಲಗುಂದ ತಾಲ್ಲೂಕು ಇವರುಗಳನ್ನು ಧಾರವಾಡ ಜಿಲ್ಲಾ ಪಂಚಾಯತಿಗೆ ನೀಯೋಜಿಸುವ ಬಗ್ಗೆ . |
ಗ್ರಾಅಪ 464 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:26.08.2016 |
ಸರ್ಕಾರದ ನಡವಳಿಗಳು |
ಶ್ರೀ ಕೆ.ಜಿ.ಅಡವೀರ, ಕಾರ್ಯದರ್ಶಿ, ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕದೂರು ಗ್ರಾಮ ಪಂಚಾಯಿತಿ (ಪ್ರಸ್ತುತ ಕೋಡಮಗ್ಗಿ ಗ್ರಾಮ ಪಂಚಾಯಿತಿ) ಹಿರೇಕೆರೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ- ಆದೇಶ. |
ಗ್ರಾಅಪ 454 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:24.08.2016 |
ಸರ್ಕಾರದ ನಡವಳಿಗಳು |
ಶ್ರೀಮತಿ ಹೆಚ್.ಎಸ್.ಲಕ್ಷ್ಮೀ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ (ಹಾಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಸಲಗೆರೆ ಗ್ರಾಮ ಪಂಚಾಯಿತಿ, ಮಂಡ್ಯ) ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ- ಆದೇಶ. |
ಗ್ರಾಅಪ 447 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:23.08.2016 |
ಪತ್ರ |
31.03.2016ರ ಅಂತ್ಯಕ್ಕೆ ಇರುವ ಗ್ರಾಮ ಪಂಚಾಯಿತಿಗಳಿಗೆ ಸೇರಿದ ಎಲ್ಲಾ ನೀರು ಸರಬರಾಜು ಮತ್ತು ಬೀದಿದೀಪಗಳ ವಿದ್ಯುತ್ ಸ್ಥಾವರಗಳ ವಿದ್ಯುತ್ ಬಾಕಿಯನ್ನು ಸಮನ್ವಯಗೊಳಿಸುವ ಬಗ್ಗೆ. |
ಗ್ರಾಅಪ 790 ಗ್ರಾಪಂಅ 2015(ಭಾಗ-1), ಬೆಂಗಳೂರು, ದಿನಾಂಕ:22.08.2016 |
ಪತ್ರ |
ಗ್ರಾಮ ಪಂಚಾಯಿತಿಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ಸಂಗ್ರಹಿಸುವ ತೆರಿಗೆ ಮೊತ್ತದ ಮೇಲೆ ವಿಧಿಸುವ ಉಪಕರದ ಮೊತ್ತವನ್ನು ನಿಯಮ ಬಾಹಿರವಾಗಿ ಉಪಯೋಗಿಸಿಕೊಂಡಿರುವ ಬಗ್ಗೆ. |
ಗ್ರಾಅಪ 754 ಗ್ರಾಪಂಅ 2016, ಬೆಂಗಳೂರು, ದಿನಾಂಕ:22.08.2016 |
ಸರ್ಕಾರದ ನಡವಳಿಗಳು |
ಶ್ರೀ ಸಣ್ಣಬಸಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಂಗನಮನೆ ಗ್ರಾಮ ಪಂಚಾಯಿತಿ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 508 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:21.08.2016 |
ಅಧಿಸೂಚನೆ |
ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿಯ ಚೇರ್ಮನನ್ನು ಆಯ್ಕೆ ಮಾಡುವ ವಿಧಾನ) ನಿಯಮಗಳು 2016. |
ಗ್ರಾಅಪ 479 ಗ್ರಾಪಂಅ 2016, ಬೆಂಗಳೂರು, ದಿನಾಂಕ:20.08.2016 |
ಸರ್ಕಾರದ ನಡವಳಿಗಳು |
ಶ್ರೀ ಸಿ.ಎಸ್.ವಾಸುದೇವ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹುಲಿಕಟ್ಟೆ ಗ್ರಾಮ ಪಂಚಾಯಿತಿ, ದಾವಣಗೆರೆ ತಾಲ್ಲೂಕು, ದಾವಣಗೆರೆ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ- ಆದೇಶ. |
ಗ್ರಾಅಪ 423 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:17.08.2016 |
ಪತ್ರ |
ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳ ಚುನಾಯಿತ ಸದಸ್ಯರು ಹೊಂದಿರುವ ಆಸ್ತಿ ಮತ್ತು ಹೊಣೆಗಾರಿಕೆಯ ಘೋಷಣೆ ಮಾಡುವ ಬಗ್ಗೆ. |
ಗ್ರಾಅಪ 250 ಗ್ರಾಪಂಅ 2016, ಬೆಂಗಳೂರು, ದಿನಾಂಕ:17.08.2016 |
ಸರ್ಕಾರದ ನಡವಳಿಗಳು |
ಶ್ರೀ ಐ.ಹೆಚ್.ಮುಜಾವರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಕಜ್ಜರಿ ಗ್ರಾಮ ಪಂಚಾಯಿತಿ, ರಾಣೆಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ ಇವರಿಗೆ ವಿಧಿಸಿರುವ ದಂಡನೆಯ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ - ಆದೇಶ. |
ಗ್ರಾಅಪ 549 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:16.08.2016 |
ಸುತ್ತೋಲೆ |
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ದಿ:16.06.2015 ರಂದು ನಡೆದ ರಾಜ್ಯ ಮಟ್ಟದ ಚಾಲನಾ ಮತ್ತು ಪರಾಮರ್ಶ ಸಮಿತಿ ಸಭೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ಅನುಷ್ಠಾನ ಕುರಿತು ಚರ್ಚಿಸಲಾದ ವಿಷಯಗಳ ಬಗ್ಗೆ ಸೂಕ್ತ ಕ್ರಮವಹಿಸಲು ತಿಳಿಸಿದೆ. |
ಗ್ರಾಅಪ 738 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:16.08.2016 |
ಸುತ್ತೋಲೆ |
ಮಾಜಿ ಮುಖ್ಯಮಂತ್ರಿ ಶ್ರೀ ಡಿ.ದೇವರಾಜು ಅರಸ್ ಜನ್ಮಶತಮಾನೋತ್ಸವ ಅಂಗವಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ. |
ಗ್ರಾಅಪ 553 ಗ್ರಾಪಂಅ 2016, ಬೆಂಗಳೂರು, ದಿನಾಂಕ:16.08.2016 |
ಸರ್ಕಾರದ ನಡವಳಿಗಳು |
1) ಶ್ರೀ ರಮಣಗೌಡ ಹನಂತರಾಯ ನರಸಲಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, 2) ಶ್ರೀಮತಿ ಲಕ್ಕವ್ವ, ಅಧ್ಯಕ್ಷರು, ಯಲವಾರ ಗ್ರಾಮ ಪಂಚಾಯಿತಿ, ಬಸವನ ಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 391 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:08.08.2016 |
ಪತ್ರ |
ಗ್ರಾಮ ಪಂಚಾಯಿತಿಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ನೇಮಿಸುವ ಬಗ್ಗೆ. |
ಗ್ರಾಅಪ 709 ಗ್ರಾಪಂಅ 2016, ಬೆಂಗಳೂರು, ದಿನಾಂಕ:08.08.2016 |
ಸರ್ಕಾರದ ನಡವಳಿಗಳು |
ಶ್ರೀ ಎಲ್.ಕೃಷ್ಣಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೆಸ್ತೂರು ಗ್ರಾಮ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 411 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.08.2016 |
Govt Order |
ಶ್ರೀ ಶಿವಾನಂದ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜೋಜನಾ ಗ್ರಾಮ ಪಂಚಾಯಿತಿ, ಔರಾದ್ ತಾಲ್ಲೂಕು ಬೀದರ್ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 380 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:06.08.2016 |
ಸರ್ಕಾರದ ನಡವಳಿಗಳು |
ಶ್ರೀ ಆರ್.ಚಂದ್ರಹಾಸ, ಅಧ್ಯಕ್ಷರು, ಕೆಸ್ತೂರು ಗ್ರಾಮ ಪಂಚಾಯಿತಿ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43-ಎ ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 499 ಗ್ರಾಪಂಅ 2016, ಬೆಂಗಳೂರು, ದಿನಾಂಕ:05.08.2016 |
ಸರ್ಕಾರದ ನಡವಳಿಗಳು |
ಕೊಪ್ಪಳ ಜಿಲ್ಲೆ, ಯಲಬುರ್ಗಾ ತಾಲ್ಲೂಕಿನ ಚೌಡಾಪುರ ಗ್ರಾಮವನ್ನು ಬೋದುರ ಗ್ರಾಮ ಪಂಚಾಯತಿಯಿಂದ ತಾಳಕೇರಿ ಗ್ರಾಮ ಪಂಚಾಯಿತಿಗೆ ಸೇರ್ಪಡೆಗೊಳಿಸುವ ಬಗ್ಗೆ. |
ಗ್ರಾಅಪ 681 ಗ್ರಾಪಂಅ 2016, ಬೆಂಗಳೂರು, ದಿನಾಂಕ:05.08.2016 |
ಸರ್ಕಾರದ ನಡವಳಿಗಳು |
ಶ್ರೀ ಶರಣಪ್ಪ ಬುಂಗರಗಿ, ಕಾರ್ಯದರ್ಶಿ, ದರ್ಗಾಶಿರೂರ ಗ್ರಾಮ ಪಂಚಾಯತಿ, ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ ಪ್ರಭಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ದರ್ಗಾಶಿರೂರ ಗ್ರಾಮ ಪಂಚಾಯಿತಿ, ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 393 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:04.08.2016 |
ಸರ್ಕಾರದ ನಡವಳಿಗಳು |
ಶ್ರೀ ಗುರಣ್ಣ ಎಸ್ ಕಣ್ಣಿ, ಹಿಂದಿನ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಳೂರ್ಗಿ ಗ್ರಾಮ ಪಂಚಾಯಿತಿ, ಅಫ್ಜಲ್ ಪೂರ ತಾಲ್ಲೂಕು, ಪ್ರಸ್ತುತ ಕಾರ್ಯದರ್ಶಿ, ಮದರ(ಬಿ) ಗ್ರಾಮ ಪಂಚಾಯತಿ, ಅಫ್ಜಲ್ ಪೂರ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 329 ಗ್ರಾಪಂಅ 2016, ಬೆಂಗಳೂರು, ದಿನಾಂಕ:04.08.2016 |
ಸರ್ಕಾರದ ನಡವಳಿಗಳು |
ರಾಜ್ಯದಲ್ಲಿ ತಂಬಾಕು ಮಿಶ್ರಿತ ಗುಟ್ಕಾ ಮತ್ತು ಪಾನ್ ಮಸಾಲವನ್ನು ನಿಷೇಧಿಸಿರುವ ಆದೇಶವನ್ನು ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ) ಇವರನ್ನು ಉಸ್ತುವಾರಿ/ನೋಡಲ್ ಅಧಿಕಾರಿಯನ್ನಾಗಿ ನೇಮಿಸುವ ಕುರಿತು. |
ಗ್ರಾಅಪ 38 ತಾಪಸ 2014, ಬೆಂಗಳೂರು, ದಿನಾಂಕ:03.08.2016 |
ತಿದ್ದುಪಡಿ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 254 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:30.07.2016 |
ತಿದ್ದುಪಡಿ |
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ಅಂತರ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 279 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:30.07.2016 |
ಕರ್ನಾಟಕ ರಾಜ್ಯ ಪತ್ರ |
ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸಂಬಳ ಮತ್ತು ಭತ್ಯೆಗಳು)(ತಿದ್ದುಪಡಿ) ನಿಯಮಗಳು, 2016ರ ಕರಡು ನಿಯಮಗಳ ಆಕ್ಷೇಪಣೆ/ಸಲಹೆಗಳ ಬಗ್ಗೆ. |
ಗ್ರಾಅಪ 75 ಜಿಪಸ 2016, ಬೆಂಗಳೂರು, ದಿನಾಂಕ:30.07.2016 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ 14ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 35 ಗ್ರಾಪಸ 2016, ಬೆಂಗಳೂರು, ದಿನಾಂಕ:29.07.2016 |
ಸರ್ಕಾರದ ನಡವಳಿಗಳು |
ಶ್ರೀ ಬಿ.ವಿ.ತುರಮರಿ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಮಂಗಳೂರ ಗ್ರಾಮ ಪಂಚಾಯತಿ, ಬದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 293 ಗ್ರಾಪಂಅ 2016, ಬೆಂಗಳೂರು, ದಿನಾಂಕ:29.07.2016 |
ಅಧಿಕೃತ ಜ್ಞಾಪನಾ |
ಜಿಲ್ಲೆಯೊಳಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 254 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:29.07.2016 ಬಾಗಲಕೋಟೆ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಬೀದರ್ ಬೆಳಗಾವಿ ಬಳ್ಳಾರಿ ವಿಜಯಪುರ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ಚಿತ್ರದುರ್ಗ ದಕ್ಷಿಣ ಕನ್ನಡ ದಾವಣಗೆರೆ ಗದಗ ಹಾಸನ ಕಲಬುರಗಿ ಕೋಲಾರ ಕೊಡಗು ಕೊಪ್ಪಳ ಮಂಡ್ಯ ಮೈಸೂರು ರಾಯಚೂರು ರಾಮನಗರ ಶಿವಮೊಗ್ಗ ಉಡುಪಿ ಉತ್ತರ ಕನ್ನಡ ತುಮಕೂರು ಯಾದಗಿರಿ |
ಅಧಿಕೃತ ಜ್ಞಾಪನಾ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಂತರ್ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 254 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:29.07.2016 ಬಾಗಲಕೋಟೆ ಬೀದರ್ ಬೆಳಗಾವಿ ಬಳ್ಳಾರಿ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ಚಾಮರಾಜನಗರ ಚಿತ್ರದುರ್ಗ ದಕ್ಷಿಣ ಕನ್ನಡ ಧಾರವಾಡ ದಾವಣಗೆರೆ ಗದಗ ಕಲಬುರಗಿ ಹಾಸನ ಹಾವೇರಿ ಕೊಡಗು ಕೋಲಾರ ಕೊಪ್ಪಳ ಮಂಡ್ಯ ಮೈಸೂರು ರಾಯಚೂರು ಶಿವಮೊಗ್ಗ ತುಮಕೂರು ಉಡುಪಿ ಉತ್ತರ ಕನ್ನಡ ಯಾದಗಿರಿ |
ಅಧಿಕೃತ ಜ್ಞಾಪನಾ |
ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ವರ್ಗಾವಣೆಯ ಬಗ್ಗೆ. |
ಗ್ರಾಅಪ 280 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:29.07.2016 ಬೆಂಗಳೂರು ಗ್ರಾಮಾಂತರ ಬೆಂಗಳೂರು ಬೀದರ್ ವಿಜಯಪುರ ಬಳ್ಳಾರಿ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ಚಿತ್ರದುರ್ಗ ದಕ್ಷಿಣ ಕನ್ನಡ ಕಲಬುರಗಿ ಹಾಸನ ಕೋಲಾರ ಕೊಪ್ಪಳ ಮಂಡ್ಯ ಮೈಸೂರು ಶಿವಮೊಗ್ಗ ರಾಮನಗರ ತುಮಕೂರು ಉಡುಪಿ |
ಅಧಿಕೃತ ಜ್ಞಾಪನಾ |
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ಅಂತರ್ ಜಿಲ್ಲಾ ವರ್ಗಾವಣೆಯ ಬಗ್ಗೆ. |
ಗ್ರಾಅಪ 279 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:29.07.2016 ಬಾಗಲಕೋಟೆ ಬೆಂಗಳೂರು ಬೀದರ್ ಬೆಳಗಾವಿ ವಿಜಯಪುರ ಚಾಮರಾಜನಗರ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ಚಿತ್ರದುರ್ಗ ಧಾರವಾಡ ದಾವಣಗೆರೆ ಹಾಸನ ಹಾವೇರಿ ಕೋಲಾರ ಕೊಡಗು ಮಂಡ್ಯ ಮೈಸೂರು ಶಿವಮೊಗ್ಗ ರಾಮನಗರ ತುಮಕೂರು ಉತ್ತರ ಕನ್ನಡ ಯಾದಗಿರಿ |
ಕರ್ನಾಟಕ ರಾಜ್ಯ ಪತ್ರ |
ಕುಂದು ಕೊರತೆ ನಿವರಣಾ ಪ್ರಾಧಿಕಾರಕ್ಕೆ ದೂರುಗಳನ್ನು ಸಲ್ಲಿಸಲು ಅರ್ಜಿ ನಮೂನೆ |
ಗ್ರಾಅಪ 543 ಗ್ರಾಪಂಅ 2016, ಬೆಂಗಳೂರು, ದಿನಾಂಕ:28.07.2016 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಶಾಸನಬದ್ಧ ಅನುದಾನದ ಎರಡನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 363 ಗ್ರಾಪಂಅ 2015, ಬೆಂಗಳೂರು, ದಿನಾಂಕ:27.07.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತಿನ ಉಳಿಕೆ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 21 ಗ್ರಾಪಂಅ 2015, ಬೆಂಗಳೂರು, ದಿನಾಂಕ:27.07.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತಿನ ಉಳಿಕೆ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 21 ಗ್ರಾಪಂಅ 2015, ಬೆಂಗಳೂರು, ದಿನಾಂಕ:27.07.2016 |
ಸರ್ಕಾರದ ನಡವಳಿಗಳು |
ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 400 ಗ್ರಾಪಂಕಾ 2015 ದಿ:04.03.2016ರಲ್ಲಿ ರಚಿಸಿರುವ ವಿಶೇಷ ಆಯ್ಕೆ ಸಮಿತಿಯ ಅಧಿಕಾರಿಗಳ ಪೈಕಿ ಕ್ರಮ ಸಂಖ್ಯೆ(vii)ನ್ನು ಮಾರ್ಪಡಿಸಿದೆ. |
ಗ್ರಾಅಪ 388 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:27.07.2016 |
ಸುತ್ತೋಲೆ |
ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಮುನ್ನೋಟ ತಯಾರಿಸುವ ಕುರಿತು. |
ಗ್ರಾಅಪ 225 ಜಿಪಸ 2015, ಬೆಂಗಳೂರು, ದಿನಾಂಕ:25.07.2016 |
ಸರ್ಕಾರದ ನಡವಳಿಗಳು |
ಶ್ರೀ ರವಿ.ಎಂ.ಪಟಗಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಿತ್ಲಳ್ಳ ಗ್ರಾಮ ಪಂಚಾಯಿತಿ ಯಲ್ಲಾಪುರ ತಾಲ್ಲೂಕು, ಶ್ರೀ ಅಬ್ದುಲ್ ಅಜೀಜ್, ಕಿರಿಯ ಅಭಿಯಂತರರು, ತಾಲ್ಲೂಕು ಪಂಚಾಯಿತಿ ಯಲ್ಲಾಪುರ, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 343 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:22.07.2016 |
ಸುತ್ತೋಲೆ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ವಾಸವಿರುವ ಬಗ್ಗೆ ಹಾಗೂ ರಜೆಯ ಮೇಲೆ ಹೋಗುವ ಸಂದರ್ಭದಲ್ಲಿ ಅಧ್ಯಕ್ಷರ ಗಮನಕ್ಕೆ ತರುವ ಬಗ್ಗೆ. |
ಗ್ರಾಅಪ 408 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:20.07.2016 |
ಸುತ್ತೋಲೆ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ವಾಸವಿರುವ ಬಗ್ಗೆ ಹಾಗೂ ರಜೆಯ ಮೇಲೆ ಹೋಗುವ ಸಂದರ್ಭದಲ್ಲಿ ಅಧ್ಯಕ್ಷರ ಗಮನಕ್ಕೆ ತರುವ ಬಗ್ಗೆ. |
ಗ್ರಾಅಪ 408 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:20.07.2016 |
ಪತ್ರ |
2017ನೇ ಸಾಲಿನ ಪಂಚಾಯಿತಿ ಪುರಸ್ಕಾರ (2015-16ನೇ ಸಾಲಿನ ಪ್ರಗತಿ ಆಧರಿಸಿ)ಗಳಿಗೆ ಸಂಬಂಧಿಸಿದಂತೆ ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳು ಪಂಚಾಯತ್ ರಾಜ್ ಮಂತ್ರಾಲಯದ ಅಂತರ್ ಜಾಲದಲ್ಲಿ ಅಳವಡಿಸಿರುವ ಪ್ರಶ್ನಾವಳಿಗಳಿಗೆ ಆನ್ ಲೈನ್ ಮೂಲಕ ಮಾಹಿತಿಯನ್ನು ಒದಗಿಸುವ ಕುರಿತು. |
ಗ್ರಾಅಪ 243 ಜಿಪಸ 2016, ಬೆಂಗಳೂರು, ದಿನಾಂಕ:16.07.2016 |
ಕರ್ನಾಟಕ ರಾಜ್ಯ ಪತ್ರ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾಯಿತಿ ಸದಸ್ಯರು ಮತ್ತು ಅವರ ಅವಿಭಕ್ತ ಕುಟುಂಬದ ಸದಸ್ಯರು ಹೊಂದಿರುವ ಆಸ್ತಿ ಮತ್ತು ಹೊಣೆಗಾರಿಕೆ ಘೋಷಣೆ) ನಿಯಮಗಳು 2016ರನ್ವಯ. |
ಗ್ರಾಅಪ 250 ಗ್ರಾಪಂಅ 2016, ಬೆಂಗಳೂರು, ದಿನಾಂಕ:12.07.2016 |
ಪತ್ರ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1, ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ ನೇರ ನೇಮಕಾತಿ ಕೋಟಾದ ಹುದ್ದೆಗಳಿಗೆ ಮುಂಬಡ್ತಿ ಮೂಲಕ ಭರ್ತಿ ಮಾಡದಿರುವ ಬಗ್ಗೆ. |
ಗ್ರಾಅಪ 759 ಗ್ರಾಪಂಅ 2014, ಬೆಂಗಳೂರು, ದಿನಾಂಕ:12.07.2016 |
ಸರ್ಕಾರದ ನಡವಳಿಗಳು |
ರಾಜ್ಯ ಚುನಾವಣಾ ಆಯೋಗದ ಒಂದನೇ ಮಹಡಿ ಕಟ್ಟಡದ ಬಾಡಿಗೆಯನ್ನು ಪರಿಷ್ಕರಿಸುವ ಬಗ್ಗೆ. |
ಗ್ರಾಅಪ 261 ಜಿಪಸ 2015, ಬೆಂಗಳೂರು, ದಿನಾಂಕ:08.07.2016 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಆಯವ್ಯಯ ಘೋಷಣೆ - ಆಯ್ದ ಗ್ರಾಮ ಪಂಚಾಯತಿಗಳಲ್ಲಿ 'ಹಳ್ಳಿ ಸಂತೆ' ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 389 ಗ್ರಾಪಂಅ 2016, ಬೆಂಗಳೂರು, ದಿನಾಂಕ:06.07.2016 |
ಸುತ್ತೋಲೆ |
ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ಕಛೇರಿಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆ. |
ಗ್ರಾಅಪ 527 ಗ್ರಾಪಂಅ 2015, ಬೆಂಗಳೂರು, ದಿನಾಂಕ:02.07.2016 |
ಸರ್ಕಾರದ ನಡವಳಿಗಳು |
ಶ್ರೀ ಚನ್ನಬಸಪ್ಪ ಫಕೀರಪ್ಪ ಬಿದರಿ, ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಬೆನಕನಕೊಂಡ ಗ್ರಾಮ ಪಂಚಾಯಿತಿ, ರಾಣೆಬೆನ್ನೂರು ತಾಲ್ಲೂಕು ಹಾವೇರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 52 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:02.07.2016 |
ತಿದ್ದುಪಡಿ ಆದೇಶ |
ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ 58 ಜಿಪಸ 2016, ದಿ: 22.06.2016ರಲ್ಲಿನ ಜಿಲ್ಲಾ ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೆ ನೀಡಿರುವ ಗೌರವ ಧನದ ಮೊತ್ತದ ತಿದ್ದುಪಡಿ ಆದೇಶ. |
ಗ್ರಾಅಪ 58 ಜಿಪಸ 2016, ಬೆಂಗಳೂರು, ದಿನಾಂಕ:02.07.2016 |
ಸರ್ಕಾರದ ನಡವಳಿಗಳು |
ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕು ಯಲ್ಪರಟ್ಟಿ ಗ್ರಾಮವನ್ನು ಗ್ರಾಮ ಪಂಚಾಯತಿಯನ್ನಾಗಿ ರಚಿಸುವ ಬಗ್ಗೆ. |
ಗ್ರಾಅಪ 185 ಗ್ರಾಪಂನ್ಯಾ 2015, ಬೆಂಗಳೂರು, ದಿನಾಂಕ:01.07.2016 |
ಪತ್ರ |
ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜೀನಾಮೆ ನೀಡುವಾಗ ಅಂಗೀಕರಿಸುವ ಕುರಿತು. |
ಗ್ರಾಅಪ 09 ಗ್ರಾಪಂಅ 2016, ಬೆಂಗಳೂರು, ದಿನಾಂಕ:27.06.2016 |
ಸರ್ಕಾರದ ನಡವಳಿಗಳು |
ಶ್ರೀ ಹರೀಶ್.ಕೆ.ಎ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಳಿಕೆ ಗ್ರಾಮ ಪಂಚಾಯಿತಿ ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 351 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:27.06.2016 |
ಪತ್ರ |
ಜನವಸತಿಯ ಪ್ರದೇಶಗಳಲ್ಲಿ ನಿರ್ದಿಷ್ಟಪಡಿಸಿ ಜನವಸತಿ ಸಭಾಗಳನ್ನು ನಡೆಸುವ ಬಗ್ಗೆ. |
ಗ್ರಾಅಪ 09 ಗ್ರಾಪಂಅ 2016, ಬೆಂಗಳೂರು, ದಿನಾಂಕ:27.06.2016 |
ಸರ್ಕಾರದ ನಡವಳಿಗಳು |
ಶ್ರೀ ಜಿ.ವೆಂಕಟರಾಮರೆಡ್ಡಿ, ಹಿಂದಿನ ಕಾರ್ಯದರ್ಶಿ, ಸೊನ್ನವಾಡಿ ಗ್ರಾಮ ಪಂಚಾಯಿತಿ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯಕ್ತರುರವರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 339 ವಿಸೇಬಿ 2013, ಬೆಂಗಳೂರು, ದಿನಾಂಕ:25.06.2016 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2016-147ನೇ ಆರ್ಥಿಕ ಸಾಲಿನ ಮೊದಲನೇ ತ್ರೈಮಾಸಿಕ ಏಪ್ರಿಲ್-2016ರ ಮಾಹೆಯಿಂದ ಜೂನ್-2016 ಮಾಹೆವರೆಗಿನ ಅವಧಿಗೆ ಮಾಸಿಕ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 58 ಜಿಪಸ 2016, ಬೆಂಗಳೂರು, ದಿನಾಂಕ:22.06.2016 |
ಕರ್ನಾಟಕ ರಾಜ್ಯ ಪತ್ರ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43ಬಿ,136ಎ,175ಎ ಯೊಡನೆ ಓದಿಕೊಂಡಂತೆ ಪ್ರಕರಣ 311ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು, 2016ರ ಕರಡನ್ನು ಸದರಿ ಅಧಿನಿಯಮದ ಪ್ರಕರಣ 311ರಲ್ಲಿ ನಿಗದಿಪಡಿಸಿದಂತೆ ಪ್ರಕಟಿಸಲಾಗಿದೆ ಮತ್ತು ಆಕ್ಷೇಪಣೆ ಮತ್ತು ಸಲಹೆಗಳನ್ನು ಈ ನಿಯಮಗಳು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಕಳುಹಿಸಲು ಈ ಮೂಲಕ ಸೂಚಿಸಲಾಗಿದೆ. |
ಗ್ರಾಅಪ 250 ಗ್ರಾಪಂಅ 2016, ಬೆಂಗಳೂರು, ದಿನಾಂಕ:21.06.2016 |
ಕರ್ನಾಟಕ ರಾಜ್ಯ ಪತ್ರ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 3ಜಿ ರೊಂದಿಗೆ ಓದಿಕೊಂಡಂತೆ ಪ್ರಕರಣ 311ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು, 2016ರ ಕರಡನ್ನು ಸದರಿ ಅಧಿನಿಯಮದ ಪ್ರಕರಣ 311ನೇ ಪ್ರಕರಣದ ಉಪ - ಪ್ರಕರಣ(1)ರ ಅಡಿಯಲ್ಲಿ ಅಗತ್ಯಪಡಿಸಲಾದಂತೆ, ಅದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಸದರಿ ಕರಡು ನಿಯಮಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಮೂವತ್ತು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ. |
ಗ್ರಾಅಪ 466 ಗ್ರಾಪಂಅ 2016, ಬೆಂಗಳೂರು, ದಿನಾಂಕ:20.06.2016 |
ಕರ್ನಾಟಕ ರಾಜ್ಯ ಪತ್ರ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 3ಜಿ ರೊಂದಿಗೆ ಓದಿಕೊಂಡಂತೆ ಪ್ರಕರಣ 311ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು, 2016ರ ಕರಡನ್ನು ಸದರಿ ಅಧಿನಿಯಮದ ಪ್ರಕರಣ 311ನೇ ಪ್ರಕರಣದ ಉಪ - ಪ್ರಕರಣ(1)ರ ಅಡಿಯಲ್ಲಿ ಅಗತ್ಯಪಡಿಸಲಾದಂತೆ, ಅದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಸದರಿ ಕರಡು ನಿಯಮಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಮೂವತ್ತು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ. |
ಗ್ರಾಅಪ 152 ಗ್ರಾಪಂಅ 2016, ಬೆಂಗಳೂರು, ದಿನಾಂಕ:20.06.2016 |
ಅಧಿಸೂಚನೆ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 3ಜಿ ರೊಂದಿಗೆ ಓದಿಕೊಂಡಂತೆ ಪ್ರಕರಣ 311ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು, 2016ರ ಕರಡನ್ನು ಸದರಿ ಅಧಿನಿಯಮದ ಪ್ರಕರಣ 311ನೇ ಪ್ರಕರಣದ ಉಪ - ಪ್ರಕರಣ(1)ರ ಅಡಿಯಲ್ಲಿ ಅಗತ್ಯಪಡಿಸಲಾದಂತೆ, ಅದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಸದರಿ ಕರಡು ನಿಯಮಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಮೂವತ್ತು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ. |
ಗ್ರಾಅಪ 152 ಗ್ರಾಪಂಅ 2016, ಬೆಂಗಳೂರು, ದಿನಾಂಕ:20.06.2016 |
ಸರ್ಕಾರದ ನಡವಳಿಗಳು |
ಶ್ರೀ ಆಂಜನೇಯರೆಡ್ಡಿ.ಡಿ.ವಿ., ಕಾರ್ಯದರ್ಶಿ ಮಿಟ್ಟಹಳ್ಳಿ ಗ್ರಾಮ ಪಂಚಾಯಿತಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಅಂತಿಮ ಆದೇಶ. |
ಗ್ರಾಅಪ 284 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:20.06.2016 |
ಪತ್ರ |
2014-15ನೇ ಸಾಲಿನ 13ನೇ ಹಣಕಾಸು ಆಯೋಗದ ಯೋಜನೆಯಡಿ ಬಾಕಿ ಇರುವ ಮೊತ್ತವನ್ನು ಪಾವತಿಸುವ ಬಗ್ಗೆ. |
ಗ್ರಾಅಪ 15 ಗ್ರಾಪಂಅ 2014, ಬೆಂಗಳೂರು, ದಿನಾಂಕ:18.06.2016 |
ಸರ್ಕಾರದ ನಡವಳಿಗಳು |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಧಾರವಾಡ ಪ್ರಾದೇಶಿಕ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. |
ಗ್ರಾಅಪ 84 ಗ್ರಾಪಂಅ 2014, ಬೆಂಗಳೂರು, ದಿನಾಂಕ:18.06.2016 |
ಸರ್ಕಾರದ ನಡವಳಿಗಳು |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಧಾರವಾಡ ತಾಲ್ಲೂಕು ರಾಯಪುರ ಗ್ರಾಮದಲ್ಲಿ ಜಿಲ್ಲಾ ಸಂಪನ್ಮೂಲ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. |
ಗ್ರಾಅಪ 84 ಗ್ರಾಪಂಅ 2014, ಬೆಂಗಳೂರು, ದಿನಾಂಕ:18.06.2016 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಶಾಸನಬದ್ಧ ಅನುದಾನದ ಮೊದಲನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 363 ಗ್ರಾಪಂಅ 2016, ಬೆಂಗಳೂರು, ದಿನಾಂಕ:17.06.2016 |
ಸರ್ಕಾರದ ನಡವಳಿಗಳುr |
ಶ್ರೀ ಕೆ.ವಿ.ವೆಂಕಟೇಶಪ್ಪ, ಬಿಲ್ ಕಲೆಕ್ಟರ್, ಕೋಟಕಲ್ ಗ್ರಾಮ ಪಂಚಾಯಿತಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವ ಬಗ್ಗೆ - ಆದೇಶ. |
ಗ್ರಾಅಪ 292 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:13.06.2016 |
ಸರ್ಕಾರದ ನಡವಳಿಗಳು |
ಶ್ರೀ ಜಿ.ಎನ್.ಮಲ್ಲೇಶ್ ಗೌಡ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕಾದಾಳು ಗ್ರಾಮ ಪಂಚಾಯಿತಿ, ಆಲೂರು ತಾಲ್ಲೂಕು ಹಾಸನ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 577 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:13.06.2016 |
ಪತ್ರ |
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವೇತನ ಪಾವತಿಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ. |
ಗ್ರಾಅಪ 252 ಗ್ರಾಪಂಅ 2016, ಬೆಂಗಳೂರು, ದಿನಾಂಕ:07.06.2016 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ಎಸ್.ಕರಿಹೋಳಿ, ಕಾರ್ಯದರ್ಶಿ, ಭಿರಡಿ ಗ್ರಾಮ ಪಂಚಾಯಿತಿ, ರಾಯಭಾಗ, ಬೆಳಗಾವಿ ಮತ್ತು ಶ್ರೀ ಮಾಲರಾಯಪ್ಪ ನೀಡವಾಣಿ, ಅಧ್ಯಕ್ಷರು, ಭಿರಡಿ ಗ್ರಾಮ ಪಂಚಾಯಿತಿ ರಾಯಭಾಗ, ಬೆಳಗಾವಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 114 ಗ್ರಾಪಂಕಾ 2013, ಬೆಂಗಳೂರು, ದಿನಾಂಕ:07.06.2016 |
ಸರ್ಕಾರದ ನಡವಳಿಗಳುr |
ಶ್ರೀಮತಿ ನಮಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಶ್ರೀಮತಿ ಟ್ರೆಸ್ಸಿ ಫೆರ್ನಾಂಡೀಸ್, ಲೆಕ್ಕ ಸಹಾಯಕರು, ಸಜಿಪಮುನ್ನೂರು ಗ್ರಾಮ ಪಂಚಾಯಿತಿ ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ. |
ಗ್ರಾಅಪ 295 ಪಬವ 2013, ಬೆಂಗಳೂರು, ದಿನಾಂಕ:06.06.2016 |
ಪತ್ರ |
ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳನ್ನು ರಚಿಸುವ ಕುರಿತು. |
ಗ್ರಾಅಪ 194 ಜಿಪಸ 2016, ಬೆಂಗಳೂರು, ದಿನಾಂಕ:03.06.2016 |
ಸರ್ಕಾರದ ನಡವಳಿಗಳು |
ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸುವ ಕುರಿತು. |
ಗ್ರಾಅಪ 193 ಜಿಪಸ 2016, ಬೆಂಗಳೂರು, ದಿನಾಂಕ:03.06.2016 |
ಸರ್ಕಾರದ ನಡವಳಿಗಳು |
ಶ್ರೀ ಅರವಿಂದ ಕೃಷ್ಣಾಜೀ ದೇಶಪಾಂಡೆ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಲಕ್ಷಾನಟಿ ಗ್ರಾಮ ಪಂಚಾಯಿತಿ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರ ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ - ಆದೇಶ. |
ಗ್ರಾಅಪ 252 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:31.05.2016 |
ಅಧಿಸೂಚನೆ |
ಕರ್ನಾಟಕ ಪಂಚಾಯತ್ ರಾಜ್ ಅಧಿಸೂಚನೆ - ವಿಶೇಷ ರಾಜ್ಯ ಪತ್ರ. |
ಗ್ರಾಅಪ 190 ಜಿಪಸ 2016, ಬೆಂಗಳೂರು, ದಿನಾಂಕ:31.05.2016 |
ಅಧಿಸೂಚನೆ |
ಕರ್ನಾಟಕ ಪಂಚಾಯತ್ ರಾಜ್ ಅಧಿಸೂಚನೆ - ವಿಶೇಷ ರಾಜ್ಯ ಪತ್ರ. |
ಗ್ರಾಅಪ 190 ಜಿಪಸ 2016, ಬೆಂಗಳೂರು, ದಿನಾಂಕ:31.05.2016 |
ಸರ್ಕಾರದ ನಡವಳಿಗಳು |
ಶ್ರೀ ಎಸ್.ಗಂಗಾಧರನಾಯ್ಕ, ಗ್ರೇಡ್-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಸ್ಕಲ್ ಗ್ರಾಮ ಪಂಚಾಯಿತಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 270 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:28.05.2016 |
ಅಧಿಸೂಚನೆ |
ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ)(ತಿದ್ದುಪಡಿ) ನಿಯಮಗಳು 2016 - ವಿಶೇಷ ರಾಜ್ಯ ಪತ್ರ. |
ಗ್ರಾಅಪ 128 ಜಿಪಸ 2016, ಬೆಂಗಳೂರು, ದಿನಾಂಕ:28.05.2016 |
ಅಧಿಸೂಚನೆ |
ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ)(ತಿದ್ದುಪಡಿ) ನಿಯಮಗಳು 2016 - ವಿಶೇಷ ರಾಜ್ಯ ಪತ್ರ. |
ಗ್ರಾಅಪ 127 ಜಿಪಸ 2016, ಬೆಂಗಳೂರು, ದಿನಾಂಕ:28.05.2016 |
ಸರ್ಕಾರದ ನಡವಳಿಗಳು |
2016-17ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತಿ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದ ಲೇಖಾನುದಾನದ ಮಿತಿಯಲ್ಲಿ 1ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 140 ಜಿಪಸ 2016, ಬೆಂಗಳೂರು, ದಿನಾಂಕ:27.05.2016 |
ಸರ್ಕಾರದ ನಡವಳಿಗಳು |
1) ಶ್ರೀಮತಿ ಸರಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 2) ಶ್ರೀ ಕೆ.ವಿ.ರಘುಪತಿ, ಕಾರ್ಯದರ್ಶಿ, 3) ಶ್ರೀ ರಾಘವಪ್ಪ, ಬಿಲ್ ಕಲೆಕ್ಟರ್, ತಿಮ್ಮರಾವುತನಹಳ್ಳಿ ಗ್ರಾಮ ಪಂಚಾಯಿತಿ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ ಇವರ ಇಲಾಖಾ ವಿಚಾರಣೆ ನಡೆಸುವ ಬಗ್ಗೆ. |
ಗ್ರಾಅಪ 259 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:25.05.2016 |
ಸರ್ಕಾರದ ನಡವಳಿಗಳು |
ಶ್ರೀ ಶಿವಶಂಕರ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಹಾಲಿ ನಿವೃತ್ತ) ಚಿಕ್ಕಬಾಣಾವರ ಗ್ರಾಮ ಪಂಚಾಯಿತಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 85 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:25.05.2016 |
ಪತ್ರ |
2016-17ನೇ ಸಾಲಿನ ಜಿಲ್ಲಾ ಪಂಚಾಯತಿ ಶಾಸನಬದ್ಧ (ಹೆಚ್ಚುವರಿ) ಅನುದಾನ ಮತ್ತು ತಾಲ್ಲೂಕು ಪಂಚಾಯತಿ ಅಭಿವೃದ್ಧಿ ಅನುದಾನದಲ್ಲಿ ಎಸ್.ಇ.ಪಿ ಮತ್ತು ಟಿ.ಎಸ್.ಪಿ ಘಟಕಗಳಿಗೆ ಅನುದಾನವನ್ನು ನಿಗಧಿಪಡಿಸುವ ಕುರಿತು. |
ಗ್ರಾಅಪ 73 ಜಿಪಸ 2015(ಪಿ-1), ಬೆಂಗಳೂರು, ದಿನಾಂಕ:25.05.2016 |
ವಿಶೇಷ ರಾಜ್ಯ ಪತ್ರಿಕೆ |
ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ. |
ರಾಚುಆ 170 ಇಜಿಪಿ 2015, ಬೆಂಗಳೂರು. ದಿನಾಂಕ:25.05.2015 |
ಸರ್ಕಾರದ ನಡವಳಿಗಳು |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಾಗಿ "ಗೌರ್ನಿಂಗ್ ಬಾಡಿ/ಗೌರ್ನಿಂಗ್ ಕೌನ್ಸಿಲ್" ಮತ್ತು "ಎಕ್ಸಿಕ್ಯೂಟಿವ್ ಕಮಿಟಿ" ಗಳಿಗೆ ಪದಾಧಿಕಾರಿಗಳ ನಾಮ ನಿರ್ದೇಶನ ಮಾಡುವ ಕುರಿತು. |
ಗ್ರಾಅಪ 22 ತಾಪಸ 2013, ಬೆಂಗಳೂರು. ದಿನಾಂಕ:24.05.2015 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆಯನ್ನು ಪ್ರೋತ್ಸಾಹಿಸಲು ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಅನುಷ್ಠಾನ ಮಾಡುವ ಬಗ್ಗೆ. |
ಗ್ರಾಅಪ 450 ಗ್ರಾಪಂಅ 2016, ಬೆಂಗಳೂರು, ದಿನಾಂಕ:23.05.2016 |
ಅಧಿಕೃತ ಜ್ಞಾಪನಾ |
2013-14 ನೇ ಹಾಗೂ 2014-15ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿ, ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. |
ಗ್ರಾಅಪ 241 ಜಿಪಸ 2014, ಬೆಂಗಳೂರು. ದಿನಾಂಕ:22.05.2015 |
ಕರ್ನಾಟಕ ರಾಜ್ಯ ಪತ್ರ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 43ಬಿ, 136ಎ, 175ಎ ಯೊಡನೆ ಓದಿಕೊಂಡಂತೆ ಪ್ರಕರಣ 311ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು, 2016ರ ಕರಡನ್ನು ಸದರಿ ಅಧಿನಿಯಮದ ಪ್ರಕರಣ 311ನೇ ಪ್ರಕರಣದ ಉಪ - ಪ್ರಕರಣ(1)ರ ಅಡಿಯಲ್ಲಿ ಅಗತ್ಯಪಡಿಸಲಾದಂತೆ, ಅದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಸದರಿ ಕರಡು ನಿಯಮಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಮೂವತ್ತು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ. |
ಗ್ರಾಅಪ 250 ಗ್ರಾಪಂಅ 2016, ಬೆಂಗಳೂರು, ದಿನಾಂಕ:21.05.2016 |
ಕರ್ನಾಟಕ ರಾಜ್ಯ ಪತ್ರ |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ಗ್ರಾ.ಪಂ, ತಾ.ಪಂ ಮತ್ತು ಜಿ.ಪಂಗಳ ಚುನಾಯಿತ ಸದಸ್ಯರ ಆಸ್ತಿ ಘೋಷಣೆ) ನಿಯಮಗಳು. |
ಗ್ರಾಅಪ 250 ಗ್ರಾಪಂಅ 2016, ಬೆಂಗಳೂರು, ದಿನಾಂಕ:21.05.2016 |
ಸರ್ಕಾರದ ನಡವಳಿಗಳು |
ರಾಜ್ಯದಲ್ಲಿ ಹೊಸದಾಗಿ ರಚನೆಯಾದ 461 ಗ್ರಾಮ ಪಂಚಾಯತಿಗಳಿಗೆ ಹುದ್ದೆಗಳನ್ನು ಮಂಜೂರು ಮಾಡುವ ಬಗ್ಗೆ. |
ಗ್ರಾಅಪ 759 ಗ್ರಾಪಂಅ 2014, ಬೆಂಗಳೂರು, ದಿನಾಂಕ:21.05.2016 |
ಪತ್ರ |
ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ ನೇರ ನೇಮಕಾತಿ ಕೋಟಾದ ಹುದ್ದೆಗಳಿಗೆ ಮುಂಬಡ್ತಿ ಮೂಲಕ ಭರ್ತಿ ಮಾಡದಿರುವ ಬಗ್ಗೆ. |
ಗ್ರಾಅಪ 759 ಗ್ರಾಪಂಅ 2014, ಬೆಂಗಳೂರು, ದಿನಾಂಕ:21.05.2016 |
ಸರ್ಕಾರದ ನಡವಳಿಗಳು |
ಶ್ರೀಮತಿ ಸುಜಾತ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹರನೂರು ಗ್ರಾಮ ಪಂಚಾಯಿತಿ ಜೇವರ್ಗಿ ತಾಲ್ಲೂಕು, ಪ್ರಸ್ತುತ ಪಂಚಾಯತ್ ಅಧಿಕಾರಿ, ಕುಸನೂರು ಗ್ರಾಮ ಪಂಚಾಯಿತಿ, ಕಲಬುರ್ಗಿ ತಾಲ್ಲೂಕು, ಕಲಬುರಗಿ ಜಿಲ್ಲೆ, ಇವರ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 267 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:20.05.2016 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿನ ಬಿಲ್ ಕಲೆಕ್ಟರ್, ಕರ್ಕ್ಲ್ ಕಂ ಡಾಟಾ ಎಂಟ್ರಿ ಆಪರೇಟರ್, ವಾಟರ್ ಮೆನ್/ಪಂಪ್ ಆಪರೇಟರ್/ಪಂಪ್ ಮೆಕಾನಿಕ್, ಜವಾನ ಮತ್ತು ಸ್ವಚ್ಛತಾಗಾರರಿಗೆ ಕಾರ್ಯಹಂಚಿಕೆ ಮಾಡುವ ಬಗ್ಗೆ. |
ಗ್ರಾಅಪ 47 ಗ್ರಾಪಂಸಿ 2016, ಬೆಂಗಳೂರು, ದಿನಾಂಕ:19.05.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ(ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರಗಳ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 62 ಜಿಪಸ 2016, ಬೆಂಗಳೂರು, ದಿನಾಂಕ:18.05.2016 |
ಸರ್ಕಾರದ ನಡವಳಿಗಳು |
ಕಲಬುರಗಿ ಜಿಲ್ಲೆಯಲ್ಲಿ ಕರವಸೂಲಿಗಾರರ ಹುದ್ದೆಗೆ ನೇರ ನೇಮಕಾತಿಗೆ ಪ್ರಕಟಣೆ ಹೊರಡಿಸಿರುವುದನ್ನು ತಡೆ ಹಿಡಿದು, ಸ್ಪಷ್ಠೀಕರಣ ನೀಡುವ ಬಗ್ಗೆ. |
ಗ್ರಾಅಪ 60 ಗ್ರಾಪಂಸಿ 2016, ಬೆಂಗಳೂರು, ದಿನಾಂಕ:16.05.2016 |
ಸರ್ಕಾರದ ನಡವಳಿಗಳು |
58,77,78,and 79 of the Karnataka Panchayath Raj Act,1993. |
RDP 240 RWS 2015, Bengaluru Dt:13.05.2016 |
ಸರ್ಕಾರದ ನಡವಳಿಗಳು |
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 58,77,78, ಮತ್ತು 79. |
ಗ್ರಾಅಪ 240 ಆರ್ ಡಬ್ಲ್ಯೂ ಎಸ್ 2015, ಬೆಂಗಳೂರು ದಿ:13.05.2016 |
ಸರ್ಕಾರದ ನಡವಳಿಗಳು |
ಶ್ರೀಮತಿ ನಾಥಾಲ್ ಬಸ್ತ್ಯಾಂವ್ ಫರ್ನಾಂಡಿಸ್, ಅಂದಿನ ಕಾರ್ಯದರ್ಶಿ, ಕಾನಸೂರ ಗ್ರಾಮ ಪಂಚಾಯಿತಿ (ಪ್ರಸ್ತುತ ತ್ಯಾಗಲಿ ಗ್ರಾಮ ಪಂಚಾಯಿತಿ) ಸಿದ್ಧಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ- ಆದೇಶ. |
ಗ್ರಾಅಪ 149 ಗ್ರಾಪಂಕಾ 2016, ಬೆಂಗಳೂರು ದಿ:13.05.2016 |
ಪತ್ರ |
ಪಂಚತಂತ್ರ ತಂತ್ರಾಂಶದಲ್ಲಿ ಎಸ್.ಸಿ.&ಎಸ್.ಟಿ., ಕ್ರೀಡಾ ಚಟುವಟಿಕೆಗಳಿಗೆ ಹಾಗೂ ಅಂಗವಿಕಲರಿಗೆ ಮೀಸಲಿರಿಸಿದ ಅನುದಾನದ ಬಳಕೆಯ ಪ್ರಗತಿ ವಿವರಗಳನ್ನು ಅಳವಡಿಸುವ ಬಗ್ಗೆ. |
ಗ್ರಾಅಪ 392 ಗ್ರಾಪಂಅ 2015, ಬೆಂಗಳೂರು ದಿ:27.04.2016 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಮತ್ತು ಮಕ್ಕಳ ಮಾರಾಟ ತಡೆ ಸಮಿತಿಯನ್ನು ಬಲಪಡಿಸುವ ಬಗ್ಗೆ. |
ಗ್ರಾಅಪ 142 ಗ್ರಾಪಂಅ 2016, ಬೆಂಗಳೂರು ದಿ:21.04.2016 |
ರಾಜ್ಯ ಪತ್ರ |
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಅಂತಿಮ ಮೀಸಲಾತಿ ಜಿಲ್ಲಾವಾರು ವಿವರಗಳು. |
ವಿಶೇಷ ರಾಜ್ಯ ಪತ್ರ |
ಸುತ್ತೋಲೆ |
ಶೇ.1ರಷ್ಟರ ಕಾರ್ಮಿಕ ಸುಂಕವನ್ನು ಕಾರ್ಮಿಕ ಕಲ್ಯಾಣ ಮಂಡಳಿಗೆ ಪಾವತಿಸುವ ಬಗ್ಗೆ. |
ಗ್ರಾಅಪ 296 ಗ್ರಾಪಂಕಾ 2015, ಬೆಂಗಳೂರು ದಿ:20.04.2016 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳು ಸೇವಾ ಮತ್ತು ನಿರ್ವಹಣಾ ಶುಲ್ಕವನ್ನು ವಿಧಿಸಿ ವಸೂಲಿ ಮಾಡುವ ಬಗ್ಗೆ. |
ಗ್ರಾಅಪ 09 ಗ್ರಾಪಂಅ 2016, ಬೆಂಗಳೂರು ದಿ:16.04.2016 |
ಸುತ್ತೋಲೆ |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪಿಸುವ ಕೈಗಾರಿಕೆಗಳಿಗೆ ಗ್ರಾಮ ಪಂಚಾಯಿತಿಗಳಿಂದ "ಅನುಮತಿ" ಪಡೆಯಲು ಹಾಗೂ ಟ್ರೇಡ್ ಲೈಸೆನ್ಸ್ ಮತ್ತು ನವೀಕರಣ ಲೈಸೆನ್ಸ್ ಫೀಜುಗಳನ್ನು ವಸೂಲಿ ಮಾಡದಿರುವ ಬಗ್ಗೆ. |
ಗ್ರಾಅಪ 09 ಗ್ರಾಪಂಅ 2016, ಬೆಂಗಳೂರು ದಿ:16.04.2016 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳು ಮೊಬೈಲ್ ಟವರ್ ಸ್ಥಾಪಿಸಲು ಮತ್ತು ಜಾಹೀರಾತು ಹಾಗೂ ಜಾಹೀರಾತು ಫಲಕಗಳನ್ನು ನಿಲ್ಲಿಸಲು ಅನುಮತಿ ನೀಡಲು ಹಾಗೂ ತೆರಿಗೆ ವಿಧಿಸುವ ಬಗ್ಗೆ. |
ಗ್ರಾಅಪ 09 ಗ್ರಾಪಂಅ 2016, ಬೆಂಗಳೂರು ದಿ:16.04.2016 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳು ತೆರಿಗೆಗಳು, ದರಗಳು ಮತ್ತು ಶುಲ್ಕಗಳನ್ನು ವಿಧಿಸುವ ಹಾಗೂ ಪರಿಷ್ಕರಿಸುವ ಬಗ್ಗೆ. |
ಗ್ರಾಅಪ 09 ಗ್ರಾಪಂಅ 2016, ಬೆಂಗಳೂರು ದಿ:16.04.2016 |
ಸರ್ಕಾರದ ನಡವಳಿಗಳು |
ಶ್ರೀ ಪಿ.ಎಸ್.ರಾಘವೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶ್ರೀ ಸುನೀಲ್ ಕುಮಾರ್ ಮತ್ತು ಶ್ರೀ ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಮುತ್ತಾನಲ್ಲೂರು ಗ್ರಾಮ ಪಂಚಾಯತ್ ಆನೇಕಲ್ ತಾಲ್ಲೂಕು ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 192 ಗ್ರಾಪಂಕಾ 2016, ಬೆಂಗಳೂರು ದಿ:16.04.2016 |
ವಿಶೇಷ ರಾಜ್ಯ ಪತ್ರಿಕೆ |
ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ (ತಿದ್ದುಪಡಿ) ನಿಯಮಗಳು 2016 -ಅಧಿಸೂಚನೆ. |
ಗ್ರಾಅಪ 128 ಜಿಪಸ 2016, ಬೆಂಗಳೂರು ದಿ:16.04.2016 |
ವಿಶೇಷ ರಾಜ್ಯ ಪತ್ರಿಕೆ |
ತಾಲ್ಲೂಕು ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ (ತಿದ್ದುಪಡಿ) ನಿಯಮಗಳು 2016 -ಅಧಿಸೂಚನೆ. |
ಗ್ರಾಅಪ 127 ಜಿಪಸ 2016, ಬೆಂಗಳೂರು ದಿ:16.04.2016 |
ವಿಶೇಷ ರಾಜ್ಯ ಪತ್ರಿಕೆ |
ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಗೊಳಿಸಿರುವ ಬಗ್ಗೆ - ಅಂತಿಮ ಅಧಿಸೂಚನೆ. |
ಗ್ರಾಅಪ 42 ಜಿಪಸ 2016, ಬೆಂಗಳೂರು ದಿ:15.04.2016 |
ಸುತ್ತೋಲೆ |
ದಿ:14.04.2016ರಿಂದ ದಿ:24.04.2016ರ ಅವಧಿಯಲ್ಲಿ ಆಯೋಜಿಸಲಾಗುವ ಗ್ರಾಮ ಸಭೆಗಳಲ್ಲಿ ಚರ್ಚಿಸಬೇಕಾದ ವಿಷಯ ಸೂಚಿಗಳನ್ನು ಗೊತ್ತುಪಡಿಸುವ ಕುರಿತು. |
ಗ್ರಾಅಪ 388 ಗ್ರಾಪಂಅ 2016(ಪಿ-1), ಬೆಂಗಳೂರು ದಿ:13.04.2016 |
ಪತ್ರ |
ಪಂಚತಂತ್ರದಲ್ಲಿ ಬಿಟ್ಟು ಹೋಗಿರುವ ಆಸ್ತಿಗಳನ್ನು ಸೇರ್ಪಡೆ ಮಾಡಲು ಹಾಗೂ ತೆರಿಗೆ ವಿವರಗಳನ್ನು ಬದಲಾವಣೆ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ. |
ಗ್ರಾಅಪ 123 ಗ್ರಾಪಂಅ 2016, ಬೆಂಗಳೂರು ದಿ:12.04.2016 |
ಸರ್ಕಾರದ ನಡವಳಿಗಳು |
ಶ್ರೀ ಉದಯ ಪಟಾಲಿ, ಹಿಂದಿನ ಅಧ್ಯಕ್ಷರು ಹಾಗೂ ಹಾಲಿ ಸದ್ಯಸರು, ಪುಣಚ ಗ್ರಾಮ ಪಂಚಾಯತ್, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 245 ಗ್ರಾಪಂಕಾ 2014, ಬೆಂಗಳೂರು ದಿ:12.04.2016 |
ವಿಶೇಷ ರಾಜ್ಯ ಪತ್ರಿಕೆ |
ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಹೊರಡಿಸಲಾಗಿದ್ದ ಅಧಿಸೂಚನೆ ಸಂಖ್ಯೆ: ಗ್ರಾಅಪ 103 ಜಿಪಸ 2016, ದಿ:28.03.2016ರಲ್ಲಿನ ತಿದ್ದುಪಡಿ - ತಿದ್ದುಪಡಿ ಅಧಿಸೂಚನೆ. |
ಗ್ರಾಅಪ 125 ಜಿಪಸ 2016, ಬೆಂಗಳೂರು ದಿ:11.04.2016 |
ವಿಶೇಷ ರಾಜ್ಯ ಪತ್ರಿಕೆ |
ತಾಲ್ಲೂಕು ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಗೊಳಿಸಿರುವ ಬಗ್ಗೆ - ಕರಡು ಅಧಿಸೂಚನೆ. |
ಗ್ರಾಅಪ 57 ಜಿಪಸ 2016, ಬೆಂಗಳೂರು ದಿ:11.04.2016 |
ಸಾಮಾಜಿಕ ಆರ್ಥಿಕ ಮತ್ತು ಜಾತಿಗಣತಿ |
ಗ್ರಾಮ ಪಂಚಾಯಿತಿವಾರು ಸಾಮಾಜಿಕ ಆರ್ಥಿಕ ಮತ್ತು ಜಾತಿಗಣತಿ 2011ರ ಮಾಹಿತಿ. |
ಗ್ರಾಮ ಪಂಚಾಯಿತಿವಾರು ಸಾಮಾಜಿಕ ಆರ್ಥಿಕ ಮತ್ತು ಜಾತಿಗಣತಿ 2011 |
ಸುತ್ತೋಲೆ |
ಗ್ರಾಮ ಉದಯೀ ಸೇ ಭಾರತ ಉದಯ್ ಅಭಿಯಾನ ಮತ್ತು ರಾಷ್ಟ್ರೀಯ ಪಂಚಾಯತ್ ದಿವಸ್ ಆಚರಿಸುವ ಬಗ್ಗೆ. |
ಗ್ರಾಅಪ 63 ಜಿಪಸ 2016, ಬೆಂಗಳೂರು ದಿ:07.04.2016 |
ಸರ್ಕಾರದ ನಡವಳಿಗಳು |
ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಚಿಕ್ಕಯಡಚಿ ಗ್ರಾಮವನ್ನು ಗ್ರಾಮ ಪಂಚಾಯಿತಿಯನ್ನಾಗಿ ರಚಿಸುವ ಬಗ್ಗೆ. |
ಗ್ರಾಅಪ 804 ಗ್ರಾಪಂಅ 2015, ಬೆಂಗಳೂರು ದಿ:06.04.2016 |
ಕರ್ನಾಟಕ ರಾಜ್ಯ ಪತ್ರ |
ಹಿಂದಿನ ವರ್ಷಗಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಗೊಳಿಸಿರುವ ಬಗ್ಗೆ |
ವಿಶೇಷ ರಾಜ್ಯ ಪತ್ರಿಕೆ |
ಕರ್ನಾಟಕ ರಾಜ್ಯ ಪತ್ರ |
ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಗೊಳಿಸಿರುವ ಬಗ್ಗೆ - ವಿಶೇಷ ರಾಜ್ಯ ಪತ್ರಿಕೆ |
ಗ್ರಾಅಪ 42 ಜಿಪಸ 2016, ಬೆಂಗಳೂರು ದಿ:05.04.2016 |
Govt Order |
ಶ್ರೀ ಎಂ.ಬಿ.ಬೆಳಗಲಿ, ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಉಗಾರ ಬುದ್ರುಕ್, ಗ್ರಾಮ ಪಂಚಾಯಿತಿ, ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾದ ಇಲಾಖಾ ವಿಚಾರಣೆ - ಅಂತಿಮ ಆದೇಶ ಹೊರಡಿಸುವ ಬಗ್ಗೆ - ಆದೇಶ. |
ಗ್ರಾಅಪ 541 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:05.04.2017 |
Letter |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 204 ಮತ್ತು 205ರ ಸ್ಪಷ್ಟೀಕರಣದ ಬಗ್ಗೆ. |
ಗ್ರಾಅಪ 91 ಗ್ರಾಪಂಅ 2017, ಬೆಂಗಳೂರು, ದಿನಾಂಕ:04.04.2017 |
Govt Order |
ಗ್ರಾಮ ಪಂಚಾಯಿತಿಗಳ ವಿದ್ಯುತ್ ಬಿಲ್ ಬಾಕಿ ಇಲ್ಲದಿದ್ದಲ್ಲಿ, ಎಸ್ಕ್ರೋ ಖಾತೆಯಲ್ಲಿ ಉಳಿದಿರುವ ಅನುದಾನವನ್ನು ಅಭಿವೃದ್ದಿ ಕಾರ್ಯಗಳಿಗೆ ಬಳಸಿಕೊಳ್ಳಲು ಗ್ರಾಮ ಪಂಚಾಯಿತಿ ನಿಧಿ ಖಾತೆಗೆ ವರ್ಗಾವಣೆ ಮಾಡುವ ಬಗ್ಗೆ. |
ಗ್ರಾಅಪ 356 ಗ್ರಾಪಂಅ 2017, ಬೆಂಗಳೂರು, ದಿನಾಂಕ:03.04.2017 |
Govt Order |
ಪ್ರಾಯೋಗಿಕವಾಗಿ ಗ್ರಾಮ ಪಂಚಾಯಿತಿಗಳಲ್ಲಿ ಇ-ಬುಕ್ ಕ್ಲಬ್ ಗಳ ಮೂಲಕ ಡಿಜಿಟಲ್ ಲೈಬ್ರರಿಗಳನ್ನು ಅಳವಡಿಸುವ ಬಗ್ಗೆ. |
ಗ್ರಾಅಪ 317 ಗ್ರಾಪಂಅ 2017, ಬೆಂಗಳೂರು, ದಿನಾಂಕ:03.04.2017 |
Govt Order |
ಶ್ರೀ ಕುಮಾರಸ್ವಾಮಿ, ಕಾರ್ಯದರ್ಶಿ, ಹೊನ್ನವಳ್ಳಿ ಗ್ರಾಮ ಪಂಚಾಯಿತಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 186 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2017 |
Govt Order |
ಶ್ರೀಮತಿ ಶಾಲಿನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮುದುವಾಡಿ ಗ್ರಾಮ ಪಂಚಾಯಿತಿ, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 179 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2017 |
Govt Order |
ಶ್ರೀಮತಿ ಗೀತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹದ್ರಿಪುರ ಗ್ರಾಮ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 188 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2017 |
Govt Order |
ಶ್ರೀ ಹೆಚ್.ವಿ.ಶಿವರುದ್ರಯ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14ಎ ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ - ಆದೇಶ. |
ಗ್ರಾಅಪ 187 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:03.04.2017 |
Corrigendum |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 260 ಗ್ರಾಪಂಕಾ 2016, ದಿ:28.02.2017ರಲ್ಲಿ ಪ್ರಸ್ತಾವನೆಯ ಭಾಗದ ತಿದ್ದುಪಡಿ. |
ಗ್ರಾಅಪ 260 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:03.04.2017 |
Circular |
ಬಿಲ್ ಕಲ್ಟೆಕ್ಟರ್ ಇತ್ಯಾದಿ ವೃಂದದಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದಕ್ಕೆ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ವೃಂದಕ್ಕೆ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ವೃಂದದಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೃಂದಕ್ಕೆ ಮುಂಬಡ್ತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಬಗ್ಗೆ. |
ಗ್ರಾಅಪ 263 ಗ್ರಾಪಂಕಾ 2017, ಬೆಂಗಳೂರು, ದಿನಾಂಕ:01.04.2017 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ 14ನೇ ಹಣಕಾಸು ಆಯೋಗದ ಎರಡನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 44 ಗ್ರಾಪಸ 2015, ಬೆಂಗಳೂರು, ದಿನಾಂಕ:31.03.2016 |
ಸುತ್ತೋಲೆ |
ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಲು ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಸಭೆಗಳನ್ನು ಅನಿಯಮತವಾಗಿ ಏರ್ಪಡಿಸುತ್ತಿರುವ ಬಗ್ಗೆ. |
ಗ್ರಾಅಪ 04 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:30.03.2016 |
ಸರ್ಕಾರದ ನಡವಳಿಗಳು |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಧಾರವಾಡ ಪ್ರಾದೇಶಿಕ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಯ ಅನುಷ್ಠಾನ ಏಜೆನ್ಸಿಯನ್ನು ಗೊತ್ತುಪಡಿಸುವ ಬಗ್ಗೆ. |
ಗ್ರಾಅಪ 84 ಗ್ರಾಪಂಅ 2014, ಬೆಂಗಳೂರು, ದಿನಾಂಕ:30.03.2016 |
ಸರ್ಕಾರದ ನಡವಳಿಗಳು |
ಶ್ರೀ ಜಿ.ಎಫ್.ಹೊನ್ನತ್ತಿ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬೆಟ್ಟಗೆರೆ ಗ್ರಾಮ ಪಂಚಾಯಿತಿ, ಮೂಡಿಗೆರೆ ತಾಲ್ಲೂಕು(ಹಾಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಚೆನ್ನಿಗಾ ಗ್ರಾಮ ಪಂಚಾಯಿತಿ ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ), ಇವರು ಸಾರ್ವಜನಿಕ ನೌಕರರಾಗಿ ದುವರ್ತನೆ ಎಸಗಿರುವ ಬಗ್ಗೆ. |
ಗ್ರಾಅಪ 217 ಗ್ರಾಪಂಕಾ 2011, ಬೆಂಗಳೂರು, ದಿನಾಂಕ:29.03.2016 |
Circular |
ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ರವರ ಜೀವನ ಚರಿತ್ರೆಯ ಪುಸ್ತಕದ ಪ್ರತಿಯನ್ನು ಗ್ರಾಮ ಪಂಚಾಯಿತಿಯ 22.5% ಎಸ್.ದಿ/ಎಸ್.ಟಿ ಅನುದಾನದಲ್ಲಿ ಖರೀದಿಸುವ ಬಗ್ಗೆ. |
ಗ್ರಾಅಪ 39 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:28.03.2016 |
ಅಧಿಸೂಚನೆ |
ಕರ್ನಾಟಕ ರಾಜ್ಯ ಪತ್ರ - ವಿಶೇಷ ರಾಜ್ಯ ಪತ್ರಿಕೆ - ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರ ಹೆಸರುಗಳು. |
ಗ್ರಾಅಪ 103 ಜಿಪಸ 2016, ಬೆಂಗಳೂರು, ದಿನಾಂಕ:28.03.2016 ಬಾಗಲಕೋಟೆ ಬೆಂಗಳೂರು ಗ್ರಾಮಾಂತರ ಬೆಂಗಳೂರು ಬೆಳಗಾವಿ ಬೀದರ್ ವಿಜಯಪುರ ಬಳ್ಳಾರಿ ಚಾಮರಾಜನಗರ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ಚಿತ್ರದುರ್ಗ ಧಾರವಾಡ ದಕ್ಷಿಣ ಕನ್ನಡ ದಾವಣಗೆರೆ ಕಲಬುರಗಿ ಗದಗ ಹಾವೇರಿ ಹಾಸನ ಕೊಡಗು ಕೋಲಾರ ಕೊಪ್ಪಳ ಮಂಡ್ಯ ಮೈಸೂರು ರಾಯಚೂರು ಶಿವಮೊಗ್ಗ ರಾಮನಗರ ತುಮಕೂರು ಉಡುಪಿ ಉತ್ತರ ಕನ್ನಡ ಯಾದಗಿರಿ |
ಪತ್ರ |
ಗ್ರಾಮ ಪಂಚಾಯಿತಿ ಕಛೇರಿ/ರಾಜೀವ ಗಾಂಧಿ ಸೇವಾ ಕೇಂದ್ರಗಳಲ್ಲಿ ಶಾಖಾ ಅಂಚೆ ಕಛೇರಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಬಗ್ಗೆ. |
ಗ್ರಾಅಪ 268 ಗ್ರಾಪಂಅ 2016, ಬೆಂಗಳೂರು, ದಿನಾಂಕ:26.03.2016 |
ಸರ್ಕಾರದ ನಡವಳಿಗಳು |
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಶಾಸನಬದ್ಧ ಅನುದಾನದಲ್ಲಿ ಮೀಸಲಿರಿಸಿದ ಶೇ 40ರಷ್ಟನ್ನು ಸಿಬ್ಬಂದಿ ವೇತನಕ್ಕಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ. |
ಗ್ರಾಅಪ 252 ಗ್ರಾಪಂಅ 2016, ಬೆಂಗಳೂರು, ದಿನಾಂಕ:23.03.2016 |
ಸರ್ಕಾರದ ನಡವಳಿಗಳು |
ರಾಷ್ಟ್ರೀಯ ಪಂಚಾಯತ್ ದಿವಸ-ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸುವ ಕುರಿತು. |
ಗ್ರಾಅಪ 63 ಜಿಪಸ 2016, ಬೆಂಗಳೂರು, ದಿನಾಂಕ:21.03.2016 |
ಸರ್ಕಾರದ ನಡವಳಿಗಳು |
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಇ-ಸ್ವತ್ತು ತಂತ್ರಾಂಶದಿಂದ ವಿನಾಯಿತಿ ನೀಡುವ ಬಗ್ಗೆ. |
ಗ್ರಾಅಪ 266 ಗ್ರಾಪಂಅ 2015(ಭಾ), ಬೆಂಗಳೂರು, ದಿನಾಂಕ:15.03.2016 |
ಪತ್ರ |
ರಾಜ್ಯದಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿ/ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಬೆಳೆ ಕಟಾಯಿಸುವ, ಪ್ರಯೋಗಗಳನ್ನು ನಡೆಸುವ ಪ್ರಕ್ರಿಯೆಗಳಲ್ಲಿ ಭಾಗವಹಿಸುವಂತೆ ಆದೇಶಿಸಿರುವ ಬಗ್ಗೆ. |
ಗ್ರಾಅಪ 131 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:15.03.2016 |
ಸರ್ಕಾರದ ನಡವಳಿಗಳು |
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಇ-ಸ್ವತ್ತು ತಂತ್ರಾಂಶದಿಂದ ವಿನಾಯಿತಿ ನೀಡುವ ಬಗ್ಗೆ. |
ಗ್ರಾಅಪ 266 ಗ್ರಾಪಂಅ 2015(ಭಾ), ಬೆಂಗಳೂರು, ದಿನಾಂಕ:15.03.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 21 ಗ್ರಾಪಂಅ 2015, ಬೆಂಗಳೂರು, ದಿನಾಂಕ:10.03.2016 |
ಸುತ್ತೋಲೆ |
ರಾಜ್ಯದಲ್ಲಿನ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆ ಪಾವತಿ ಮಾಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ. |
ಗ್ರಾಅಪ 27 ಗ್ರಾಪಂಸಿ 2015, ಬೆಂಗಳೂರು, ದಿನಾಂಕ:09.03.2016 |
ತಿದ್ದೋಲೆ |
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದ ಮಾದರಿ (ಸ್ಟ್ಯಾಪಿಂಗ್ ಪ್ಯಾಟ್ರನ್) ಹಾಗೂ ಸಿಬ್ಬಂದಿಗಳ ನೇಮಕಾತಿ ವಿಧಾನದ ಬಗ್ಗೆ ಹೊರಡಿಸಲಾದ ಸರ್ಕಾರದ ಅಧಿಕೃತ ಜ್ಞಾಪನಾ ಸಂ: ಗ್ರಾಅಪ 22 ಗ್ರಾಪಂಸಿ 2014 ದಿ:10.09.2014ರಲ್ಲಿನ ತಿದ್ದೋಲೆ. |
ಗ್ರಾಅಪ 27 ಗ್ರಾಪಂಸಿ 2015, ಬೆಂಗಳೂರು, ದಿನಾಂಕ:09.03.2016 |
ತಿದ್ದೋಲೆ |
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದ ಮಾದರಿ (ಸ್ಟ್ಯಾಪಿಂಗ್ ಪ್ಯಾಟ್ರನ್) ಹಾಗೂ ಸಿಬ್ಬಂದಿಗಳ ನೇಮಕಾತಿ ವಿಧಾನದ ಬಗ್ಗೆ ಹೊರಡಿಸಲಾದ ಸರ್ಕಾರದ ಅಧಿಕೃತ ಜ್ಞಾಪನಾ ಸಂ: ಗ್ರಾಅಪ 67 ಗ್ರಾಪಂಸಿ 2006 ದಿ:04.01.2008ರಲ್ಲಿನ ಪ್ರತಿ ಹುದ್ದೆಗೆ ಕನಿಷ್ಟ ವಿದ್ಯಾರ್ಹತೆ ಬಗ್ಗೆ ತಿದ್ದೋಲೆ. |
ಗ್ರಾಅಪ 27 ಗ್ರಾಪಂಸಿ 2015, ಬೆಂಗಳೂರು, ದಿನಾಂಕ:09.03.2016 |
ಪತ್ರ |
ಗ್ರಾಮ ಪಂಚಾಯಿತಿಗಳು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪೂರ್ವಾನುಮೋದನೆ ಪಡೆಯದೆ ಈಗಾಗಲೇ ನೇಮಕ ಮಾಡಿಕೊಂಡಿರುವ ಸಿಬ್ಬಂದಿಗಳಿಗೆ ಅನುಮೋದನೆ ನೀಡುವ ಬಗ್ಗೆ. |
ಗ್ರಾಅಪ 27 ಗ್ರಾಪಂಸಿ 2015, ಬೆಂಗಳೂರು, ದಿನಾಂಕ:09.03.2016 |
ಸರ್ಕಾರದ ನಡವಳಿಗಳು |
Payment of Interest to Panchayat Raj Institutions for the delay in the release of 14th Finance Commission Grants for the year 2015-16 under. |
RDP 44 GPS 2015, ಬೆಂಗಳೂರು, ದಿನಾಂಕ:09.03.2016 |
ಸರ್ಕಾರದ ನಡವಳಿಗಳು |
Payment of Interest to Panchayat Raj Institutions for the delay in the release of 14th Finance Commission Grants for the year 2015-16 under. |
RDP 44 GPS 2015, ಬೆಂಗಳೂರು, ದಿನಾಂಕ:04.03.2016 |
ಸರ್ಕಾರದ ನಡವಳಿಗಳು |
ವಿಶೇಷ ರಾಜ್ಯ ಪತ್ರಿಕೆ - ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ - ಗ್ರಾಅಪ:40 ಗ್ರಾಪಂಕಾ:2015, ದಿ:04.03.2016. |
ಗ್ರಾಅಪ 40 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:04.03.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ ಆರ್ ಜಿ ಎಫ್) ಯೋಜನೆಯಡಿಯಲ್ಲಿ ಯಾದಗಿರಿ ಜಿಲ್ಲೆಗೆ 2 ಮತ್ತು 3ನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ |
ಗ್ರಾಅಪ 126 ಜಿಪಸ 2015, ಬೆಂಗಳೂರು, ದಿನಾಂಕ:01.03.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ ಆರ್ ಜಿ ಎಫ್) ಯೋಜನೆಯಡಿಯಲ್ಲಿ ಕಲಬುರಗಿ ಜಿಲ್ಲೆಗೆ 2 ಮತ್ತು 3ನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ |
ಗ್ರಾಅಪ 133 ಜಿಪಸ 2015, ಬೆಂಗಳೂರು, ದಿನಾಂಕ:01.03.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ ಆರ್ ಜಿ ಎಫ್) ಯೋಜನೆಯಡಿಯಲ್ಲಿ ರಾಯಚೂರು ಜಿಲ್ಲೆಗೆ 2 ಮತ್ತು 3ನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ |
ಗ್ರಾಅಪ 138 ಜಿಪಸ 2015, ಬೆಂಗಳೂರು, ದಿನಾಂಕ:01.03.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ 14ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಮೂಲ ಅನುದಾನವನ್ನು ಹೊಸದಾಗಿ ಸೃಜಿಸಲಾದ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 44 ಗ್ರಾಪಸ 2015, ಬೆಂಗಳೂರು, ದಿನಾಂಕ:29.02.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ ಆರ್ ಜಿ ಎಫ್) ಯೋಜನೆಯಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ 2 ಮತ್ತು 3ನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ |
ಗ್ರಾಅಪ 134 ಜಿಪಸ 2015, ಬೆಂಗಳೂರು, ದಿನಾಂಕ:29.02.2016 |
ಸರ್ಕಾರದ ನಡವಳಿಗಳು |
Payment of Interest to Panchayat Raj Institutions for the delay in the release of grants for the year 2013-14 under 13th Finance Commission Grants. |
RDP 19 GPS 2015, ಬೆಂಗಳೂರು, ದಿನಾಂಕ:29.02.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ ಆರ್ ಜಿ ಎಫ್) ಯೋಜನೆಯಡಿಯಲ್ಲಿ ದಾವಣಗೆರೆ ಜಿಲ್ಲೆಗೆ 2 ಮತ್ತು 3ನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 128 ಜಿಪಸ 2015, ಬೆಂಗಳೂರು, ದಿನಾಂಕ:29.02.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ(ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯ ಮಟ್ಟದ ಇ-ಪಂಚಾಯತ್ ನ ಅಡಿಯಲ್ಲಿ ಪಂಚಾಯಿತಿಗಳ ಇ-ವೃದ್ಧಿ(E-enablement of Panchayats) ಗೆ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 213 ಜಿಪಸ 2015, ಬೆಂಗಳೂರು, ದಿನಾಂಕ:27.02.2016 |
ಅಧಿಸೂಚನೆ |
ಕರ್ನಾಟಕ ರಾಜ್ಯ ಪತ್ರ - ಕರ್ನಾಟಕ ಪಂಚಾಯತ್ ರಾಜ್ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ತಿದ್ದುಪಡಿ. |
ಗ್ರಾಅಪ 288 ಜಿಪಸ 2015, ಬೆಂಗಳೂರು, ದಿನಾಂಕ:26.02.2016 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಹರಿಸಲು ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 04 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:25.02.2016 |
ಸುತ್ತೋಲೆ |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9,11ಎ ಮತ್ತು 11ಬಿ ಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಡಿಜಿಟಲ್ ಸಹಿಯ ಮೂಲಕ ವಿತರಿಸುವ ಬಗ್ಗೆ. |
ಗ್ರಾಅಪ 04 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:25.02.2016 |
ಪತ್ರ |
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಿಸುವ ಸಣ್ಣ ಕೈಗಾರಿಕಾ ಕಟ್ಟಡಗಳಿಗೆ ಟ್ರೇಡ್ ಲೈಸೆನ್ಸ್ ಮತ್ತು ನವೀಕರಣ ಲೈಸೆನ್ಸ್ ಫೀಜುಗಳನ್ನು ವಸೂಲಿ ಮಾಡುತ್ತಿರುವ ಬಗ್ಗೆ. |
ಗ್ರಾಅಪ 17 ಗ್ರಾಪಂಅ 2015, ಬೆಂಗಳೂರು, ದಿನಾಂಕ:24.02.2016 |
ಅಧಿಸೂಚನೆ |
ಕರ್ನಾಟಕ ರಾಜ್ಯ ಪತ್ರ - ಕರ್ನಾಟಕ ಪಂಚಾಯತ್ ರಾಜ್ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ತಿದ್ದುಪಡಿ ನಿಯಮಗಳು,2016. |
ಗ್ರಾಅಪ 283 ಜಿಪಸ 2015, ಬೆಂಗಳೂರು, ದಿನಾಂಕ:24.02.2016 |
ಸುತ್ತೋಲೆ |
ದಿ:24-04-2016ರಂದು ಪಂಚಾಯತ್ ರಾಜ್ ಸಂಸ್ಥೆಗಳು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತು. |
ಗ್ರಾಅಪ 63 ಜಿಪಸ 2016, ಬೆಂಗಳೂರು, ದಿನಾಂಕ:24.02.2016 |
ಕರ್ನಾಟಕ ರಾಜ್ಯ ಪತ್ರ |
ಕರ್ನಾಟಕ ರಾಜ್ಯ ಪತ್ರ - ಕರ್ನಾಟಕ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಅಧಿನಿಯಮ, 2015, ಅಧಿನಿಯಮವು ದಿ:25.02.2016ರಿಂದ ಜಾರಿಗೆ ಬರತಕ್ಕದ್ದೆಂದು ಗೊತ್ತುಪಡಿಸುತ್ತದೆ - English. |
ಗ್ರಾಅಪ 09 ಗ್ರಾಪಂಅ 2016, ಬೆಂಗಳೂರು, ದಿನಾಂಕ:23.02.2016 |
ಕರ್ನಾಟಕ ರಾಜ್ಯ ಪತ್ರ |
ಕರ್ನಾಟಕ ರಾಜ್ಯ ಪತ್ರ - ಕರ್ನಾಟಕ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಅಧಿನಿಯಮ, 2015, ಅಧಿನಿಯಮವು ದಿ:25.02.2016ರಿಂದ ಜಾರಿಗೆ ಬರತಕ್ಕದ್ದೆಂದು ಗೊತ್ತುಪಡಿಸುತ್ತದೆ - ಕನ್ನಡ. |
ಗ್ರಾಅಪ 09 ಗ್ರಾಪಂಅ 2016, ಬೆಂಗಳೂರು, ದಿನಾಂಕ:23.02.2016 |
ಸರ್ಕಾರದ ನಡವಳಿಗಳು |
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯವಾಗಿ ಗದಗದ ಸಮೀಪದಲ್ಲಿ ಗುರುತಿಸಲಾಗಿರುವ ಒಟ್ಟು 353ಎಕರೆ 12ಗುಂಟೆ ಜಮೀನನ್ನು ಖರೀದಿಸಲು/ಸ್ವಾಧೀನಪಡಿಸಿಕೊಳ್ಳಲು ಎರಡನೇ ಕಂತಿನಲ್ಲಿ ಅಗತ್ಯ ಅನುದಾನ ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 44 ಜಿಪಸ 2015, ಬೆಂಗಳೂರು, ದಿನಾಂಕ:20.02.2016 |
ಸರ್ಕಾರದ ನಡವಳಿಗಳು |
ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ 2015-16ನೇ ಆರ್ಥಿಕ ಸಾಲಿನ ನಾಲ್ಕನೇ ತ್ರೈಮಾಸಿಕ ಜನವರಿ -2016ರ ಮಾಹೆಯಿಂದ ಮಾರ್ಚ್ - 2016ರ ಮಾಹೆವರೆಗಿನ ಅವಧಿಗೆ ಮಾಸಿಕ ಗೌರವಧನ ಮೊತ್ತಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 75 ಜಿಪಸ 2014, ಬೆಂಗಳೂರು, ದಿನಾಂಕ:18.02.2016 |
ಸುತ್ತೋಲೆ |
14ನೇ ಹಣಕಾಸು ಆಯೋಗದ ಸಾಮಾನ್ಯ ಕಾರ್ಯಕ್ಷಮತೆ ಅನುದಾನವನ್ನು ಪಡೆಯಲು ಪೂರೈಸಬೇಕಾದ ಷರತ್ತುಗಳ ಕುರಿತು. |
ಗ್ರಾಅಪ 11 ಗ್ರಾಪಸ 2016, ಬೆಂಗಳೂರು, ದಿನಾಂಕ:11.02.2016 |
ಸುತ್ತೋಲೆ |
14ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಮಾರ್ಗಸೂಚಿಗಳ ಕುರಿತು. |
ಗ್ರಾಅಪ 75 ಗ್ರಾಪಸ 2015, ಬೆಂಗಳೂರು, ದಿನಾಂಕ:08.02.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ ) ಅನುದಾನದಲ್ಲಿ 4ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 73 ಗ್ರಾಅಪಂ 2015, ಬೆಂಗಳೂರು, ದಿನಾಂಕ:06.02.2016 |
ಸುತ್ತೋಲೆ |
ಗ್ರಾಮ ಪಂಚಾಯಿತಿ ನಿಧಿಯಲ್ಲಿ ಶೇ.2ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಕ್ರೀಡಾ ಕಾರ್ಯಕ್ರಮಗಳಿಗೆ ಬಳಸಲು ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 793 ಗ್ರಾಅಪಂ 2015, ಬೆಂಗಳೂರು, ದಿನಾಂಕ:05.02.2016 |
ಸುತ್ತೋಲೆ |
ಗ್ರಾಮ ಪಂಚಾಯಿತಿ ನಿಧಿಯಲ್ಲಿ ಶೇ.25ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲು ಹೆಚ್ಚುವರಿ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 440 ಗ್ರಾಅಪಂ 2015, ಬೆಂಗಳೂರು, ದಿನಾಂಕ:01.02.2016 |
ಪತ್ರ |
ಪಂಚತಂತ್ರದಲ್ಲಿ ಬಿಟ್ಟು ಹೋಗಿರುವ ಆಸ್ತಿಗಳನ್ನು ಸೇರ್ಪಡೆ ಮಾಡಲು ಹಾಗೂ ತೆರಿಗೆ ವಿವರಗಳನ್ನು ಬದಲಾವಣೆ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ. |
ಗ್ರಾಅಪ 123 ಗ್ರಾಅಪಂ 2016, ಬೆಂಗಳೂರು, ದಿನಾಂಕ:01.02.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಸಲು ಅನುದಾನ ಒದಗಿಸುವ ಕುರಿತು . |
ಗ್ರಾಅಪ 71 ಜಿಪಸ 2015, ಬೆಂಗಳೂರು, ದಿನಾಂಕ:30.01.2016 |
ಅಧಿಸೂಚನೆ |
ರಾಜ್ಯ ಚುನಾವಣಾ ಆಯೋಗವು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಅವಧಿಯು ಲಗತ್ತಿಸಿರುವ ಅನುಬಂಧ-1 ಮತ್ತು ಅನುಬಂಧ-2 ರಲ್ಲಿ ನಮೂದಿಸಿರುವ ದಿನಾಂಕಗಳಂದು ಪೂರ್ಣಗೊಳ್ಳುತ್ತಿರುವುದರಿಂದ ಅನುಬಂಧ-1 ಮತ್ತು ಅನುಬಂಧ-2 ರಲ್ಲಿ ತೋರಿಸಿರುವಂತೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶಿಸಿದೆ. |
ಗ್ರಾಅಪ 30 ಜಿಪಸ 2016, ಬೆಂಗಳೂರು, ದಿನಾಂಕ:29.01.2016 |
ಅಧಿಸೂಚನೆ |
ವಿಶೇಷ ರಾಜ್ಯ ಪತ್ರ |
ಗ್ರಾಅಪ 288 ಜಿಪಸ 2015, ಬೆಂಗಳೂರು, ದಿನಾಂಕ:21.01.2016 |
ಅಧಿಸೂಚನೆ |
ಮೂರನೇ ರಾಜ್ಯ ಹಣಕಾಸು ಆಯೋಗದ ರಚನೆಯ ಸರ್ಕಾರದ ಅಧಿಸೂಚನೆ |
No. FD 8 ZPA 2006 Dt:28.08.2006 |
ಸರ್ಕಾರದ ನಡವಳಿಗಳು |
Government Order regarding implementation of Second SFC recommendations issued by Finance Department GOK (G.O.No. FD 338 Exp-9/2006 Dt:29.06.2006) |
G.O.No. FD 338 Exp-9/2006 Dt:29.06.2006 |
ಸರ್ಕಾರದ ನಡವಳಿಗಳು |
Government Order regarding implementation of First SFC recommendations issued by Finance Department GOK (G.O.No. FD 9 ZPA 94 Dt: 31.03.1997) |
G.O.No. FD 9 ZPA 94 Dt: 31.03.1997 |
ಕರ್ನಾಟಕ ರಾಜ್ಯಪತ್ರ |
ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ತಿದ್ದುಪಡಿ ನಿಯಮಗಳು, ದಿ:08.01.2016. |
ಗ್ರಾಅಪ 146 ಜಿಪಸ 2015, ಬೆಂಗಳೂರು, ದಿನಾಂಕ:08.01.2016 |
ಸರ್ಕಾರದ ನಡವಳಿಗಳು |
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಅಗತ್ಯವಾಗಿ ಗದಗದ ಸಮೀಪದಲ್ಲಿ ಗುರುತಿಸಲಾಗಿರುವ ಒಟ್ಟು 353 ಎಕರೆ 12ಗುಂಟೆ ಜಮೀನನ್ನು ಖರೀದಿಸಲು/ಸ್ವಾಧೀನಪಡಿಸಿಕೊಳ್ಳಲು ಅಗತ್ಯ ಅನುದಾನ ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 71 ಜಿಪಸ 2015, ಬೆಂಗಳೂರು, ದಿನಾಂಕ:06.01.2016 |
ತಿದ್ದುಪಡಿ ಆದೇಶ |
2015-16ನೇ ಸಾಲಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಸಾರ್ವತ್ರಿಕ ಚುನಾವಣೆ ನಡೆಸಲು ಅನುದಾನ ಒದಗಿಸುವ ಕುರಿತು. |
ಗ್ರಾಅಪ 71 ಜಿಪಸ 2015, ಬೆಂಗಳೂರು, ದಿನಾಂಕ:06.01.2016 |
ಸುತ್ತೋಲೆ |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕ್ಷೇತ್ರೀಯ ಇಲಾಖೆಗಳು ವಹಿಸಿರುವ ಕಾರ್ಯಗಳನ್ನು ಹಿಂಪಡಿಯುವ ಬಗ್ಗೆ. |
ಗ್ರಾಅಪ 03 ಗ್ರಾಪಂಕಾ 2016, ಬೆಂಗಳೂರು, ದಿನಾಂಕ:02.01.2016 |
ಸುತ್ತೋಲೆ |
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಆನ್ ಲೈನ್ ಸೇವೆಗಳನ್ನು ದಿ: 01.01.2016ರಿಂದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಅನುಷ್ಠಾನ ಮಾಡುವ ಬಗ್ಗೆ. |
ಗ್ರಾಅಪ 783 ಜಿಪಸ 2015, ಬೆಂಗಳೂರು, ದಿನಾಂಕ:01.01.2016 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಸಾರ್ವತ್ರಿಕ ಚುನಾವಣೆ ನಡೆಸಲು ಅನುದಾನ ಒದಗಿಸುವ ಕುರಿತು. |
ಗ್ರಾಅಪ 71 ಜಿಪಸ 2015, ಬೆಂಗಳೂರು, ದಿನಾಂಕ:30.12.2015 |
ಸುತ್ತೋಲೆ |
ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ ಆರ್ ಜಿ ಎಫ್) ಅಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮತ್ತು ಅನುದಾನದ ವಿನಿಯೋಗದ ಕುರಿತು. |
ಗ್ರಾಅಪ 73 ಜಿಪಸ 2013, ಬೆಂಗಳೂರು, ದಿನಾಂಕ:29.12.2015 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ (ಜಿ.ಪಿ.ಡಿ.ಪಿ) ತಯಾರಿಸುವ ಸಂಬಂಧದ ಪ್ರಕ್ರಿಯೆಗಳನ್ನು ಮೇಲುಸ್ತುವಾರಿ ಮಾಡಲು "ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಯನ್ನು" ರಚಿಸುವ ಬಗ್ಗೆ. |
ಗ್ರಾಅಪ 225 ಜಿಪಸ 2015, ಬೆಂಗಳೂರು, ದಿನಾಂಕ:23.12.2015 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಶಾಸನಬದ್ಧ ಅನುದಾನದ ತೃತೀಯ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 21 ಗ್ರಾಪಂಅ 2015, ಬೆಂಗಳೂರು, ದಿನಾಂಕ:18.12.2015 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದಲ್ಲಿ 3ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 73 ಜಿಪಸ 2015, ಬೆಂಗಳೂರು, ದಿನಾಂಕ:15.01.2016 |
ಅಧಿಸೂಚನೆ |
ವಿಶೇಷ ರಾಜ್ಯ ಪತ್ರ . |
ಗ್ರಾಅಪ 146 ಜಿಪಸ 2015, ಬೆಂಗಳೂರು, ದಿನಾಂಕ:25.11.2015 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಶಾಸನಬದ್ಧ ಅನುದಾನದ ದ್ವಿತೀಯ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 21 ಗ್ರಾಪಂಅ 2015, ಬೆಂಗಳೂರು, ದಿನಾಂಕ:24.11.2015 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ಪಾವತಿಸಲು ಬಾಕಿ ಇರುವ ಗೌರವ ಧನಗಳನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 75 ಗ್ರಾಪಂಅ 2014(ಪಿ), ಬೆಂಗಳೂರು, ದಿನಾಂಕ:25.10.2015 |
ಸರ್ಕಾರದ ನಡವಳಿಗಳು |
ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ದಿಗ್ಗೇವಾಡಿ ಗ್ರಾಮ ಪಂಚಾಯಿತಿಯನ್ನು ವಿಭಜಿಸಿ ಯಡ್ರಾಂವ ಗ್ರಾ.ಪಂ. ಯನ್ನು ರಚಿಸುವ ಬಗ್ಗೆ. |
ಗ್ರಾಅಪ 724 ಗ್ರಾಪಂಅ 2015, ಬೆಂಗಳೂರು, ದಿನಾಂಕ:20.10.2015 |
ಸುತ್ತೋಲೆ |
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿ ಯೋಜನೆ (GPDP-ಮುನ್ನೋಟ ವರದಿ) ತಯಾರಿಸುವ ಸಂಬಂಧ ಸಿದ್ಧಪಡಿಸಲಾದ ಟೂಲ್ ಕಿಟ್ ಕುರಿತು. |
ಗ್ರಾಅಪ 90 ಜಿಪಸ 2015, ಬೆಂಗಳೂರು, ದಿನಾಂಕ:22.09.2015 |
ಅಧಿಕೃತ ಜ್ಞಾಪನಾ |
2014-15ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲು ರಾಜ್ಯ ಮಟ್ಟದ ಪರಾಮರ್ಶೆ ಸಮಿತಿಯನ್ನು ರಚಿಸುವ ಬಗ್ಗೆ. |
ಗ್ರಾಅಪ 91 ತಾಪಸ 2013(ಭಾಗ-2), ಬೆಂಗಳೂರು, ದಿನಾಂಕ:14.09.2015 |
ಪತ್ರ |
ಗ್ರಾಮ ಪಂಚಾಯಿತಿ ಸದಸ್ಯರಿಗೆ ಗುರುತಿನ ಚೀಟಿ ನೀಡುವ ಬಗ್ಗೆ. |
ಗ್ರಾಅಪ 682 ಗ್ರಾಪಂಅ 2015, ಬೆಂಗಳೂರು, ದಿನಾಂಕ:07.09.2015 |
ಸುತ್ತೋಲೆ |
ಅಂಗವಿಕಲರ ಕಲ್ಯಾಣಕ್ಕಾಗಿ ಗ್ರಾಮ ಪಂಚಾಯಿತಿ ಸ್ವಂತ ಅನುದಾನದಲ್ಲಿ ಶೇ.3ಕ್ಕೆ ಕಡಿಮೆ ಇಲ್ಲದಂತೆ ಅನುದಾನವನ್ನು ವಿನಿಯೋಗಿಸುವ ಬಗ್ಗೆ. |
ಗ್ರಾಅಪ 440 ಗ್ರಾಪಂಅ 2015, ಬೆಂಗಳೂರು, ದಿನಾಂಕ:03.09.2015 |
ಸುತ್ತೋಲೆ |
14ನೇ ಹಣಕಾಸು ಆಯೋಗದ ಅನುದಾನದಡಿ ನಿರ್ವಹಣಾ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 616 ಗ್ರಾಪಂಅ 2015, ಬೆಂಗಳೂರು, ದಿನಾಂಕ:01.09.2015 |
ಸರ್ಕಾರದ ನಡವಳಿಗಳು |
ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಸಮರ್ಪಕ ಅನುಷ್ಠಾನ ಹಾಗೂ ಮೇಲುಸ್ತುವಾರಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸುವ ಕುರಿತು. |
ಗ್ರಾಅಪ 150 ಜಿಪಸ 2015, ಬೆಂಗಳೂರು, ದಿನಾಂಕ:01.09.2015 |
ಸರ್ಕಾರದ ನಡವಳಿಗಳು |
ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಯೋಜನೆ (ಮುನ್ನೋಟ ವರದಿ) ತಯಾರಿಸುವ ಕುರಿತು. |
ಗ್ರಾಅಪ 90 ಜಿಪಸ 2015, ಬೆಂಗಳೂರು, ದಿನಾಂಕ:31.08.2015 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ 14ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 44 ಗ್ರಾಪಸ 2015, ಬೆಂಗಳೂರು, ದಿನಾಂಕ:19.08.2015 |
ಅರೆ ಸರ್ಕಾರಿ ಪತ್ರ |
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಕಾರ್ಯಕ್ರಮಗಳು, ಸೇವೆಗಳು ಹಾಗೂ ಇತರೆ ಜವಾಬ್ದಾರಿಗಳಿಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿವಾರು, ತಾಲ್ಲೂಕು ಪಂಚಾಯಿತಿವಾರು ಮತ್ತು ಜಿಲ್ಲಾ ಪಂಚಾಯಿತಿವಾರು, ಕಳೆದ 5 ವರ್ಷಗಳ ಮಾಹಿತಿಯನ್ನು ಕೋರಿ ಮಾನ್ಯ ಶಾಸಕರುಗಳು, ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಕೇಳುವ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ನೀಡುವ ಬಗ್ಗೆ. |
ಗ್ರಾಅಪ 628 ಗ್ರಾಪಂಅ 2015, ಬೆಂಗಳೂರು, ದಿನಾಂಕ:14.08.2015 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯಿತಿ ಪುನರ್ ವಿಂಗಡಣಾ ಮತ್ತು ಸರಹದ್ದುಗಳ ನಿರ್ಧರಣಾ ಸಮಿತಿಯ ವರದಿ ಮತ್ತು ಜಿಲ್ಲಾಧಿಕಾರಿಗಳ ಶಿಫಾರಸ್ಸಿನ್ವಯ ಹೊಸದಾಗಿ 6 ಗ್ರಾಮ ಪಂಚಾಯಿತಿಗಳನ್ನು ರಚಿಸುವ ಬಗ್ಗೆ. |
ಗ್ರಾಅಪ 73 ಗ್ರಾಪಂಅ 2015, ಬೆಂಗಳೂರು, ದಿನಾಂಕ:10.08.2015 |
ಸುತ್ತೋಲೆ |
ಪಂಚಾಯತ್ ರಾಜ್ ಸಂಸ್ಥೆಗಳು ಸಭೆ ಸೇರುವಾಗ ಕಡ್ಡಾಯವಾಗಿ ನಾಡಗೀತೆಯೊಂದಿಗೆ ಪ್ರಾರಂಭ ಮಾಡಿ ಸಭೆಯನ್ನು ಮುಕ್ತಾಯ ಮಾಡುವಾಗ ಕಡ್ಡಾಯವಾಗಿ ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸುವ ಬಗ್ಗೆ. |
ಗ್ರಾಅಪ 638 ಗ್ರಾಪಂಅ 2015, ಬೆಂಗಳೂರು, ದಿನಾಂಕ:10.08.2015 |
ಪತ್ರ |
ಗ್ರಾಮ ಪಂಚಾಯಿತಿಗಳು ದಿ:20.08.2015ರಂದು ವಿಶೇಷ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವ ಬಗ್ಗೆ. |
ಗ್ರಾಅಪ 631 ಗ್ರಾಪಂಅ 2015, ಬೆಂಗಳೂರು, ದಿನಾಂಕ:10.08.2015 |
ಸುತ್ತೋಲೆ |
2014-15ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡುವ ಬಗ್ಗೆ. |
ಗ್ರಾಅಪ 419 ಗ್ರಾಪಂಅ 2015, ಬೆಂಗಳೂರು, ದಿನಾಂಕ:31.07.2015 |
ಸರ್ಕಾರದ ನಡವಳಿಗಳು |
ಜಿಲ್ಲಾ ಯೋಜನಾ ಸಮಿತಿ ಸಭೆಗೆ ಹಾಜರಾಗುವ ಸದಸ್ಯರುಗಳಿಗೆ ಉಪವೇಶನ ಭತ್ಯೆ ಪಾವತಿಸುವ ಬಗ್ಗೆ. |
ಗ್ರಾಅಪ 67 ಜಿಪಸ 2014, ಬೆಂಗಳೂರು, ದಿನಾಂಕ:24.07.2015 |
ಸುತ್ತೋಲೆ |
ಜಿಲ್ಲಾ ಪಂಚಾಯಿತಿಗಳಿಂದ ಸಲ್ಲಿಸಲಾಗುವ ಸೇವಾ ವಿಷಯಗಳ ಪ್ರಸ್ತಾವನೆಯಲ್ಲಿ ಪೂರಕ ಮಾಹಿತಿಗಳನ್ನು ಸಲ್ಲಿಸದಿರುವ ಬಗ್ಗೆ. |
ಗ್ರಾಅಪ 212 ಗ್ರಾಪಂಕಾ 2015, ಬೆಂಗಳೂರು, ದಿನಾಂಕ:23.07.2015 |
ಸುತ್ತೋಲೆ |
ಗ್ರಾಮ ಪಂಚಾಯತ್ ನಿಧಿಯಲ್ಲಿ ಶೇ. 25ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲು ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ. |
ಗ್ರಾಅಪ 440 ಗ್ರಾಪಂಅ 2015, ಬೆಂಗಳೂರು, ದಿನಾಂಕ:22.07.2015 |
ಸುತ್ತೋಲೆ |
2014-15ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರ ಯೋಜನೆಯಡಿ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಿರುವ ಗ್ರಾಮ ಪಂಚಾಯತಿಗಳ ಪ್ರಸ್ತಾವನೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿಸಲು ಸಮಿತಿಯನ್ನು ರಚಿಸುವ ಕುರಿತು. |
ಗ್ರಾಅಪ 91 ತಾಪಸ 2013, ಬೆಂಗಳೂರು, ದಿನಾಂಕ:22.07.2015 |
ಪತ್ರ |
ದಿನಾಂಕ: 26.06.2015 ರಂದು ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರವರ ಅಧ್ಯಕ್ಷತೆ ನಡೆದ ಎಸ್.ಸಿ.ಪಿ-ಟಿ.ಎಸ್.ಪಿ ಪ್ರಗತಿ ಪರಿಶೀಲನಾ ಸಭಾ ನಡವಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಕುರಿತು. |
ಗ್ರಾಅಪ 73 ಜಿಪಸ 2015(ಪಿ-1), ಬೆಂಗಳೂರು, ದಿನಾಂಕ:09.07.2015 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯತ್ ಸಶಕ್ತಿಕರಣ ಅಭಿಯಾನ ಯೋಜನೆಯಡಿ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಬೀರಬ್ಬಿ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಗದ್ದೀಕೆರೆ ಗ್ರಾಮ ಪಂಚಾಯಿತಿಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು, ದಿನಾಂಕ:09.07.2015 |
ಅಧಿಕೃತ ಜ್ಞಾಪನಾ |
2013-14 ಹಾಗೂ 2014-15ನೇ ಸಾಲಿನ ರಾಜೀವ್ ಗಾಂಧಿ ಪಂಚಾಯತ್ ಸಶಕ್ತಿಕರಣ ಅಭಿಯಾನ ಯೋಜನೆಯಡಿ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. |
ಗ್ರಾಅಪ 241 ಜಿಪಸ 2014, ಬೆಂಗಳೂರು, ದಿನಾಂಕ:07.07.2015 |
ಅಧಿಕೃತ ಜ್ಞಾಪನಾ |
2013-14 ಹಾಗೂ 2014-15ನೇ ಸಾಲಿನ ರಾಜೀವ್ ಗಾಂಧಿ ಪಂಚಾಯತ್ ಸಶಕ್ತಿಕರಣ ಅಭಿಯಾನ ಯೋಜನೆಯಡಿ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. |
ಗ್ರಾಅಪ 241 ಜಿಪಸ 2014, ಬೆಂಗಳೂರು, ದಿನಾಂಕ:06.07.2015 |
ಅಧಿಕೃತ ಜ್ಞಾಪನಾ |
ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ವಿಧವಾದ ಅನುದಾನದಿಂದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ, ಸ್ಥಳೀಯ ಯೋಜನೆ ಸಿದ್ಧಪಡಿಸಲು, ಅನುಷ್ಠಾನದ ಸಮಸ್ಯೆಗಳನ್ನು ನಿವಾರಿಸಲು ರಾಜ್ಯ ಮಟ್ಟದ 'ಅಧಿಕಾರಯುಕ್ತ ಉನ್ನತ ಸಮಿತಿ' ರಚಿಸುವ ಬಗ್ಗೆ. |
ಗ್ರಾಅಪ 27 ಗ್ರಾಪಸ 2015, ಬೆಂಗಳೂರು, ದಿನಾಂಕ:06.07.2015 |
ತಿದ್ದುಪಡಿ ಆದೇಶ |
ರಾಜ್ಯದ ಗ್ರಾಮ ಪಂಚಾಯಿತಿಗಳ ಪೈಕಿ ಉತ್ತಮ ಮಹತ್ಕಾರ್ಯ ಸಾಧನೆ ಮಾಡಿರುವ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಅಂತಹ ಗ್ರಾಮ ಪಂಚಾಯಿತಿಗಳಿಗೆ ನಗದು ಬಹುಮಾನದೊಂದಿಗೆ ಪುರಸ್ಕರಿಸಲು ರಾಜ್ಯ ಸರ್ಕಾರದ ವತಿಯಿಂದ "ಗಾಂಧಿ ಗ್ರಾಮ ಪುರಸ್ಕಾರ" ಯೋಜನೆಯನ್ನು 2014-15ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಸರ್ಕಾರದ ಆದೇಶದ ಸಂ: ಗ್ರಾಅಪ 91 ತಾಪಸ 2013 ದಿ:18.06.2015ರಲ್ಲಿ ಆದೇಶವನ್ನು ಹೊರಡಿಸಲಾದ ಆದೇಶದ ತಿದ್ದುಪಡಿ. |
ಗ್ರಾಅಪ 91 ತಾಪಸ 2013, ಬೆಂಗಳೂರು, ದಿನಾಂಕ:30.06.2015 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಶಾಸನಬದ್ದ ಅನುದಾನದ ಪ್ರಥಮ ತೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 21 ಜಿಪಸ 2015, ಬೆಂಗಳೂರು, ದಿನಾಂಕ:24.06.2015 ಅನುಬಂಧ |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 287 ಜಿಪಸ 2014, ಬೆಂಗಳೂರು, ದಿನಾಂಕ:24.06.2015 ಅನುಬಂಧ |
ಸರ್ಕಾರದ ನಡವಳಿಗಳು |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರವನ್ನು ಧಾರವಾಡ ತಾಲ್ಲೂಕು ರಾಯಪುರ ಗ್ರಾಮದಲ್ಲಿ ಸ್ಥಾಪಿಸಲು ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪ 84 ಗ್ರಾಪಂಅ 2014, ಬೆಂಗಳೂರು, ದಿನಾಂಕ:20.06.2015 |
ಸರ್ಕಾರದ ನಡವಳಿಗಳು |
ಕಲಬುರಗಿಯಲ್ಲಿ ಸ್ಥಾಪಿಸಲಾಗುತ್ತಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂ. ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿಯನ್ನು ರೂ. 7.05ಕೋಟಿಗಳ ವೆಚ್ಚದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ ಮೂಲಕ ನಿರ್ಮಿಸಲು ಅನುಮೋದನೆ ನೀಡುವ ಮತ್ತು ಮೊದಲನೇ ಕಂತಿನ ಅನುದಾನ ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ 81 ತಾಪಸ 2013, ಬೆಂಗಳೂರು, ದಿನಾಂಕ:20.06.2015 |
ವಿಶೇಷ ರಾಜ್ಯ ಪತ್ರಿಕೆ |
ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ. |
ರಾಚುಆ 170 ಇಜಿಪಿ 2015, ಬೆಂಗಳೂರು. ದಿನಾಂಕ:25.05.2015 |
ಅಧಿಕೃತ ಜ್ಞಾಪನಾ |
2013-14 ನೇ ಹಾಗೂ 2014-15ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿ, ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. |
ಗ್ರಾಅಪ 241 ಜಿಪಸ 2014, ಬೆಂಗಳೂರು. ದಿನಾಂಕ:22.05.2015 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ವಾರ್ಷಿಕವಾಗಿ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಒದಗಿಸಲಾಗಿರುವ ಶಾಸನಬದ್ಧ(ಅಭಿವೃದ್ಧಿ) ಅನುದಾನದಲ್ಲಿ 1ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 73 ಜಿಪಸ 2014, ಬೆಂಗಳೂರು, ದಿನಾಂಕ:28.05.2015 |
ಅಧಿಕೃತ ಜ್ಞಾಪನಾ |
ಪ್ರಾದೇಶಿಕ ತರಬೇತಿ ಕೇಂದ್ರ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. |
ಗ್ರಾಅಪ 241 ಜಿಪಸ 2014, ಬೆಂಗಳೂರು. ದಿನಾಂಕ:19.05.2015 |
ಸುತ್ತೋಲೆ |
ಸ್ಥಳೀಯ ಯೋಜನಾ ಪ್ರದೇಶ/ನಗರಾಭಿವೃದ್ಧಿ ಪ್ರಾಧಿಕಾರದ ಹೊರಗಡೆಯಿರುವ ಪ್ರದೇಶಗಳಲ್ಲಿನ ಕುಟುಂಬದ ಆಸ್ತಿಗಳು ಪಾಲುದಾರಿಕೆ/ಪಾಲುದಾರಿಕೆಯಾದ ನಂತರ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9,11ಎ ಮತ್ತು 11ಬಿ ನೀಡುವ ಬಗ್ಗೆ. |
ಗ್ರಾಅಪ 266 ಗ್ರಾಪಂಅ 2015, ಬೆಂಗಳೂರು. ದಿನಾಂಕ:08.05.2015 |
ಅಧಿಸೂಚನೆ |
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ 311ನೇ ಪ್ರಕರಣದೊಂದಿಗೆ ಓದಲಾದಂತೆ ಸದರಿ ಅಧಿನಿಯಮ ಪ್ರಕರಣ 64ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ, ಕರ್ನಾಟಕ ಸರ್ಕಾರವು ಈ ಕೆಳಗಿನಂತೆ ಕರ್ನಾಟಕ ಪಂಚಾಯತ್ ರಾಜ್ (ಕಟ್ಟಡಗಳ ನಿರ್ಮಾಣಗಳ ಮೇಲೆ ಗ್ರಾಮ ಪಂಚಾಯಿತಿಗಳ ನಿಯಂತ್ರಣ)ನಿರಶನ ನಿಯಮಗಳು, 2015 ನ್ನು ಪ್ರಸ್ತಾಪಿಸಿ ಸದರಿ ಪ್ರಕರಣದ ಉಪ ಪ್ರಕರಣ(1) ರ ಅಗತ್ಯದಂತೆ ಕರಡನ್ನು ಅಧಿಸೂಚನೆ ಸಂಖ್ಯೆ:ಗ್ರಾಅಪ 788 ಗ್ರಾಪಂಅ 2014, ದಿ:17-03-2015ರ ಮೂಲಕ ಕರ್ನಾಟಕ ವಿಶೇಷ ರಾಜ್ಯ ಪತ್ರಿಕೆಯ ಭಾಗ IV-A ರ ದಿ:17-03-2015 ರಂದು ಪ್ರಕಟಿಸಿದ್ದು ಈ ಮೂಲಕ ಬಾಧಿತರಾಗುವ ಸಂಭವವಿರುವ ವ್ಯಕ್ತಿಗಳಿಂದ 15 ದಿನಗಳೊಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಪ್ರಕಟಣೆಯ ಸಲ್ಲಿಸಲು ಆಹ್ವಾನಿಸಲಾಗಿದೆ . |
ಗ್ರಾಅಪ 788 ಗ್ರಾಪಂಅ 2015, ಬೆಂಗಳೂರು. ದಿನಾಂಕ:08.05.2015 |
ಸರ್ಕಾರದ ನಡವಳಿಗಳು |
2015-16ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪ್ರಧಾನ ಲೆಕ್ಕ ಶೀರ್ಷಿಕೆ 2515(ಯೋಜನೇತರ) ರಡಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಸಲು ಹೆಚ್ಚುವರಿ ಅನುದಾನ ಒದಗಿಸುವ ಕುರಿತು. |
ಗ್ರಾಅಪ 71 ಜಿಪಸ 2015, ಬೆಂಗಳೂರು. ದಿನಾಂಕ:06.05.2015 |
ಪತ್ರ |
ಕರ್ನಾಟಕ ರಾಜ್ಯ ಪತ್ರ. |
ವಿಶೇಷ ರಾಜ್ಯ ಪತ್ರಿಕೆ - ದಿನಾಂಕ:30.04.2015 |
ಪತ್ರ |
ತಾಲ್ಲೂಕು ಪಂಚಾಯಿತಿಯಲ್ಲಿ ಶಿಕ್ಷಣದ ವಿಷಯಕ್ಕೆ ಸಂಬಂಧಿಸಿದಂತೆ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿರುವ ಸ್ಥಾಯಿ ಸಮಿತಿಯ ಬಗ್ಗೆ ಸ್ಪಷ್ಟಣೆ ನೀಡುವ ಕುರಿತು. |
ಗ್ರಾಅಪ 12 ತಾಪಸ 2015, ಬೆಂಗಳೂರು. ದಿನಾಂಕ:28.04.2015 |
ಸರ್ಕಾರದ ನಡವಳಿಗಳು |
ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳಿಗೆ ಜನವರಿ 2015ರ ಮಾಹೆಯಿಂದ ಮಾರ್ಚ್ 2015ರ ಮಾಹೆಯ ಅವಧಿಗೆ ಗೌರವಧನ ಪಾವತಿಸುವ ಕುರಿತು. |
ಗ್ರಾಅಪ 75 ಜಿಪಸ 2014(ಭಾಗ-2), ಬೆಂಗಳೂರು. ದಿನಾಂಕ:28.04.2015 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳಿಗೆ ಜನವರಿ 2015ರ ಮಾಹೆಯಿಂದ ಮಾರ್ಚ್ 2015ರ ಮಾಹೆಯ ಅವಧಿಗೆ ಗೌರವಧನ ಪಾವತಿಸುವ ಕುರಿತು. |
ಗ್ರಾಅಪ 75 ಜಿಪಸ 2014(ಭಾಗ-2), ಬೆಂಗಳೂರು. ದಿನಾಂಕ:27.04.2015 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಕಾರ್ಯಕ್ಷಮತೆ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 20 ಗ್ರಾಪಸ 2015, ಬೆಂಗಳೂರು, ದಿನಾಂಕ:27.04.2015 |
ಸಭಾ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಮತ್ತು ಬೀದಿ ದೀಪಗಳ ವಿದ್ಯುತ್ ಬಿಲ್ ಪಾವತಿಗಾಗಿ ಬ್ಯಾಂಕ್ ಗಳಲ್ಲಿ ಪ್ರತ್ಯೇಕ ಎಸ್ಕ್ರೋ ಖಾತೆಯನ್ನು ತೆರೆದಿರುವ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಅ&ಪಂ. ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 07.04.2015ರಂದು ಮಧ್ಯಾಹ್ನ 4:00ಗಂಟೆಗೆ ನಡೆದ ಸಭೆಯ ನಡವಳಿ. |
ಗ್ರಾಅಪ 10 ಗ್ರಾಪಸ 2015, ಬೆಂಗಳೂರು. ದಿನಾಂಕ:07.04.2015 |
ಅಧಿಸೂಚನೆ |
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978ರ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾಗಿರುವಂತೆ ಕರ್ನಾಟಕ ಸಾಮಾನ್ಯ ಸೇವೆ ನಿಯಮಗಳು, 2014ರ ಕರಡನ್ನು ಅಧಿಸೂಚನೆ ಸಂಖ್ಯೆ:ಗ್ರಾಅಪ 227 ಗ್ರಾಪಂಕಾ 2013, ದೀ:19-01-2015ರ ಮೂಲಕ ಹೊರಡಿಸಿ ದಿ:20-01-2015 ರ ವಿಶೇಷ ರಾಜ್ಯ ಪತ್ರದ ಭಾಗ IV-A ರ ಸಂಖ್ಯೆ:73 ರಲ್ಲಿ ಪ್ರಕಟಿಸಿ ಸದರಿ ನಿಯಮಗಳಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ ಸಲ್ಲಿಸಲು ಆಹ್ವಾನಿಸಲಾಗಿದೆ. |
ಗ್ರಾಅಪ 227 ಗ್ರಾಪಂಕಾ 2015, ಬೆಂಗಳೂರು. ದಿನಾಂಕ:01.04.2015 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ 13ನೇ ಹಣಕಾಸು ಆಯೋಗದ ಎರಡನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 14 ಗ್ರಾಪಸ 2015, ಬೆಂಗಳೂರು. ದಿನಾಂಕ:27.03.2015 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದಲ್ಲಿ 4ನೇ ಹಾಗೂ ಅಂತಿಮ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 102 ಜಿಪಸ 2014, ಬೆಂಗಳೂರು, ದಿನಾಂಕ:18.03.2015 |
ಪತ್ರ |
ಕರ್ನಾಟಕ ಪಂಚಾಯತ್ ರಾಜ್ (ಕಟ್ಟಡಗಳ ನಿರ್ಮಾಣಗಳ ಮೇಲೆ ಗ್ರಾಮ ಪಂಚಾಯಿತಿಗಳ ನಿಯಂತ್ರಣ) (ನಿರಶನ) ಕರಡು ನಿಯಮಗಳು, 2015 ಹಾಗೂ ಕರ್ನಾಟಕ ಪಂಚಾಯತ್ ರಾಜ್ (ಕಟ್ಟಡಗಳ ನಿರ್ಮಾಣಗಳ ಮೇಲೆ ಜಿಲ್ಲಾ ಪಂಚಾಯಿತಿಗಳ, ತಾಲ್ಲೂಕು ಪಂಚಾಯಿತಿಗಳು ಮತ್ತು ಗ್ರಾಮ ಪಂಚಾಯಿತಿಗಳ ನಿಯಂತ್ರಣ) ಮಾದರಿ ಕರಡು ವಿನಿಯಮಗಳನ್ನು ಪ್ರಕಟಿಸಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಸ್ವೀಕರಿಸುವ ಬಗ್ಗೆ. |
ಗ್ರಾಅಪ 788 ಗ್ರಾಪಂಅ 2014, ಬೆಂಗಳೂರು, ದಿನಾಂಕ:18.03.2015 |
ವಿಶೇಷ ರಾಜ್ಯ ಪತ್ರಿಕೆ |
ಕರ್ನಾಟಕ ರಾಜ್ಯ ಪತ್ರ |
ಗ್ರಾಅಪ 788 ಗ್ರಾಪಂಅ 2014, ಬೆಂಗಳೂರು, ದಿನಾಂಕ:17.03.2015 |
ಸುತ್ತೋಲೆ |
ಜಿಲ್ಲಾ ಯೋಜನಾ ಸಮಿತಿಗಳ ಕಾರ್ಯವಿಧಾನಗಳ ಬಗ್ಗೆ ಮಾರ್ಗಸೂಚಿಗಳು. |
ಗ್ರಾಅಪ 67 ಜಿಪಸ 2014, ಬೆಂಗಳೂರು, ದಿನಾಂಕ:17.03.2015 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದಲ್ಲಿ 3ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 102 ಜಿಪಸ 2014, ಬೆಂಗಳೂರು, ದಿನಾಂಕ:11.03.2015 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಮತ್ತು ಬೀದಿ ದೀಪಗಳ ವಿದ್ಯುತ್ ಬಿಲ್ ಪಾವತಿಗಾಗಿ ಬ್ಯಾಂಕ್ ಗಳಲ್ಲಿ ಪ್ರತ್ಯೇಕ ESCROW ಖಾತೆಯನ್ನು ತೆರೆಯುವ ಕುರಿತು. |
ಗ್ರಾಅಪ 10 ಗ್ರಾಪಸ 2015, ಬೆಂಗಳೂರು, ದಿನಾಂಕ:10.03.2015 |
ಸುತ್ತೋಲೆ |
ಕರ್ನಾಟಕದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತಿಗಳಲ್ಲಿ ಸ್ಥಾಪಿಸುವ ಏಕ ಗವಾಕ್ಷಿ ಸೇವಾ ಕೇಂದ್ರಗಳ ಮೂಲಕ ಒದಗಿಸುವ ಬಗ್ಗೆ. |
ಗ್ರಾಅಪ 95 ಗ್ರಾಪಂಕಾ 2013(ಭಾಗ-1), ಬೆಂಗಳೂರು, ದಿನಾಂಕ:03.03.2015 |
ಜಿಲ್ಲಾ ಯೋಜನೆ |
ಸಮಗ್ರ ಜಿಲ್ಲಾ ಯೋಜನೆ |
ಮಾದರಿ ಸಮಗ್ರ ಜಿಲ್ಲಾ ಯೋಜನೆಯ ಕೈಪಿಡಿ ಗುಜರಾತ್ ರಾಜ್ಯದ ಗಾಂಧಿನಗರದಲ್ಲಿ ನಡೆದ ಸಮಗ್ರ ಜಿಲ್ಲಾ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಟ್ಟದ ಕಾರ್ಯಗಾರದ ನಡವಳಿಗಳು ವಿವಿಧ ರಾಜ್ಯಗಳ ಮಾದರಿ ಸಮಗ್ರ ಜಿಲ್ಲಾ ಯೋಜನೆಗಳು |
ವಿಶೇಷ ರಾಜ್ಯಪತ್ರ |
ಕರ್ನಾಟಕ ರಾಜ್ಯಪತ್ರ. |
ಗ್ರಾಅಪ 227 ಗ್ರಾಪಂಅ 2013, ಬೆಂಗಳೂರು, ದಿನಾಂಕ:19.01.2015 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯತಿಗಳ ಪುನರ್ ವಿಂಗಡಣಾ ಮತ್ತು ಸರಹದ್ದುಗಳ ನಿರ್ಧರಣಾ ಸಮಿತಿಯು ಸಲ್ಲಿಸಿದ ವರದಿಯ ಶಿಫಾರಸ್ಸಿನನ್ವಯ 439 ಹೊಸ ಗ್ರಾಮ ಪಂಚಾಯಿತಿಗಳನ್ನು ರಚಿಸುವ ಬಗ್ಗೆ. |
ಗ್ರಾಅಪ 759 ಗ್ರಾಪಂಅ 2014, ಬೆಂಗಳೂರು, ದಿನಾಂಕ:09.01.2015 |
ಸುತ್ತೋಲೆ |
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9, ಮತ್ತು 11ಎ ಗಳನ್ನು ಗ್ರಾಮ ಪಂಚಾಯಿತಿಗಳು ವಿತರಿಸುವ ಬಗ್ಗೆ. |
ಗ್ರಾಅಪ 932 ಗ್ರಾಪಂಅ 2014, ಬೆಂಗಳೂರು, ದಿನಾಂಕ:09.01.2015 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ ಶಾಸನಬದ್ಧ ಅನುದಾನದ ಮೂರನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 287 ಗ್ರಾಪಂಅ 2014, ಬೆಂಗಳೂರು, ದಿನಾಂಕ:30.02.2014 |
ಸರ್ಕಾರದ ನಡವಳಿಗಳು |
ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ನೀಡುತ್ತಿರುವ ಮಾಸಿಕ ಗೌರವ ಧನವನ್ನು ಇಮ್ಮಡಿಗೊಳಿಸುವುದು. |
ಗ್ರಾಅಪ 75 ಜಿಪಸ 2014, ಬೆಂಗಳೂರು, ದಿನಾಂಕ:06.12.2014 |
ಸುತ್ತೋಲೆ |
ಜಿಲ್ಲಾ ಪಂಚಾಯಿತಿ ಸದಸ್ಯರ ಹೊರ ರಾಜ್ಯ ಶೈಕ್ಷಣಿಕ ಪ್ರವಾಸಕ್ಕೆ ಸರ್ಕಾರದ ಅನುಮೋದನೆ ನೀಡುವ ಬಗ್ಗೆ. |
ಗ್ರಾಅಪ 203 ಜಿಪಸ 2012, ಬೆಂಗಳೂರು, ದಿನಾಂಕ:28.11.2014 |
ಪತ್ರ |
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಭಾರತ ಸಂವಿಧಾನದ ಅನುಚ್ಛೇದ 371(ಜೆ) ಮೇರೆಗೆ ಹೈದರಾಬಾದ ಕರ್ನಾಟಕದ ಪ್ರದೇಶದ ಅಭ್ಯರ್ಥಿಗಳಿಗೆ ನೇಮಕಾತಿ/ಮುಂಬಡ್ತಿಯಲ್ಲಿ ಮೀಸಲಾತಿಯನ್ನು ನಿಗಧಿಪಡಿಸುವ ಬಗ್ಗೆ. |
ಗ್ರಾಅಪ 536 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:27.11.2014 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9, 11ಎ, ಮತ್ತು ನಮೂನೆ 11ಬಿ ಗಳನ್ನು ಗ್ರಾಮ ಪಂಚಾಯಿತಿಗಳು ಅನಧಿಕೃತವಾಗಿ ವಿತರಿಸುತ್ತಿರುವ ಬಗ್ಗೆ. |
ಗ್ರಾಅಪ 809 ಗ್ರಾಪಂಅ 2014, ಬೆಂಗಳೂರು, ದಿನಾಂಕ:26.11.2014 |
ಪತ್ರ |
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒತ್ತುವರಿಗಳನ್ನು ತೆರವುಗೊಳಿಸಿರುವ ಬಗ್ಗೆ. |
ಗ್ರಾಅಪ 779 ಗ್ರಾಪಂಅ 2014, ಬೆಂಗಳೂರು, ದಿನಾಂಕ:22.11.2014 |
ಅಧಿಸೂಚನೆ |
ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) 2013ರಡಿಯಲ್ಲಿ 371(ಜೆ) ಅನುಚ್ಛೇಧದ ಮೇರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. |
ಗ್ರಾಅಪ 536 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:20.11.2014 |
ಪತ್ರ |
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದ ಮಾದರಿ (ಸ್ಟ್ಯಾಪಿಂಗ್ ಪ್ಯಾಟ್ರನ್) ಹಾಗೂ ಸಿಬ್ಬಂದಿಗಳ ನೇಮಕಾತಿ ವಿಧಾನದ ಬಗ್ಗೆ. |
ಗ್ರಾಅಪ 32 ಗ್ರಾಪಂಸಿ 2014, ಬೆಂಗಳೂರು, ದಿನಾಂಕ:15.11.2014 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಣೆಯನ್ನು ಪ್ರೋತ್ಸಾಹಿಸಲು ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಅನುಷ್ಠಾನ ಮಾಡುವ ಬಗ್ಗೆ. |
ಗ್ರಾಅಪ 91 ತಾಪಸ 2013, ಬೆಂಗಳೂರು, ದಿನಾಂಕ:11.11.2014 |
ಪತ್ರ |
ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿನ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗಾಗಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ. |
ಗ್ರಾಅಪ 86 ಗ್ರಾಪಂಅ 2014, ಬೆಂಗಳೂರು, ದಿನಾಂಕ:11.11.2014 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯಿತಿಗಳ ತೆರಿಗೆ ವಸೂಲಾತಿ ಹಣವನ್ನು ಕಡ್ಡಾಯವಾಗಿ ವಸೂಲಿ ಮಾಡುವ ಮತ್ತು ತೆರಿಗೆ ವಸೂಲಾತಿ ಹಣವನ್ನು ಕಾಮಗಾರಿಗಳಿಗೆ ಬಳಸಿಕೊಳ್ಳುವ ಬಗ್ಗೆ. |
ಗ್ರಾಅಪ 760 ಗ್ರಾಪಂಅ 2014, ಬೆಂಗಳೂರು, ದಿನಾಂಕ:11.11.2014 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ ಶಾಸನಬದ್ಧ ಅನುದಾನದ ಎರಡನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 287 ಗ್ರಾಪಂಅ 2014, ಬೆಂಗಳೂರು, ದಿನಾಂಕ:07.11.2014 |
ಪತ್ರ |
ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ನೀಡಿರುವ ವಿವರವನ್ನು ಸಲ್ಲಿಸುವ ಬಗ್ಗೆ. |
ಗ್ರಾಅಪ 32 ಗ್ರಾಪಂಸಿ 2014, ಬೆಂಗಳೂರು, ದಿನಾಂಕ:07.11.2014 |
ಅಧಿಸೂಚನೆ |
ವಿಶೇಷ ರಾಜ್ಯ ಪತ್ರಿಕೆ. |
ಗ್ರಾಅಪ 174 ಜಿಪಸ 2014, ಬೆಂಗಳೂರು, ದಿನಾಂಕ:29.10.2014 |
ಪತ್ರ |
2014-15ನೇ ಸಾಲಿನ ವಾರ್ಷಿಕವಾಗಿ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಒದಗಿಸಲಾಗುವ ಶಾಸನಬದ್ಧ (ಅಭಿವೃದ್ಧಿ) ಅನುದಾನದಡಿ ಕ್ರಿಯಾ ಯೋಜನೆಯನ್ನು ರೂಪಿಸಲು ಹೊರಡಿಸಿರುವ ಮಾರ್ಗಸೂಚಿಯ ಬಗ್ಗೆ. |
ಗ್ರಾಅಪ 102 ಜಿಪಸ 2013, ಬೆಂಗಳೂರು, ದಿನಾಂಕ:29.10.2014 |
ಪದೇ ಪದೇ ಕೇಳುವ ಪ್ರಶ್ನೆಗಳು |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 11ಬಿ ವಿತರಿಸುವಲ್ಲಿನ ಸಂದರ್ಭದಲ್ಲಿನ ಸಮಸ್ಯೆಗಳ ಬಗ್ಗೆ. |
ಪದೇ ಪದೇ ಕೇಳುವ ಪ್ರಶ್ನೆಗಳು |
ಪತ್ರ |
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದ ಮಾದರಿ (ಸ್ಟಾಪಿಂಗ್ ಪ್ಯಾಟ್ರನ್) ಹಾಗೂ ಸಿಬ್ಬಂದಿಗಳ ನೇಮಕಾತಿ ವಿಧಾನದ ಬಗ್ಗೆ. |
ಗ್ರಾಅಪ 32 ಗ್ರಾಪಂಸಿ 2014, ಬೆಂಗಳೂರು, ದಿನಾಂಕ:25.10.2014 |
ಸುತ್ತೋಲೆ |
ಗ್ರಾಮ ಪಂಚಾಯಿತಿಯ ಆಸ್ತಿಯನ್ನು ರಕ್ಷಿಸುವ ಸಲುವಾಗಿ ಪ್ರತಿ ಗ್ರಾಮ ಪಂಚಾಯಿತಿ ತನ್ನ ಆಸ್ತಿ ರಿಜಿಸ್ಟರ್ ನ್ನು ನಿರ್ವಹಿಸಿ ಅದನ್ನು ಸಾರ್ವಜನಿಕ ಪರಿಶೀಲನೆಗೆ ಒದಗಿಸುವ ಬಗ್ಗೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನಿರ್ವಹಣೆ ಮಾಡಬೇಕಾದ ದಾಖಲೆಗಳನ್ನು ನಿರ್ವಹಣೆ ಮಾಡುವ ಬಗ್ಗೆ. |
ಗ್ರಾಅಪ 650 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:19.09.2014 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳು ತೆರಿಗೆಗಳನ್ನು ಪರಿಷ್ಕರಿಸುವ ಮತ್ತು ವಸೂಲಾತಿ ಮಾಡುವ ಬಗ್ಗೆ. |
ಗ್ರಾಅಪ 650 ಗ್ರಾಪಂಅ 2014, ಬೆಂಗಳೂರು, ದಿನಾಂಕ:19.09.2014 |
ಸುತ್ತೋಲೆ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳು ಕೇಂದ್ರ ಸ್ಥಾನದಲ್ಲಿ ವಾಸ ಮಾಡುವ ಬಗ್ಗೆ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಲಯದಲ್ಲಿ ಕಡ್ಡಾಯವಾಗಿ ಹಾಜರಿರುವ ಬಗ್ಗೆ. |
ಗ್ರಾಅಪ 650 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:19.09.2014 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ(ಶಾಸನಬದ್ಧ ಹೆಚ್ಚುವರಿ) ಅನುದಾನದಲ್ಲಿ 2ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 102 ಜಿಪಸ 2014, ಬೆಂಗಳೂರು, ದಿನಾಂಕ:18.09.2014 |
ಅಧಿಸೂಚನೆ |
ವಿಶೇಷ ರಾಜ್ಯ ಪತ್ರಿಕೆ |
ಗ್ರಾಅಪ 313 ಗ್ರಾಪಂಕಾ 2013, ಬೆಂಗಳೂರು, ದಿನಾಂಕ:17.09.2014 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗದ ಮಾದರಿ (ಸ್ಟ್ಯಾಪಿಂಗ್ ಪ್ಯಾಟ್ರನ್) ಹಾಗೂ ಸಿಬ್ಬಂದಿಗಳ ನೇಮಕಾತಿ ವಿಧಾನದ ಬಗ್ಗೆ. |
ಗ್ರಾಅಪ 22 ಗ್ರಾಪಂಸಿ 2014, ಬೆಂಗಳೂರು, ದಿನಾಂಕ:10.09.2014 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ ಶಾಸನಬದ್ಧ ಅನುದಾನದ ಪ್ರಥಮ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 287 ಗ್ರಾಪಂಅ 2014, ಬೆಂಗಳೂರು, ದಿನಾಂಕ:09.09.2014 ಅನುಬಂಧ-2 |
ಅಧಿಸೂಚನೆ |
2014-15ನೇ ಸಾಲಿನ ಆಯವ್ಯಯದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಒದಗಿಸುತ್ತಿರುವ ಪ್ರಸಕ್ತ ವಾರ್ಷಿಕ ಅನುದಾನ ಮೊತ್ತವನ್ನು ಗ್ರಾಮ ಪಂಚಾಯಿತಿಗಳ ಜನಸಂಖ್ಯೆ ಆಧಾರದ ಮೇಲೆ ಘೋಷಿಸಲಾಗಿದೆ. |
ಗ್ರಾಅಪ 287 ಗ್ರಾಪಂಅ 2014, ಬೆಂಗಳೂರು, ದಿನಾಂಕ:06.09.2014 |
ಸುತ್ತೋಲೆ |
ಗ್ರಾಮಠಾಣಾದಲ್ಲಿ ತೆರಿಗೆ ನಿರ್ಧರಣೆ ಪಟ್ಟಿಯಾಗಿರುವ ಮತ್ತು ತೆರಿಗೆ ನಿರ್ಧರಣೆ ಪಟ್ಟಿ ಕೋರಿ ಬರುವ ಆಸ್ತಿಗಳನ್ನು ಅಳತೆ ಮಾಡಿ ನಕ್ಷೆ ತಯಾರಿಸುವ ಬಗ್ಗೆ. |
ಆರ್ ಡಿ 430 ಎಲ್ ಜಿ ಪಿ 2013, ಬೆಂಗಳೂರು, ದಿನಾಂಕ:25.08.2014 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ(ಶಾಸನಬದ್ಧ ಹೆಚ್ಚುವರಿ) ಅನುದಾನದಲ್ಲಿ 1ನೇ ಕಂತನ್ನು ಒದಗಿಸುವ ಬಗ್ಗೆ. |
ಗ್ರಾಅಪ 102 ಜಿಪಸ 2014, ಬೆಂಗಳೂರು, ದಿನಾಂಕ:07.08.2014 |
ಸರ್ಕಾರದ ನಡವಳಿಗಳು |
2014-15ನೇ ಸಾಲಿನ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು . |
ಗ್ರಾಅಪ 54 ಗ್ರಾಪಸ 2014, ಬೆಂಗಳೂರು, ದಿನಾಂಕ:04.08.2014 |
ಸರ್ಕಾರದ ನಡವಳಿಗಳು |
2013-14ನೇ ಸಾಲಿನ ಶಾಸನಬದ್ಧ ಅನುದಾನ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 23 ಗ್ರಾಪಂಅ 2013, ಬೆಂಗಳೂರು, ದಿನಾಂಕ:01.08.2014 |
ತಿದ್ದೋಲೆ |
ಸರ್ಕಾರದ ಆದೇಶ ಸಂ: ಗ್ರಾಅಪ 382 ಗ್ರಾಪಂಅ 2014 ದಿ:18.07.2014 ರಲ್ಲಿರುವ "ಸಂಘಟಿತ ಕಾರ್ಮಿಕರನ್ನು ಗುರುತಿಸುವುದು" ಎಂಬುದರ ಬದಲಿಗೆ "ಅಸಂಘಟಿತ ಕಾರ್ಮಿಕರನ್ನು ಗುರುತಿಸುವುದು" ಎಂದು ತಿದ್ದಿ ಓದಿಕೊಳ್ಳುವುದು. |
ಗ್ರಾಅಪ 382 ಗ್ರಾಪಂಅ 2014, ಬೆಂಗಳೂರು, ದಿನಾಂಕ:24.07.2014 |
ಪತ್ರ |
ವಿಶೇಷ ರಾಜ್ಯ ಪತ್ರಿಕೆ. |
ಗ್ರಾಅಪ 313 ಗ್ರಾಪಂಕಾ 2013, ಬೆಂಗಳೂರು, ದಿನಾಂಕ:21.07.2014 |
Letter |
13ನೇ ಹಣಕಾಸು ಆಯೋಗದಡಿ ನಿರ್ವಹಿಸಿರುವ ಕಾಮಗಾರಿಗಳ ಪ್ರಗತಿ ವರದಿಗಳನ್ನು ಸಲ್ಲಿಸುವ ಕುರಿತು. |
ಗ್ರಾಅಪ 46 ಗ್ರಾಪಸ 2014, ಬೆಂಗಳೂರು, ದಿನಾಂಕ:11.07.2014 |
ಪತ್ರ |
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ "ರಾಷ್ಟ್ರೀಯ ಆಪ್ಟಿಕಲ್ ಫೈಬರ್" ಅಂತರ್ ಜಾಲವನ್ನು ಅಳವಡಿಸುವ ಬಗ್ಗೆ. |
ಗ್ರಾಅಪ 336 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:08.07.2014 |
ಸುತ್ತೋಲೆ |
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಸರ್ಕಾರದ ಅನುಮತಿ ಇಲ್ಲದೆಯೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಆಂತರಿಕ ಬದಲಾವಣೆ/ನಿಯೋಜನೆ/ಬೇರೆ ಇಲಾಖಾ ವ್ಯಾಪ್ತಿಗೆ ನಿಯೋಜನೆ/ವರ್ಗಾವಣೆ ಮಾಡಬಾರದೆಂದು - ಸೂಚನೆಗಳು. |
ಗ್ರಾಅಪ 416 ಗ್ರಾಪಂಅ 2014, ಬೆಂಗಳೂರು, ದಿನಾಂಕ:30.06.2014 |
ಅರೆ ಸರ್ಕಾರಿ ಪತ್ರ |
ಗ್ರಾಮ ಪಂಚಾಯತಿಗಳ ಬೀದಿದೀಪಗಳ ನಿರ್ವಹಣಾ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ. |
ಗ್ರಾಅಪ 307 ಗ್ರಾಪಂಅ 2014, ಬೆಂಗಳೂರು, ದಿನಾಂಕ:26.06.2014 |
ಅರೆ ಸರ್ಕಾರಿ ಪತ್ರ |
ಗ್ರಾಮ ಪಂಚಾಯತಿಗಳ ಬೀದಿದೀಪಗಳ ನಿರ್ವಹಣಾ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ. |
ಗ್ರಾಅಪ 307 ಗ್ರಾಪಂಅ 2014, ಬೆಂಗಳೂರು, ದಿನಾಂಕ:26.06.2014 |
ಪತ್ರ |
2014-15ನೇ ಸಾಲಿನ ವಾರ್ಷಿಕವಾಗಿ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಒದಗಿಸಲಾಗು ಶಾಸನಬದ್ಧ(ಅಭಿವೃದ್ಧಿ) ಅನುದಾನದಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಘಟಕಗಳಿಗೆ ಅನುದಾನ ನಿಗದಿಪಡಿಸಿ ಕ್ರಿಯಾಯೋಜನೆಯನ್ನು ತಯಾರಿಸುವ ಕುರಿತು. |
ಗ್ರಾಅಪ 76 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:18.06.2014 |
ಪತ್ರ |
ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿ. |
ಗ್ರಾಅಪ 19 ಜಿಪಸ 2014(14), ಬೆಂಗಳೂರು, ದಿನಾಂಕ:18.06.2014 ಬಾಗಲಕೋಟೆ ಬೆಂಗಳೂರು ಗ್ರಾಮಾಂತರ ಬೆಂಗಳೂರು ಬೆಳಗಾಂ ಬೀದರ್ ಬಿಜಾಪುರ ಬಳ್ಳಾರಿ ಚಾಮರಾಜನಗರ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ಚಿತ್ರದುರ್ಗ ಧಾರವಾಡ ದಕ್ಷಿಣ ಕನ್ನಡ ದಾವಣಗೆರೆ ಗುಲ್ಬರ್ಗಾ ಗದಗ ಹಾವೇರಿ ಹಾಸನ ಕೊಡಗು ಕೋಲಾರ ಕೊಪ್ಪಳ ಮಂಡ್ಯ ಮೈಸೂರು ರಾಯಚೂರು ಶಿವಮೊಗ್ಗ ರಾಮನಗರ ತುಮಕೂರು ಉಡುಪಿ ಉತ್ತರ ಕನ್ನಡ ಯಾದಗಿರಿ |
ಅರೆ ಸರ್ಕಾರಿ ಪತ್ರ |
ಕರ್ನಾಟಕ ಲೋಕ ಸೇವಾ ಆಯೋಗದದಿಂದ ಆಯ್ಕೆಯಾಗಿರುವ 1750 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸುವ ಬಗ್ಗೆ - ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ . |
ಗ್ರಾಅಪ 266 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:17.06.2014 |
ಅರೆ ಸರ್ಕಾರಿ ರ್ಪತ್ರ |
ಕರ್ನಾಟಕ ಲೋಕ ಸೇವಾ ಆಯೋಗದದಿಂದ ಆಯ್ಕೆಯಾಗಿರುವ 1750 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸುವ ಬಗ್ಗೆ - ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ . |
ಗ್ರಾಅಪ 266 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:17.06.2014 |
ಪತ್ರ |
ಕರ್ನಾಟಕ ಲೋಕ ಸೇವಾ ಆಯೋಗದದಿಂದ ಆಯ್ಕೆಯಾಗಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸುವ ಬಗ್ಗೆ - ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ . |
ಗ್ರಾಅಪ 266 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:17.06.2014 |
ಪತ್ರ |
ಕರ್ನಾಟಕ ಲೋಕ ಸೇವಾ ಆಯೋಗದದಿಂದ ಆಯ್ಕೆಯಾಗಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಕಂಪ್ಯೂಟಕರೀಕೃತ ಕೌನ್ಸಿಲಿಂಗ್ ಮೂಲಕ ಗ್ರಾಮ ಪಂಚಾಯಿತಿಗಳಿಗೆ ನೇಮಿಸುವ ಬಗ್ಗೆ - ಹಿರಿಯ ತಾಂತ್ರಿಕ ನಿರ್ದೇಶಕರು, ಎನ್ ಐ ಸಿ . |
ಗ್ರಾಅಪ 266 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:17.06.2014 |
ಪತ್ರ |
ಇ-ಸ್ವತ್ತು ತಂತ್ರಾಂಶದಲ್ಲಿ ನಮೂದಾಗಿರುವ ಗ್ರಾಮಗಳನ್ನು ಅಳವಡಿಸುವ ಕುರಿತು. |
ಗ್ರಾಅಪ 312 ಗ್ರಾಪಂಅ 2014, ಬೆಂಗಳೂರು, ದಿನಾಂಕ:17.06.2014 |
ಪತ್ರ |
ಇ-ಸ್ವತ್ತು ತಂತ್ರಾಂಶದಲ್ಲಿ ನಮೂದಾಗಿರುವ ಗ್ರಾಮಗಳನ್ನು ಅಳವಡಿಸುವ ಕುರಿತು - ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್. |
ಗ್ರಾಅಪ 312 ಗ್ರಾಪಂಅ 2014, ಬೆಂಗಳೂರು, ದಿನಾಂಕ:17.06.2014 |
ಅರೆ ಸರ್ಕಾರಿ ಪತ್ರ |
ವಿಧಾನ ಪರಿಷತ್ತಿನ ಭರವಸೆ ಸಂಖ್ಯೆ: 2831/2007 ಕ್ಕೆ ಉತ್ತರ ನೀಡುವ ಬಗ್ಗೆ (ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 207, ದಿನಾಂಕ: 13.07.2007 ಶ್ರೀ ವಿ.ಎಸ್.ಉಗ್ರಪ್ಪ) |
ಗ್ರಾಅಪ 15 ಗ್ರಾಪಂಅ 2008, ಬೆಂಗಳೂರು, ದಿನಾಂಕ:16.06.2014 |
ಅರೆ ಸರ್ಕಾರಿ ಪತ್ರ |
ಕರ್ನಾಟಕ ಲೋಕ ಸೇವಾ ಆಯೋಗದದಿಂದ ಆಯ್ಕೆಯಾಗಿರುವ 1750 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸುವ ಬಗ್ಗೆ - ಜಿಲ್ಲಾಧಿಕಾರಿಗಳಿಗೆ . |
ಗ್ರಾಅಪ 266 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:13.06.2014 |
ಅರೆ ಸರ್ಕಾರಿ ಪತ್ರ |
ಕರ್ನಾಟಕ ಲೋಕ ಸೇವಾ ಆಯೋಗದದಿಂದ ಆಯ್ಕೆಯಾಗಿರುವ 1750 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸುವ ಬಗ್ಗೆ - ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ . |
ಗ್ರಾಅಪ 266 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:13.06.2014 |
ಸುತ್ತೋಲೆ |
ಮಹಿಳೆಯರಿಗಾಗಿ ವಿಶೇಷ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವ ಬಗ್ಗೆ. |
ಗ್ರಾಅಪ 364 ಗ್ರಾಪಂಅ 2014, ಬೆಂಗಳೂರು, ದಿನಾಂಕ:12.06.2014 |
ಸುತ್ತೋಲೆ |
ಮಹಿಳೆಯರಿಗಾಗಿ ವಿಶೇಷ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವ ಬಗ್ಗೆ. |
ಗ್ರಾಅಪ 364 ಗ್ರಾಪಂಅ 2014, ಬೆಂಗಳೂರು, ದಿನಾಂಕ:12.06.2014 |
ಪತ್ರ |
13ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ 2014-15ನೇ ಸಾಲಿನ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸುವ ಕುರಿತು. |
ಗ್ರಾಅಪ 34 ಗ್ರಾಪಸ 2014, ಬೆಂಗಳೂರು, ದಿನಾಂಕ:06.06.2014 |
ಪತ್ರ |
ಸಕಾಲ ಸೇವೆಗಳನ್ನು ನಿಗದಿತ ಅವಧಿಯಲ್ಲಿ ನೀಡಲು ಮತ್ತು ಮೇಲ್ಮನವಿಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥಪಡಿಸುವ ಬಗ್ಗೆ. |
ಗ್ರಾಅಪ 381 ಗ್ರಾಪಂಅ 2014, ಬೆಂಗಳೂರು, ದಿನಾಂಕ:06.06.2014 |
ಪತ್ರ |
ಸಕಾಲ ಸೇವೆಗಳನ್ನು ನಿಗದಿತ ಅವಧಿಯಲ್ಲಿ ನೀಡಲು ಮತ್ತು ಮೇಲ್ಮನವಿಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥಪಡಿಸುವ ಬಗ್ಗೆ. |
ಗ್ರಾಅಪ 381 ಗ್ರಾಪಂಅ 2014, ಬೆಂಗಳೂರು, ದಿನಾಂಕ:06.06.2014 |
ಪತ್ರ |
2014-15ನೇ ಸಾಲಿನ ವಾರ್ಷಿಕವಾಗಿ ಪ್ರತಿ ತಾಲ್ಲೂಕು ಪಂಚಾಯತಿಗಳಿಗೆ ಒದಗಿಸಲಾಗುತ್ತಿರುವ ಅನಿರ್ಬಂಧಿತ ಅನುದಾನದಲ್ಲಿ ಎಸ್.ಇ.ಪಿ ಮತ್ತು ಟಿ.ಎಸ್.ಪಿ ಘಟಕಗಳಿಗೆ ಅನುದಾನ ನಿಗಧಿಪಡಿಸಿ ಕ್ರಿಯಾಯೋಜನೆಯನ್ನು ತಯಾರಿಸುವ ಕುರಿತು. |
ಗ್ರಾಅಪ 76 ಜಿಪಸ 2013, ಬೆಂಗಳೂರು, ದಿನಾಂಕ:04.06.2014 |
ಅರೆ ಸರ್ಕಾರಿ ಪತ್ರ |
ಇ-ಸ್ವತ್ತು ತಂತ್ರಾಂಶದಲ್ಲಿ ನಮೂದಾಗದಿರುವ ಗ್ರಾಮಗಳನ್ನು ಅಳವಡಿಸುವ ಕುರಿತು - ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ |
ಗ್ರಾಅಪ 312 ಗ್ರಾಪಂಅ 2014, ಬೆಂಗಳೂರು, ದಿನಾಂಕ:22.05.2014 |
ಅರೆ ಸರ್ಕಾರಿ ಪತ್ರ |
ಇ-ಸ್ವತ್ತು ತಂತ್ರಾಂಶದಲ್ಲಿ ನಮೂದಾಗದಿರುವ ಗ್ರಾಮಗಳನ್ನು ಅಳವಡಿಸುವ ಕುರಿತು - ಕಾರ್ಯನಿರ್ವಾಹಕ ಅಧಿಕಾರಿಗಳಿಗೆ |
ಗ್ರಾಅಪ 312 ಗ್ರಾಪಂಅ 2014, ಬೆಂಗಳೂರು, ದಿನಾಂಕ:22.05.2014 |
ಅರೆ ಸರ್ಕಾರಿ ಪತ್ರ |
ರಾಜ್ಯದ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಪದ್ದತಿಯನ್ನು ಅಳವಡಿಸುವ ಬಗ್ಗೆ. |
ಗ್ರಾಅಪ 507 ಗ್ರಾಪಂಅ 2013 (ಪಿ1), ಬೆಂಗಳೂರು, ದಿನಾಂಕ:21.05.2014 |
ತಿದ್ದುಪಡಿ ಅಧಿಸೂಚನೆ |
ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಸಂಬಂಧ ತಿದ್ದುಪಡಿ ಅಧಿಸೂಚನೆ. |
ಗ್ರಾಅಪ 17 ಜಿಪಸ 2014, ಬೆಂಗಳೂರು, ದಿನಾಂಕ:19.05.2014. |
ಅರೆ ಸರ್ಕಾರಿ ಪತ್ರ |
ಗ್ರಾಮ ಪಂಚಾಯತಿಗಳ ಬೀದಿದೀಪಗಳ ನಿರ್ವಹಣಾ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ. |
ಗ್ರಾಅಪ 307 ಗ್ರಾಪಂಅ 2014, ಬೆಂಗಳೂರು, ದಿನಾಂಕ:19.05.2014 - ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ. |
ಅರೆ ಸರ್ಕಾರಿ ಪತ್ರ |
ಗ್ರಾಮ ಪಂಚಾಯತಿಗಳ ಬೀದಿದೀಪಗಳ ನಿರ್ವಹಣಾ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ. |
ಗ್ರಾಅಪ 307 ಗ್ರಾಪಂಅ 2014, ಬೆಂಗಳೂರು, ದಿನಾಂಕ:19.05.2014 - ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ. |
ಸುತ್ತೋಲೆ |
ಗ್ರಾಮ ಸಭಾದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನ ಉದ್ದೇಶ ಮತ್ತು ಪ್ರಯೋಜನಗಳ ಬಗ್ಗೆ ಪ್ರಚಾರ ನೀಡುವ ಬಗ್ಗೆ. |
ಗ್ರಾಅಪ 284 ಗ್ರಾಪಂಅ 2014, ಬೆಂಗಳೂರು, ದಿನಾಂಕ:17.05.2014 |
ಪತ್ರ |
ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆ ಪಾವತಿಸುವ ಬಗ್ಗೆ |
ಗ್ರಾಅಪ 306 ಗ್ರಾಪಂಅ 2014, ಬೆಂಗಳೂರು, ದಿನಾಂಕ:14.05.2014 |
ಪತ್ರ |
ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆ ಪಾವತಿಸುವ ಬಗ್ಗೆ |
ಗ್ರಾಅಪ 306 ಗ್ರಾಪಂಅ 2014, ಬೆಂಗಳೂರು, ದಿನಾಂಕ:14.05.2014 |
ಪತ್ರ |
ಗ್ರಾಮ ಪಂಚಾಯತಿಗಳು ತೆರಿಗೆಗಳನ್ನು ವಸೂಲಾತಿ ಮಾಡಿರುವ ಮತ್ತು ನೀರಿನ ಕರ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವಲ್ಲಿ ನಿರ್ಲಕ್ಷ್ಯತೆ ತೋರುತ್ತಿರುವ ಬಗ್ಗೆ |
ಗ್ರಾಅಪ 522 ಗ್ರಾಪಂಅ 2013, ಬೆಂಗಳೂರು, ದಿನಾಂಕ:06.05.2014 |
ಪತ್ರ |
ಗ್ರಾಮ ಪಂಚಾಯತಿಗಳು ತೆರಿಗೆಗಳನ್ನು ವಸೂಲಾತಿ ಮಾಡಿರುವ ಮತ್ತು ನೀರಿನ ಕರ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವಲ್ಲಿ ನಿರ್ಲಕ್ಷ್ಯತೆ ತೋರುತ್ತಿರುವ ಬಗ್ಗೆ |
ಗ್ರಾಅಪ 522 ಗ್ರಾಪಂಅ 2013, ಬೆಂಗಳೂರು, ದಿನಾಂಕ:06.05.2014 |
ಅಧಿಸೂಚನೆ |
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಯಮಗಳು ಹಾಗೂ 1995-2011ನೇ ಜಿಲ್ಲಾ ಪಂಚಾಯಿತಿಯ 3ನೇ ಅವಧಿಯವರೆಗೆ ಮೀಸಲಾತಿ |
ಗ್ರಾಅಪ 203 ಜಿಪಸ 2010 ಬೆಂಗಳೂರು, ದಿನಾಂಕ:21.12.2010. |
ಅಧಿಸೂಚನೆ |
ಜನವರಿ - 2011ರಲ್ಲಿ ರಚಿತವಾಗಿರುವ ಜಿಲ್ಲಾ ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಪರಿಷೃತ. |
ಗ್ರಾಅಪ 17 ಜಿಪಸ 2014, ಬೆಂಗಳೂರು, ದಿನಾಂಕ:03.05.2014 |
ಪತ್ರ |
ಗ್ರಾಮ ಪಂಚಾಯಿತಿಗಳ ಪಂಚತಂತ್ರ ತಂತ್ರಾಂಶದಲ್ಲಿ ಇದುವರೆವಿಗೂ ನಮೂದಿಸದೆ ಇರುವ ಆಸ್ತಿಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ನಮೂದಿಸುವ ಬಗ್ಗೆ. |
ಗ್ರಾಅಪ 85 ಗ್ರಾಪಂಅ 2014, ಬೆಂಗಳೂರು, ದಿನಾಂಕ:25.04.2014 |
ತಿದ್ದೋಲೆ |
ಕಂದಾಯ ಇಲಾಖೆ ಸುತ್ತೋಲೆ ಸಂ:344 ಮುನೋಮು 2008, ಬೆಂಗಳೂರು, ದಿ:06.04.2009 |
|
ಪತ್ರ |
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ವಿತರಿಸುವ ನಮೂನೆ 9, ನಮೂನೆ 11ಎ ಮತ್ತು ನಮೂನೆ 11ಬಿ ಗಳ ಸಮಸ್ಯೆಗಳಿಗೆ ಸಂಬಂಧಿಸಿದ ಉತ್ತರ. |
ಇ-ಸ್ವತ್ತು FAQ |
ಪತ್ರ |
ಗ್ರಾಮ ಪಂಚಾಯಿತಿಗಳ ಬೀದಿದೀಪಗಳ ನಿರ್ವಹಣಾ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ. |
ಗ್ರಾಅಪ 307 ಗ್ರಾಪಂಅ 2014, ಬೆಂಗಳೂರು, ದಿನಾಂಕ:19.04.2014 |
ಪತ್ರ |
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 11ಬಿ ಗಳನ್ನು ನಕಲಿಯಾಗಿ ಸೃಷ್ಠಿಸಿ, ನೋಂದಾಯಿಸುತ್ತಿರುವ ಬಗ್ಗೆ. |
ಗ್ರಾಅಪ 294 ಗ್ರಾಪಂಅ 2014, ಬೆಂಗಳೂರು, ದಿನಾಂಕ:19.04.2014 |
ಪತ್ರ |
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 11ಬಿ ಗಳನ್ನು ನಕಲಿಯಾಗಿ ಸೃಷ್ಠಿಸಿ, ನೋಂದಾಯಿಸುತ್ತಿರುವ ಬಗ್ಗೆ. |
ಗ್ರಾಅಪ 294 ಗ್ರಾಪಂಅ 2014, ಬೆಂಗಳೂರು, ದಿನಾಂಕ:19.04.2014 |
ಅಧಿಸೂಚನೆ |
ಜನೆವರಿ 2011ರಲ್ಲಿ ರಚಿತವಾಗಿರುವ ಜಿಲ್ಲಾ ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ವಿವರಗಳನ್ನು ಸಾರ್ವಜನಿಕ ಮಾಹಿತಿಗೆ ಪಕ್ರಟಿಸಿದೆ. |
ಗ್ರಾಅಪ 17 ಜಿಪಸ 2014, ಬೆಂಗಳೂರು, ದಿನಾಂಕ:16.04.2014 |
ಅಧಿಸೂಚನೆ |
ಜನೆವರಿ ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ವಿವರಗಳನ್ನು ಸಾರ್ವಜನಿಕ ಮಾಹಿತಿಗೆ ಪಕ್ರಟಿಸಿದೆ. |
ಗ್ರಾಅಪ 19 ಜಿಪಸ 2014, ಬೆಂಗಳೂರು, ದಿನಾಂಕ:16.04.2014 |
ಪತ್ರ |
ಗ್ರಾಮ ಪಂಚಾಯಿತಿಗಳು ತೆರಿಗೆ ವಸೂಲಾತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಶೇ 25ರಷ್ಟು ಹಣವನ್ನು ಖರ್ಚು ಮಾಡಿದ ಪ್ರಗತಿ ವಿವರವನ್ನು ಸಲ್ಲಿಸುವ ಬಗ್ಗೆ. |
ಗ್ರಾಅಪ 522 ಗ್ರಾಪಂಅ 2013, ಬೆಂಗಳೂರು, ದಿನಾಂಕ:27.03.2014 |
ಪತ್ರ |
ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9,11ಎ ಮತ್ತು 11ಬಿ ಗಳನ್ನು ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಡಿಜಿಟಲ್ ಸಹಿ ಮೂಲಕ ವಿತರಿಸುವ ಬಗ್ಗೆ. ತರಬೇತಿ ಆಯೋಜಿಸಿರುವ ಕುರಿತು. |
ಗ್ರಾಅಪ 239 ಗ್ರಾಪಂಅ 2014, ಬೆಂಗಳೂರು, ದಿನಾಂಕ:19.03.2014 |
ಪತ್ರ |
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಡಿಜಿಟಲ್ ಸಹಿ ಮೂಲಕ ನಮೂನೆ-9, 11ಎ ಮತ್ತು 11ಬಿ ನೀಡುವ ಬಗ್ಗೆ. |
ಗ್ರಾಅಪ 233 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:15.03.2014 |
ಪತ್ರ |
ಇ-ಸ್ವತ್ತು ತಂತ್ರಾಂಶ ನಿರ್ವಹಣೆಯ ಬಗ್ಗೆ ದಿನಾಂಕ:20.03.2014ರ ಕಾರ್ಯಗಾರದ ಕುರಿತು. |
ಗ್ರಾಅಪ 239 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:14.03.2014 |
ಪತ್ರ |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಡಿಜಿಟಲ್ ಸಹಿ ಮೂಲಕ ನೀಡಿದ ನಮೂನೆ-9, 11ಎ ಮತ್ತು 11ಬಿ ಗಳನ್ನು ಮಾತ್ರ ನೊಂದಣಿಗೆ ಪರಿಗಣಿಸುವ ಬಗ್ಗೆ. |
ಗ್ರಾಅಪ 233 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:10.03.2014 |
ಪತ್ರ |
1353 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿ ಬಗ್ಗೆ. |
ಗ್ರಾಅಪ 402 ಗ್ರಾಪಂಕಾ 2013, ಬೆಂಗಳೂರು. ದಿನಾಂಕ:07.03.2014 |
ಪತ್ರ |
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಪಂಛಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ . |
ಗ್ರಾಅಪ 20 ಗ್ರಾಪಂಕಾ 2014, ಬೆಂಗಳೂರು. ದಿನಾಂಕ:06.03.2014 |
ಪತ್ರ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಕಂಪ್ಯೂಟರೀಕೃತ ಕೌನ್ಸಿಲಿಂಗ್ ಮೂಲಕ ಗ್ರಾಮ ಪಂಚಾಯತಿಗಳಿಗೆ ನೇಮಿಸುವ ಬಗ್ಗೆ. |
ಗ್ರಾಅಪ 402 ಗ್ರಾಪಂಕಾ 2013, ಬೆಂಗಳೂರು. ದಿನಾಂಕ:04.03.2014 |
ಅಧಿಸೂಚನೆ |
ಕರ್ನಾಟಕ ರಾಜ್ಯಪತ್ರ |
ಗ್ರಾಅಪ 36 ಜಿಪಸ 2014, ಬೆಂಗಳೂರು, ದಿನಾಂಕ:03.03.2014 |
ಪತ್ರ |
ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಯಾಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 402 ಗ್ರಾಪಂಕಾ 2013, ಬೆಂಗಳೂರು. ದಿನಾಂಕ:03.03.2014 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು (ಗ್ರೇಡ್ -1 ಮತ್ತು ಗ್ರೇಡ್-2) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಕಾರ್ಯ ಹಂಚಿಕೆ ಮಾಡುವ ಬಗ್ಗೆ. |
ಗ್ರಾಅಪ 313 ಗ್ರಾಪಂಕಾ 2013, ಬೆಂಗಳೂರು. ದಿನಾಂಕ:03.03.2014 |
ಸರ್ಕಾರದ ನಡವಳಿಗಳು |
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರಡಿಯ ನಿಯಮಗಳನುಸಾರ ಗ್ರಾಮ ಪಂಚಾಯಿತಿಗಳ ಪುನರ್ ವಿಂಗಡಣೆ/ಪರಿಷ್ಕರಣೆ ಹಾಗೂ ಕೇಂದ್ರ ಸ್ಥಾನ ಬದಲಾವಣೆ ಮಾಡುವ ಬಗ್ಗೆ ಬರುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಸಮಿತಿ ರಚಿಸುವ ಬಗ್ಗೆ. |
ಗ್ರಾಅಪ 38 ಗ್ರಾಪಸ 2013, ಬೆಂಗಳೂರು. ದಿನಾಂಕ:01.03.2014 |
ಸೇರ್ಪಡೆ |
ಸರ್ಕಾರಿ ಆದೇಶ ಕ್ರಮಾಂಕ ಗ್ರಾಅಪ 21 ಗ್ರಾಪಸ 2013 ದಿ:27.06.2013 ಯಲ್ಲಿ ಸೇರ್ಪಡೆ . |
ಗ್ರಾಅಪ 21 ಗ್ರಾಅಪ 2013, ಬೆಂಗಳೂರು. ದಿನಾಂಕ:24.02.2014 |
ಅಧಿಕೃತ ಜ್ಞಾಪನಾ |
ದಿ:31.12.2011ರಲ್ಲಿದ್ದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ರಾಜ್ಯ ಮಟ್ಟದ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. |
ಗ್ರಾಅಪ 374 ಗ್ರಾಪಂಕಾ 2013, ಬೆಂಗಳೂರು. ದಿನಾಂಕ:21.02.2014 |
ಸರ್ಕಾರದ ನಡವಳಿಗಳು |
2013-14ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 23 ಗ್ರಾಪಂಅ 2013, ಬೆಂಗಳೂರು. ದಿನಾಂಕ:14.02.2014 |
ಸೇರ್ಪಡೆ |
ಸರ್ಕಾರಿ ಆದೇಶ ಕ್ರಮಾಂಕ ಗ್ರಾಅಪ 75 ಜಿಪಸ 2013 ದಿ:17.07.2013 ಯಲ್ಲಿ ಸೇರ್ಪಡೆ . |
ಗ್ರಾಅಪ 75 ಜಿಪಸ 2013, ಬೆಂಗಳೂರು. ದಿನಾಂಕ:13.02.2014 |
ಸರ್ಕಾರದ ನಡವಳಿಗಳು |
2013-14ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗೆ 2.00 ಕೋಟಿ ರೂಪಾಯಿಗಳ ಅಭಿವೃದ್ಧಿ ಅನುದಾನದ 4ನೇ ಕಂತನ್ನು ಒದಗಿಸುವ ಕುರಿತು. |
ಗ್ರಾಅಪ 68 ಜಿಪಸ 2013, ಬೆಂಗಳೂರು. ದಿನಾಂಕ:12.02.2014 |
ಅರೆ ಸರ್ಕಾರಿ ಪತ್ರ |
ಗ್ರಾಮ ಪಂಚಾಯತಿಗಳು ನೇಮಿಸಿಕೊಂಡಿರುವ ಸಿಬ್ಬಂದಿಗೆ ಕರ್ನಾಟಕ ಪಂ.ರಾಜ್ ಅಧಿನಿಯಮ, 1993 ರ ಪ್ರಕರಣ 113 ಅನುಸಾರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪೂರ್ವಾನುಮೋದನೆ ಪಡೆಯುವ ಬಗ್ಗೆ. |
ಗ್ರಾಅಪ 127 ಗ್ರಾಪಸ 2013(ಭಾ-2), ಬೆಂಗಳೂರು. ದಿನಾಂಕ:12.02.2014 |
ಸೇರ್ಪಡೆ |
ಸರ್ಕಾರಿ ಆದೇಶ ಕ್ರಮಾಂಕ ಗ್ರಾಅಪ 21 ಗ್ರಾಪಸ 2013, ದಿನಾಂಕ:27.06.2013ನ್ನು ಮುಂದುವರೆಸುತ್ತಾ 13ನೇ ಹಣಕಾಸು ಸಾಮಾನ್ಯ ಮೂಲ/ಸಾಮಾನ್ಯ ನಿರ್ವಹಣಾ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಗಳು ವಿದ್ಯುತ್ ಸಂಪರ್ಕ ಒದಗಿಸುವ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸೇರಿಸಿ ಓದಿಕೊಳ್ಳತಕ್ಕದ್ದು. |
ಗ್ರಾಅಪ 21 ಗ್ರಾಪಸ 2013, ಬೆಂಗಳೂರು. ದಿನಾಂಕ:12.02.2014 |
ತಿದ್ದುಪಡಿ |
2013-14ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಯೋಜನೆಗೆ- ಸಂಬಂಧಿಸಿದಂತೆ ದಿ:23.11.13ರಂದು ಹೊರಡಿಸಿದ ಆದೇಶದ ತಿದ್ದೋಲೆ. |
ಗ್ರಾಅಪ 91 ತಾಪಸ 2013, ಬೆಂಗಳೂರು. ದಿನಾಂಕ:04.02.2014 |
ಸುತ್ತೋಲೆ |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9, ನಮೂನೆ 11ಎ ಮತ್ತು 11ಬಿ ಗಳನ್ನು ವಿತರಿಸುವಾಗ ಅನುಸರಿಸುವ ಕಾರ್ಯವಿಧಾನದ ಬಗ್ಗೆ - ಪರಿಷ್ಕೃತ ಸೂಚನೆಗಳು. |
ಗ್ರಾಅಪ 83 ಗ್ರಾಪಂಅ 2013(ಭಾ-6), ಬೆಂಗಳೂರು. ದಿನಾಂಕ:03.02.2014 |
ಅರೆ ಸರ್ಕಾರಿ ಪತ್ರ |
2012-13 ಹಾಗೂ 2013-14ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತೀಕರಣ ಅಭಿಯಾನ ಯೋಜನೆಯ ಅನುಷ್ಠಾನದಲ್ಲಿ ಅನುದಾನವನ್ನು ಬಿಡುಗಡೆ ಮಾಡಿರುವ ಬಗ್ಗೆ. |
ಗ್ರಾಅಪ 139 ಜಿಪಸ 2012, ಬೆಂಗಳೂರು. ದಿನಾಂಕ:24.01.2014 |
ಸುತ್ತೋಲೆ |
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ -1 ಮತ್ತು ಗ್ರೇಡ್ -2 ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸುವ ಬಗ್ಗೆ. |
ಗ್ರಾಅಪ 20 ಗ್ರಾಪಂಕಾ 2014, ಬೆಂಗಳೂರು. ದಿನಾಂಕ:23.01.2014 |
ಅಧಿಸೂಚನೆ |
ಕರ್ನಾಟಕ ರಾಜ್ಯಪತ್ರ. |
ಗ್ರಾಅಪ 83 ಗ್ರಾಪಂಅ 2013(ಭಾ-6), ಬೆಂಗಳೂರು. ದಿನಾಂಕ:21.01.2014 |
ಅರೆ ಸರ್ಕಾರಿ ಪತ್ರ |
ರಾಜ್ಯದ ಗ್ರಾಮ ಪಂಚಾಯತಿಗಳ ಕಾರ್ಯನಿರ್ವಹಣೆಯನ್ನು ಪ್ರೋತ್ಸಾಹಿಸಲು ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಅನುಷ್ಠಾನ ಮಾಡುವ ಸಂಬಂಧವಾಗಿ ಗ್ರಾಮ ಪಂಚಾಯತಿಗಳು ಕಡ್ಡಾಯವಾಗಿ ಅನುಸರಿಸಬೇಕಾದ ಕ್ರಮಗಳು ಕುರಿತು. |
ಗ್ರಾಅಪ 91 ಜಿಪಸ 2013, ಬೆಂಗಳೂರು. ದಿನಾಂಕ:20.01.2014 |
ಅಧಿಸೂಚನೆ |
ಕರ್ನಾಟಕ ರಾಜ್ಯಪತ್ರ |
ಗ್ರಾಅಪ 83 ಗ್ರಾಪಂಅ 2013(ಭಾ-6), ಬೆಂಗಳೂರು. ದಿನಾಂಕ:01.01.2014 |
ಸರ್ಕಾರದ ನಡವಳಿಗಳು |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲು ತಜ್ಞರ ಸಮಿತಿ ರಚಿಸುವ ಬಗ್ಗೆ. |
ಗ್ರಾಅಪ 142 ಜಿಪಸ 2013, ಬೆಂಗಳೂರು. ದಿನಾಂಕ:31.12.2013 |
ಸರ್ಕಾರದ ನಡವಳಿಗಳು |
2013-14ನೇ ಸಾಲಿನ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ನಿರ್ವಹಣಾ ಅನುದಾನ ಬಿಡುಗಡೆ ಮಾಡುವ ಕುರಿತು. |
ಗ್ರಾಅಪ 121 ಗ್ರಾಪಸ 2013, ಬೆಂಗಳೂರು. ದಿನಾಂಕ:26.12.2013 |
ಸರ್ಕಾರದ ನಡವಳಿಗಳು |
2013-14ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗೆ 2.00 ಕೋಟಿ ರೂಪಾಯಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ. |
ಗ್ರಾಅಪ 68 ಜಿಪಸ 2013, ಬೆಂಗಳೂರು. ದಿನಾಂಕ:23.12.2013 |
ಸರ್ಕಾರದ ನಡವಳಿಗಳು |
ಲೆಕ್ಕ ಶೀರ್ಷಿಕೆ 2515-00-102-0-08-101(ಯೋಜನೆ)ಅಡಿ 2013-14ನೇ ಸಾಲಿಗೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚ ಅನುದಾನ ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪ 68 ಜಿಪಸ 2013, ಬೆಂಗಳೂರು. ದಿನಾಂಕ:20.12.2013 |
ಸೇರ್ಪಡೆ |
ಸರ್ಕಾರಿ ಆದೇಶ ಸಂ:ಗ್ರಾಅಪ 21 ಗ್ರಾಪಸ 2013, ದಿ:27.06.13 ಮುಂದುವರಿಸುತ್ತಾ,ಗ್ರಾಮ ಪಂಚಾಯತಿ ವಿಭಾಗದ ಕಂಡಿಕೆ (6) ರ ನೈರ್ಮಲ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ನಿರ್ದೇಶಿಸಲಾಗಿತ್ತು. ಇದರ ಜೊತೆಗೆ ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣಕ್ಕು ಸಹ ಹೆಚ್ಚು ಒತ್ತು ನೀಡಬೇಕೆಂಬುದನ್ನು ಸೇರಿಸಿ ಓದಿಕೊಳ್ಳತಕ್ಕದು. |
ಗ್ರಾಅಪ 21 ಗ್ರಾಪಸ 2013, ಬೆಂಗಳೂರು. ದಿನಾಂಕ:18.12.2013 |
ಸುತ್ತೋಲೆ |
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 310ರಮತೆ ಜಿಲ್ಲಾ ಯೋಜನಾ ಸಮೀತಿಯನ್ನು ಪ್ರತಿ ಜಿಲ್ಲೆಯನ್ನು ರಚಿಸುವುದು ಕಾನೂನು ಬದ್ದವಾಗಿರುತ್ತದೆ. ಆದರಂತೆ ಪ್ರತಿ ಜಿಲ್ಲೆಯಲ್ಲೂ ಯೋಜನಾ ಸಮಿತಿಯನ್ನು ರಚಿಸಿಲಾಗಿರುತ್ತದೆ. ಸರ್ಕಾರವು ಕ್ರಮಾಂಕ ಗ್ರಾಅಪ 229 ಜಿಪಸ 2000 ದಿನಾಂಕ:12.04.2013ರಲ್ಲಿ ಸುತ್ತೋಲೆ ಹೊರಡಿಸಿ ಜಿಲ್ಲಾ ಯೋಜನಾ ಸಮಿತಿಯ ಪಾತ್ರ ಮತ್ತು ಕಾರ್ಯಗಳ ಕುರಿತು ಮಾರ್ಗದರ್ಶನ ನೀಡಿರುತ್ತದೆ. |
ಗ್ರಾಅಪ 142 ಜಿಪಸ 2011, ಬೆಂಗಳೂರು. ದಿನಾಂಕ:17.12.2013 |
ಅರೆ ಸರ್ಕಾರಿ ಪತ್ರ |
"ಪಂಚಾಯಿತಿ ಸಶಕ್ತೀಕರಣ ಪುರಸ್ಕಾರ" ಕ್ಕೆ ಪ್ರಶ್ನಾವಳಿಗೆ ಸಂಬಂಧಿಸಿದಂತೆ ಮೂರು ಹಂತದ ಎಲ್ಲಾ ಪಂಚಾಯತ್ ಸಂಸ್ಥೆಗಳು ಕಡ್ಡಾಯವಾಗಿ ಅನುಸರಿಸಬೇಕಾದ ಕ್ರಮಗಳು ಕುರಿತು . |
ಗ್ರಾಅಪ 47 ಜಿಪಸ 2013, ಬೆಂಗಳೂರು. ದಿನಾಂಕ:16.12.2013 |
ಸೇರ್ಪಡೆ |
ಸರ್ಕಾರಿ ಆದೇಶ ಸಂ:ಗ್ರಾಅಪ 21 ಗ್ರಾಪಸ 2013, ದಿ:27.06.13 ಮುಂದುವರಿಸುತ್ತಾ,"ತಡೆಗೋಡೆ ನಿರ್ಮಾಣ" ವನ್ನು ಸೇರಿಸಿ ಓದಿಕೊಳ್ಳತಕ್ಕದ್ದು. |
ಗ್ರಾಅಪ 21 ಗ್ರಾಪಸ 2013, ಬೆಂಗಳೂರು. ದಿನಾಂಕ:02.12.2013 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆಯನ್ನು ಪ್ರೋತ್ಸಾಹಿಸಲು ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಅನುಷ್ಠಾನ ಮಾಡುವ ಬಗ್ಗೆ. |
ಗ್ರಾಅಪ 91 ತಾಪಸ 2013, ಬೆಂಗಳೂರು. ದಿನಾಂಕ:23.11.2013 |
ಸುತ್ತೋಲೆ |
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ವಸತಿ ಯೋಜನೆಗಳ ನಿರ್ವಹಣೆಯಲ್ಲಿ ಪಾಲಿಸಬೇಕಾದ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು. |
ಗ್ರಾಅಪ 498 ಗ್ರಾಪಂಅ 2013, ಬೆಂಗಳೂರು. ದಿನಾಂಕ:11.11.2013 |
ಪತ್ರ |
ಕರ್ನಾಟಕ ಲೋಕಾ ಸೇವಾ ಆಯೋಗದಿಂದ ಆಯ್ಕೆಯಾಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸುವ ಬಗ್ಗೆ. |
ಗ್ರಾಅಪ 402 ಗ್ರಾಪಂಕಾ 2013, ಬೆಂಗಳೂರು. ದಿನಾಂಕ:07.11.2013 |
ಸುತ್ತೋಲೆ |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9 ಮತ್ತು 11 ಗಳನ್ನು ವಿತರಿಸುವಾಗ ಅನುಸರಿಸುವ ಕಾರ್ಯವಿಧಾನದ ಬಗ್ಗೆ- ಪರಿಷ್ಕ್ರತ ಸೂಚನೆಗಳು. |
ಗ್ರಾಅಪ/83/ಗ್ರಾಪಂಅ/2013(ಭಾ-7), ಬೆಂಗಳೂರು. ದಿನಾಂಕ:31.10.2013 |
ಸರ್ಕಾರದ ನಡವಳಿಗಳು |
ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸಲು ಗುರುತಿಸಲಾಗಿರುವ 15 ಪ್ರಮುಖ ಮೂಲಭೂತ ಸೌಕರ್ಯಗಳನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಒದಗಿಸುವ ಬಗ್ಗೆ. |
ಗ್ರಾಅಪ/85/ತಾಪಸ/2013, ಬೆಂಗಳೂರು. ದಿನಾಂಕ:07.10.2013 |
ಸರ್ಕಾರದ ನಡವಳಿಗಳು |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿನ ಕೋರ್ ಫಾಕಲ್ಟಿ ಹುದ್ದೆಗಳಿಗೆ ಬಾಹ್ಯ ಮೂಲದಿಂದ ಒಪ್ಪಂದ/ಸಲಹಾ ಸೇವೆ ಮೇರೆಗೆ ಸೇವೆಗಳನ್ನು ಪಡೆದುಕೊಳ್ಳಲು ಅಯ್ಕೆ ಸಮಿತಿಯನ್ನು ಪುನರ್ ರಚಿಸುವ ಕುರಿತು. |
ಗ್ರಾಅಪ/92/ತಾಪಸ/2013, ಬೆಂಗಳೂರು. ದಿನಾಂಕ:05.10.2013 |
ಸರ್ಕಾರದ ನಡವಳಿಗಳು |
2013-14ನೇ ಸಾಲಿನಲ್ಲಿ ಜಿಲ್ಲಾ ವಲಯ ಕಾರ್ಯಕ್ರಮದಡಿ ಲೆಕ್ಕಶೀರ್ಷಿಕೆ 2515-00-102-0-65 (2515-00-197-1-22) SDP ಅಡಿ ಆಯವ್ಯಯದಲ್ಲಿ ಒದಗಿಸಿರುವ ಅನುದಾನವನ್ನು ಹಿಂದುಳಿದ ತಾಲ್ಲೂಕುಗಳಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ - ಮಾರ್ಗಸೂಚಿ. |
ಗ್ರಾಅಪ/185/ಗ್ರಾಪಂಅ/2013, ಬೆಂಗಳೂರು. ದಿನಾಂಕ:05.10.2013 |
ಸೇರ್ಪಡೆ |
ಸರ್ಕಾರದ ಆದೇಶ ಸಂ: ಗ್ರಾಅಪ/21/ಗ್ರಾಪಸ/2013 ದಿ:27.06.13 ರಲ್ಲಿನ ಆದೇಶ ಭಾಗದಲ್ಲಿ ಕೆಲವು ಸೇರ್ಪಡೆ. |
ಗ್ರಾಅಪ/21/ಗ್ರಾಪಸ/2013, ಬೆಂಗಳೂರು. ದಿನಾಂಕ:01.10.2013 |
ಅಧಿಕೃತ ಜ್ಞಾಪನ |
ಭಾರತದ ರಾಷ್ಟ್ರ ಧ್ವಜವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕಛೇರಿಗಳಲ್ಲಿ ಪ್ರತಿದಿನ ಹಾರಿಸುವ ಬಗ್ಗೆ. |
ಗ್ರಾಅಪ/116/ಜಿಪಸ/2013(ಪಿ-1), ಬೆಂಗಳೂರು. ದಿನಾಂಕ:20.09.2013 |
ಅಧಿಸೂಚನೆ |
2013-14ನೇ ಸಾಲಿನ ಪರಿಷ್ಕೃತ ಆಯವ್ಯಯದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಒದಗಿಸುತ್ತಿರುವ ಪ್ರಸಕ್ತ ವಾರ್ಷಿಕ ಅನುದಾನದ ಮೊತ್ತವನ್ನು 2.00 ಲಕ್ಷ ರೂ.ಗಳಷ್ಟು ಹೆಚ್ಚಿಸಲಾಗುವುದಾಗಿ ಹೊರಡಿಸಿರುವ ಅಧಿಸೂಚನೆ. |
ಗ್ರಾಅಪ/23/ಗ್ರಾಪಂಅ/2013, ಬೆಂಗಳೂರು. ದಿನಾಂಕ:19.09.2013 |
ಸರ್ಕಾರದ ನಡವಳಿಗಳು |
2013-14ನೇ ಸಾಲಿನ ಶಾಸನಬದ್ದ ಅನುದಾನದ ಮೊದಲನೇ ತ್ರೈಮಾಸಿಕ ಕಂತಿನ ವ್ಯತ್ಯಾಸದ ಮೊತ್ತ ಮತ್ತು ಎರಡನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ/23/ಗ್ರಾಪಂಅ/2013, ಬೆಂಗಳೂರು. ದಿನಾಂಕ:19.09.2013 |
ಸುತ್ತೋಲೆ |
ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿಅರ್ ಜಿಎಫ್) ಯೋಜನೆಯ ಅನುಷ್ಠಾನದ ಬಗ್ಗೆ. |
ಗ್ರಾಅಪ/50/ಜಿಪಸ/2013, ಬೆಂಗಳೂರು. ದಿನಾಂಕ:18.04.2013 |
ಸಭೆಯ ನಡವಳಿಗಳು |
Proceedings of the State Executive Committee(High Power Committee) meeting held under the Chairmanship of the Chief Secretary, Government of Karnataka on 14.08.13 at 3:30pm at Committee Room, Vidhana Soudha regarding approval of the Rajiv Gandhi Panchayat Sashakthikarana Abhiyaan (RGPSA) Action Plan - 2013-14. |
ಸಭೆಯ ನಡವಳಿಗಳು |
ಸಭೆಯ ನಡವಳಿಗಳು |
ದಿನಾಂಕ: 28.08.13 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪಂಚಾಯತಿಗಳ ಕಾರ್ಯನಿರ್ವಹಣಾ ಪರಮಾರ್ಶೆ ಸಮಿತಿ (State Panchayats Performance Assessment Committee - SPPAC) ಸಭೆಯ ನಡವಳಿಗಳು. |
ಸಭೆಯ ನಡವಳಿಗಳು |
ಸರ್ಕಾರದ ನಡವಳಿಗಳು |
2013-14ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗೆ 2.00 ಕೋಟಿ ರೂಪಾಯಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ. |
ಗ್ರಾಅಪ 68 ಜಿಪಸ 2013, ಬೆಂಗಳೂರು, ದಿನಾಂಕ:02.09.2013 |
ಸಾರ್ವಜನಿಕರ ಪ್ರಶ್ನೆಗಳು |
ಗ್ರಾಮ ಪಂಚಾಯತಿಗಳು ಆಸ್ತಿಗಳಿಗೆ ಸಂಬಂಧಿಸಿದಂತೆ ವಿತರಿಸುವ ನಮೂನೆ 9 ಮತ್ತು 11ರ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ. |
ಇ-ಸ್ವತ್ತುಗೆ ಸಂಬಂಧಿಸಿದಂತೆ ಸಾರ್ವಜನಿಕರ ಪ್ರಶ್ನೆಗಳು |
ಸುತ್ತೋಲೆ |
ಗ್ರಾಮ ಪಂಚಾಯತಿಯ ಆಸ್ತಿಯನ್ನು ರಕ್ಷಿಸುವ ಸಲುವಾಗಿ ಪ್ರತಿ ಗ್ರಾಮ ಪಂಚಾಯತಿ ತನ್ನ ಆಸ್ತಿ ರಿಜಿಸ್ಟರ್ ನ್ನು ನಿರ್ವಹಿಸಿ ಅದನ್ನು ಸಾರ್ವಜನಿಕ ಪರಿಶೀಲನೆಗೆ ಒದಗಿಸುವುದು ಹಾಗೂ ಆಸ್ತಿಯ ವಿವರಗಳನ್ನು ಗ್ರಾಮ ಪಂಚಾಯತಿ ಕಛೇರಿಯ ಗೋಡೆಗಳ ಮೇಲೆ ಬರೆಸುವ ಬಗ್ಗೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆಸ್ತಿಯ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವ ಬಗ್ಗೆ. |
ಗ್ರಾಅಪ 346 ಗ್ರಾಪಂಅ 2013, ಬೆಂಗಳೂರು, ದಿನಾಂಕ:17.08.2013 |
ಸುತ್ತೋಲೆ |
ಭಾರತದ ರಾಷ್ಟ್ರಧ್ವಜವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಕಛೇರಿಗಳಲ್ಲಿ ಪ್ರತಿದಿನ ಹಾರಿಸುವ ಬಗ್ಗೆ. |
ಗ್ರಾಅಪ 116 ಜಿಪಸ 2013(ಪಿ1), ಬೆಂಗಳೂರು, ದಿನಾಂಕ:30.07.2013 Flag Code of India 2002 |
ಸರ್ಕಾರದ ನಡವಳಿಗಳು |
ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯ ಅನುಷ್ಥಾನದ ಕುರಿತು. |
ಗ್ರಾಅಪ 139 ಜಿಪಸ 2012(ಪಿ3), ಬೆಂಗಳೂರು, ದಿನಾಂಕ:29.07.2013 |
ಸರ್ಕಾರದ ನಡವಳಿಗಳು |
ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಎಂಬ ನೂತನ ಯೋಜನೆಯ ಅನುಷ್ಥಾನ ಕುರಿತು. |
ಗ್ರಾಅಪ 139 ಜಿಪಸ 2012(ಪಿ3), ಬೆಂಗಳೂರು, ದಿನಾಂಕ:25.07.2013 |
ಸರ್ಕಾರದ ನಡವಳಿಗಳು |
Work Soft ತಂತ್ರಾಂಶದ ಅಳವಡಿಕೆ ಹಾಗೂ ಉಪಯೋಗದ ಕುರಿತು |
ಗ್ರಾಅಪ 03 ಗಣಕಕೋಶ 2013, ಬೆಂಗಳೂರು, ದಿನಾಂಕ:22.07.2013 WorkSoft User Manual |
ಸಭೆಯ ನಡವಳಿಗಳು |
ದಿನಾಂಕ 26.6.2013 ರಿಂದ 29.06.2013ರವರೆಗೆ ಸರ್ಕಾರದ ಕಾರ್ಯದರ್ಶಿಗಳು(ಪಂ. ರಾಜ್), ಗ್ರಾಅ&ಪಂ. ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದ ನಡವಳಿಗಳು. |
26.06.2013 - 29.06.2013ರವರೆಗಿನ ಸಂವಾದದ ನಡವಳಿಗಳು. |
ಸರ್ಕಾರದ ನಡವಳಿಗಳು |
2013-14ನೇ ಸಾಲಿನ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಕುರಿತು. |
ಗ್ರಾಅಪ 49 ಗ್ರಾಪಸ 2013, ಬೆಂಗಳೂರು, ದಿನಾಂಕ:19.07.2013 |
ಸರ್ಕಾರದ ನಡವಳಿಗಳು |
2013- 2014ನೇ ಸಾಲಿನ ಆಯವ್ಯಯ ಘೋಷಿಸಿರುವಂತೆ ತಾಲ್ಲೂಕು ಪಂಚಾಯಿತಿಗಳಿಗೆ ವಾರ್ಷಿಕ ರೂ.100.00 ಲಕ್ಷಗಳ ಸಂಯುಕ್ತ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳು. |
ಗ್ರಾಅಪ 76 ಜಿಪಸ 2013, ಬೆಂಗಳೂರು, ದಿನಾಂಕ:17.07.2013 |
ಸರ್ಕಾರದ ನಡವಳಿಗಳು |
2013- 2014ನೇ ಸಾಲಿನ ಆಯವ್ಯಯ ಘೋಷಿಸಿರುವಂತೆ ಜಿಲ್ಲಾ ಪಂಚಾಯಿತಿಗಳಿಗೆ ವಾರ್ಷಿಕ ರೂ.200.00 ಲಕ್ಷಗಳ ಅಭಿವೃದ್ಧಿ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳು. |
ಗ್ರಾಅಪ 75 ಜಿಪಸ 2013, ಬೆಂಗಳೂರು, ದಿನಾಂಕ:17.07.2013 |
ಸರ್ಕಾರದ ನಡವಳಿಗಳು |
ಪಂಚಾಯಿತಿಗಳ ಸಬಲೀಕರಣ ಮತ್ತು ಉತ್ತರದಾಯಿತ್ವ ಪ್ರೋತ್ಸಾಹ ಯೋಜನೆ(PEAIS) ಅಡಿಯಲ್ಲಿ ರಾಜ್ಯದ ಪಂಚಾಯತಿ ಸಂಸ್ಥೆಗಳಿಗೆ ಬಿಡುಗಡೆಗೊಳಿಸಿರುವ ನಗದು ಬಹುಮಾನದ ವಿನಿಯೋಗಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು. |
ಗ್ರಾಅಪ 45 ತಾಪಸ 2013, ಬೆಂಗಳೂರು, ದಿನಾಂಕ:09.07.2013 |
ಪತ್ರ |
2013-14ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆಯನ್ನು ನಡೆಸಿರುವ ಬಗ್ಗೆ. |
ಗ್ರಾಅಪ 215 ಗ್ರಾಪಂಅ 2013, ಬೆಂಗಳೂರು, ದಿನಾಂಕ:09.07.2013 |
ಸರ್ಕಾರದ ನಡವಳಿಗಳು |
2013-14ನೇ ಸಾಲಿಗೆ ಪಂಚಾಯಿತಿಗಳ ಸಬಲಿಕರಣ ಮತ್ತು ಉತ್ತದಾಯಿತ್ವ ಪ್ರೋತ್ಸಾಹ ಯೋಜನೆಯನ್ನು (ಪಿ.ಇ.ಎ.ಐ.ಎಸ್) ಅನುಷ್ಢಾನಗೊಳಿಸಲು ವಿವಿಧ ಸಮಿತಿಗಳನ್ನು ರಚಿಸುವ ಕುರಿತು. |
ಗ್ರಾಅಪ 47 ತಾಪಸ 2013, ಬೆಂಗಳೂರು, ದಿನಾಂಕ:08.07.2013 |
ಅಧಿಸೂಚನೆ |
ಕರ್ನಾಟಕ ಪಂ.ರಾಜ್ ಅಧಿನಿಯಮ 1993 ಪ್ರಕರಣ 310 ಉಪ ಪ್ರಕರಣ (1)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಸದಸ್ಯರುಗಳ ಪುನರ್ ರಚನೆ |
ಗ್ರಾಅಪ 323 ಜಿಪಸ 2012, ಬೆಂಗಳೂರು, ದಿನಾಂಕ:05.07.2013 |
ಸುತ್ತೋಲೆ |
ಗ್ರಾಮ ಠಾಣಾ ವ್ಯಾಪ್ತಿಯೊಳಗೆ ಬರುವ ಆಸ್ತಿಗಳ ಬಗ್ಗೆ ದೃಢೀಕರಣ ಪತ್ರ ಸ್ವತ್ತಿನ ಅಳತೆ, ನಕಾಶೆ, ಹಾಗೂ ಚೆಕ್ಕುಬಂದಿಯನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ರವರಿಂದ ಗ್ರಾಮ ಪಂಚಾಯಿತಿಗಳು ಪಡೆಯುವ ಬಗ್ಗೆ. |
ಗ್ರಾಅಪ 166 ಗ್ರಾಪಂಅ 2013, ಬೆಂಗಳೂರು, ದಿನಾಂಕ:29.06.2013 |
ಸರ್ಕಾರದ ನಡವಳಿಗಳು |
2012-13ನೇ ಸಾಲಿನ 13ನೇ ಹಣಕಾಸು ಆಯೋಗದ ಎರಡನೇ ಕಂತಿನ ಸಾಮಾನ್ಯ ನಿರ್ವಹಣಾ ಅನುದಾನ (General Performance Grants) ಬಿಡುಗಡೆ ಕುರಿತು. |
ಗ್ರಾಅಪ 60 ಗ್ರಾಪಸ 2012, ಬೆಂಗಳೂರು, ದಿನಾಂಕ:29.06.2013 |
ಸರ್ಕಾರದ ನಡವಳಿಗಳು |
13ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಪರಿಷ್ಕೃತ. |
ಗ್ರಾಅಪ 21 ಗ್ರಾಪಸ 2013, ಬೆಂಗಳೂರು, ದಿನಾಂಕ:27.06.2013 |
ಪತ್ರ |
ಗ್ರಾಮ ಪಂಚಾಯಿತಿಗಳಲ್ಲಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ಇಲಾಖಾ ಪರೀಕ್ಷೆಗಳನ್ನು ನಿಗದಿಪಡಿಸಿರುವ ಬಗ್ಗೆ. |
ಗ್ರಾಅಪ 438 ಗ್ರಾಪಂಕಾ 2013, ಬೆಂಗಳೂರು, ದಿನಾಂಕ:20.06.2013 |
ಪತ್ರ |
ಗ್ರಾಮ ಪಂಚಾಯಿತಿಗಳಲ್ಲಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ಇಲಾಖಾ ಪರೀಕ್ಷೆಗಳನ್ನು ನಿಗದಿಪಡಿಸಿರುವ ಬಗ್ಗೆ. |
ಗ್ರಾಅಪ 438 ಗ್ರಾಪಂಕಾ 2013, ಬೆಂಗಳೂರು, ದಿನಾಂಕ:20.06.2013 |
ಪತ್ರ |
ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ಯಾದಗಿರಿ. |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013 |
ಪತ್ರ |
ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ರಾಯಚೂರು. |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013 |
ಪತ್ರ |
ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ಗುಲ್ಬರ್ಗ. |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013 |
ಪತ್ರ |
ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ದಾವಣಗೆರೆ. |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013 |
ಪತ್ರ |
ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ಚಿತ್ರದುರ್ಗ. |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013 |
ಪತ್ರ |
ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ಬೀದರ್. |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013 |
ಸುತ್ತೋಲೆ |
ರಾಜ್ಯದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ-9 ಮತ್ತು 11ನ್ನು ವಿತರಿಸುವ ಬಗ್ಗೆ. |
ಗ್ರಾಅಪ 83 ಗ್ರಾಪಂಅ 2013, ಬೆಂಗಳೂರು, ದಿನಾಂಕ:15.06.2013 |
ಅಧಿಸೂಚನೆ |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಸಚಿವಾಲಯ ಅಧಿಸೂಚನೆ ಜೂನ್ 15,2013. |
ಗ್ರಾಅಪ 83 ಗ್ರಾಪಂಅ 2013, ಬೆಂಗಳೂರು, ದಿನಾಂಕ:15.06.2013 |
ಸುತ್ತೋಲೆ |
ಅನಧಿಕೃತ ನಿವೇಶನ/ಬಡಾವಣೆಗಳ ರಚನೆ/ನೋಂದಣಿಯನ್ನು ತಡೆಗಟ್ಟುವ ಬಗ್ಗೆ. |
ಕಂಇ 146 ಎ ಎಸ್ ಡಿ 2013, ಬೆಂಗಳೂರು, ದಿನಾಂಕ:14.06.2013 |
ಅಧಿಸೂಚನೆ |
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಸಚಿವಾಲಯ ಅಧಿಸೂಚನೆ ಜೂನ್ 14,2013. |
ಗ್ರಾಅಪ 83 ಗ್ರಾಪಂಅ 2013, ಬೆಂಗಳೂರು, ದಿನಾಂಕ:14.06.2013 |
ಪತ್ರ |
2013-14ನೇ ಸಾಲಿನ ಗ್ರಾಮ ಪಂಚಾಯಿತಿಗಳ ಕ್ರೋಢೀಕೃತ ಕಾಮಗಾರಿವಾರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು. |
ಗ್ರಾಅಪ 217 ಗ್ರಾಪಂಅ 2013, ಬೆಂಗಳೂರು, ದಿನಾಂಕ:03.06.2013 |
ಪತ್ರ |
2013-14ನೇ ಸಾಲಿನಲ್ಲಿ ಕಾಮಗಾರಿವಾರು ಸಮಗ್ರ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯ-ವ್ಯಯ ಅನುಮೋದನೆಗಾಗಿ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವ ಬಗ್ಗೆ. |
ಗ್ರಾಅಪ 215 ಗ್ರಾಪಂಅ 2013, ಬೆಂಗಳೂರು, ದಿನಾಂಕ:03.06.2013 |
ಪತ್ರ |
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011ನ್ನು ಪರಿಣಾಮಕಾರಿಯಾಗಿ ಹಾಗೂ ಕ್ರಮಬದ್ಧವಾಗಿ ಜಾರಿಗೊಳಿಸುವ ಬಗ್ಗೆ. |
ಗ್ರಾಅಪ 214 ಗ್ರಾಪಂಅ 2013, ಬೆಂಗಳೂರು, ದಿನಾಂಕ:03.06.2013 |
ಪತ್ರ |
ಗ್ರಾಮ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳು ಶಾಸನಬದ್ಧ ಸಭೆಗಳನ್ನು ನಿಯಮಿತ ಕಾಲದಲ್ಲಿ ನಡೆಸಿ ನಡವಳಿಗಳನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸುವ ಬಗ್ಗೆ. |
ಗ್ರಾಅಪ 211 ಗ್ರಾಪಂಅ 2013, ಬೆಂಗಳೂರು, ದಿನಾಂಕ:03.06.2013 |
ಪತ್ರ |
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮನೋಸ್ಥೈರ್ಯ ಹೆಚ್ಚಿಸಿ ಗ್ರಾಮ ಪಂಚಾಯತ್ ಹಂತದಲ್ಲಿ ಒಳ್ಳೆಯ ಆಡಳಿತ ನೀಡಲು ಅವಕಾಶ ಮಾಡಿ ಕೊಡುವ ಬಗ್ಗೆ. |
ಗ್ರಾಅಪ 154 ಗ್ರಾಪಂಕಾ 2013, ಬೆಂಗಳೂರು, ದಿನಾಂಕ:31.05.2013 |
ಸರ್ಕಾರದ ನಡವಳಿಗಳು |
2013-14 ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗೆ ರೂ.2.00 ಕೋಟಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ . |
ಗ್ರಾಅಪ 68 ಜಿಪಸ 2013, ಬೆಂಗಳೂರು, ದಿನಾಂಕ:30.05.2013 |
ಸರ್ಕಾರದ ನಡವಳಿಗಳು |
2013-14ನೇ ಸಾಲಿನ ಶಾಸನಬದ್ಧ ಅನುದಾನದ ಮೊದಲನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ 23 ಗ್ರಾಪಂಅ 2013, ಬೆಂಗಳೂರು, ದಿನಾಂಕ:27.05.2013 |
ಸರ್ಕಾರದ ನಡವಳಿಗಳು |
2013-14ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ತಾಲ್ಲೂಕು ಪಂಚಾಯಿತಿಗಳಿಗೆ ವಾರ್ಷಿಕ ರೂ.100.00 ಲಕ್ಷಗಳ ಸಂಯುಕ್ತ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳು |
ಗ್ರಾಅಪ 76 ಜಿಪಸ 2013,ಬೆಂಗಳೂರು, ದಿನಾಂಕ:06.05.2013 |
ಸರ್ಕಾರದ ನಡವಳಿಗಳು |
2013-14ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಜಿಲ್ಲಾ ಪಂಚಾಯಿತಿಗಳಿಗೆ ವಾರ್ಷಿಕ ರೂ.200.00ಲಕ್ಷಗಳ ಅಭಿವೃದ್ಧಿ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳು |
ಗ್ರಾಅಪ 75 ಜಿಪಸ 2013,ಬೆಂಗಳೂರು, ದಿನಾಂಕ:06.05.2013 |
ಪತ್ರ |
2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ಯಾದಗಿರಿ |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013 |
ಪತ್ರ |
2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ರಾಯಚೂರು |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013 |
ಪತ್ರ |
2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ಗುಲ್ಬರ್ಗ |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013 |
ಪತ್ರ |
2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ದಾವಣಗೆರೆ |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013 |
ಪತ್ರ |
2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ಚಿತ್ರದುರ್ಗ |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013 |
ಪತ್ರ |
2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ಬೀದರ್ |
ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013 |
ಸರ್ಕಾರದ ನಡವಳಿಗಳು |
13ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳು. |
ಗ್ರಾಅಪ 21 ಗ್ರಾಪಸ 2013, ಬೆಂಗಳೂರು, ದಿನಾಂಕ:16.04.2013 |
ಸರ್ಕಾರದ ನಡವಳಿಗಳು |
ತಿದ್ದೋಲೆ 2012-13ನೇ ಸಾಲಿಗೆ ಬದಲಾಗಿ " 2013-14 ನೇ ಆರ್ಥಿಕ ಸಾಲಿನ" ಎಂದು ಹಾಗೂ ಮೂರನೇ ಸಾಲಿನಲ್ಲಿ "124.40 ಕೋಟಿಗಳ" ಎಂಬುದನ್ನು "118.91 ಕೋಟಿಗಳ" ಎಂದು ತಿದ್ದಿ ಓದಿಕೊಳ್ಳುವುದು.
|
ಗ್ರಾಅಪ 207 ಜಿಪಸ 2012, ಬೆಂಗಳೂರು, ದಿನಾಂಕ:05.04.2013 |
ಸರ್ಕಾರದ ನಡವಳಿಗಳು |
ತಿದ್ದೋಲೆ 2012-13ನೇ ಸಾಲಿಗೆ ಬದಲಾಗಿ " 2013-14 ನೇ ಆರ್ಥಿಕ ಸಾಲಿನ" ಎಂದು ಹಾಗೂ ಮೂರನೇ ಸಾಲಿನಲ್ಲಿ "124.40 ಕೋಟಿಗಳ" ಎಂಬುದನ್ನು "118.91 ಕೋಟಿಗಳ" ಎಂದು ತಿದ್ದಿ ಓದಿಕೊಳ್ಳುವುದು.
|
ಗ್ರಾಅಪ 204 ಜಿಪಸ 2012, ಬೆಂಗಳೂರು, ದಿನಾಂಕ:05.04.2013 |
ಸರ್ಕಾರದ ನಡವಳಿಗಳು |
ತಿದ್ದೋಲೆ 2012-13ನೇ ಸಾಲಿಗೆ ಬದಲಾಗಿ " 2013-14 ನೇ ಆರ್ಥಿಕ ಸಾಲಿನ" ಎಂದು ಹಾಗೂ ಮೂರನೇ ಸಾಲಿನಲ್ಲಿ "124.40 ಕೋಟಿಗಳ" ಎಂಬುದನ್ನು "118.91 ಕೋಟಿಗಳ" ಎಂದು ತಿದ್ದಿ ಓದಿಕೊಳ್ಳುವುದು.
|
ಗ್ರಾಅಪ 200 ಜಿಪಸ 2012,ಬೆಂಗಳೂರು, ದಿನಾಂಕ:05.04.2013 |
ಸರ್ಕಾರದ ನಡವಳಿಗಳು |
ತಿದ್ದೋಲೆ 2012-13ನೇ ಸಾಲಿಗೆ ಬದಲಾಗಿ " 2013-14 ನೇ ಆರ್ಥಿಕ ಸಾಲಿನ" ಎಂದು ಹಾಗೂ ಮೂರನೇ ಸಾಲಿನಲ್ಲಿ "124.40 ಕೋಟಿಗಳ" ಎಂಬುದನ್ನು "118.91 ಕೋಟಿಗಳ" ಎಂದು ತಿದ್ದಿ ಓದಿಕೊಳ್ಳುವುದು.
|
ಗ್ರಾಅಪ 199 ಜಿಪಸ 2012, ಬೆಂಗಳೂರು, ದಿನಾಂಕ:05.04.2013 |
ಸರ್ಕಾರದ ನಡವಳಿಗಳು |
2012-13ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (BRGF) ಯೋಜನೆಯಡಿಯಲ್ಲಿ ಬೀದರ ಜಿಲ್ಲೆಗೆ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 199 ಜಿಪಸ 2012, ಬೆಂಗಳೂರು, ದಿನಾಂಕ:04.04.2013 |
ಸರ್ಕಾರದ ನಡವಳಿಗಳು |
2012-13ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (BRGF) ಯೋಜನೆಯಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಎರಡನೇ ಕಂತಿನ ಉಳಿದ ಭಾಗಶ:(Supplementary) ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 207 ಜಿಪಸ 2012, ಬೆಂಗಳೂರು, ದಿನಾಂಕ:03.04.2013 |
ಸರ್ಕಾರದ ನಡವಳಿಗಳು |
2012-13ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (BRGF) ಯೋಜನೆಯಡಿಯಲ್ಲಿ ರಾಯಚೂರು ಜಿಲ್ಲೆಗೆ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 204 ಜಿಪಸ 2012, ಬೆಂಗಳೂರು, ದಿನಾಂಕ:03.04.2013 |
ಸರ್ಕಾರದ ನಡವಳಿಗಳು |
2012-13ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (BRGF) ಯೋಜನೆಯಡಿಯಲ್ಲಿ ಗುಲ್ಬರ್ಗಾ ಜಿಲ್ಲೆಗೆ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 201 ಜಿಪಸ 2012, ಬೆಂಗಳೂರು, ದಿನಾಂಕ:03.04.2013 |
ಸರ್ಕಾರದ ನಡವಳಿಗಳು |
2012-13ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (BRGF)ಯೋನೆಯಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಎರಡನೇ ಕಂತಿನ ಭಾಗಶ:(Supplementary) ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 207 ಜಿಪಸ 2012, ಬೆಂಗಳೂರು, ದಿನಾಂಕ:30.03.2013 |
ಸರ್ಕಾರದ ನಡವಳಿಗಳು |
2012-13ನೇ ಆರ್ಥಿಕ ಸಾಲಿನಲ್ಲಿ ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ ಯೋಜನೆ ಅನುಷ್ಠಾನದ ಸಂಬಂಧ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.
|
|
ಸರ್ಕಾರದ ನಡವಳಿಗಳು |
ಕೇಂದ್ರ ಸರ್ಕಾರದ "ಪಂಚಾಯತಿಗಳ ಸಬಲೀಕರಣ ಮತ್ತು ಉತ್ತರದಾಯಿತ್ವ ಪ್ರೋತ್ಸಾಹ ಯೋಜನೆ" ಅಡಿಯಲ್ಲಿ 2010-11 ಮತ್ತು 2011-12ನೇ ಸಾಲುಗಳಲ್ಲಿ ಕರ್ನಾಟಕ ರಾಜ್ಯಕ್ಕೆ ನೀಡಲಾಗಿದ್ದ ಪ್ರಶಸ್ತಿ ಮೊತ್ತವನ್ನು ರಾಜ್ಯದ ಪಂಚಾಯತ್ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ಹಾಗೂ ಉತ್ತಮ ಸಾಧನೆ ಮಾಡಿರುವ ರಾಜ್ಯದ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಒದಗಿಸುವ ಕುರಿತು.
|
|
ಅಧಿಸೂಚನೆ |
ರಾಜ್ಯ ಚುನಾವಣಾ ಆಯೋಗ (ನ್ಯಾಯಾಲಯ ಕಾರ್ಯಕಲಾಪಗಳನ್ನು ನಡೆಸುವ) ನಿಯಮಗಳು, 2013.
|
|
ಸರ್ಕಾರದ ನಡವಳಿಗಳು | ||
ಅಧಿಸೂಚನೆ |
ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕ ಪತ್ರಗಳು) (ತಿದ್ದುಪಡಿ) ನಿಯಮಗಳು, 2013.
|
ಗ್ರಾಅಪ 83 ಗ್ರಾಪಂಅ 2013, ಬೆಂಗಳೂರು, ದಿನಾಂಕ:19.03.2013 |
ಸರ್ಕಾರದ ನಡವಳಿಗಳು |
2012-13ನೇ ಸಾಲಿನ 13ನೇ ಹಣಕಾಸು ಆಯೋಗದ ಎರಡನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಕುರಿತು.
|
|
ಪತ್ರ |
ಗ್ರಾಮ ಪಂಚಾಯಿತಿಗಳ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವೇತನದ ಅನುದಾನವನ್ನು ಒದಗಿಸಿರುವ ಬಗ್ಗೆ.
|
ಗ್ರಾಅಪ 438 ಗ್ರಾಪಂಕಾ 2012, ಬೆಂಗಳೂರು, ದಿನಾಂಕ:13.03.2013 |
ಸುತ್ತೋಲೆ |
ಪ್ರತಿ ವರ್ಷದ ಜನವರಿ ಅಥವಾ ಫೆಬ್ರವರಿ ತಿಂಗಳುಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸುವ ಬಗ್ಗೆ.
|
ಗ್ರಾಅಪ 66 ಗ್ರಾಪಂಅ 2013, ಬೆಂಗಳೂರು, ದಿನಾಂಕ:22.02.2013 |
ಅರೆ ಸರ್ಕಾರಿ ಪತ್ರ |
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಜಾಹೀರಾತು ಮತ್ತು ಪ್ರಕಟಣಾ ಫಲಕಗಳನ್ನು ನಿಯಂತ್ರಿಸಲು ಮಾನ್ಯ ನ್ಯಾಯಾಲಯದಲ್ಲಿ ದಾಖಲಿಸಿದ್ದ, ರಿಟ್ ಅರ್ಜಿ ಸಂಖ್ಯೆ:4297/2012 ರಲ್ಲಿ ದಿನಾಂಕ:18.09.2012ರಂದು ನೀಡಿರುವ ಆದೇಶ.
|
ಗ್ರಾಅಪ 561 ಗ್ರಾಪಂಅ 2012, ಬೆಂಗಳೂರು, ದಿನಾಂಕ:22.02.2013 |
ಅಧಿಸೂಚನೆ |
ಕರ್ನಾಟಕ ಪಂಚಾಯತ್ ರಾಜ್ (ಜಾಹಿರಾತು ಮತ್ತು ಫಲಕಗಳ ಅಳವಡಿಕೆಯ ಮೇಲೆ ಗ್ರಾಮ ಪಂಚಾಯತಿಗಳ ನಿಯಂತ್ರಣ) (ಮಾದರಿ ಉಪವಿಧಿಗಳು) 2013.
|
ಗ್ರಾಅಪ 561 ಗ್ರಾಪಂಅ 2012, ಬೆಂಗಳೂರು, ದಿನಾಂಕ:16.02.2013 |
ಪತ್ರ |
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಸಿಸುವ ಸರ್ಕಾರದ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ನಿವೇಶನ/ಮನೆ ಕಡ್ಡಾಯ ನೋಂದಣಿಯಿಂದ ವಿನಾಯಿತಿಯನ್ನು ನೀಡುವ ಬಗ್ಗೆ.
|
ಗ್ರಾಅಪ 37 ಗ್ರಾಪಂಅ 2013, ಬೆಂಗಳೂರು, ದಿನಾಂಕ:15.02.2013 |
ಸುತ್ತೋಲೆ |
ಪಂಚತಂತ್ರ ತಂತ್ರಾಂಶದಲ್ಲಿ ಗ್ರಾಮ ಪಂಚಾಯತಿಗಳ ಸಾಮಾನ್ಯ ಸಭೆ, ಗ್ರಾಮ ಸಭೆ, ವಾರ್ಡ್ ಸಭೆ, ಜಮಾಬಂಧಿ ಹಾಗೂ ಇನ್ನಿತರ ಸಭೆಗಳ ಮಾಹಿತಿಗಳನ್ನು ಅಳವಡಿಸುವ ಕುರಿತು.
|
ಗ್ರಾಅಪ 11 ಗ.ಕೋಶ 2013, ಬೆಂಗಳೂರು, ದಿನಾಂಕ:13.02.2013 |
ಸುತ್ತೋಲೆ |
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನ ಪಡೆಯುವ ಬಗ್ಗೆ.
|
ಗ್ರಾಅಪ 608 ಗ್ರಾಪಂಅ 2012, ಬೆಂಗಳೂರು, ದಿನಾಂಕ:11.02.2013 |
ಸುತ್ತೋಲೆ |
ಪಂಚತಂತ್ರ ತಂತ್ರಾಂಶದಲ್ಲಿ ಗ್ರಾಮ ಪಂಚಾಯತ್ ಹೆಸರಿನಲ್ಲಿರುವ ಆಸ್ತಿಗಳ ಆರ್ ಆರ್ ನಂಬರ್ ಅಳವಡಿಸುವ ಕುರಿತು.
|
ಗ್ರಾಅಪ 11 ಗ.ಕೋಶ 2013, ಬೆಂಗಳೂರು, ದಿನಾಂಕ:07.02.2013 |
ಅಧಿಸೂಚನೆ |
ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮ 1997ಕ್ಕೆ ತಿದ್ದುಪಡಿ ನಿಯಮ.
|
ಡಿಸಿಎ 1 ಎ ಆರ್ ಬಿ 2012, ಬೆಂಗಳೂರು, ದಿನಾಂಕ:31.01.2013 |
ಸರ್ಕಾರದ ನಡವಳಿಗಳು |
ತಾಲ್ಲೂಕು ಪಂಚಾಯತಿಗಳಿಗೆ ದಿನಾಂಕ:01.04.2010 ರಿಂದ 31.03.2011ರವರೆಗೆ ಸಂಗ್ರಹವಾದ ಹೆಚ್ಚುವರಿ ಮುಂದ್ರಾಂಕ ಶುಲ್ಕ (ಅಧಿಭಾರ)ಹಣವನ್ನು ಬಿಡುಗಡೆ ಮಾಡುವ ಕುರಿತು.
|
ಎ ಎಸ್ ಡಿ 12/2012-13,ದಿನಾಂಕ:30.01.2013 |
ಪತ್ರ |
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಆಸ್ತಿಗಳನ್ನು ನೊಂದಣಿ ಮಾಡಲು ನಮೂನೆ 9 ಮತ್ತು 11ನ್ನು ನೀಡುವ ಬಗ್ಗೆ.
|
ಕಂ ಇ 6 ಮು ನೋ ಮು 2013, ಬೆಂಗಳೂರು, ದಿನಾಂಕ:24.01.2013 |
ಅಧಿಸೂಚನೆ |
2010-11ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಮತ್ತು ಲೆಕ್ಕಪರಿಶೋಧನಾ ವರದಿಯ 350 ಪ್ರತಿಗಳನ್ನು ಖಾಸಗಿ ಮುದ್ರಣಾಲಯದಲ್ಲಿ ಮುದ್ರಿಸಿರುವ ಬಗ್ಗೆ.
|
ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 |
ಸುತ್ತೋಲೆ |
ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದ ಮಹಾಲೇಪಾಲರ ಲೆಕ್ಕ ತಪಾಸಣಾ ವರದಿಯ ಆಕ್ಷೇಪಣಾ ಕಂಡಿಕೆಗಳನ್ನು ಅಡ್ ಹಾಕ್ ಸಭೆಯಲ್ಲಿ ಇತ್ಯರ್ಥಗೊಳೀಸುವ ಬಗ್ಗೆ.
|
ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 |
ಸುತ್ತೋಲೆ |
ಜಿಲ್ಲಾ ಪಂಚಾಯತ್ / ತಾಲ್ಲೂಕು ಪಂಚಾಯತಿಗಳ ವಾರ್ಷಿಕ ಲೆಕ್ಕಗಳನ್ನು ನಿಗಧಿತ ಕಾಲಮಿತಿಯಲ್ಲಿ ಸಲ್ಲಿಸುವ ಕುರಿತು.
|
ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 |
ಸುತ್ತೋಲೆ |
ಗ್ರಾಮ ಪಂಚಾಯತ್ ಲೆಕ್ಕಪರಿಶೋಧನಾ ವರದಿಗಳಲ್ಲಿನ ಆಕ್ಷೇಪಣೆಗಳ ತೀರುವಳಿಗೆ ಅಡ್ ಹಾಕ್ ಸಮಿತಿ ಸಭೆ ಏರ್ಪಡಿಸುವ ಬಗ್ಗೆ.
|
ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 |
ಸುತ್ತೋಲೆ |
ದೃಢೀಕೃತ ವಾರ್ಷಿಕ ಲೆಕ್ಕಪತ್ರಗಳನ್ನು ಸರ್ಕಾರಿ ಮುದ್ರಣಾಲಯದಿಂದ ಮುದ್ರಿಸಿ ಸಲ್ಲಿಸುವ ಬಗ್ಗೆ.
|
ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 |
ಪತ್ರ |
ಚಾರ್ಟರ್ಡ್ ಅಕೌಂಟೆಂಟ್ ರವರಿಂದ IAY ಯೋಜನೆಯ ಲೆಕ್ಕಪರಿಶೋಧನೆಯನ್ನು ನಿಗಧಿತ ಕಾಲಾವಧಿಯಲ್ಲಿ ಮಾಡಿಸುವ ಬಗ್ಗೆ.
|
ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 |
ಸರ್ಕಾರದ ನಡವಳಿಗಳು |
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಸಿಸುವ ಸರ್ಕಾರದ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ನಿವೇಶನ/ಮನೆ ಕಡ್ಡಾಯ ನೋಂದಣಿಯಿಂದ ವಿನಾಯಿತಿಯನ್ನು ನೀಡುವ ಬಗ್ಗೆ.
|
ವ ಇ 220 ಹೆಚ್ ಎ ಎಂ 2012, ಬೆಂಗಳೂರು, ದಿನಾಂಕ:19.01.2013 |
ಸರ್ಕಾರದ ನಡವಳಿಗಳು |
2012-13ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದ ಕಾರ್ಯಕ್ರಮವಾದ ಪ್ರತಿ ಜಿಲ್ಲಾ ಪಂಚಾಯತಿಗೆ ರೂ. 2.00 ಕೋಟಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ.
|
ಗ್ರಾಅಪ 109 ಜಿಪಸ 2012, ಬೆಂಗಳೂರು, ದಿನಾಂಕ:19.01.2013 |
ಅಧಿಸೂಚನೆ | ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) (ತಿದ್ದುಪಡಿ) ಅಧಿನಿಯಮ 2012. | |
ಸುತ್ತೋಲೆ |
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011ನ್ನು ಪರಿಣಾಮಕಾರಿಯಾಗಿ ಹಾಗೂ ಕ್ರಮಬದ್ಧವಾಗಿ ಜಾರಿಗೊಳಿಸುವ ಬಗ್ಗೆ.
|
ಗ್ರಾಅಪ 11 ಗ್ರಾಪಂಅ 2013, ಬೆಂಗಳೂರು, ದಿನಾಂಕ:10.01.2013 |
ಸುತ್ತೋಲೆ |
ಕರ್ನಾಟಕ ರಾಜ್ಯದಲ್ಲಿ ಪಲ್ಸ್ ಪೊಲಿಯೋ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಕುರಿತು.
|
ಗ್ರಾಅಪ 03 ತಾಪಸ 2013, ಬೆಂಗಳೂರು, ದಿನಾಂಕ:10.01.2013 |
ಸುತ್ತೋಲೆ |
ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ನಡೆಸುವ ಶಾಸನಬದ್ಧ ಸಭೆಗಳ ನಡವಳಿಗಳನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸುವ ಬಗ್ಗೆ.
|
ಗ್ರಾಅಪ 09 ಗ್ರಾಪಂಅ 2012, ಬೆಂಗಳೂರು, ದಿನಾಂಕ:07.01.2013 |
ಸುತ್ತೋಲೆ |
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳ ನೋಂದಣಿ ನಿಯಂತ್ರಿಸುವ ಬಗ್ಗೆ.
|
|
ಸುತ್ತೋಲೆ |
ಜಿಲ್ಲಾ ಮಂತ್ರಿಗಳು, ಸ್ಥಳೀಯ ಶಾಸಕರು, ಹಾಗೂ ಚುನಾವಣಾ ಕ್ಷೇತ್ರದ ಸಂಸತ್ ಸದಸ್ಯರು, ಇತರೆ ಸಚಿವರು/ಸಂಸದರು/ವಿಧಾನ ಸಭಾ ಸದಸ್ಯರು/ವಿಧಾನ ಪರಿಷತ್ತಿನ ಸದಸ್ಯರುಗಳನ್ನು ಸರ್ಕಾರದ ಸಮಾರಂಭಗಳಿಗೆ ಆಹ್ವಾನಿಸುವ ಬಗ್ಗೆ.
|
ಗ್ರಾಅಪ 611 ಗ್ರಾಪಂಕಾ 2011, ಬೆಂಗಳೂರು, ದಿನಾಂಕ:04.01.2013 |
ಸುತ್ತೋಲೆ |
ಸರ್ಕಾರದ ಸುತ್ತೋಲೆ ಸಂಖ್ಯೆ: ಗ್ರಾಅಪ 553 ಗ್ರಾಪಂಅ 2012, ದಿನಾಂಕ: 04-01-2013. |
ಉಲ್ಲೇಖದ ಸುತ್ತೋಲೆ/ಆದೇಶಗಳು |
ಪತ್ರ |
ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ 2011(ಎಸ್ ಇ ಸಿಸಿ-2011)ರ ಸಂಬಂಧ 'ಗ್ರಾಮ ಸಭೆ' ನಡೆಸುವ ಬಗ್ಗೆ ಕೇಂದ್ರ ಸರ್ಕಾರವು ಹೊರಡಿಸಿರುವ ಕೈಪಿಡಿ ಕುರಿತಂತೆ.
|
ಗ್ರಾಅಪ 8 ಗ್ರಾಪಂಅ 2012, ಬೆಂಗಳೂರು, ದಿನಾಂಕ:02.01.2013 |
ಸುತ್ತೋಲೆ |
ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದ ಕಛೇರಿಗಳಲ್ಲಿ ಕರ್ನಾಟಕ ಸಕಾಲ ಅಧಿನಿಯಮ 2011ನ್ನು ಪರಿಣಾಮಕಾರಿಯಾಗಿ ಹಾಗೂ ಕ್ರಮಬದ್ಧವಾಗಿ ಜಾರಿಗೊಳಿಸುವ ಬಗ್ಗೆ.
|
ಸಿಆಸುಇ 231 ನಾಸೇಖಾ 2012, ಬೆಂಗಳೂರು, ದಿನಾಂಕ:29.12.2012 |
ಸುತ್ತೋಲೆ |
ಭೂ ಪರಿವರ್ತನೆಯಾದ ಜಮೀನಿನಲ್ಲಿ ಬಡಾವಣೆ ನಕ್ಷೆಗಳು/ವಿನ್ಯಾಸಗಳಿಗೆ (Lay-out Plan) ಗ್ರಾಮ ಪಂಚಾಯತಿಗಳು ಅನುಮೋದನೆ ನೀಡುತ್ತಿರುವ ಬಗ್ಗೆ.
|
ಗ್ರಾಅಪ 553 ಗ್ರಾಪಂಅ 2012, ಬೆಂಗಳೂರು, ದಿನಾಂಕ:28.12.2012 |
ಪತ್ರ |
ಗ್ರಾಮ ಪಂಚಾಯತಿಗಳ ಶಾಸನಬದ್ಧ ಅನುದಾನದಿಂದ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಸಕಾಲದಲ್ಲಿ ವೇತನ ಪಾವತಿಸುವ ಬಗ್ಗೆ.
|
ಗ್ರಾಅಪ 223 ಗ್ರಾಪಂಅ 2012, ಬೆಂಗಳೂರು, ದಿನಾಂಕ:22.12.2012 |
ಪತ್ರ |
ಗ್ರಾಮ ಪಂಚಾಯತ್ ಕಾರ್ಯದರ್ಶಿ, ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಸಹಾಯಕರ ವೃಂದಕ್ಕೆ ಬಿಲ್ ಕಲೆಕ್ಟರ್ ಇತ್ಯಾದಿ ವೃಂದದಿಂದ ನೇಮಕಾತಿ ಮಾಡುವ ಬಗ್ಗೆ.
|
ಗ್ರಾಅಪ 696 ಗ್ರಾಪಂಕಾ 2012, ಬೆಂಗಳೂರು, ದಿನಾಂಕ:21.12.2012 |
ಸರ್ಕಾರದ ನಡವಳಿಗಳು | UN Women Meeting Proceedings of 30.11.2012 | RDP 239 ZPS 2011 (P1) Bangalore, Dated:19.12.2012 |
ಸರ್ಕಾರದ ನಡವಳಿಗಳು |
2012-13ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯತಯತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 223 ಗ್ರಾಪಂಅ 2012, ಬೆಂಗಳೂರು, ದಿನಾಂಕ:18.12.2012 |
ಸರ್ಕಾರದ ನಡವಳಿಗಳು |
ನವದೆಹಲಿಯ ಸಾಮಾಜಿಕ ವಿಜ್ಞಾನಗಳ ಸಂಸ್ಥೆಯು ಆಯೋಜಿಸಿರುವ ರಾಷ್ಟ್ರೀಯ ಸಮಾವೇಶಕ್ಕೆ ಹಾಜರಾಗುವ ಬಗ್ಗೆ.
|
ಗ್ರಾಅಪ 128 ತಾಪಸ 2012, ಬೆಂಗಳೂರು, ದಿನಾಂಕ:17.12.2012 |
ಸರ್ಕಾರದ ನಡವಳಿಗಳು |
2012-13ನೇ ಆರ್ಥಿಕ ಸಾಲಿಗೆ ರಾಜ್ಯದ ಪ್ರತಿ ಜಿಲ್ಲಾ ಪಂಚಾಯತಿಗೆ ನೀಡಲಾಗಿರುವ ರೂ.2.00 ಕೋಟಿ ನಿರ್ಬಂಧರಹಿತ ಅನುದಾನದ ವಿನಿಯೋಗ ಕುರಿತು.
|
ಗ್ರಾಅಪ 109 ಜಿಪಸ 2012, ಬೆಂಗಳೂರು, ದಿನಾಂಕ:15.12.2012 |
ಸುತ್ತೋಲೆ |
ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಸದಸ್ಯರುಗಳ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರಯಾಣ ಭತ್ಯೆಯನ್ನು ಪಾವತಿಸುವ ಹಾಗೂ ವೆಚ್ಚವನ್ನು ಭರಿಸುವ ಬಗ್ಗೆ.
|
ಗ್ರಾಅಪ 394 ಜಿಪಸ 2011, ಬೆಂಗಳೂರು, ದಿನಾಂಕ:13.12.2011 |
ಪತ್ರ |
ರಾಜ್ಯದ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿರುವ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳನ್ನು ಸಾಕ್ಷರರನ್ನಾಗಿಸುವ ಕುರಿತು.
|
ಗ್ರಾಅಪ 292 ಜಿಪಸ 2012, ಬೆಂಗಳೂರು, ದಿನಾಂಕ:10.12.2012 |
ಪತ್ರ | ತಿದ್ದೋಲೆ | ಗ್ರಾಅಪ 311 ಗ್ರಾಪಂಅ 2010, ಬೆಂಗಳೂರು, ದಿನಾಂಕ:06.12.2012 |
ಸರ್ಕಾರದ ನಡವಳಿಗಳು |
ಲೆಕ್ಕ ಶೀರ್ಷಿಕೆ 2515-00-102-0-08-101(ಯೋಜನೆ) ಅಡಿ 2012-13ನೇ ಸಾಲಿಗೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
|
ಗ್ರಾಅಪ 111 ತಾಪಸ 2012, ಬೆಂಗಳೂರು, ದಿನಾಂಕ:04.12.2012 |
ಪತ್ರ |
ರಾಜ್ಯದ ಗ್ರಾಮ ಪಂಚಾಯತಿಗಳ ಆಸ್ಥಿಗಳ ಮೇಲಿನ ತೆರಿಗೆ ವಸೂಲಾತಿ ಕುರಿತು.
|
ಗ್ರಾಅಪ 580 ಗ್ರಾಪಂಅ 2012, ಬೆಂಗಳೂರು, ದಿನಾಂಕ: 04.12.2012 |
ಸರ್ಕಾರದ ನಡವಳಿಗಳು |
Release of Taluk Panchayats for the months of January 2013 to March 2013of Financial Year 2012-13
|
FD 2 ZPA 2012, BANGALORE, DATED:04.12.2012 |
ಸರ್ಕಾರದ ನಡವಳಿಗಳು |
Permission to Engineers to participate in the Annual National Conference Programme-reg.
|
RDP 308 ZPS 2011, Bangalore, Dated:01.12.2011. |
ಸರ್ಕಾರದ ನಡವಳಿಗಳು |
2012-13ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(BRGF) ಯೋಜನೆಯಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 207 ಜಿಪಸ 2012, ಬೆಂಗಳೂರು, ದಿನಾಂಕ:29.11.2012 |
ಸುತ್ತೋಲೆ |
ಮಕ್ಕಳ ಗ್ರಾಮ ಸಭೆಗಳಲ್ಲಿ ಮಕ್ಕಳ ಅನೈತಿ ಸಾಗಾಟ ತಡೆಗಟ್ಟಲು ಹಾಗೂ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ.
|
ಗ್ರಾಅಪ 281 ಗ್ರಾಪಂಅ 2011(ಭಾಗ) ಬೆಂಗಳೂರು, ದಿನಾಂಕ:27.11.2012 |
ಸುತ್ತೋಲೆ |
2006-07ನೇ ಸಾಲಿನ ಸಿ.ಮತ್ತು ಎ.ಜಿ. ವರದಿಯಲ್ಲಿನ ಆಕ್ಷೇಪಣಾ ಕಂಡಿಕೆ.
|
ಗ್ರಾಅಪ 419 ಜಿ ಪ ಅ 2012, ಬೆಂಗಳೂರು, ದಿನಾಂಕ: 22.11.2012 |
ಸರ್ಕಾರದ ನಡವಳಿಗಳು |
2012-13ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (BRGF) ಯೋಜನೆಯಡಿಯಲ್ಲಿ ಬೀದರ್ ಜಿಲ್ಲೆಗೆ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 199 ಜಿಪಸ 2012, ಬೆಂಗಳೂರು, ದಿನಾಂಕ:17.11.2012 |
ಸರ್ಕಾರದ ನಡವಳಿಗಳು |
2012-13ನೇ ಸಾಲಿನ ಶಾಸನಬದ್ಧ ಅನುದಾನದ ಮೂರನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 223 ಗ್ರಾಪಂಅ 2012, ಬೆಂಗಳೂರು, ದಿನಾಂಕ:31.10.2012 |
ಸರ್ಕಾರದ ನಡವಳಿಗಳು | ತಿದ್ದುಪಡಿ | 26.10.2012 |
ಸರ್ಕಾರದ ನಡವಳಿಗಳು |
2012-13ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದ ಕಾರ್ಯಕ್ರಮವಾದ ಪ್ರತಿ ಜಿಲ್ಲಾ ಪಂಚಾಯಿತಿಗೆ ರೂ.2.00 ಕೋಟಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ.
|
|
ಸರ್ಕಾರದ ನಡವಳಿಗಳು |
2012-13ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (BRGF) ಯೋಜನೆಯಡಿಯಲ್ಲಿ ರಾಯಚೂರು ಜಿಲ್ಲಾ ಪಂಚಾಯತಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 204 ಜಿಪಸ 2012, ಬೆಂಗಳೂರು, ದಿನಾಂಕ:11.10.2012 |
ಪತ್ರ |
ಪಂಚತಂತ್ರ ತಂತ್ರಾಂಶವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಕುರಿತು.
|
08.10.12 |
ತಿದ್ದೋಲೆ |
ಗ್ರಾಅಪ 109 ಜಿಪಸ 2012, ಬೆಂಗಳೂರು, ದಿನಾಂಕ:25.09.2012 | |
ಸರ್ಕಾರದ ನಡವಳಿಗಳು |
2012-13ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದ ಕಾರ್ಯಕ್ರಮವಾದ ಪ್ರತಿ ಜಿಲ್ಲಾ ಪಂಚಾಯಿತಿಗೆ ರೂ.2.00 ಕೋಟಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ.
|
ಗ್ರಾಅಪ 109 ಜಿಪಸ 2012, ಬೆಂಗಳೂರು ದಿನಾಂಕ:25.09.2012 |
ಸರ್ಕಾರದ ನಡವಳಿಗಳು |
2012-13ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(BRGF) ಯೋಜನೆಯಡಿಯಲ್ಲಿ ದಾವಣಗೆರೆ ಜಿಲ್ಲಾ ಪಂಚಾಯತಿಗೆ ಮೊದಲನೇ ಕಂತಿನ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 201 ಜಿಪಸ 2012,ಬೆಂಗಳೂರು, ದಿನಾಂಕ:22.09.2012 |
ಸರ್ಕಾರದ ನಡವಳಿಗಳು |
Release of Grants to Taluk Panchayats for the months of October 2012 toDe4cember 2012 of Financial Year 2012-13
|
FD 2 ZPA 2012, BANGALORE, DATED:07.09.2012 |
ಸರ್ಕಾರದ ನಡವಳಿಗಳು | ತಿದ್ದೋಲೆ | ಗ್ರಾಅಪ 109 ಜಿಪಸ 2012,ಬೆಂಗಳೂರು, ದಿನಾಂಕ:25.08.2012 |
ಸರ್ಕಾರದ ನಡವಳಿಗಳು |
2012-13ನೇ ಸಾಲಿನಲ್ಲಿ ಶಾಸನಬದ್ಧ ಅನುದಾನದ ಎರಡನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 223 ಗ್ರಾಪಂಅ 2012, ಬೆಂಗಳೂರು, ದಿನಾಂಕ:14.08.2012 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು (ಗ್ರೇಡ್-1 ಮತ್ತು ಗ್ರೇಡ್-2) ದ್ವೀತಿಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಗ್ರಾಮ ಪಂಚಾಯತಿ ನೌಕರರಿಗೆ ಕಾರ್ಯ ಹಂಚಿಕೆ ಮಾಡುವ ಬಗ್ಗೆ.
|
ಗ್ರಾಅಪ 378 ಗ್ರಾಪಂಅ 2012, ಬೆಂಗಳೂರು, ದಿನಾಂಕ:13.08.2012 |
ಸರ್ಕಾರದ ನಡವಳಿಗಳು |
Release of Grants toTaluk Panchayats for the months of August 2012 and September 2012 of Financial Year 2012-13
|
FD 2 ZPA 2012, BANGALORE, DATED:31.07.2012 |
ಸರ್ಕಾರದ ನಡವಳಿಗಳು |
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳಲ್ಲಿ ಮೀಸಲಿರಿಸುವ ಸೀಟುಗಳಿಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳಲ್ಲಿ "ರಾಜಕೀಯವಾಗಿ ಹಿಂದುಳಿದ ವರ್ಗಗಳ" ನ್ನು ಗುರುತಿಸುವ ಬಗ್ಗೆ.
|
ಗ್ರಾಅಪ 388 ಜಿಪಸ 2011 ಬೆಂಗಳೂರು, ದಿನಾಂಕ:27.07.2012 |
ಸರ್ಕಾರದ ನಡವಳಿಗಳು |
National Colloquium on Lab-to-Land Initiative for Capacity Building from 3rd 5th August, 2012 at Jaipur,Rajasthan.
|
RDP 202 ZPS 2010, Bangalore, Dated:26.07.2012 |
ಸರ್ಕಾರದ ನಡವಳಿಗಳು |
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಕಿರುಪರಿಚಯದ ಕಿರುಹೊತ್ತಿಗೆ ಮುದ್ರಣ ಮಾಡಿದ ವೆಚ್ಚದ ಬಾಬ್ತನ್ನು ಪಾವತಿಸುವ ಕುರಿತು.
|
ಗ್ರಾಅಪ 35 ಕವಿ 2012, ಬೆಂಗಳೂರು, ದಿನಾಂಕ:25.07.2012 |
ಸರ್ಕಾರದ ನಡವಳಿಗಳು |
ರಾಜ್ಯ ಚುನಾವಣಾ ಆಯೋಗಕ್ಕೆ ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವುದು-ಆದೇಶ.
|
ಗ್ರಾಅಪ 187 ಜಿಪಸ 2011, ಬೆಂಗಳೂರು, ದಿನಾಂಕ:23.07.2012 |
ಸರ್ಕಾರದ ನಡವಳಿಗಳು |
2012-13ನೇ ಸಾಲಿನ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಕುರಿತು.
|
ಗ್ರಾಅಪ 60 ಗ್ರಾಪಸ 2012 ಬೆಂಗಳೂರು, ದಿನಾಂಕ:20.07.2012 |
ಸರ್ಕಾರದ ನಡವಳಿಗಳು |
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ನಗರ ಬನಶಂಕರಿಯಲ್ಲಿರುವ ದಕ್ಷಿಣ ತಾಲ್ಲೂಕು ಪಂಚಾಯಿತಿ ಕಛೇರಿ ಆವರಣದಲ್ಲಿ ನಿರ್ಮಾಣಗೊಂಡಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಆಡಳಿತ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಯ Workslip ಮತ್ತು EIRL ಪ್ರಸ್ತಾವನೆಗೆ ಅನುಮೋದನೆ ಹಾಗೂ ಮರು ಪರಿಷ್ಕೃತ ಅಂದಾಜು ಮೊತ್ತ ರೂ.946.26 ಲಕ್ಷಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
|
ಗ್ರಾಅಪ 49 ಗ್ರಾಪಸ 2012, ಬೆಂಗಳೂರು, ದಿನಾಂಕ:16.07.2012 |
ಸರ್ಕಾರದ ನಡವಳಿಗಳು |
ರಾಜ್ಯ ಚುನಾವಣಾ ಆಯೋಗ ಆಯವ್ಯಯದಲ್ಲಿ ಒದಗಿಸಿದ ಸಂಪೂರ್ಣ ಅನುದಾನವನ್ನು ಬಳಸಲು ಅಧಿಕಾರ ನೀಡುವ ಬಗ್ಗೆ ಆದೇಶ.
|
ಗ್ರಾಅಪ 80 ಜಿಪಸ 2012, ಬೆಂಗಳೂರು, ದಿನಾಂಕ:13.07.2012 |
ಪತ್ರ |
ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಗ್ರಾಮಸಭೆಗಳನ್ನು ನಡೆಸುವ ಬಗ್ಗೆ.
|
ಗ್ರಾಅಪ 212 ಗ್ರಾಪಂಅ 2011, ಬೆಂಗಳೂರು, ದಿನಾಂಕ:11.07.2012 |
ಸುತ್ತೋಲೆ |
ಶಿಕ್ಷಣ ಹಕ್ಕು ಅಭಿಯಾನದಡಿಯಲ್ಲಿ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಕಟ್ಟಡಗಳ ಮೇಲೆ ಗೋಡೆ ಬರಹ ಬರೆಸುವ ಬಗ್ಗೆ.
|
ಗ್ರಾಅಪ 360 ಗ್ರಾಪಂಅ 2012, ಬೆಂಗಳೂರು, ದಿನಾಂಕ:06.07.2012 |
ಸುತ್ತೋಲೆ |
ಶೌಚಾಲಯ ಗುಂಡಿಗಳನ್ನು ಯಂತ್ರಗಳ ಮೂಖಾಂತರ ಮಾತ್ರ ಸ್ವಚ್ಛಗೊಳಿಸುವುದು ಕಡ್ಡಾಯ. ಆದರೆ ವಿರಳವಾದ ಪ್ರಕರಣಗಳಲ್ಲಿ ದುರ್ಘಟನೆಗಳು ಸಂಭವಿಸಿದಲ್ಲಿ ಪರಿಹಾರ ನೀಡುವ ಬಗ್ಗೆ.
|
ಗ್ರಾಅಪ 250 ಜಿಪಸ 2011 (ಭಾಗ-1) ಬೆಂಗಳೂರು, ದಿನಾಂಕ:05.07.2012 |
ಸುತ್ತೋಲೆ | ಇಂದಿರಾ ಅವಾಸ್ ಯೋಜನೆ ಅನುಷ್ಠಾನದ ಬಗ್ಗೆ ಮಾರ್ಗಸೂಚಿಗಳು. | ಗ್ರಾಅಪ 354 ಗ್ರಾಪಂಅ 2012,ಬೆಂಗಳೂರು, ದಿನಾಂಕ:04.07.2012 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳ ತೆರಿಗೆಗಳನ್ನು ಪರಿಷ್ಕರಿಸುವ ಮತ್ತು ವಸೂಲಾತಿ ಮಾಡುವ ಬಗ್ಗೆ ಮಾರ್ಗಸೂಚಿಗಳು.
|
ಗ್ರಾಅಪ 327 ಗ್ರಾಪಂಅ 2012, ಬೆಂಗಳೂರು, ದಿನಾಂಕ:29.06.2012 |
ಸುತ್ತೋಲೆ | ವಿಶೇಷ ಗ್ರಾಮ ಸಭೆಯನ್ನು ಆಯೋಜಿಸುವ ಬಗ್ಗೆ. | ಗ್ರಾಅಪ 212 ಗ್ರಾಪಂಅ 2011, ಬೆಂಗಳೂರು, ದಿನಾಂಕ:29.06.2012 |
ಸರ್ಕಾರದ ನಡವಳಿಗಳು | ತಿದ್ದೋಲೆ | 21.06.2012 |
ಅಧಿಸೂಚನೆ |
2012-13ನೇ ಸಾಲಿನಿಂದ ಪ್ರತಿ ಗ್ರಾ.ಪಂಚಾಯತಿಗೆ ಅನುದಾನವನ್ನು ಮುಂದುವರೆಸಿರುವ ಬಗ್ಗೆ.
|
ಗ್ರಾಅಪ 223 ಗ್ರಾಪಂಅ 2012,ಬೆಂಗಳೂರು, ದಿನಾಂಕ:23.06.2012 |
ಸರ್ಕಾರದ ನಡವಳಿಗಳು |
2012-13ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದ ಕಾರ್ಯಕ್ರಮವಾದ ಪ್ರತಿ ಜಿಲ್ಲಾ ಪಂಚಾಯತಿಗೆ ರೂ. 2.00ಕೋಟಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ.
|
ಗ್ರಾಅಪ 109 ಜಿಪಸ 2012, ಬೆಂಗಳೂರು, ದಿನಾಂಕ:21.06.2012 |
ಸರ್ಕಾರದ ನಡವಳಿಗಳು |
Release of Grants toTaluk Panchayats for the month of July 2012 of Financial Year 2012-13
|
FD 2 ZPA 2012, BANGALORE, DATED:16.06.2012 |
ಸರ್ಕಾರದ ನಡವಳಿಗಳು |
2011-12ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (BRGF)ಯೋಜನೆಯಡಿಯಲ್ಲಿ ದಾವಣಗೆರೆ ಜಿಲ್ಲಾ ಪಂಚಾಯಿತಿಗೆ ಎರಡನೇ ಕಂತಿನ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 106 ಜಿಪಸ 2007, (ಭಾಗ) ಬೆಂಗಳೂರು, ದಿನಾಂಕ:07.06.2012 |
ಸರ್ಕಾರದ ನಡವಳಿಗಳು |
2011-12ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (BRGF) ಯೋಜನೆಯಡಿಯಲ್ಲಿ ಬೀದರ್ ಜಿಲ್ಲಾ ಪಂಚಾಯತಿಗೆ ಎರಡನೇ ಕಂತಿನ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 106 ಜಿಪಸ 2007, (ಭಾಗ) (1) ಬೆಂಗಳೂರು, ದಿನಾಂಕ:07.06.2012 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯಿತಿಗಳ ಪುನರ್ ವಿಂಗಡಣೆ/ಪರಿಷ್ಕರಣಿ ಸಮಿತಿಗೆ ಅಗತ್ಯ ಕಛೇರಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ.
|
ಗ್ರಾಅಪ 81 ಗ್ರಾಪಸ 2011, ಬೆಂಗಳೂರು, ದಿನಾಂಕ:01.06.2012 |
ಸುತ್ತೋಲೆ |
ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಯ, 2011ರ ಅನುಷ್ಠಾನದ ಬಗ್ಗೆ.
|
ಗ್ರಾಅಪ 39 ಜಿಪಸ 2012, (ಭಾಗ-2) ಬೆಂಗಳೂರು, ದಿನಾಂಕ:28.05.2012 |
ಸರ್ಕಾರದ ನಡವಳಿಗಳು |
13ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ 2011-12ನೇ ಸಾಲಿನಲ್ಲಿ ಕಾರ್ಯನಿರ್ವಹಿಸದೆ ಇರುವ ಇತರೆ ರಾಜ್ಯಗಳಿಗೆ ಒದಗಿಸಲಾದ ಅನುದಾನವನ್ನು ಮುಟ್ಟುಗೋಲುಗೊಳಿಸಿ ಈ ಸಾಮಾನ್ಯ ನಿರ್ವಹಣಾ ಅನುದಾನವನ್ನು ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಬಗ್ಗೆ-ಆದೇಶ.
|
ಗ್ರಾಅಪ 12 ಗ್ರಾಪಸ 2012 (ಭಾಗ) ಬೆಂಗಳೂರು, ದಿನಾಂಕ:22.05.2012 |
ಸುತ್ತೋಲೆ |
ಬಹುಪಯೋಗಿ ಮತ್ತು ಬಹು ಅಂತಸ್ತುಗಳ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಾಗ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವ ಬಗ್ಗೆ.
|
ಗ್ರಾಅಪ 257 ಗ್ರಾಪಂಅ 2012, ಬೆಂಗಳೂರು, ದಿನಾಂಕ:15.05.2012 |
ಸುತ್ತೋಲೆ |
ಗ್ರಾಮ ಪಂಚಾಯಿತಿಗಳು ತರಿಗೆಗಳನ್ನು ಪರಿಷ್ಕರಿಸುವ ಮತ್ತು ವಸೂಲಾತಿ ಮಾಡುವ ಬಗ್ಗೆ.
|
ಗ್ರಾಅಪ 190 ಗ್ರಾಪಂಅ 2010, ಬೆಂಗಳೂರು, ದಿನಾಂಕ:14.05.2012 |
ಸರ್ಕಾರದ ನಡವಳಿಗಳು |
2011-12ನೇ ಸಾಲಿನ 13ನೇ ಹಣಕಾಸು ಆಯೋಗದ ಎರಡನೇ ಕಂತಿನ (ನಾಗರೀಕ ಸೌಲಭ್ಯ) ಸಾಮಾನ್ಯ ನಿರ್ವಹಣಾ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.
|
ಗ್ರಾಅಪ 12 ಗ್ರಾಪಸ 2012, ಬೆಂಗಳೂರು, ದಿನಾಂಕ:11.05.2012 |
ಪತ್ರ |
2012-13ನೇ ಸಾಲಿನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳನ್ನು ವರ್ಗಾವಣೆ ಮಾಡುವ ಬಗ್ಗೆ.
|
ಗ್ರಾಅಪ 31 ಗ್ರಾಪಂಕಾ 2012, ಬೆಂಗಳೂರು, ದಿನಾಂಕ:09.05.2012 |
ಸುತ್ತೋಲೆ |
ಬಿ.ಎಸ್.ಎನ್.ಎಲ್ ಸಂಸ್ಥೆಗೆ ಮೊಬೈಲ್ ಟವರ್ ಗಳನ್ನು ಸ್ಥಾಪಿಸಲು ಅನುಮತಿ ನೀಡುವ ಬಗ್ಗೆ.
|
ಗ್ರಾಅಪ 242 ಗ್ರಾಪಂಅ 2012, ಬೆಂಗಳೂರು, ದಿನಾಂಕ:05.05.2012 |
ಸುತ್ತೋಲೆ |
ರಾಜ್ಯದಲ್ಲಿ ಮಲೇರಿಯ, ಡೆಂಗಿ ಮತ್ತು ಚಿಕುಂಗುನ್ಯ ರೋಗಗಳ ಹರಡುವಿಕೆಯನ್ನು ಸಮರ್ಪಕವಾಗಿ ತಡೆಗಟ್ಟಲು.
|
ಗ್ರಾಅಪ 233 ಗ್ರಾಪಂಅ 2012, ಬೆಂಗಳೂರು, ದಿನಾಂಕ:20.04.2012 |
ಸರ್ಕಾರದ ನಡವಳಿಗಳು |
13ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ 2011-12ನೇ ಸಾಲಿನಲ್ಲಿ ಕಾರ್ಯನಿರ್ವಹಿಸದೆ ಇರುವ ಇತರೆ ರಾಜ್ಯಗಳಿಗೆ ಒದಗಿಸಲಾದ ಅನುದಾನವನ್ನು ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಬಗ್ಗೆ-ಆದೇಶ.
|
ಗ್ರಾಅಪ 12 ಗ್ರಾಪಸ 2012 (ಭಾಗ) ಬೆಂಗಳೂರು, ದಿನಾಂಕ:17.04.2012 |
ಪತ್ರ |
ರಾಜ್ಯದಲ್ಲಿನ ಗ್ರಾಮ ಪಂಚಾಯತಿ ಸಿಬ್ಬಂದಿಗಳ ವೇತನ ಪರಿಸ್ಕ್ರರಣೆ ಬಗ್ಗೆ.
|
ಗ್ರಾಅಪ 20 ಗ್ರಾಪಂಅ 2010, ಬೆಂಗಳೂರು, ದಿನಾಂಕ:12.04.2011 |
ಸರ್ಕಾರದ ನಡವಳಿಗಳು |
ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಸೃಜಿಸಿದ "ದ್ವತೀಯ ದರ್ಜೆ ಲೆಕ್ಕ ಸಹಾಯಕರ" ಹುದ್ದೆಗಳನ್ನು ಜಿಲ್ಲಾವಾರು ಮತ್ತು ತಾಲ್ಲೂಕುವಾರು ಹಂಚಿಕೆ ಮಾಡುವ ಬಗ್ಗೆ.
|
ಗ್ರಾಅಪ 140 ಗ್ರಾಪಂಕಾ 2012, ಬೆಂಗಳೂರು, ದಿನಾಂಕ:03.04.2012 |
ಸರ್ಕಾರದ ನಡವಳಿಗಳು |
ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮ, 2011ರ ಅನುಷ್ಠಾನದ ಬಗ್ಗೆ.
|
ಗ್ರಾಅಪ 39 ಜಿಪಸ 2012(ಭಾಗ-2) ಬೆಂಗಳೂರು, ದಿನಾಂಕ:02.04.2012 |
ಸರ್ಕಾರದ ನಡವಳಿಗಳು |
Release of Grants to Taluk Panchayats for the months of April 2012 to June 2012 of Financial Year 2012-13
|
FD 2 ZPA 2012, BANGALORE, DATED:02.04.2012 |
ಸರ್ಕಾರದ ನಡವಳಿಗಳು |
2011-12ನೇ ಸಾಲಿಗೆ 13ನೇ ಹಣಕಾಸು ಆಯೋಗದ ಎರಡನೇ ಕಂತಿನ (ನಾಗರೀಕ ಸೌಲಭ್ಯ) ಸಾಮಾನ್ಯ ನಿರ್ವಹಣಾ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.
|
ಗ್ರಾಅಪ 12 ಗ್ರಾಪಸ 2012 ಬೆಂಗಳೂರು, ದಿನಾಂಕ:30.03.2012 |
ಸುತ್ತೋಲೆ |
ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಹೆಚ್ಚುವರಿ ಪ್ರಭಾರ ವ್ಯವಸ್ಥೆ ಮಾಡುವ ಬಗ್ಗೆ.
|
ಗ್ರಾಅಪ 335 ಗ್ರಾಪಂಕಾ 2011, ಬೆಂಗಳೂರು, ದಿನಾಂಕ:29.03.2012 |
ಸರ್ಕಾರದ ನಡವಳಿಗಳು |
2011-12ನೇ ಸಾಲಿಗೆ 13ನೇ ಹಣಕಾಸು ಆಯೋಗದ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.
|
ಗ್ರಾಅಪ 74 ಗ್ರಾಪಸ 2011 ಬೆಂಗಳೂರು, ದಿನಾಂಕ:15.03.2012 |
ಸುತ್ತೋಲೆ |
ಕರ್ನಾಟಕ ನಾಗರೀಕ ಸೇವಾ ಖಾತ್ರಿ ಅಧಿನಿಯಮ, 2011ರ ಅನುಷ್ಟಾನಕ್ಕೆ ಪೂರಕವಾಗಿ ಗ್ರಾ.ಅ.ಪಂ ರಾಜ್ ಇಲಾಖೆಯಲ್ಲಿ ಗೊತ್ತುಪಡಿಸಿರುವ ವಿವಿಧ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು.
|
ಗ್ರಾಅಪ 39 ಜಿಪಸ 2012 (ಭಾಗ-03) ಬೆಂಗಳೂರು, ದಿನಾಂಕ:14.03.2012 |
ಸುತ್ತೋಲೆ |
ಸಾಕ್ಷರ ಭಾರತ ಕಾರ್ಯಕ್ರಮದಡಿ ಶ್ರೇಷ್ಠ ಮತ್ತು ಅತ್ಯುತ್ತಮ ಪ್ರಶಂಸನಾ ಪತ್ರ ಪಡೆದ ಸ್ವಯಂಸೇವಕರಿಗೆ ಆದ್ಯತೆ ನೀಡುವ ಬಗ್ಗೆ.
|
ಗ್ರಾಅಪ 137 ಗ್ರಾಪಂಅ 2012, ಬೆಂಗಳೂರು, ದಿನಾಂಕ:13.03.2012 |
ಪತ್ರ |
ಗ್ರಾಮೀಣ ದಾಸ್ತಾನು ಮಳಿಗೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಸ್ತಾಂತರಿಸುವ ಬಗ್ಗೆ.
|
ಗ್ರಾಅಪ 140 ಗ್ರಾಪಂಅ 2012, ಬೆಂಗಳೂರು, ದಿನಾಂಕ:13.03.2012 |
ಸುತ್ತೋಲೆ |
ಪಂಚಾಯತ್ ರಾಜ್ ಸಂಸ್ಥೆಗಳು ಮಾದರಿ ಲೆಕ್ಕ ವ್ಯವಸ್ಥೆ-ಅಂಕಿ ಅಂಶ (ಡಾಟಾ ಬೇಸ್) ಆಧಾರಿತ 8 ನಮೂನೆಗಳಲ್ಲಿ ಮಾಹಿತಿ ಸಲ್ಲಿಸುವ ಬಗ್ಗೆ.
|
ಗ್ರಾಅಪ 56 ಗ್ರಾಪಸ 2010, ಬೆಂಗಳೂರು, ದಿನಾಂಕ:12.03.2012 |
ಸುತ್ತೋಲೆ |
ಕರ್ನಾಟಕ ನಾಗರೀಕ ಸೇವಾ ಖಾತರಿ ಅಧಿನಿಯಮ, 2011ನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಪೂರಕವಾಗಿ ಉಸ್ತುವಾರಿ (ನೋಡಲ್) ಅಧಿಕಾರಿಗಳನ್ನು ನೇಮಿಸುವ ಕುರಿತು.
|
ಗ್ರಾಅಪ 39 (ಭಾಗ-04) ಜಿಪಸ 2012, ಬೆಂಗಳೂರು, ದಿನಾಂಕ:12.03.2012 |
ಸುತ್ತೋಲೆ |
ಕರ್ನಾಟಕ ನಾಗರೀಕ ಸೇವಾ ಖಾತ್ರಿ ಅಧಿನಿಯಮ, 2011ನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಪೂರಕವಾಗಿ ಉಸ್ತುವಾರಿ (ನೋಡಲ್) ಅಧಿಕಾರಿಗಳನ್ನು ನೇಮಿಸುವ ಕುರಿತು.
|
ಗ್ರಾಅಪ 39(ಭಾಗ-04) ಜಿಪಸ 2012, ಬೆಂಗಳೂರು, ದಿನಾಂಕ:12.03.2012 |
ಪತ್ರ |
ಗ್ರಾಮ ಪಂಚಾಯತಿಗಳಿಂದ ಸರ್ಕಾರಕ್ಕೆ ಜಮೆಯಾಗಲು ಬಾಕಿಯಿರುವ ರಾಜಧನ, ಮಾರಾಟ ತೆರಿಗೆ,ಆದಾಯ ತೆರಿಗೆ, ಉಪಕರ, ಮತ್ತು ಕಾರ್ಮಿಕ ಕಲ್ಯಾಣ ನಿಧಿಗಳನ್ನು ಜಮಾ ಮಾಡುವ ಬಗ್ಗೆ.
|
ಗ್ರಾಅಪ 403 ಗ್ರಾಪಂಅ 2011, ಬೆಂಗಳೂರು, ದಿನಾಂಕ:09.03.2012 |
ಸುತ್ತೋಲೆ |
ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮ, 2011ರ ಅನುಷ್ಟಾನದ ಬಗ್ಗೆ.
|
ಗ್ರಾಅಪ 39 ಜಿಪಸ 2012, ಬೆಂಗಳೂರು, ದಿನಾಂಕ:08.03.2012 |
ಸುತ್ತೋಲೆ |
ಗ್ರಾಮ ಪಂಚಾಯತಿಗಳು ಪ್ರತಿ ವರ್ಷ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವ ಬಗ್ಗೆ.
|
ಗ್ರಾಅಪ 8 ಗ್ರಾಪಂಅ 2012, ಬೆಂಗಳೂರು, ದಿನಾಂಕ:08.03.2012 |
ಸುತ್ತೋಲೆ |
ಐದನೇ ಸಣ್ಣ ನೀರಾವರಿ ಗಣತಿ ಕಾರ್ಯ ಕೈಗೊಳ್ಳುವ ಕುರಿತು. |
ಗ್ರಾಅಪ 115 ಗ್ರಾಪಂಅ 2011, ಬೆಂಗಳೂರು, ದಿನಾಂಕ:03.03.2012 |
ಸುತ್ತೋಲೆ |
ಶೌಚಾಲಯ ಗುಂಡಿಗಳನ್ನು ಯಂತ್ರಗಳ ಮುಖಾಂತರ ಮಾತ್ರ ಸ್ವಚ್ಛಗೊಳಿಸುವುದು ಕಡ್ಡಾಯ ಆದರೆ ವಿರಳವಾದ ಪ್ರಕರಣಗಳಲ್ಲಿ ದುರ್ಘಟನೆಗಳು ಸಂಭವಿಸಿದಲ್ಲಿ ಪರಿಹಾರ ನೀಡುವ ಬಗ್ಗೆ.
|
ಗ್ರಾಅಪ 250 ಜಿಪಸ 2011(ಭಾಗ-1), ಬೆಂಗಳೂರು, ದಿನಾಂಕ:03.03.2012 |
ಸುತ್ತೋಲೆ |
ಪಹಣಿಯಲ್ಲಿ ಕೃಷಿ ಸಂಬಂಧಿತ ದಾಖಲಾತಿಗಳನ್ನು ನಮೂಧಿಸುವ ಕುರಿತು.
|
ಗ್ರಾಅಪ 28 ತಾಪಸ 2012, ಬೆಂಗಳೂರು, ದಿನಾಂಕ:02.03.2012 |
ಸುತ್ತೋಲೆ |
ಪಹಣಿಯಲ್ಲಿ ಕೃಷಿ ಸಂಬಂಧಿತ ದಾಖಲಾತಿಗಳನ್ನು ನಮೂಧಿಸುವ ಕುರಿತು.
|
ಗ್ರಾಅಪ 28 ತಾಪಸ 2012, ಬೆಂಗಳೂರು, ದಿನಾಂಕ:02.03.2012 |
ಸುತ್ತೋಲೆ |
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಗ್ರಾಮಗಳಲ್ಲಿ ಶೌಚಾಲಯ ಗುಂಡಿಗಳನ್ನು ಯಾಂತ್ರೀಕೃತ ವಿಧಾನದ ಮೂಲಕ ಮಾತ್ರ ಸ್ವಚ್ಛಗೊಳಿಸುವ ಬಗ್ಗೆ.
|
ಗ್ರಾಅಪ 250 ಜಿಪಸ 2011(ಭಾಗ-1), ಬೆಂಗಳೂರು, ದಿನಾಂಕ:01.03.2012 |
ಸರ್ಕಾರದ ನಡವಳಿಗಳು |
Issue of Guidelines regarding Transfer of Panchayat Development Officers and Grama Panchayat Secretaries in the Department of Rural Development and Panchayath Raj.- Reg.
|
RDP31 GPK2012, Bangalore, Dated: 31-03-2012
|
ಸುತ್ತೋಲೆ |
ಮಕ್ಕಳ ಅಪೌಷ್ಠಿಕತೆಯನ್ನು ನಿವಾರಿಸುವ ಕುರಿತಂತೆ ಉಪ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ.
|
ಗ್ರಾಅಪ 69 ಗ್ರಾಪಂಅ 2011, ಬೆಂಗಳೂರು, ದಿನಾಂಕ:18.02.2012 |
ಸುತ್ತೋಲೆ |
08.03.2012ರಂದು ಪಂಚಾಯತ್ ಮಹಿಳಾ ಪ್ರತಿನಿಧಿಗಳ ಸಮಾವೇಶವನ್ನು ಆಯೋಜಿಸುವ ಬಗ್ಗೆ.
|
ಗ್ರಾಅಪ 16 ಗ್ರಾಪಸ 2011, ಬೆಂಗಳೂರು, ದಿನಾಂಕ:18.02.2012 |
ಪತ್ರ |
ರಾಜ್ಯದ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿರುವ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳನ್ನು ಸಾಕ್ಷರರನ್ನಾಗಿಸುವ ಕುರಿತು.
|
ಗ್ರಾಅಪ 292 ಜಿಪಸ 2012, ಬೆಂಗಳೂರು, ದಿನಾಂಕ:10.12.2012 |
ಅಧಿಸೂಚನೆ |
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳ ಚುನಾಯಿತ ಸದಸ್ಯರುಗಳ ಆಸ್ತಿ ಘೋಷಣೆ.
|
ಗ್ರಾಅಪ 106 ಜಿಪಸ 2004, ಬೆಂಗಳೂರು, ದಿನಾಂಕ:07.02.2012 |
ಸರ್ಕಾರದ ನಡವಳಿಗಳು |
2011-12ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 105 ಗ್ರಾಪಂಅ 2011, ಬೆಂಗಳೂರು, ದಿನಾಂಕ:07.02.2012 |
ಸರ್ಕಾರದ ನಡವಳಿಗಳು |
2011-12ನೇ ಸಾಲಿಗೆ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ (ನಾಗರೀಕ ಸೌಲಭ್ಯ) ಸಾಮಾನ್ಯ ನಿರ್ವಹಣಾ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.
|
ಗ್ರಾಅಪ 12 ಗ್ರಾಪಸ 2012, ಬೆಂಗಳೂರು, ದಿನಾಂಕ:03.02.2012 |
ಸುತ್ತೋಲೆ |
ಗ್ರಾಮ ಪಂಚಾಯಿತಿ ಕಛೇರಿ/ ರಾಜೀವ್ ಗಾಂಧಿ ಭಾರತ್ ನಿರ್ಮಾಣ್, ಸೇವಾ ಕೇಂದ್ರದ ಕಟ್ಟಡದಲ್ಲಿ ಶಾಖಾ ಕಛೇರಿಗಳಿಗೆ ಸ್ಥಳಾವಕಾಶವನ್ನು ಕಲ್ಪಿಸುವ ಬಗ್ಗೆ.
|
ಗ್ರಾಅಪ 289 ಗ್ರಾಪಂಅ 2011, ಬೆಂಗಳೂರು, ದಿನಾಂಕ:19.01.2012 |
ಪತ್ರ |
ಸರ್ಕಾರದ ಆಸ್ತಿಗಳಿಗೆ ಹದ್ದುಬಸ್ತು ಕಲ್ಲುಗಳನ್ನು (Boundary Stone) ಅಳವಡಿಸುವ ಬಗ್ಗೆ.
|
ಗ್ರಾಅಪ 01 ಗ್ರಾಪಂಅ 2012, ಬೆಂಗಳೂರು, ದಿನಾಂಕ:12.01.2012 |
ಸುತ್ತೋಲೆ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳ ಪರೀಕ್ಷಾರ್ಥ ಅವಧಿಯನ್ನು ಘೋಷಿಸುವ ಬಗ್ಗೆ.
|
ಗ್ರಾಅಪ 27 ಗ್ರಾಪಂಕಾ 2012, ಬೆಂಗಳೂರು, ದಿನಾಂಕ:17.01.2012 |
ಸುತ್ತೋಲೆ |
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ವೃಂದಕ್ಕೆ ಬಡ್ತಿ ನೀಡುವ ಹಾಗೂ ಅನುಕಂಪದ ಆಧಾರಿತ ನೇಮಕಾತಿ ಪ್ರಕರಣಗಳಿಗೆ ಸರ್ಕಾರದ ಪೂರ್ವಾನುಮೋದನೆ ಪಡೆಯುವ ಬಗ್ಗೆ.
|
ಗ್ರಾಅಪ 19 ಗ್ರಾಪಂಕಾ 2012, ಬೆಂಗಳೂರು, ದಿನಾಂಕ:13.01.2012 |
ಸುತ್ತೋಲೆ |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಕೇಂದ್ರ ಸ್ಥಾನದಲ್ಲಿ ವಾಸ ಮಾಡುವ ಬಗ್ಗೆ.
|
ಗ್ರಾಅಪ 419 ಗ್ರಾಪಂಕಾ, 2011, ಬೆಂಗಳೂರು, ದಿನಾಂಕ:06.01.2012 |
ಸರ್ಕಾರದ ನಡವಳಿಗಳು |
2011-12ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿ ರಾಯಚೂರು ಜಿಲ್ಲಾ ಪಂಚಾಯತಿಗೆ ಮೊದಲನೆ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 106 ಜಿಪಸ 2007, ಬೆಂಗಳೂರು, ದಿನಾಂಕ:05.12.2011. |
ಸರ್ಕಾರದ ನಡವಳಿಗಳು |
ಶ್ರೀ ಟಿ.ಕೆ.ವಂಕಟಾದ್ರಿ ಅಂದಿನ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಹಾಸನ ಇವರ ವಿರುದ್ಧ ಆಪಾದನೆಗಳ ಬಗ್ಗೆ ಇಲಾಖಾ ವಿಚಾರಣೆ ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ.
|
ಗ್ರಾಅಪ 165 ಜಿಪಸ 2007, ಬೆಂಗಳೂರು, ದಿನಾಂಕ:30.11.2011. |
ಸರ್ಕಾರದ ನಡವಳಿಗಳು | ದಿನಾಂಕ 29.11.2011ರಂದು ಮ.2.00 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸನ್ಮಾನ್ಯ ಗ್ರಾಮಿಣಾಭಿವೃದ್ಧಿ ಮತ್ತು ಪಂ ರಾಜ್ ಸಚಿವರು ಕರ್ನಾಟಕ ಸರ್ಕಾರದವರ ಅಧ್ಯಕ್ಷತೆಯಲ್ಲಿ ಜರುಗಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಮನ್ವಯ ಸಭೆ ನಡವಳಿಗಳು. |
ಗ್ರಾಅಪ. ಬೆಂಗಳೂರು, ದಿನಾಂಕ:29-11-2011. |
ಸರ್ಕಾರದ ನಡವಳಿಗಳು |
Nomination of Nodal Officer from RD & PR Department for the IDF project-Karnataka State Public Financial Management and Accountability System Project.
|
|
ಸರ್ಕಾರದ ನಡವಳಿಗಳು |
ಜಿಲ್ಲಾಪಂಚಾಯತ್ ಅಧ್ಯಕ್ಷರುಗಳು/ಉಪಾಧ್ಯಕ್ಷರು ಒಕ್ಕೂಟ (ರಿ) ಬೆಂಗಳೂರು ಇವರ ವಿವಿಧ ಬೇಡಿಕೆಗಳ ಬಗ್ಗೆ ನಡೆದ ಸಭೆಯ ನಡವಳಿಗಳು.
|
ಗ್ರಾಅಪ 254 ಜಿಪಸ 2011, ಬೆಂಗಳೂರು, ದಿನಾಂಕ:17.11.2011. |
ಸುತ್ತೋಲೆ | Global Hand Wash ದಿನಾಚರಣೆ ಬಗ್ಗೆ. |
ಗ್ರಾಅಪ 98 ಗ್ರಾಪಸ 2011, ಬೆಂಗಳೂರು, ದಿನಾಂಕ:16.11.2011
|
ಸುತ್ತೋಲೆ |
ಗ್ರಾಮ ಪಂಚಾಯತಿ ಯೋಜನೆಗಳ ಪ್ರಗತಿ ಪರಿಶೀಲನೆ ಬಗ್ಗೆ. |
ಗ್ರಾಅಪ 306 ಜಿಪಸ 2011, ಬೆಂಗಳೂರು, ದಿನಾಂಕ:16.11.2011 |
ಸುತ್ತೋಲೆ |
ಹೊಸದಾಗಿ ಪಡಿತರ ಚೀಟಿ ನೀಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯತಿಗೆ ವಹಿಸುವ ಬಗ್ಗೆ.
|
ಗ್ರಾಅಪ 308 ಜಿಪಸ 2011, ಬೆಂಗಳೂರು, ದಿನಾಂಕ:16.11.2011 |
ಸುತ್ತೋಲೆ |
ಹೊಸದಾಗಿ ಪಡಿತರ ಚೀಟಿ ನೀಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯತಿಗೆ ವಹಿಸುವ ಬಗ್ಗೆ.
|
ಗ್ರಾಅಪ 308 ಜಿಪಸ 2011, ಬೆಂಗಳೂರು, ದಿನಾಂಕ:16.11.2011 |
ಸುತ್ತೋಲೆ |
ಗ್ರಾಮ ಪಂಚಾಯತಿಯು ರೈತರು ಸಾಲ ಪಡೆಯುವ ಕುರಿತಂತೆ ಮಾಹಿತಿ ಸಂಗ್ರಹಿಸುವ ಬಗ್ಗೆ.
|
ಗ್ರಾಅಪ 260 ಗ್ರಾಪಸ 2011, ಬೆಂಗಳೂರು, ದಿನಾಂಕ:16.11.2011 |
ಸುತ್ತೋಲೆ |
ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಕುರಿತು. |
ಗ್ರಾಅಪ 151 ಗ್ರಾಪಸ 2011, ಬೆಂಗಳೂರು, ದಿನಾಂಕ:15.11.2011 |
ಸುತ್ತೋಲೆ |
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾಯಿತ ಸದ್ಯಸರಿಗೆ ಎಚ್ ಐ ವಿ ಕುರಿತು 1 ದಿನದ ಉಪಗ್ರಹ ಆಧಾರಿತ ಕಾರ್ಯಾಗಾರವನ್ನು ಆಯೋಜಿಸುವ ಕುರಿತು. |
ಗ್ರಾಅಪ 260 ಜಿಪಸ 2011, ಬೆಂಗಳೂರು, ದಿನಾಂಕ:03.11.2011 |
ಸುತ್ತೋಲೆ |
ಗ್ರಾಮ ಪಂಚಾಯಿತಿ ಕಛೇರಿ ಕಟ್ಟಡದಲ್ಲಿ ಶಾಖಾ ಅಂಚೆ ಕಛೇರಿಗಳಿಗೆ ಸ್ಥಳಾವಕಾಶವನ್ನು ಕಲ್ಪಿಸುವ ಬಗ್ಗೆ. |
ಗ್ರಾಅಪ 289 ಗ್ರಾಪಸ 2011,ಬೆಂಗಳೂರು, ದಿನಾಂಕ:02.11.2011 |
ಸರ್ಕಾರದ ನಡವಳಿಗಳು |
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸುವ ಬಗ್ಗೆ. ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಗಳು 1957.
|
|
ಸುತ್ತೋಲೆ |
ಪಂಚಾಯತ್ ರಾಜ್ ಸಂಸ್ಥೆಗಳ ನ್ಯಾಯಾಲಯ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಆಗುತ್ತಿರುವ ಕರ್ತವ್ಯ ಲೋಪದ ಬಗ್ಗೆ
|
ಗ್ರಾಅಪ 52 ಗ್ರಾಪಂನ್ಯಾ 2011, ಬೆಂಗಳೂರು, ದಿನಾಂಕ: 29.10.2011 |
ಸುತ್ತೋಲೆ |
ರಾಜ್ಯ ಚುನಾವಣಾ ಆಯೋಗ ನಡೆಸುವ ಚುನಾವಣೆಗಳಲ್ಲಿ ಜಿಲ್ಲಾಧಿಕಾರ/ಉಪವಿಭಾಗಾಧಿಕಾರಿ / ತಹಶಿಲ್ದಾರಗಳ ಉಸ್ತುವಾರಿ ಕುರಿತು.
|
ಗ್ರಾಅಪ 292 ಜಿಪಸ 2011, ಬೆಂಗಳೂರು, ದಿನಾಂಕ:28.10.2011 |
ಸರ್ಕಾರದ ನಡವಳಿಗಳು |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರಗಳನ್ನು ಗುಲಬರ್ಗಾದಲ್ಲಿ ಸ್ಥಾಪಿಸುವ ಕುರಿತು. |
ಗ್ರಾಅಪ/111/ಗ್ರಾಪಂಅ/2010, ಬೆಂಗಳೂರು. ದಿನಾಂಕ:21.10.2011 |
ಸರ್ಕಾರದ ನಡವಳಿಗಳು |
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರವನ್ನು ಧಾರವಾಡದಲ್ಲಿ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಸಂಪನ್ಮೂಲ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಬಗ್ಗೆ.
|
ಗ್ರಾಅಪ 111 ಗ್ರಾಪಂಅ 2010, ಬೆಂಗಳೂರು ದಿನಾಂಕ:21.10.2011. |
ಸರ್ಕಾರದ ನಡವಳಿಗಳು |
2011-12ನೇ ಸಾಲಿನ ಆಯವ್ಯಯ ಘೋಷಿಸಿರುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷರುಗಳಿಗೆ ಒದಗಿಸಿದ ವಾರ್ಷಿಕವಾಗಿ ಒಂದು ಕೋಟಿ ರೂ.ಗಳ ಅಭಿವೃದ್ಧಿ ಕ್ರಿಯಾ ಯೋಜನೆ ಅನುಮೋದನೆ ನೀಡುವ ಬಗ್ಗೆ.
|
ಗ್ರಾಅಪ 283 ಜಿಪಸ 2011, ಬೆಂಗಳೂರು, ದಿನಾಂಕ:20.10.2011 |
ಸರ್ಕಾರದ ನಡವಳಿಗಳು |
Constitution of District Level Coastal Management Committees-reg.
|
GO.NO FEE 155 CRZ 2011, Bangalore Dated:19.10.2011. |
ಸರ್ಕಾರದ ನಡವಳಿಗಳು |
2011-12ನೇ ಸಾಲಿಗೆ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.
|
ಗ್ರಾಅಪ 74 ಗ್ರಾಪಸ 2011 ಬೆಂಗಳೂರು, ದಿನಾಂಕ:13.10.2012 |
ಸುತ್ತೋಲೆ |
2011-12ನೇ ಸಾಲಿನಲ್ಲಿ 13ನೇ ಆರ್ಥಿಕ ಆಯೋಗದ ಅನುದಾನವನ್ನು ಪಡೆಯಲು ಮಾನದಂಡಗಳನ್ನು ನಿಗದಿಪಡಿಸುವ ಬಗ್ಗೆ.
|
ಗ್ರಾಅಪ 115 ಗ್ರಾಪಸ 2011, ಬೆಂಗಳೂರು, ದಿನಾಂಕ:28.12.2012 |
ಸರ್ಕಾರದ ನಡವಳಿಗಳು |
2011-12ನೇ ಸಾಲಿಗೆ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.
|
ಗ್ರಾಅಪ 74 ಗ್ರಾಪಂಅ 2011, ಬೆಂಗಳೂರು, ದಿನಾಂಕ:13.10.2011 |
ಸುತ್ತೋಲೆ |
ರಾಜ್ಯದಲ್ಲಿ ಕೇಂದ್ರ ಪುರಸ್ಕ್ರತ ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ ಯೋಜನೆ ಅನುಷ್ಠಾನ ಮಾಡುವ ಬಗ್ಗೆ.
|
ಗ್ರಾಅಪ 25 ಗ್ರಾಪಸ 2011, ಬೆಂಗಳೂರು, ದಿನಾಂಕ:10.10.2011 |
ಸುತ್ತೋಲೆ |
ಗ್ರಾಮಸಭೆಗಳನ್ನು ವಿಡಿಯೋ ಚಿತ್ರೀಕರಣ ಮಾಡುವ ಬಗ್ಗೆ. |
ಗ್ರಾಅಪ 250 ಗ್ರಾಪಸ 2010, ಬೆಂಗಳೂರು, ದಿನಾಂಕ: 22.09.2011 |
ಸರ್ಕಾರದ ನಡವಳಿಗಳು |
ತಾಲ್ಲೂಕ್ ಪಂಚಾಯರ್ ಅಧ್ಯಕ್ಷ/ಉಪಾಧ್ಯಕ್ಷರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಪರಿಷ್ಕರಣೆ ಕುರಿತು.
|
|
ಸರ್ಕಾರದ ನಡವಳಿಗಳು |
2011-12ನೇ ಸಾಲಿನ ಆಯವ್ಯಯ ಘೋಷಿಸಿರುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷರುಗಳಿಗೆ ವಾರ್ಷಿಕವಾಗಿ ಒದಗಿಸಲಾಗಿರುವ ಒಂದು ಕೋಟಿ ರೂ.ಗಳ ಅನುರ್ಬಂಧಿತ ಅನುದಾನವನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳು.
|
ಗ್ರಾಅಪ 123 ಗ್ರಾಪಂಅ 2011. ಬೆಂಗಳೂರು ದಿನಾಂಕ:23.09.2011. |
ಸರ್ಕಾರದ ನಡವಳಿಗಳು |
ಗ್ರಾಮ ಸಭೆಗಳನ್ನು ವಿಡಿಯೋ ಚಿತ್ರಿಕರಣ ಮಾಡುವ ಬಗ್ಗೆ.
|
|
ಸುತ್ತೋಲೆ |
ಸಭೆ ಸಮಾರಂಭಗಳಲ್ಲಿ ನೀಡುವ ಹೂವಿನ ಹಾರ ಹೂವಿನ ಗುಚ್ಚಗಳ ಬದಲಾಗಿ ಕನ್ನಡ ಪುಸ್ತಕಗಳನ್ನು/ಸೌರ ದೀಪಗಳನ್ನು ನೀಡುವ ಕುರಿತು. |
ಗ್ರಾಅಪ 248 ಗ್ರಾಪಸ 2011, ಬೆಂಗಳೂರು, ದಿನಾಂಕ: 12.09.2011 |
ಸಭೆಯ ನಡವಳಿಗಳು |
ದಿನಾಂಕ 22.06.2011 ರಂದು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಗಳ ಬಗ್ಗೆ ತೆಗೆದುಕೊಳ್ಳುವ ಕ್ರಮದ ಬಗ್ಗೆ.
|
ಗ್ರಾಅಪ 177 ಗ್ರಾಪಂಅ 2011, ಬೆಂಗಳೂರು ದಿನಾಂಕ: 08.09.2011 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಭೂಮಿಗಳು ಮತ್ತು ಕಟ್ಟಡಗಳ ಮೇಲೆ ತೆರಿಗೆ ಪರಿಷ್ಕರಣೆ ಮಾಡುವ ಬಗ್ಗೆ. ಸೇರ್ಪಡೆ
|
|
ಸರ್ಕಾರದ ನಡವಳಿಗಳು |
2011-12ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷರುಗಳಿಗೆ ವಾರ್ಷಿಕವಾಗಿ ಒಂದು ಕೋಟಿ ರೂ.ಗಳ ಅಭಿವೃದ್ಧಿ ಅನುದಾನವನ್ನು ಹಾಗೂ ತಾಲ್ಲೂಕು ಪಂಚಾಯಿಗಳಿಗೆ ವಾರ್ಷಿಕವಾಗಿ ಒದಗಿಸಲಾಗಿರುವ ಒಂದು ಕೋಟಿ ರೂ.ಗಳ ಅನಿರ್ಬಂಧಿತ ಅನುದಾನವನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸುವ ಬಗ್ಗೆ.
|
ಗ್ರಾಅಪ 123 ಜಿಪಸ 2011, ಬೆಂಗಳೂರು, ದಿನಾಂಕ:29.10.2011 |
ಸರ್ಕಾರದ ನಡವಳಿಗಳು |
ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ವೃಂದದಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಹುದ್ದೆಗೆ ಮುಂಬಡ್ತಿ ನೀಡುವಾಗ ಮೀಸಲಾತಿ ಅನ್ವಯಿಸುವ ಬಗ್ಗೆ.
|
ಗ್ರಾಅಪ 167 ಗ್ರಾಪಂಅ 2011. ಬೆಂಗಳೂರು, ದಿನಾಂಕ:24.08.2011. |
ಸರ್ಕಾರದ ನಡವಳಿಗಳು |
2011-12ನೇ ಸಾಲಿನ ಶಾಸನಬದ್ಧ ಅನುದಾನ ಎರಡನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.
|
ಗ್ರಾಅಪ 105 ಗ್ರಾಪಂಅ 2011, ಬೆಂಗಳೂರು ದಿನಾಂಕ:24.08.2011. |
ಸರ್ಕಾರದ ನಡವಳಿಗಳು |
2011-12ನೇ ಸಾಲಿನ ಕರ್ನಾಟಕ ಪಂಚಾಯತ್ ರಾಜ್ ಅನುದಾನದ ಕ್ರಿಯಾ ಯೋಜನೆ ಬಗ್ಗೆ. |
ಗ್ರಾಅಪ 70 ಜಿಪಸ 2011, ಬೆಂಗಳೂರು, ದಿನಾಂಕ:20.08.2011 |
ಸುತ್ತೋಲೆ |
2011-1ನೇ ಸಾಲಿನಲ್ಲಿ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸುವ ಬಗ್ಗೆ. |
ಗ್ರಾಅಪ 212 ಗ್ರಾಪಸ 2011, ಬೆಂಗಳೂರು, ದಿನಾಂಕ:01.08.2011 |